Category: ವಿದ್ಯಾರ್ಥಿ ವಿಶೇಷ

ಮನದಾಳದ ಮಿಡಿತ ಸಮಯವೆಂಬ ಸ್ವಾತಿ ಮುತ್ತು,

ಎಲ್ಲರ ಜೀವನದಲ್ಲಿ ಸಮಯ ಅನ್ನೋದು ಎಷ್ಟು ಮುಖ್ಯ ಅಲ್ಲವ. ಅದಕ್ಕೆ ” time is mony” ಎನ್ನೋ ಮಾತೊಂದಿದೆ. ಸಮಯವನ್ನು ಅತ್ಯಂತ ಶ್ರೇಷ್ಠವಾದ ಹಣಕ್ಕೆ ಹೋಲಿಸಿದ್ದಾರೆ. ಯಾವಾಗಲೂ ಹಣಕ್ಕಾಗಿ ನಾವು ಪಡದ ಕಷ್ಟವೇ ಇಲ್ಲ. ಪ್ರತಿಯೊಬ್ಬರೂ ಹಣಸಂಪಾದನೆಗೆ ತೊಡಗುತ್ತಾರೆ. ಕೆಲವರು ಸಾಕಷ್ಟು…

ಮಾಧ್ಯಮದ ಎರಡುಧ್ರುವಗಳು:ಮುದ್ರಣಮಾಧ್ಯಮ-ವಿದ್ಯುನ್ಮಾನಮಾಧ್ಯಮ[ಭಾಗ-೧]

ಒಂದು ವಿಷಯ/ಮಾಹಿತಿಯನ್ನು ಮಾನವ/ಯಂತ್ರಶಕ್ತಿ ಮೂಲಕ ವ್ಯಕ್ತಿಯಿಂದ-ವ್ಯಕ್ತಿಗೆ/ಸಮೂಹಕ್ಕೆ ಅಥವ ಸಮೂಹದಿಂದ-ಸಮೂಹಕ್ಕೆ/ವ್ಯಕ್ತಿಗೆ ಬಿಸಿಸುದ್ದಿಯನ್ನಾಗಿಸಿ ಸರಿಸಮಯಕ್ಕೆ ಪೂರ್ಣವಾಗಿ ಸತ್ಯವಾಗಿ ತಲುಪಿಸುವ ಯು(ಶ)ಕ್ತಿಯೆಮಾಧ್ಯಮ! ಯಾವುದೆ ಸಮಾಚಾರವು ಭೂತ-ವರ್ತಮಾನ-ಭವಿಷ್ಯತ್‌ಕಾಲ/ಸಂದರ್ಭಕ್ಕೆ ತಕ್ಕಂತೆ ಪ್ರಶ್ನಾತೀತವಾಗಿದ್ದು ತನುತಟ್ಟುವಂತೆ ಮನಮುಟ್ಟುವಂತೆ ಮನವರಿಕೆ ಆಗುವಂತೆ ಇರಬೇಕು! ಇದು ಸಂಪಾದಕನ ಕರ್ತವ್ಯ/ತಾಕತ್ ಮಾತ್ರವಲ್ಲ ಮಾಧ್ಯಮದ ಧರ್ಮವೂ ಹೌದು!…

ಐ.ಪಿ.ಎಲ್. ಗ್ಯಾಂಬ್ಲಿಂಗ್ ಘೋಸ್ಟ್?

‘ಇಂಡಿಯನ್ ಪ್ರೀಮಿಯರ್ ಲೀಗ್‘ ಜೂಜು ಪೆಡಂಭೂತ! ೩೦.೪.೧೮೯೮ರಂದು ವಿಕ್ಟೋರಿಯಾ ಗ್ರೌಂಡಲ್ಲಿ ನಡೆದ ಫ಼ುಟ್ಬಾಲ್ ಟೆಸ್ಟ್ ಮ್ಯಾಚಲ್ಲಿ ಜಗತ್ತಿನ ಪ್ರಪ್ರಥಮ ಮ್ಯಾಚ್ ಫ಼ಿಕ್ಸಿಂಗ್ ಘಟನೆ ಜರುಗಿತು! ೧೯೯೯ರಲ್ಲಿ ಭಾರತ-ದ.ಆಫ಼್ರಿಕಾ ನಡುವಣ ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯಗಳಲ್ಲಿ ಮ್ಯಾಚ್‌ಫ಼ಿಕ್ಸಿಂಗ್-ಬೆಟ್ಟಿಂಗ್ ಹಗರಣ ಪ್ರಾರಂಭವಾಗಿ, ಹ್ಯಾನ್ಸಿಕ್ರೋನೆ ತಪ್ಪೊಪ್ಪಿಕೊಂಡು…

ವಿಶ್ವದ ನಂ.೧ ನಮೋ : ಭಾರತದ ಅಪ್ರತಿಮ ಸಾಧಕ!

೨೦೧೫ರಿಂದ ಈತಹಲ್‌ವರೆಗೆ ಸ್ವಚ್ಚಭಾರತ್‌ಅಭಿಯಾನ, ಸ್ಮಾರ್ಟ್‌ಸಿಟಿಮಿಶನ್, ಎ.ಟಿ.ಎಸ್, ಪ್ರಧಾನಮಂತ್ರಿಆವಾಜ಼್, ಜನ ಔಷಧ್, ಮುಂತಾದ ೨೫೦ಕ್ಕೂ ಹೆಚ್ಚು ಷಟ್‌ವಾರ್ಷಿಕ ಯೋಜನೆಗಳು ಶೇ.೧೦೦ರಷ್ಟು ಅನುಷ್ಠಾನಗೊಂಡಿವೆ. ಇವೆಲ್ಲಾ ರಾಷ್ಟ್ರೀಯ ಯೋಜನೆಗಳ ಯಶಸ್ವಿ ಫ಼ಲಿತಾಂದಿಂದ ಭಾರತವು ಅಂತಾರಾಷ್ಟ್ರ ಮಟ್ಟದಲ್ಲಿ ಸರ್ವತೋಮುಖ ಸುಭದ್ರಸ್ಥಿತಿ ತಲುಪುವ ಸನಿಹಕ್ಕೆ ಬಂದಿದೆ. ಪ್ರತಿಯೊಂದು/ಇಸ್ಲಾಂ ದೇಶದ…

ಗಡಿನಾಡಿಗರಿಗೆ ಹೋರಾಟಗಳು ವರವೋ? ಶಾಪವೋ?

ಲೇಖನ ಅಭಿವ್ಯಕ್ತಿ:-ಚಿಮಬಿಆರ್ (ಮಂಜುನಾಥ ಬಿ.ಆರ್ ದೇಶ – ವಿದೇಶಗಳ, ಒಳರಾಜ್ಯಗಳ ನೆಲ, ಜಲ, ಭಾಷೆ, ರಾಜಕೀಯ ಮತ್ಯಾವುದೇ ವಿವಾದಗಳಲ್ಲಿ ಹೆಚ್ಚಿನ ಉದ್ವಿಗ್ನ ಸ್ಥಿತಿಯು ಉಂಟಾದಾಗ ಅತಿಯಾಗಿ ಬೆಂದು ಬಳಲುವುದು ಗಡಿನಾಡು ಪ್ರದೇಶಗಳಲ್ಲಿನ‌ ಜನರು. ಒಳಗಿನ ಜನರು ವಿವಾದಗಳ ವಿಚಾರಗಳಿಗೆ ದ್ವೇಷ ಕಾರುವುದು,…

ಜ[ಯು]ಗದಕವಿ ಕುವೆಂಪು ನೆನೆದು

‘ಆಡುಮುಟ್ಟದಸೊಪ್ಪಿಲ್ಲ, ಕುವೆಂಪುಬರೆಯದಸಾಹಿತ್ಯವಿಲ್ಲ’ ಕತೆ, ಕವನ, ನಾಟಕ, ವಿಮರ್ಶೆ, ಮಹಾಕಾವ್ಯ, ಖಂಡಕಾವ್ಯ, ಕಾದಂಬರಿ, ಕಾವ್ಯಮೀಮಾಂಸೆ,ಪ್ರಬಂಧ,ಅಂಕಣ,ಭಾಷಣ,ಲೇಖನ,ಶಿಶುಸಾಹಿತ್ಯ,ಅನುವಾದ,ವಿಮರ್ಶೆ,ಆತ್ಮಕಥೆ,ಸಿನಿಚಿತ್ರಕಥೆ-ಸಂಭಾಷಣೆ-ಹಾಡು, ರಗಳೆ, ಜೀವನಚರಿತ್ರೆ, ಭಾವಗೀತೆ, ಪದಕೋಶ, ಪತ್ರಿಕೋದ್ಯಮ, ರಾಜಕಾರಣ, ಆರ್ಥಿಕಜ್ಞಾನ, ಇಂಗ್ಲಿಷ್‌ಸಾಹಿತ್ಯ ಮುಂತಾದ ಪ್ರಾಕಾರಗಳಲ್ಲಿ ಒಟ್ಟು ೭೫ ಕೃತಿ ಸೃಜಿಸಿ ಯಶಸ್ವಿಯಾದ ಪ್ರಪಂಚದ ಏಕಮೇವಾದ್ವಿತೀಯ! ವರಕವಿ ಕುಪ್ಪಳಿ ವೆಂಕಟಪ್ಪ…

ವಿಕಾಸದ ಹೆಜ್ಜೆಯನ್ನಿಡಿ ಅದು ಪ್ರೇಮ ವಿಕಾಸವಾಗಿರಲಿ”

ಲೇಖನ ಅಭಿವ್ಯಕ್ತಿ :-ಚಿ.ಮ.ಬಿ.ಆರ್(ಮಂಜುನಾಥ ಬಿ.ಆರ್) ಕೆ.ಎಸ್ ನರಸಿಂಹಸ್ವಾಮಿ‌ಯವರು ಪ್ರೇಮಕವಿ‌ ಎನ್ನುವ ಭಾವದಲ್ಲಿ ಈ ವರ್ತಮಾನದ ಮುಖ್ಯ ಅಗತ್ಯತೆ ಒಂದನ್ನು ಗುರುತಿಸಿಕೊಳ್ಳಬಹುದು ಅಥವಾ ಕಳೆದುಹೋಗುತ್ತಿರುವ ಭಾವವೊಂದನ್ನು ತೋರ್ಪಡಿಸುತ್ತದೆ.ಮನುಷ್ಯನು ಈ ಪರಿಯ ಹಂತಕ್ಕೆ ಹೋಗಿದ್ದು ಅವನ ಆರಂಭವನ್ನು ಪುನಃ ಸೂಚಿಸುತ್ತಿದೆ.ಅಂದರೆ ಆರಂಭದಲ್ಲಿ ಮಾನವ ಮೃಗಜೀವಿ…

ಶ್ರೀ.ಸಾಮಾನ್ಯನೇ ಕನ್ನಡ ತಾಯಿಯ ಮಾನ್ಯನು,

ಲೇಖನ ಅಭಿವ್ಯಕ್ತಿ:-ಚಿಮಬಿಆರ್ (ಮಂಜುನಾಥ ಬಿ.ಆರ್) ಕನ್ನಡಿಗರ ಸ್ವಾಭಿಮಾನಕ್ಕೆ ಆಗಾಗ ಕಿಚ್ಚು ಹಚ್ಚಿಸುವ ಕೆಟ್ಟಚಾಳಿ ಅನ್ಯಭಾಷಿಗರ ಹವ್ಯಾಸವಾಗಿದೆ. ಕನ್ನಡಿಗರ ಒಳ್ಳೆಯ ಗುಣಗಳನ್ನು ಸಹಿಸಲಾಗದವರ ಮನಸ್ಥಿತಿಯೇ ಹೀಗೆನ್ನಬಹುದು. ಕನ್ನಡ ನೆಲ, ಜಲ, ಭಾಷೆಗೆ ಇಂದು ಮಾತ್ರ ಅವಮಾನವಾಗುತ್ತಿಲ್ಲ ಬಹಳ ಹಿಂದಿನಿಂದಲೂ ಈ ರೀತಿಯ ಅವಮಾನ…