ಕರ್ನಾಟಕದಲ್ಲಿ ಬಂಡವಾಳ ಹೂಡಿಕೆಗೆ ಪ್ರಶಸ್ತ ವಾತಾವರಣವಿದೆ. ಇದರ ಸಾಧಕ ಭಾಧಕಗಳ ಕುರಿತಾಗಿ ಒಂದು ಪ್ರಜ್ಞೆ
“ಲೇಖನ ಅಭಿವ್ಯಕ್ತಿ:-ಚಿ.ಮ.ಬಿ.ಆರ್(ಮಂಜುನಾಥ ಬಿ.ಆರ್) ಕನ್ನಡ ನೆಲ, ಜಲ, ಜನರು ಎಲ್ಲವೂ ಸಂಪನ್ಮೂಲತ್ವಕ್ಕೆ ಒಳಪಟ್ಟಿದೆ. ಇಲ್ಲಿಯ ಸಂಪತ್ತಿನ ಸೊಬಗನ್ನು ನಂಬಿ ಶ್ರಮಿಸಿದವರು ಎಂದಿಗೂ ಪಾತಾಳ ಕಂಡಿಲ್ಲ,ಶಿಖರದೆತ್ತರಕ್ಕೆ ಹಾರಿದ್ದಾರೆ. ಇತ್ತೀಚಿಗೆ ಉದ್ಯಮ ಜಗತ್ತಿನಲ್ಲಿ ಅತಿಯಾದ ಬೆಳವಣಿಗೆ ಜನರ ಜೀವನಶೈಲಿಯನ್ನು ಬದಲಿಸಿದೆ. ರಾಜಪ್ರಭುತ್ವಗಳು ಪ್ರಜಾಪ್ರಭುತ್ವಗಳಾಗಿ ಪ್ರಜಾಪ್ರಭುತ್ವದಲ್ಲಿ…