ಕರ್ನಾಟಕ ರಾಜ್ಯ ಪಂಜ ಕುಸ್ತಿ ಸಂಘದಿಂದ ಪೋಸ್ಟರ್ ಬಿಡುಗಡೆ.

ಮೈಸೂರು-20 ಕರ್ನಾಟಕ ರಾಜ್ಯ ಪಂಜ ಕುಸ್ತಿ ಸಂಘದಿಂದ ಪೋಸ್ಟರ್ ಇಂದು ನಗರದ ಪತ್ರಕರ್ತರ ಭವನದಲ್ಲಿ ಬಿಡಿಗಡೆ ಮಾಡಿದರು ಪಂಜಕುಸ್ತಿಯ ಸುಪರ್ ಲೀಗ್ ಪಂದ್ಯವಾಳಿ ಹಾಗೂ 28 ನೇ ವರ್ಷದ ಮಿಸ್ಟರ್ ಮೈಸೂರು- 2019 ದೇಹ ದಾಢ್ರ್ಯ ಸ್ಪರ್ದೆ ಕಾರ್ಯಕ್ರಮವನ್ನು ಮಾರ್ಚ 7  ತಾರೀಖು ನಂದು ನಗರದ ಟೌನ್ ಹಾಲ್ ನೆಡೆಯಲಿದೆ.ಎಂದು ಅಧ್ಯಕ್ಷರಾದ ನವೀನ್ ಚಂದ್ರವರು ತಿಳಿಸಿದರು

ನಂತರ ಮಾತಾಡಿದ ಅವರು ಈ ಸ್ವರ್ದೆಯಲ್ಲಿ ವಿಶೇಷ ಚೇತನರು ಹಾಗೂ ಅಂಗವಿಕಲರು ಕೂಡ ಬಾಗಿಯಾಗಲಿದ್ದಾರೆ. ಹಾಗೂ ಎಲ್ಲಾ ಜಿಲ್ಲೆಯಿಂದ ಕ್ರೀಡಾ ಪಟುಗಳು ಹಾಜರಾಗಲಿದ್ದಾರೆ. ಎಂದು ತಿಳಿಸಿದರು . ಪತ್ರಿಕಾ ಘೋಷ್ಟಿಯಲ್ಲಿ ನವೀನ್ ಚಂದ್ರ ವಿಶ್ವನಾಥ ಮಹದೇವ ಅಕ್ಬರ್ ಬಾಷ ದೀಪಕ್ ಸಿಂಗ್. ದಿವಾಕರ್ ಮಂಜು ಅವಿನಾಶ ಮುಂತಾದವರು.ಹಾಜರಿದ್ದರು

 

By admin