Tag: ಕೊತ್ತಲವಾಡಿ ಗ್ರಾಪಂ ಉಪಾಧ್ಯಕ್ಷರಾಗಿ ಕೆ.ಎಸ್. ಸತ್ಯಾನಂದಮೂರ್ತಿ ಆಯ್ಕೆ

ಕೊತ್ತಲವಾಡಿ ಗ್ರಾಪಂ ಉಪಾಧ್ಯಕ್ಷರಾಗಿ ಕೆ.ಎಸ್. ಸತ್ಯಾನಂದಮೂರ್ತಿ ಆಯ್ಕೆ

ಚಾಮರಾಜನಗರ: ತಾಲೂಕಿನ ಕೊತ್ತಲವಾಡಿ ಗ್ರಾಮಪಂಚಾಯಿತಿ ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಸತ್ಯಾನಂದಮೂರ್ತಿ ಆಯ್ಕೆಯಾದರು. ಸೋಮವಾರ ಗ್ರಾಮದ ಗ್ರಾಮಪಂಚಾಯಿತಿ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಸತ್ಯಾನಂದಮೂರ್ತಿ, ಮೋಹನ್‌ಕುಮಾರ್(ಪ್ರಜ್ವಲ್) ನಾಮಪತ್ರ ಸಲ್ಲಿಸಿದ್ದರು. ಚುನಾವಣೆಯಲ್ಲಿ ಕೆ.ಎಸ್.ಸತ್ಯಾನಂದಮೂರ್ತಿ ೧೨ ಮತಪಡೆದರೆ ಮೋಹನ್‌ಕುಮಾರ್(ಪ್ರಜ್ವಲ್) ೭ ಮತಪಡೆದರು.೧೨ ಮತಪಡೆದ ಕೆ.ಎಸ್.ಸತ್ಯಾನಂದಮೂರ್ತಿ…