Tag: ನೆಚ್ಚಿನ ಅಭ್ಯರ್ಥಿಗಳಿಗೆ ಹಕ್ಕು ಚಲಾಯಿಸಿದ ಮೈಸೂರು ಜನತೆ

ನೆಚ್ಚಿನ ಅಭ್ಯರ್ಥಿಗಳಿಗೆ ಹಕ್ಕು ಚಲಾಯಿಸಿದ ಮೈಸೂರು ಜನತೆ

ಸ್ಪಂದನ,ಕುವೆಂಪು ನಗರ,ಮೈಸೂರು.ಮತದಾನ ಹಬ್ಬ-2023ಭಾರತದ ಹೆಮ್ಮೆಯ ಪ್ರಜೆಗಳಾಗಿ ಸಾಂವಿಧಾನಕವಾಗಿಕೃಷ್ಣರಾಜ ಕ್ಷೇತ್ರದಲ್ಲಿ ಇಂದು ಮತ ಚಲಾಯಿಸಿ ,2023 ಚುನಾವಣೆಯ ಅಂಗವಾಗಿ ಕುವೆಂಪು ನಗರದ ತಪೋನಂದನ ಉದ್ಯಾನವನದಲ್ಲಿ ಆಲ್ಗೋಮೇನಿಯ ಗಿಡಗಳನ್ನು ನೆಡುವುದರ ಮೂಲಕ ಮತದಾನೋತ್ಸವ ಆಚರಿಸಲಾಯಿತು.ಈ ಆಚರಣೆಯ ಚಿತ್ರದಲ್ಲಿ ಡಾ.ಮರುಳ ಸಿದ್ದಪ್ಪ, ನಾಗರಾಜ್ ,ಲಕ್ಷ್ಮಣ್, ಪ್ರಕಾಶ್,…

ನೆಚ್ಚಿನ ಅಭ್ಯರ್ಥಿಗಳಿಗೆ ಹಕ್ಕು ಚಲಾಯಿಸಿದ ಮೈಸೂರು ಜನತೆ

ಮೈಸೂರು:- ಕರ್ನಾಟಕ ವಿಧಾನಸಭಾ ಚುನಾವಣೆಗೆ ಮೈಸೂರು ವಿಧಾನಸಭಾ ಕ್ಷೇತ್ರಗಳಲ್ಲಿಯೂ ೨೦೨೩ ಚುನಾವಣೆಯ ಅಂಗವಾಗಿ ಸ್ಪಂದನ,ಕುವೆಂಪು ನಗರ,ಮೈಸೂರು ಮತದಾನ ಹಬ್ಬ-2023ಕುವೆಂಪು ನಗರದ ತಪೋನಂದನ ಉದ್ಯಾನವನದಲ್ಲಿ ಆಲ್ಗೋಮೇನಿಯ ಗಿಡಗಳನ್ನು ನೆಡುವುದರ ಮೂಲಕ ಮತದಾನೋತ್ಸವ ಆಚರಿಸಲಾಯಿತು.ಈ ಆಚರಣೆಯಲ್ಲಿ ಪಾಲ್ಗೊಂಡಿದ್ದವರು. ಎಂ.ಜಯಶಂಕರ್. ಅಧ್ಯಕ್ಷ,ಡಾ.ಮರುಳ ಸಿದ್ದಪ್ಪ, ಲಕ್ಷ್ಮಣ್, ಪ್ರಕಾಶ್,…