ಮೈಸೂರು.೬ ವಿಜಯನಗರ ೧ನೇ ಹಂತದ ಕ್ಷೇಮಾಭಿವೃದ್ಧಿ ಸಂಘವು ವೈದ್ಯರ ದಿನಾಚರಣೆ ಹಾಗೂ ಹಸಿರೀಕರಣದ ಅಂಗವಾಗಿ ೩ನೇ ಮತ್ತು ೪ನೇ ಮೇನ್ ರೋಡ್ ಪಾರ್ಕಿನಲ್ಲಿ ಹೆಚ್ಚಿನ ಹಸಿರು ಸಸಿಗಳನ್ನು ನೆಟ್ಟು, ಹಲವು ವೈದ್ಯರಿಗೆ ಅಭಿನಂದನಾ ಕಾರ್ಯಕ್ರಮವನ್ನು ಚಾಮರಾಜ ಕ್ಷೇತ್ರದ ಶಾಸಕ ಶ್ರೀ ನಾಗೇಂದ್ರ, ಮುಡಾ ಅಧ್ಯಕ್ಷ ಹೆಚ್.ವಿ. ರಾಜೀವ್, ನಗರಪಾಲಿಕೆ ಸದಸ್ಯ ಶ್ರೀ ಸುಬ್ಬಯ್ಯ ಮತ್ತು ಸಂಘದ ಪದಾಧಿಕಾರಿಗಳೊಂದಿಗೆ ಹಾಗೂ ಒಂದನೇ ಹಂತದ ನಾಗರೀಕರೊಂದಿಗೆ ಆಚರಿಸಲಾಯಿತು