ದೇಹವನ್ನೇ ದೇಗುಲವಾಗಿಸಿಕೊಂಡ ಬಸವಣ್ಣ
ಚಾಮರಾಜನಗರ: ಸರ್ವರಿಗೂ ಸಮಬಾಳು, ಪ್ರತಿಯೊಬ್ಬರು ಕಾಯಕಜೀವಿಗಳಾಗಬೇಕು, ದೇಹವನ್ನೇ ದೇವಾಲಯವಾಗಿಸಿಕೊಳ್ಳಬೇಕು ಎಂಬ ಸಂದೇಶ ಸಾರಿದವರು ಮಹಾನ್ ಮಾನವತಾವಾದಿ ಬಸವಣ್ಣ ಎಂದು ಚಾಮರಾಜನಗರ ಗ್ರಾಮಾಂತರ ಠಾಣೆ ವೃತ್ತನಿರೀಕ್ಷಕ ಪುಟ್ಟಸ್ವಾಮಿ ಬಣ್ಣಿಸಿದರು.ನಗರದ ರೋಟರಿಭವನದಲ್ಲಿ ಎಸ್.ಪಿ.ಬಾಲಸುಬ್ರಹ್ಮಣ್ಯ ಗಾನಗಂಧರ್ವ ಕಲಾವೇದಿಕೆ. ರೋಟರಿ ಸಹಯೋಗದಲ್ಲಿ ನಡೆದ’ ಜಗಜ್ಯೋತಿಬಸವೇಶ್ವರರ ೮೮೯ ನೇ…
