Author: mahesh.mys

ಉಪಹಾರ ಸೇವಿಸುವ ವೇಳೆ ಹೃದಯಾಘಾತ

ಹುಣಸೂರು : ಮೈಸೂರು: ಉಪಹಾರಸೇವಿಸುತ್ತಿದ್ದ ವೇಳೆ ಹೃದಯಾಘಾತದಿಂದ ವಿದ್ಯಾರ್ಥಿ ಸಾವನ್ನಪ್ಪಿದ ಘಟನೆ ಟಿಫಾನಿಸ್.ಹೋಂ ಹೋಟೆಲ್‌ನಲ್ಲಿ ನಡೆದಿದೆ.ನಂಜಾಪುರ ಗ್ರಾಮದ ನಿತಿನ್ ಕುಮಾರ್(೨೫) ಮೃತ ದುರ್ದೈವಿ. ಮೈಸೂರಿನ ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ ನಾಲ್ಕನೇ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.ವಿದ್ಯಾರ್ಥಿ ಕುಸಿದು…

ಕೈನೆಟಿಕ್ ನ ಜೂಮ್ ಸ್ವಿಂಗ್ ಎಲೆಕ್ಟ್ರಿಕ್ 4 ಹೊಸ ಸ್ಕೂಟರ್ ಬಿಡುಗಡೆ

ಮೈಸೂರು :೭ ಎಲೆಕ್ಟ್ರಿಕ್ ವೆಹಿಕಲ್ ಕ್ಷೇತ್ರದ ಹೊಸದು ಅನ್ನುವುದಕಿಂತ ಇದರ ಹೆಸರು ಮಾತ್ರ ಎಲ್ಲಾರಿಗೂ ಚಿರಪರಿಚಿತ ಅದುವೇ ಆಗಿನ ಕಾಲದ ಕೈನಿಟಿಕ್ ಸ್ಕೂಟರ್ ಯಾರಿಗೆ ಗೊತ್ತಿಲ ಹೇಳಿ.ಜಮಾನದಲ್ಲಿ ಕೈನಿಟಕ್ ಹವಾ ಜೋರಾಗಿತ್ತು. ಈಗ ಅವರದೇ ಆದ ನೂತನ ಎಲೆಕ್ಟ್ರಿಕ್ ೪ ಹೊಸ…

ವೆಸ್ಟ್ ಇಂಡೀಸ್ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ ಭಾರತ ತಂಡವು ಆರು ವಿಕೆಟ್ ಗಳ ಭರ್ಜರಿ ಗೆಲುವು

ಅಹಮದಾಬಾದ್: ೧೦೦೦ನೇ ಏಕದಿನ ಪಂದ್ಯವನ್ನು ಆಡಿದ ಟೀಂ ಇಂಡಿಯಾ, ವೆಸ್ಟ್ ಇಂಡೀಸ್ ವಿರುದ್ಧ ೬ ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ೬ ವಿಕೆಟ್ಗಳ…

ಗೌರವಾರ್ಥ ಕಪ್ಪು ಪಟ್ಟಿ ಧರಿಸಿ ಕ್ರೀಡಾಂಗಾಣಕ್ಕೆ ಇಳಿದ ಭಾರತೀಯ ಕ್ರಿಕೆಟ್ ಟೀಮ್

ಭಾರತ ಪ್ರವಾಸ ಕೈಗೊಂಡಿರುವ ವೆಸ್ಟ್ ಇಂಡೀಸ್, ಮೂರು ಪಂದ್ಯಗಳ ಏಕದಿನ ಸರಣಿ ಮತ್ತು ೩ ಪಂದ್ಯಗಳ ಟಿ೨೦ ಸರಣಿ ಆಡಳಿದೆ. ಇಂದು ಏಕದಿನ ಸರಣಿಯ ಮೊದಲ ಪಂದ್ಯ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿದ್ದು, ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ದುಕೊಂಡಿದೆ.…

ಕನ್ನಡ ಬೆಳ್ಳಿತೆರೆ ಕ್ಲ್ಯಾಪ್-೭ ದ್ರೋಣಾಚಾರ್ಯ ಜಿ.ವಿ.ಅಯ್ಯರ್

ಗಣಪತಿ ವೆಂಕಟರಮಣ ಅಯ್ಯರ್ ಹಳೇ ಮೈಸೂರು ರಾಜ್ಯದ ದಕ್ಷಿಣಕಾಶಿ ನಂಜನಗೂಡಲ್ಲಿ ಸಂಪ್ರದಾಯಸ್ಥ ವಿಪ್ರ ಕುಟುಂಬದಲ್ಲಿ ದಿ.೩.೯.೧೯೧೭ರಂದು ಜನಿಸಿದರು. ಶಾಲೆಯ ವಿದ್ಯಾಭ್ಯಾಸದಲ್ಲಿ, ಗುರುಕುಲದ ಸಂಸ್ಕೃತ-ಸಂಗೀತದಲ್ಲಿ ಜಾಣನಾಗಿದ್ದ ಜಿ.ವಿ.ಅಯ್ಯರ್ ಬಾಲ್ಯದಲ್ಲೆ ಸಂಗೀತ, ಸಂಸ್ಕೃತಭಾಷೆಯ ಪಾಂಡಿತ್ಯ ಗಳಿಸಿದ್ದರು. ಇವರು, ನಾಟಕ-ಸಿನಿಮ ರಂಗಕ್ಕೆ ಆಗಮಿಸಿದ್ದೆ ಅನಿರೀಕ್ಷಿತ, ಆಕಸ್ಮಿಕ?…

ಖ್ಯಾತ ಗಾಯಕಿ ಗಾನ ನಿಲ್ಲಿಸಿದ ಕೋಗಿಲೆ’ ಲತಾ ಮಂಗೇಶ್ಕರ್ ಇನಿಲ್ಲ

ಮುಂಬೈ: ಖ್ಯಾತ ಹಿನ್ನೆಲೆ ಗಾಯಕಿ ಲತಾ ಮಂಗೇಶ್ಕರ್ (೯೨) ಅವರು ಇಂದು ನಿಧನರಾದರು. ಕೋವಿಡ್ ೧೯ ದೃಢಪಟ್ಟ ಹಿನ್ನೆಲೆ ಚಿಕಿತ್ಸೆಗಾಗಿ ಅವರು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ಜನವರಿ ೮ರಂದು ದಾಖಲಾಗಿದ್ದರು. ಕೆಲವು ವಾರಗಳಿಂದ ಅವರು ತೀವ್ರ ನಿಗಾ ಘಟಕದಲ್ಲಿ (ಐಸಿಯು)…

ಪುರುಷ ಧರ್ಮ ಗ್ರಂಥ ಮತ್ತು ಹಿಜಾಬ್”

ಲೇಖನ ಅಭಿವ್ಯಕ್ತಿ:-ಚಿಮಬಿಆರ್ (ಮಂಜುನಾಥ ಬಿ.ಆರ್)ಕೆಲವೊಂದು ಬಾರಿ ಹೀಗಾಗುತ್ತದೆ; ನಮ್ಮ ರೂಢಿ ಸಂಪ್ರದಾಯಗಳು ನಮ್ಮ ಮೌಢ್ಯಗಳಾಗಿದ್ದರೂ ಹಿರಿಯರ ಒತ್ತಾಯದಿಂದಾಗಿ ಮತ್ತು ಧಾರ್ಮಿಕ ಅಂಧರ ತಪ್ಪು ತಿಳಿವಳಿಕೆಗಳ ಪ್ರಚಾರದಿಂದ ತಪ್ಪು ತಪ್ಪಾಗಿಯೇ ಕೆಲವು ಆಚರಣೆಗಳು ಆ ಸಮುದಾಯದವರಿಗೆ ಒಗ್ಗಿರುತ್ತದೆ. ಈ ಹಾದಿಯಲ್ಲಿ ವಿಶ್ವದ ಎಲ್ಲಾ…

ಫೆ.7 ರಂದು ಓಬವ್ವ ಆತ್ಮ ರಕ್ಷಣಾ ಕಲೆ ತರಬೇತಿಗೆ ಚಾಲನೆ

ಹೆಚ್ಚಿನ ಮಾಹಿತಿಗಾಗಿ ನಿಗಮದ ವಬ್‍ಸೈಟ್ www.karnataka.gov.in/kmvstdcl ನಿಂದ ಮಾಹಿತಿ ಪಡೆಯಬಹುದು ಅಥವಾ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮ ,ನಂ 40, ಮಹರ್ಷಿ ವಾಲ್ಮೀಕಿ ಭವನ, ವಿಜಯನಗರ 2 ನೇ ಹಂತ ಮೈಸೂರು ಸಂಪರ್ಕಿಸಬಹುದು ಎಂದು ಕರ್ನಾಟಕ ಮಹರ್ಷಿ…

ಕಿರು ಆಹಾರ ಸಂಸ್ಕರಣಾ ಘಟಕ ಸ್ಥಾಪನೆ ಸಹಾಯಧನಕ್ಕೆ ಅರ್ಜಿ ಆಹ್ವಾನ

ಮೈಸೂರು, ಫೆಬ್ರವರಿ 05 ಕೇಂದ್ರ ಸರ್ಕಾರದ ಆಹಾರ ಸಂಸ್ಕರಣಾ ಕೈಗಾರಿಕೆಗಳ ಮಂತ್ರಾಲಯ ಪ್ರಧಾನ ಮಂತ್ರಿಗಳ ಕಿರುಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ದಗೊಳಿಸುವಿಕೆ ಯೋಜನೆಯಡಿ ಮೈಸೂರು ಜಿಲ್ಲೆಗೆ ಬಾಳೆ ಆಯ್ಕೆ ಮಾಡಲಾಗಿದ್ದು, ಬಾಳೆ ಉತ್ಪನ್ನಗಳ ಸಂಸ್ಕರಣಾ ಘಟಕಗಳ ಸ್ಥಾಪನೆ ಮತ್ತು ಹಾಲಿ ಕಾರ್ಯನಿರ್ವಹಿಸುತ್ತಿರುವ ಕಿರುಆಹಾರ…

ಪ್ರವಾಸೋದ್ಯಮ ಇಲಾಖೆ: ಪ್ರವಾಸಿ ಟ್ಯಾಕ್ಸಿ ವಿತರಿಸಲು ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ಮೈಸೂರು, ಫೆಬ್ರವರಿ 05 – ಪ್ರವಾಸೋದ್ಯಮ ಇಲಾಖೆಯ ವತಿಯಿಂದ 2013-14ನೇ ಸಾಲಿನಿಂದ 2015-16 ನೇ ಸಾಲಿನವರೆಗಿನ ಎಸ್.ಸಿ.ಎಸ್.ಪಿ, ಟಿ.ಎಸ್.ಪಿ ಹಾಗೂ ಬಿ.ಸಿ.ಎಂ ಯೋಜನೆಯಡಿಯಲ್ಲಿ ಬಾಕಿಯಿರುವ ಪರಿಶಿಷ್ಟ ಜಾತಿಯ-10, ಪರಿಶಿಷ್ಟ ಪಂಗಡದ-07 ಹಾಗೂ ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗದ-39 ಸೇರಿದಂತೆ ಒಟ್ಟು 56…

ಅಸಹಿಷ್ಣುತೆ ಸಲ್ಲದು.

ಭಾರತವು ಸೌಹಾರ್ದದ ಬದುಕುವ ಮಾದರಿಯನ್ನು ಯಾವಾಗಲೂ ಉಳಿಸಿಕೊಂಡಿದೆ. ಸೌಹಾರ್ದತೆಯು ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಶಾಶ್ವತವಾಗಿ ನೆಲೆಸಿದೆ ಎಂಬುದನ್ನು ಎಲ್ಲರು ಬಲ್ಲರು. ಶಾಲಾ-ಕಾಲೇಜುಗಳು ಜೀವಂತಿಕೆಯಿಂದ ಕೂಡಿರುವ ಸಹಿಷ್ಣು ಕೇಂದ್ರಗಳಾಗಿವೆ. ಇಲ್ಲಿರುವಂತಹ ವಾತಾವಾರಣವನ್ನು ಕಲುಷಿತಗೊಳಿಸುವಂತಹ, ಯಾವುದೇ ಮತಧರ್ಮಗಳ ಆಚಾರ-ವಿಚಾರಗಳನ್ನು ಶಾಲಾ-ಕಾಲೇಜುಗಳ ಅಂಗಳಕ್ಕೆ ಎಳೆದುತರಬಾರದು. ಇದಕ್ಕೆ ಸಂಬಂಧಿಸಿದಂತೆ…

ಕನ್ನಡ ಕಬೀರ ಇಬ್ರಾಹಿಂ ಸುತಾರ ನಿಧನ

ಬಾಗಲಕೋಟೆ: ?ಕನ್ನಡದ ಕಬೀರ? ಎಂದೇ ಹೆಸರಾಗಿದ್ದ, ಪದ್ಮಶ್ರೀ ಪುರಸ್ಕೃತ ಆಧುನಿಕ ಸೂಫಿಸಂತ ಇಬ್ರಾಹಿಂ ಸುತಾರಇಂದು(ಫೆ.೫) ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ ೮೧ ವರ್ಷ ವಯಸ್ಸಾಗಿತ್ತು. ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಪಟ್ಟಣದಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ಹಿಂದೂ–ಮುಸ್ಲಿಂ ಭಾವೈಕ್ಯದ ಪ್ರವಚನಕಾರರಾಗಿ ಹೆಸರುವಾಸಿಯಾಗಿದ್ದ, ಇಬ್ರಾಹೀಂ ಸುತಾರರಿಗೆ…

ಕನ್ನಡ ಬೆಳ್ಳಿತೆರೆ ಕ್ಲ್ಯಾಪ್-6 ಮಹಾತ್ಯಾಗಿ ಬಿ.ಆರ್.ಪಂತುಲು

ಬೂದಗೂರು ರಾಮಕೃಷ್ಣಯ್ಯ ಪಂತುಲು ಮೂಲತಃ ತ.ನಾಡು-ಕರ್ನಾಟಕ ಗಡಿನಾಡಿನ ಕನ್ನಡಾಭಿಮಾನಿ! ತೆಲುಗು ಮಾತೃ ಭಾಷೆಯಾದರೂ ಕನ್ನಡ ಸಂಭಾಷಣೆಯನ್ನು ಸ್ಫಷ್ಟವಾಗಿ ಸ್ವಚ್ಚವಾಗಿ ಸುಲಲಿತವಾಗಿ ಭಾವನಾತ್ಮಕವಾಗಿ ಅನುಭವಿಸಿ ಹೇಳುತ್ತಿದ್ದ ಏಕೈಕ ಅನ್ಯಭಾಷೆ ಚಿತ್ರೋದ್ಯಮಿ! ಕನ್ನಡನಾಡು,ನುಡಿ,ಜನತೆಯನ್ನು ಹೃದಯಪೂರ್ವಕವಾಗಿ ಪ್ರೀತಿಸಿ ಗೌರವಿಸುತ್ತಿದ್ದ ಉಚ್ಛಗುಣದ ಮಾನವ.ವಿ.ಶಾಂತರಾಂ,ಗುರುದತ್,ಬಿಆರ್‌ಛೋಪ್ರ,ಎನ್ಸಿ .ಸಿಪ್ಪಿ,ರಮಾನಂದಸಾಗರ್, ಸ್ಯಾಂಡೊಚಿನ್ನಪ್ಪದೇವರ್,ಬಿ.ಎಸ್‌ರಂಗ,ನಾಗಿರೆಡ್ಡಿಚಕ್ರಪಾಣಿ,ಮುಂತಾದ ದಿಗ್ಗಜರಿಂದ…

ಸಮುದಾಯದ ಅಭಿಪ್ರಾಯವನ್ನು ಗೌರವವಿಸುವುದು ನನ್ನ ಕರ್ತವ್ಯ : ಸಚಿವ ಮುರುಗೇಶ್ ನಿರಾಣಿ

ಮೈಸೂರು : ಕೊಟ್ಟ ವ್ಯಕ್ತಿಯೂ ಶಾಶ್ವತವಲ್ಲ, ಪೀಠ ಮಾತ್ರ ಶಾಶ್ವತ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್.ನಿರಾಣಿ ಅವರು ಅಭಿಪ್ರಾಯಪಟ್ಟಿದ್ದಾರೆ. ಕೊಟ್ಟ ವ್ಯಕ್ತಿಯೂ ಶಾಶ್ವತವಲ್ಲ, ಪೀಠ ಮಾತ್ರ ಶಾಶ್ವತ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ…