ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎಚ್.ಎಸ್. ಕೃಷ್ಣಪ್ರಸಾದ್ ಗೆ ಸನ್ಮಾನ
ಚಾಮರಾಜನಗರ: ಜಿಲ್ಲಾ ನೂತನಶಸ್ತ್ರ ಚಿಕಿತ್ಸಕರಾಗಿ ನೇಮಕಗೊಂಡಿರುವ ಡಾ.ಎಚ್.ಎಸ್.ಕೃಷ್ಣಪ್ರಸಾದ್ ಅವರನ್ನು ಚಾಮರಾಜನಗರ ಸರಕಾರಿವೈದ್ಯಕೀಯ ಬೋಧನಾ ಆಸ್ಪತ್ರೆಯ ಕಚೇರಿಯಲ್ಲಿ ನಿಜಧ್ವನಿಸೇನಾಸಮಿತಿ ಪದಾಧಿಕಾರಿಗಳು ಸನ್ಮಾನಿಸಿ ಅಭಿನಂದಿಸಿದರು.ನೂತನ ಆಸ್ಪತ್ರೆ ಜಿಲ್ಲಾಕೇಂದ್ರದಿಂದ ೭ಕಿಮೀ ದೂರದಲ್ಲಿದ್ದು, ಜನರಿಗೆ ಎಲ್ಲ ಸಮಯದಲ್ಲೂ ಸೂಕ್ತಚಿಕಿತ್ಸೆ ದೊರೆಯಬೇಕು ಎನ್ನುವ ದೃಷ್ಟಿಯಿಂದ ಆಸ್ಪತ್ರೆಯಲ್ಲಿ ೨೪*೭ ಚಿಕಿತ್ಸಾಸೌಲಭ್ಯ…
