ಮಾಸ್ಟರ್ ಅಥ್ಲೇಟಿಕ್ಸ್ ಅಸೋಸಿಯೇಷನ್ ವತಿಯಿಂದ.ಸೋಲಿಲ್ಲದ ಸರದಾರ ಅಮರ್ ನಾಥ,ಅವರಿಗೆ ಸನ್ಮಾನ
ಮೈಸೂರು ಮಾಸ್ಟರ್ ಅಥ್ಲೇಟಿಕ್ಸ್ ಅಸೋಸಿಯೇಷನ್ ವತಿಯಿಂದ.ಸೋಲಿಲ್ಲದ ಸರದಾರ ಅಮರ್ ನಾಥ ಮಲೇಷಿಯ ಏಷಿಯನ್ ಮಾಸ್ಟರ್ ಅಥ್ಲೇಟಿಕ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆಲುವಲ್ಲಿ ಕರ್ನಾಟಕದ ಕೀರ್ತಿ ತಂದಿದ್ದು ಅದರಿಂದ್ದ ಇಂದು ಅವರ ನಿವಾಸದಲ್ಲಿ ಗೌರವ ಅಭಿನಂದಿಸಲಾಯಿತು.ಚಿತ್ರದಲ್ಲಿಮೈಸೂರಿನ ಕ್ರೀಡಾಪಟುಗಳಾದ ಸುಬ್ಬಶೆಟ್ಟಿ, ಆನಂದ್,ಚಂದ್ರಶೇಖರ್,ವಿಜಯಶಂಕರ್, ಮೈಸೂರು ವಿಶ್ವವಿದ್ಯಾನಿಲಯದ…
