ಜಿಲ್ಲಾ ಪತ್ರಕರ್ತರ ಸಂಘ ನೂತನ ಅಧ್ಯಕ್ಷರಾಗಿ ಆರ್.ಕೆ.ರವಿಕುಮಾರ್
ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತರಾದ ಆರ್.ಕೆ.ರವಿಕುಮಾರ್ ಆಯ್ಕೆಗೊಂಡರು. ಆಯ್ಕೆಗೊಂಡ ಇತರರು ಉಪಾಧ್ಯಕ್ಷ: ಅನುರಾಗ್ ಬಸವರಾಜು, ಪ್ರಧಾನ ಕಾರ್ಯದರ್ಶಿ: ಸುಬ್ರಹ್ಮಣ್ಯ, ಕಾರ್ಯದರ್ಶಿ: ರಂಗಸ್ವಾಮಿ ಖಜಾಂಚಿ: ನಾಗೇಶ್ ಪಾಣತ್ತಲೆ.ಕಾರ್ಯಕಾರಿ ಸಮಿತಿ ಸದಸ್ಯರಾಗಿ. ಕೆ.ಪಿ.ನಾಗರಾಜ್, ಬೀರೇಶ್, ರಂಗಸ್ವಾಮಿ, ಕೃಷ್ಣೊಜೀರಾವ್, ಆರ್.ಕೃಷ್ಣ,…
