ಶಾಸಕರಿಂದ ಕೋಡಿಮೋಳೆ ಗ್ರಾಮದ ಕೆರೆಏರಿ ಪರಿಶೀಲನೆ
ಚಾಮರಾಜನಗರ: ತಾಲೂಕಿನ ಕೋಡಿಮೋಳೆ ಗ್ರಾಮಕ್ಕೆ ಹೊಂದಿಕೊಂಡಂತಿರುವ ಕೆರೆಯಿಂದ ಅಕ್ಕಪಕ್ಕದ ಜಮೀನುಗಳಿಗೆ ತೇವಾಂಶದಿಂದ ಬೆಳೆಗಳು ನಾಶವಾಗುತ್ತಿದ್ದು, ಸೂಕ್ತಪರಿಹಾರ ಕೊಡಿಸುವಂತೆ ರೈತರ ಮನವಿಮೇರೆಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಭೇಟಿನೀಡಿ, ರೈತರ ಸಮಸ್ಯೆಯನ್ನು ಆಲಿಸಿದರು.ಕೋಡಿಮೋಳೆ ಸೇರಿದಂತೆ ರಾಮಸಮುದ್ರ, ಕೋಡಿಮೋಳೆಬಸವನಪುರ ಗ್ರಾಮದ ಸುತ್ತಮುತ್ತ ಭತ್ತ,ರಾಗಿ, ಮುಸುಕಿನಕಜೋಳ ಸೇರಿದಂತೆ ಇತರೇ…