ಮೈಸೂರು – ಯುವರಾಜ ಕಾಲೇಜಿನ ಒಳಾಂಗಣ ಕ್ರೀಡಾಂಗಣದಲ್ಲಿ ಇತ್ತೀಚಿಗೆ ನಡೆದ 12ನೇ ರಾಜ್ಯ ಮಟ್ಟ ಕಿಕ್ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದಲ್ಲಿ ತರಬೇತಿ ಪಡೆಯುತ್ತಿರುವ ಕಿಕ್ ಬಾಕ್ಸಿಂಗ್ ಕ್ರೀಡಾಪಟುಗಳು ಸ್ಪರ್ಧೆಯಲ್ಲಿ ಭಾಗವಹಿಸಿ 25 ಚಿನ್ನ ಮತ್ತು 13 ಬೆಳ್ಳಿ ಹಾಗೂ 1ನೇ ರನ್ನರ್ ಅಪ್ ತಂಡ ಪ್ರಶಸ್ತಿಗಳಿಸಿದರು.
ಪದಕಗಳಿಸಿದ ಕ್ರೀಡಾಪಟುಗಳಿಗೆ ಹಾಗೂ ತರಬೇತುದಾರರಿಗೆ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರಾದ ಡಾ.ಪಿ.ಕೃಷ್ಣಯ್ಯನವರು ಅಭಿನಂದನೆ ಸಲ್ಲಿಸಿದರು.
ಚಿತ್ರದಲ್ಲಿ ನಿಂತರುವ ಕ್ರೀಡಾಪಟುಗಳು ಎಡದಿಂದ : 1. ಕೆನಿತ್ ವರುಣ. ಜಿ ಕೃಷ್ಣಪ್ರಕಾಶ(ಚಿನ್ನ), ಸಚಿನ್ಅದ್ವಯ್ರಾಜು(ಚಿನ್ನ), ಶ್ರೇಯಸ್(ಚಿನ್ನ), ಮನೋಜ್.ಬಿ.ಬಿ. ಜಯಶಂಕರ್ , ಕಾರ್ತಿಕ್ ಸುಬಾಷ ಅಭೀಷೇಕ್ ದಿನೇಶ್ ಭವಾನಿ, ಚೇತನ್, ಕೃಷ್ಣ
ಕುಳಿತಿರುವ ಕ್ರೀಡಾಪಟುಗಳು ಎಡದಿಂದ : ಸಚಿನ್ ಗುಣಶೇಖg ವರ್ಷಿತ್ ಮನೀಷ್ ಶ್ರೇಯಾ ಜಸ್ವಂತ್ ಕಿಕ್ಬಾಕ್ಸಿಂಗ್ ತರಬೇತುದಾರರು, ಡಾ.ಪಿ.ಕೃಷ್ಣಯ್ಯ ನಿರ್ದೇಶಕರು ದೈಹಿಕ ಶಿಕ್ಷಣ ವಿಭಾಗ, ವಿಷ್ಣು , ಚಾಣುಕ್ಯ ದುವಿನ್ , ಗಿರೀಶ್ ್ಳ ಚಿರಂತನ್ ಮುಂತಾದವರು ಚಿತ್ರದಲ್ಲಿ ಕಾಣಬಹುದು.