ಚಾಮರಾಜನಗರ: ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಪಕ್ಷಕ್ಕಾಗಿ ದುಡಿದ ಹಿರಿಯ ಕಾಂಗ್ರೆಸ್ಗರಿಗೆ ಸನ್ಮಾನಿಸಿ ಗೌರವಿಸಲಾಯಿತು. ಪಕ್ಷದಲ್ಲಿನ ಸೇವೆ ಹಾಗೂ ಹಿರಿತನವನ್ನು ಗಮನಿಸಿ ಪಕ್ಷದ ಹಿರಿಯ ಮುಖಂಡರಾದ ಮಹದೇವಯ್ಯ, ನಾರಾಯಣ್ನಾಯಕ್ಕ, ಗುರುಮಲ್ಲಪ್ಪ ಅಂಕಶೆಟ್ಟಿ, ಅಲೀಖಾನ್ ಅವರನ್ನು ಪಕ್ಷದ ವತಿಯಿಂದ ಸನ್ಮಾನಿಸಿ ಸತ್ಕರಿಸಲಾಯಿತು
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಮರಿಸ್ವಾಮಿ ಸನ್ಮಾನಿತರನ್ನು ಅಭಿನಂದಿಸಿ ಮಾತನಾಡಿ ಸ್ವತಂತ್ರ ಪೂರ್ವದಲ್ಲಿ ಸ್ಥಾಪನೆಯಾದ ಕಾಂಗ್ರೆಸ್ ಪಕ್ಷದಲ್ಲಿ ತ್ಯಾಗ, ಬಲಿದಾನ ಮಾಡಿದ ಮಹಾನ್ ಮಹನೀಯರಿದ್ದಾರೆ. ಸ್ವಾತಂತ್ರ ಸಂಗ್ರಾಮದಲ್ಲಿ ಬ್ರಿಟೀಷರ ವಿರುದ್ದ ದೇಶಕ್ಕಾಗಿ ಹೋರಾಡಿ ಪ್ರಾಣ ತೆತ್ತ ಅನೇಕ ಹಿರಿಯರಿದ್ದಾರೆ. ಇವರು ದಶಕಗಳ ಕಾಲ ಕಾಂಗ್ರೆಸ್ ಪಕ್ಷದ ಸಂಘಟನೆಗಾಗಿ ತಮ್ಮ ಜೀವ ಸವೆಸಿದ್ದಾರೆ. ಈ ಸಂದರ್ಭದಲ್ಲಿ ಪಕ್ಷಕ್ಕಾಗಿ ತ್ಯಾಗ ಮಾಡಿ ಸಂಘಟನೆಯನ್ನು ಬಲಪಡಿಸಿದ ಇಂತ ಮಹನೀಯರನ್ನು ಸನ್ಮಾನಿಸುವ ಮೂಲಕ ಪಕ್ಷದ ವತಿಯಿಂದ ಗೌರವಿಸಲಾಗುತ್ತಿದೆ ಎಂದು ಹೇಳಿದರು.
ಜಿಲ್ಲಾ ಕಾಂಗ್ರಸ್ ಉಪಾದ್ಯಕ್ಷ ಬಿ,ಕೆ,ರವಿಕುಮಾರ್ ಮಾತನಾಡಿ ಕಾಂಗ್ರೆಸ್ ಪಕ್ಷ ಹಿತಿಹಾಸವನ್ನು ಹೊಂದಿರುವ ಪಕ್ಷವಾಗಿದ್ದು ಪಕ್ಷದಿಂದ ಪ್ರಧಾನಿಗಳಾಗಿರುವ ಅನೇಕರು ದೇಶದ ಪ್ರಗತಿಗಾಗಿ ಹಲವಾರು ಯೋಜನೆಗಳನ್ನು ಕಾರ್ಯಗತ ಮಾಡಿಕೊಂಡು ಬಂದಿದ್ದಾರೆ. ಹಸಿರು ಕ್ರಾಂತಿ, ಪಂಚವಾರ್ಷಿಕ ಯೋಜನೆ, ಆಹಾಋ ಭದ್ರತೆ, ಉದ್ಯೋಗ ಖಾತರಿ ಯೋಜನೆ, ಅನ್ನದಾಸೋಹ ಸೇರಿದಂತೆ ಹಲವಾರು ಪ್ರಗತಿಪರ ಕಾರ್ಯಕ್ರಮ ರೂಪಿಸಿಕೊಂಡು ಬಂದಿದ್ದಾರೆ. ದಲಿತ, ಹಿಂದುಳಿದ ಹಾಗೂ ಶೋಷಿತರ ಪರವಾಗಿ ಪಕ್ಷ ಸಾಕಷ್ಟು ಹೋರಾಟ ನಡೆಸಿಕೊಂಡು ಬಂದಿದೆ ಎಂದು ಹೇಳಿದರು.
ಜಿಲ್ಲಾ ಕಾಂಗ್ರಸ್ಮಹಿಳಾ ಅಧ್ಯಕ್ಷೆ ಲತಾಜತ್ತಿ ಜಿಲ್ಲಾ ಕಾಂಗ್ರಸ್ ಪ್ರದಾನ ಕಾರ್ಯದರ್ಶಿ ಚಿಕ್ಕಮಹದೆವ ಆರ್,ಮಹದೇವ ಕಾಂಗ್ರಸ್ ಅಧ್ಯಕ್ಷರಾದ ಎ.ಎಸ್.ಗುರುಸ್ವಾಮಿ ಮಹಮದ್ಅಜ್ಗರ್ ಮುನ್ನಾ ಕೆಪಿಸಿಸಿ ಸದಸ್ಯ ಸೈಯದ್ ರಪೀ ಮಾಜಿ ಜಿ,ಪಂ ಸದಸ್ಯ ರಮೇಶ್ ಜಿಲ್ಲಾ ಕಾಂಗ್ರಸ್ ಪ್ರತ್ರಿಕಾ ಕಾರ್ಯದಶಿ ವಕೀಲ ಅರುಣ್ಕುಮಾರ್ ಕಾಗಲವಾಡಿ ಶಿವಸ್ವಾಮಿ ಪೃಥಿ, ನಗರಸಭಾ ಸದಸ್ಯರಾದ ಚಿನ್ನಮ್ಮ ಕಲಾವತಿ ಬಾಗ್ಯಮ್ಮ ಗ್ರಾಮಾಂತರ ಮಹಿಳಾ ಕಾಂಗ್ರಸ್ ಅಧ್ಯಕ್ಷ ಶಕುಂತಲಾ ನಗರಸಭಾ ಮಾಜಿಸದಸ್ಯ ಚಂಗುಮಣಿ ನಾಗೇಂದ್ರ ಮಹದೇವಯ್ಯ ಮಹೇಶ್ಕುದರ್ನಸ್ರುಲ್ಖಾನ್ ಆಯಿಬ್ಖಾನೆ ನಾಯಜ್ ಸಿ,ಕೆ ಜಿಲ್ಲಾ ಕಾಂಗ್ರಸ್ ಅಸಂಘತ ಕಾರ್ಮಿಕ ಸಂಘದ ಅಧ್ಯಕ್ಷ ಸ್ವಾಮಿ ರವಿಕುಮಾರ್ರವಿಗೌಡ ಮಹದೇವಸ್ವಾಮಿ ಎ.ಪಿ.ಎಂ.ಸಿ ಸದಸ್ಯ ಸೋಮೇಶ್ ಮಲ್ಲಿಕಾರ್ಜುನಸ್ವಾಮಿ ಬಸವಮರಿ ಮಹದೇವಪ್ಪ ಶೇರಿದಂತೆ ಪಕ್ಷದ ಕಾರ್ಯಕರ್ತರು ಹಾಜರಿದರು,
ಶಿವಸ್ವಾಮಿ ರಾಜು ನಗರಸಬಾ ಸದಸ್ಯರಾದ ಭಾಗ್ಯಮ್ಮ ಕಲಾವತಿ, ನಾಗರತ್ನ ನಾಗಶ್ರೀ ಹೇಮಾ ಆಶಾ, ಮುಖಂಡg ದ ಪಿ.ಲಿಂಗರಾಜು ನಸ್ರುಲ್ಖಾನ್ ಆಯಿಭ್ಖಾನ್ ಎನ್ ಮಹದೇವಸ್ವಾಮಿ ರಂಗಸ್ವಾಮಿ ಗಣೇಶ್ ನಾಗೇಂದ್ರ ರೇವಣ್ಣ ಕೂಬೇಶ್ವರಸ್ವಾಮಿ
