ಮೈಸೂರಿನ ಕನಕ ಸಮುದಾಯ ಭವನದಲ್ಲಿ ಕುರುಬರ ಎಸ್ ಟಿ ಹೋರಾಟ ಸಮಿತಿಯ S T ಮೀಸಲಾತಿಗಾಗಿ ಮೈಸೂರು ವಿಭಾಗದ ಪೂರ್ವ ಭಾವಿ ಸಭೆಯನ್ನು, ಗ್ರಾಮೀಣಾಭಿವೃದ್ಧಿ ಸಚಿವರಾದ  ಕೆ ಎಸ್ ಈಶ್ವರಪ್ಪ, ಮಾಜಿ ಸಚಿವರಾದ  ಎ ಎಚ್ ವಿಶ್ವನಾಥ್,  ಎಚ್ ಎಂ ರೇವಣ್ಣ, ಸಮಿತಿ ಅಧ್ಯಕ್ಷರಾದ.  ಕೆ ವಿರೂಪಾಕ್ಷಪ್ಪ, ಸಮಿತಿಯ ಕಾರ್ಯಾಧ್ಯಕ್ಷರಾದ  ಕೆ ಮುಕುಡಪ್ಪ,
ಸಮಿತಿ ಖಜಾಂಚಿಗಳಾದ ಕೆ ಈ ಕಾಂತೇಶ್,ಕುರುಬರ ಪಾರಂಪರಿಕ ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಸಮಾಜದ ಹಿರಿಯ ಮುಖಂಡರಾದ, ಎಸ್ . ಪುಟ್ಟಸ್ವಾಮಿ, ಟಿ ಬಿ ಬೆಳಗಾವಿ, ಶಿವಕುಮಾರ್, ಅಣ್ಣೇಗೌಡ, ಕೆ ಬಿ ಶಾಂತಪ್ಪ, ನವೀನ್ ಕುಮಾರ್, ಬಿ ಎಂ ರಘು, ಜೋಗಿ ಮಂಜು, ಮುಂತಾದ ಅನೇಕ ಮುಖಂಡರು ಹಾಜರಿದ್ದರು.

By admin