Tag: ಆಪ್ಯಾಯಮಾನ: ಕಥನ ಕವನ

ಆಪ್ಯಾಯಮಾನ: ಕಥನ ಕವನ

ಅರುಣೋದಯದ ಗೋಧೂಳಿ ಹೊತ್ತಿನ ಸುಂದರಾದಿತ್ಯಅಡಗೂಲಜ್ಜಿಯ “ಒಂದೂರಲ್ಲೊಬ್ಬ ರಾಜ…ರಾಣಿ…ರಾಜ್ಯ”ಬೊಚ್ಚು ಬಾಯಜ್ಜನ ತಿಂಗಳಬೆಳಕಿನ ಪರಸಂಗದ ಪಾಂಡಿತ್ಯಅತ್ತೆಗೊಂದುಕಾಲ ಸೊಸೆಗೊಂದುಕಾಲದ ಪಾರಪತ್ಯಅರ‍್ವನ ಕೈ-ಬಾಯ್-ಕಚ್ಚೆ ಶುದ್ಧ ರಾಜಕಾರಣದ ಅಧಿಪತ್ಯರಘುರಾಮನ ನಡೆ: ಕ್ಷಮಾದಾನದ ಸದೃಢದ ಅಚಲತೆರಾಧಾಮಾಧವನ ನುಡಿ: ದುಷ್ಟ ಶಿಕ್ಷೆ, ಶಿಷ್ಟ ರಕ್ಷೆಗೆ ಸಿದ್ಧತೆಜಾನಕಿಯ ಸರಳ ಸಜ್ಜನ ಸುಂದರ ಸಹನಾಶೀಲತೆಪಾಂಚಾಲಿಯ…