ಶರಣ ಪರಂಪರೆಗೆ ಸಂತರ ಕೊಡುಗೆ ಅಪಾರ
ಚಾಮರಾಜನಗರ: ರಾಮಸಮುದ್ರ ಮಂಟೇಸ್ವಾಮಿ ಆಡಿಯೋ ವತಿಯಿಂದ ನಗರದ ಚಾಮರಾಜೇಶ್ವರ ದೇವಾಲಯದ ಮುಂಭಾಗ ಕಾಪಾಡು ಮಾದೇಶ್ವರ ಸಿಡಿಬಿಡುಗಡೆ ಸಮಾರಂಭ ಗುರುವಾರ ಸಂಜೆ ನಡೆಯಿತು.ಸಿಡಿಬಿಡುಗಡೆ ಮಾಡಿದ ನಗರದಸಿದ್ದಮಲ್ಲೇಶ್ವರ ವಿರಕ್ತಮಠದ ಚನ್ನಬಸವಸ್ವಾಮೀಜಿ ಮಾತನಾಡಿ, ಜಿಲ್ಲೆಯಲ್ಲಿ ಮಂಟೇಸ್ವಾಮಿ, ಸಿದ್ದಪ್ಪಾಜಿ, ಮಲೆಮಹದೇಶ್ವರ ಸಂತರು ನಡೆದಾಡಿ, ಅವರ ಮಹಿಮೆಯನ್ನು ಅನಾವರಣಗೊಳಿಸಿದ್ದಾರೆ.ಸಂತರು,…
