ಬಿರುಗಾಳಿಮಳೆಗೆ ಬೆಳೆನಾಶ: ಸ್ಥಳಕ್ಕೆ ಅಧಿಕಾರಿಗಳ ಜತೆ ಶಾಸಕರ ಭೇಟಿ
ಚಾಮರಾಜನಗರ: ಹರದನಹಳ್ಳಿ ಹೋಬಳಿವ್ಯಾಪ್ತಿಯ ತಾವರೆಕಟ್ಟೆಮೋಳೆ, ಅಮಚವಾಡಿ ಗ್ರಾಮಗಳಲ್ಲಿ ಬಾಳೆ, ತೆಂಗು ಸೇರಿದಂತೆ ಈಚೆಗೆ ಬಿದ್ದ ಬಿರುಗಾಳಿಮಳೆಗೆ ನೆಲಕಚ್ಚಿದ ಹಿನ್ನೆಲೆಯಲ್ಲಿ ಕ್ಷೇತ್ರದ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಅವರು ತೋಟಗಾರಿಕೆ, ಕೃಷಿಇಲಾಖೆ ಅಧಿಕಾರಿಗಳೊಂದಿಗೆ ತೆರಳಿ, ಬಾಳೆ, ತೆಂಗು ಸೇರಿದಂತೆ ಇತರೇ ಬೆಳೆಗಳನ್ನು ಪರಿಶೀಲಿಸಿದರು.ತಾಲ್ಲೂಕು ತೋಟಗಾರಿಕೆ ಇಲಾಖೆ…
