Tag: ಅಸಹಿಷ್ಣುತೆ ಸಲ್ಲದು

ಅಸಹಿಷ್ಣುತೆ ಸಲ್ಲದು.

ಭಾರತವು ಸೌಹಾರ್ದದ ಬದುಕುವ ಮಾದರಿಯನ್ನು ಯಾವಾಗಲೂ ಉಳಿಸಿಕೊಂಡಿದೆ. ಸೌಹಾರ್ದತೆಯು ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಶಾಶ್ವತವಾಗಿ ನೆಲೆಸಿದೆ ಎಂಬುದನ್ನು ಎಲ್ಲರು ಬಲ್ಲರು. ಶಾಲಾ-ಕಾಲೇಜುಗಳು ಜೀವಂತಿಕೆಯಿಂದ ಕೂಡಿರುವ ಸಹಿಷ್ಣು ಕೇಂದ್ರಗಳಾಗಿವೆ. ಇಲ್ಲಿರುವಂತಹ ವಾತಾವಾರಣವನ್ನು ಕಲುಷಿತಗೊಳಿಸುವಂತಹ, ಯಾವುದೇ ಮತಧರ್ಮಗಳ ಆಚಾರ-ವಿಚಾರಗಳನ್ನು ಶಾಲಾ-ಕಾಲೇಜುಗಳ ಅಂಗಳಕ್ಕೆ ಎಳೆದುತರಬಾರದು. ಇದಕ್ಕೆ ಸಂಬಂಧಿಸಿದಂತೆ…