ಚಾಮರಾಜನಗರ: ನಗರಸಭೆ ೬ ನೇ ವಾರ್ಡ್ ಉಪಚುನಾವಣೆ ಹಿನ್ನೆಲೆಯಲ್ಲಿ
ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆಮಾಡಿರುವ ಸೈಯದ್ ಅತೀಕ್ ಅವರು ಚಾಮರಾಜನಗರ ನಗರಸಭೆ ಕಚೇರಿಗೆ ತೆರಳಿ ಚುನಾವಣಾಧಿಕಾರಿ ಚಿಕ್ಕಬಸವಯ್ಯ, ಕೇಶವಮೂರ್ತಿ ಅವರಿಗೆ ನಾಮಪತ್ರ ಸಲ್ಲಿಸಿದರು.
ಜಿಲ್ಲಾ ಕಾಂಗ್ರಸ್ ಅಧ್ಯಕ್ಷ ಪಿ.ಮರಿಸ್ವಾಮಿ, ಉಪಾಧ್ಯಕ್ಷ ಬಿ.ಕೆ ರವಿಕುಮಾರ್ ಬ್ಲಾಕ್ ಕಾಂಗ್ರಸ್ ಅಧ್ಯಕ್ಷ ಮಹಮದ್ ಅಜ್ಗರ್ ಮುನ್ನಾ, ಬಿ,ಕಾಂಮಹದೇವನಾಯಕ್, ಜಿ,ಪಂ ಮಾಜಿ ಅಧ್ಯಕ್ಷ ಸಿ,ಎ ಮಹದೇವಶೆಟ್ಟಿ,ರವಿಕುಮಾರ್