• ಮೈಸೂರು ನಗರದ ಮೇಟಗಳ್ಳಿ ಠಾಣೆ ಆರಕ್ಷಕ ನಿರೀಕ್ಷಕರಾದ ಮಲ್ಲೇಶ್ ಅವರಿಗೆ ಮುಖ್ಯಮಂತ್ರಿ

    ಪದಕ ಲಭಿಸಿದ ಕಾರಣ ಇಂದು ನಾರಾಯಣ ಶಾಸ್ತ್ರಿ ರಸ್ತೆ ಸುಣ್ಣದಕೇರಿ ವೀರ ಮದಕರಿ ನಾಯಕ ಸಂಘದ ವತಿಯಿಂದ. ಅವರಿಗೆ ಅಭಿನಂದನೆ ಸಲ್ಲಿಸಲಾಯಿತು.

ಈ.ಸಂದರ್ಭದಲ್ಲಿಅರ್ಜುನ್.ರವಿಹೇಮಂತ್.ಶಿವು.

ಮನ್ನ.ನಂದೀಶ್. ಯಶ್ವಂತ್. ಇನ್ನಿತರರು. ಹಾಜರಿದ್ದರು.

By admin