ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಮಡ್ಡಿಕೇರಿ ಗೋಪಾಲ್ ಅವರನ್ನು ಇಂದು ಅಭಿನಂದಿಸಲಾಯಿತು ಚಿತ್ರದಲ್ಲಿ ಲಯನ್ ಲಯನ್ ಸುರೇಶ್ ಸುರೇಶ್ ಗೋಲ್ಡ್ ಹಾಗೂ ಲಯನ್ ಕುಮಾರ್ ಶಂಕರ್ ರವರು ಇನ್ನಿತರರು ಹಾಜರಿದ್ದರು.