ಮೈಸೂರು:- ಕರ್ನಾಟಕ ವಿಧಾನಸಭಾ ಚುನಾವಣೆಗೆ  ಮೈಸೂರು ವಿಧಾನಸಭಾ ಕ್ಷೇತ್ರಗಳಲ್ಲಿಯೂ ೨೦೨೩ ಚುನಾವಣೆಯ  ಅಂಗವಾಗಿ ಸ್ಪಂದನ,ಕುವೆಂಪು ನಗರ,ಮೈಸೂರು ಮತದಾನ ಹಬ್ಬ-2023ಕುವೆಂಪು ನಗರದ ತಪೋನಂದನ  ಉದ್ಯಾನವನದಲ್ಲಿ  ಆಲ್ಗೋಮೇನಿಯ ಗಿಡಗಳನ್ನು ನೆಡುವುದರ ಮೂಲಕ ಮತದಾನೋತ್ಸವ ಆಚರಿಸಲಾಯಿತು.ಈ ಆಚರಣೆಯಲ್ಲಿ ಪಾಲ್ಗೊಂಡಿದ್ದವರು. ಎಂ.ಜಯಶಂಕರ್.

ಅಧ್ಯಕ್ಷ,ಡಾ.ಮರುಳ ಸಿದ್ದಪ್ಪ, ಲಕ್ಷ್ಮಣ್, ಪ್ರಕಾಶ್,  ನರಸಿಂಹ ಮೂರ್ತಿ, ಶ್ರೀ ಜಗದೀಶ್, ಶ್ರೀಮತಿ ಶ್ರುತಿ ಮಹದೇವಕುಮಾರ್, ಕೀರ್ತನ, ಪುನರ್ವಿ, ರಘು, ತಿರುಮಲ ಮತದಾರರು ಸರತಿಯ ಸಾಲಿನಲ್ಲಿ ನಿಂತು ತಮ್ಮ ನೆಚ್ಚಿನ ಅಭ್ಯರ್ಥಿಗಳಿಗೆ ಹಕ್ಕು ಚಲಾಯಿಸಿದರು.