Generated by All in One SEO v4.9.8, this is an llms.txt file, used by LLMs to index the site. # MYSURU MIRROR ## Sitemaps - [XML Sitemap](https://mysurumirror.com/sitemap.xml): Contains all public & indexable URLs for this website. ## Posts - [ಗರ್ಭಾಶಯದ ಕ್ಯಾನ್ಸರ್ ಹೊಂದಿದ್ದ ಮಹಿಳೆಗೆ ಯಶಸ್ವಿ ಚಿಕಿತ್ಸೆ](https://mysurumirror.com/successful-treatment-for-a-woman-who-had-cancer/) - ಮೈಸೂರು : ಮಹಿಳೆಯರ ಉದರದರ್ಶಕ ಶಸ್ತ್ರಚಿಕಿತ್ಸಾ ತಜ್ಞರು ಮತ್ತು ಪ್ರಸೂತಿ ಹಾಗೂ ಸ್ತ್ರೀರೋಗ ಕ್ಷೇತ್ರದ ಹಿರಿಯ ಸಲಹಾತಜ್ಞರಾದ ಡಾ. ಮಧುರ ಫಾಟಕ್ ಅವರ ನೇತೃತ್ವದ ತಂಡವು ಮೈಸೂರಿನ ಮದರ್‌ಹುಡ್ ಹಾಸ್ಪಿಟಲ್‌ನ ಹಿರಿಯ ಕ್ಯಾನ್ಸರ್ ಶಸ್ತ್ರಕ್ರಿಯಾ ಸಲಹಾ ತಜ್ಞರಾದ ಡಾ. ಜಯಕಾರ್ತಿಕ್ ವೈ. ಅವರೊಂದಿಗೆ ತೀವ್ರ ರೀತಿಯ ಗರ್ಭಾಶಯದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಮಹಿಳೆಗೆ ಉನ್ನತಮಟ್ಟದ ಉದರದರ್ಶಕ ಶಸ್ತ್ರಕ್ರಿಯೆಯನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಇದು ಮೈಸೂರಿನಲ್ಲಿ ಪ್ರಥಮ ಪ್ರಕರಣವಾಗಿರುವುದಲ್ಲದೆ, ಮೈಸೂರಿನಲ್ಲಿ ಉದರದರ್ಶಕದ ಮೂಲಕ ಮೊದಲ ಬಾರಿಗೆ ನಡೆಸಲಾದ ತಾಂತ್ರಿಕವಾಗಿ ಸವಾಲಿನ ಶಸ್ತ್ರಕ್ರಿಯೆ - [ಕನ್ನಡ ವಿಶ್ವಕೋಶ ಮಾನವ ಡಾ. ಹಾ.ತಿ ಕೃಷ್ಣೇಗೌಡರು" - ಸಿಪಿಕೆ.](https://mysurumirror.com/kannada-encyclopedia-manava-dr-h-t-krishna-gowda-cpk/) - *- ಚಿದ್ರೂಪ ಅಂತಃಕರಣ* "ರಾಷ್ಟ್ರಕವಿ ಕುವೆಂಪು ಅವರು ಸಾರಿದ ವಿಶ್ವಮಾನವ, ನನ್ನ ವಿದ್ಯಾರ್ಥಿ ಮತ್ತು ಸಹೋದ್ಯೋಗಿ ಮಿತ್ರರಾದ ಹಾ.ತಿ ಕೃಷ್ಣೇಗೌಡರು ಹೌದಲ್ಲವೋ ಗೊತ್ತಿಲ್ಲ ಆದರೆ ಖಂಡಿತವಾಗಿ ಅವರೊಬ್ಬ ವಿಶ್ವಕೋಶಮಾನವರಾಗಿ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ದೊರೆತದ್ದು ಸ್ಮರಣೀಯ ದಾಖಲೆ‌ ಹಾಗೂ ಕನ್ನಡಿಗರಾದ ನಮ್ಮೆಲ್ಲರ ಸೌಭಾಗ್ಯ" ಎಂದವರು ನಾಡಿನ ಹೆಸರಾಂತ ಕನ್ನಡ ಸಾರಸ್ವತ ಲೋಕದ ವಿದ್ವಾಂಸರಾದ ಡಾ. ಸಿ.ಪಿ ಕೃಷ್ಣಕುಮಾರ್ ಅವರು. ಈ ಬಗೆಯಲ್ಲಿ ಡಾ. ಸಿಪಿಕೆ ಅವರು ಸ್ತುತಿಸಿದ್ದು ಡಾ. ಹಾತಿಕೃ ಅವರ 'ಕೃಷ್ಣಯಾನ' ಅಭಿನಂದನಾ ಕಾರ್ಯಕ್ರಮದಲ್ಲಿ. ಈ - [ಆಧುನಿಕವಾಗಲಿರುವ ಅಗ್ನಿಶಾಮಕ ಸೇವೆ , ನಗರಗಳು ಪ್ರವಾಹ ಸಮಸ್ಯೆಯಿಂದ ಮುಕ್ತವಾಗಲಿವೆ, 8000 ಕೋಟಿ ಮೌಲ್ಯದ 3 ಯೋಜನೆಗಳನ್ನು ಘೋಷಿಸಿದ ಅಮಿತ್ ಶಾ](https://mysurumirror.com/amit-shah-announced-3-projects-worth-8000-crores/) - ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಮಂಗಳವಾರ ದೇಶದಲ್ಲಿ ವಿಪತ್ತು ನಿರ್ವಹಣೆಯನ್ನು ಬಲಪಡಿಸಲು ರೂ 8000 ಕೋಟಿ ಮೌಲ್ಯದ ಮೂರು ಪ್ರಮುಖ ಯೋಜನೆಗಳನ್ನು ಘೋಷಿಸಿದರು, ಅವುಗಳೆಂದರೆ - (1) ರಾಜ್ಯಗಳಲ್ಲಿ ಅಗ್ನಿಶಾಮಕ ಸೇವೆಯನ್ನು ವಿಸ್ತರಿಸಲು ಮತ್ತು ಆಧುನೀಕರಿಸಲು 5,000 ಕೋಟಿ ಯೋಜನೆ, (2) ಮುಂಬೈ, ಚೆನ್ನೈ, ಕೋಲ್ಕತ್ತಾ, ಬೆಂಗಳೂರು, ಹೈದರಾಬಾದ್, ಅಹಮದಾಬಾದ್ ಮತ್ತು ಪುಣೆಯಂತಹ ಏಳು ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಮಹಾನಗರಗಳಲ್ಲಿ ಪ್ರವಾಹದ ಅಪಾಯವನ್ನು ಕಡಿಮೆ ಮಾಡಲು 2,500 ಕೋಟಿ ರೂ. - [ವಸುಂಧರಾದೇವಿ](https://mysurumirror.com/sandle-wood-kannada-old-story/) - ದಿನಾಂಕ ೧೬ನೇ ಆಗಸ್ಟ್ ೧೯೩೯ರಂದು ಬ್ರಿಟಿಷ್ ಇಂಡಿಯಾದ ಮದ್ರಾಸ್ ಪ್ರಾಂತ್ಯಕ್ಕೆ ಸೇರಿದ್ದ ಇಂದಿನ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಕಾರವಾಡಿ ಎಂಬ ಪುಟ್ಟ ಹಳ್ಳಿಯಲ್ಲಿ ಜನಿಸಿದ ಹೆಣ್ಣು ಮಗುವಿನ ಹೆಸರು ವಸುಂಧರಾದೇವಿ. ಇವರ ತಂದೆ ಬಿಸಿನೆಸ್‌ಮನ್ ತಾಯಿ ಗೃಹಿಣಿ. ವ್ಯಾಪಾರದಲ್ಲಿ ಬಹಳ ನಷ್ಟ ಉಂಟಾದ್ದರಿಂದ ವಿಧಿಯಿಲ್ಲದೆ ತನ್ನ ಕುಟುಂಬದೊಡನೆ ಈಕೆಯ ತಂದೆ ಮದ್ರಾಸ್ ನಗರಕ್ಕೆ ವಲಸೆ ಹೋದರು. ಅನಿವಾರ್ಯವಾಗಿ ವಿದ್ಯಾಭ್ಯಾಸ ಮೊಟಕುಗೊಳಿಸಿ ತಾನೇ ಉದ್ಯೋಗ ಹುಡುಕಿ ಕೊಳ್ಳಬೇಕಾಯಿತು. ತನ್ನ ಕುಟುಂಬದ ಹೊಣೆ ಹೊತ್ತು ಸ್ವಯಂ ದುಡಿದು ಎಲ್ಲರನ್ನು ಸಾಕಿ - [ಮೋದಿಯವರು 2024ರಲ್ಲಿ ಭಾರಿ ಬಹುಮತದೊಂದಿಗೆ, ಮೂರನೇ ಅವಧಿಗೆ ಪ್ರಧಾನಿಯಾಗಲಿದ್ದಾರೆ: ಅಮಿತ್ ಶಾ](https://mysurumirror.com/modi-will-win-a-third-term-as-prime-minister-in-2024-with-a-huge-majority-amit-shah/) - ಈ ಬಾರಿ ಬಿಜೆಪಿ 300ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯಲಿದ್ದು, ಮೋದಿಯವರು ಮೂರನೇ ಅವಧಿಗೆ ಖಂಡಿತ ಪ್ರಧಾನಿಯಾಗುತ್ತಾರೆ: ಶಾ ದಾರ್ಶನಿಕರು ವರ್ತಮಾನವನ್ನು ಭವಿಷ್ಯದ ತಯಾರಿಯಲ್ಲಿ ಕಳೆಯುತ್ತಾರೆ. ಬಿಜೆಪಿಯ ಪ್ರಮುಖ ಚುನಾವಣಾ ಪ್ರಚಾರಕ ಅಮಿತ್ ಶಾ ಅವರು ನಿಜ ದಾರ್ಶನಿಕರಂತೆ, ಸಾರ್ವತ್ರಿಕ ಚುನಾವಣೆಗೆ ಸುಮಾರು ಒಂದು ವರ್ಷ ಬಾಕಿ ಇರುವಾಗಲೇ, ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಮೂರನೇ ಅವಧಿಯನ್ನು ಖಚಿತಪಡಿಸಲು ಶಾ ಈಗಾಗಲೇ ದೇಶಾದ್ಯಂತ ಪ್ರಚಾರದಲ್ಲಿ ನಿರತರಾಗಿದ್ದಾರೆ. ಸುಡುವ ಬಿಸಿಲನ್ನು ಲೆಕ್ಕಿಸದೇ, ಅಮಿತ್ ಶಾ ದೇಶಾದ್ಯಂತ ಪಕ್ಷದ ನಾಯಕರನ್ನು ಭೇಟಿ - [ನಾಲ್ಕು ತಲೆಮಾರಿನ ಕಾಂಗ್ರೆಸ್ ಆಡಳಿತಕ್ಕಿಂತ, ಮೋದಿಯವರ ಒಂಬತ್ತು ವರ್ಷಗಳ ಆಡಳಿತ ಬಡವರಿಗೆ ಹೆಚ್ಚಿನ ಒಳಿತನ್ನು ಮಾಡಿದೆ: ಅಮಿತ್ ಶಾ](https://mysurumirror.com/nine-years-of-modis-rule-did-more-good-for-the-poor-than-four-generations-of-congress-rule-amit-shah/) - ಕೇಂದ್ರದ ಹಿಂದಿನ ಕಾಂಗ್ರೆಸ್ ನೇತೃತ್ವದ ಸರ್ಕಾರಗಳು ಬಡತನವನ್ನು ನಿವಾರಿಸುವಲ್ಲಿ ವಿಫಲವಾಗಿವೆ ಎಂದು ಕಟುವಾಗಿ ವಾಗ್ದಾಳಿ ನಡೆಸಿದ ಗೃಹ ಸಚಿವ ಅಮಿತ್ ಶಾ, ಕಳೆದ ಒಂಬತ್ತು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಬಡವರಿಗೆ ಹಿಂದಿನ ನಾಲ್ಕು ತಲೆಮಾರಿನ ಕಾಂಗ್ರೆಸ್ ಆಡಳಿತಕ್ಕಿಂತ ಹೆಚ್ಚಿನ ಒಳಿತನ್ನು ಮಾಡಿದ್ದಾರೆ ಎಂದು ಶನಿವಾರ ಹೇಳಿದ್ದಾರೆ. ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಒಂಬತ್ತು ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಬಿಜೆಪಿಯ ಪ್ರಚಾರ ಕಾರ್ಯಕ್ರಮದ ಭಾಗವಾಗಿ ಮಹಾರಾಷ್ಟ್ರದ ನಾಂದೇಡ್‌ನಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಶಾ, ಗಾಂಧಿ ಕುಟುಂಬದ - [ಮೆಂಥೋಪ್ಲಸ್ ಡಬ್ಬಿ ನುಂಗಿ ಉಸಿರುಗಟ್ಟಿ ಮಗು ಸಾವು](https://mysurumirror.com/child-dies-after-suffocation-after-swallowing-menthoplus-canister/) - ಬಳ್ಳಾರಿ ಜೂ 10 : ಜಿಲ್ಲೆಯ ಕಂಪ್ಲಿ ಪಟ್ಟಣದಲ್ಲಿ ನಿನ್ನೆ ಮಗುವೊಂದು ಮೆಂಥೋಪ್ಲಸ್ ಡಬ್ಬಿ ನುಂಗಿ ಉಸಿರುಗಟ್ಟಿ ಮೃತಪಟ್ಟಿರುವ ಘಟನೆ ನಡೆದಿದೆ. ಕಂಪ್ಲಿ ಪಟ್ಟಣದ 5ನೇ ವಾರ್ಡ್ ಇಂದಿರಾನಗರದ ಮುತ್ಯಾಲ ರಾಘವೇಂದ್ರ ಮತ್ತು ತುಳಸಿ ದಂಪತಿಗೆ ವಿವಾಹವಾಗಿ 10 ವರ್ಷಗಳ ನಂತರ ಮಗು ಜನಿಸಿತ್ತು. ಪ್ರಿಯದರ್ಶಿನಿ ಎಂದು ಹೆಸರಿಟ್ಟಿದ್ದರು.ಒಂಭತ್ತು ತಿಂಗಳ ಮಗು ನಿನ್ನೆ ಆಟವಾಡುತ್ತ ಮನೆಯಲ್ಲಿನ ಮೆಂಥೋಪ್ಲಸ್ ಡಬ್ಬಿ ನುಂಗಿದೆನಂತರ ಮಗುವಿಗೆ ಉಸಿರಾಟ ತೊಂದರೆ ಹೆಚ್ಚಿದಾಗ ಖಾಸಗಿ ವೈದ್ಯರ ಬಳಿ ಪೋಷಕರು ಕರೆದುಕೊಂಡು ಹೋಗಿದ್ದಾರೆ.ವೈದ್ಯರು ಪರೀಕ್ಷಿಸಿದಾಗ ಮಗು - [ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಅಂಗವಾಗಿ “ಮರೆಯೋದುಂಟೆ ಮೈಸೂರು ದೊರೆಯ” ಸಂಗೀತ ಕಾರ್ಯಕ್ರಮ](https://mysurumirror.com/anachaitanyafoundation-nalwadikrishnarajawadiyar-mysore-musicprogramme-bhavageethe-bhakthigeethe-kannadaculture-culturalevent-mysuruevents-freeentry/) - ಮೈಸೂರು, ಜೂನ್ 17: ರಾಜರ್ಷಿ ಹಾಗೂ ಕಲಾಪೋಷಕರಾದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 142ನೇ ಜಯಂತಿ ಅಂಗವಾಗಿ ಜನ ಚೈತನ್ಯ ಫೌಂಡೇಷನ್ (ರಿ.) ವತಿಯಿಂದ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು ಸಹಯೋಗದಲ್ಲಿ “ಮರೆಯೋದುಂಟೆ ಮೈಸೂರು ದೊರೆಯ...” ಎಂಬ ವಿಶೇಷ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕಾರ್ಯಕ್ರಮವು ಜೂನ್ 25ರಂದು ಸಂಜೆ 4.30ಕ್ಕೆ ನಗರದ ಕಿರುರಂಗಮಂದಿರ, ಕಲಾಮಂದಿರ ಆವರಣ, ಹುಣಸೂರು ರಸ್ತೆಯಲ್ಲಿ ನಡೆಯಲಿದೆ. ಕಾರ್ಯಕ್ರಮಕ್ಕೆ ಆರ್. ಲಕ್ಷ್ಮಣ್ ಅವರು ಸಾರಥ್ಯ ವಹಿಸಲಿದ್ದು, ಭಾವಗೀತೆ ಮತ್ತು ಭಕ್ತಿಗೀತೆಗಳ ಗಾಯನದ - [“ಸುವರ್ಣ ಪರಿಸರ ಪ್ರಶಸ್ತಿ” ಪ್ರದಾನ ಹಾಗೂ ಸಾವಯವ ಉತ್ಪನ್ನಗಳ ಪ್ರದರ್ಶನ](https://mysurumirror.com/suvarna-parisara-award-presentation-ceremony-and-organic-produce-exhibition/) - “ಸುವರ್ಣ ಪರಿಸರ ಪ್ರಶಸ್ತಿ” ಪ್ರದಾನ ಹಾಗೂ ಸಾವಯವ ಉತ್ಪನ್ನಗಳ ಪ್ರದರ್ಶನ ಮೈಸೂರು, ಜೂನ್ : ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಪರಿಸರ ಸಂರಕ್ಷಣೆ, ಪರಿಸರ ಜಾಗೃತಿ ಹಾಗೂ ಪರಿಸರ ಸೇವೆಯಲ್ಲಿ ವಿಶಿಷ್ಟ ಕೊಡುಗೆ ನೀಡಿರುವ ಸಾಧಕರನ್ನು ಗುರುತಿಸಿ ಸುವರ್ಣ ಬೆಳಕು ಫೌಂಡೇಶನ್ (ರಿ.), ಮೈಸೂರು ವತಿಯಿಂದ “ಸುವರ್ಣ ಪರಿಸರ ಪ್ರಶಸ್ತಿ – 2026” ಪ್ರದಾನ ಕಾರ್ಯಕ್ರಮ ಆಯೋಜಿಸಲಾಗಿದೆ. ಮೈಸೂರಿನ ಪ್ರಕೃತಿ ಫುಡ್, ಕೃಷ್ಣರಾಜ ಬುಲೆವಾರ್ಡ್ ರಸ್ತೆ, ಅರಸು ಬೋರ್ಡಿಂಗ್ ಶಾಲೆ ಎದುರು ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಪರಿಸರ - [ಮೈಸೂರಿನ ಕ್ರೀಡಾ ವಸತಿ ನಿಲಯಗಳಲ್ಲಿ ಯೋಗ ತರಬೇತಿ ಆರಂಭಿಸಿ ಯೋಗ ಕ್ರೀಡೆಗೆ ಉತ್ತೇಜನ](https://mysurumirror.com/yoga-training-started-in-sports-hostels-in-mysore-to-promote-yoga-sports/) - ವರದಿ :ಮಹೇಶ್ ನಾಯಕ್ ಮೈಸೂರು: ಮೈಸೂರು ನಗರ ಹಾಗೂ ಗ್ರಾಮಾಂತರ ಭಾಗಗಳಲ್ಲಿ ಅನೇಕ ಪ್ರತಿಭಾವಂತ ಯೋಗ ಕ್ರೀಡಾಪಟುಗಳು ಹೊರಹೊಮ್ಮುತ್ತಿದ್ದರೂ, ಅವರಿಗೆ ನಿರಂತರ ತರಬೇತಿ, ತಾಂತ್ರಿಕ ಮಾರ್ಗದರ್ಶನ ಹಾಗೂ ಸ್ಪರ್ಧಾತ್ಮಕ ಅವಕಾಶಗಳ ಕೊರತೆ ಕಂಡುಬರುತ್ತಿದೆ. ಈ ಹಿನ್ನೆಲೆ ಕ್ರೀಡಾ ಯುವ ಸಬಲೀಕರಣ ಮತ್ತು ಇಲಾಖೆ ವತಿಯಿಂದ ಕ್ರೀಡಾ ವಸತಿ ನಿಲಯಗಳಲ್ಲಿ ಯೋಗ ತರಬೇತಿ ಆರಂಭಿಸಿ, ಅರ್ಹ ಯೋಗ ತರಬೇತುದಾರರನ್ನು ಇಲ್ಲದೆ ಆಸಕ್ತ ಯೋಗ ಪಟುಗಳು ಖಾಸಾಗಿವಲಯದಲ್ಲಿ ಕಲಿತುಕೊಂಡು ಯೋಗದಲ್ಲಿ ಸಾಧನೆ ಮಾಡುತ್ತಿದ್ದು. ರಾಜ್ಯಮಟ್ಟ ಹಾಗೂ ಜಿಲ್ಲಾ ಮಟ್ಟದಲ್ಲಿ ಯೋಗಸಾನ - [ಯೋಗ ನಗರಿ ಮೈಸೂರಿನಲ್ಲಿ ಯೋಗ ಕ್ರೀಡೆಗೆ ಉತ್ತೇಜನ ಹಾಗೂ ತರಬೇತಿ ವ್ಯವಸ್ಥೆ ಬಲಪಡಿಸಲು ಮನವಿ](https://mysurumirror.com/promoting-yoga-sports-in-yoga-city-mysuru-appeal-to-strengthen-training-infrastructure/) - ಮೈಸೂರು, ಜೂನ್ 2026:ಮೈಸೂರು ಹಾಗೂ ಮೈಸೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಸಾಕಷ್ಟು ಯೋಗ ಪ್ರತಿಭೆಗಳು ಹೊರಹೊಮ್ಮುತ್ತಿದ್ದು, ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮಾಡುತ್ತಿರುವುದು ಸಂತಸದ ಸಂಗತಿಯಾಗಿದೆ. ಯೋಗ ಕ್ಷೇತ್ರದಲ್ಲಿ ಉತ್ತಮ ಅವಕಾಶಗಳಿದ್ದರೂ ಪ್ರತಿಭಾವಂತ ವಿದ್ಯಾರ್ಥಿಗಳು ಇನ್ನಷ್ಟು ಬೆಳೆಯಲು ಅಗತ್ಯವಾದ ತರಬೇತಿ ವ್ಯವಸ್ಥೆ ಹಾಗೂ ಪರಿಣತ ಮಾರ್ಗದರ್ಶನದ ಕೊರತೆ ಕಂಡು ಬರುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಲಾಯಿತು. ಮೈಸೂರು “ಯೋಗ ನಗರಿ” ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಇಲ್ಲಿನ ಯೋಗ ಪರಂಪರೆ ದೇಶ-ವಿದೇಶಗಳಲ್ಲಿ ಗುರುತಿಸಿಕೊಂಡಿದೆ. ಆದರೆ ಯೋಗ - [ಸಮರ್ಪಕ ಮೇವು ಪೂರೈಕೆಗೆ ಮನವಿ](https://mysurumirror.com/appeal-for-adequate-fodder-supply/) - ಗುಂಡ್ಲುಪೇಟೆ: ತಾಲೂಕಿನಲ್ಲಿ ಬೇಸಿಗೆ ಬರಗಾಲವಾಗಿರುವ ಹಿನ್ನಲೆ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಿದೆ. ಆದ್ದರಿಂದ ಕೂಡಲೇ ಸಮರ್ಪಕ ಮೇವು ಪೂರೈಕೆಗೆ ಕ್ರಮ ವಹಿಸಬೇಕೆಂದು ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ತಹಸೀಲ್ದಾರ್ ತನ್ಮಯ್ ರಿಗೆ ಮನವಿ ಸಲ್ಲಿಸಿದರು. ಪಟ್ಟಣದ ತಹಸೀಲ್ದಾರ್ ಕಚೇರಿಗೆ ಆಗಮಿಸಿ ಮನವಿ ಸಲ್ಲಿಸಿದ ರೈತ ಮುಖಂಡರು, ತಾಲೂಕಿನ ಭೀಮನಬೀಡು, ಮಾಡ್ರಹಳ್ಳಿ, ದೇಶಿಪುರ, ಕೋಡಹಳ್ಳಿ, ಹೊನ್ನೇಗೌಡನಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಮಳೆ ಇಲ್ಲದ ಕಾರಣ ಮೇವಿನ ಕೊರತೆ ಉಂಟಾಗಿದೆ. ಮುಂದಿನ - [ಫ್ಯಾಟಿ ಲಿವರ್ ಈಗ ಕೇವಲ ಮದ್ಯಪಾನಕ್ಕೆ ಸಂಬಂಧಿಸಿದ್ದಷ್ಟೇ ಅಲ್ಲ, ಜೀವನಶೈಲಿಗೆ ಸಂಬಂಧಿಸಿದ್ದು!](https://mysurumirror.com/fatty-liver-is-no-longer-linked-only-to-alcohol-consumption-it-is-now-mainly-associated-with-our-lifestyle/) - ಸಾಮಾನ್ಯವಾಗಿ ಲಿವರ್ ಅಥವಾ ಯಕೃತ್ತಿನ ಸಮಸ್ಯೆ ಎಂದಾಗ ಮೊದಲು ನೆನಪಿಗೆ ಬರುವುದು ಮದ್ಯಪಾನ. ಯಕೃತ್ತು ಹಾನಿಯಾಗಲು ಮದ್ಯಪಾನವೇ ಪ್ರಮುಖ ಕಾರಣ ಎಂದು ಬಹಳ ಕಾಲದಿಂದ ನಂಬಲಾಗಿತ್ತು. ಆದರೆ, ಭಾರತದ ನಗರ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಒಂದು ಆರೋಗ್ಯ ಸಮಸ್ಯೆ ಈ ನಂಬಿಕೆಯನ್ನು ನಿಧಾನವಾಗಿ ಬದಲಿಸುತ್ತಿದೆ. ಮದ್ಯಪಾನ ಮಾಡದ ಅನೇಕ ಯುವಕರಲ್ಲಿಯೂ ಇಂದು 'ಫ್ಯಾಟಿ ಲಿವರ್' ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ.ಈ ಸ್ಥಿತಿಯನ್ನು ಈಗ 'ಮೆಟಬಾಲಿಕ್ ಡಿಸ್ಫಂಕ್ಷನ್- ಅಸೋಸಿಯೇಟೆಡ್ ಸ್ಟೀಟೋಟಿಕ್ ಲಿವರ್ ಡಿಸೀಸ್' (ಎಂ ಎ ಎಸ್ ಎಲ್ ಡಿ) ಎಂದು - [“ಜಗತ್ತಿನ ಪ್ರಥಮ ವಿಚಾರವಾದಿ ತತ್ವ ಶ್ರೇಷ್ಠ ಕ್ರಾಂತಿಯೋಗಿ ಶ್ರೀ ಬಸವಣ್ಣ”](https://mysurumirror.com/the-worlds-first-rationalist-philosopher-and-the-greatest-revolutionary-yogi-shri-basavanna/) - ಮಹಾನ್ ಮಾನವತವಾದಿ, ತತ್ವಜ್ಞಾನಿ, ವಚನಕಾರ, ಕವಿಪುಂಗವ, ಸ್ತ್ರೀ ಸಮಾನತಾವಾದಿ, ಸಮಾಜ ಉದ್ಧಾರಕ, ಕ್ರಾಂತಿಯೋಗಿ, ಅಸ್ಪೃಶ್ಯತೆಯ ನಿರ್ಮೂಲನ ಹರಿಕಾರ, ಸ್ವಾಸ್ಥ್ಯ ಸಮಾಜದ ನಿರ್ಮಾತೃ ಈ ಜಗತ್ತಿನ ಅದ್ಭುತಗಳಲ್ಲಿ ಮೇರುಪಂತಕ್ತಿಯಲ್ಲಿರುವ ಶರಣ ಸಂಸ್ಕೃತಿಯ, ಸಾಂಸ್ಕೃತಿಕ ರಾಯಭಾರಿ “ಶ್ರೀ ಬಸವೇಶ್ವರರು ಬಸವಣ್ಣ” ನೆಂದೇ ಪ್ರಖ್ಯಾತರು. ವಿಶ್ವ ಸಂಸ್ಕೃತಿಯ ಇತಿಹಾಸದಲ್ಲಿ ಮಹಾ ಉಜ್ವಲವು, ಪರಿಣಾಮಕಾರಿಯೂ, ವಿಶಿಷ್ಟವೂ, ಆದ ಕಾಲವೆಂದರೆ ಬಸವಯುಗ. ಸಹಸ್ರಮಾನಗಳಲ್ಲಿ ಅಹಿಂಸೆಯ ಪರಮಾವತಾರಿ ಎಂದು, ಸರ್ವಶ್ರೇಷ್ಠ ತಪಸ್ವಿ ಎಂದು, ಜಗತ್ತಿನ ಪ್ರಥಮ ವಿಚಾರವಾದಿ ಎಂದು, ಸತ್ಯ ಸಾಮ್ರಾಜ್ಯದ ಸಾರ್ವಭೌಮನೆಂದು, ವಿಭೂತಿ ಪುರುಷನೆಂದು, - [ಬಿರ್ಲಾ-ನು ಏರೋಕಾನ್ ‘ದಿ ಎಲೆಮೆಂಟ್ಸ್ ಕಲೆಕ್ಷನ್’ಅನ್ನು ಅನಾವರಣಗೊಳಿಸಿದೆ: ಸಂರಚನಾ](https://mysurumirror.com/birla-has-unveiled-aerocon-the-elements-collection-structural/) - ಬೆಂಗಳೂರು, ಏಪ್ರಿಲ್ 10, 2026: ಬಿರ್ಲಾ-ನು, ಆಧುನಿಕ ಹಾಗೂ ಸುಸ್ಥಿರ ಮನೆ ಮತ್ತು ಕಟ್ಟಡ ಪರಿಹಾರಗಳಲ್ಲಿ ಜಾಗತಿಕ ನಾಯಕ, ಇಂದು “ದಿ ಎಲೆಮೆಂಟ್ಸ್ ಕಲೆಕ್ಷನ್” ಅನ್ನು ಪರಿಚಯಿಸಿದೆ. ಬಿರ್ಲಾ-ನು ಏರೋಕಾನ್ ಪೋರ್ಟ್ಫೋಲಿಯೊಳಗಿನ ಈ ಕ್ಯೂರೆಟೆಡ್ ಡಿಸೈನರ್ ಸಿಮೆಂಟ್ ಬೋರ್ಡ್ ಶ್ರೇಣಿ, ವಾಸ್ತುಶಿಲ್ಪ ಮೇಲ್ಮೈಗಳಲ್ಲಿ ಮಹತ್ವದ ಬದಲಾವಣೆಯನ್ನು ಸೂಚಿಸುತ್ತದೆ, ಅಕ್ಷಯ ಕಾರ್ಯಕ್ಷಮತೆಯನ್ನು ಉನ್ನತ ಮಟ್ಟದ ಸೌಂದರ್ಯಕ್ಕೆ ಸೇರ್ಪಡೆ ಮಾಡುತ್ತದೆ. ಭೂಮಿ, ನೀರು ಮತ್ತು ಗಾಳಿಯ ಮೂಲಭೂತ ಶಕ್ತಿಗಳಿಂದ ಪ್ರೇರಿತವಾಗಿರುವ ಎಲೆಮೆಂಟ್ಸ್ ಕಲೆಕ್ಷನ್, ಆಧುನಿಕ ವಿನ್ಯಾಸ ಸಮುದಾಯದ ಬೆಳೆದುಬರುವ ಆಸೆಗಳಿಗೆ - [ಆಂಡ್ರಾಯ್ಡ್ ಮತ್ತು ಐಒಎಸ್‌ನಲ್ಲಿ ‘ಮೈಸೂರು ಡೈರೆಕ್ಟರಿ’ ಆ್ಯಪ್ ಬಿಡುಗಡೆ](https://mysurumirror.com/mysuru-directory-app-launches-on-android-ios-a-digital-address-book-for-the-cultural-capital-of-karnataka/) - ಕರ್ನಾಟಕದ ಸಾಂಸ್ಕೃತಿಕ ರಾಜಧಾನಿಗೆ ಡಿಜಿಟಲ್ ವಿಳಾಸ ಪುಸ್ತಕ ಮೈಸೂರು, ಏಪ್ರಿಲ್ 4, 2026:ಮೈಸೂರು ಮೂಲದ ತಂತ್ರಜ್ಞಾನ ಸಂಸ್ಥೆಯಾದ ಕರ್ತವ್ಯ ಐ.ಟಿ. ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ‘ಮೈಸೂರು ಡೈರೆಕ್ಟರಿ’ (Mysuru Directory) ಎಂಬ ಮೊಬೈಲ್ ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೇ ಸ್ಟೋರ್ ಹಾಗೂ ಆಪಲ್ ಆ್ಯಪ್ ಸ್ಟೋರ್ನಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಿದೆ. ಈ ಆ್ಯಪ್‌ನಲ್ಲಿ 70,000ಕ್ಕೂ ಹೆಚ್ಚು ವಾಣಿಜ್ಯ ಮತ್ತು ಸಾರ್ವಜನಿಕ ಸೇವೆಗಳ ವಿವರಗಳು ಲಭ್ಯವಿದ್ದು, ಮೈಸೂರಿನ ನಿವಾಸಿಗಳು, ಪ್ರವಾಸಿಗರು ಹಾಗೂ ವ್ಯಾಪಾರಿಗಳಿಗೆ ಸಮಗ್ರ ಡಿಜಿಟಲ್ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸಲಿದೆ. - [ಯೋಗ ಸಾಧಕರ ಕುರಿತು ಲೇಖನಗಳಿಗೆ ಆಹ್ವಾನ](https://mysurumirror.com/call-for-articles-on-yoga-achievers/) - Call for Articles on Yoga Achievers ಮೈಸೂರು, ಮಾ.23: ಸುವರ್ಣ ಬೆಳಕು ಫೌಂಡೇಷನ್ ವತಿಯಿಂದ ಮೇ 10ರಂದು ಮೈಸೂರಿನಲ್ಲಿ ರಾಜ್ಯ ಮಟ್ಟದ ಮುಕ್ತ ಯೋಗಾಸನ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದ ಅಂಗವಾಗಿ ಯೋಗ ಸಾಧಕರ ಕುರಿತು ವಿಶೇಷ ಸ್ಮರಣ ಸಂಚಿಕೆಯನ್ನು ಹೊರತರುವುದಾಗಿ ನಿರ್ಧರಿಸಲಾಗಿದೆ. ಈ ಸಂಚಿಕೆಗೆ ಯೋಗಾಸನದಲ್ಲಿ ಸಾಧನೆ ಮಾಡಿದ ವ್ಯಕ್ತಿಗಳ ಕುರಿತು ಲೇಖನಗಳನ್ನು ಆಹ್ವಾನಿಸಲಾಗಿದೆ. ಯೋಗ ಕ್ಷೇತ್ರದಲ್ಲಿ ಸಾಧನೆ ಮಾಡಿದ ವ್ಯಕ್ತಿಗಳ ಕುರಿತು ತಿಳಿದಿರುವವರು ಅವರ ಸಾಧನೆ, ಜೀವನ ಪಥ ಹಾಗೂ ವಿಶೇಷತೆಗಳನ್ನು ಒಳಗೊಂಡ - [ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆ ಮೇ 10 ರಂದು](https://mysurumirror.com/state-level-yogasana-competition-on-may-10/) - ಮೈಸೂರು, ಮಾ. 18: ಮೈಸೂರಿನ ಸುವರ್ಣ ಬೆಳಕು ಫೌಂಡೇಷನ್ ವತಿಯಿಂದ ಮೊದಲ ಬಾರಿಗೆ ೨೦೨೬ನೇ ಸಾಲಿನ ಶ್ರೀ ಮಹರ್ಷಿ ವಾಲ್ಮೀಕಿ ಯೋಗ ರತ್ನ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆ ಮೇ ೧೦ರಂದು ಆಯೋಜಿಸಲಾಗಿದೆ ಎಂದು ಫೌಂಡೇಷನ್ ಗೌರವಾಧ್ಯಕ್ಷ ಮಹೇಶ್ ತಿಳಿಸಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳ ಯೋಗ ಪಟುಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆ ಒದಗಿಸುವ ಉದ್ದೇಶದಿಂದ ಈ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಚಿಸುವವರು ಪೂರ್ವ ನೋಂದಣಿ ಮಾಡಿಕೊಳ್ಳುವಂತೆ ಮನವಿ ಮಾಡಿದ್ದಾರೆ. ಸ್ಪರ್ಧೆಯಲ್ಲಿ ಚಾಂಪಿಯನ್ ಆಫ್ ಚಾಂಪಿಯನ್ - [ಹಿಮವದ್ ಶ್ರೀ ಗೋಪಾಲಸ್ವಾಮಿ ಬೆಟ್ಟದಲ್ಲಿ ಮಾರ್ಚ್ 14 ಮತ್ತು 15 ರಂದು ವಿಜೃಂಭಣೆಯ ಜಾತ್ರೆ.](https://mysurumirror.com/at-himavad-sri-gopalaswamy-betta/) - ಪ್ರಕೃತಿ ಮಾತೆ ಮತ್ತು ಭಕ್ತಿಯ ಸಂಗಮ ಈ ಕ್ಷೇತ್ರ ಭೂಲೋಕದ ಸ್ವರ್ಗ, ಕರ್ನಾಟಕದ ಕಾಶ್ಮೀರ, ದಕ್ಷಿಣ ಗೋವರ್ಧನ ಗಿರಿ, ಕರ್ನಾಟಕದ ಊಟಿ, ನಿಸರ್ಗ ಪ್ರೇಮಿಗಳ ಸ್ವರ್ಗ ಹೀಗೆ ಅನೇಕ ಹೆಸರುಗಳಿಂದ ಜನಮಾನಸದಲ್ಲಿ ನೆಲೆಸಿರುವ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಹಿಮವದ್ ಶ್ರೀ ಗೋಪಾಲಸ್ವಾಮಿ ಬೆಟ್ಟವು ಸಮುದ್ರ ಮಟ್ಟದಿಂದ ಸುಮಾರು 1500 ಮೀಟರ್ ಎತ್ತರದಲ್ಲಿದ್ದು ಪ್ರಕೃತಿಯ ರಮಣೀಯ ಸೌಂದರ್ಯವನ್ನು ತನ್ನ ಮಡಿಲಿನಲ್ಲಿಟ್ಟುಕೊಂಡು ಲಕ್ಷಾಂತರ ಪ್ರವಾಸಿಗರನ್ನು ಬೆರಗುಗೊಳಿಸುವಂತೆ ಮಾಡುತ್ತಿದೆ. ಈ ಬೆಟ್ಟದ ವಿಶೇಷವೆಂದರೆ ಯಾವಾಗಲೂ ಮಂಜಿನಿಂದ - [ಡಾ. ಪ್ರವೀಣ್ ಕುಲಕರ್ಣಿ ಅವರಿಗೆ ಸ್ಪಂದನ ವತಿಯಿಂದ ಸನ್ಮಾನ](https://mysurumirror.com/dr-praveen-kulkarni-honored-by-spandana/) - ಮೈಸೂರು: ಜೆಎಸ್ಎಸ್ ವೈದ್ಯಕೀಯ ಮಹಾವಿದ್ಯಾಲಯದ ನಿಕಟಪೂರ್ವ ಉಪ ಪ್ರಚಾರ್ಯರಾದ ಡಾ. ಪ್ರವೀಣ್ ಕುಲಕರ್ಣಿ ಅವರು ದೆಹಲಿಯ ಐಸಿಎಂಆರ್‌ನಲ್ಲಿ ವಿಜ್ಞಾನಿ–ಇ (Scientist-E) ಹುದ್ದೆಗೆ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಸ್ಪಂದನ ಸಂಸ್ಥೆಯ ವತಿಯಿಂದ ಕುವೆಂಪುನಗರದ ಶ್ರೀ ಬಸವೇಶ್ವರ ಕೃಪದಲ್ಲಿ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವು ವಂದೇ ಮಾತರಂ ಹಾಗೂ ರಾಷ್ಟ್ರಗೀತೆಯೊಂದಿಗೆ ಆರಂಭವಾಗಿ, ಬಿಎಸ್ಎಸ್ ವಿದ್ಯಾಲಯದ 3ನೇ ತರಗತಿಯ ವಿದ್ಯಾರ್ಥಿನಿ ಕು. ಲಕ್ಷಣ ಅವರ ಪ್ರಾರ್ಥನೆಯೊಂದಿಗೆ ಮುಂದುವರಿಯಿತು. ರಾಜೀವ್ ಗಾಂಧಿ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಎಮರಿಟಸ್ ಡಾ. ಗುರುಬಸವರಾಜ ಅವರು ಸ್ವಾಗತಿಸಿ ಡಾ. ಪ್ರವೀಣ್ - [ಮಾರ್ಚ್ 8 ರ ಭಾನುವಾರ ತಾಲ್ಲೂಕು ನಾಯಕರ ಸಂಘದ ವತಿಯಿಂದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ](https://mysurumirror.com/on-sunday-march-8-a-free-mass-marriage-program-organized-by-the-taluk-leaders-association/) - ನಂಜನಗೂಡು :ನಂಜನಗೂಡು ತಾಲ್ಲೂಕು ನಾಯಕರ ಸಂಘದ ವತಿಯಿಂದ ಮಾರ್ಚ್ 8ರ ಭಾನುವಾರ ನಗರದ ವಾಲ್ಮೀಕಿ ಭವನದಲ್ಲಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ನಾಯಕರ ಸಂಘದ ಅಧ್ಯಕ್ಷ ನಾಗರಾಜು ಹೇಳಿದರು. ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.ನೂತನವಾಗಿ ನಿರ್ಮಾಣವಾಗಿರುವ ತಾಲ್ಲೂಕಿನ ವಾಲ್ಮೀಕಿ ಭವನವನ್ನು ಸದುಪಯೋಗಪಡಿಸಿಕೊಳ್ಳುವ ನಿಟ್ಟಿನಲ್ಲಿ ಮತ್ತು ನಾಯಕ ಜನಾಂಗದ ಬಡವರಿಗೆ ನೆರವು ನೀಡುವ ಸದುದ್ದೇಶದಿಂದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಮಾರ್ಚ್ 8ರ ಭಾನುವಾರ ಬೆಳಗ್ಗೆ 10:30ಕ್ಕೆ ಉಚಿತ ಸಾಮೂಹಿಕ ವಿವಾಹ - [ಮೈಸೂರು ಮಣಿಪಾಲ್ ಆಸ್ಪತ್ರೆಯಲ್ಲಿ ‘ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೋ ಸೈನ್ಸಸ್’ ಆರಂಭ](https://mysurumirror.com/manipal-institute-of-gastro-sciences-launched-at-manipal-hospital-mysuru/) - ಮೈಸೂರು, ಫೆ.26: ಜೀರ್ಣಾಂಗ ಮತ್ತು ಲಿವರ್ ಸಂಬಂಧಿತ ಕಾಯಿಲೆಗಳ ಹೆಚ್ಚಳದ ಹಿನ್ನೆಲೆಯಲ್ಲಿ Manipal Hospitals ಮೈಸೂರು ಘಟಕದಲ್ಲಿ ‘ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೋ ಸೈನ್ಸಸ್’ (MIGS) ಅನ್ನು ಆರಂಭಿಸಲಾಗಿದೆ ಎಂದು ಆಸ್ಪತ್ರೆ ಆಡಳಿತ ತಿಳಿಸಿದೆ. ಈ ಕುರಿತು ಫೆಬ್ರವರಿ 26ರಂದು ಮೈಸೂರು ಪ್ರೆಸ್ ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಲಾಯಿತು. ಬದಲಾದ ಜೀವನಶೈಲಿ, ದೈಹಿಕ ಶ್ರಮದ ಕೊರತೆ, ಮಾನಸಿಕ ಒತ್ತಡ ಹಾಗೂ ರೋಗಲಕ್ಷಣಗಳ ಅರಿವಿನ ಅಭಾವದಿಂದಾಗಿ ಜೀರ್ಣಾಂಗ ಮತ್ತು ಲಿವರ್ ಕಾಯಿಲೆಗಳು ವಿಳಂಬವಾಗಿ ಪತ್ತೆಯಾಗುತ್ತಿರುವುದು ವೈದ್ಯರು ತಿಳಿಸಿದ್ದಾರೆ. - [ಸಿ. ರಾಮಣ್ಣ ದಂಪತಿಗೆ ನಿವೃತ್ತ ಅಧಿಕಾರಿಗಳಿಂದ ಗೌರವಪೂರ್ವಕ ಸನ್ಮಾನ](https://mysurumirror.com/c-ramanna-couple-honoured-by-retired-officials/) - ಬೆಂಗಳೂರು: ನಿವೃತ್ತ ಅಧಿಕಾರಿಗಳು, ಸ್ನೇಹಿತರು ಹಾಗೂ ಸಹೋದ್ಯೋಗಿಗಳ ಅಭಿಮಾನಿ ಬಳಗ, ಕಾಲೇಜು ಶಿಕ್ಷಣ ಇಲಾಖೆ ವತಿಯಿಂದ ಶ್ರೀ ಸಿ. ರಾಮಣ್ಣ ಅವರಿಗೆ ಅಭಿನಂದನಾ ಸಮಾರಂಭವನ್ನು ಆಯೋಜಿಸಲಾಯಿತು. ಸಿ. ರಾಮಣ್ಣ ಅವರು ೧೯೬೩ ರಿಂದ ೧೯೯೫ರವರೆಗೆ ಶ್ರದ್ಧಾಪೂರ್ಣ, ನಿಸ್ವಾರ್ಥ ಹಾಗೂ ಕ್ರಿಯಾಶೀಲ ಸರ್ಕಾರಿ ಸೇವೆ ಸಲ್ಲಿಸಿದ್ದು, ವಿಶೇಷವಾಗಿ ೧೯೭೯ ರಿಂದ ೧೯೯೫ರವರೆಗೆ ರಾಜ್ಯ ಮಟ್ಟದ ಕಾಲೇಜು ಶಿಕ್ಷಣ ನಿರ್ದೇಶನಾಲಯದಲ್ಲಿ ರಿಜಿಸ್ಟ್ರಾರ್ ಹಾಗೂ ಹಿರಿಯ ಸಹಾಯಕ ನಿರ್ದೇಶಕರಾಗಿ ಸಲ್ಲಿಸಿದ ಸೇವೆ ಅವಿಸ್ಮರಣೀಯವಾಗಿದೆ. “ಸರ್ಕಾರದ ಕೆಲಸ ದೇವರ ಕೆಲಸ” ಎಂಬ ನಾಣ್ಣುಡಿಯನ್ನು - [ನಾರಾಯಣ ಹಾಸ್ಪಿಟಲ್ ಮೈಸೂರುದಲ್ಲಿ ನೆಕ್ಸ್ಟ್-ಜೆನ್ LINAC ಉದ್ಘಾಟನೆ](https://mysurumirror.com/next-gen-linac-inaugurated-at-narayana-hospital-mysuru/) - ಮೈಸೂರು, ಫೆ.24: ಮೈಸೂರಿನ Narayana Hospital Mysuru ನಲ್ಲಿ ಅತ್ಯಾಧುನಿಕ ನೆಕ್ಸ್ಟ್-ಜೆನ್ LINAC (Linear Accelerator)** ಯಂತ್ರವನ್ನು ಗುರುವಾರ ಉದ್ಘಾಟಿಸಲಾಯಿತು. ಕ್ಯಾನ್ಸರ್ ಚಿಕಿತ್ಸೆಯಲ್ಲಿ ಹೆಚ್ಚಿನ ನಿಖರತೆ ಹಾಗೂ ಸುರಕ್ಷತೆ ಒದಗಿಸುವ ಈ ಸಾಧನವು ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಅಭಿವೃದ್ಧಿಯಾಗಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಅವಧೂತ ದತ್ತ ಪೀಠದ ಪೀಠಾಧಿಪತಿ Sri Ganapathy Sachchidananda Swamiji, Narayana Health ಸಂಸ್ಥಾಪಕರು ಮತ್ತು ಅಧ್ಯಕ್ಷರು Dr Devi Shetty ಹಾಗೂ ನಾರಾಯಣ ಆಸ್ಪತ್ರೆ, ಮೈಸೂರು ಸೌಲಭ್ಯ ನಿರ್ದೇಶಕರು ಶ್ರೀ ಪವನಕುಮಾರ್ ಪರಮಾತ್ಮುನಿ - [ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿಗಳ ಆರೋಗ್ಯ ಸುಧಾರಣೆಗಾಗಿ ಗಣಪತಿ ದೇವಸ್ಥಾನದಲ್ಲಿ ಪ್ರಾರ್ಥನೆ](https://mysurumirror.com/prayer-at-the-ganapati-temple-for-the-speedy-recovery-of-sri-prasannanandapuri-swamiji/) - ಮೈಸೂರು, ಫೆ.21: ನಗರದ ೧೦೧ ಗಣಪತಿ ದೇವಸ್ಥಾನದ ಬಳಿ ಬಿಜೆಪಿ ಎಸ್‌.ಟಿ ಮೋರ್ಚಾ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸೇರಿ ರಾಜನಹಳ್ಳಿ ಶ್ರೀ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿಗಳ ಆರೋಗ್ಯ ಕ್ಷೇಮಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಅನಾರೋಗ್ಯ ಹಿನ್ನೆಲೆ ಸ್ವಾಮೀಜಿಗಳು ಆಸ್ಪತ್ರೆಗೆ ದಾಖಲಾಗಿರುವುದರಿಂದ ಅವರ ಶೀಘ್ರ ಗುಣಮುಖತೆಯನ್ನು ಕೋರಿ ದೇವಸ್ಥಾನದ ಮುಂಭಾಗದಲ್ಲಿ ಪೂಜೆ ಹಾಗೂ ಸಮೂಹ ಪ್ರಾರ್ಥನೆ ನಡೆಯಿತು. ಈ ಸಂದರ್ಭದಲ್ಲಿ ಸ್ವಾಮೀಜಿಗಳ ಅಭಿಮಾನಿಗಳು ಹಾಗೂ ಬಿಜೆಪಿ ಎಸ್‌.ಟಿ ಮೋರ್ಚಾ ಪದಾಧಿಕಾರಿಗಳು ಭಾಗವಹಿಸಿದ್ದರು. ಕಾರ್ಪೊರೇಟರ್ ರವೀಂದ್ರ, ಪಡವಾರಳ್ಳಿ ರಾಮಕೃಷ್ಣ, - [ಕುಸ್ತಿ ಕಲೆಯಿಂದ ಸೇವಾ ದಾರಿಯತ್ತ – ಪೈಲ್ವಾನ್ ಭಾಸ್ಕರ್ ದಾಸ್](https://mysurumirror.com/from-the-art-of-wrestling-to-the-path-of-service-pailwan-bhaskar-das/) - : ಮಹೇಶ್ ನಾಯಕ್maheshyoga10@gmail.com9448980010 ಪಾರಂಪರಿಕ ಕ್ರೀಡೆಯಿಂದ ಸಮಾಜ ಸೇವೆಯ ವೃತ್ತಿಗೆ ರೂಪಾಂತರವಾಗಿರುವ ಸಾಧಕರಲ್ಲಿ ಪೈಲ್ವಾನ್ ಭಾಸ್ಕರ್ ದಾಸ್ ಪ್ರಮುಖರು. ಕುಸ್ತಿ ಎಂಬ ಪಾರಂಪರಿಕ ಕ್ರೀಡೆಯತ್ತ ಬಾಲ್ಯದಿಂದಲೇ ಆಸಕ್ತಿ ಬೆಳೆಸಿಕೊಂಡ ಅವರು, ಕ್ರೀಡೆಯ ತಂತ್ರಗಳ ಜೊತೆಗೆ ಅದರ ಅಂತರಂಗದಲ್ಲಿರುವ ದೇಹದ ರಚನೆ, ಸ್ನಾಯುಗಳ ಕಾರ್ಯವಿಧಾನ ಹಾಗೂ ಮೂಳೆ ಜೋಡಣೆ ಕುರಿತ ಜ್ಞಾನವನ್ನು ಆಳವಾಗಿ ಅರಿತುಕೊಂಡಿದ್ದಾರೆ. ಕುಸ್ತಿ ಪಟ್ಟು ಸಂದರ್ಭಗಳಲ್ಲಿ ಉಂಟಾಗುವ ಮೂಳೆ ಜೋಡಣೆ ಹಾಗೂ ಸ್ನಾಯು ಸಮಸ್ಯೆಗಳನ್ನು ಸರಿಪಡಿಸುವ ಪಾರಂಪರಿಕ ವಿಧಾನಗಳನ್ನು ಹಿರಿಯ ಪೈಲ್ವಾನರು ಅನುಸರಿಸುತ್ತಿದ್ದುದನ್ನು ನೋಡಿ ಅವರು - [ನಂಜೀಪುರದಲ್ಲಿ ಮಲೆ ಮಹದೇಶ್ವರಸ್ವಾಮಿ ರಥೋತ್ಸವ–ಕೊಂಡೋತ್ಸವ](https://mysurumirror.com/chariot-festival-and-kondotsava-of-male-mahadeshwara-at-nanjipur/) - ನಂಜೀಪುರದಲ್ಲಿ ಮಲೆ ಮಹದೇಶ್ವರಸ್ವಾಮಿ ರಥೋತ್ಸವ–ಕೊಂಡೋತ್ಸವ ಸರಗೂರು, ಫೆ.17:ಮೈಸೂರು ಜಿಲ್ಲೆಯ ಸರಗೂರು ತಾಲೂಕಿನ ನಂಜೀಪುರ ಗ್ರಾಮದಲ್ಲಿ ಮಲೆ ಮಹದೇಶ್ವರಸ್ವಾಮಿ ರಥೋತ್ಸವ ಹಾಗೂ ಕೊಂಡೋತ್ಸವವು ಶುಕ್ರವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು. ಜಾತ್ರೆಯ ಹಿನ್ನೆಲೆಯಲ್ಲಿ ಪ್ರತಿ ವರ್ಷದಂತೆ ದೇವಸ್ಥಾನವನ್ನು ವಿವಿಧ ಬಣ್ಣಗಳಿಂದ ಬಳಿದು ಅಲಂಕರಿಸಲಾಗಿತ್ತು. ವಿದ್ಯುತ್ ದೀಪಾಲಂಕಾರ ಹಾಗೂ ಬಗೆಬಗೆಯ ಹೂವಿನಿಂದ ರಥವನ್ನು ಮಧುವಣಗಿತ್ತಿಯಂತೆ ಸಿಂಗಾರಿಸಲಾಗಿತ್ತು. ಉತ್ಸವಮೂರ್ತಿಯನ್ನು ರಥದಲ್ಲಿ ವಿರಾಜಮಾನವಾಗಿ ಕೂರಿಸಿ, ಗ್ರಾಮ ಬೀದಿಗಳಲ್ಲಿ ಜಾನಪದ ಕಲಾತಂಡಗಳಾದ ವೀರಗಾಸೆ ಕುಣಿತ, ನಗಾರಿ, ಮಂಗಳ ವಾದ್ಯಗಳೊಂದಿಗೆ ಭವ್ಯ ಮೆರವಣಿಗೆ ನಡೆಯಿತು. - [ಗುರು ವೈಭವೋತ್ಸವ ಫೆ.19 ರಿಂದ](https://mysurumirror.com/guru-vaibhavotsava-from-february-19/) - ಮೈಸೂರು, ಫೆ.17: ಜಗದ್ಗುರು ಶ್ರೀಮನ್ಮಧ್ವಾಚಾರ್ಯ ಮೂಲಮಹಾಸಂಸ್ಥಾನಕ್ಕೆ ಸೇರಿದ ಶ್ರೀ ರಾಘವೇಂದ್ರಸ್ವಾಮಿಗಳವರ ಮಠ, ಸುಬ್ಬರಾಯನಕೆರೆ ನಾರಾಯಣಶಾಸ್ತ್ರಿ ರಸ್ತೆ, ಮೈಸೂರಿನಲ್ಲಿ ಶ್ರೀ ರಾಘವೇಂದ್ರಸ್ವಾಮಿಗಳವರ ಪಟ್ಟಾಭಿಷೇಕ ಹಾಗೂ ವರ್ಧಂತಿ ಮಹೋತ್ಸವದ ಅಂಗವಾಗಿ “ಗುರು ವೈಭವೋತ್ಸವ 2026” ಫೆಬ್ರವರಿ 19 ರಿಂದ 24 ರವರೆಗೆ ಭಕ್ತಿಭಾವದಿಂದ ನಡೆಯಲಿದೆ. ಮಹೋತ್ಸವದ ಅಂಗವಾಗಿ ಪ್ರತಿದಿನ ವಿಶೇಷ ಪೂಜೆ, ವಿವಿಧ ಹೋಮಗಳು, ಪಂಡಿತರಿಂದ ಉಪನ್ಯಾಸಗಳು ಹಾಗೂ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಮಠದ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಫೆ.24 ರಂದು ಶ್ರೀ ರಾಘವೇಂದ್ರಸ್ವಾಮಿಗಳವರ ಜನ್ಮ ದಿನೋತ್ಸವ - [ಈಶ ಮಹಾಶಿವರಾತ್ರಿ: ರಾಜನಾಥ್ ಸಿಂಗ್ ಪ್ರಶಂಸೆ](https://mysurumirror.com/maha-shivaratri-rajnath-singh-praises-the-festival/) - ಕೊಯಂಬತ್ತೂರು, ಫೆ.೧೭: ಸದ್ಗುರುಗಳ ಆಶ್ರಮವು ಮಹಾದೇವನ ಅನುಗ್ರಹಕ್ಕೆ ಪಾತ್ರವಾಗಿದೆ. ಇಲ್ಲಿ ಅನುಭವಿಸುವ ದೈವತ್ವವೇ ಅದನ್ನು ಸ್ಪಷ್ಟಪಡಿಸುತ್ತದೆ,” ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು. ತಮಿಳುನಾಡಿನ ಈಶ ಫೌಂಢೇಷನ್ ವತಿಯಿಂದ ಈಶ ಯೋಗ ಕೇಂದ್ರದಲ್ಲಿ ಆಯೋಜಿಸಲಾದ ಮಹಾಶಿವರಾತ್ರಿ ಮಹೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಸಂಜೆ ಆರಂಭವಾದ ಕಾರ್ಯಕ್ರಮವು ರಾತ್ರಿಯಿಡೀ ನಡೆಯಿತು.ಕಾರ್ಯಕ್ರಮದಲ್ಲಿ ಸದ್ಗುರು (ಜಗ್ಗಿ ವಾಸುದೇವ್) ಅವರ ನೇತೃತ್ವದಲ್ಲಿ ಧ್ಯಾನ, ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಮಹೋತ್ಸವವು ಪ್ರತಿ ವರ್ಷ ನಡೆಯುವಂತೆ ಆದಿಯೋಗಿ - [ಬೀಡಿ, ಗುಟ್ಕಾ ಮತ್ತು ಮದ್ಯಪಾನ ಕಾಲಾನಂತರದಲ್ಲಿ ದೇಹದ ಮೇಲೆ ಹೇಗೆ ಪರಿಣಾಮ ಬೀರುತ್ತವೆ!](https://mysurumirror.com/beedi-gutka-and-alcohol-consumption-have-serious-harmful-effects-on-the-body-over-time/) - ಕ್ಯಾನ್ಸರ್ ಯಾವುದೇ ಮುನ್ಸೂಚನೆಯಿಲ್ಲದೆ ಕಾಣಿಸಿಕೊಳ್ಳಬಹುದು. ಅನಿರೀಕ್ಷಿತವಾಗಿ ಮತ್ತು ಯಾವುದೇ ಸ್ಪಷ್ಟ ಕಾರಣವಿಲ್ಲದೆಯೂ ಕಾಣಿಸಿಕೊಳ್ಳಬಹುದು. ಬಹಳಷ್ಟು ಜನರು ಇದು "ಬೇರೆಯವರಿಗೆ" ಬರುವ ಕಾಯಿಲೆ ಎಂದೋ ಅಥವಾ ಕೇವಲ ಅನುವಂಶಿಕ ಕಾರಣಗಳಿಂದ ಬರುತ್ತದೆ ಎಂದೋ ಭಾವಿಸುತ್ತಾರೆ. ಆದರೆ ವಾಸ್ತವವೇ ಬೇರೆ. ಕ್ಯಾನ್ಸರ್ ತನ್ನ ಭೀಕರ ರೂಪವನ್ನು ತೋರಿಸುವ ಮೊದಲು, ದೇಹವು ಹಲವಾರು ವರ್ಷಗಳ ಕಾಲ ಗುಪ್ತವಾಗಿ ತೊಂದರೆಯನ್ನು ಅನುಭವಿಸುತ್ತಿರುತ್ತದೆ. ಈ ಹಾನಿಯು ಜನರು "ಸಾಮಾನ್ಯ" ಎಂದು ಭಾವಿಸುವ ಅಭ್ಯಾಸಗಳಿಂದ ಉಂಟಾಗುತ್ತದೆ. ಇವುಗಳಲ್ಲಿ ಬೀಡಿ ಸೇದುವುದು, ಪಾನ್ ಜೊತೆಗೆ ಗುಟ್ಕಾ ಅಗಿಯುವುದು - [ಫೆ. 6 ರಿಂದ 8ರವರೆಗೆ ಮಹಾರಾಜ ಕಾಲೇಜು ಮೈದಾನದಲ್ಲಿ “ಮೈಸೂರು ಸಂತೇ–2026”](https://mysurumirror.com/ಫೆ-6-ರಿಂದ-8ರವರೆಗೆ-ಮಹಾರಾಜ-ಕಾಲ/) - ಮೈಸೂರು: ಮೈಸೂರಿನ ಸಾಂಸ್ಕೃತಿಕ ಸೊಬಗು, ಪರಂಪರೆ, ಪ್ರವಾಸೋದ್ಯಮ ಹಾಗೂ ವಾಣಿಜ್ಯ ಚಟುವಟಿಕೆಗಳನ್ನು ಪ್ರತಿಬಿಂಬಿಸುವ “ಮೈಸೂರು ಸಂತೇ–2026” ಕಾರ್ಯಕ್ರಮವನ್ನು ಫೆಬ್ರವರಿ 6, 7 ಮತ್ತು 8ರಂದು ಐತಿಹಾಸಿಕ ಮಹಾರಾಜ ಕಾಲೇಜು ಮೈದಾನದಲ್ಲಿ ಮೂರು ದಿನಗಳ ಕಾಲ ಆಯೋಜಿಸಲಾಗಿದೆ. ಪ್ರತಿದಿನ ಬೆಳಗ್ಗೆ 11ರಿಂದ ರಾತ್ರಿ 10ರವರೆಗೆ ಸಾರ್ವಜನಿಕರಿಗೆ ಮುಕ್ತವಾಗಿರುವ ಈ ಸಂತೆಯು ಮಹಿಳೆಯರು ಹಾಗೂ ಸ್ಥಳೀಯ ಉದ್ಯಮಶೀಲತೆಗೆ ಉತ್ತೇಜನ ನೀಡುವ ಉದ್ದೇಶ ಹೊಂದಿದ್ದು, ಕುಟುಂಬಗಳು, ಸ್ನೇಹಿತರು ಹಾಗೂ ಪ್ರವಾಸಿಗರಿಗೆ ಮನರಂಜನೆಯ ವೇದಿಕೆಯಾಗಲಿದೆ. ಸಂತೆಯ ಉದ್ಘಾಟನೆ ಫೆಬ್ರವರಿ 6ರಂದು ಸಂಜೆ 5.30ಕ್ಕೆ - [ಹನುಮಾನ್ ಚಾಲೀಸಾ ಪಾರಾಯಣ ರಥೋತ್ಸವಕ್ಕೆ ಎಲ್. ನಾಗೇಂದ್ರ ಚಾಲನೆ](https://mysurumirror.com/hanuma-chalisa/) - ಮೈಸೂರು: ಮೈಸೂರಿನ ಅವಧೂತ ದತ್ತಪೀಠದ ವತಿಯಿಂದ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ನೇತೃತ್ವದಲ್ಲಿ ಫೆಬ್ರವರಿ 14ರಂದು ಮಹಾರಾಜ ಕಾಲೇಜು ಮೈದಾನದಲ್ಲಿ ಹನುಮಾನ್ ಚಾಲೀಸಾ ಮಹಾಪಾರಾಯಣ ಮಹಾಯಜ್ಞವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದ ಪ್ರಯುಕ್ತ ಚಾಮರಾಜ ಕ್ಷೇತ್ರ ವ್ಯಾಪ್ತಿಯಲ್ಲಿ ಹಮ್ಮಿಕೊಂಡಿರುವ ರಥೋತ್ಸವ ಹಾಗೂ ಪ್ರಚಾರ ಅಭಿಯಾನಕ್ಕೆ ಪಡುವಾರಹಳ್ಳಿ ವಾಲ್ಮೀಕಿ ರಸ್ತೆಯಲ್ಲಿ ಇಂದು ನಗರ ಬಿಜೆಪಿ ಅಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಎಲ್. ನಾಗೇಂದ್ರ ಪುಷ್ಪನಮನ ಸಲ್ಲಿಸಿ ಪ್ರಚಾರ ವಾಹನ ಮತ್ತು ಹನುಮಾನ್ ಟ್ಯಾಬ್ಲೋ ಸ್ಥಬ್ಧಚಿತ್ರ ವಾಹನಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ - [ದೃಢಸಂಕಲ್ಪದ ಪ್ರತಿರೂಪ: ಕ್ರೀಡಾ ಸಾಧಕ ರವಿ ಟಿ. ಎಸ್.](https://mysurumirror.com/a-symbol-of-determination-sports-achiever-ravi-t-s/) - ಮಹೇಶ್ ನಾಯಕ್maheshyoga10@gmail.com.9448980010 ಸತತ ಹತ್ತು ವರ್ಷಗಳಿಂದ ಮೈಸೂರಿನ ಓವಲ್ ಮೈದಾನದಲ್ಲಿ ಯಾವುದೇ ಪ್ರತಿಫಲದ ಆಸೆಯಿಲ್ಲದೆ ಉಚಿತವಾಗಿ ಅಥ್ಲೆಟಿಕ್ಸ್ ತರಬೇತಿ ನೀಡುತ್ತಿರುವ ರವಿ ಟಿ. ಎಸ್. ಅವರು, ಕ್ರೀಡಾ ಕ್ಷೇತ್ರದಲ್ಲಿ ಸೇವೆ, ಶಿಸ್ತು ಮತ್ತು ಸಮರ್ಪಣೆಯ ಪ್ರತೀಕವಾಗಿ ಗುರುತಿಸಿಕೊಂಡಿದ್ದಾರೆ. ಅನೇಕ ಯುವ ಕ್ರೀಡಾಪಟುಗಳಿಗೆ ದಾರಿ ತೋರಿಸಿರುವ ಇವರ ಸೇವೆ ನಿಜಕ್ಕೂ ಶ್ಲಾಘನೀಯ. ಕ್ರೀಡೆಯಲ್ಲಿ ಸಾಧನೆ ಮಾತ್ರವಲ್ಲ, ಬದುಕಿನ ಮೌಲ್ಯಗಳನ್ನು ಮಕ್ಕಳಿಗೆ ಕಲಿಸುವುದೇ ಇವರ ತರಬೇತಿಯ ಪ್ರಮುಖ ಉದ್ದೇಶ. ಇವರಿಂದ ತರಬೇತಿ ಪಡೆದ 21 ಜನ ಭಾರತೀಯ ಸೇನೆ, ಪ್ಯಾರಾಮೆಲಿಟರಿ - [ಯೋಗದ ಕಂಪು ಪಸರಿಸುತ್ತಿರುವ ಮೈಸೂರು ಯೋಗಾಚಾರ್ಯ ಪ್ರಕಾಶ್](https://mysurumirror.com/mysuru-yoga-teacher-prakash-spreading-the-essence-of-yoga/) - ಯೋಗವೆಂದರೆ ಕೇವಲ ದೇಹವನ್ನು ಬಗ್ಗಿಸುವ ಕಸರತ್ತು ಅಲ್ಲ; ಅದು ಜೀವನವನ್ನು ಶಿಸ್ತಿನ ದಾರಿಯಲ್ಲಿ ನಡೆಸುವ ವಿಜ್ಞಾನ. ಈ ಸತ್ಯವನ್ನು ತಮ್ಮ ಬದುಕಿನ ಮೂಲಕ ಸಾಬೀತುಪಡಿಸುತ್ತಿರುವ ಅಪರೂಪದ ಯೋಗ ಸಾಧಕರಲ್ಲಿ ಮೈಸೂರಿನ ತಿರುಮಲೆ ಯೋಗಾಚಾರ್ಯ ಪ್ರಕಾಶ್ ಅವರು ಪ್ರಮುಖ ಸ್ಥಾನ ಪಡೆದಿದ್ದಾರೆ. ಯೋಗನಗರಿ ಎಂದು ಖ್ಯಾತಿ ಪಡೆದ ಮೈಸೂರಿನಲ್ಲಿ ಅನೇಕ ಯೋಗ ಕೇಂದ್ರಗಳಿದ್ದರೂ, ರಾಮಾನುಜ ರಸ್ತೆಯ ಸರಳ ಆರಂಭದಿಂದ ಇಂದು ನೂರಾರು ಯೋಗಾಸಕ್ತರ ಬದುಕಿಗೆ ಬೆಳಕಾಗಿರುವ ಯೋಗಯಾತ್ರೆ ಯೋಗಾಚಾರ್ಯ ಪ್ರಕಾಶ್ ಅವರದು. ಯೋಗವನ್ನು ಕೇವಲ ದೈಹಿಕ ಆರೋಗ್ಯಕ್ಕೆ ಸೀಮಿತಗೊಳಿಸದೆ, - [ಕುಸುಮ್-ಸಿ: ಮಂಡ್ಯ ಜಿಲ್ಲೆಯ ಮೊದಲ ಕಾಮಗಾರಿಗೆ ಚಾಲನೆ](https://mysurumirror.com/kusum-c-first-work-launched-in-mandya-district/) - ಎನ್. ಕೋಡಹಳ್ಳಿಯ 15 ಎಕರೆಯಲ್ಲಿ 4.572 ಮೆ.ವ್ಯಾ. ಸಾಮರ್ಥ್ಯದ ಸೋಲಾರ್‌ ಘಟಕ ನಿಗಮದ ಅಧ್ಯಕ್ಷ ರಮೇಶ್ ಬಂಡಿಸಿದ್ದೇಗೌಡ ಅವರಿಂದ ಉದ್ಘಾಟನೆ ಮಂಡ್ಯ, ಜ.22, 2026: ಕೃಷಿ ಫೀಡರ್ ಗಳ ಸೋಲರೈಸೇಷನ್ ಮೂಲಕ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಹಗಲು ವೇಳೆಯಲ್ಲಿ ಸಮರ್ಪಕ ವಿದ್ಯುತ್‌ ಪೂರೈಸುವ 'ಕುಸುಮ್‌-ಸಿ' ಯೋಜನೆಯ ಮೊದಲ ಕಾಮಗಾರಿಗೆ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ ನಿಯಮಿತ (ಸೆಸ್ಕ್) ಅಧ್ಯಕ್ಷರೂ ಆದ ಶಾಸಕ ರಮೇಶ್‌ ಬಂಡಿಸಿದ್ದೇಗೌಡ ಅವರು ಹಾಗೂ ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ. ಮುನಿಗೋಪಾಲ್‌ ರಾಜು ಅವರು - [Bharat Connect ಮೂಲಕ ಸರಳೀಕೃತ EV ವಾಲೆಟ್ ರೀಚಾರ್ಜ್ ಮೂಲಕ NBBL ಮೊಬಿಲಿಟಿ ಕ್ಷೇತ್ರಕ್ಕೆ ಶಕ್ತಿ ನೀಡುತ್ತಿದೆ](https://mysurumirror.com/nbbl-empowers-the-mobility-sector-with-simplified-ev-wallet-recharge-through-bharat-connect/) - ಮೈಸೂರು, 23 ಜನವರಿ 2026: ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI)ಯ ಸಂಪೂರ್ಣ ಸ್ವಾಮ್ಯದ ಅಂಗ ಸಂಸ್ಥೆಯಾದ NPCI ಭಾರತ್ ಬಿಲ್‌ಪೇ ಲಿಮಿಟೆಡ್ (NBBL), ಭಾರತ್ ಕನೆಕ್ಟ್‌ನಲ್ಲಿನ ತನ್ನ ‘EV ರೀಚಾರ್ಜ್’ ವರ್ಗದ ಮೂಲಕ ಭಾರತದ ವೇಗವಾಗಿ ಬೆಳೆಯುತ್ತಿರುವ ವಿದ್ಯುತ್ ವಾಹನ ಪರಿಸರ ವ್ಯವಸ್ಥೆಗೆ ಡಿಜಿಟಲ್ ಪಾವತಿ ಪರಿಹಾರಗಳನ್ನು ಮತ್ತಷ್ಟು ಬಲಪಡಿಸುತ್ತಿದೆ. ಗ್ಲೋಬಲ್ ಫಿನ್‌ಟೆಕ್ ಫೆಸ್ಟ್ 2025 ಸಂದರ್ಭದಲ್ಲಿ ಪ್ರಾರಂಭಿಸಲಾದ ಈ ಹೊಸ ವರ್ಗವು, ವಿದ್ಯುತ್ ವಾಹನ ಮಾಲೀಕರಿಗೆ ಭಾರತ್ ಕನೆಕ್ಟ್-ಸಕ್ರಿಯಗೊಂಡ ಸಂಪರ್ಕ ಬಿಂದುಗಳ ಮೂಲಕ - [ರಾಜ್ಯ ಬಾಕ್ಸಿಂಗ್ ಚಾಂಪಿಯನ್‌ಶಿಪ್–2026: ಮೈಸೂರು ವಿಶ್ವವಿದ್ಯಾಲಯದ ಬಾಕ್ಸರ್‌ಗಳಿಗೆ 16 ಪದಕ](https://mysurumirror.com/mysore-university-boxers-secured-16-medals-at-the-rajya-state-boxing-championship-2026-this-achievement-highlights-their-strong-performance-in-the-event/) - ತುಮಕೂರು: ಕರ್ನಾಟಕ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್ (KABA) ಆಯೋಜಿಸಿದ್ದ ಕರ್ನಾಟಕ ರಾಜ್ಯ ಕ್ರೀಡಾಕೂಟದ ಬಾಕ್ಸಿಂಗ್ (ಪುರುಷ ಮತ್ತು ಮಹಿಳಾ) ಚಾಂಪಿಯನ್‌ಶಿಪ್–2026ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಬಾಕ್ಸರ್‌ಗಳು ಅತ್ಯುತ್ತಮ ಪ್ರದರ್ಶನ ನೀಡಿ ಒಟ್ಟು 16 ಪದಕಗಳನ್ನು ಗೆದ್ದಿದ್ದಾರೆ. ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್ (KOA) ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ (DYES) ಸಹಯೋಗದಲ್ಲಿ ಈ ಚಾಂಪಿಯನ್‌ಶಿಪ್‌ನ್ನು ಜನವರಿ 18ರಿಂದ 20ರವರೆಗೆ ತುಮಕೂರು ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿತ್ತು. ಪುರುಷ ಮತ್ತು ಮಹಿಳಾ ವಿಭಾಗಗಳಲ್ಲಿ ಮೈಸೂರು ವಿಶ್ವವಿದ್ಯಾಲಯದ ಕ್ರೀಡಾಪಟುಗಳು - [ಆಚರಿಸೋಣ 77ನೇ ಗಣರಾಜ್ಯೋತ್ಸವ!](https://mysurumirror.com/let-us-celebrate-the-77th-republic-day/) - ಸ್ವತಂತ್ರ ಭಾರತದ ಮೊಟ್ಟಮೊದಲ ಪ್ರಧಾನಮಂತ್ರಿ ಆಗಬೇಕಾಗಿದ್ದವರು, ಡಾ.ಬಿ.ಆರ್.ಅಂಬೇಡ್ಕರ್,ಸರ್ದಾರ್‌ಪಟೇಲ್, ರಾಜೇಂದ್ರಪ್ರಸಾದ್ ಈ ಮೂವರಲ್ಲೊಬ್ಬರು? ಉತ್ತಮ ಅರ್ಹರೂ ಅನುಭವಿ ಆಡಳಿತಗಾರರೂ ಆಗಿದ್ದ ಇಂಥ ಮಹನೀಯರಿಗೆ ಪ್ರಧಾನಿ ಗದ್ದುಗೆ ಲಭಿಸಲಿಲ್ಲ ಏಕೆ..?! ಅಂದು ಪ್ರಥಮ ಪ್ರಧಾನಿ ಗದ್ದುಗೆ ಏರಲು ಹಾತೊರೆಯುತ್ತಿದ್ದವರು ನೆಹರು ಮತ್ತು ಮಹಮದಲಿ ಜಿನ್ನ. ತತ್ಪರಿಣಾಮ, ಸರ್ದಾರ್‌ಪಟೇಲ್, ಬಾಬಾಸಾಹೇಬ್ ಬಿ.ಆರ್.ಅಂಬೇಡ್ಕರ್, ರಾಜೇಂದ್ರಪ್ರಸಾದ್, ಈ ಮೂವರು ಮಹನೀಯರು ಸ್ವಯಂ ಪ್ರೇರಿತರಾಗಿ ಪ್ರಧಾನಿ ಆಕಾಂಕ್ಷೆಯಿಂದ ಹಿಂದೆ ಸರಿದು ದೇಶಾಭಿಮಾನದ ತ್ಯಾಗಮೂರ್ತಿ ಗಳಾದರು! 1947ರಲ್ಲಿ ಇಂಗ್ಲೆಂಡಲ್ಲಿ ಜರುಗಿದ ಹಲವಾರು ಸುತ್ತಿನ ಸಭೆಯಲ್ಲೂ ಭಾರತ-ವಿಭಜನೆ ಸಮಸ್ಯೆ ಬಗೆಹರಿಯಲಿಲ್ಲ. - [ಜನವರಿ 24 ರಂದು ಮೈಸೂರಿನಲ್ಲಿ ಕೃಷ್ಣ ಬಲರಾಮ ರಥಯಾತ್ರೆ](https://mysurumirror.com/krishna-balarama-rathayatra-in-mysuru-on-january-24/) - ವರದಿ : ಮಹೇಶ್ ನಾಯಕ್ ಮೈಸೂರು : ಮೈಸೂರಿನ ಇಸ್ಕಾನ್ ಸಂಸ್ಥೆಯ ವತಿಯಿಂದ ಜನವರಿ 24 ರಂದು ಶ್ರೀ ಕೃಷ್ಣ ಬಲರಾಮರ ಭವ್ಯ ರಥಯಾತ್ರೆಯನ್ನು ಆಯೋಜಿಸಲಾಗಿದೆ ಎಂದು ಇಸ್ಕಾನ್ ಮೈಸೂರು ಉಪಾಧ್ಯಕ್ಷರಾದ ಕಾರಣ್ಯಸಾಗರ್ ದಾಸ ಹಾಗೂ ಸೌಮ್ಯ ರೂಪಕೃಷ್ಣ ದಾಸ ಅವರು ತಿಳಿಸಿದರು. ಜನವರಿ ೨೪ರಂದು ಸಂಜೆ 4.30 ಕ್ಕೆ ರಥಯಾತ್ರೆಯ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭದಲ್ಲಿ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಮಾಜಿ ಎಂಎಲ್ಸಿ ಗೋ. ಮಧುಸೂದನ ಸೇರಿದಂತೆ ಇಸ್ಕಾನ್ ಮೈಸೂರಿನ ಹಲವು ಗಣ್ಯರು - [ಆರೋಗ್ಯದ ಸಮತೋಲನಕ್ಕೆ ಆಯುರ್ವೇದದ ಬಸ್ತಿ ಚಿಕಿತ್ಸೆ](https://mysurumirror.com/ayurvedic-basti-treatment-for-health-balance/) - ಆಯುರ್ವೇದದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಹಾಗೂ ಅನಾರೋಗ್ಯವನ್ನು ದೂರಮಾಡಲು ಪಂಚಕರ್ಮಕ್ಕೆ ಅತ್ಯಂತ ಮಹತ್ವದ ಸ್ಥಾನವಿದೆ. ಪಂಚಕರ್ಮವು ದೇಹವನ್ನು ಶುದ್ಧಗೊಳಿಸುವ ಜೊತೆಗೆ ದೋಷಗಳ ಸಮತೋಲನವನ್ನು ಕಾಪಾಡುವ ವಿಶೇಷ ಚಿಕಿತ್ಸೆಯಾಗಿದೆ. ದೇಹದಲ್ಲಿನ ಅನಾರೋಗ್ಯವನ್ನು ನಿವಾರಿಸುವುದಷ್ಟೇ ಅಲ್ಲದೆ, ಆರೋಗ್ಯವಂತರು ತಮ್ಮ ಆರೋಗ್ಯವನ್ನು ದೀರ್ಘಕಾಲ ಉಳಿಸಿಕೊಳ್ಳಲು ಸಹ ಪಂಚಕರ್ಮ ಉಪಯುಕ್ತವಾಗಿದೆ. ದೇಹದ ಒಳಗಿನ ಶುದ್ಧತೆ ಮತ್ತು ಸಮತೋಲನವೇ ಉತ್ತಮ ಆರೋಗ್ಯದ ಮೂಲವಾಗಿದ್ದು, ಅದನ್ನು ಸಾಧಿಸಲು ಪಂಚಕರ್ಮ ಪ್ರಮುಖ ಪಾತ್ರ ವಹಿಸುತ್ತದೆ. ಪಂಚಕರ್ಮದ ಐದು ಪ್ರಮುಖ ಚಿಕಿತ್ಸೆಗಳಲ್ಲೊಂದು ಬಸ್ತಿ ಚಿಕಿತ್ಸೆ. ಆಯುರ್ವೇದದಲ್ಲಿ ಬಸ್ತಿಗೆ ವಿಶೇಷ ಮಹತ್ವ - [ಚಳಿಗಾಲದ ಆಹಾರದಲ್ಲಿ ಎಳ್ಳು ಸೇರಿಸಿಕೊಳ್ಳಿ: ಆಧುನಿಕ ಕಾಲಕ್ಕೆ ಪುರಾತನ ಪರಿಹಾರ](https://mysurumirror.com/include-sesame-seeds-in-your-winter-diet-an-ancient-remedy-for-modern-times/) - ಸುಪರ್ಣಾ ಮುಖರ್ಜಿ, ಕ್ಲಿನಿಕಲ್ ನ್ಯೂಟ್ರಿಷನ್ ಮತ್ತು ಡಯಟಿಕ್ಸ್, ನಾರಾಯಣ ಹೆಲ್ತ್ ಸಿಟಿ, ಬೆಂಗಳೂರುಚಳಿಗಾಲ ಆರಂಭವಾಗಿದೆ. ಈ ಸಲದ ಚಳಿಗಾಲದಲ್ಲಿ ಚಳಿ ಸ್ವಲ್ಪ ಜಾಸ್ತಿಯೇ ಇದೆ. ಸಾಮಾನ್ಯವಾಗಿ ಚಳಿಗಾಲ ಆರಂಭವಾಗುತ್ತಿದ್ದಂತೆ ತಾಪಮಾನ ಕಡಿಮೆಯಾಗುತ್ತದೆ ಮತ್ತು ಮಾನವನ ದೇಹದಲ್ಲಿ ಜೈವಿಕ ಬದಲಾವಣೆಗಳು ನಡೆಯುತ್ತವೆ. ವೈದ್ಯಕೀಯ ಪೋಷಣಾ ಶಾಸ್ತ್ರದ ಪ್ರಕಾರ, ಚಳಿಗಾಲವು ಕೇವಲ ಋತುಮಾನದ ಬದಲಾವಣೆ ಮಾತ್ರವಲ್ಲ, ಇದು ದೇಹದ ಆಂತರಿಕ ಸಾಮರಸ್ಯವನ್ನು ಕಾಪಾಡಿಕೊಳ್ಳಲು ಚಯಾಪಚಯ ಕ್ರಿಯೆಯ ಶಾಖ ಅಥವಾ 'ಜಠರಾಗ್ನಿ'ಯನ್ನು ತೀವ್ರಗೊಳಿಸಬೇಕಾದ ಸಮಯ. ಇಂದಿನ ಆಧುನಿಕ ಕೃಷಿ ಪದ್ಧತಿಯಿಂದಾಗಿ ಈ - [ಕೂ-ಆಪ್ಟೆಕ್ಸ್ ಸಂಕ್ರಾಂತಿ ವಿಶೇಷ ಸೀರೆ ಪ್ರದರ್ಶನ–ಮಾರಾಟ](https://mysurumirror.com/co-optex-sankranti-special-saree-exhibitionsale/) - ಮೈಸೂರು:ಸಂಕ್ರಾಂತಿ ಹಬ್ಬದ ಪ್ರಯುಕ್ತ ಕೂ-ಆಪ್ಟೆಕ್ಸ್ (CO-OPTEX) ವತಿಯಿಂದ ಆಯೋಜಿಸಿರುವ ವಿಶೇಷ ಪ್ರದರ್ಶನ–ಮಾರಾಟ ಮೇಳಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯರಾದ ಬಿ. ರಾಘವೇಂದ್ರ ಅವರು ಶುಕ್ರವಾರ ಚಾಲನೆ ನೀಡಿದರು. ಮೈಸೂರಿನ ಜೆಎಲ್‌ಬಿ ರಸ್ತೆಯಲ್ಲಿರುವ ಇನ್‌ಸ್ಟಿಟ್ಯೂಷನ್ ಆಫ್ ಎಂಜಿನಿಯರ್ಸ್ ಸಭಾಂಗಣದಲ್ಲಿ ಈ ಮೇಳವನ್ನು ಆಯೋಜಿಸಲಾಗಿದ್ದು, ಜನವರಿ 2ರಿಂದ 8 ದಿನಗಳ ಕಾಲ ರಿಯಾಯಿತಿ ದರದಲ್ಲಿ ಮಾರಾಟ ನಡೆಯಲಿದೆ. ಈ ಸಂದರ್ಭದಲ್ಲಿ ಮಾತನಾಡಿದ ಕೂ-ಆಪ್ಟೆಕ್ಸ್ ಬೆಂಗಳೂರು ಪ್ರಾದೇಶಿಕ ವ್ಯವಸ್ಥಾಪಕರಾದ ಎನ್. ಸುಂದರ್ ರಾಜನ್ ಅವರು, ಮೇಳದಲ್ಲಿ ಕೂ-ಆಪ್ಟೆಕ್ಸ್‌ನ - [ಮೈಸೂರಿನ ಕ್ರೀಡಾ ಕಿರೀಟ ಪ್ರಭಾಕರ್ ಜಿ.ಆರ್: ಓಟದ ಹಾದಿಯಿಂದ ಬದುಕಿನ ಪಥವರೆಗೆ](https://mysurumirror.com/mysurus-sports-crown-prabhakar-g-r-from-the-running-track-to-the-journey-of-life/) - ಮೈಸೂರಿನ ಕ್ರೀಡಾ ಕಿರೀಟ ಪ್ರಭಾಕರ್ ಜಿ.ಆರ್: ಓಟದ ಹಾದಿಯಿಂದ ಬದುಕಿನ ಪಥವರೆಗೆ ::Manjunath.B.R ಮೈಸೂರು ಕ್ರೀಡಾ ಇತಿಹಾಸದಲ್ಲಿ ಕೆಲವು ವ್ಯಕ್ತಿತ್ವಗಳು ಪದಕಗಳಿಗಿಂತ ದೊಡ್ಡವರು. ಅವರು ಕೇವಲ ಓಟಗಾರರಾಗಿಲ್ಲ, ಗುರುಗಳಾಗಿದ್ದಾರೆ; ಕ್ರೀಡಾಪಟುಗಳಷ್ಟೇ ಅಲ್ಲ, ವ್ಯಕ್ತಿತ್ವಗಳನ್ನು ರೂಪಿಸಿದ್ದಾರೆ. ಅಂತಹ ಅಪರೂಪದ ಕ್ರೀಡಾ ಸಾಧಕರಲ್ಲಿ ಪ್ರಭಾಕರ್ ಜಿ.ಆರ್ ಎಂಬ ಹೆಸರು ಮೈಸೂರಿನ ಕ್ರೀಡಾ ಕಿರೀಟವಾಗಿ ಮಿನುಗುತ್ತದೆ. ಸಾಧಾರಣ ಹಿನ್ನಲೆ ಅಸಾಧಾರಣ ಸಾಧನೆ 1958 ರಲ್ಲಿ ಕೆ.ಆರ್. ನಗರದಲ್ಲಿ ರಂಗಶೆಟ್ಟಿ,ಗೌರಮ್ಮ ದಂಪತಿಗಳಿಗೆ ಜನಿಸಿದ ಪ್ರಭಾಕರ್ ಜಿ.ಆರ್, ತಮ್ಮ ಬಾಲ್ಯದಿಂದಲೇ ಕ್ರೀಡೆಯತ್ತ ಅಪಾರ ಆಸಕ್ತಿ - [ಮೈಸೂರಿನಲ್ಲಿ ಆದಿಯೋಗಿ ರಥಯಾತ್ರೆ](https://mysurumirror.com/the-adiyogi-rath-yatra-is-currently-in-mysuru-as-part-of-a-70-day-1000-km-spiritual-journey-from-udupi-to-the-isha-yoga-centre-in-coimbatore-for-mahashivaratri-2026/) - ಮೈಸೂರು, ಡಿ. ೩೧: ೨೦೨೫-೨೬ರ ಪವಿತ್ರ ಆದಿಯೋಗಿ ರಥಯಾತ್ರೆಯ ಭಾಗವಾಗಿ, ಸುಮಾರು ೧,೦೦೦ ಕಿ.ಮೀ.ಗಳ ಯಾತ್ರೆಯಲ್ಲಿರುವ ಆದಿಯೋಗಿ ರಥವು ಬುಧವಾರ ಡಿಸೆಂಬರ್ ೩೧ರಂದು ಮೈಸೂರಿಗೆ ಆಗಮಿಸಲಿದೆ. ಇಲವಾಲದ ವಿವೇಕಾನಂದ ಫಾರ್ಮ್ ಹಾಲ್‌ನಿಂದ ಬೆಳಿಗ್ಗೆ ೮ ಗಂಟೆಗೆ ಪ್ರಯಾಣ ಆರಂಭಿಸುವ ರಥವು ಹಿಂಕಲ್, ಸರಸ್ವತಿಪುರಂ, ವಿದ್ಯಾರಣ್ಯಪುರಂ ಮಾರ್ಗವಾಗಿ ಶ್ರೀ ಸುತ್ತೂರು ಮಠವನ್ನು ತಲುಪಲಿದೆ.ರಥಯಾತ್ರೆಯು ಜನವರಿ ೧ ಮತ್ತು ೨ರಂದು ಮೈಸೂರಿನ ವಿವಿಧ ಪ್ರಮುಖ ಸ್ಥಳಗಳಲ್ಲಿ ಸಾಗಲಿದ್ದು, ಫೆಬ್ರವರಿ ೧೩, ೨೦೨೬ರಂದು ಮಹಾಶಿವರಾತ್ರಿ ಪೂರ್ವಭಾವಿಯಾಗಿ ಕೊಯಂಬತ್ತೂರಿನ ಈಶ ಯೋಗ ಕೇಂದ್ರದಲ್ಲಿರುವ - [ಇಸ್ಕಾನ್ ಮೈಸೂರು ದೇವಾಲಯದಲ್ಲಿ ಶ್ರೀ ವೈಕುಂಠ ಏಕಾದಶಿ](https://mysurumirror.com/vaikuntha-ekadashi-celebrations-at-iskcon-mysuru-special-vaikuntha-dwara-constructed/) - ಮೈಸೂರು, ಡಿ. 30:ಮೈಸೂರಿನ ಜಯನಗರದಲ್ಲಿರುವ ಇಸ್ಕಾನ್ ಮೈಸೂರು ದೇವಾಲಯವು ಇಂದು ಭಕ್ತಿಭಾವ ಮತ್ತು ಆಧ್ಯಾತ್ಮಿಕ ಉತ್ಸಾಹದಿಂದ ತುಂಬಿದೆ. ಶ್ರೀ ವೈಕುಂಠ ಏಕಾದಶಿ ಎಂಬ ಅತ್ಯಂತ ಪವಿತ್ರ ಹಬ್ಬವನ್ನು ಮಂಗಳವಾರ, ಡಿಸೆಂಬರ್ 30ರಂದು ಇಲ್ಲಿ ಸಂಭ್ರಮ ಹಾಗೂ ಶ್ರದ್ಧೆಯಿಂದ ಆಚರಿಸಲಾಗುತ್ತಿದೆ. ಈ ದಿವ್ಯ ಸಂದರ್ಭವನ್ನು ಸ್ಮರಣೀಯಗೊಳಿಸುವ ಸಲುವಾಗಿ ದೇವಾಲಯದ ಮುಖ್ಯ ಪ್ರವೇಶದ್ವಾರದಲ್ಲಿ ಭಕ್ತರಿಗಾಗಿ ವಿಶೇಷವಾಗಿ ವೈಕುಂಠ ದ್ವಾರವನ್ನು ನಿರ್ಮಿಸಲಾಗಿದ್ದು, ಆ ದ್ವಾರದಿಂದ ಪ್ರವೇಶಿಸುವ ಪ್ರತಿಯೊಬ್ಬ ಭಕ್ತನಿಗೂ ವೈಕುಂಠನ ಅನುಭವ ಲಭಿಸಲಿ ಎಂಬ ಸಂಕಲ್ಪ ವ್ಯಕ್ತವಾಗಿದೆ. ಭಕ್ತರು ಬೆಳಿಗ್ಗೆ 7.30 - [ರಾಷ್ಟ್ರಕವಿ ಕೆ.ವಿ.ಪುಟ್ಟಪ್ಪ : ಜಗದಕವಿ ಯುಗದಕವಿ](https://mysurumirror.com/rashtrakavi-k-v-puttappa-a-universal-poet-a-poet-of-the-age/) - (ಡಿ.29 ಕುವೆಂಪು ಜನ್ಮದಿನ. ಅವರ ಬಗ್ಗೆ ಸುವಿಚಾರ ಒಂದನ್ನು ಕುಮಾರಕವಿ ನಟರಾಜ್ ಓದುಗರ ಮುಂದೆ ತೆರೆದಿಟ್ಟಿದ್ದಾರೆ.) "ಆಡು ಮುಟ್ಟದ ಸೊಪ್ಪಿಲ್ಲ, ಕುವೆಂಪು ಬರೆಯದ ಸಾಹಿತ್ಯವಿಲ್ಲ" ಕತೆ, ಕವನ, ನಾಟಕ, ವಿಮರ್ಶೆ, ಮಹಾಕಾವ್ಯ, ಖಂಡಕಾವ್ಯ, ಕಾದಂಬರಿ, ಕಾವ್ಯಮೀಮಾಂಸೆ, ಪ್ರಬಂಧ, ಅಂಕಣ, ಭಾಷಣ, ಲೇಖನ, ಶಿಶುಸಾಹಿತ್ಯ, ಅನುವಾದ, ವಿಮರ್ಶೆ, ಆತ್ಮಕಥೆ, ಸಿನಿಮಾ ಕಥೆ, ಚಿತ್ರಕಥೆ, ಹಾಡು, ಸಂಭಾಷಣೆ, ಜೀವನಚರಿತ್ರೆ, ರಗಳೆ ಭಾವಗೀತೆ, ಪದಕೋಶ, ಪತ್ರಿಕೋದ್ಯಮ, ರಾಜಕಾರಣ, ಆರ್ಥಿಕಜ್ಞಾನ, ಇಂಗ್ಲಿಷ್‌ ಸಾಹಿತ್ಯ ಮುಂತಾದ ಪ್ರಾಕಾರಗಳಲ್ಲಿ ಒಟ್ಟು 75 ಕೃತಿ ಸೃಜಿಸಿ ಯಶಸ್ವಿಯಾದ ಪ್ರಪಂಚದ ಏಕಮೇವಾದ್ವಿತೀಯ ವರಕವಿ. - [ಜೆಎಸ್‌ಎಸ್ ದಂತ ಆಸ್ಪತ್ರೆಯಿಂದ ವಿಶೇಷಚೇತನ ಮಕ್ಕಳಿಗೆ ಆರೋಗ್ಯ ತಪಾಸಣೆ ಶಿಬಿರ](https://mysurumirror.com/health-check-up-camp-for-specially-abled-children-by-jss-dental-hospital/) - ಮೈಸೂರು: ಜೆಎಸ್‌ಎಸ್ ದಂತ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ವತಿಯಿಂದ ಡಿಸೆಂಬರ್ 7ರಂದು ಪೇರೆಂಟ್ಸ್ ಅಸೋಸಿಯೇಷನ್ ಆಫ್ ಡೆಫ್ ಚಿಲ್ಡ್ರನ್‌ನ ಇನ್ಸಿಟ್ಯೂಟ್ ಆಫ್ ಮದರ್ ಅಂಡ್ ಡೆಫ್ ಚೈಲ್ಡ್ ಸಂಸ್ಥೆಯಲ್ಲಿ ವಿಶೇಷಚೇತನ ಮಕ್ಕಳು ಮತ್ತು ಅವರ ಪೋಷಕರಿಗಾಗಿ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಯಿತು. ಜೆಎಸ್‌ಎಸ್ ದಂತ ವೈದ್ಯಕೀಯ ಮಹಾವಿದ್ಯಾಲಯದ ಹಿರಿಯ ಪ್ರಾಧ್ಯಾಪಕರಾದ ಡಾ. ಬಿ. ನಂದಲಾಲ್ ಮಾತನಾಡಿ, ಜೆಎಸ್‌ಎಸ್ ದಂತ ಆಸ್ಪತ್ರೆ ಕಳೆದ 35 ವರ್ಷಗಳಿಂದ ಅನುಭವಿ ತಜ್ಞರ ತಂಡದೊಂದಿಗೆ ಉತ್ತಮ ಸೇವೆ ಒದಗಿಸುತ್ತಿದೆ - [ಮೈಸೂರಿನಲ್ಲಿ ವರಮಹಾಲಕ್ಷ್ಮಿ ಸಿಲ್ಕ್ಸ್ ಶೋರೂಮ್ ಲೋಕಾರ್ಪಣೆ](https://mysurumirror.com/varamahalakshmi-silks-showroom-inaugurated-in-mysore/) - ಮೈಸೂರು, ಡಿ.೭: ಭಾರತದ ಪ್ರಮುಖ ಎಥ್ನಿಕ್ ವೇರ್ ರೀಟೈಲರ್ ವರಮಹಾಲಕ್ಷ್ಮಿ ಸಿಲ್ಕ್ಸ್ ತನ್ನ ೭೫ನೇ ಶೋರೂಮ್ ಅನ್ನು ಮೈಸೂರಿನ ಗೋಕುಲಂ ರಸ್ತೆಯಲ್ಲಿ ಉದ್ಘಾಟಿಸಿದೆ.ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ತಮ್ಮ ಅಮೃತ ಹಸ್ತದಿಂದ ಕಾಂಚೀಪುರಂ ವರಮಹಾಲಕ್ಷ್ಮಿ ಸಿಲ್ಕ್ಸ್ ಮಳಿಗೆಯನ್ನು ಲೋಕಾರ್ಪಣೆ ಮಾಡಿದರು. ಪ್ರೀಮಿಯಂ ರೇಷ್ಮೆ ಸಂಗ್ರಹ:ಕಾಂಚೀಪುರಂ ವರಮಹಾಲಕ್ಷ್ಮಿ ಸಿಲ್ಕ್ಸ್ ಕಡಿಮೆ ಬೆಲೆಯಲ್ಲಿಯೇ ಪ್ರೀಮಿಯಂ-ಗುಣಮಟ್ಟದ ರೇಷ್ಮೆ ಸೀರೆಗಳನ್ನು ಒದಗಿಸುವುದಕ್ಕೆ ಪ್ರಸಿದ್ಧ.ಮಳಿಗೆಯಲ್ಲಿ ಕಾಂಚೀಪುರಂ, ಬನಾರಸಿ, ಪಟೋಲಾ, ಕೋಟಾ, ಪೈಠಾನಿ, ಆರ್ಗನ್ಜಾ, ಕುಪ್ಪಡಂ, ಇಕ್ಕತ್,ಬಂಧನಿ ಸೇರಿದಂತೆ ವಿವಿಧ ಸಂಗ್ರಹಗಳು ಲಭ್ಯ. ಉದ್ಘಾಟನಾ - [ಕಲ್ಚರಲಿಟಿಕ್ಸ್ ಫೋರ್ಬ್ಸ್ ಸಾಲೆಕ್ಟ್ 200 ಆಯ್ಕೆ](https://mysurumirror.com/culturelytics-in-forbes-india-dgems-select-200-200-ಆಯಕ/) - ಡಿಸೆಂಬರ್ 3, 2025: ಸಂಸ್ಥೆಗಳು ಸಂಸ್ಕೃತಿಯನ್ನು ಅಳೆಯುವ ಮತ್ತು ನಿರ್ವಹಿಸುವ ವಿಧಾನವನ್ನು ಪರಿವರ್ತಿಸುತ್ತಿರುವ ಪ್ರವರ್ತಕ ಎಐ ಚಾಲಿತ ಕಲ್ಚರ್ಟೆಕ್ ಕಂಪನಿ ಕಲ್ಚರಲಿಟಿಕ್ಸ್ ಅನ್ನು ಫೋರ್ಬ್ಸ್ ಇಂಡಿಯಾ ಮತ್ತು ಡಿ ಗ್ಲೋಬಲಿಸ್ಟ್ ತನ್ನ 2025 ರ ಜಾಗತಿಕ ವ್ಯಾಪಾರ ಸಾಮರ್ಥ್ಯ ಹೊಂದಿರುವ 200 ಆಯ್ದ ಕಂಪನಿಗಳಲ್ಲಿ ಒಂದು ಎಂದು ಆಯ್ಕೆ ಮಾಡಿದ್ದಾರೆ. ಅಪಾರ ಗೌರವವನ್ನು ಹೊಂದಿರುವ ಸಮೂಹವು 1,000 ಕ್ಕೂ ಹೆಚ್ಚು ಸಂಸ್ಥಾಪಕರನ್ನು ಪ್ರತಿನಿಧಿಸುತ್ತದೆ. ಇದರಲ್ಲಿ ಭಾರತದ ಸುಮಾರು 20% ಯುನಿಕಾರ್ನ್ ನಾಯಕರು ಸೇರಿದ್ದಾರೆ ಮತ್ತು ಒಟ್ಟಾರೆಯಾಗಿ USD - [World AIDS Day 2025: ಇಂದು ವಿಶ್ವ ಏಡ್ಸ್ ದಿನ; ಆಚರಣೆ, ಮಹತ್ವ ಮತ್ತು ಇತಿಹಾಸ — ಸಂಪೂರ್ಣ ವರದಿ](https://mysurumirror.com/world-aids-day-2025-today-is-world-aids-day-celebration-significance-and-history-full-report/) - ತಮ್ಮ ತಪ್ಪೇ ಇಲ್ಲದೆ ಹುಟ್ಟಿನಿಂದಲೇ ಎಚ್ಐವಿ ಹೊಂದಿರುವವರ ನೋವಿನ ದನಿ ಕೇಳಿಸಿಕೊಳ್ಳಿವಿಶ್ವ ಏಡ್ಸ್ ದಿನದ ಸಂದರ್ಭದಲ್ಲಿ ವಿಶೇಷ ಬರಹ ಲೇಖಕರು: Dr Ranjith J, Senior Consultant, Internal Medicine, Narayana Health city, Bengaluru. ಏಡ್ಸ್ ಕುರಿತು ಸಾಮಾನ್ಯ ಎಲ್ಲರಿಗೂ ಗೊತ್ತಿರುತ್ತದೆ. ಆದರೆ ಏಡ್ಸ್ ಇರುವ ವ್ಯಕ್ತಿಯನ್ನು ಹೇಗೆ ನೋಡಬೇಕು ಎಂಬುದು ಬಹುತೇಕರಿಗೆ ತಿಳಿದಿಲ್ಲ. ಹಾಗಾಗಿ ನಮ್ಮಲ್ಲಿ ಬಹಳಷ್ಟು ಮಂದಿ ಅವರ ತಪ್ಪೇ ಇಲ್ಲದೆ ಕಷ್ಟ ಪಡುವಂತಾಗಿದೆ. ರೋಗವನ್ನು ತಡೆಗಟ್ಟುವುದಕ್ಕೆ ಮತ್ತು ಚಿಕಿತ್ಸೆ ಮಾಡುವುದಕ್ಕೆ ಸಾಕಷ್ಟು - [ಉಡುಪಿ ಶ್ರೀ ಕೃಷ್ಣಮಠದಲ್ಲಿ ಕನಕನ ಕಿಂಡಿಯ ಕನಕ ಕವಚಕ್ಕೆ ಪೂಜೆ ಸೇವಾರ್ಥಿ “ಫಲಾಪೇಕ್ಷೆಯಿಲ್ಲದ ಸೇವೆ” ಮಾಜಿ ಸಚಿವ ಪ್ರಮೋದ್ ಮಧ್ವರಾಜ್](https://mysurumirror.com/special-puja-for-golden-kavacha-at-udupis-kanakana-kindi-ex-minister-pramod-madhwaraj/) - ಉಡುಪಿ:ಪರ್ಯಾಯ ಪುತ್ತಿಗೆ ಮಠದ ಆಶ್ರಯದಲ್ಲಿ ಶ್ರೀ ಕೃಷ್ಣಮಠದಲ್ಲಿ ನಡೆಯುತ್ತಿರುವ ಬೃಹತ್ ಗೀತೋತ್ಸವದ ಅಂಗವಾಗಿ ನವೆಂಬರ್ ೨೮ರಂದು ಜರುಗಲಿರುವ ಲಕ್ಷಕಂಠ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಸ್ವರ್ಣ ತೀರ್ಥ ಮಂಟಪ ಮತ್ತು ಕನಕನ ಕಿಂಡಿಗೆ ತಯಾರಿಸಿರುವ ‘ಕನಕ ಕವಚ’ ವನ್ನು ಲೋಕಾರ್ಪಣೆಗೊಳಿಸಲು ಮಠದಲ್ಲಿ ಸಕಲ ಸಿದ್ಧತೆಗಳು ಮುಂದುವರಿದಿವೆ.ಕನಕ ದಾಸರ ಅಧ್ಯಾತ್ಮಿಕ ಪರಂಪರೆಯನ್ನು ಪ್ರತಿಬಿಂಬಿಸುವ ಈ ವಿಶಿಷ್ಟ ಕನಕ ಕವಚವನ್ನು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಸೇವಾರೂಪದಲ್ಲಿ ಭಕ್ತಿಭಾವಪೂರ್ವಕವಾಗಿ ಅರ್ಪಿಸಿದ್ದಾರೆ. - [ಜಿಮ್ನಾಸ್ಟಿಕ್ ಹಿರಿಯ ತರಬೇತುದಾರ ಅರುಣ್ ಕುಮಾರ್ ಪಾಟೀಲ್ ನಿಧನ](https://mysurumirror.com/senior-gymnastics-coach-arun-kumar-patil-passed-away/) - ಭಾರತೀಯ ಕ್ರೀಡಾ ಪ್ರಾಧಿಕಾರದ ಹಿರಿಯ ಜಿಮ್ನಾಸ್ಟಿಕ್ ಹಿರಿಯ ತರಬೇತುದಾರ ಅರುಣ್ ಕುಮಾರ್ ಪಾಟೀಲ್ (೭೦) ಇಂದು ಮಧ್ಯಾಹ್ನ ೧೨ ಗಂಟೆಗೆ ವಯೋಸಹಜ ಕಾಯಿಲೆಯಿಂದ ಬೋಗಾದಿ ೨ನೆ ಹಂತದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ನಿವೃತ್ತಿ ನಂತರ, ಅವರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಹಿರಿಯ ಜಿಮ್ನಾಸ್ಟಿಕ್ ತರಬೇತುದಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಕರ್ನಾಟಕ ಜಿಮ್ನಾಸ್ಟಿಕ್ ಕ್ಷೇತ್ರದಲ್ಲಿ ಅಗ್ರಗಣ್ಯರೆಂದು ಗಣನೆ ಮಾಡಲ್ಪಟ್ಟಿದ್ದು,ಮೈಸೂರು ಜಿಮ್ನಾಸ್ಟಿಕ್ ಗೆ ತಮ್ಮ ಉತ್ತಮ ಸೇವೆ ನೀಡಿ, ಇಲ್ಲಿ ತರಬೇತಿ ಪಡೆದ ಪ್ರಮುಖ ಕ್ರೀಡಾಪಟುಗಳು ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ - [ನವಂಬರ್ 21 ರಿಂದ ರಾಮಕೃಷ್ಣ ಆಶ್ರಮದಲ್ಲಿ ಶತಮಾನೋತ್ಸವ](https://mysurumirror.com/the-centenary-100th-anniversary-celebrations-of-sri-ramakrishna-ashram-in-mysuru-will-be-held-from-november-21-to-24-2025/) - ಮೈಸೂರು ಯಾದವಗಿರಿಯ ಶ್ರೀ ರಾಮಕೃಷ್ಣ ಆಶ್ರಮವು ತನ್ನ ಸ್ಥಾಪನೆಯ ಶತಮಾನೋತ್ಸವದ ಸಂಭ್ರಮವನ್ನು ಈ ವರ್ಷ ನವೆಂಬರ್ ೨೧ ರಿಂದ ನಾಲ್ಕು ದಿನಗಳ ಕಾಲ ಅದ್ದೂರಿಯಾಗಿ ಹಾಗೂ ಹಲವು ಅರ್ಥಪೂರ್ಣ ಕಾರ್ಯಕ್ರಮಗಳೊಂದಿಗೆ ಆಚರಿಸಲಿದೆ. ೧೯೨೫ರಲ್ಲಿ ಸ್ಥಾಪಿತವಾದ ಮೈಸೂರಿನ ಈ ಆಶ್ರಮವು ಅಧ್ಯಾತ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಶತಮಾನಸೇವೆ ಸಲ್ಲಿಸಿ, ಭಾರತೀಯ ಆಧ್ಯಾತ್ಮ ಪರಂಪರೆಗೆ ಮಹತ್ವದ ಕೊಡುಗೆ ನೀಡಿದೆ. ನೂರು ವರ್ಷಗಳ ಸಾರ್ಥಕ ಸೇವೆ ಸಲ್ಲಿಸಿದೆ ಯಾದವಗಿರಿಯಲ್ಲಿರುವ ಶ್ರೀರಾಮಕೃಷ್ಣ ಆಶ್ರಮದ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದ - [ದೀಪದಿಂದ ದೀಪ ಹಚ್ಚೋಣ! ಕತ್ತಲೆಯಿಂದ ಬೆಳಕಿನೆಡೆಗೆ ಸಾಗೋಣ!  ](https://mysurumirror.com/lets-light-the-lamp-with-a-lamp-lets-move-from-darkness-to-light/) - ದೀಪದಿಂದ ದೀಪ ಹಚ್ಚೋಣ! ಕತ್ತಲೆಯಿಂದ ಬೆಳಕಿನೆಡೆಗೆ ಸಾಗೋಣ! ಆಶ್ವಯುಜ ಅಮಾವಾಸ್ಯೆ ಹಿಂದಿನಾದಿನ ನರಕಾಸುರನ ಸಂಹಾರಗೈದ ಪ್ರಯುಕ್ತ ನರಕ ಚತುರ್ದಶಿಯಂದು ಕಷ್ಟಕಾರ್ಪಣ್ಯ ನಷ್ಟನೋವು ಎಂಬ ನರಕಗಳನ್ನು ನಾಶಗೊಳಿಸಿ, ದರಿದ್ರಲಕ್ಷ್ಮಿ ಯನ್ನು ಓಡಿಸಿ, ಹಳೆಕೊಳೆ ತೆಗೆದೊಗೆದು, ಮನ-ಮನೆ ಶುದ್ಧಗೊಳಿಸಿ, ಸುಖ ಸಂತೋಷ ಶಾಂತಿ ನೆಮ್ಮದಿ ಬರಮಾಡಿಕೊಳ್ಳಲು ಧನಲಕ್ಷ್ಮಿಯನ್ನು ಪೂಜಿಸಲಾಗುತ್ತದೆ. ಅಮಾವಾಸ್ಯೆ ಮರುದಿನ ಕಾರ್ತಿಕ ಮಾಸದ ಪಾಡ್ಯಮಿಯಂದು ವಿಷ್ಣು ಅವತಾರದ ವಾಮನನಿಂದ ವರವನ್ನು ಪಡೆದ ಬಲಿ ಚಕ್ರವರ್ತಿಯ ಆಸೆಯಂತೆ ಅಜ್ಞಾನ ಅಹಂಕಾರದ ಅಂಧಕಾರ ಅಳಿಸಿ, ಸುಜ್ಞಾನ ಸದಾಚಾರ ಎಂಬ ಬೆಳಕು ಮೂಡಿಸಲು, - [ಇನ್ನೂ ನಿಲ್ಲದ ಸಾಮಾಜಿಕ ಬಹಿಷ್ಕಾರ ಪದ್ಧತಿ](https://mysurumirror.com/the-social-boycott-system-that-still-continues/) - ಮೈಸೂರು: ಸರಗೂರು ತಾಲೂಕಿನ ಸಾಗರೆ ಗ್ರಾಮದ ಎಸ್.ಎಂ. ನಂಜೇಗೌಡ ಅವರ ಕುಟುಂಬಕ್ಕೆ ಗ್ರಾಮದ ಹಲವರು ಒಟ್ಟುಗೂಡಿ ಕ್ಷಲ್ಲಕ ಕಾರಣಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿ, ಎಸ್‌ಪಿಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ. ಹೀಗಾಗಿ ವಿಳಂಬ ಮಾಡಿದರೆ ಅಲ್ಲಿನ ಗ್ರಾಪಂ ಕಚೇರಿ ಎದುರು ಕರ್ನಾಟಕ ಪ್ರಜಾಪಾರ್ಟಿ(ರೈತ ಪರ್ವ) ವತಿಯಿಂದ ತೀವ್ರ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ರಾಜ್ಯಾಧ್ಯಕ್ಷ ಡಾ.ಬಿ. ಶಿವಣ್ಣ ಎಚ್ಚರಿಸಿದರು. ನಗರದಲ್ಲಿ ಸುದ್ದಿಗಾರರೊಡನೆ ಮಾತನಾಡಿ, ಗ್ರಾಮದ ನಂಜೇಗೌಡ ಹಾಗೂ ಇವರ ಕುಟುಂಬದ ದೊಡ್ಡತಾಯಮ್ಮ ಸತತವಾಗಿ ಸಾಗರೆ ಗ್ರಾಪಂ - [ಮೈಸೂರು 2030ರ ರಚನಾತ್ಮಕ ನಿರ್ಮಾಣದ ಪರಿಕಲ್ಪನೆಯ ಉದ್ದೇಶಿತ MyMysuru Ideathon ಗ್ರ್ಯಾಂಡ್ ಫಿನಾಲೆಯು ಮುಕ್ತಾಯಗೊಂಡಿದೆ.](https://mysurumirror.com/mymysuru-ideathon/) - ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಮಾನ್ಯ ಸಂಸದರಾದ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರವರ ಪರಿಕಲ್ಪನೆಯ ಉಪಕ್ರಮವಾಗಿ ಜನರ ಸಹಭಾಗಿತ್ವದೊಂದಿಗೆ ಮೈಸೂರು ನಗರವನ್ನು 2030ರ ವೇಳೆಗೆ ಸ್ವಚ್ಛ, ಸುಂದರ, ಹಸಿರು ಹಾಗೂ ರಚನಾತ್ಮಕವಾಗಿ ಅಭಿವೃದ್ಧಿಪಡಿಸುವ ಉದ್ದೇಶದೊಂದಿಗೆ ದಿನಾಂಕ 22.08.2025 ರಂದು MyMysuru Ideathon ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿತ್ತು. ಮಾನ್ಯ ಸಂಸದರ ಈ ಉಪಕ್ರಮದಲ್ಲಿ ಪರಿಸರ ಸಂರಕ್ಷಣೆ, ಸಂಚಾರ ದಟ್ಟಣೆ ನಿವಾರಣೆ, ಪರಂಪರೆ, ಆರೋಗ್ಯ, ಆಡಳಿತ, ಗ್ರಾಮೀಣ- ನಗರ ಏಕೀಕರಣ ಹಾಗೂ ಇತರೆ ಒಂಬತ್ತು ಅಂಶಗಳ ಕುರಿತು - [JB Fresh Face Season 8 is a success under the leadership of Jayanti Ballal, hosted by Raj Diamonds in association with Kankan Silks](https://mysurumirror.com/jb-fresh-face-season-8-is-a-success-under-the-leadership-of-jayanti-ballal-hosted-by-raj-diamonds-in-association-with-kankan-silks/) - The grand finale of Fresh Face Season 8 was held on Saturday at the Arkor Hotel in Mysore, The much-awaited Fresh Face, an iconic platform that celebrates youth, talent, fashion and confidence, has filled the audience with the most glamorous and beautiful moments of the year. This season was a big and bright success. The - [ಇಂದು ವಿಶ್ವ ಫಿಜಿಯೋಥೆರಪಿ ದಿನ :ಫಿಜಿಯೋಥೆರಪಿ ಚಿಕಿತ್ಸಾ ವಿಧಾನದಿಂದ ರೋಗಿಗಳು ಗುಣಮುಖ](https://mysurumirror.com/today-is-world-physiotherapy-day-patients-are-recovering-from-physiotherapy-treatment/) - ಇಂದು ಫೀಜಿಯೋಥೆರಪಿ ದಿನ: ಮದ್ದು,ಮಾತ್ರೆಗಳಿಲ್ಲದೆ ದೇಹದ ನಾನಾ ರೋಗಗಳಿಗೆ ದಿವ್ಯ ಔಷಧ ಎನಿಸಿರುವ ಫೀಜಿಯೋಥೆರಪಿಗೆ ಈಗ ಎಲ್ಲಿಲ್ಲದ ಬೇಡಿಕೆ.ವಿಶೇಷಚೇತನ ಮಕ್ಕಳಿಗಾಗಿ ಫಿಸಿಯೋಥೆರಪಿಯು ದೈಹಿಕ, ಸಾಮಾಜಿಕ ಮತ್ತು ಭಾವನಾತ್ಮಕ ಬೆಳವಣಿಗೆಯನ್ನು ಬೆಂಬಲಿಸುತ್ತದೆ.ಇದು ಮಕ್ಕಳಿಗೆ ಗರಿಷ್ಠ ಮಟ್ಟದ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.ಬೆಳವಣಿಗೆಯಲ್ಲಿ ವಿಳಂಬ, ಸೆರೆಬ್ರಲ್ ಪಾಲ್ಸಿ, ಡೌನ್ ಸಿಂಡ್ರೋಮ್, ಆಟಿಸಂ, ಮಸ್ಕ್ಯುಲರ್ ಡಿಸ್ಟ್ರೋಫಿ ಮುಂತಾದ ಸಮಸ್ಯೆಗಳಿಂದ ಬಳಲುತ್ತಿರುವ ಮಕ್ಕಳಿಗೆ ಚಲನೆ, ಭಂಗಿ, ಹೊಂದಾಣಿಕೆ ಮತ್ತು ಸ್ನಾಯು ಬಲವನ್ನು ಸುಧಾರಿಸಲು ನೆರವಾಗುತ್ತದೆ.ಫಿಸಿಯೋಥೆರಪಿಯು ಒಟ್ಟು ಸ್ನಾಯು ಚಲನೆಗೆ ಸಂಬಂಧಿಸಿದ ಚಟುವಟಿಕೆಗಳು - [ಹುತಾತ್ಮರ ಹೆಸರಿನಲ್ಲಿ ಒಂದು ಗಿಡ ಹಸಿರಿನೊಂದಿಗೆ ರಾಷ್ಟ್ರಕ್ಕೆ ನಮನ](https://mysurumirror.com/salute-to-the-nation-with-a-plant-of-greenery-in-the-name-of-the-martyrs/) - 79 ನೇಯ ಸ್ವಾತಂತ್ರ ದಿನಾಚರಣೆಯ ಪ್ರಯುಕ್ತ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ನ್ಯಾಯಾಂಗ ಸಂರಕ್ಷಣಾ ಮಂಡಳಿಯ ಸಂಯೋಜನೆಯೊಂದಿಗೆ ಹುತಾತ್ಮರ ಹೆಸರಿನಲ್ಲಿ ಒಂದು ಗಿಡ ಹಸಿರಿನೊಂದಿಗೆ ರಾಷ್ಟ್ರಕ್ಕೆ ನಮನ ಸಲ್ಲಿಸಿ ರಾಷ್ಟ್ರೀಯ ಗಿಡ ನೆಡುವ ಅಭಿಯಾನವನ್ನು ಆಯೋಜಿಸಿದ್ದು ,ನಮ್ಮ ಮಾತೃ ಭೂಮಿಗಾಗಿ ಸೇವೆ ಸಲ್ಲಿಸಿ ಹುತಾತ್ಮರದಂತಹ ವೀರ ಯೋಧರ ನೆನಪಿಗಾಗಿ ಹಾಗೂ ದೇಶ ಸೇವೆಯಲ್ಲಿ ಹಗಲಿರುಳು ನಿಸ್ವಾರ್ಥ ಸೇವೆ ಸಲ್ಲಿಸಿದoತಹ ಸೈನಿಕರ ಹೆಸರಿನಲ್ಲಿ ಗಿಡಗಳನ್ನು ನೆಡುವುದು ಅವರ ಕುಟುಂಬಗಳನ್ನು ವಿಶೇಷವಾಗಿ ತಾಯಂದಿರನ್ನು ಗೌರವಿಸುವುದು ಮತ್ತು ಪರಿಸರ ಸಂರಕ್ಷಣೆಯ ಬಗ್ಗೆ ಸಾರ್ವಜನಿಕ - [ಮಹಾರಾಜ ಟ್ರೋಫಿ ಟಿ೨೦ ಮೊಹಮ್ಮದ್ ತಹಾ ಭರ್ಜರಿ ಶತಕ: ಹುಬ್ಬಳ್ಳಿ ಟೈಗರ್ಸ್‌ಗೆ ಮೊದಲ ಜಯ](https://mysurumirror.com/mohammad-tahas-blistering-ton-ensures-a-commanding-29-run-win-for-hubli-tigers/) - ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಹುಬ್ಬಳ್ಳಿ ತಂಡದ ಆರಂಭ ಕಳಪೆಯಾಗಿತ್ತು. ಪ್ರಖರ್ ಚತುರ್ವೇದಿ (೮) ದೊಡ್ಡ ಇನಿಂಗ್ಸ್ ಕಟ್ಟಲಿಲ್ಲ. ೧೧ ರನ್‌ಗಳಿಂಗೆ ಮೊದಲ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಮೊಹಮ್ಮದ್ ತಹಾ ಹಾಗೂ ಸ್ಟಾರ್ ಆಟಗಾರ ದೇವದತ್ ಪಡಿಕ್ಕಲ್ ಆಧಾರವಾದರು. ಈ ಜೋಡಿ ಎರಡನೇ ವಿಕೆಟ್‌ಗೆ ಶತಕದ ಜತೆಯಾಟವನ್ನು ನೀಡಿ ತಂಡಕ್ಕೆ ಆಧಾರವಾದರು.ಭರವಸೆಯ ಆಟಗಾರ ಮೊಹಮ್ಮದ್ ತಹಾ (೧೦೧ ರನ್) ಬಾರಿಸಿದ ಶತಕದ ನೆರವಿನಿಂದ ಮಹಾರಾಜ ಟ್ರೋಫಿ ಟಿ೨೦ ಟೂರ್ನಿಯ ಮೂರನೇ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್ - [ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 2025 ಪಂದ್ಯಾವಳಿಗೆ ಮೈಸೂರು ವಾರಿಯರ್ಸ್ ತಂಡಕ್ಕೆ ಕರುಣ್ ನಾಯರ್‌ ನಾಯಕ](https://mysurumirror.com/mysore-warriors-unveil-squad-and-karun-nair-as-captain-for-maharaja-trophy-ksca-t20-2025/) - ಮೈಸೂರು, ಆಗಸ್ಟ್ 9, 2025: ಭಾರತದ ಪ್ರಮುಖ ಅಗರಬತ್ತಿ ತಯಾರಕರಾದ ಎನ್‌ಆರ್ ಗ್ರೂಪ್ ಅಧೀನದ ಮೈಸೂರು ವಾರಿಯರ್ಸ್‌ ಕ್ರಿಕೆಟ್ ತಂಡವು ಮುಂಬರುವ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 2025 ಪಂದ್ಯಾವಳಿಗೆ 20 ಕ್ರಿಕೆಟ್ ಆಟಗಾರರ ತನ್ನ ತಂಡವನ್ನು ಅಧಿಕೃತವಾಗಿ ಘೋಷಿಸಿದ್ದು, ಭಾರತ ತಂಡದ ಖ್ಯಾತ ಕ್ರಿಕೆಟ್ ಆಟಗಾರ ಕರುಣ್ ನಾಯರ್‌ ಅವರನ್ನು ನಾಯಕನನ್ನಾಗಿ ನೇಮಿಸಿದೆ. ಕರುಣ್ ನಾಯರ್ ಗಾಯಾಳುವಾಗಿರುವದರಿಂದ, ಪ್ರಾರಂಭದ ಕೆಲವು ಮ್ಯಾಚ್ ಗಳಲ್ಲಿ ಹಂಗಾಮಿ ನಾಯಕನಾಗಿ ಮನೀಶ್ ಪಾಂಡೆ ತಂಡವನ್ನು ಮುನ್ನಡೆಸಲಿದ್ದಾರೆ. ಅಂತರರಾಷ್ಟ್ರೀಯ ಮತ್ತು ದೇಶೀಯ - [ಚೊಚ್ಛಲ ಮಹಾರಾಣಿ ಟ್ರೋಫಿ ಕೆಎಸ್‌ಸಿಎ ಟಿ20 2025 ಪಂದ್ಯಾವಳಿ ಮಹಿಳಾ ತಂಡದ ನಾಯಕಿ ಮತ್ತು ತಂಡವನ್ನು ಘೋಷಿಸಿದ ಮೈಸೂರು ವಾರಿಯರ್ಸ್](https://mysurumirror.com/mysore-warriors-unveil-womens-squad-and-captain-for-inaugural-maharani-trophy-ksca-t20-2025/) - ಮೈಸೂರು, ಆಗಸ್ಟ್ 2, 2025: ಭಾರತದ ಪ್ರಮುಖ ಅಗರಬತ್ತಿ ತಯಾರಕರಾದ ಎನ್‌ಆರ್ ಗ್ರೂಪ್ ಅಧೀನದ ಮೈಸೂರು ವಾರಿಯರ್ಸ್‌ನ ಮಹಿಳಾ ಕ್ರಿಕೆಟ್ ತಂಡ ಚೊಚ್ಛಲ ಮಹಾರಾಣಿ ಟ್ರೋಫಿ ಕೆಎಸ್‌ಸಿಎ ಟಿ20 2025 ಪಂದ್ಯಾವಳಿಗಾಗಿ ತನ್ನ ತಂಡದ ನಾಯಕಿ ಮತ್ತು 15 ಮಂದಿಯ ಸಂಪೂರ್ಣ ತಂಡವನ್ನು ಘೋಷಿಸಿದೆ. ಮೈಸೂರಿನ ರೀಜೆಂಟಾ ಸೆಂಟ್ರಲ್ ಜವಾಜಿಯಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಭಾರತ ತಂಡದ ಟೆಸ್ಟ್ ಕ್ರಿಕೆಟ್ ಆಟಗಾರ್ತಿ ಶುಭಾ ಸತೀಶ್‌ ಅವರನ್ನು ಮೈಸೂರು ವಾರಿಯರ್ಸ್ ಮಹಿಳಾ ತಂಡದ ನಾಯಕಿಯಾಗಿ ಘೋಷಿಸಲಾಯಿತು. ಜೊತೆಗೆ ತಂಡದ - [ಎಸ್.ಟಿ.ಎಚ್.ಎಲ್. ಮಳಿಗೆಯಲ್ಲಿ ಸ್ಟಿಲ್ ಪರಿವರ್ತನ ಯಾತ್ರೆಗೆ ಎಸ್‌ಟಿಐಎಚ್‌ಎಲ್ ಕಂಪನಿಯ ನಿರ್ದೆಶಕ ಶ್ರೀ ವೋಲ್ಕರ್ ಚಾಲನೆ](https://mysurumirror.com/ಎಸ್-ಟಿ-ಎಚ್-ಎಲ್-ಮಳಿಗೆಯಲ್ಲಿ/) - ಮೈಸೂರು : ನಗರದ ರಿಂಗ್ ರಸ್ತೆಯ ಹೊರವರ್ತುಲ ರಸ್ತೆಯಲ್ಲಿರುವ ಎಸ್.ಟಿ.ಎಚ್.ಎಲ್. ಮಳಿಗೆಯಲ್ಲಿ ಸ್ಟಿಲ್ ಪರಿವರ್ತನ ಯಾತ್ರೆಗೆ ಎಸ್‌ಟಿಐಎಚ್‌ಎಲ್ ಕಂಪನಿಯ ನಿರ್ದೆಶಕ ಶ್ರೀ ವೋಲ್ಕರ್ ಚಾಲನೆ ನೀಡಿದರು. ನಂತರ ಮಾತನಾಡಿ ಕರ್ನಾಟಕದಾದ್ಯಂತ ಅನೇಕ ಕೃಷಿ ಜಿಲ್ಲೆಗಳನ್ನು ಒಳಗೊಂಡ ಪರಿವರ್ತನ ಯಾತ್ರೆಯು, ನೇರ ಉತ್ಪನ್ನದ ಅನುಭವಗಳ ಮೂಲಕ ರೈತ ಸಮುದಾಯದೊಂದಿಗೆ ನೇರವಾಗಿ ತೊಡಗಿಸಿಕೊಳ್ಳಲು ಯಾತ್ರೆಯನ್ನು ಅಯೋಜನೆ ಮಾಡಲಾಗಿದೆ ಎಂದರು ಪರಿಂದ್ ಪ್ರಭುದೇಸಾಯಿ ಮಾತನಾಡಿ ಈ‌ ಕಂಪನಿಗೆ ಇತಿಹಾಸವಿದೆ.ಏಳು ರಾಷ್ಟ್ರಗಳಲ್ಲಿ ನಮ್ಮ ಕಂಪನಿಯಿದ್ದು ರೈತರಿಗೆ ಉಪಯೋಗವಾಗುವಂತಹಚೈನ್‌ಸಾಗಳು, ಸ್ಪ್ರೇಯರ್‌ಗಳು, ಬ್ಲೋವರ್‌ಗಳು, ಅರ್ಥ್ ಆಗರ್‌ಗಳು - [ಮೈಸೂರಲ್ಲಿ ನಂಜರಾಜ ಬಹದ್ದೂರ್ ಛತ್ರದಲ್ಲಿ ಸಿಲ್ಕ್ ಇಂಡಿಯಾ ಮೇಳಕ್ಕೆ ಚಾಲನೆ](https://mysurumirror.com/silk-india-fair-inaugurated-at-nanjaraja-bahadur-chatra-in-mysore/) - ಮೈಸೂರು, -ಮೈಸೂರಿನ ನಂಜರಾಜ ಬಹದ್ದೂರ್ ಛತ್ರದಲ್ಲಿ ಆಯೋ ಜಿಸಿರುವ ೧೧ ದಿನಗಳ ಪರಿಶುದ್ಧ ರೇಷ್ಮೆ ಸೀರೆಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ಸಿಲ್ಕ್ ಇಂಡಿಯ-೨೦೨೫ ಮೇಳಕ್ಕೆ ರಾಜಲಕ್ಷ್ಮಿ,ಕೆ ಮೂರ್ತಿ ಚಾಲನೆ ನೀಡಿದರು. ಮೇಳದಲ್ಲಿ ಕಾಶ್ಮೀರದಿಂದ ಕಾಂಚಿಪುರಂ ವರೆಗಿನ ರೇಷ್ಮೆ ಸೀರೆ ಉತ್ಪಾದಕರು, ರೇಷ್ಮೆ ಸೀರೆ ವಿನ್ಯಾಸಗಾರರು ಮತ್ತು ರೇಷ್ಮೆ ಸಹಕಾರ ಸಂಘಗಳು ೬೦ಕ್ಕೂ ಹೆಚ್ಚಿನ ಮಳಿಗೆ ಗಳಲ್ಲಿ ತಮ್ಮ ರಾಜ್ಯದ ಸಾಂಪ್ರದಾಯಿಕ ರೇಷ್ಮೆ ಸೀರೆ ಮತ್ತು ಉತ್ಪನ್ನಗಳನ್ನು ದೇಶದಲ್ಲಿ ವಾಯುಗುಣ ಮತ್ತು ನಿಸರ್ಗಕ್ಕೆ ಅನುಗುಣವಾಗಿ ೪ ವಿವಿಧ - [ಸೀತಾಪಹರಣಕ್ಕೆ ಇವರೆಲ್ಲಾ ಕಾರಣರು; ಸೀತೆಯೂ ಕೂಡ.](https://mysurumirror.com/all-of-them-were-responsible-for-the-abduction-of-sita-sita-herself-too/) - ಚಿದ್ರೂಪ ಅಂತಃಕರಣ ವಾಲ್ಮೀಕಿ ಮಹರ್ಷಿಗಳ ಶ್ರೀಮದ್ರಾಮಾಯಣ ಮಾನವ ಸಮಾಜದ ವಿಕಸಿತ ಪ್ರಜ್ಞೆಯ ಶೋಧ. ಸದ್ಗತಿ ಅಥವಾ ದುರ್ಗತಿಗಳ ಸಮಯಕ್ಕೆ ಬರುವ ಯೋಚನೆಗಳ ಫಲವಾಗಿ ತೆಗೆದುಕೊಳ್ಳುವ ನಿರ್ಧಾರಗಳ ಒಂದು ಮುನ್ನೋಟ ಸಾಕ್ಷಿ ಈ ರಾಮಾಯಣ. ಮಾನವನ ಮನೋಸ್ಥರದ, ಬೌದ್ಧಿಕಸ್ಥರದ ಊರ್ಜಿತ ಅರ್ಥಬದ್ಧ ಬದಲಾವಣೆಗೆ ದುರಂತಗಳೇ ಗಹನವಾದ ಪಾಠ. ಈ ಪಾಠಗಳು ರಾಮಾಯಣವೆಂಬ ಮಹಾಕಾವ್ಯದಲ್ಲಿ ಏಳು ಕಾಂಡ(ಅಧ್ಯಾಯ)ಗಳಲ್ಲಿ ರೂಪುಗೊಂಡಿದೆ. ಮೆತ್ತಗಿನ ಸ್ಪರ್ಶಕ್ಕಿಂತ ಸುಡುವ ಕಾವು; ಯಾರನ್ನೆ, ಯಾವುದನ್ನೆ ಆದರೂ ಬಹುಬೇಗ ಎಚ್ಚರಗೊಳಿಸುತ್ತದೆ. ರಾಮಾಯಣದೊಳಗಿನ ಮಾತು, ಯೋಚನೆ, ನಿರ್ಧಾರಗಳ ಸುಡುವ ಕಾವು - [ಕರ್ನಾಟಕ ರಾಜ್ಯ ಮಟ್ಟದ ಕಿಡ್ಸ್ ಅಥ್ಲೆಟಿಕ್ಸ್: ಚಿನ್ನದ ಪದಕ ಗೆದ್ದ ಅಕ್ಷರ](https://mysurumirror.com/karnataka-state-level-kids-athletics-akshara-wins-gold-medal/) - ಮೈಸೂರು, ಇತ್ತೀಚಿಗೆ ನೆಡೆದ ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ನಡೆದ ರಾಜ್ಯ ಮಟ್ಟದ ಕಿಡ್ಸ್ ಅಥ್ಲಟಿಕ್ಸ್ ಕ್ರೀಡಾಕೂಟದಲ್ಲಿ ಮೈಸೂರಿನ ವಿದ್ಯಾರ್ಥಿನಿ ಅಕ್ಷರ. ಚಿನ್ನ ಪದಕವನ್ನ ಗೆದ್ದಿದ್ದಾರೆ.ಲಾಂಗ್ ಜಂಪ್ ನಲ್ಲಿ ಚಿನ್ನದ ಪದಕ ವಿದ್ಯಾರ್ಥಿನಿ ಮುಡಿಗೇರಿಸಿಕೊಂಡಿದ್ದಾರೆ. ಮೈಸೂರಿನ ನಿವಾಸಿಯಾಗಿರುವ ಡಾ.ಲೋಕೇಶ್, ಎಂ.ಆರ್ ಮತ್ತು ಭವ್ಯ ದಂಪತಿ ಪುತ್ರಿಯಾಗಿರುವ ಅಕ್ಷರ ಮೈಸೂರಿನ ಖಾಸಗಿ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದಾರೆ. ಅವರ ಸಾಧನೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಾವಿರಾರು ಅಥ್ಲಿಟ್ಸ್‌ಗಳು ರಾಜ್ಯ ಮಟ್ಟದ ಕಿಡ್ಸ್ ಅಥ್ಲಟಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ಅಕ್ಷರ - [ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ](https://mysurumirror.com/distribution-of-notebooks-to-students/) - ಮೈಸೂರು: - ಟಿ.ಎಸ್. ಸುಬ್ಬಣ್ಣ ಸಾರ್ವಜನಿಕ ಪ್ರೌಡಶಾಲೆ ಹಿರಿಯ ವಿದ್ಯಾರ್ಥಿಗಳ ವೇದಿಕೆಯಿಂದ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಬುಕ್ ಹಾಗೂ ಸಮವಸ್ತ್ರ ವಿತರಿಸಲಾಯಿತು.ಇದೇ ಸಂದರ್ಬದಲ್ಲಿ ಮಾತನಾಡಿದ ಶಾಲೆಯ ಹಿರಿಯ ವಿದ್ಯಾರ್ಥಿ ಅಮೃತ್ ರಾಜ್ ಅರಸು,ಅವರು ಜ್ಞಾನದ ಅಮೃತವನ್ನು ಪಡೆಯಲು ಶಿಕ್ಷಣ ಒಂದು ಸಾಧನವಷ್ಟೇ. ಒಂದು ಮಗುವಿಗೆ ಪರಿಪೂರ್ಣ ಅರಿವು ಪಡೆಯಲು ಉತ್ತಮ ಗುರು ಹಿರಿಯರಿಗೆ ಗೌರವ ಕೊಡುವ ಸಂಸ್ಕೃತಿ ಯನ್ನು ಪೋಷಕರು ಮನೆಯಲ್ಲಿ ಕಲಿಸುವ ಮೂಲಕ ಮಕ್ಕಳನ್ನು ಸಂಸ್ಕಾರವಂತ ರನ್ನಾಗಿ ಬೆಳೆಸಬೇಕು ಎಂದು ಹೇಳಿದರು. ಕಾರ್ಯಕ್ರಮದ - [ IBS: ಒಂದುರೋಗ, ಹಲವಾರುಲಕ್ಷಣಗಳು](https://mysurumirror.com/irritable-bowel-syndrome-ibs/) - ಹಿಂದಿನ ಲೇಖನದಲ್ಲಿ ನಾವು Irritable Bowel Syndrome (IBS) ಅಥವಾ ಗ್ರಹಣಿ ರೋಗದ ಪರಿಚಯ ಮತ್ತು ಕಾರಣಗಳನ್ನು ವಿವರಿಸಿದ್ದೇವೆ. ಈ ಲೇಖನದಲ್ಲಿ ಅದರ ಪ್ರಮುಖ ಲಕ್ಷಣಗಳು ಮತ್ತು ರೋಗ ನಿರ್ಧಾರ ಹೇಗೆ ಮಾಡಬಹುದು ಎಂಬುದರ ಬಗ್ಗೆ ತಿಳಿದುಕೊಳ್ಳೋಣ. ಮಲವಿಸರ್ಜನೆಯ ಸಮಯದಲ್ಲಿ ಆಗುವ ಬದಲಾವಣೆಗಳಿಂದ ಈ ಕಾಯಿಲೆಯ ರೋಗ ಲಕ್ಷಣಗಳನ್ನು ಕಂಡುಹಿಡಿದುಕೊಳ್ಳಬಹುದು. ಅವುಗಳೆಂದರೆ, ಊಟ ಮಾಡಿದ ತಕ್ಷಣ ಮಲವಿಸರ್ಜನೆಗೆ ಹೋಗಬೇಕೆನ್ನಿಸುತ್ತದೆ. ಪ್ರತಿದಿನ ಒಂದೇ ತರಹ ಮಲವಿಸರ್ಜನೆ ಆಗುವುದಿಲ್ಲ. ಇದು ಗ್ರಹಣಿ ರೋಗದ ಮೊದಲ ರೋಗಲಕ್ಷಣ. ಮೊದಲನೆಯ ದಿನ - [ಕಿಕ್ ಬಾಕ್ಸಿಂಗ್-ಬಾಕ್ಸಿಂಗ್ ನಲ್ಲಿ ಮಿಂಚುತ್ತಿರುವ ಸಿ.ಹೆಚ್.ಸ್ಪೂರ್ತಿಗೆ ವಿಶ್ವಚಾಂಪಿಯನ್ ಆಗುವ ಬಯಕೆ…](https://mysurumirror.com/ch-spurthi-who-shines-in-kickboxing-and-boxing-aspires-to-become-a-world-champion/) - ಮೈಸೂರು : ಕಿಕ್ ಬಾಕ್ಸಿಂಗ್-ಬಾಕ್ಸಿಂಗ್ ನಲ್ಲಿ ಮಿಂಚುತ್ತಿರುವ ಸಿ.ಹೆಚ್.ಸ್ಪೂರ್ತಿಗೆ ವಿಶ್ವಚಾಂಪಿಯನ್ ಆಗುವ ಬಯಕೆ. ವಿದ್ಯಾರ್ಥಿ ದೆಸೆಯಲ್ಲಿಯೇ ಪಠ್ಯೇತರ ಚಟುವಟಿಕೆಗೆ ಒತ್ತು ನೀಡಿ ಕ್ರೀಡೆಯನ್ನು ಆಯ್ಕೆ ಮಾಡಿಕೊಂಡು ಅಥ್ಲೆಟಿಕ್ ನಲ್ಲಿ ಸಾಧನೆ ಮಾಡುತ್ತಾ ಇದಾದ ನಂತರ ಬಾಕ್ಸಿಂಗ್ ನತ್ತ ಗಮನಹರಿಸಿ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ್ದಲ್ಲದೆ, ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚುವ ಸಲುವಾಗಿ ಕಠಿಣ ಪರಿಶ್ರಮ ಪಡುತ್ತಿರುವ ಭರವಸೆಯ ಕ್ರೀಡಾ ವಿದ್ಯಾರ್ಥಿನಿ ಮೈಸೂರಿನ ಮಹಾರಾಜ ಕಾಲೇಜಿನ ಸಿ.ಹೆಚ್.ಸ್ಪೂರ್ತಿ..ನಿಜಹೇಳಬೇಕೆಂದರೆ ಕ್ರೀಡೆ ಎನ್ನುವುದು ಒಂದು ದಿನದಲ್ಲಿ ಮುಗಿದು ಹೋಗುವುದಲ್ಲ. ಇದು ನಿರಂತರ ಪ್ರಕ್ರಿಯೆ… ಇದಕ್ಕಾಗಿ - ["ಈಜು ಚಿನ್ನದ ಹುಡುಗಿ - ಪ್ರತಿಭಾ ಗೌತಮ್"](https://mysurumirror.com/swimming-golden-girl-pratibha-gautam/) - ಜೂನ್ ೯, ೨೦೨೫ ರಂದು ಮೈಸೂರಿನ ಸರಸ್ವತಿಪುರಂನಲ್ಲಿರುವ ಮೈಸೂರು ವಿಶ್ವವಿದ್ಯಾಲಯದ ಈಜುಕೊಳದಲ್ಲಿ "ಇನ್ನರ್ ವೀಲ್ ಕ್ಲಬ್ ಆಫ್ ಮೈಸೂರು ಸೆಂಟ್ರಲ್" ಆಯೋಜಿಸಿದ್ದ "ರಾಜ್ಯ ಮಟ್ಟದ ಪದಕೇತರ ಈಜು ಸ್ಪರ್ಧೆ - ೨೦೨೫" ನಲ್ಲಿ ಮೈಸೂರಿನ ಪ್ರತಿಭಾ ಗೌತಮ್ ೨ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಅವರು ೫೦ ಮೀಟರ್ ಬ್ಯಾಕ್‌ಸ್ಟ್ರೋಕ್ ಮತ್ತು ೫೦ ಮೀಟರ್ ಬ್ರೆಸ್ಟ್‌ಸ್ಟ್ರೋಕ್ ಮಾಸ್ಟರ್ಸ್ ವಿಭಾಗದಲ್ಲಿ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ.ಗೃಹಿಣಿ ಮತ್ತು ಎರಡು ಮಕ್ಕಳ ತಾಯಿಯಾಗಿರುವ ಪ್ರತಿಭಾ ೨೦೨೪ ರಲ್ಲಿ ಮಾತ್ರ ತಮ್ಮ ಈಜು ಪ್ರಯಾಣವನ್ನು - [ನಾಲ್ವಡಿ ಪ್ರಶಸ್ತಿ: ಕನ್ನಡ ಹೋರಾಟಗಾರರ ಕಡೆಗಣನೆ; ಸಹಾಯ ನಿರ್ದೇಶಕರ ಅಮಾನತಿಗೆ ತೇಜಸ್ವಿ ಆಗ್ರಹ](https://mysurumirror.com/nalvadi-award-kannada-activists-ignored-tejaswi-demands-suspension-of-assistant-director/) - ಮೈಸೂರು: ನಾಲ್ವಡಿ ಪ್ರಶಸ್ತಿ ವಿಚಾರವಾಗಿ ಮೈಸೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಮತ್ತು ಕಮಿಟಿ ಸದಸ್ಯರು ಕನ್ನಡ ಹೋರಾಟಗಾರರ ನ್ನು ಕಡೆಗಣಿಸಿದ್ದಾರೆಂದು ಕನ್ನಡ ಚಳುವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ ಆರೋಪಿಸಿದ್ದಾರೆ. ಮೈಸೂರು ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ದಿನದಂದು ವಿವಿಧ ಕ್ಷೇತ್ರಗಳಲ್ಲಿ ಹಾಗೂ ಕನ್ನಡ ನಾಡು, ನುಡಿ, ನೆಲ, ಜಲ, ಭಾಷೆ, ವಿಷಯದಲ್ಲಿ ಸಾಧನೆ ಮಾಡಿ ಕೊಡುಗೆ ನೀಡಿ ಹೋರಾಟ ಮಾಡಿರುವ ವರಿಗೆ ಶ್ರೀ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿಯನ್ನು ನೀಡುತ್ತಾ ಬರಲಾಗಿದೆ. - [ಭವಿಷ್ಯವನ್ನು ನಿರ್ಮಿಸುತ್ತಿದ್ದೇವೆ, ಕಟ್ಟಡಗಳನ್ನಷ್ಟೇ ನಿರ್ಮಿಸುತ್ತಿಲ್ಲ ಕಾನ್ಫಿಡೆಂಟ್ ಗ್ರೂಪ್‌ನ ಡಾ. ರಾಯ್ ಸಿ ಜೆ](https://mysurumirror.com/we-are-building-the-future-not-just-buildings-says-dr-roy-c-j-of-confident-group/) - ಭವಿಷ್ಯವನ್ನು ನಿರ್ಮಿಸುತ್ತಿದ್ದೇವೆ, ಕಟ್ಟಡಗಳನ್ನಷ್ಟೇ ನಿರ್ಮಿಸುತ್ತಿಲ್ಲ ಕಾನ್ಫಿಡೆಂಟ್ ಗ್ರೂಪ್‌ನ ಡಾ. ರಾಯ್ ಸಿ ಜೆ ಅವರಿಂದ 201 ವಿದ್ಯಾರ್ಥಿಗಳಿಗೆ 1 ಕೋಟಿ ರೂ. ವಿದ್ಯಾರ್ಥಿವೇತನ, 2026 ರಲ್ಲಿ ಮತ್ತಷ್ಟು ಪರಿಣಾಮ ಬೀರುವ ಗುರಿ ಕರ್ನಾಟಕ, ಜೂನ್ 4, 2025: ಬದಲಾವಣೆಗೆ ಶಿಕ್ಷಣವೇ ಪ್ರಮುಖ ಸಾಧನ ಎಂಬ ನಂಬಿಕೆಯನ್ನು ಹೊಂದಿರುವ ಕಾನ್ಫಿಡೆಂಟ್‌ ಗ್ರೂಪ್‌ನ ದೃಷ್ಟಾರ ಶ್ರೀ ಡಾ. ರಾಯ್ ಸಿ.ಜೆ ಅವರು ಕರ್ನಾಟಕ ಮತ್ತು ಕೇರಳದ 201 ಅರ್ಹ ವಿದ್ಯಾರ್ಥಿಗಳಿಗೆ 1 ಕೋಟಿ ರೂ. ವಿದ್ಯಾರ್ಥಿವೇತನವನ್ನು ನೀಡಿದ್ದಾರೆ. ಇದು ಅವರ - [ಕನ್ನಡ ಸಾಹಿತ್ಯ ಲೋಕಕ್ಕೆ ಭೂಕರ್ ಪ್ರಶಸ್ತಿ ಸಂಭ್ರಮಾಚರಣೆ](https://mysurumirror.com/bhukar-award-celebration-for-kannada-literary-world/) - ಚಾಮರಾಜನಗರ: ಕನ್ನಡ ಸಾಹಿತ್ಯ ಲೋಕಕ್ಕೆ ವಿಶ್ವವಿಖ್ಯಾತಿಯನ್ನು ಬೂಕರ್ ಪ್ರಶಸ್ತಿ ಮೂಲಕ ತಂದುಕೊಟ್ಟ ಶ್ರೀಮತಿ ಭಾನು ಮುಸ್ತಾಕ್ ಮತ್ತು ದೀಪಾ ಬಾಸ್ತಿರವರಿಗೆ ಅಭಿನಂದನೆಗಳನ್ನು ಕನ್ನಡಿಗರು ಸಲ್ಲಿಸುವ ಮೂಲಕ ಸಂತೋಷಪಡಬೇಕು ಹಾಗು ಸಾಹಿತ್ಯ ಲೋಕಕ್ಕೆ ಮತ್ತಷ್ಟು ಕೊಡುಗೆಯನ್ನು ನೀಡುವ ದೃಢಸಂಕಲ್ಪವನ್ನು ಕನ್ನಡಿಗರು ಹೊಂದಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷರು ಹಾಗೂ ಸಂಸ್ಕೃತಿ ಚಿಂತಕರಾದ ಸುರೇಶ್ ಎನ್ ಋಗ್ವೇದಿ ತಿಳಿಸಿದರು. ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯ - [ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ರವರು ವಿಶ್ವದ ಶ್ರೇಷ್ಠ ಆಧ್ಯಾತ್ಮ ನಾಯಕರು](https://mysurumirror.com/sri-ganapathi-sachidananda-swamiji-is-one-of-the-greatest-spiritual-leaders-in-the-world/) - ಚಾಮರಾಜನಗರ: ಮೈಸೂರಿನ ಅವಧೂತ ದತ್ತಪೀಠಾಧಿಪತಿ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ರವರು ವಿಶ್ವದ ಶ್ರೇಷ್ಠ ಆಧ್ಯಾತ್ಮ ನಾಯಕರು ಹಾಗೂ ಸಂಗೀತ ಶ್ರೇಷ್ಠರು. ದತ್ತಪೀಠದ ಮೂಲಕ ಮೈಸೂರು ನಗರವನ್ನು ಮತ್ತಷ್ಟು ವಿಶ್ವಖ್ಯಾತಿಗೊಳಿಸಿದ ಮಹಾನ್ ಆಧ್ಯಾತ್ಮ ಪುರುಷರು ಎಂದು ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ಸಂಸ್ಕೃತಿ ಚಿಂತಕರಾದ ಸುರೇಶ್ ಎನ್ ಋಗ್ವೇದಿ ತಿಳಿಸಿದರು. ಅವರು ನಗರದ ಋಗ್ವೇದಿ ಕುಟೀರದ ಜೈಹಿಂದ್ ಕಟ್ಟೆಯಲ್ಲಿ ಹಮ್ಮಿಕೊಂಡಿದ್ದ ಅವಧೂತ ದತ್ತ ಪೀಠಾಧಿಪತಿ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ೮೩ನೇ ಜನ್ಮ ದಿನಾಚರಣೆ ಹಾಗೂ - [ವಿದ್ಯಾರ್ಥಿಗಳಲ್ಲಿ ಕನ್ನಡ ಪ್ರಜ್ಞೆಯ ಜಾಗೃತಿ ಅಗತ್ಯ ಟಿ .ಎಸ್ ಶ್ರೀವತ್ಸ](https://mysurumirror.com/there-is-a-need-to-awaken-kannada-consciousness-among-students-t-s-srivatsa/) - ನಗರದ ರಾಮಾನುಜ ರಸ್ತೆಯಲ್ಲಿರುವ ನಮೋ ಯೋಗ ಭವನದಲ್ಲಿ ಕೆ ಎಂ ಪಿ ಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ ಪ್ರಸಕ್ತ ಸಾಲಿನ 10ನೇ ತರಗತಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ 100ಕ್ಕೂ ಹೆಚ್ಚು ಅಂಕಗಳಿಸಿದವಿದ್ಯಾರ್ಥಿಗಳಿಗೆ ಪುರಸ್ಕರಿಸುವ ಮೂಲಕ ಅವರಲ್ಲಿ ಕನ್ನಡ ಮಾತೃ ಭಾಷಾಭಿಮಾನ ಬೆಳೆಸಲು ಕೆ ಎಮ್ ಪಿ ಕೆ ಟ್ರಸ್ಟ್ ಮುಂದಾಗಿದ್ದು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕನ್ನಡ ಭಾಷೆ ಉಳಿವಿಗೆ ಸಂಘಟಿತ ಪ್ರಯತ್ನ ಅಗತ್ಯವಾಗಿದೆ ಮಾತೃ ಭಾಷೆ ಬೆಳವಣಿಗೆಗೆ ಶ್ರಮಿಸುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವಾಗಿದೆ, ಇಂದಿನ ಹೊಸ ಪೀಳಿಗೆಯಲ್ಲಿ - [ಉಲ್ಬಣಿಸುತ್ತಿದೆ ಯುಜಿಡಿ ಸಮಸ್ಯೆ: 50 ನೇ ವಾರ್ಡ್ ನಿವಾಸಿಗಳ ಆಕ್ರೋಶ](https://mysurumirror.com/50-ward-old-ugd-system-remains-a-major-issue-in-prime-areas/) - ಮೈಸೂರು : ಸುಣ್ಣದಕೇರಿ ೫೦ನೇ ವಾರ್ಡ್ ಒಳಚರಂಡಿ ವ್ಯವಸ್ಥೆ ಪ್ರತಿನಿತ್ಯ ನಗರದ ಒಂದಿಲ್ಲೊಂದು ಭಾಗದಲ್ಲಿ ಸಮಸ್ಯೆಯನ್ನು ಸೃಷ್ಟಿಸಿ ಸಾರ್ವಜನಿಕರ ಪಾಲಿಗೆ ನಗರಜೀವನವನ್ನು ನರಕಪ್ರಾಯವಾಗಿಸುತ್ತಿದೆ.ನಗರದ ಪ್ರಮುಖ ರಸ್ತೆಯಲ್ಲಿ ಸುಣ್ಣದಕೇರಿ 5ನೇ ಕ್ರಾಸ್, 10ನೇ ಕ್ರಾಸ್, 8ನೇ ಕ್ರಾಸ್ ಸಿದ್ದಪ್ಪಾಜಿ ದೇವಾಲಯದ ಬಳಿ ಯುಜಿಡಿ ಮ್ಯಾನ್‌ಹೋಲ್‌ನಿಂದ ಇದ್ದಕ್ಕಿದ್ದಂತೆ ಒಳಚರಂಡಿ ಕೊಳಕು ಹೊರಬರಲಾರಂಭಿಸಿತು. ಆ ಪ್ರದೇಶವೆಲ್ಲ ಸಹಿಸಲಸಾಧ್ಯವಾದ ದುರ್ನಾತದಿಂದ ತುಂಬಿಹೋಗಿತ್ತು. ರಸ್ತೆಯಲ್ಲಿ ಓಡಾಡುವ ಪ್ರಯಾಣಿಕರು, ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ರಸ್ತೆಯಲ್ಲಿ ಉಂಟಾದ ಈ ದಿಢೀರ್ ಸಮಸ್ಯೆಯಿಂದ ಉಸಿರಾಡುವುದೇ ಕಷ್ಟವೆನಿಸುವಂತಾಗಿತ್ತು. ರಸ್ತೆಯ - [ಕನ್ನಡತನದ ಗಂಧ-ಗಾಳಿ ಗೊತ್ತಿಲ್ಲದ ನಟಿಗೆ "ಗಂಧದ" ಸೋಪಿನ ಸಂಸ್ಥೆಯ ರಾಯಭಾರಿ ಮಾಡಿದ್ದೇಕೆ?](https://mysurumirror.com/why-was-an-actress-who-doesnt-know-the-kannada-scents-and-smells-made-the-ambassador-of-a-scented-soap-company/) - ಕನ್ನಡದವರಿಗೆ ಮನ್ನಣೆ ನೀಡದೇ ತಮನ್ನಾ ಭಾಟಿಯಾಗೆ 6.2 ಕೋಟಿ ರೂ. ನೀಡುವ ಅಗತ್ಯವೇನಿತ್ತು: ಸಂಸದ ಯದುವೀರ್‌ ಆರೋಪ ಮೈಸೂರು, ಮೇ 22: ಮೈಸೂರು ಸಂಸ್ಥಾನದ ಅರಸರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರು ಸ್ಥಾಪಿಸಿದ ಸಂಸ್ಥೆಗಳಲ್ಲಿ ಒಂದಾಗಿದ್ದ ಮೈಸೂರು ಸೋಪ್ಸ್‌ ಮತ್ತು ಡಿಟರ್ಜೆಂಟ್ಸ್‌ ಲಿಮಿಟೆಡ್‌ಗೆ ಪರಭಾಷೆ ನಟಿ ತಮನ್ನಾ ಭಾಟಿಯಾ ಅವರನ್ನು ರಾಯಭಾರಿಯನ್ನಾಗಿ ಮಾಡಿದ್ದು ಅತ್ಯಂತ ಅಸಂಬದ್ಧ ಹಾಗೂ ಬೇಜವಾಬ್ದಾರಿಯುತ ನಿರ್ಧಾರ ಎಂದು ಮೈಸೂರು-ಕೊಡಗು ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಕಿಡಿಕಾರಿದ್ದಾರೆ. ಈ ಸಂಬಂಧ ಪತ್ರಿಕಾ ಹೇಳಿಕೆ - [ಭಾರತೀಯ ಜೈನ್ ಸಂಘಟನೆ ವತಿಯಿಂದ ಪಠ್ಯ ಪುಸ್ತಕ ವಿತರಣೆ](https://mysurumirror.com/bharatiya-jain-sanghatana-distributes-text-books/) - ವಿದ್ಯಾದಾನ ಕಾರ್ಯಕ್ರಮದ ಅಡಿಯಲ್ಲಿ, ಭಾರತೀಯ ಜೈನ್ ಸಂಘಟನೆ ಮೈಸೂರು ಘಟಕವು 25 ಮೇ 2025 ರ ಭಾನುವಾರದಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಶ್ರೀ ಜೈನ ತೇರಾಪಂಥ್ ಸಭಾ ಭವನ, ವಾಣಿ ವಿಲಾಸ ರಸ್ತೆ, ರಂಗ್ ರಾವ್ ಮತ್ತು ಸನ್ಸ್ ಪಕ್ಕದಲ್ಲಿ, ಸಿದ್ದಪ್ಪ ಸ್ಕ್ವೇರ್ ಹತ್ತಿರ, ಮೈಸೂರು ಆವರಣದಲ್ಲಿ ಉಚಿತ ಪಠ್ಯ ಪುಸ್ತಕ ವಿತರಣಾ ಶಿಬಿರವನ್ನು ಆಯೋಜಿಸುತ್ತಿದೆ. 11 ಮತ್ತು 12 ನೇ ತರಗತಿ(ವಿಜ್ಞಾನ ಮತ್ತು ವಾಣಿಜ್ಯ), 1ನೇ, 2ನೇ, 3ನೇ ವರ್ಷದ ಪದವಿ - [ಮೈಸೂರಲ್ಲಿ ನಂಜರಾಜ ಬಹದ್ದೂರ್ ಛತ್ರದಲ್ಲಿ ಸಿಲ್ಕ್ ಇಂಡಿಯಾ ಮೇಳಕ್ಕೆ ಚಾಲನೆ](https://mysurumirror.com/mysuru-silk-india/) - ಮೈಸೂರು, -ಮೈಸೂರಿನ ನಂಜರಾಜ ಬಹದ್ದೂರ್ ಛತ್ರದಲ್ಲಿ ಅಭಿವೃದ್ಧಿ ಸಂಸ್ಥೆ ವತಿಯಿಂದ ಆಯೋ ಜಿಸಿರುವ ೧೭ ದಿನಗಳ ಪರಿಶುದ್ಧ ರೇಷ್ಮೆ ಸೀರೆಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ಸಿಲ್ಕ್ ಇಂಡಿಯ-೨೦೨೫ ಮೇಳಕ್ಕೆ ನಟಿ ರಿಷಾ ಗೌಡ ಚಾಲನೆ ನೀಡಿದರು. ಮೇಳದಲ್ಲಿ ಕಾಶ್ಮೀರದಿಂದ ಕಾಂಚಿಪುರಂ ವರೆಗಿನ ರೇಷ್ಮೆ ಸೀರೆ ಉತ್ಪಾದಕರು, ರೇಷ್ಮೆ ಸೀರೆ ವಿನ್ಯಾಸಗಾರರು ಮತ್ತು ರೇಷ್ಮೆ ಸಹ ಕಾರ ಸಂಘಗಳು ೬೦ಕ್ಕೂ ಹೆಚ್ಚಿನ ಮಳಿಗೆ ಗಳಲ್ಲಿ ತಮ್ಮ ರಾಜ್ಯದ ಸಾಂಪ್ರದಾಯಿಕ ರೇಷ್ಮೆ ಸೀರೆ ಮತ್ತು ಉತ್ಪನ್ನಗಳನ್ನು ಮೈಸೂರು ಜನತೆ - [ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಎಸ್ ರಂಗನಾಥ ಆಯ್ಕೆ](https://mysurumirror.com/s-ranganath-elected-as-state-organizing-secretary-of-all-karnataka-brahmin-mahasabha/) - ಮೈಸೂರು ಹೊಯ್ಸಳ ಕರ್ನಾಟಕ ಸಂಘದ ನಿರ್ದೇಶಕರು ಹಾಗೂ 2024 ರ ಮೈಸೂರು ಜಿಲ್ಲಾ ಕನ್ನಡ ರಾಜ್ಯೋತ್ಸವ ಪುರಸ್ಕೃತರಾದ ಎಸ್ ರಂಗನಾಥ ರವರು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುತ್ತಾರೆ - [22 ನೇ ವರ್ಷದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿಆಹ್ವಾನ](https://mysurumirror.com/prathiba-purasakar-valmiki-nayaka/) - ಕರ್ನಾಟಕ ರಾಜ್ಯ ನಾಯಕರ ಯುವ ಸೇನೆ ರಿ.ವತಿಯಿಂದ ಪ್ರತಿ ವರ್ಷದಂತೆ ಮೈಸೂರು ಜಿಲ್ಲೆಯ ವಾಲ್ಮೀಕಿ ನಾಯಕ ಸಮಾಜದ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ವಿಧ್ಯಾರ್ಥಿಗಳಿಗೆ ಸತತವಾಗಿ ೨೨ ನೇ ವರ್ಷದ ಪ್ರತಿಭಾ ಪುರಸ್ಕಾರ ಹಮ್ಮಿಕೊಂಡಿದ್ದು,೭೫% ಅಂಕ ಗಳಿದ ವಿಧ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಲು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ನಮ್ಮ ಸಂಘದ ಕಛೇರಿ ವಿಳಾಸ ನಂ.೪೦೩, ದೇವಾಂಬ ಅಗ್ರಹಾರ, ಕೆ.ಆರ್.ಮೊಹಲ್ಲಾ, ಮೈಸೂರು. ಅಥವಾ 9449344490 ನನ್ನ ವಾಟ್ಸಪ್ ನಂಬರ್‌ಗೆ ವಿಧ್ಯಾರ್ಥಿಗಳ ದಾಖಲೆಗಳನ್ನು ಸ್ಕಾನ್ ಮಾಡಿ ಕಳುಹಿಸಬಹುದು. ಕಾರ್ಯಕ್ರಮದ ದಿನಾಂಕವನ್ನು ದೂರವಾಣಿ ಮೂಲಕ ತಿಳಿಸಲಾಗುವುದು. - [ಕಾರ್ತಿಕ್ @ಕಾರ್ತಿ ಎಂಬ ರೌಡಿ ಅಸಾಮಿಯ ಕೊಲೆಗೆ ಸಾಮಾಜಿಕ ಜಾಲತಾಣಗಳಲ್ಲಿ ಯಾರೇ ಪ್ರಚೋದನಕಾರಿ ಪೋಸ್ಟ್ ಹಾಕಿದರೂ ಕಠಿಣ ಕಾನೂನು ಕ್ರಮ](https://mysurumirror.com/strict-legal-action-will-be-taken-against-anyone-who-posts-provocative-content-on-social-media/) - ಮೈಸೂರು ಜಿಲ್ಲಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದ ಕಾರ್ತಿಕ್ @ಕಾರ್ತಿ ಎಂಬ ರೌಡಿ ಅಸಾಮಿಯ ಕೊಲೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧವಾಗಿ ಪರಸ್ವರ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತ ಬಂದಿದ್ದು, ಇದ್ದರಿಂದ ಸಮಾಜದಲ್ಲಿ ಶಾಂತಿ & ಕಾನೂನು ಸುವ್ಯವಸ್ಥೆ ಹಾಳಾಗುವ ಸಂಭವಿರುವುದರಿಂದ ಇವರುಗಳ ಮೇಲೆ ಕಾನೂನು ಕ್ರಮ ಜರುಗಿಸಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಯಾರೇ ಪ್ರಚೋದನಕಾರಿ ಪೋಸ್ಟ್ ಹಾಕಿದರೂ ಅವರುಗಳ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. - [ವಿಶ್ವ ದಾದಿಯರ ದಿನಾಚರಣೆ, ‘ಶುಶ್ರೂಷಕರ ಸೇವೆ ದೊಡ್ಡದು’: ನಜರ್ಬಾದ್ ನಟರಾಜ್](https://mysurumirror.com/international-nurses-day/) - ಮಾರಕ ಕೊರೊನಾ ಸೋಂಕಿನ ಆತಂಕದ ನಡುವೆಯೂ ನಿಷ್ಠೆ ಮತ್ತು ನಿಸ್ವಾರ್ಥ ಭಾವನೆಯಿಂದ ಸೇವೆ ಸಲ್ಲಿಸುತ್ತಿರುವ ಶುಶ್ರೂಷಕರನ್ನು ಎಲ್ಲರೂ ಗೌರವಿಸಬೇಕು’ ಎಂದು ಕೆಪಿಸಿಸಿ ಸದಸ್ಯರಾದ ನಜರ್ಬಾದ್ ನಟರಾಜ್ ಹೇಳಿದರು. ನಗರದ ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿರುವಜೀವದಾರ ರಕ್ತ ನಿಧಿ ಕೇಂದ್ರದಲ್ಲಿ ಶ್ರೀ ದುರ್ಗಾ ಫೌಂಡೇಶನ್ ವತಿಯಿಂದದಾದಿಯರ ಜೊತೆ ಫ್ಲಾರೆನ್ಸ್‌ ನೈಟಿಂಗೆಲ್‌ ಅವರ ಜನ್ಮದಿನದಂದು ವಿಶ್ವ ದಾದಿಯರ ದಿನವನ್ನಾಗಿ ಆಚರಿಸಲಾಯಿತು ಮೇಣದ ಬತ್ತಿ ಹಿಡಿದು ಫ್ಲಾರೆನ್ಸ್‌ ನೈಟಿಂಗೆಲ್‌ ಸ್ಮರಿಸುತ್ತ ಆನಂತರಹಲವು ವರ್ಷದಿಂದ ದಾದಿಯರಾಗಿ ಸೇವೆ ಸಲ್ಲಿಸಿದರಶ್ಮಿ, ರಶೀದ, ಕೋಮಲಾ, ಪೂರ್ಣಿಮಾರವರಿಗೆ ಸನ್ಮಾನಿಸಿ - [ರೈತರಿಗೆ ಗೊಬ್ಬರ ಬಳಕೆಯ ಬಗ್ಗೆ ಜಾಗೃತಿ ಮೂಡಿಸಲು ರೈತರ ಸಭೆ](https://mysurumirror.com/farmers-meeting-to-create-awareness-among-farmers-about-fertilizer-use/) - ಸರಗೂರು: ತಾಲೂಕಿನ ಹಲಸೂರು ಗ್ರಾಮದಲ್ಲಿ ಭಾನುವಾರ ಬಹುರಾಷ್ಟ್ರೀಯ ಸಂಸ್ಥೆಗಳಲ್ಲಿ ಒಂದಾದ ಟಿಮ್ಯಾಕ್ ಆಗ್ರೋ ಇಂಡಿಯಾ ಕಂಪನಿಯು ರೈತರಿಗೆ ಗೊಬ್ಬರ ಬಳಕೆಯ ಬಗ್ಗೆ ಜಾಗೃತಿ ಮೂಡಿಸಲು ರೈತರ ಸಭೆ ಹಮ್ಮಿಕೊಂಡಿತ್ತು. ಕಂಪನಿಯ ತಾಂತ್ರಿಕ ಉತ್ಪನ್ನ ವ್ಯವಸ್ಥಾಪಕ ಡಿ.ಉಮೇಶ ಮಾತನಾಡಿ, ತರಕಾರಿ, ಶುಂಠಿ ಬೆಳೆಯುವ ರೈತರು ಉತ್ತಮ ಇಳುವರಿಗಾಗಿ ಟಿಮ್ಯಾಕ್ ಆಗ್ರೋ ಇಂಡಿಯಾ ಕಂಪನಿಯ ಉತ್ಪನ್ನಗಳನ್ನು ಬಳಸಬೇಕು. ಸಸ್ಯ ಮತ್ತು ಪ್ರಾಣಿಗಳ ಪೋಷಣೆಯಲ್ಲಿ ಪರಿಣತಿ ಹೊಂದಿದ್ದು, ಭಾರತದಲ್ಲಿ ಮುಖ್ಯವಾಗಿ ಉತ್ತಮ ಗುಣಮಟ್ಟದ ನೀರಿನಲ್ಲಿ ಕರಗುವ ರಸಗೊಬ್ಬರಗಳ ಮೇಲೆ ಕೇಂದ್ರೀಕೃತವಾಗಿದೆ. ಕಡಿಮೆ - [ನಾಗರೀಕರು ಉಚಿತ ಆಯುರ್ವೇದ ತಪಾಸಣಾ ಶಿಬಿರದ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು](https://mysurumirror.com/citizens-should-utilize-the-facilities-of-free-ayurveda-check-up-camp/) - ಮೈಸೂರು : ಇಂದಿನ ಜೀವನ ಶೈಲಿಗಳಲ್ಲಿ ದಿನಮಾನಗಳಲ್ಲಿ ಆರೋಗ್ಯ ತಪಾಸಣಾ ಖರ್ಚುಗಳು ದಿನೇ ದಿನೇ ಹೆಚ್ಚಾಗುತ್ತಿರುದರಿಂದ ನಾಗರೀಕರು ಉಚಿತ ಆಯುರ್ವೇದ ತಪಾಸಣಾ ಶಿಬಿರದ ಸೌಲಭ್ಯಗಳನ್ನು ಬಳಸಿಕೊಳ್ಳಬೇಕೆಂದು ಹಿರಿಯ ಪತ್ರಕರ್ತರಾದ ಎಸ್.ಟಿ.ರವಿಕುಮಾರ್ ಸಾರ್ವಜನಿಕರಿಗೆ ಸಲಹೆ ನೀಡಿದರು. ನಗರದ ಕಾವೇರಿ ಆಯುರ್ವೇದ ಆಸ್ಪತ್ರೆಯಲ್ಲಿ ಶನಿವಾರ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಪ್ರಸ್ತುತ ದಿನಗಳಲ್ಲಿ ಖಾಸಗಿ ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳನ್ನು ನಡೆಸುವುದು ಸುಲಭವಲ್ಲ, ಸರ್ಕಾರಗಳೇ ಕೈ ಚೆಲ್ಲಿ ಕುಳಿತಿವೆ, ಸೇವಾ ಮನೋಭಾವನೆ ಇದ್ದವರು ಮಾತ್ರ ಇಂತಹ - ["IBS: ಇದು ಸಣ್ಣ ಸಮಸ್ಯೆ ಅಲ್ಲ – ನಿರ್ಲಕ್ಷ್ಯ ಮಾಡಬೇಡಿ!"](https://mysurumirror.com/ibs-irritable-bowel-syndrome/) - ಊಟ ಮಾಡಿದ ತಕ್ಷಣ ಟಾಯ್ಲೆಟ್‌ಗೆ ಹೋಗಬೇಕೆನಿಸೋದು, ಹೋಗಿದ್ರೂ ಸಂಪೂರ್ಣವಾಗಿ ಮುಗಿದಿಲ್ಲ ಎಂದು ಅನಿಸೋದು, ಕೆಲವೊಮ್ಮೆ ಮಲಬದ್ಧತೆ ಹಾಗೂ ಕೆಲವೊಮ್ಮೆ ಬೇಧಿ, ಸಭೆ-ಸಮಾರಂಭಗಳಿಗೆ ಹೋದಾಗ ಅಥವಾ ಭಯ/ tension ಆದಾಗ ಪದೇ ಪದೇ ಟಾಯ್ಲೆಟ್‌ಗೆ ಹೋಗಬೇಕೆಂದು ಅನಿಸೋದು – ಇವು IBS (Irritable Bowel Syndrome) ಅಥವಾ ಗ್ರಹಣಿ ಕಾಯಿಲೆಯ ಲಕ್ಷಣಗಳಾಗಿರಬಹುದು. IBS ಒಂದು ಜೀರ್ಣಾಂಗ ವ್ಯವಸ್ಥೆಯ ಏರುಪೇರಿನಿಂದ ಉಂಟಾಗುವ ಕಾಯಿಲೆ. ನಾವು ಪ್ರತಿದಿನವೂ ಸೇವಿಸುವ ಆಹಾರ ಜೀರ್ಣವಾಗಿ, ನಮ್ಮ ದೇಹಕ್ಕೆ ಅಗತ್ಯವಾದ ಪೌಷ್ಟಿಕಾಂಶಗಳನ್ನು ಕೊಟ್ಟು, ಉಳಿದ ತ್ಯಾಜ್ಯವನ್ನು - [ವಂಡರ್ ಲಾನಲ್ಲಿ ಬಾಹ್ಯಾಕಾಶ ಯಾನದ ಸುಂದರ ಅನುಭವ ನೀಡಲಿದೆ](https://mysurumirror.com/wonder-law-will-offer-a-beautiful-experience-of-space-travel/) - ಮೈಸೂರು: ಬೆಂಗಳೂರಿನ ವಂಡರ್ ಲಾನಲ್ಲಿ ಇದೀಗ ಬಾಹ್ಯಾಕಾಶ ಯಾನದ ಅನುಭವ ನೀಡುವ ಇಮ್ಮರ್ಸಿವ್ ಸ್ಪೇಸ್ ಥಿಯೇಟರ್ ಆಧಾರಿತ ಮನೋರಂಜನಾ ವ್ಯವಸ್ಥೆ ಮಾಡಲಾಗಿದೆ. ಇದು ವಿಶ್ವ ದರ್ಜೆಯದ್ದಾಗಿರುವ ಹಿನ್ನೆಲೆಯಲ್ಲಿ ಪ್ರವಾಸಿಗರು, ನಗರದ ನಾಗರಿಕರು ಈ ವಿಶಿಷ್ಟ ಅನುಭವ ಪಡೆಯಬಹುದಾಗಿದೆ ಎಂದು ವಂಡರ್ ಲಾ ಸ್ಥಳೀಯ ಮುಖ್ಯಸ್ಥ ರುದ್ರೇಶ್ ತಿಳಿಸಿದರು. ಇಂದು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಹ್ಯಕಾಶ ಯಾನದ ಅನುಭವಕ್ಕಾಗಿ ಇಟಲಿಯಿಂದ ಹೈಡ್ರಾಲಿಕ್ ಲಿಫ್ಟ್ ಆಸನ ವ್ಯವಸ್ಥೆ ಮಾಡಿದ್ದು, ಬಾಹ್ಯಾಕಾಶ ಯಾನದ ಕುಳಿತವರನ್ನು ೪೦ ಅಡಿ - [ಮೈಸೂರು ಕಾಳಿದಾಸ ರಸ್ತೆಯಲ್ಲಿ ಕಲ್ಯಾಣ್ ಜುವೆಲರ್ಸ್ 2ನೇ ಮಳಿಗೆ ಉದ್ಘಾಟಿಸಿದ ಬಾಲಿವುಡ್ ಖ್ಯಾತ ನಟಿ ಶಿಲ್ಪಾಶೆಟ್ಟಿ](https://mysurumirror.com/shilpa-shetty-inaugurates-kalyan-jewellers-showroom-in-mysore-kalidasa-road/) - ಮೈಸೂರಿನ ಕಾಳಿದಾಸ ರಸ್ತೆ (ಕೆ.ಡಿ. ರೋಡ್)ಯಲ್ಲಿ ನೂತನವಾಗಿ ಆರಂಭಗೊಂಡಿರುವ ಕಲ್ಯಾಣ್ ಜುವೆಲರ್ಸ್ ೨ನೇ ಮಳಿಗೆಗೆ ಖ್ಯಾತ ಬಾಲಿವುಡ್ ನಟಿ ಶಿಲ್ಪಾಶೆಟ್ಟಿ ಕುಂದ್ರಾ ಚಾಲನೆ ನೀಡಿದರು. ಕಿಕ್ಕಿರಿದು ತುಂಬಿದ್ದ ಅಭಿಮಾನಿಗಳತ್ತ ಕೈಬೀಸಿಕಿರುನಗೆ ಬೀರುತ್ತಾ ಆಗಮಿಸಿದ ಅವರು, ಟೇಪ್ ಕತ್ತರಿಸಿ,ಮೂಲಕ ನೂತನ ಶೋರೂಂಗೆ ಕಾರ್ಯಾರಂಭಕ್ಕೆ ಚಾಲನೆ ನೀಡಿದರು. ಇದಕ್ಕೂ ಮುನ್ನ ಶೋರೂಂ ಎದುರಿದ್ದ ವೇದಿಕೆಗೆ ಆಗಮಿಸಿದ ಅವರು, ನಾನು ಕರ್ನಾಟಕದ ಹುಡಗಿ ಕನ್ನಡದವಳು ಎಂದು ಮಾತು ಆರಂಭಿಸಿದರಲ್ಲದೆ ಮೈಸೂರಿ ನಲ್ಲಿ ಕಲ್ಯಾಣ್ ಜುವೆಲರ್ಸ್ ೨ನೇ ಹೊಸ ಶೋರೂಂ ಆರಂಭಿಸಿರುವುದಕ್ಕೆ ಅಭಿನಂದನೆಗಳನ್ನು - [ಮಾನಸ - ಸಿಕ್ರಂ ಹಾಗೂ ಸುವರ್ಣ ಬೆಳಕು ಫೌಂಡೇಷನ್ ವತಿಯಿಂದ೫೦ನೇ ವಾರ್ಡ್‌ನಲ್ಲಿ ಸುಣ್ಣದಕೇರಿಯಲ್ಲಿ ಕಾನೂನು ಸಲಹಾ ಶಿಬಿರ](https://mysurumirror.com/legal-advice-camp-held-at-sunnadakeri-in-ward-50-by-manasa-sikram-and-suvarna-peluk-foundation/) - ಮಾನಸ- ಸಿಕ್ರಂ, ಜಿಲ್ಲಾ ಸಂಪನ್ಮೂಲ ಕೇಂದ್ರ, ಹಾಗೂ ಸುವರ್ಣ ಬೆಳಕು ಪೌಂಡೇಷನ್ ವತಿಯಿಂದಸುಣ್ಣದಕೇರಿಯಲ್ಲಿ ೭ನೇ ಕ್ರಾಸ್ ನಲ್ಲಿ ಕಾನೂನು ಸಲಹಾ ಶಿಬಿರವನ್ನು ಏರ್ಪಡಿಸಲಾಗಿತ್ತು. ಮೈಸೂರು ಜಿಲ್ಲಾ ಸಂಪನ್ಮೂಲ ಕೇಂದ್ರದ ಸಂಯೋಜಕರಾದ ಡಾ.ದೇವರಾಜು.ಎಸ್.ಎಸ್ ರವರು ಕೌಟುಂಬಿಕ ದೌರ್ಜನ್ಯ ಕಾಯ್ದೆಯ ಕುರಿತು ಮಾಹಿತಿ ನೀಡುತ್ತಾ, ಬಹುತೇಕ ಮನೆಗಳಲ್ಲಿ ವಿವಿಧ ಪ್ರಕಾರದ ಗೃಹಿಂಸೆಗೆ ಮಹಿಳೆಯರು ಒಳಗಾಗುತ್ತಿದ್ದಾರೆ. ಮಹಿಳೆಯರು ತಮಗಿರುವ ಸಂವಿಧಾನಬದ್ಧ ಹಕ್ಕುಗಳು ಮತ್ತು ರಕ್ಷಣೆಗಳ ಕುರಿತು ಜಾಗೃತರಾಗುವ ಮೂಲಕ ಗೃಹಿಂಸೆಯನ್ನು ತಡೆಗಟ್ಟಬಹುದು ಎಂದು ತಿಳಿಸಿದರು. ಇತ್ತೀಚಿನ ದಿನಗಳಲ್ಲಿ ಲಿಂಗ ತಾರತಮ್ಯ ವಿವಿಧ - [ಪ್ರಮೋದ್ ಮಧ್ವರಾಜ್ ರವರ ವಿರುದ್ಧದ ಸುಮೋಟೋ ಪ್ರಕರಣವನ್ನುಹಿಂಪಡೆಯಬೇಕೆಂದು : ಮೈಸೂರು ಜಿಲ್ಲಾ ಗಂಗಾಮತಸ್ಥರು ಡಿ.ಸಿ ಕಛೇರಿಗೆ ಮನವಿ](https://mysurumirror.com/mysore-district-ganga-devotees-appeal-to-dc-office/) - ಮೈಸೂರು ಮಾ,೨೭-ಮಲ್ಪೆಯಲ್ಲಿ ಕಳೆದ ಶನಿವಾರ ನಡೆದ ಪ್ರತಿಭಟನಾ ಸಭೆಯಲ್ಲಿ ಶ್ರೀ ಪ್ರಮೋದ್ ಮಧ್ವರಾಜರವರು ಪ್ರಚೋದನಕಾರಿ ಭಾಷಣ ಮಾಡಿದ್ದರೆಂದು ಆರೋಪಿಸಿ ಉಡುಪಿ ಜಿಲ್ಲಾ ಪೊಲೀಸರು ಸುಮೊಟೊ ಪ್ರಕರಣ ದಾಖಲಿಸಿದ್ದಾರೆ. ಮೀನುಗಾರರ ಅನ್ನಕ್ಕೆ ಕೈ ಹಾಕಿದ ಕಳ್ಳರನ್ನು ಹಿಡಿದು ಕೊಟ್ಟಂತಹ ಮೀನುಗಾರ ಮಹಿಳೆಯರ ಮೇಲೆ ಕೇಸು ಹಾಕಿ ಬಂಧಿಸಿರುವ ಮೀನುಗಾರ ಮಹಿಳೆಯರ ಪರ ನಡೆದ ಸಮಾಲೋಚನಾ ಸಭೆಯಲ್ಲಿ ನ್ಯಾಯಸಮ್ಮತ ತೀರ್ಮಾನಕ್ಕೆ ಆಗ್ರಹಿಸಿದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ವಿರುದ್ಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಎಫ್‌ಐಆರ್ ದಾಖಲಿಸಿರುವ ಕ್ರಮವನ್ನು ಹಾಗೂ ಈ - [ಪ್ರತಿ ಮೆನಯ ಉಳಿತಾಯವನ್ನು ಸುಧಾರಿಸುವ ಉದ್ದೇಶದಿಂದ "ಗುಲ್ಲಕ್" ಖಾತೆಯನ್ನು ಪ್ರಾರಂಭಿಸಿದ ಫಿನೋ ಬ್ಯಾಂಕ್](https://mysurumirror.com/fino-bank-launched-the-gullak-account-with-the-aim-of-improving-every-savings-account/) - ಗ್ರಾಹಕರು ಡೆಬಿಟ್ ಕಾರ್ಡ್ ಮತ್ತು ಮಾಸಿಕ ಬಡ್ಡಿಯನ್ನು ಪಾವತಿಸುವ ಮೂಲಕ ರೂ. 2 ಲಕ್ಷದವರೆಗೆ ವಿಮಾ ರಕ್ಷಣೆಯನ್ನು ಪಡೆಯಲಿದ್ದಾರೆ. ಮೈಸೂರು, 14 ನವೆಂಬರ್ 2024: ಗ್ರಾಹಕರಿಗೆ ಬ್ಯಾಂಕಿಂಗ್ಅನ್ನು ಸುಲಭ, ಸರಳ ಮತ್ತು ಅನುಕೂಲಕರವಾಗಿಸಿರುವ ಫಿನೋ ಪೇಮೆಂಟ್ಸ್ ಬ್ಯಾಂಕ್, ಈಗ ಗ್ರಾಹಕರು ಉಳಿತಾಯವನ್ನು ಹೆಚ್ಚಿಸುವತ್ತ ಗಮನ ಹರಿಸುತ್ತಿದೆ. ಗ್ರಾಹಕರಿಗೆ ಮೌಲ್ಯಯುತ ಸೇವೆಯನ್ನು ಸೃಷ್ಟಿಸುವ ನಿಟ್ಟಿನಲ್ಲಿ ತನ್ನ ಪ್ರಯತ್ನಗಳನ್ನು ಮುಂದುವರೆಸಿರುವ ಫಿನೋ ಬ್ಯಾಂಕ್, ಹಲವಾರು ಪ್ರಯೋಜನಗಳನ್ನು ಒದಗಿಸುವ ಮೂಲಕ ಗ್ರಾಹಕರ ಅನನ್ಯ ಅಗತ್ಯಗಳನ್ನು ಪೂರೈಸಲು, ಅವರ ಉಳಿತಾಯವನ್ನು ಸುಧಾರಿಸುವ ಉದ್ದೇಶದಿಂದ - [ಸುಣ್ಣದಕೇರಿ 50 ನೇ ವಾರ್ಡ್ ನಲ್ಲಿ ಮನೆಗಳಿಗೆ ನುಗ್ಗಿದ ಡೈನೇಜ್,ನೀರು](https://mysurumirror.com/drainege-problem-mysuru-sunnadakeri/) - ಮೈಸೂರು .ನಗರ ಹೃದಯ ಭಾಗದಲ್ಲಿರುವ ಸುಣ್ಣದಕೇರಿ ೫೦ನೇ ವಾರ್ಡ್‌ನಲ್ಲಿ ಇಂದು ಧಾರಕಾರ ಮಳೆಯಿಂದ ಇಂದು ಸುಮಾರು ೪೦ ಕ್ಕೂ ಹೆಚ್ಚು ಮನೆಗಳಿಗೆ ಡೈನೇಜ್, ನೀರು ನುಗ್ಗಿ ಮನೆಯಲ್ಲಿ ವಾಸ ಮಾಡುತ್ತಿರುವ ನಿವಾಸಿಗಳಿಗೆ ತೊಂದರೆ ಉಂಟಾಗಿದೆ. ಇದರಿಂದ್ದ ಮನೆಯಲ್ಲಿರುವ ವಾಸ ಮಾಡುತ್ತಿರುವ ನಿವಾಸಿಗಳು ಮೂಗು ಮುಚ್ಚಿಕೊಂಡು ಜೀವನ ಸಾಗಿಸುವ ಕಷ್ಟವಾಗಿದ್ದು.ಮನೆಯಲ್ಲಿ ಹೊಕ್ಕ ಡ್ರೈನೇಜ್ ನೀರು ಬುಟ್ಟಿಗಳ ಸಹಾಯದಿಂದ ಹೊರ ಹಾಕುವ ಪ್ರಯತ್ನ ಮಾಡಿದರು. ಅದು ಕೂಡ ವ್ಯರ್ಥವಾಗಿದೆ. ಸರಿ ಸಮಯ ಸಂಜೆ ೫ ಗಂಟೆಗೆ ಪ್ರಾರಂಭವಾದ ಡ್ರೈನೇಜ್ ನೀರು - [ಸುಣ್ಣದಕೇರಿ 50 ನೇ ವಾರ್ಡ್‌ನಲ್ಲಿ ಪಾರಂಪರಿಕ ದೀಪಗಳು ಒಂದು ದಿನವೂ ಬೆಳಗಲಿಲ್ಲ…!ಮೈಸೂರು ಪಾಲಿಕೆಯ ನಿರರ್ಥಕ ಯೋಜನೆಗೆ ಒಂದು ಸಾಕ್ಷಿ: ಲಕ್ಷಾಂತರ ರುಪಾಯಿ ಪೋಲು](https://mysurumirror.com/in-sunnakeri-50th-ward-the-traditional-lamps-were-not-lit-even-for-a-day-a-proof-of-the-futile-scheme-of-the-mysore-corporation-lakhs-of-rupees-wasted/) - ಸುಣ್ಣದಕೇರಿ 50 ನೇ ವಾರ್ಡ್‌ನಲ್ಲಿ ಪಾರಂಪರಿಕ ದೀಪಗಳು ಒಂದು ದಿನವೂ ಬೆಳಗಲಿಲ್ಲ…!ಮೈಸೂರು ಪಾಲಿಕೆಯ ನಿರರ್ಥಕ ಯೋಜನೆಗೆ ಒಂದು ಸಾಕ್ಷಿ: ಲಕ್ಷಾಂತರ ರುಪಾಯಿ ಪೋಲು ಮೈಸೂರು, - ಏಳೆಂಟು ವರ್ಷದ ಹಿಂದೆ ಅಳವಡಿಸಿದ 50 ನೇ ವಾರ್ಡ್ ಪಾರಂಪಾರಿಕ ದೀಪಗಳು ಒಂದು ದಿನವು ಬೆಳಗಲಿಲ್ಲ.ಸಾರ್ವಜನಿಕರ ತೆರಿಗೆ ಹಣವನ್ನು ಪೋಲು ಮಾಡುವಲ್ಲಿ ಮೈಸೂರು ಮಹಾನಗರ ಪಾಲಿಕೆ ಎತ್ತಿದ ಕೈ. ಅದಕ್ಕೆ ಇದೊಂದು ತಾಜಾ ನಿದರ್ಶನ…! ಮೈಸೂರಿನ ಸಾಂಸ್ಕೃತಿಕ ಪರಂಪರೆಯನ್ನುಳಿಸುವ ನಿಟ್ಟಿನಲ್ಲಿ ನಗರಪಾಲಿಕೆ ಕೈಗೊಂಡ ನಿರರ್ಥಕ, ನಿಷ್ಪ್ರಯೋಜಕ ಯೋಜನೆಗಳು ಸಾಕಷ್ಟಿವೆ. ಅವುಗಳಲ್ಲಿ - [ಆಮ್ ಆದ್ಮಿ, ಪಕ್ಷ ಬಲಪಡಿಸಲು ಸದಸ್ಯತ್ವ ಮಾಡಿಸಿ : 50 ನೇ ವಾರ್ಡ್ ಯುವ ಮುಖಂಡ ಹೇಮಂತ್ ಕುಮಾರ್](https://mysurumirror.com/aap-mysuru-kr-mysuru/) - ಮೈಸೂರು: ಆಮ್ ಆದ್ಮಿ ಪಾರ್ಟಿ ಪಾರ್ಟಿಯನ್ನು ದೇಶದಲ್ಲಿ ಬಲಿಷ್ಠ ಗೊಳಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಸದಸ್ಯತ್ವ ಅಭಿಯಾನವನ್ನು ಪ್ರತಿಯೊಬ್ಬ ಕಾರ್ಯಕರ್ತ ಪಕ್ಷ ನಿಷ್ಠೆಯಿಂದ ಕೆಲಸ ಮಾಡಿ ನಿರೀಕ್ಷೆಗೂ ಮೀರಿ ಯಶಸ್ವಿಗೊಳಿಸಬೇಕು ಎಂದರು.50 ನೇ ವಾರ್ಡ್ ಯುವ ಮುಖಂಡ ಹೇಮಂತ್ ಕುಮಾರ್,ಪಕ್ಷದ ಸದಸ್ಯರಿಗೆ ಮನವಿ ಮಾಡಿದರು. ವಾರ್ಡ್‌ನ ಪ್ರತೀ ಬೂತ್ ನಲ್ಲಿ ಹಾಗೂ ಮನೆ ಮನೆಗೆ ಮನವರಿಕೆ ಮಾಡಿ ಪಕ್ಷದ ಸದಸ್ಯತ್ವವನ್ನು ಅಧಿಕ ಸದಸ್ಯರನ್ನು ನೋಂದಣಿ ಮಾಡಬೇಕಿದೆ. ಏಕಕಾಲಕ್ಕೆ ಕಾರ್ಯಕರ್ತರು ಸದಸ್ಯತ್ವ ನೋಂದಣಿ ಕಾರ್ಯದಲ್ಲಿ ಭಾಗವಹಿಸಿದ್ದಾರೆ. ಎಂದು ತಿಳಿಸಿದರು. ನಗರದ - [ಮೈಸೂರಿನಲ್ಲಿ ಮೊದಲ ಮೈಟ್ರಾಕ್ಲಿಪ್ ವಾಲ್ವ್ ರಿಪೇರ್ ಪ್ರಕ್ರಿಯೆ’ ಯಶಸ್ವಿ](https://mysurumirror.com/mitraclip-procedure-for-the-first-time-in-the-city-of-mysuru-and-karnataka-outside-of-bangalore/) - ಅವಾಂಟ್ ಬಿಕೆಜಿ ಹಾಸ್ಪಿಟಲ್ಸ್ನಲ್ಲಿ ಪೂರ್ಣಗೊಂಡಿದ್ದು ಬೆಂಗಳೂರನ್ನು ಹೊರತುಪಡಿಸಿ ಕರ್ನಾಟಕದಲ್ಲಿ ಮೊದಲನೆದಾಗಿದೆ ಮೈಸೂರು, ಸೆ ೧೧, - ಮೈಟ್ರಾಲ್ ವಾಲ್ವ್ ರಿಗರ್ಗಿಟೇಶನ್‌ನಿಂದ ಬಳಲುತ್ತಿರುವ ರೋಗಿಗಳಿಗೆ ಕ್ರಾಂತಿಕಾರಿ ಚಿಕಿತ್ಸೆಯಾದ ’ಮೊದಲ ಮೈಟ್ರಾಕ್ಲಿಪ್ ವಾಲ್ವ್ ರಿಪೇರಿ ಕಾರ್ಯವಿಧಾನ’ವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವುದನ್ನು ಘೋಷಿಸಲು ಅವಾಂಟ್ ಬಿಕೆಜಿ ಆಸ್ಪತ್ರೆಯು ಹೆಮ್ಮೆಪಡುತ್ತದೆ. ಆಸ್ಪತ್ರೆಯ ಮುಖ್ಯ ಇಂಟರ್ವೆನ್ಷನಲ್ ಕಾರ್ಡಿಯಾಲಜಿಸ್ಟ್ ರಾದ ಡಾ. ರಾಜಗೋಪಾಲ್ ಜಂಬುನಾಥನ್ ನೇತೃತ್ವದಲ್ಲಿ ಈ ಕಾರ್ಯವಿಧಾನವನ್ನು ನಡೆಸಲಾಯಿತು, ಇದು ಮೈಸೂರು ನಗರ ಮತ್ತು ಕರ್ನಾಟಕ ರಾಜ್ಯಕ್ಕೆ ಹೃದಯ ಆರೈಕೆಯಲ್ಲಿ ಮಹತ್ವದ ಪ್ರಗತಿಯನ್ನು ತಂದುಕೊಟ್ಟಿದೆ. ಆಸ್ಪತ್ರೆ - [ದಸರಾ ದೀಪಾಲಂಕಾರವು ಕೆಲುವು ರಸ್ತೆ ಹಾಗೂ ಸರ್ಕಲ್‌ಗಳಿಗೆ ಮಾತ್ರ ಅಳವಡಿಸಿ:ಆಮ್ ಆದ್ಮಿ ಪಾರ್ಟಿ ಯುವ ಮುಖಂಡ ಹೇಮಂತ್ ಕುಮಾರ್ ಒತ್ತಾಯ](https://mysurumirror.com/apply-dussehra-dipalankara-only-to-keluvu-road-and-circles-aam-aadmi-party-youth-leader-hemant-kumar-insists/) - ದಸರಾ ದೀಪಾಲಂಕಾರವು ಕೆಲುವು ರಸ್ತೆ ಹಾಗೂ ಸರ್ಕಲ್‌ಗಳಿಗೆ ಮಾತ್ರ ಅಳವಡಿಸಿ:ಆಮ್ ಆದ್ಮಿ ಪಾರ್ಟಿ ಯುವ ಮುಖಂಡ ಹೇಮಂತ್ ಕುಮಾರ್ ಒತ್ತಾಯ ಮೈಸೂರು ಆ,೩೦(ಎಂ.ಎಸ್) ದಸರಾ ದೀಪಾಲಂಕಾರವು ಅರಸು ರಸ್ತೆ ಹಾಗು ಮೈಸೂರಿನ.ಸ್ಯೂಯೋಜಿ ರಸ್ತೆ ಮೈಸೂರಿನ ಎಲ್ಲಾ ಸರ್ಕಲ್ ಗಳಿಗೆ ಮಾತ್ರ ಸೀಮಿತವಾಗಬೇಕು.ರಸ್ತೆಗಳಿಗೆ ದೀಪಾಲಂಕರದ ವ್ಯವಸ್ಥೆಯಿಂದ ಪ್ರವಾಸಿಗರಿಗೆ,ವಾಹನ ಸವಾರರಿಗೆ ತೊಂದರೆ ಉಂಟಾಗಲಿದೆ.ನಾಡಹಬ್ಬ ದಸರೆಯ ಪ್ರಮುಖ ಆಕರ್ಷಣೆ ದೀಪಾಲಂಕಾರ. ದೀಪಾಲಂಕಾರದಲ್ಲಿ ಜಗಮಗಿಸುತ್ತಿರುವ ಅರಮನೆಯನ್ನು ಕಣ್ತುಂಬಿಕೊಳ್ಳಲು ದೇಶದ ನಾನಾ ಭಾಗಗಳಿಂದ ಪ್ರವಾಸಿಗರು ಬರುತ್ತಾರೆ.ಆದರೆ ದೀಪಾಲಂಕಾರ ನೆಪದಲ್ಲಿ ರಸ್ತೆ ಗಳಲ್ಲಿ ಪ್ರವಾಸಿಗರಿಗೆ ಹಾಗೂ. - [ವರಮಹಾಲಕ್ಷ್ಮಿ ವ್ರತ.... ](https://mysurumirror.com/vara-mahalakshmi-festiveel/) - ಪ್ರತಿವರ್ಷ ಶ್ರಾವಣಮಾಸ ಶುಕ್ಲಪಕ್ಷ ದ್ವಾದಶಿಯ ಎರಡನೇ ಶುಕ್ರವಾರದಂದು ನಾರೀಯರ ನಿವಾಸಕೆ ನಾರಾಯಣಿ ಬಂದು ನವರೂಪ ನವಚೈತನ್ಯ ಅಷ್ಟಲಕ್ಷ್ಮಿಯಾಗಿ ನಿಂದು; ನವಜಲ ನವಮಣ್ಣು ನವಬುವ್ವ ನವಾಮೃತ ನವನೈವೇದ್ಯ ನವದುರ್ಗೆ ನವಶಕ್ತಿ ನವಮುತ್ತೈದೇರ ಯಥಾಶಕ್ತಿ ಯುಕ್ತಿಭಕ್ತಿ ನವಜ್ಯೋತಿ ನವಘಳಿಗೆ ನವಫಲ ನವವಸ್ತ್ರ ನವಪುಷ್ಪಾಲಂಕಾರ ನವಬಾಲೇರ ನವಸ್ತೋತ್ರ ಪೂಜೆಯನ್ನು ಸ್ವೀಕರಿಸಿ; ನಂಬಿದ ಭಕ್ತರಿಗೆಲ್ಲ ನವರತ್ನ ನವಧಾನ್ಯ ನವಸಂತಾನ ನವಸಿರಿ ನವಸಂಪದ ಧನಕನಕ ಭಾಗ್ಯದ ವರನೀಡಿ ಹರಸೊ ಮಹಾದೇವಿಯ ನವಶಕ್ತಿ ವೈಭವದ ಆಚರಣೆ, ವರಮಹಾಲಕ್ಷ್ಮಿವ್ರತ ಪೂಜಾಫಲ! ಈ ಶುಭಲಾಭದ ಸದಾಚಾರ ದಿನದಂದು ಅಭಿಜಿನ್ - [ವರಮಹಾಲಕ್ಷ್ಮಿ ವ್ರತ....* ](https://mysurumirror.com/ವರಮಹಾಲಕ್ಷ್ಮಿ-ವ್ರತ/) - ಪ್ರತಿವರ್ಷ ಶ್ರಾವಣಮಾಸ ಶುಕ್ಲಪಕ್ಷ ದ್ವಾದಶಿಯ ಎರಡನೇ ಶುಕ್ರವಾರದಂದು ನಾರೀಯರ ನಿವಾಸಕೆ ನಾರಾಯಣಿ ಬಂದು ನವರೂಪ ನವಚೈತನ್ಯ ಅಷ್ಟಲಕ್ಷ್ಮಿಯಾಗಿ ನಿಂದು; ನವಜಲ ನವಮಣ್ಣು ನವಬುವ್ವ ನವಾಮೃತ ನವನೈವೇದ್ಯ ನವದುರ್ಗೆ ನವಶಕ್ತಿ ನವಮುತ್ತೈದೇರ ಯಥಾಶಕ್ತಿ ಯುಕ್ತಿಭಕ್ತಿ ನವಜ್ಯೋತಿ ನವಘಳಿಗೆ ನವಫಲ ನವವಸ್ತ್ರ ನವಪುಷ್ಪಾಲಂಕಾರ ನವಬಾಲೇರ ನವಸ್ತೋತ್ರ ಪೂಜೆಯನ್ನು ಸ್ವೀಕರಿಸಿ; ನಂಬಿದ ಭಕ್ತರಿಗೆಲ್ಲ ನವರತ್ನ ನವಧಾನ್ಯ ನವಸಂತಾನ ನವಸಿರಿ ನವಸಂಪದ ಧನಕನಕ ಭಾಗ್ಯದ ವರನೀಡಿ ಹರಸೊ ಮಹಾದೇವಿಯ ನವಶಕ್ತಿ ವೈಭವದ ಆಚರಣೆ, ವರಮಹಾಲಕ್ಷ್ಮಿವ್ರತ ಪೂಜಾಫಲ! ಈ ಶುಭಲಾಭದ ಸದಾಚಾರ ದಿನದಂದು ಅಭಿಜಿನ್ - [ಆರೋಹನ್ ಫೈನಾನ್ಶಿಯಲ್ ಸರ್ವಿಸಸ್ ತನ್ನ ಮೊದಲ ಆರೋಹನ್ ಪ್ರಿವಿಲೇಜ್ ಸಾಲವನ್ನು ದಕ್ಷಿಣದಲ್ಲಿ ವಿತರಿಸುತ್ತದೆ](https://mysurumirror.com/arohan-financial-services-is-offering-its-first-arohan-privilege-loan-in-the-south/) - ಮೈಸೂರು, ಜುಲೈ 1 2024: ಆರೋಹನ್ ಫೈನಾನ್ಷಿಯಲ್ ಸರ್ವೀಸಸ್, ಆರ್‌ಬಿಐ ನಿಯಂತ್ರಣದ ಎನ್‌ಬಿಎಫ್‌ಸಿ ಎಮ್‌ಎಫ್‌ಐ, ಇತ್ತೀಚೆಗೆ ಬೆಂಗಳೂರು ನಗರದಲ್ಲಿ ವಲಯ ಕಚೇರಿಯನ್ನು ಸ್ಥಾಪಿಸುವ ಮೂಲಕ ದಕ್ಷಿಣ ಭಾರತದಲ್ಲಿ ತನ್ನ ವ್ಯವಹಾರವನ್ನು ವಿಸ್ತರಿಸಿದೆ. ಕಂಪನಿಯು ಮೈಸೂರಿನಲ್ಲಿ ಆಧಾರಿತ ಗ್ರಾಹಕರಿಗೆ 59,000 ರೂಪಾಯಿಗಳ ಮೊತ್ತದ ಮೊದಲ ಆರೋಹನ್ ಪ್ರಿವಿಲೇಜ್ ಲೋನ್ ಅನ್ನು ವಿತರಿಸಿದೆ. ಇದು ಸುವರ್ಣ ಪ್ರಮಾಣದ ಮೈಕ್ರೋಫೈನಾನ್ಸ್ ಗ್ರಾಹಕರಿಗಾಗಿ ಉದ್ಯಮದ ಮೊದಲ ಪ್ರಸ್ತಾಪವಾಗಿದೆ. ಆರೋಹನ್ ಪ್ರಿವಿಲೇಜ್ ಡಿಜಿಟಲ್ ಲೆಂಡಿಂಗ್ ಆರೋಹನ್‌ನ ಹೊಸತಾದ ನವೀನತೆಯ ಒತ್ತಡ ಮತ್ತು 2028ರೊಳಗೆ 28 - [ಆಮ್ ಆದ್ಮಿ ಪಕ್ಷಕ್ಕೆ ಯುವ ಮುಖಂಡ ಹೇಮಂತ್ ಕುಮಾರ್ ನೇಮಕ](https://mysurumirror.com/youth-leader-hemant-kumar-appointed-to-aam-aadmi-party/) - ಮೈಸೂರು ನಾರಯಣಾ ಶಾಸ್ತ್ರಿ ರಸ್ತೆಯಲ್ಲಿರುವ ಆಮ್ ಆದ್ಮಿ ಪಕ್ಷದ ಕಛೇರಿಯಲ್ಲಿ ನೂತನವಾಗಿ ಕೆ.ಆರ್. ಕ್ಷೇತ್ರದ 50,ನೇ ವಾರ್ಡ್ ಹೇಮಂತ್ ಕುಮಾರ್ ಅವರನ್ನು ನೇಮಕ ಮಾಡಲಾಯಿತು.ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷರು ರಂಗಯ್ಯ ಹಾಗೂ ಜಿಲ್ಲಾ ಸಂಘಟನೆ ಕಾರ್ಯದರ್ಶಿ ವಿಶ್ವನಾಥ್ ಕುಲಕರ್ಣಿ,ಮತ್ತು ಐಶ್ವರ್ಯ ಜಿಲ್ಲಾ ಕಾರ್ಯದರ್ಶಿ, ಸಂಪತ್ ಕುಮಾರ್, ನೇತೃತ್ವದಲ್ಲಿ ಪಕ್ಷಕ್ಕೆ ನೇಮಕ ಮಾಡಲಾಯಿತು. - [ಮೈ ಟಾರ್ಪೌಲೀನ್ ಮಾಲೀಕನಿಂದ ಯುವಕನ ಮೇಲೆ ಹಲ್ಲೆ](https://mysurumirror.com/youth-assaulted-by-my-tarpaulin-owner/) - ವರದಿ:ಮಹೇಶ್ ನಾಯಕ್ ಮೈಸೂರು ಮೇ-30 ದೇವರಾಜ ಅರಸು ರಸ್ತೆಯಲ್ಲಿರುವ ಮೈ,ಟಾರ್ಪೌಲಿನ್ ಮಾಲೀಕ ಹಲ್ಲೆ ಮಾಡಿರುವ ಘಟನೆ ಮೈಸೂರಿನ ದೇವರಾಜ ಅರಸ್ ರಸ್ತೆಯಲ್ಲಿ ನೆಡೆದಿದೆ.ಮೈಸೂರಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿಧ್ಯಾರ್ಥಿಗಳು ತಮ್ಮ ವ್ಯಾಸಂಗದ ಖರ್ಚಿಗಾಗಿ ಅಲ್ಪಾವಧಿಯ ಕೆಲಸ ನಿಯೋಜಿಸುವ ಏಜೆನ್ಸಿ ಮೂಲಕ ಮೈಸೂರು ಟಾರ್ಪೌಲೀನ್ ವ್ಯಾಪಾರ ಸಂಸ್ಥೆಯ ಪ್ರಚಾರಕ್ಕಾಗಿ ಅರಸು ರಸ್ತೆಯಲ್ಲಿರುವ ಪುಟ್ ಪಾತ್ ಗಳಲ್ಲಿ (Look Walker ads promotion )ಕೊಡುವಾಗ, ಅರಸು ರಸ್ತೆಯಲ್ಲಿರುವ ಮಳಿಗೆ ಸಂಖ್ಯೆ ೮೭ರ ಮೈ ಟಾರ್ಪೌಲೀನ್ ಮಾಲೀಕ ಯಾವುದೋ ಮತ್ಸರದಿಂದ ಅಮಾಯಕ ಯುವಕನಿಗೆ - [ಕರ್ನಾಟಕದಲ್ಲಿ ಪ್ರಜ್ವಲಿಸುವ ಕಪ್ಪು ಬಣ್ಣದಲ್ಲಿ #ಅನ್‌ಸ್ಟಾಪಬಲ್ ಟಿವಿಎಸ್ ಅಪಾಚೆ ಆರ್‌ಟಿಆರ್ 160 ಸರಣಿಯ ಹೊಸ ಆವೃತ್ತಿ ಬಿಡುಗಡೆ](https://mysurumirror.com/a-blaze-of-black-ready-to-throttle-your-senses-apache/) - ಮೈಸೂರು, ಮೇ 17, 2024: ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ತಯಾರಿಕೆಯ ಜಾಗತಿಕ ಸಂಸ್ಥೆ ಟಿವಿಎಸ್ ಮೋಟರ್ ಕಂಪನಿಯು (TVSM) - ಟಿವಿಎಸ್ ಅಪಾಚೆ 160 ಸರಣಿಯ ಮೋಟರ್ ಸೈಕಲ್‌ಗಳ ‘ಎ ಬ್ಲೇಜ್ ಆಫ್ ಬ್ಲ್ಯಾಕ್' (ಪ್ರಜ್ವಲಿಸುವ ಕಪ್ಪು) ಗಾಢಬಣ್ಣದ ಆವೃತ್ತಿಯ ಟಿವಿಎಸ್ ಅಪಾಚೆ ಆರ್‌ಟಿಆರ್ 160 ಮತ್ತು ಆರ್‌ಟಿಆರ್ 160 4V ಎರಡು ಮಾದರಿಯನ್ನು ಕರ್ನಾಟಕದ ಮಾರುಕಟ್ಟೆಗೆ ಇಂದು ಬಿಡುಗಡೆ ಮಾಡಿದೆ. ಅಪಾಚೆ ಆರ್‌ಟಿಆರ್ 160 4V ಭಾರತದ ಅತ್ಯಂತ ಶಕ್ತಿಶಾಲಿ 160cc ಆಯಿಲ್ ಕೂಲ್ಡ್ - [ತನ್ನ ದುರಾಡಳಿತದಿಂದ ಕೇವಲ 10 ತಿಂಗಳುಗಳಲ್ಲಿ ಕರ್ನಾಟಕವನ್ನು ಹಾಳುಗೆಡುವಿದ ಕಾಂಗ್ರೆಸ್](https://mysurumirror.com/congress-ruined-karnataka-in-just-10-months-with-its-misrule/) - ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಹಾಗೂ ಬಿಜೆಪಿಯ ವರಿಷ್ಠ ಕಟ್ಟಾಳು ಅಮಿತ್ ಶಾ ಅವರು ಲೋಕಸಭೆ ಚುನಾವಣಾ ಪ್ರಚಾರದ ಭಾಗವಾಗಿ ಶುಕ್ರವಾರ ಕರ್ನಾಟಕದ ಚಿಕ್ಕೋಡಿಯಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿ, ಕೇವಲ 10 ತಿಂಗಳಲ್ಲಿ ಕರ್ನಾಟಕ ರಾಜ್ಯವನ್ನು ಕಾಂಗ್ರೆಸ್ ದನನೀಯ ಸ್ಥಿತಿಗೆ ತಂದಿದೆ ಎಂದು ಹೇಳಿದರು. ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕೇವಲ 10 ತಿಂಗಳಲ್ಲಿ, ಕಾಂಗ್ರೆಸ್ ನೇತೃತ್ವದ ಸರ್ಕಾರವು ಕರ್ನಾಟಕ ರಾಜ್ಯವನ್ನು ಪ್ರಕ್ಷುಬ್ಧತೆ ಮತ್ತು ಅವ್ಯವಸ್ಥೆಯತ್ತ ಕೊಂಡೊಯ್ಯಿತು. ಅಧಿಕಾರಕ್ಕೆ ಬಂದ ಮೇಲೆ ರೈತರಿಗೆ ನೀಡುತ್ತಿದ್ದ ರೂ. - [ಎಲ್ಲಾ ಸ್ಥಾನಗಳಲ್ಲಿ ಬಿಜೆಪಿಯನ್ನು ಗೆಲ್ಲಿಸುವ ಮೂಲಕ ಕರ್ನಾಟಕದ ಜನತೆ ಕಾಂಗ್ರೆಸ್ಗೆ ತಕ್ಕ ಉತ್ತರ ನೀಡಲಿದ್ದಾರೆ.](https://mysurumirror.com/people-of-karnataka-will-give-befitting-reply-to-congress-by-winning-bjp-in-all-the-seats/) - ಕರ್ನಾಟಕದ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ನಡೆದ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಹಾಗೂ ಬಿಜೆಪಿಯ ವರಿಷ್ಠ ನಾಯಕ ಅಮಿತ್ ಶಾ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿ, 2024ರ ಐತಿಹಾಸಿಕ ಚುನಾವಣೆ ₹ 12 ಲಕ್ಷ ಕೋಟಿ ಹಗರಣ ಮಾಡಿರುವ ಭ್ರಷ್ಟ ಕಾಂಗ್ರೆಸ್ ಪಕ್ಷ ಮತ್ತು ನಯಾ ಪೈಸೆಯಷ್ಟು ಹಗರಣ ಮಾಡದ ಪ್ರಮಾಣಿಕ ಪ್ರಧಾನಿ ನರೇಂದ್ರ ಮೋದಿ ಅವರ ನಡುವಿನ ನೇರ ಸ್ಪರ್ಧೆಯಾಗಿದೆ. ಎಲ್ಲಾ ಸ್ಥಾನಗಳಲ್ಲಿ ಬಿಜೆಪಿಯನ್ನು ಗೆಲ್ಲಿಸುವ ಮೂಲಕ ಕರ್ನಾಟಕದ - [ಯಾವುದಾದರೂ ರಾಜಕೀಯ ಪಕ್ಷ SC,ST,OBC ಮೀಸಲಾತಿಯನ್ನು ಲೂಟಿ ಮಾಡಿದ್ದರೆ, ಅದು ಕಾಂಗ್ರೆಸ್ ಪಕ್ಷ ಮಾತ್ರ: ಅಮಿತ್ ಶಾ](https://mysurumirror.com/if-any-political-party-has-looted-scstobc-reservation-it-is-only-congress-amit-shah/) - ಲೋಕಸಭೆ ಚುನಾವಣೆಯ ಏಳು ಹಂತಗಳ ಪೈಕಿ ಎರಡು ಹಂತಗಳು ಮುಕ್ತಾಯಗೊಂಡಿದ್ದು, ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಮುಂಬರುವ ಮೂರನೇ ಹಂತದ ಚುನಾವಣೆಯ ಪ್ರಚಾರವನ್ನು ತೀವ್ರಗೊಳಿಸಿದ್ದಾರೆ. ಸಾರ್ವಜನಿಕ ಸಭೆಗಳು ಮತ್ತು ರೋಡ್ಶೋಗಳ ಮೂಲಕ ಶಾ ಅವರು ರಾಜ್ಯಗಳಾದ್ಯಂತ ಜನರೊಂದಿಗೆ ತೊಡಗಿಸಿಕೊಂಡಿದ್ದಾರೆ. ಅಸ್ಸಾಂನ ಗುವಾಹಟಿಯಲ್ಲಿರುವ ಭಾರತೀಯ ಜನತಾ ಪಕ್ಷದ ರಾಜ್ಯ ಕಚೇರಿಯಲ್ಲಿ ನಡೆದ ಪ್ರಮುಖ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, ಸಂವಿಧಾನವನ್ನು ಬದಲಾಯಿಸುವುದು ಮತ್ತು ಮೀಸಲಾತಿಯನ್ನು ಕೊನೆಗೊಳಿಸುವುದು ಸೇರಿದಂತೆ ಬಿಜೆಪಿ ವಿರುದ್ಧ ಕಾಂಗ್ರೆಸ್ - [ಈ ಬಾರಿ, ಎನ್‌ಡಿಎ 60% ಮತಗಳನ್ನು ಮತ್ತು ಕರ್ನಾಟಕದ ಎಲ್ಲಾ 28 ಸ್ಥಾನಗಳನ್ನು ಗೆಲ್ಲಲಿದೆ.](https://mysurumirror.com/this-time-nda-will-win-60-votes-and-all-28-seats-in-karnataka/) - ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಮಂಗಳವಾರ ನಡೆದ ‘ಶಕ್ತಿ ಕೇಂದ್ರ ಪ್ರಮುಖ್ ಸಮ್ಮೇಳನ’ದಲ್ಲಿ ಕರ್ನಾಟಕದ ಬಿಜೆಪಿ ಕಾರ್ಯಕರ್ತರ ಉತ್ಸಾಹಭರಿತ ಸಭೆಯನ್ನು ಉದ್ದೇಶಿಸಿ ಸಮ್ಮೋಹಕ ಭಾಷಣ ನೀಡಿದರು. ಹಿಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಸಾಧನೆಯನ್ನು ಒತ್ತಿಹೇಳಿದ ಶಾ, 'ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮೋದಿಯವರ ನಾಯಕತ್ವದಲ್ಲಿ ಭಾರತೀಯ ಜನತಾ ಪಾರ್ಟಿಯ ಮೈತ್ರಿಕೂಟವು ಎಲ್ಲಾ 28 ಸ್ಥಾನಗಳನ್ನು ಗೆಲ್ಲಲ್ಲಿದ್ದು, ಕಾಂಗ್ರೆಸ್ಸಿಗೆ ಖಾತೆ ತೆರೆಯಲು ಬಿಡುವುದಿಲ್ಲ ಎಂದು ತುಂಬು ವಿಶ್ವಾಸದಿಂದ ಘೋಷಿಸಿಸುತ್ತಾ ಮುಂಬರುವ ಚುನಾವಣೆಯಣೆಗೆ ಮಹತ್ವಾಕಾಂಕ್ಷೆಯ ಉದ್ಘೋಷವನ್ನು - [ಮಾದಕ ದ್ರವ್ಯ ಮುಕ್ತ ಗುರಿಯನ್ನು ಸಾಧಿಸುವೆಡೆ ಭಾರತ ವೇಗವಾಗಿ ಸಾಗುತ್ತಿದೆ - ಅಮಿತ್ ಶಾ](https://mysurumirror.com/madaka-dravya-mukta-guriyannu-sadhisuveḍe-bharata-vegavagi-saguttide-amit-sa/) - ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಮಾದಕವಸ್ತು ವ್ಯಾಪಾರ ಮತ್ತು ಅದರ ದುಷ್ಪರಿಣಾಮಗಳನ್ನು ಎದುರಿಸುವಲ್ಲಿ ಮೋದಿ ಸರ್ಕಾರದ ಯಶಸ್ಸಿನ ಕುರಿತು ಮೂರು ವೀಡಿಯೊಗಳನ್ನು ಬಿಡುಗಡೆ ಮಾಡಿದರು. ದೇಶದಲ್ಲಿ ಡ್ರಗ್ಸ್ ಪತ್ತೆ, ಜಾಲಗಳ ನಾಶ, ಅಪರಾಧಿಗಳ ಬಂಧನ ಮತ್ತು ಮಾದಕ ವ್ಯಸನಿಗಳ ಪುನರ್ವಸತಿ ಮೂಲಕ, ಮಾದಕ ದ್ರವ್ಯ ಮುಕ್ತ ಭಾರತದ ಗುರಿಯನ್ನು ಸಾಧಿಸುವತ್ತ ಮೋದಿ ಸರ್ಕಾರ ವೇಗವಾಗಿ ಸಾಗುತ್ತಿದೆ. ಮೋದಿಯವರ ನಾಯಕತ್ವ ಮತ್ತು ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ ಮಾದಕ ದ್ರವ್ಯ ಮುಕ್ತ ಭಾರತವು - [ಮುಂಬರುವ ಈ ಲೋಕಸಭಾ ಚುನಾವಣೆಯು,ಯುವಜನರ ಉಜ್ವಲ ಭವಿಷ್ಯ ಮತ್ತು ಭವ್ಯ ಭಾರತದ ನಿರ್ಮಾಣಕ್ಕಾಗಿ:ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ](https://mysurumirror.com/this-upcoming-lok-sabha-election-is-for-the-bright-future-of-youth-and-building-a-great-india-union-home-minister-and-cooperation-minister-shri-amit-shah/) - ಮಹಾರಾಷ್ಟ್ರ: ಮಹಾರಾಷ್ಟ್ರದ ಜಲಗಾಂವ್ನಲ್ಲಿ ನಡೆದ ಯುವ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಸಚಿವ ಹಾಗೂ ಸಹಕಾರ ಸಚಿವ ಶ್ರೀ ಅಮಿತ್ ಶಾ, ಮುಂಬರುವ ಲೋಕಸಭೆ ಚುನಾವಣೆಯು ಯುವಜನರ ಉಜ್ವಲ ಭವಿಷ್ಯಕ್ಕಾಗಿ ಮತ್ತು ಭವ್ಯ ಭಾರತದ ನಿರ್ಮಾಣಕ್ಕಾಗಿ ಎಂದು ಸ್ಪಷ್ಟಪಡಿಸಿದರು. ಬಿಜೆಪಿಗೆ ಮತ ಹಾಕುವುದೆಂದರೆ ಯುವಕರ ಉಜ್ವಲ ಭವಿಷ್ಯಕ್ಕಾಗಿ, ಭವ್ಯ ಭಾರತದ ನಿರ್ಮಾಣಕ್ಕಾಗಿ ಮತ್ತು ನರೇಂದ್ರ ಮೋದಿ ಅವರನ್ನು ಮೂರನೇ ಬಾರಿಗೆ ಪ್ರಧಾನಿಯನ್ನಾಗಿ ಮಾಡುವುದಕ್ಕಾಗಿ ಮತ ಹಾಕಿದಂತೆ ಎಂದು ಭಾರತೀಯ ಜನತಾ ಪಕ್ಷದ ವರಿಷ್ಠ ನಾಯಕ ಶಾ - [ಡೇಟಾಬೇಸ್ (ದತ್ತಸಂಚಯ) ಮೂಲಕ ಸಹಕಾರಿ ಕ್ಷೇತ್ರದ ವಿಸ್ತರಣೆ, ಅಭಿವೃದ್ಧಿ ಮತ್ತು ವಿತರಣೆಯನ್ನು ಖಾತ್ರಿ ಪಡಿಸಿಕೊಳ್ಳಲಾಗುವುದು: ಕೇಂದ್ರ ಗೃಹ ಮತ್ತು ಸಹಕಾರ ಸಚಿವ : ಅಮಿತ್ ಶಾ](https://mysurumirror.com/ಡೇಟಾಬೇಸ್-ದತ್ತಸಂಚಯ-ಮೂಲಕ-ಸ/) - ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ರಾಷ್ಟ್ರೀಯ ಡೇಟಾಬೇಸ್ಅನ್ನು ಉದ್ಘಾಟಿಸಿದರು. ಸಹಕಾರಿ ಆಂದೋಲನದೊಂದಿಗೆ ಸಂಬಂಧ ಹೊಂದಿರುವ ಶಾ, 'ಸಹಕಾರಿ ಕ್ಷೇತ್ರದ ವಿಸ್ತರಣೆ, ಅಭಿವೃದ್ಧಿ ಮತ್ತು ವಿತರಣೆಯನ್ನು ಡೇಟಾಬೇಸ್ ಮೂಲಕ ಖಚಿತಪಡಿಸಿಕೊಳ್ಳಲಾಗುವುದು' ಎಂದು ಹೇಳಿದರು. ಸ್ವಾತಂತ್ರ್ಯ ಬಂದು ದಶಕಗಳೇ ಕಳೆದರೂ ಪ್ರತ್ಯೇಕ ಸಹಕಾರ ಸಚಿವಾಲಯದ ರಚನೆಯ ಬೇಡಿಕೆಯಡೆಗೆ ಯಾವ ಸರಕಾರವೂ ಗಮನ ಹರಿಸಲಿಲ್ಲ. ಇದರಿಂದ ಸಹಕಾರಿ ಕ್ಷೇತ್ರದ ಸ್ಥಿತಿ ಹದಗೆಡುತ್ತಲಿತ್ತು. 2021 ರಲ್ಲಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೂರದರ್ಶನದ ಭಾಷಣದಲ್ಲಿ, - [ಮೋದಿಯವರ ನಾಯಕತ್ವದಲ್ಲಿ ಭಾರತ 'ಫ್ರಾಜೈಲ್ ಫೈವ್'ನಿಂದ ಜಗತ್ತಿನ ಟಾಪ್ ಫೈವ್ ಆರ್ಥಿಕತೆಯಾಗಿ ಹೊರಹೊಮ್ಮಿದೆ - ಅಮಿತ್ ಶಾ](https://mysurumirror.com/mysuru-mirror-news-top-five-emerged-as-economy-amit-shah/) - ಮುಂಬೈ: ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಬುಧವಾರ ಮುಂಬೈನಲ್ಲಿ ನಡೆದ ಇಂಡಿಯಾ ಗ್ಲೋಬಲ್ ಫೋರಂನ ವಾರ್ಷಿಕ ಹೂಡಿಕೆ ಶೃಂಗಸಭೆ - NXT10 ಅನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ, 'ಮೋದಿ ನಾಯಕತ್ವದಲ್ಲಿ ಭಾರತ ದುರ್ಬಲ ಅರ್ಥಿಕತೆಯಿಂದ ವಿಶ್ವದ ಐದನೇ ಆರ್ಥಿಕತೆಯಾಗಿ ಹೊರಹೊಮ್ಮಿದೆ' ಎಂದು ಶಾ ಸುಸ್ಪಷ್ಟಪಡಿಸಿದರು. 2004 ರಿಂದ 2014 ರವರೆಗೆ ಕೇಂದ್ರದಲ್ಲಿ ಸೋನಿಯಾ-ಮನಮೋಹನ್ ಸರ್ಕಾರ ಅಧಿಕಾರದಲ್ಲಿದ್ದಾಗ ದೇಶದ ಆರ್ಥಿಕತೆಯು, ವಿಶ್ವದಲ್ಲಿ 11ನೇ ಸ್ಥಾನದಲ್ಲಿತ್ತು ಎಂಬುದು ಭಾರತದ ಪ್ರತಿಯೊಬ್ಬ ನಾಗರಿಕನಿಗೂ - [ಪ್ರಮೋದ್ ಮಧ್ವರಾಜ್ ರವರಿಗೆ ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಯ ಎಂ.ಪಿ ಟಿಕೆಟ್ ನೀಡುವಂತೆ ಮೈಸೂರು ಸುಣ್ಣದಕೇರಿ ಗಂಗಾಮತಸ್ಥರ(ಬೆಸ್ತ)ರ ಒತ್ತಾಯ](https://mysurumirror.com/ganga-matasthas-besta-insist-to-give-mp-ticket-of-udupi-and-chikkamagaluru-district-to-pramod-madhwaraj/) - ಮೈಸೂರು-ಮಾ.13 ಹಿಂದುಳಿದ ವರ್ಗ ಎಂದು ಪರಿಗಣಿಸಲ್ಪಟ್ಟಿರುವ ಮೀನುಗಾರ ಸಮುದಾಯವು ಸುಮಾರು 60 ಲಕ್ಷಕ್ಕೂ ಅಧಿಕ ಜನಸಂಖ್ಯೆ ಇರುವ ಮೀನುಗಾರರ ಸಮುದಾಯವು ಸಮಾಜದ ಅವಿಭಾಜ್ಯ ಅಂಗವಾಗಿದೆ. ಮೀನುಗಾರ ಸಮುದಾಯವು 39 ಪರ್ಯಾಯ ಜಾತಿಗಳನ್ನು ಹೊಂದಿದ್ದು ಕೇವಲ ನಮ್ಮ ಜಾತಿಯವರಲ್ಲದೆ ಮುಸ್ಲಿಂ ಹಾಗೂ ಇನ್ನಿತರ ಜಾತಿಗಳ ಜನರು ಮೀನುಗಾರ ವೃತ್ತಿಯಲ್ಲಿ ಕೆಲಸ ಮಾಡುತ್ತ ಅವರ ಅಪಾರ ಕೊಡುಗೆಗಳೊಂದಿಗೆ, ಅವರು ನಮ್ಮ ರಾಷ್ಟ್ರದ ಅಭಿವೃದ್ಧಿಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದ್ದಾರೆ. ಎಂದು ಮೈಸೂರು ಜಿಲ್ಲಾ ಗಂಗಾಮತಸ್ಥರ ಸಂಘದ ಮುಖಂಡರು ಇಂದು ಪತ್ರಿಕಾ ಘೋಷ್ಟಿಯಲ್ಲಿ - [ಸಹಕಾರಿ ಆಂದೋಲನವನ್ನು ಜನಾಂದೋಲನವನ್ನಾಗಿ ಪರಿವರ್ತಿಸಲು ಪ್ರಯತ್ನ ಮಾಡುತ್ತಿರುವ ಮೋದಿ ಸರಕಾರ](https://mysurumirror.com/mysuru-mirror-news-2/) - "ಸಹಕಾರಿ ಸಂಸ್ಥೆಗಳ ನಡುವೆ ಸಹಕಾರ" ಎಂಬ ಮನೋಭಾವವು ಸಹಕಾರ ಚಳುವಳಿಯನ್ನು ಬಲಪಡಿಸುತ್ತದೆ. ನವದೆಹಲಿ: ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಇಂದು ನವದೆಹಲಿಯಲ್ಲಿ ನಗರ ಸಹಕಾರಿ ಬ್ಯಾಂಕ್ಗಳ ಛತ್ರ ಸಂಸ್ಥೆಯಾದ ರಾಷ್ಟ್ರೀಯ ನಗರ ಸಹಕಾರ ಹಣಕಾಸು ಮತ್ತು ಅಭಿವೃದ್ಧಿ ನಿಗಮ ಲಿಮಿಟೆಡ್ (NUCFDC)ಅನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ, ಸಹಕಾರಿ ಸಂಸ್ಥೆಗಳ ನಡುವೆ ಸಹಕಾರದ ಮನೋಭಾವವನ್ನು ಬಲಪಡಿಸುವ ಬಗ್ಗೆ ಅಮಿತ್ ಶಾ ಒತ್ತಿ ಹೇಳಿದರು. ಸಹಕಾರಿ ಸಂಸ್ಥೆಗಳ ನಡುವೆ ಸಹಕಾರ ಮತ್ತು ಪರಸ್ಪರ ಪ್ರಗತಿಯನ್ನು - [ಮೋದಿಯವರ 3.0 ಅವಧಿಯಲ್ಲಿ ದೇಶವು ಭಯೋತ್ಪಾದನೆ, ಪ್ರತ್ಯೇಕತಾವಾದ ಮತ್ತು ನಕ್ಸಲಿಸಂನಿಂದ ಸಂಪೂರ್ಣವಾಗಿ ಮುಕ್ತವಾಗಲಿದೆ:ಅಮಿತ್ ಶಾ](https://mysurumirror.com/mysuru-mirror-news/) - ದೆಹಲಿಯಲ್ಲಿ ನಡೆಯುತ್ತಿರುವ ಬಿಜೆಪಿ ರಾಷ್ಟ್ರೀಯ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ, "ಇಂದು, ದೇಶದಲ್ಲಿ ಬಂಡಾಯ, ಭಯೋತ್ಪಾದನೆ ಮತ್ತು ನಕ್ಸಲಿಸಂ ಕೊನೆಯ ಉಸಿರನ್ನು ಎಣಿಸುತ್ತಿದೆ. ಮೋದಿ ಸರ್ಕಾರದ ಮೂರನೇ ಅವಧಿಯಲ್ಲಿ ದೇಶವು ಭಯೋತ್ಪಾದನೆ, ಪ್ರತ್ಯೇಕತಾವಾದ ಮತ್ತು ನಕ್ಸಲಿಸಂನಿಂದ ಸಂಪೂರ್ಣ ಮುಕ್ತವಾಗಲಿದೆ" ಎಂದರು. 2024ರಲ್ಲಿ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ ಎಂದು ದೇಶವೀಗ ನಿರ್ಧರಿಸಿದೆ. ಚುನಾವಣೆಗೂ ಮುನ್ನ ನಡೆಯುತ್ತಿರುವ ಈ ರಾಷ್ಟ್ರೀಯ ಸಮಾವೇಶದ ಗುರಿ, 2047ರ ವೇಳೆಗೆ ಪ್ರಧಾನಿ ಮೋದಿಯವರ ಅಭಿವೃದ್ಧಿ ಹೊಂದಿದ - [ನಿರ್ಮಾಣ ಹಂತದಲ್ಲಿನ ಕಟ್ಟಡದಲ್ಲಿ ವಿದ್ಯುತ್ ಸ್ಪರ್ಶದಿಂದ ವ್ಯಕ್ತಿ ಸಾವು](https://mysurumirror.com/man-dies-due-to-electrocution-in-under-construction-building/) - ಮೈಸೂರು, ನಿರ್ಮಾಣ ಹಂತದಲ್ಲಿ ರುವ ಕಟ್ಟಡದಲ್ಲಿ ವಿದ್ಯುತ್ ಸ್ಪರ್ಶದಿಂದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ನಗರದ ಗಾಂಧಿಚೌಕ(ಹಳೇ ಒಲಂಪಿಯಾ ಚಿತ್ರಮಂದಿರದ)ದಲ್ಲಿ ನಡೆದಿದೆ.ಮೈಸೂರಿನ ಶಾಂತಿನಗರ ನಿವಾಸಿ ಅಕ್ಟರ್ ಖಾನ್(60 ) ಮೃತಪಟ್ಟ ವ್ಯಕ್ತಿ. ನಗರದ ಗಾಂಧಿಚೌಕದಲ್ಲಿಂದು ನಿರ್ಮಾಣ ಹಂತದಲ್ಲಿರುವ (ಒಲಂಪಿಯಾ ಚಿತ್ರಮಂದಿರ) ಕಟ್ಟಡದಲ್ಲಿ ಸಂಜೆ 6-50 ಗಂಟೆ ವೇಳೆ ವಿದ್ಯುತ್ ಹರಿದು ಮೃತಪಟ್ಟಿದ್ದಾರೆ.ಹಲವು ವರ್ಷಗಳಿಂದ ಅಲ್ಲಿನ ಸ್ಥಳೀಯ ಅಂಗಡಿಗಳ ಎಲೆಕ್ಟಿಕಲ್ ಕೆಲಸ ಮಾಡುತತಿದ್ದರು , ಒಲಂಪಿಯಾ ಚಿತ್ರಮಂದಿರ ಕಟ್ಟಡದ ಬಲಭಾಗದಲ್ಲಿರುವ ಕೆಲ ಮಳಿಗೆಗಳಲ್ಲಿ ಕರೆಂಟ್ ಕನೆಕ್ಷನ್ ಕಟ್ಟಾಗಿದೆ. ಅಲ್ಲಿನ ಕೆಲ - [ಕೈಲಾಸಂರ ಪೋಲೀ ಕಿಟ್ಟಿ ಕಗ್ಗಂಟನ್ನು ಬಿಡಿಸಿ ನೋಡಿದಾಗ](https://mysurumirror.com/kailasanra-poli-kiṭṭi-kaggaṇṭannu-biḍisi-noḍidaga/) - -ಚಿದ್ರೂಪ ಅಂತಃಕರಣ ನೂರಿಪತ್ಮೂರು ಪುಟಗಳ, ಎಂಟು ಪರದೆಯುಳ್ಳ ಕೈಲಾಸಂ ರಚಿತ ನಾಟಕದ ತಲೆಬರೆಹ 'ಪೋಲೀ ಕಿಟ್ಟಿ'. ಪೋಲೀತನಗಳು ಒಂದೂ ಇರದಾತನಿಗೆ ಅವರಿವರು, ತಮ್ಮ ಪೋಲೀತನಗಳನ್ನು ಪಶ್ನಿಸಿದ 'ಕೃಷ್ಣರಾವ್'ಗೆ ಕಟ್ಟಿಬಿಟ್ಟ ಅಡ್ಡ ಹೆಸರನ್ನು ಪ್ರಶ್ನೆತೀಕ್ಷ್ಣ ಮತ್ತು ಹಾಸ್ಯದ ಜಾಣಗಾರ (ಕನ್ನಡ ಪ್ರಹಸನ ಪಿತಾಮಹ) ಕೈಲಾಸಂ ಅವರು ರಂಗದ ಅಚ್ಚೊತ್ತಿ ಪೋಲೀ ಕಿಟ್ಟಿ ಏನೆಂಬುದನ್ನು ಸಹೃದಯಿಯ ಪ್ರಜ್ಞೆಯ ಕಿಸೆಗೆ ಸೇರಿಸಿದ್ದಾರೆ. ಒಗಟು ನಮ್ಮ ಕೈಲಾಸಂ. ಪೋಲೀ ಕಿಟ್ಟೀನ ಓದುವಾಗ ಓದಿದ ಸಾಲಿನಲ್ಲೇ ತಿರುವಿ ಸಾಗುವುದು ವಿಭಿನ್ನ ಬರೆಹ ಶೈಲಿಯ ಕೈಲಾಸಂರ - [ಮೈಸೂರು ಫ್ಯಾಷನ್ ವೀಕ್ -2024 ಸೀಸನ್ 7](https://mysurumirror.com/southfashion-biggest-fashion-week/) - ಮೈಸೂರು ಹೆಬ್ಬಾಳ ಕೈಗಾರಿಕಾ ಪ್ರದೇಶದ ಮೈಸೂರು ಯುನಿಯನ್ ಹಾಲ್‌ನಲ್ಲಿ ಫೆ.15 ರಿಂದ 16 ರವರೆಗೆ ಮೈಸೂರು ಫ್ಯಾಷನ್ ವೀಕ್ ಹಮ್ಮಿಕೊಳ್ಳಲಾಗಿದೆ,ಎಂದು ಮೈಸೂರು ಫ್ಯಾಷನ್ ವೀಕ್ ಸಂಸ್ಥಾಪಕಿ ಜಯಂತಿ ಬಲ್ಲಾಳ ಹೇಳಿದರು.ಫೆ.5.6. ರಂದು ಪ್ರತಿ ದಿನ ಸಂಜೆ 4 ರಿಂದ 10 ರವರಗೆ ಕಾರ್ಯಕ್ರಮ ನೆಡಯಲಿದ್ದು, ದೇಶದ ನಾನ ಭಾಗದಿಂದ 13 ಖ್ಯಾತ ವಸ್ತ್ರ ವಿನ್ಯಾಸಕರು ಹಾಗೂ 51 ಮಾಡಲ್‌ಗಳು 18 ಮೇಕಪ್, ಆರ್ಟಿಸ್ಟ್‌ಗಳು ಭಾಗವಹಿಸಲಿದ್ದಾರೆ, ಹಾಗೂ ಬಾಲಿವುಡ್,ಸ್ಯಾಂಡಲ್ ವುಡ್ ಸಿನಿಮಾ ನಟ, ನಟಿಯರು ಬರಲಿದ್ದಾರೆ. ಈ ಭಾರಿ - [ಮೈಸೂರು ಪಶ್ಚಿಮ ಆರ್.ಟಿ.ಓ.ಸಿಬ್ಬಂದಿಗಳ ಚಿಲ್ಲರೆ ಕೆಲಸ](https://mysurumirror.com/mysuru-rto-west/) - ಮೈಸೂರಿನ ಪಶ್ಚಿಮ ಆರ್.ಟಿ.ಓ. ಅಧಿಕಾರಿಗಳ ಚಿಲ್ಲರೆ ಕೆಲಸ ಭ್ರಷ್ಟಚಾರವು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿಯಲ್ಲಿ ಸಿಬ್ಬಂದಿಗಳ ಚಿಲ್ಲರೆ ಕೆಲಸ ಹೆಚ್ಚಾಗಿದೆ. ದಿನ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ವಾಹನ ನೊಂದಣಿ ಹಾಗೂ ವಾಹನಗಳ ವರ್ಗವಣೆ ಎಲ್.ಎಲ್.ಆರ್. ಡಿ.ಎಲ್. ಎಫ್.ಸಿ ಸೇರಿದಂತೆ ಸಾರಿಗೆ ಇಲಾಖೆಯ ಪ್ರತಿಯೊಂದು ದಾಖಲೆಯ ವಿತರಣೆ ಮತ್ತು ಅರ್ಜಿ ಸಲ್ಲಿಕೆಗೆ ದಿನ ನಿತ್ಯ ಸಾವಿರಾರು ಮಂದಿ ಬರುವ ಕಛೇರಿಯ ಸ್ಥಳವಾಗಿದ್ದು ದಿನಾಂಕ 08-02-24 ರಂದು ಬಿಲ್ ಕೌಂಟರ್ 1 ರಲ್ಲಿ ಸಾರಿಗೆ ಸಂಬಂಧ ಪಟ್ಟ ಕೆಲಸದ ಮೊತ್ತವನ್ನು - [50 ನೇ ವಾರ್ಡ್ ಸುಣ್ಣದಕೇರಿ ಮಾದರಿವಾರ್ಡ್ ಮಾಡುವ ಬಯಕೆ ಮಹೇಶ್ ರವರ ಗೆಳೆಯರ ಬಳಗ](https://mysurumirror.com/suvarna-belaku-foundation-president-s-mahesh-nayak/) - ಸುಣ್ಣದಕೇರಿಯಲ್ಲಿ ಹಲವಾರು ಸಾಂಸ್ಕ್ರಾತಿಕ ಕಾರ್ಯಕ್ರಮಗಳು ಆರೋಗ್ಯ ತಪಾಸಣೆ ಕಾರ್ಯಕ್ರಮ ಆಯೋಜನೆ ಹಾಗೂ ಸರ್ಕಾರದ ಸವಲತ್ತುಗಳ ಫಲಾನುಭವಿಗಳಿಗೆ ಯೋಜನೆಗಳನ್ನು ಮಾಹಿತಿ ನೀಡುತ್ತಿರುವ 50 ನೇ ಸುಣ್ಣದಕೇರಿ ವಾರ್ಡ್‌ನಲ್ಲಿ ಬೆಳಕು ಚೆಲ್ಲುವಂತ ಕೆಲಸ ಮಾಡುತ್ತಿರುವ ಸುವರ್ಣ ಬೆಳಕು ಫೌಂಡೇಷನ್ ಕಾರ್ಯದರ್ಶಿ ಉತ್ಸಾಹಿ ಯುವಕ ಮಹೇಶ್, ಹಾಗೂ ಹೇಮಂತ್ ಹಾಗೂ ಅವರ ತಂಡದ ಜೊತೆಗೂಡಿ ಹಲವಾರು ಕಾರ್ಯಕ್ರಮಗಳಿಗೆ ಬೆನ್ನು ಹಿಂದೆ ನಿಂತು ಯಾವುದೇ ಪ್ರಚಾರ ಬಯಸದೇ ಎಲೆ ಮರಿ ಕಾಯಿ ಯಂತೆ ಕೆಲಸ ಮಾಡುತ್ತಿರುವ ಯುವ ಉತ್ಸಾಹಿ ಯುವಕ ವಿದ್ಯಾವಂತ ಹೇಮಂತ್, - [70 ವರ್ಷಗಳ ಲೋಪದೋಷಗಳನ್ನು ಮೋದಿಯವರು ಕೇವಲ 10 ವರ್ಷಗಳಲ್ಲಿ ಹೋಗಲಾಡಿಸಿದ್ದಾರೆ:ಅಮಿತ್ ಶಾ](https://mysurumirror.com/modi-has-removed-70-years-of-loopholes-in-just-10-years-amit-shah/) - ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾರವರು ಸೋಮವಾರ ‘ನಾಳೆಯಾಚೆಗಿನ ಭದ್ರತೆ: ಭಾರತದ ಭದ್ರ ಭವಿಷ್ಯವನ್ನು ರೂಪಿಸುವುದು’ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ, ‘ಪ್ರಧಾನಿ ನರೇಂದ್ರ ಮೋದಿಯವರ 10 ವರ್ಷಗಳ ನಾಯಕತ್ವವು, 70 ವರ್ಷಗಳ ನ್ಯೂನತೆಗಳನ್ನು ನಿವಾರಿಸುವ ಕೆಲಸ ಮಾಡಿದೆ’ ಎಂದು ಒತ್ತಿ ಹೇಳಿದರು. ಈ ಸಂದರ್ಭದಲ್ಲಿ ಶಾ ಅವರು 'ಒಆರ್ಎಫ್ ವಿದೇಶಾಂಗ ನೀತಿ ಸಮೀಕ್ಷೆ'ಗೆ ಚಾಲನೆ ನೀಡಿದರು. ಹಲವು ವರ್ಷಗಳಿಂದ ಸೌಲಭ್ಯಗಳಿಂದ ವಂಚಿತರಾಗಿದ್ದ ಲಕ್ಷಾಂತರ ಜನಸಾಮಾನ್ಯರು ಕಳೆದ 10 ವರ್ಷಗಳಲ್ಲಿ ಸ್ವಾತಂತ್ರ್ಯದ ನಿಜಾನುಭೂತಿಯನ್ನು ಪಡೆದಿರುವುದು ಮೋದಿಯವರ - [ಈ ಬಜೆಟ್, ಪ್ರಧಾನಿ ಮೋದಿಯವರ ಅಭಿವೃದ್ಧಿ ಹೊಂದಿದ ಭಾರತದ ಕನಸನ್ನು ನನಸಾಗಿಸುವ ಮಾರ್ಗಸೂಚಿಯಾಗಿದೆ:ಅಮಿತ್ ಶಾ](https://mysurumirror.com/a-roadmap-to-realize-pm-modis-dream-of-a-developed-india-amit-shah/) - ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಸಂಸತ್ತಿನಲ್ಲಿ ಗುರುವಾರ ಮಂಡಿಸಲಾದ ಕೇಂದ್ರ ಮಧ್ಯಂತರ ಬಜೆಟ್ 2024, ರೈತರು, ಮಹಿಳೆಯರು ಮತ್ತು ಮಧ್ಯಮ ವರ್ಗದವರಿಗೆ ಹೊಸ ಯೋಜನೆಗಳನ್ನು ಪರಿಚಯಿಸಿದೆ. ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾರವರು 'ಈ ಕೇಂದ್ರ ಬಜೆಟ್, ಪ್ರಧಾನಿ ಮೋದಿಯವರ ಅಭಿವೃದ್ಧಿ ಹೊಂದಿದ ಭಾರತದ ದೃಷ್ಟಿಕೋನವನ್ನು ಸಾಧಿಸಲು ಮಾರ್ಗಸೂಚಿಯನ್ನು ರೂಪಿಸುತ್ತದೆ' ಎಂದು ಹೇಳಿದರು. ಅಮೃತ ಕಾಲದಲ್ಲಿನ ಮೋದಿ ಸರ್ಕಾರದ ಎರಡನೇ ಅವಧಿಯ ಈ ಮಧ್ಯಂತರ ಬಜೆಟ್ 'ಸಂಕಲ್ಪದಿಂದ ಸಿದ್ಧಿ'ಯ ಎಂಬ ಮಂತ್ರಕ್ಕೆ ಅನುರೂಪವಾಗಿದೆ ಎಂಬುದು - [ಸಹಕಾರಿ ಸಂಸ್ಥೆಗಳ ಮೂಲಕ ಲಕ್ಷಾಂತರ ಜನರಿಗೆ ಸ್ವಯಂ ಉದ್ಯೋಗ ಕಲ್ಪಿಸಲು ಮೋದಿಯವರು ದೃಢವಾದ ವ್ಯವಸ್ಥೆಯನ್ನು ಸ್ಥಾಪಿಸಿದ್ದಾರೆ: ಅಮಿತ್ ಶಾ](https://mysurumirror.com/modi-has-established-a-robust-system-to-provide-self-employment-to-lakhs-of-people-through-cooperatives-amit-shah/) - · ತನ್ನ ವಿಸ್ತರಣೆಗಾಗಿ ಈಗ ಇಡೀ ಸಹಕಾರಿ ಕ್ಷೇತ್ರವು ಡಿಜಿಟಲ್ ಜಗತ್ತನ್ನು ಪ್ರವೇಶಿಸಲು ಸನ್ನದ್ಧವಾಗಿದೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ಗಳು (ಎಆರ್ಡಿಬಿ) ಮತ್ತು ಸಹಕಾರ ಸಂಘಗಳ (ಆರ್ಸಿಎಸ್) ರಿಜಿಸ್ಟ್ರಾರ್ ಕಚೇರಿಗಳ ಗಣಕೀಕರಣದ ಯೋಜನೆಯನ್ನು ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಅಮಿತ್ ಶಾ ಮಂಗಳವಾರದಂದು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಮಿತ್ ಶಾ, ‘ಸಹಕಾರಿ ಸಂಸ್ಥೆಗಳ ಮೂಲಕ ಲಕ್ಷಾಂತರ ಜನರಿಗೆ ಸ್ವಯಂ ಉದ್ಯೋಗ ಕಲ್ಪಿಸಲು ಮೋದಿಯವರು ಒಂದು ದೃಢವಾದ - [ಎಚ್.ಆರ್.ಫೋರಂ-ಮಣಿಪಾಲ್ ಆಸ್ಪತ್ರೆ ಒಡಂಬಡಿಕೆ :ಹೆಲ್ತ್ ಕಾರ್ಡ್ ಬಿಡುಗಡೆ](https://mysurumirror.com/mysore-hr-forum-mysuru-manipal-hospital-mysuru-jointly-launched/) - ಮೈಸೂರು: ನಗರದ ವಿವಿಧ ಕಂಪನಿ, ಕಚೇರಿಗಳ ಮಾನವ ಸಂಪನ್ಮೂಲ ಅಧಿಕಾರಿ,ಸಿಬ್ಬಂದಿಯ ಆರೋಗ್ಯ ಕಾಳಜಿ ಉದ್ದೇಶದಿಂದ ನಗರದ ಎಚ್.ಆರ್.ಫೋರಂ ಹಾಗೂ ಮಣಿಪಾಲ್ ಆಸ್ಪತ್ರೆ ನಡುವೆ ಒಡಂಬಡಿಕೆಗೆ ಸಹಿ ಮಾಡಲಾಯಿತು. ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಒಡಂಬಡಿಕೆಗೆ ಸಹಿ ಮಾಡಿದ ಬಳಿಕ ಮಾತನಾಡಿದ ಫೋರಂ ಅಧ್ಯಕ್ಷ ಬಿ.ಎಂ.ಗೌತಮ್, ಸಿಬ್ಬಂದಿ ಹಾಗೂ ಆಡಳಿತ ಮಂಡಳಿ ನಡುವೆ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿರುವ ಎಚ್‌ಆರ್‌ಗಳು ಅತಿ ಒತ್ತಡದ ನಡುವೆ ಕೆಲಸ ನಿರ್ವಹಿಸುತ್ತಾರೆ. ಹೀಗಾಗಿ ಇವರಿಗೆ ಹೃದಯ ಸಂಬಂಧಿ ಹಾಗೂ ಮಾನಸಿಕ ಒತ್ತಡ ಸಂಬಂಧಿ ಸಮಸ್ಯೆಗಳು ಸಾಮಾನ್ಯವಾಗಿ - [ಕಣ್ಮನ ಸೆಳೆಯುವ ಯೋಗ ಭಂಗಿ](https://mysurumirror.com/yoga-mysurumirror/) - - ಜಾನು ಕೀಲು ಚಾಲನೆ - ಯೋಗಾಸನ ಅಭ್ಯಾಸಕ್ಕೆ ಪೂರ್ವ ಸಿದ್ಧತೆ. ಕುಳಿತು ಕೊಂಡು ಮಾಡುವ ಶರೀರ ಚಾಲನೆ ಕ್ರಿಯೆ. ಒಂದು ಕಾಲನ್ನು ನೀಳವಾಗಿ ನೀಡಿ ಕೊಂಡುಉಸಿರನ್ನು ದೀರ್ಘ ವಾಗಿ ಎಳೆದು ಕೊಂಡು ಕಾಲನ್ನು ಮಡಿಸಿ ಉಸಿರನ್ನು ದೀರ್ಘವಾಗಿ ಹೊರಗಡೆ ಬಿಡುವ ಪ್ರಕ್ರಿಯೆ. ಎರಡು ಬದಿಯಲ್ಲಿ ಕನಿಷ್ಠ ಹತ್ತು ಬಾರಿ ಮಾಡಬಹುದು. ಇದರಿಂದ ಕಾಲುಗಳಿಗೆ ಮಂಡಿ ಚಿಪ್ಪುಗಳಿಗೆ ಪೂರ್ಣ ಪ್ರಮಾಣದ ಸಂಚಲನೆ ಉಂಟಾಗಿ ಪ್ರಾರಂಭದ ಹಂತದ ಸರಳ ಯೋಗಾಸನ ಮಾಡಲು ಶರೀರಕ್ಕೆ ಮತ್ತು ಮನಸ್ಸಿಗೆ ಹುಮ್ಮಸ್ಸು ಉಂಟಾಗುತ್ತದೆ. - [ನರೇಂದ್ರ ಮೋದಿಯವರ ನಾಯಕತ್ವದಲ್ಲಿ, ಸರ್ಕಾರವು ಕಳೆದ 10 ವರ್ಷಗಳಲ್ಲಿ,50 ದಶಕಗಳಿಗೂ ಮಿಗಿಲಾದ ಸುಧಾರಣಾ ಕಾರ್ಯಗಳನ್ನು ಕೈಗೊಂಡಿದೆ:ಅಮಿತ್ ಶಾ](https://mysurumirror.com/in-10-years-more-than-50-decades-of-reforms-have-been-undertaken-amit-shah/) - ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ (ಎನ್ಎಫ್ಎಸ್ಯು) ಮಂಗಳವಾರ ನಡೆದ 5ನೇ ಅಂತಾರಾಷ್ಟ್ರೀಯ ಮತ್ತು 44ನೇ ಅಖಿಲ ಭಾರತ ಅಪರಾಧ ವಿಜ್ಞಾನ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ, “ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ , ಕಳೆದ 10 ವರ್ಷಗಳಲ್ಲಿ ಸರ್ಕಾರವು 50 ದಶಕಗಳಿಗೂ ಹೆಚ್ಚಿನ ಸುಧಾರಣಾ ಕಾರ್ಯಗಳನ್ನು ಕೈಗೊಂಡಿದೆ. ಹೊಸ ಕಾನೂನುಗಳಲ್ಲಿ ತಂತ್ರಜ್ಞಾನದ ಬಳಕೆಯಿಂದ, ನವ ಭಾರತದಲ್ಲಿ ನ್ಯಾಯವು ಈಗ ಎಲ್ಲರಿಗೂ ಸುಲಭವಾಗಿ ಕೈಗುಟವಂತಾಗಿದೆ" ಎಂದರು. ದೂರದೃಷ್ಟಿಯ - [ಪ್ರಧಾನಿ ಮೋದಿಯವರ 3ನೇ ಅವಧಿಯಲ್ಲಿ ಭಾರತ ಜಗತ್ತಿನ 3ನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದೆ: ಅಮಿತ್ ಶಾ](https://mysurumirror.com/india-to-emerge-as-worlds-3rd-largest-economy-in-pm-modis-3rd-term-amit-shah/) - ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಗುಜರಾತ್ನಲ್ಲಿ ನಡೆದ 'ವೈಬ್ರೆಂಟ್ ಗುಜರಾತ್ ಶೃಂಗಸಭೆ'ಯ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದರು. ‘ಮೋದಿಯವರ ಮೂರನೇ ಬಾರಿಯ ಪ್ರಧಾನಿಯ ಅವಧಿಯಲ್ಲಿ ಭಾರತವು ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ಮೂಲಕ ಜಗತ್ತಿನ ಮುಂದೆ ಹೆಮ್ಮೆಯಿಂದ ತೆಲೆ ಎತ್ತಿ ನಿಲ್ಲಲಿದೆ’ ಎಂದು ಶಾ ವಿಶ್ವಾಸ ವ್ಯಕ್ತಪಡಿಸಿದರು. ಪ್ರಧಾನಿ ನರೇಂದ್ರ ಮೋದಿಯವರು ಎರಡು ದಶಕಗಳ ಹಿಂದೆಯೇ ‘ವೈಬ್ರೆಂಟ್ ಗುಜರಾತ್’ ಅನ್ನು ರೂಪಿಸಿದ್ದರು ಮತ್ತು ಅದರ ಫಲಿತಾಂಶವನ್ನು ನಾವಿಂದು ಕಾಣಬಹುದು. ಸ್ವಾವಲಂಬಿ ಮತ್ತು ಸಂಪೂರ್ಣ ಅಭಿವೃದ್ಧಿ - [ಪಿಎಂ ಜನೌಷಧಿ ಕೇಂದ್ರಗಳ ಉತ್ತಮ ಗುಣಮಟ್ಟದ ಔಷಧಗಳು ಕೃಷಿ ಪತ್ತಿನ ಸಂಘಗಳ(PACS) ಮೂಲಕ ಹಳ್ಳಿಯ ಬಡಜನರಿಗೂ ತಲುಪಲಿವೆ: ಅಮಿತ್ ಶಾ](https://mysurumirror.com/pm-janaushadhi-kendras-of-high-quality-medicines-of-krishi-patta-sanghas/) - ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಸೋಮವಾರ ಐದು ರಾಜ್ಯಗಳಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ (PACS) ಮೂಲಕ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳ ಕಾರ್ಯಾಚರಣೆಗಾಗಿ ಸ್ಟೋರ್ ಕೋಡ್ಗಳನ್ನು ವಿತರಿಸಿದರು. "ಈಗ, ಪಿಎಂ ಜನೌಷಧಿ ಕೇಂದ್ರಗಳಲ್ಲಿ ಲಭ್ಯವಿರುವ ಕೈಗೆಟುಕುವ ಮತ್ತು ಉತ್ತಮ ಗುಣಮಟ್ಟದ ಔಷಧಿಗಳನ್ನು PACS ಮೂಲಕ ಗ್ರಾಮೀಣ ಪ್ರದೇಶದ ಬಡವರಿಗೆ ತಲುಪಿಸಲಾಗುವುದು" ಎಂದು ಶಾ ಹೇಳಿದರು. ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಮತ್ತು ಗೃಹ ಮತ್ತು ಸಹಕಾರ ಸಚಿವ ಅಮಿತ್ - [ಸುವರ್ಣ ಬೆಳಕು ಕ್ಯಾಲೆಂಡರ್ ಬಿಡುಗಡೆ ಅಂತರರಾಷ್ಟ್ರೀಯ ಪಂಜಕುಸ್ತಿಯ ವಿಜೇತರಗೆ ಕ್ರೀಡಾ ರತ್ನ ಪ್ರಶಸ್ತಿ ಪ್ರದಾನ](https://mysurumirror.com/suvarna-belaku-foundation-calendar-relese/) - ಮೈಸೂರು ಸುವರ್ಣ ಬೆಳಕು ಪೌಂಡೇಷನ್ ಆಯೋಜಿಸಿದ್ದ ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ ಡಾ.ಕೆ.ಲೀಲಾಪ್ರಕಾಶ್,ಖ್ಯಾತ ಸಾಹಿತಿಗಳು, ಬಿಡುಗಡೆ ಮಾಡಿದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಿರಿಯ ಸಮಾಜ ಸೇವಕರಾದ,ಡಾ.ಕೆ.ರಘುರಾಮ್ ವಾಜಪೇಯಿ ಅವರುಕ್ರೀಡೆಯಿಂದ ನಮ್ಮ ದೈಹಿಕ ಹಾಗೂ ಮಾನಸಿಕ ಸ್ವಾಸ್ಥ್ಯ ವೃದ್ಧಿಸುತ್ತದೆ ಯುವ ಸಮುದಾಯ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ವಿಯಾಗದಿದ್ದರೆ ಪರವಾಗಿಲ್ಲ ಪುನಃ ಪ್ರಯತ್ನಿಸಿ ಯಶಸ್ವಿಯಾಗಬೇಕು. ಸೋಲು, ಗೆಲುವು ಸಮಾನವಾಗಿ ಸ್ವೀಕರಿಸಬೇಕು ಸುವರ್ಣ ಬೆಳಕು ಫೌಂಡೇಶನ್ ಆಯೋಜಿಸಿದ್ದ ಕ್ರೀಡಾಪಟುಗಳಿಗೆ ಕ್ರೀಡಾ ರತ್ನ ಪ್ರಶಸ್ತಿ ಪ್ರದಾನ ಹಾಗೂ ನೂತನ ಕ್ಯಾಲೆಂಡರ್ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ - [ಚಂದನವನ ಚರಿತ್ರೆ ಜಯಲಲಿತಾ](https://mysurumirror.com/sandalwood-story-83/) - ಮೈಸೂರು ಮಹಾರಾಜರ ಆಸ್ಥಾನದಲ್ಲಿ ಉದ್ಯೋಗ ಗಿಟ್ಟಿಸಿದ್ದ ಈಕೆಯ ತಂದೆ ಜಯರಾಮನ್ ಅಯ್ಯಂಗಾರ್ ತಮ್ಮ ಪತ್ನಿ ಸಂಧ್ಯಾ ಮತ್ತು ಪುತ್ರಿ ಜಯಲಲಿತಾರೊಡಗೂಡಿ ಮೈಸೂರಿನಲ್ಲಿ ನೆಲೆಸಿದ್ದರು. ಕಾಲಕ್ರಮೇಣ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಹೆಸರು ಮಾಡಿದ ನಟಿ ಸಂಧ್ಯ ಮತ್ತವರ ಮಗಳು ಜಯಲಲಿತ ತಮಿಳುನಾಡು ಮೂಲದವರಾದರು ಬಾಲ್ಯದಿಂದಲು ಇವರಿಗೆ ಆಶ್ರಯವಾಗಿದ್ದು ಕರ್ನಾಟಕ ರಾಜ್ಯ ಮತ್ತು ದಯಾಮಯಿ ಕನ್ನಡಿಗರು! ಸಂಧ್ಯಾ ಮತ್ತು ಜಯಲಲಿತಾ ಇಬ್ಬರೂ ಮಂಡ್ಯ ಜಿಲ್ಲೆಯ ಮೇಲುಕೋಟೆ ಹಾಗೂ ಮೈಸೂರು ನಗರದ ಲಕ್ಷ್ಮೀಪುರಂನಲ್ಲಿ ತಮ್ಮ ಬದುಕು ಕಟ್ಟಿಕೊಂಡರು. ಇವರ ಮೂಲ ಹೆಸರು - [ಕನ್ನಡಿಗನ ಅದ್ಭುತ ಸಾಧನೆ: ತೈಲ ವರ್ಣ ಚಿತ್ರಗಳ ಮೂಲಕ ಪೌರಾಣಿಕ ಕಥೆಗಳ ಅನಾವರಣ](https://mysurumirror.com/kannadigas-amazing-achievement-unveiling-mythical-stories-through-oil-paintings/) - ಕನ್ನಡಿಗನ ಅದ್ಭುತ ಸಾಧನೆ: ತೈಲ ವರ್ಣ ಚಿತ್ರಗಳ ಮೂಲಕ ಪೌರಾಣಿಕ ಕಥೆಗಳ ಅನಾವರಣ (ಮಹಾಭಾರತದ 178ಕ್ಕೂ ಅಧಿಕ ತೈಲ ವರ್ಣ ಚಿತ್ರಗಳು )- ಶ್ರೀ ಸ್ವಾಮಿ ಸಿ.ಜೆ ಅವರಿಂದ ಮಹಾಭಾರತ ಸರಣಿ ಬೆಂಗಳೂರು, ಜನವರಿ 5, 2024: ಭಾರತೀಯ ಪುರಾಣಗಳ ಶ್ರೀಮಂತ ಇತಿಹಾಸದಲ್ಲಿ ಮಹಾಭಾರತವು ಸದಾ ಪ್ರಸ್ತುತವಾಗಿರುವ ಮಹಾಕಾವ್ಯವಾಗಿದೆ. ಮಹಾಭಾರತವು ಕುರುವಂಶದ ಕಥೆ, ಕುರುಕ್ಷೇತ್ರ ಯುದ್ಧದಲ್ಲಿ ಕೌರವರು ಮತ್ತು ಪಾಂಡವರ ನಡುವಿನ ಧರ್ಮಯುದ್ಧದ ಕತೆಯನ್ನು ಮಹಾಭಾರತ ನವಿರಾಗಿ ಹೇಳುತ್ತದೆ. ಶೌರ್ಯ, ನೈತಿಕತೆ ಮತ್ತು ಬ್ರಹ್ಮಾಂಡದ ಸಮತೋಲನವೇ ಮಹಾಭಾರತದ - [ಅಸ್ಸಾಂನಲ್ಲಿ ಶಾಶ್ವತ ಶಾಂತಿ ಮತ್ತು ಸರ್ವತೋಮುಖ ಅಭಿವೃದ್ಧಿಯೆಡೆಗೆ ಇದು ಮಹತ್ವದ ಹೆಜ್ಜೆ: ಅಮಿತ್ ಶಾ](https://mysurumirror.com/this-is-a-significant-step-towards-lasting-peace-and-all-round-development-in-assam-amit-shah/) - ಬಂಡುಕೋರ ಉಲ್ಫಾ ಸಂಘಟನೆಯ ಜೊತೆಗಿನ ಐತಿಹಾಸಿಕ ಒಪ್ಪಂದವನ್ನು ಶ್ಲಾಘಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇದು ಅಸ್ಸಾಂನಲ್ಲಿ ಶಾಶ್ವತ ಶಾಂತಿ ಮತ್ತು ಸಮಗ್ರ ಅಭಿವೃದ್ಧಿಯನ್ನು ಸಾಧಿಸುವ ಮಹತ್ವದ ಕ್ರಮಗಳಲ್ಲಿ ಒಂದಾಗಿದೆ ಎಂದರು. ಕೇಂದ್ರ ಸರ್ಕಾರ, ಅಸ್ಸಾಂ ರಾಜ್ಯ ಸರ್ಕಾರ ಮತ್ತು ಉಲ್ಫಾವನ್ನು (Uಐಈಂ) ಒಳಗೊಂಡಿರುವ ತ್ರಿಪಕ್ಷೀಯ ಒಪ್ಪಂದವು ಈ ಪ್ರದೇಶದಲ್ಲಿ ದಶಕಗಳ ಕಾಲದಿಂದಿದ್ದ ಹಿಂಸಾಚಾರದ ಅಂತ್ಯವನ್ನು ಸೂಚಿಸುವುದರ ಜೊತೆಗೆ ಅಸ್ಸಾಂನಲ್ಲಿ ಹೊಸ ಯುಗದ ಆರಂಭವನ್ನು ಸೂಚಿಸುತ್ತದೆ. ಪ್ರಧಾನಿ ನರೇಂದ್ರ ಮೋದಿಯವರ ಶಾಂತಿ ಮತ್ತು ಸೌಹಾರ್ದತೆಯ - [ಹೊಸ ಕ್ರೈಸ್ತ ವರ್ಷಹ್ಯಾಪಿ ನ್ಯು ಇಯರ್ 2024!: ಯಾರಿಗೆ?ಏಕೆ?ಹೊಸ ವರ್ಷ ಆಚರಿಸಬೇಕು ಯಾರು? ಏಕೆ? ಹೇಗೆ?](https://mysurumirror.com/happy-new-year-2024/) - ಹ್ಯಾಪಿ ನ್ಯು ಇಯರ್ 2024!: ಯಾರಿಗೆ?ಏಕೆ?ಹೊಸ ವರ್ಷ ಆಚರಿಸಬೇಕು ಯಾರು? ಏಕೆ? ಹೇಗೆ? ಎನ್ನುವ ಜಿಜ್ಞಾಸೆ ಬಗ್ಗೆ ಒಂದು ಮುಕ್ತಾವಲೋಕನ ಹಾಗೂ ಸತ್ಯಾನ್ವೇಷಣೆ ಈ ಲೇಖನದಲ್ಲಿದೆ! ಹೊಸವರ್ಷ ಯಾರಿಗೆ?:- ಕ್ರಿಸ್ತಶಕ 2024 ಜನವರಿ-1 ಹೊಸ ವರ್ಷದ ಆರಂಭವನ್ನು ಕ್ರೈಸ್ತರು ಆಚರಿಸುವುದು ಅವರ ಸಂಪ್ರದಾಯ, ಸಂಸ್ಕೃತಿ! ಕ್ರೈಸ್ತ ಧರ್ಮವು ಮಧ್ಯ ಪೂರ್ವ ಏಷ್ಯದಲ್ಲಿ ಹುಟ್ಟಿ, ಐರೋಪ್ಯ ರಾಷ್ಟ್ರಗಳಲ್ಲಿ ಹೆಚ್ಚು ಬೆಳೆದು, ಬ್ರಿಟನ್ ಸಾಮ್ರಾಜ್ಯದಲ್ಲಿ ಬೇರೂರಿ, ಬ್ರಿಟಿಷರ ಮೂಲಕ ಪ್ರಪಂಚ ದಾದ್ಯಂತ ಪಸರಿಸಿತು. ಪ್ರತಿಯೊಬ್ಬ ಕ್ರೈಸ್ತನು ಸಂಭ್ರಮದಿಂದ ಜನವರಿ 1 ಹೊಸ - [ಮೂರು ಕ್ರಿಮಿನಲ್ ಜಸ್ಟೀಸ್ ಬಿಲ್ ಗಳು ಭಾರತದಲ್ಲಿ ಹೊಸ 'ನ್ಯಾಯ' ಯುಗವನ್ನು ಪ್ರಾರಂಭಿಸಲಿವೆ: ಶಾ](https://mysurumirror.com/three-criminal-justice-bills-to-usher-in-a-new-era-of-justice-in-india-shah/) - ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಗುರುವಾರ ಲೋಕಸಭೆಯಲ್ಲಿ ಮೂರು ಹೊಸ ಕ್ರಿಮಿನಲ್ ಮಸೂದೆಗಳನ್ನು ಮಂಡಿಸಿದರು. ಎಲ್ಲಾ ಮೂರು ಕ್ರಿಮಿನಲ್ ಮಸೂದೆಗಳನ್ನು ಲೋಕಸಭೆಯಲ್ಲಿ ಅಂಗೀಕರಿಸಲಾಗಿದೆ. ಈಗ ರಾಜ್ಯಸಭೆಯಲ್ಲಿ ಮಂಡನೆಯಾಗಲಿದೆ. ಇಲ್ಲಿ ಅಂಗೀಕಾರವಾದ ನಂತರ ರಾಷ್ಟ್ರಪತಿಗಳ ಅನುಮೋದನೆಗೆ ಕಳುಹಿಸಲಾಗುವುದು. ನ್ಯಾಯ, ಪಾರದರ್ಶಕತೆ ಮತ್ತು ನ್ಯಾಯಸಮ್ಮತತೆಯ ಆಧಾರದ ಮೇಲೆ ನವ ಭಾರತದ ನವೀನ ಕಾನೂನುಗಳು ನಮ್ಮನ್ನು ಗುಲಾಮಗಿರಿಯ ಮನಸ್ಥಿತಿ ಮತ್ತು ಬ್ರಿಟಿಷ್ ಆಳ್ವಿಕೆಯ ಕುರುಹುಗಳಿಂದ ಮುಕ್ತಿ ಕೊಡಿಸಲಿದೆ ಎಂಬುದು ಖಚಿತ. ನವ ಭಾರತದ ಹೊಸ - [ಎಎ(CAA) ಪೌರತ್ವವನ್ನು ಕಸಿದುಕೊಳ್ಳುವುದಿಲ್ಲ, ಅದು ಪೌರತ್ವವನ್ನು ನೀಡುವುದಾಗಿದೆ, ಮತ್ತು ಅದನ್ನು ಖಂಡಿತವಾಗಿ ಜಾರಿಗೆ ತರಲಾಗುವುದು - ಶಾ](https://mysurumirror.com/aacaa-will-not-take-away-citizenship-it-will-give-citizenship-and-it-will-definitely-be-implemented-shah/) - ಅಜೆಂಡಾ ಆಜ್ ತಕ್ ವೇದಿಕೆಯಲ್ಲಿ ನಡೆದ ಚರ್ಚೆಯಲ್ಲಿ ಮಾತನಾಡಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಮತ್ತು ಬಿಜೆಪಿಯ ವರಿಷ್ಠ ನಾಯಕ ಅಮಿತ್ ಶಾ, ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಪೌರತ್ವವನ್ನು ಕಸಿದುಕೊಳ್ಳುವ ಬಗ್ಗೆ ಅಲ್ಲ, ಅದು ದೇಶದಲ್ಲಿ ಪೌರತ್ವವನ್ನು ನೀಡುವ ಬಗ್ಗೆ ಎಂದು ಸ್ಪಷ್ಟಪಡಿಸಿದರು. ಮತ್ತು ಅದನ್ನು ಖಂಡಿತವಾಗಿ ಜಾರಿಗೊಳಿಸಲಾಗುವುದು ಎಂದು ಒತ್ತಿ ಹೇಳಿದರು. ಭಾರತದ ರಾಜಕೀಯ ರಂಗದಲ್ಲಿ ಚಾಣಾಕ್ಷ ಎಂದೇ ಪರಿಗಣಿಸಲ್ಪಟ್ಟಿರುವ ಶಾ, ವಿಭಜನೆಯ ನಂತರ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಇತರ ದೇಶಗಳಲ್ಲಿ ಧಾರ್ಮಿಕ - [ಮಿಲಿಂದ್ ಸೋಮನ್ ಅವರು ಗ್ರೀನ್ ರೈಡ್ 3.0 ಭಾಗವಾಗಿ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಬೈಕ್‍ನಲ್ಲಿ 200 ಕಿ.ಮೀ ಎಲೆಕ್ಟ್ರಿಕ್ ಬೈಕ್ ಯಾನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ](https://mysurumirror.com/milind-soman-successfully-completes-200-km-electric-bike-ride-on-tvs-icube-electric-bike-as-part-of-green-ride-3-0/) - ಬೆಂಗಳೂರು, ಡಿಸೆಂಬರ್ 18, 2023: ಸುಸ್ಥಿರ ಸಾರಿಗೆ ವಿಚಾರದಲ್ಲಿ ಮಹತ್ವದ ಸಾಧನೆ ಮಾಡಿರುವ ಮಿಲಿಂದ್ ಸೋಮನ್, ಭಾರತದ ಫಿಟ್ನೆಸ್ ಐಕಾನ್, ಅವರು 200 ಕಿ.ಮೀ ಎಲೆಕ್ಟ್ರಿಕ್ ವಾಹನ (ಇವಿ) ಯಾನವನ್ನು ಬೆಂಗಳೂರಿನಲ್ಲಿ ಪೂರ್ಣಗೊಳಿಸಿದ್ದಾರೆ. ಪರಿಸರ-ಸ್ನೇಹಿ ಸಾರಿಗೆಯನ್ನು ಉತ್ತೇಜಿಸುವ ಮತ್ತು ಮಾಲಿನ್ಯ ತಗ್ಗಿಸಲು ಕಾರ್ಬನ್ ಪ್ರಮಾಣ ಕಡಿಮೆ ಮಾಡುವ ಪ್ರಯತ್ನವಾದ ಗ್ರೀನ್ ರೈಡ್ 3.0 ಅಭಿಯಾನದಲ್ಲಿ ಈ ಮಹತ್ವದ ಮೈಲುಗಲ್ಲು ದಾಖಲಾಗಿದೆ. ಮಿಲಿಂದ್, ಆರೋಗ್ಯಕರ ಮತ್ತು ಪರಿಸರ ಪ್ರಜ್ಞೆಯ ಜೀವನವನ್ನು ಪ್ರತಿಪಾದಿಸುತ್ತಿದ್ದು, ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಅನ್ನು ಈ - [ನಾಳೆ ಜಯನಗರದ ಇಸ್ಕಾನ್‌ನಲ್ಲಿ ವೈಕುಂಠ ಏಕಾದಶಿ](https://mysurumirror.com/iskon-jayanagr-vykunta-ekadasi/) - ವರದಿ: ಮಹೇಶ್ ನಾಯಕ್ ಮೈಸೂರು ಜಯನಗರದಲ್ಲಿ ಇಸ್ಕಾನ್‌ನಲ್ಲಿ ವೈಕುಂಠ ಏಕಾದಶಿ ಡಿ.೨೩ರಂದು ವೈಕುಂಠ ಏಕಾದಶಿ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನುಆಯೋಜಿಸಲಾಗಿದೆ ಎಂದು ಪತ್ರಿಕಾಗೋಷ್ಟಿಯಲ್ಲಿ ಪಂಕಜಾಂಘ್ರಿ ದಾಸ್ ತಿಳಿಸಿದರು.ಇಸ್ಕಾನ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ದೇವಸ್ಥಾನದ ವೈಕುಂಠ ದ್ವಾರ ನಿರ್ಮಾಣ ಮಾಡಲಾಗಿದೆ.ಬೆಳಿಗ್ಗೆ ೬-೩೦ ಕ್ಕೆ ವೈಕುಂಠ ದ್ವಾರ ಪೂಜೆ ಇರುತ್ತದೆ, ಭವ್ಯವಾದ ವೈಕುಂಠ ದ್ವಾರವನ್ನು ಸ್ಥಾಪಿಸಲಾಗಿದ್ದು ದೇವಾಸ್ಥಾನವನ್ನು ವೈಕುಂಠಕ್ಕೆ ಹೋಲಿಕೆಯಾಗುವಂತೆ ಬಣ್ಣ ಬಣ್ಣದ ಸುಗಂಧಿತ ಪುಷ್ಪಗಳಿಂದ ಸಿಂಗರಿಸಲಾಗುವುದು. ವೈಕುಂಠ ದ್ವಾರ ಪ್ರವೇಶ ಮಾಡಬಹುದು. ಕೃಷ್ಣ ಬಲರಾಮರ ದರ್ಶನವು - [ಮಿಲಿಂದ್ ಸೋಮನ್ ಅವರು ಆರೋಗ್ಯ ಮತ್ತು ಪರಿಸರ ಯೋಗಕ್ಷೇಮದ ಅರಿವು ಮೂಡಿಸಲು ಸೋಲೊ ಸೈಕ್ಲಿಂಗ್ ಸಾಹಸ](https://mysurumirror.com/a-solo-cycling-adventure/) - ಡಿಸೆಂಬರ್ 16, 2023: ಮಿಲಿಂದ್ ಸೋಮನ್, ಭಾರತದ ಫಿಟ್ನೆಸ್ ಐಕಾನ್ ಮತ್ತು ಸೂಪರ್ ಮಾಡೆಲ್ ಅವರು ಲೈಫ್‍ಲಾಂಗ್ ಗ್ರೀನ್ ರೈಡ್ 3.0 ಅಭಿಯಾನಕ್ಕಾಗಿ ಪುಣೆಯಿಂದ ವಡೋದರವರೆಗೆ ಸೋಲೊ ಸೈಕ್ಲಿಂಗ್ ಸಾಹಸದಲ್ಲಿ 650 ಕಿ.ಮೀ ಯಾತ್ರೆಯನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಈ ಕಾರ್ಯಕ್ರಮವನ್ನು ಆಯೋಜಿಸಿದ್ದ ಲೈಫ್‍ಲಾಂಗ್ ಆನ್‍ಲೈನ್ ರೀಟೆಲ್ ಪ್ರೈವೇಟ್ ಲಿಮಿಟೆಡ್, ಮುಂಚೂಣಿ ಗ್ರಾಹಕ ಬಾಳಿಕೆ ವಸ್ತುಗಳ ಕಂಪನಿಯಾಗಿದ್ದು, ಆರೋಗ್ಯಕರ ಮತ್ತು ಪರಿಸರ-ಸ್ನೇಹಿ ವಾತಾವರಣವನ್ನು ನಿರ್ಮಿಸುವ ಗುರಿ ಹೊಂದಿದೆ. ಮಿಲಿಂದ್ ಸೋಮನ್ ಅವರು ಡಿಸೆಂಬರ್ 11ರಂದು ಪುಣೆಯಿಂದ ವಡೋದರಾತ್ತ ಸೈಕ್ಲಿಂಗ್ - [ಬೆಂಗಳೂರಿನಲ್ಲಿ ಹೊಸ ಪ್ರಿಶಿಸನ್ ಮಶಿನಿಂಗ್ ಸೌಲಭ್ಯವನ್ನು ಉದ್ಘಾಟಿಸಿದ ಸೈಯೆಂಟ್ ಡಿಎಲ್ಎಮ್](https://mysurumirror.com/scient-dlm-inaugurates-new-precision-machining-facility-in-bangalore/) - ಬೆಂಗಳೂರು, ಡಿಸೆಂಬರ್ 14, 2023: ಸಂಯೋಜಿತ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕಂಪನಿಯಾದ ಸೈಯೆಂಟ್ ಡಿಎಲ್ಎಮ್, ಬೆಂಗಳೂರಿನಲ್ಲಿ ಹೊಸ ಪ್ರಿಶಿಸನ್ ಮಶಿನಿಂಗ್ ಸೌಲಭ್ಯವನ್ನು ಉದ್ಘಾಟಿಸುವುದಾಗಿ ಘೋಷಿಸಿದೆ. ಈ ಸೌಲಭ್ಯವು ಪ್ರಸ್ತುತ ವರ್ಷಕ್ಕೆ 60,000 ಗಂಟೆಗಳ ಸಾಮರ್ಥ್ಯವನ್ನು ಹೊಂದಿದೆ, 20 ಅತ್ಯಾಧುನಿಕ ಯಂತ್ರಗಳ ಸೇರ್ಪಡೆಯೊಂದಿಗೆ ಸಾಮರ್ಥ್ಯವನ್ನು ವರ್ಷಕ್ಕೆ 180,000 ಗಂಟೆಗಳವರೆಗೆ ಹೆಚ್ಚಿಸಲು 3x ವಿಸ್ತರಣೆಗಾಗಿ ವಿನ್ಯಾಸಗೊಳಿಸಲಾಗಿದೆ. ಹೊಸ ಸೌಲಭ್ಯವು 36,000 ಚದರ ಅಡಿ ಉತ್ಪಾದನಾ ಪ್ರದೇಶವನ್ನು ಹೊಂದಿದೆ. ಸೈಯೆಂಟ್ ಡಿಎಲ್ಎಮ್ ಸಿಎನ್ಸಿ ಯಂತ್ರದಲ್ಲಿ ಹೆಚ್ಚಿನ ನಿಖರತೆಯೊಂದಿಗೆ ವಾಯುಯಾನ, ಬಾಹ್ಯಾಕಾಶ ಮತ್ತು ನೆಲದ - [ಸಪ್ನ ಬುಕ್ ಹೌಸ್' ಎಂಬ ಪುಸ್ತಕ ಪ್ರಕಾಶನ ಸಂಸ್ಥೆಯಿಂದ 'ಕನ್ನಡ ವಿಶ್ವಕೋಶ'ದ ಕೃತಿಚೌರ್ಯ](https://mysurumirror.com/by-sapna-book-house-a-book-publishing-house-plagiarism-of-kannada-vishwakosha/) - 'ಕನ್ನಡ ವಿಶ್ವಕೋಶ' ಮೈಸೂರು ವಿಶ್ವವಿದ್ಯಾನಿಲಯದ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ, ಕನ್ನಡದ ಒಂದು ಪ್ರತಿಷ್ಠಿತ, ಶಾಶ್ವತ ಯೋಜನೆ. ಇದೊಂದು ವಿದ್ವತ್ತಿನ ಬೌದ್ಧಿಕ ಕೆಲಸ. 1969 ರಿಂದ ಇದುವರೆಗೆ ನಿರಂತರವಾಗಿ ಈ ಕೆಲಸ ನಡೆಯುತ್ತ ಬಂದಿದೆ. ಕನ್ನಡ ಸಾಮಾನ್ಯ ವಿಶ್ವಕೋಶ ಮತ್ತು ಕನ್ನಡ ವಿಷಯ ವಿಶ್ವಕೋಶ ಎಂಬ ಎರಡು ಯೋಜನೆಗಳಲ್ಲಿ ಇದುವರೆಗೆ ಪರಿಷ್ಕಾರ ಮತ್ತು ಪುನ‌ರ್ ಮುದ್ರಣವೂ ಸೇರಿದಂತೆ 32 ಬೃಹತ್ ಸಂಪುಟಗಳು ಪ್ರಕಟವಾಗಿವೆ. ಇಡೀ ಭಾರತೀಯ ಭಾಷೆಗಳಲ್ಲಿಯೇ ಕನ್ನಡದ ಈ ಕೆಲಸ ಮುಂಚೂಣಿಯಲ್ಲಿದೆ. ಇದೊಂದು ಕನ್ನಡದ ದಾಖಲೆ - [70 ವರ್ಷಗಳ ಕಾಲ ನಿರಾಶ್ರಿತರಾಗಿದ್ದ ಕಾಶ್ಮೀರಿಗಳಿಗೆ ಹಕ್ಕುಗಳು ಮತ್ತು ಪ್ರಾತಿನಿಧ್ಯವನ್ನು ನೀಡುವ ಮಸೂದೆಯನ್ನು ಮಂಡಿಸಿದ ಅಮಿತ್ ಶಾ](https://mysurumirror.com/amit-shah-introduced-a-bill-to-give-rights-and-representation-to-kashmiris-who-have-been-refugees-for-70-years/) - ಸ್ವಾತಂತ್ರ್ಯದ ನಂತರ ಜಮ್ಮು ಮತ್ತು ಕಾಶ್ಮೀರವು ಭಾರತೀಯ ಒಕ್ಕೂಟದೊಂದಿಗೆ ಏಕೀಕರಣಗೊಂಡಾಗಿನಿಂದ, ಹಲವು ಏರಿಳಿತಗಳು ಸಂಭವಿಸಿವೆ. 1980 ರ ದಶಕದಲ್ಲಿ ಭಯೋತ್ಪಾದನೆಯ ಅಲೆಯು ಜಮ್ಮು ಮತ್ತು ಕಾಶ್ಮೀರವನ್ನು ಅಪ್ಪಳಿಸಿತು. ಶತಮಾನಗಳ ಕಾಲ ತಮ್ಮ ಭೂಮಿಯಲ್ಲಿ ಶಾಂತಿಯುತವಾಗಿ ವಾಸಿಸುತ್ತಿದ್ದ ಜನರನ್ನು ಬೇರುಸಹಿತ ಕಿತ್ತುಹಾಕಲಾಯಿತು ಮತ್ತು ಸತತವಾಗಿ ಬಂದ ಸರ್ಕಾರಗಳು ಅವರ ಕಾಳಜಿಯನ್ನು ನಿರ್ಲಕ್ಷಿಸಿದವು. ಆ ಸಮಯದಲ್ಲಿ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಲು ಪರಿಣಾಮಕಾರಿ ಕ್ರಮಗಳು ಮತ್ತು ಶಕ್ತಿಯನ್ನು ಅನ್ವಯಿಸಿದ್ದರೆ, ಅನೇಕ ಕಾಶ್ಮೀರಿಗಳು ತಮ್ಮ ತಾಯ್ನಾಡನ್ನು ತೊರೆಯಬೇಕಾಗಿರಲಿಲ್ಲ. ಸಹಾನುಭೂತಿಯ ರಾಜಕೀಯಕ್ಕೆ ಹೆಸರಾದ ಅಮಿತ್ - [ಆಧುನಿಕ ಅಭಿವೃದ್ಧಿಗೆ ನಮ್ಮ ಸಾಂಸ್ಕೃತಿಕ ಪರಂಪರೆಯೇ ಬುನಾದಿ: ಅಮಿತ್ ಶಾ](https://mysurumirror.com/our-cultural-heritage-is-the-foundation-for-modern-development-amit-shah/) - ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ 69 ನೇ ರಾಷ್ಟ್ರೀಯ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕೇಂದ್ರ ಗೃಹ ಮತ್ತು ಸಹಕಾರ ಮಂತ್ರಿ ಮತ್ತು ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಅಮಿತ್ ಶಾ ಮಾತನಾಡುತ್ತಾ "ಭಾರತೀಯ ವಿದ್ಯಾರ್ಥಿ ಪರಿಷದ್ (ಎಬಿವಿಪಿ) ಕೇವಲ ಒಂದು ಸಂಸ್ಥೆಯಾಗಿಲ್ಲ, ಅದು ರಾಷ್ಟ್ರವನ್ನು ಸುಧಾರಿಸುವ ಚಳುವಳಿಯಾಗಿದೆ" ಎಂದರು. ಪ್ರಧಾನಿ ನರೇಂದ್ರ ಮೋದಿಯವರು ಮುಂದಿನ 25 ವರ್ಷಗಳಲ್ಲಿ ಭಾರತವನ್ನು ವಿಶ್ವದಲ್ಲಿಯೇ ಅತ್ಯುತ್ತಮ ರಾಷ್ಟ್ರವನ್ನಾಗಿ ನಿರ್ಮಿಸುವ ಪ್ರತಿಜ್ಞೆಯನ್ನು ಮಾಡಿದ್ದಾರೆ. ಇದನ್ನು ಸಾಧಿಸಲು ನಾವು ನಿರ್ಧರಿಸಿದ್ದೇವೆ ಮತ್ತು - [ಶೀಘ್ರದಲ್ಲಿಯೇ ಭಾರತವು ಎಡಪಂಥೀಯ ಉಗ್ರವಾದದಿಂದ ಸಂಪೂರ್ಣವಾಗಿ ಮುಕ್ತವಾಗಲಿದೆ: ಕೇಂದ್ರ ಗೃಹ ಸಚಿವ ಅಮಿತ್ ಶಾ](https://mysurumirror.com/soon-india-will-be-completely-free-of-left-wing-extremism-union-home-minister-amit-shah/) - ಕೇಂದ್ರ ಗೃಹ ಸಚಿವ ಅಮಿತ್ ಶಾರವರು ಶುಕ್ರವಾರ ಜಾರ್ಖಂಡ್‌ನ ಹಜಾರಿಬಾಗ್‌ನಲ್ಲಿ ಗಡಿ ಭದ್ರತಾ ಪಡೆಯ 59 ನೇ ರೈಸಿಂಗ್ ಡೇ ಪರೇಡ್ಅನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ, ಶೀಘ್ರದಲ್ಲೇ ಭಾರತವು ಎಡಪಂಥೀಯ ಉಗ್ರವಾದದಿಂದ ಸಂಪೂರ್ಣವಾಗಿ ಮುಕ್ತವಾಗಲಿದೆ ಎಂದು ಶಾ ಸ್ಪಷ್ಟಪಡಿಸಿದರು. ಎಡಪಂಥೀಯ ಉಗ್ರವಾದವು ದಶಕಗಳಿಂದ ಭಾರತದ ಅಭಿವೃದ್ಧಿಗೆ ಮಾರಕವಾಗಿದೆ ಎಂದು ಇಡೀ ರಾಷ್ಟ್ರಕ್ಕೆ ತಿಳಿದಿದೆ, ಆದರೆ ಸ್ವತಂತ್ರ ಭಾರತದ ನಂತರ ಯಾವುದೇ ಸರ್ಕಾರವು ಈ ಸಮಸ್ಯೆಗೆ ಪರಿಹಾರವನ್ನು ಒದಗಿಸಿಲ್ಲ. ಎಡಪಂಥೀಯ ಉಗ್ರವಾದದ ಬೆದರಿಕೆಯು ಮುಂದುವರಿದಿದೆ ಮತ್ತು ಅದರ - [ಡ್ರೈವರ್ ಲಾಜಿಸ್ಟಿಕ್ಸ್ ಕರ್ನಾಟಕದಲ್ಲಿ ರೂ. 525 ಕೋಟಿ ಹೂಡಿಕೆ ಮಾಡಲು ಕಾರ್ಯಾಚರಣೆ ಆರಂಭಿಸಿದೆ](https://mysurumirror.com/driver-logistics-in-karnataka-rs-525-crore-has-started-operations-to-invest/) - · ಸರಕು ಸಾಗಣೆ ಮೂಲಸೌಕರ್ಯದಲ್ಲಿ ಕ್ರಾಂತಿ ಉಂಟುಮಾಡುವ ಮತ್ತು ಉದ್ಯೋಗಾವಕಾಶ ಹೆಚ್ಚಿಸುವ ಪ್ರತಿಜ್ಞೆ· ಥಾಯ್ಲೆಂಡ್ ಮೂಲಕ ಆಗ್ನೇಯ ಏಷ್ಯಾದಲ್ಲಿಯೂ ಕಾರ್ಯಾಚರಣೆ ಆರಂಭ ಬೆಂಗಳೂರು, 04 ಡಿಸೆಂಬರ್ 2023: ಡ್ರೈವರ್ ಲಾಜಿಸ್ಟಿಕ್ಸ್, ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಸರಕು ಸಾಗಣೆ ಸೇವಾ ಸಂಸ್ಥೆ, ಕರ್ನಾಟಕದಲ್ಲಿ ತನ್ನ ಬಹುಗ್ರಾಹಕ ಉಗ್ರಾಣ ಮತ್ತು ಭಾಗಶಃ ಟ್ರಕ್ ಲೋಡ್ ಕಾರ್ಯಾಚರಣೆಗಳನ್ನು ಆರಂಭಿಸಿದೆ. ಶ್ರೀ ಅಖಿಲ್ ಆಶಿಕ್, ಸಿಇಒ ಅವರು ಪತ್ರಿಕಾಗೋಷ್ಠಿಯಲ್ಲಿ ದಕ್ಷಿಣ ಭಾರತವನ್ನು ದೇಶದ ಇತರ ಭಾಗಗಳೊಂದಿಗೆ ಬೆಸೆಯುವ ಉದ್ದೇಶದಿಂದ ಕರ್ನಾಟಕ ಹೆಬ್ಬಾಗಿಲಾಗಿ ಇರಿಸಿಕೊಳ್ಳುವ - [ವಿಶ್ವ ವಿಕಲಚೇತನರ ದಿನಾಚರಣೆ](https://mysurumirror.com/world-handicapped-diary/) - ಕುಂಟ ಕುರುಡ ಕಿವುಡ ಮೂಗ ಹೆಸರುಗಳಿಂದಚುಚ್ಚಿ ಚುಚ್ಚಿ ಜರಿದು ಏಕೆ ಹೀಯಾಳಿಸುವಿರಿ?ವಿಕಲಾಂಗ ಅಂಗವಿಕಲ ಇನ್ನೂ ಮುಂತಾದನಾಮಕರಣಗಳಿಂದೇಕೆ ನಿಂದಿಸಿ ನೋಯಿಸುವಿರಿ? ಯಾರೋ ಮಾಡಿದ ಯಾವುದೋ ತಪ್ಪಿಗೆಅಮಾಯಕ ಮುಗ್ಧರಿಗೇಕೆ ಅಪಮಾನ ಶಿಕ್ಷೆಯಬಗೆ?ಯಾವತಪ್ಪೂ ಮಾಡದ ಪಾಪ-ಪುಣ್ಯ ಅರಿಯದಅವ್ಯಕ್ತಿಗೇಕೆ ಪೂರ್ವಜನ್ಮದ ನಂಟುಗಂಟು ಸಂಬಂಧ? ಕಣ್ಣಿದ್ದೂ ಕುರುಡರಂತೆ ಬಾಳುವರಿಗಿಂತಲೂದೃಷ್ಟಿರಹಿತರ ಬೋಧನೆ ಸಾಧನೆಗಳೇ ಮಿಗಿಲು!ಕೈ-ಕಾಲುಳ್ಳವರ ಅತ್ಯಾಚಾರ ಅಪರಾಧಕ್ಕಿಂತಲೂಗಾಲಿಕುರ್ಚಿ ಗಾರುಡಿಗರ ಆಚಾರವಿಚಾರವೇ ಮೇಲು! ಪರಾವಲಂಬಿ ಮಾತೃ-ಪಿತೃ-ಆಚಾರ್ಯದ್ರೋಹಿಅತಿಥಿದ್ರೋಹಿ ಭ್ರಾತೃದ್ರೋಹಿ ನಂಬಿಕೆದ್ರೋಹಿ!ಮಿತ್ರದ್ರೋಹಿ ದೇಶದ್ರೋಹಿ ಅಯೋಗ್ಯಂಗಿಂತಲೂಅಂಗವಿಕಲ ಅಪ್ರತಿಮ ಸ್ವಾವಲಂಬಿಗಳೇ ಮಿಗಿಲು! ಅನಗತ್ಯವಾಗಿ ಮೂಗು ತೂರಿಸಿ ತಲೆಗೊಡದಅನ್ವಯಿಸದ ಯಾವುದಕ್ಕೂ ಕೈಬಾಯ್ ಹಾಕದಅನಾಚಾರಭ್ರಷ್ಟಾಚಾರ ನೀತಿಗೆಟ್ಟಕಾರ್ಯಕ್ಕೆ - [](https://mysurumirror.com/royal-oak-furniture-opens-its-163rd-store-in-mysore/) - ಮೈಸೂರಿನಲ್ಲಿ ತನ್ನ 163 ನೇ ಮಳಿಗೆಯನ್ನು ಆರಂಭಿಸಿದ ರಾಯಲ್‌ಓಕ್ ಫರ್ನಿಚರ್ ಮೈಸೂರು ನ.೧೧ ಭಾರತದ ಪ್ರಮುಖ ಪೀಠೋಪಕರಣ ಬ್ರಾಂಡ್ ಆಗಿರುವ ರಾಯಲ್‌ಓಕ್ ಫರ್ನಿಚರ್, ಮೈಸೂರಿನಲ್ಲಿ ಎರಡನೇ ಮಳಿಗೆಗೆ ಚಾಲನೆ ನೀಡುವ ಮೂಲಕ ಕರ್ನಾಟಕದಲ್ಲಿ ತನ್ನ ಅಸ್ತಿತ್ವವನ್ನು ಮತ್ತಷ್ಟು ಬಲಪಡಿಸಿದೆ. ದೇಶದಲ್ಲಿ ೧೬೩ ನೇ ಮಳಿಗೆಯಾಗಿದೆ. ರಾಯಲ್‌ಓಕ್ ಇನ್ ಕಾರ್ಪೊರೇಷನ್ ಪ್ರೈವೇಟ್ ಲಿಮಿಟೆಡ್ನ ಅಧ್ಯಕ್ಷರಾದ ವಿಜಯ್ ಸುಬ್ರಮಣ್ಯಂ ಅವರ ಗೌರವಾನ್ವಿತ ಉಪಸ್ಥಿತಿಯಲ್ಲಿ ನೂತನ ಮಳಿಗೆ ಉದ್ಘಾಟಿಸಲಾಯಿತು. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮಥನ್ ಸುಬ್ರಮಣ್ಯಂ ಈ ಸಂದರ್ಭದಲ್ಲಿ ಹಾಜರಿದ್ದರು. ಈ - [ಬಾಡಿಕೇರ್ ಕಿಡ್ಸ್ ಹೊಸ ಬೇಸಿಗೆ ಸಂಗ್ರಹ, ಪೇಂಟ್ಸ್ ಟೌನ್‍ಗಳನ್ನು ತಾಜಾ ಮತ್ತು ರೋಮಾಂಚಕ ಬಣ್ಣಗಳೊಂದಿಗೆ ಅನಾವರಣಗೊಳಿಸಿದೆ](https://mysurumirror.com/bodycare-kids-unveils-new-summer-collection-paints-towns-with-fresh-and-vibrant-colors-2/) - ಬಾಡಿಕೇರ್ ಕಿಡ್ಸ್, ಉಡುಪುಗಳ ಮುಂಚೂಣಿ ಸಂಸ್ಥೆ ಬಾಡಿಕೇರ್ ಇಂಟರ್‍ನ್ಯಾಶನಲ್ ಲಿಮಿಟೆಡ್‍ನ ಮಕ್ಕಳ ಕುರಿತ ಸಂಸ್ಥೆ, ಬಹುನಿರೀಕ್ಷಿತ ಬೇಸಿಗೆ ಸಂಗ್ರಹದ ಅನಾವರಣವನ್ನು ಘೋಷಿಸಲು ಉತ್ಸುಕವಾಗಿದೆ. ಬೇಸಿಗೆ ಋತುವಿನ ಉತ್ಸಾಹಭರಿತ ಮತ್ತು ರೋಮಾಂಚಕತೆಯಿಂದ ಪ್ರೇರಣೆಗೊಂಡು ನಗರವನ್ನು ಸ್ಟೈಲ್ ಮತ್ತು ಉತ್ಸಾಹದೊಂದಿಗೆ ಚಿತ್ರಿಸಲು, ಬೇಸಿಗೆ ಋತುವಿಗಾಗಿ ಮಕ್ಕಳಿಗೆ ಆಹ್ಲಾದಕರ ವಾರ್ಡ್‍ರೋಬ್ ಅನ್ನು ನೀಡುತ್ತದೆ. ಹಿಂದಿನ ಸಂಗ್ರಹಗಳಂತೆಯೇ ಬಾಡಿಕೇರ್ ಕಿಡ್ಸ್‍ನ ಹೊಸ ಸಂಗ್ರಹವು ವೈವಿಧ್ಯಮಯ ಬಣ್ಣಗಳ ಶ್ರೇಣಿ, ಹೊಸ ವಿನ್ಯಾಸ ಮತ್ತು ಸೇರ್ಪಡೆ ಮಾಡಲಾಗಿರುವ ಅಕ್ಷರ ಮುದ್ರಣಗಳ ಮೂಲಕ ಗಮನ ಸೆಳೆಯುತ್ತದೆ. ಭಾರತದಾದ್ಯಂತ - [ಭ್ರಷ್ಟಾಚಾರ ನಿರ್ಮೂಲನೆಗೆ ಕೈಜೋಡಿಸಿ : ಲೋಕಾಯುಕ್ತ ಇನ್ಸ್ಪೆಕ್ಟರ್ ರೂಪಶ್ರೀ.,](https://mysurumirror.com/join-hands-to-eliminate-corruption-lokayukta-inspector-rupshree/) - ಪಿರಿಯಾಪಟ್ಟಣ:ಭ್ರಷ್ಟಾಚಾರ ಮುಕ್ತ ಹಾಗೂ ಆರೋಗ್ಯಕರ ಸಮಾಜ ನಿರ್ಮಿಸಲು ಎಲ್ಲರೂ ಕೈ ಜೋಡಿಸಬೇಕು ಎಂದು ಲೋಕಾಯುಕ್ತ ಇನ್ಸ್ಪೆಕ್ಟರ್ ರೂಪಶ್ರೀ ತಿಳಿಸಿದರು.ಪಟ್ಟಣದ ತಾಲ್ಲೂಕು ಆಡಳಿತ ಭವನದಲ್ಲಿ ಭ್ರಷ್ಟಾಚಾರ ನಿರ್ಮೂಲನಾ ಸಮಿತಿ, ತಾಲ್ಲೂಕು ಆಡಳಿತ ಹಾಗೂ ಸಾರ್ವಜನಿಕ ಆಸ್ಪತ್ರೆಯ ಸಹಯೋಗದಲ್ಲಿ ಆಯೋಜಿಸಿದ್ದ ಭ್ರಷ್ಟಾಚಾರದ ವಿರುದ್ಧ ಹಮ್ಮಿಕೊಂಡಿದ್ದ ಜಾಗೃತಿ ಅರಿವು ಸಪ್ತಾಪ-2023 ಕಾರ್ಯಕ್ರಮದಲ್ಲಿ ಮಾತನಾಡಿದರು.ಸರ್ಕಾರಿ ನೌಕರರು ಜನರ ಸೇವೆಗಾಗಿ ನೇಮಕಗೊಂಡಿದ್ದು, ಸಾರ್ವಜನಿಕರು ತಮ್ಮ ದಿನ ನಿತ್ಯದ ಕೆಲಸಗಳಿಗೆ ಸರ್ಕಾರಿ ಕಚೇರಿಗಳಲ್ಲಿ ಬಂದಥಹ ಸಂದರ್ಭದಲ್ಲಿ ಅವರನ್ನು ವಿನಃ ಕಾರಣ ಅಲೆಡಾಡಿಸದೆ, ಹಣಕ್ಕಾಗಿ ಬೇಡಿಕೆ ಹಿಡುವ - [ಕರುನಾಡು ಜನ್ಮದಾತೆಗೆ ಸಮಾನ :ಎಸ್ಡಿಎಂಸಿ ಅಧ್ಯಕ್ಷ ಸದಾಶಿವ.,](https://mysurumirror.com/piriyapatna-news/) - ಪಿರಿಯಾಪಟ್ಟಣ:ನಮ್ಮ ಕರುನಾಡು ನಮಗೆ ಜನ್ಮ ಕೊಟ್ಟ ತಾಯಿಗೆ ಸಮಾನ ಎಂದು ಸರ್ಕಾರಿ ಪ್ರೌಢಶಾಲೆ ಎಸ್ಡಿಎಂಸಿ ಅಧ್ಯಕ್ಷ ಸದಾಶಿವ ಅಭಿಪ್ರಾಯಪಟ್ಟರು.ತಾಲೂಕಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ 68 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು , ನಮ್ಮ ತಾಯಿಗೆ ಕೊಡುವ ಗೌರವವನ್ನು ತಾಯಿನಾಡಿಗೂ ಕೊಡಬೇಕು ನಮ್ಮ ನೆಲ, ಜಲ ,ಕಲೆ ಸಂಸ್ಕೃತಿಗಳ ಉಳಿವಿಗೆ ನಾವೆಲ್ಲಾ ಕಟಿಬದ್ದರಾಗಬೇಕು ಅದು ವಿದ್ಯಾರ್ಥಿ ದಿಸೆಯಿಂದಲೇ ಪ್ರಾರಂಭವಾಗಬೇಕು. ವಿದ್ಯಾರ್ಥಿಗಳು ಕೇವಲ ಅಕ್ಷರ ಜ್ಙಾನಿಗಳಾದರೆ ಸಾಲದು ಅದು ಸಾಕಾರಗೊಳ್ಳಬೇಕಾದರೆ ದೇಶ, ಭಾಷೆ ರಕ್ಷಣೆಗೆ ಒತ್ತು ಕೊಡಬೇಕು - [ಕನ್ನಡ ರಾಜ್ಯೋತ್ಸವ ಅಂಗವಾಗಿ ಸಾಹಿತಿ ಹಾಗೂ ಪರಿಸರ ಪೇಮಿ ಅಕ್ಬರ್‌ರವರಿಗೆ ಸುವರ್ಣಬೆಳಕು ಪ್ರಶಸ್ತಿ](https://mysurumirror.com/as-part-of-kannada-rajyotsava-literature-and-environment-pemi-akbar-received-suvarnabelaku-award/) - ಕನ್ನಡ ರಾಜ್ಯೋತ್ಸವ ಅಂಗವಾಗಿ ಸುವರ್ಣಬೆಳಕು ಫೌಂಡೇಷನ್ ವತಿಯಿಂದ ಇಂದು ಅಚರಿಸಲಾಯಿತು. ಮೈಸೂರಿನ ಕಲ್ಯಾಣಗಿರಿ ನಗರದ ನಿವಾಸಿ ಅಕ್ಬರ್ ಸಾಧನೆ ಗುರುತಿಸಿ ಇವರಿಗೆ ಸುವರ್ಣ ಬೆಳುಕು ಫೌಂಡೇಷನ್ ಅಧ್ಯಕ್ಷ ಮಹೇಶ್ ನಾಯಕ್ ರವರು ಸುಣ್ಣದಕೇರಿಯಲ್ಲಿರುವ ತಮ್ಮ ಕಚೇರಿ ಬಳಿ ಗೌರವ ಸನ್ಮಾನ ಮಾಡಿದರು. ಇವರು ಹಲವಾರು ವರ್ಷಗಳಿಂದ ಕಲ್ಯಾಣಗಿರಿ ನಗರದ ಮೊಹಲ್ಲಾದಲ್ಲಿ ಸ್ವಚ್ಚತೆಗೆ ದಿನ ನಿತ್ಯ ಒಂದು ತಾಸು ಸ್ವಚ್ಚತೆಗೆ ದಿನ ನಿತ್ಯ ಮೀಸಲಿಟ್ಟಿದ್ದು ಇದನ್ನು ಗುರತಿಸಿ ಕನ್ನಡ ರಾಜ್ಯೋತ್ಸವದಂದು ಸುವರ್ಣಬೆಳಕು ಪ್ರಶಸ್ತಿ ನೀಡಿದರು.ಇದೇ ಸಂಧರ್ಭದಲ್ಲಿ ಮಾತನಾಡಿದ ಸನ್ಮಾನಿತರಾದ - [ಕರ್ನಾಟಕದ ಏಕೀಕರಣಕ್ಕೆ ಪತ್ರಿಕೆಗಳ ಪಾತ್ರ ಅನನ್ಯ: ನಿವೃತ್ತ ಕನ್ನಡ ಪ್ರಾಧ್ಯಾಪಕ ಡಾ.ದ.ಸತೀಶ್ ಚಂದ್ರ,](https://mysurumirror.com/the-role-of-newspapers-in-the-integration-of-karnataka-is-unique-retired-kannada-professor-dr-satish-chandra/) - ಪಿರಿಯಾಪಟ್ಟಣ:ಕರ್ನಾಟಕದ ಏಕೀಕರಣಕ್ಕೆ ಪತ್ರಿಕೆಗಳ ಪಾತ್ರ ಅನನ್ಯವಾಗಿದ್ದು ಹಾಗಾಗಿ ಪತ್ರಿಕೆಗಳನ್ನು ಸದಾ ಸ್ಮರಿಸುವ ಅಗತ್ಯವಿದೆ ಎಂದು ನಿವೃತ್ತ ಕನ್ನಡ ಸಹ ಪ್ರಾಧ್ಯಾಪಕ ಡಾ.ದ.ಸತೀಶ್ ಚಂದ್ರ ಪತ್ರಿಕೆಗಳ ಪಾತ್ರವನ್ನು ಸ್ಮರಿಸಸಿದರು.ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ 68 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.ದೇಶದ ಸ್ವಾತಂತ್ರ್ಯ ಹಾಗೂ ಕರ್ನಾಟಕದ ಏಕೀಕರಣಕ್ಕೆ ಅನೇಕ ಪತ್ರಿಕೆಗಳು ದುಡಿಯುವ ಮೂಲಕ ನಾಡಿನ ಜನರನ್ನು ಜಾಗೃತಗೊಳಿಸುವ ಕೆಲಸ ಮಾಡಿವೆ. ಆ ಕಾರಣಕ್ಕೆ ಕನ್ನಡ ರಾಜ್ಯೋತ್ಸವ ಕನ್ನಡಿಗರ ಬದುಕಿನಲ್ಲಿ ನಿತ್ಯೋತ್ಸವವಾಗುಂತಾಗಿದೆ. ಕನ್ನಡ - [ಗೃಹ ಸಚಿವ ಶ್ರೀ ಅಮಿತ್ ಶಾ ಅವರು ಉಜ್ಜಯಿನಿಯ ಬಾಬಾ ಮಹಾಕಾಲ್ ಮಂದಿರಕ್ಕೆ ಭೇಟಿ](https://mysurumirror.com/amithasha-temple-visit-baba-mahakal-mandir/) - ಗೃಹ ಸಚಿವ ಶ್ರೀ ಅಮಿತ್ ಶಾ ಅವರು ಉಜ್ಜಯಿನಿಯ ಬಾಬಾ ಮಹಾಕಾಲ್ ಮಂದಿರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಮಧ್ಯಪ್ರದೇಶದಲ್ಲಿ ಮೂರು ದಿನಗಳ ತಂಗಿದ್ದ ಅಮಿತ್ ಶಾರವರು ಎಲ್ಲಾ 10 ವಿಭಾಗಗಳ ಸಭೆ ನಡೆಸಿ ಎಲ್ಲಾ ವಿಧಾನಸಭಾ ಸ್ಥಾನಗಳ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿ ಗೆಲುವಿನ ಮಂತ್ರವನ್ನು ನೀಡಿದರು. ಪಕ್ಷವನ್ನು ಗೆಲುವಿನತ್ತ ಕೊಂಡೊಯ್ಯುವ ಸಾಮರ್ಥ್ಯವನ್ನು ಹೊಂದಿರುವ ಹಿರಿಯ ಭಾರತೀಯ ಜನತಾ ಪಕ್ಷದ ನಾಯಕ ಮತ್ತು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಅಕ್ಟೋಬರ್ 28 - [ದೇಶದ 200 ಬುಡಕಟ್ಟು ಯುವಕರೊಂದಿಗೆ ಸಂವಾದದಲ್ಲಿ ಭಾಗವಹಿಸಿದ ಅಮಿತ್ ಶಾ](https://mysurumirror.com/amit-shah-participated-in-the-dialogue-with-200-tribal-youth-of-the-country/) - ಎಡಪಂಥೀಯ ಸಿದ್ಧಾಂತವು ರಾಷ್ಟ್ರದ ಅಭಿವೃದ್ಧಿ ಮತ್ತು ಉಜ್ವಲ ಭವಿಷ್ಯಕ್ಕೆ ವಿರುದ್ಧವಾಗಿದೆ - ಅಮಿತ್ ಶಾ ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಅಕ್ಟೋಬರ್ 18 ರಂದು ನವದೆಹಲಿಯಲ್ಲಿ ಬುಡಕಟ್ಟು ಯುವ ವಿನಿಮಯ ಕಾರ್ಯಕ್ರಮದ (TYEP) ಅಡಿಯಲ್ಲಿ 200 ಬುಡಕಟ್ಟು ಯುವಕರೊಂದಿಗೆ ಸಂವಾದದಲ್ಲಿ ತೊಡಗಿಸಿಕೊಂಡರು. ಗೃಹ ವ್ಯವಹಾರಗಳ ಸಚಿವಾಲಯದ ನೇತೃತ್ವದ 15 ವರ್ಷಗಳ ಈ ಉಪಕ್ರಮವು ಎಡಪಂಥೀಯ ಉಗ್ರವಾದ (LWE) ಪೀಡಿತ ಪ್ರದೇಶಗಳು ಮತ್ತು ರಾಷ್ಟ್ರದ ಬುಡಕಟ್ಟು ಯುವಕರ ನಡುವಿನ ಅಂತರವನ್ನು - [ಬೆಂಗಳೂರಿನಲ್ಲಿ ಎಐ ಆಧಾರಿತ ಫರ್ಟಿಲಿಟಿ ಸೆಂಟರ್ ಆರಂಭದೊಂದಿಗೆ ಮಹಿಳೆಯರ ಆರೋಗ್ಯದಲ್ಲಿ ಕ್ರಾಂತಿ ಉಂಟಾಗಲಿದೆ](https://mysurumirror.com/with-the-launch-of-an-ai-based-fertility-center-in-bangalore-there-will-be-a-revolution-in-womens-health/) - ಬೆಂಗಳೂರು, ಅಕ್ಟೋಬರ್ 15, 2023: ಸಂತಾನ ಫರ್ಟಿಲಿಟಿ ಸೆಂಟರ್ ಮತ್ತು ಸಂಶೋಧನಾ ಸಂಸ್ಥೆಯು ತನ್ನ ಅತ್ಯಾಧುನಿಕವಾದ ಕೇಂದ್ರವನ್ನು ಬೆಂಗಳೂರಿನಲ್ಲಿ 14, ಅಕ್ಟೋಬರ್ 2023ರಂದು ಆರಂಭಿಸಿದೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಹೊಂದಿರುವ ಈ ಕೇಂದ್ರವು ಫಲವಂತಿಕೆ ಆರೈಕೆಯಲ್ಲಿ ಪ್ರಗತಿಯನ್ನು ಪ್ರತಿನಿಧಿಸುತ್ತದೆ. ಕೇಂದ್ರವನ್ನು ಮುಖ್ಯ ಅತಿಥಿಗಳಾದ ಶ್ರೀ ರಿಜ್ವಾನ್ ಅರ್ಷಾದ್, ವಿಧಾನಸಭೆ ಸದಸ್ಯರು, ಶಿವಾಜಿನಗರ, ಕರ್ನಾಟಕ ಅವರು ಶ್ರೀ ನಾವೀದ್ ಅಹಮದ್ ಖಾನ್, ಕಾರ್ಯದರ್ಶಿ, ಮುಸ್ಲಿಂ ಆರ್ಫನೇಜ್, ಶ್ರೀ ರಾಘಬ್ ಪ್ರಸಾದ್ ಪಾಂಡಾ, ಸಹ-ಸ್ಥಾಪಕರು ಮತ್ತು ಸಿಇಒ, ಸಂತಾನ ಮತ್ತು - [ಜಮೀನ್ದಾರ್ ಮೈಕ್ರೊಸರ್ಜಿಕಲ್ ಐ ಸೆಂಟರ್ (ಝೆಡ್‍ಇಎಂಸಿ)-ಮೀಸಲಾಗಿರುವ ವಿಷನ್ ಥೆರಪಿ ಕ್ಲಿನಿಕ್](https://mysurumirror.com/zamindar-microsurgical-eye-center-zemc-a-dedicated-vision-therapy-clinic/) - ಬೆಂಗಳೂರು, ಅಕ್ಟೋಬರ್ 16, 2023: ಜಮೀನ್ದಾರ್ ಮೈಕ್ರೊಸರ್ಜಿಕಲ್ ಐ ಸೆಂಟರ್ (ಝೆಡ್‍ಇಎಂಸಿ), ಬೆಂಗಳೂರು, ವಿವಿಧ ಬೈನಾಕ್ಯುಲರ್ ದೃಷ್ಟಿದೋಷಗಳ ಪತ್ತೆ ಮತ್ತು ಚಿಕಿತ್ಸೆಗಾಗಿ ಮೀಸಲಾಗಿರುವ ಬೆಂಗಳೂರಿನಲ್ಲಿರುವ ಕೆಲವೇ ಕೆಲವು ವಿಷನ್ ಥೆರಪಿ ಕ್ಲಿನಿಕ್‍ಗಳಲ್ಲಿ ಒಂದಾಗಿದೆ. ಅತ್ಯಾಧುನಿಕ ತಂತ್ರಜ್ಞಾನ ಮತ್ತು ಮೂಲಸೌಕರ್ಯಗಳನ್ನು ಹೊಂದಿರುವ ಝೆಡ್‍ಇಎಂಸಿ, ಅಂಬ್ಲಿಯೋಪಿಯಾ ಸೇರಿದಂತೆ ವಿವಿಧ ವಕ್ರ ಮತ್ತು ಬೈನಾಕ್ಯುಲರ್ ದೃಷ್ಟಿದೋಷಗಳಿಗೆ ಪರಿಹಾರ ನೀಡಲು ಸಮಗ್ರ ಮತ್ತು ಪುರಾವೆ ಆಧಾರಿತ ಚಿಕಿತ್ಸೆಗಳನ್ನು ನೀಡಲಿದೆ. ಹೊಸ ಪರಿಕಲ್ಪನೆ ಕುರಿತು ಮಾತನಾಡಿದ ಡಾ.ಸಮೀನಾ ಎಫ್ ಜಮೀನ್ದಾರ್, ಸ್ಥಾಪಕರು, ಜಮೀನ್ದಾರ್ ಮೈಕ್ರೊಸರ್ಜಿಕಲ್ - [ವಿಶ್ವಕರ್ಮಪರಬ್ರಹ್ಮ : ಆದಿಬ್ರಾಹ್ಮಣ?!](https://mysurumirror.com/vishwa-parabramha-adhi-brmahana/) - ಓಂ ಭೂರ್ ಭುವಃ ಸ್ವಃ ತತ್ಸ ವಿತೂಹ್ ವರೇಣ್ಯಂ|| ಭರ್ಗೋ ದೇವಸ್ಯ ಧೀಮಹಿಃ ಧಿಯೋ ಯೋನಃ ಪ್ರಚೋದಯಾತ್ ಗಾಯತ್ರಿ ಮಂತ್ರದ ಕನ್ನಡ ಭಾವಾರ್ಥ:-ನಭೋಮಂಡಲದಲ್ಲಿ ಸ್ವರ್ಗಲೋಕ ಭೂಲೋಕ ಪಾತಾಳಲೋಕ ಎಂಬ ೩ಲೋಕವನ್ನೂ ದೇವ ಮಾನವ ದಾನವ ಎಂಬ ೩ಜೀವರಾಶಿಯನ್ನೂ ಸೃಷ್ಟಿಸಿ, ಇವರೆಲ್ಲರಿಗೆ ಬಂದೊದಗುವ ಕತ್ತಲೆ ಅಜ್ಞಾನ ಅಕಾಲಮೃತ್ಯು ಎಂಬ ತ್ರಿಪೀಡೆಗಳನ್ನು ಶಮನಗೊಳಿಸುವಂಥ ಅದ್ಭುತ ಶಕ್ತಿಯುಳ್ಳ ಭಗವಂತನನ್ನು ಧ್ಯಾನಿಸುವುದು ಭಗವಂತ ಎಂದರೆ ಯಾರು? ಪ್ರಶ್ನೆಗೆ ’ಪ್ರಜಾಪತಿ’ ’ವಿಶ್ವಕರ್ಮಿ’ ’ವಿಶ್ವವ್ಯಾಪಿ’ ಮುಂತಾದ ಅಸಂಖ್ಯಾತ ಉತ್ತರ ಇರುವುದರಿಂದ ಇದು ಪ್ರಶ್ನಾತೀತ! ಭಗವಂತನಿಗಿರುವ ಅಗಣಿತ - [ಪುರುಷರ ಜಾವೆಲಿನ್‌ನಲ್ಲಿ ವಿಶ್ವದ ನಂ.1 ಲಾರೆಸ್ ತಂಡವನ್ನು ಸೇರಿದ್ದಾರೆ](https://mysurumirror.com/world-no-1-in-mens-javelin-lares-joins-the-team/) - ·· ಹೊಸ ಲಾರೆಸ್ ರಾಯಭಾರಿ ನೀರಜ್ ಚೋಪ್ರಾ: 'ನನ್ನ ವೇದಿಕೆಯನ್ನು ಬಳಸಲು ಮತ್ತು ಭಾರತದಲ್ಲಿನ ಯುವಜನರಿಗೆ ಸಹಾಯ ಮಾಡಲು ಮತ್ತು ಕ್ರೀಡೆಯ ಶಕ್ತಿಯನ್ನು ಸಹಾಯ ಮಾಡಲು ಜಗತ್ತು ನಾನು ಮಾಡಲು ಉತ್ಸುಕನಾಗಿದ್ದೇನೆ'· ಸಹ ರಾಯಭಾರಿ ಯುವರಾಜ್ ಸಿಂಗ್: 'ಭಾರತದಲ್ಲಿ ಮತ್ತು ಅದರಾಚೆಗೆ ಬದಲಾವಣೆಯನ್ನು ಮಾಡಲು ನಮ್ಮ ಆಲೋಚನೆಗಳ ಬಗ್ಗೆ ನೀರಜ್ ಅವರೊಂದಿಗೆ ಮಾತನಾಡಲು ನಾನು ಕಾಯಲು ಸಾಧ್ಯವಿಲ್ಲ' ದೆಹಲಿ, ಅಕ್ಟೋಬರ್ 12, 2023 - ನೀರಜ್ ಚೋಪ್ರಾ, ಆಳ್ವಿಕೆ ಪುರುಷರ ಜಾವೆಲಿನ್‌ನಲ್ಲಿ ಒಲಿಂಪಿಕ್, ವಿಶ್ವ ಮತ್ತು ಏಷ್ಯನ್ - [ಬೆಳೆ ಸಮೀಕ್ಷೆ ತಿದ್ದುಪಡಿ, ಆಕ್ಷೇಪಣೆಗೆ ಅವಕಾಶ : ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಡಾ.ವೈ. ಪ್ರಸಾದ್.,](https://mysurumirror.com/crop-survey-amendment-opportunity-for-objection-assistant-director-of-agriculture-department-dr-y-prasad/) - ಪಿರಿಯಾಪಟ್ಟಣ: ರೈತರು ತಮ್ಮ ಜಮೀನಿನಲ್ಲಿ ಬೆಳೆದಿರುವ ಬೆಳೆಯ ವಿವರಗಳ ತಿದ್ದುಪಡಿ, ಹೆಸರು ಬದಲಾವಣೆ ಮತ್ತು ಮೊಬೈಲ್ ಸಂಖ್ಯೆಯ ವಿವರ, ಆಕ್ಷೇಪಣೆ ದಾಖಲಿಸಲು ಅವಕಾಶ ಕಲ್ಪಿಸಲಾಗಿದ್ದು ಈ ಅವಕಾಶವನ್ನು ರೈತರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಡಾ.ವೈ‌.ಪ್ರಸಾದ್ ಮಾಹಿತಿ ನೀಡಿದ್ದಾರೆ.ಈ ಬಗ್ಗೆ ತಿಳಿಸಿರುವ ಅವರು ಇತ್ತೀಚೆಗೆ ಕೃಷಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಮತ್ತು ಕೃಷಿ ಇಲಾಖೆ ಜಂಟಿ ನಿರ್ದೇಶಕ ಸಭೆಯಲ್ಲಿ ಪೂರ್ವ ಮುಂಗಾರು ಮಳೆ ಕುಂಠಿತವಾಗಿರುವ ಹಿನ್ನೆಲೆಯಲ್ಲಿ ಅನೇಕ ಭಾಗಗಳಲ್ಲಿ ರೈತರು ತಾವು ಬೆಳೆದ - [ನಾಳೆಯಿಂದಲೇ ಜಂಬೋ ಸರ್ಕಸ್](https://mysurumirror.com/tommrow-jumbo-circus/) - ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಹೆಸರಾಂತ ಜಂಬೋ ಸರ್ಕಸ್ ನಾಳೆಯಿಂದ ಚಾಲನೆಗೊಳ್ಳಲಿದ್ದು, ಬರೋಬ್ಬರಿ 40 ದಿನಗಳ ಕಾಲ ಜನರ ರಂಜಿಸಲಿದೆ.ಈ ಕುರಿತು ನಗರದ ಪತ್ರಕರ್ತರ ಭವನದಲ್ಲಿ ಈ ಕುರಿತು ಮಾತನಾಡಿದ ಸರ್ಕಸ್ ಕಲಾವಿದರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ನಾಗೇಶ್ ಅವರು ಪ್ರತಿ ದಿನ ಮದ್ಯಾಹ್ನ 1ಕ್ಕೆ, ಸಂಜೆ 4 ಕ್ಕೆ ಹಾಗೂ ರಾತ್ರಿ 7 ಕ್ಕೆ ಮೂರು ಪ್ರದರ್ಶನಗಳಿರಲಿವೆ. ಎಂ.ವಿ.ಶಂಕರ್ ಅವರು ಸರ್ಕಸ್ ನ ಮೂಲ ಸಂಸ್ಥಾಪಕರಾಗಿದ್ದು, ಸದ್ಯ ಅವರ ಮಕ್ಕಳಾದ ಅಜಯಶಂಕರ್, ಆಶೋಕ ಶಂಕರ್ ಅವರು - [ಫೋರೆನ್ಸಿಕ್ ಸೈನ್ಸ್, ಸಿಸಿಟಿಎನ್‌ಸ್, ಐಸಿಜೆಸ್ ಮತ್ತು ಕಾನೂನು ಸುಧಾರಣೆಗಳು: ಭಾರತದ ನ್ಯಾಯ ವ್ಯವಸ್ಥೆಯಲ್ಲಿ ದೊಡ್ಡ ಮೈಲಿಗಲ್ಲುಗಳು](https://mysurumirror.com/forensic-science-cctns-icjs-and-legal-reforms-big-milestones-in-indian-justice-system-2/) - Forensic Science, CCTNs, ICJs and Legal Reforms: Big Milestones in Indian Justice System - [Forensic Science, CCTNs, ICJs and Legal Reforms: Big Milestones in Indian Justice System](https://mysurumirror.com/forensic-science-cctns-icjs-and-legal-reforms-big-milestones-in-indian-justice-system/) - Addressing the 49th All India Police Science Conference, Home Affairs and Cooperation Minister Amit Shah said, "Forensic Science, the role of CCTNS and ICJS and the changes in IPC, CrPC and Evidence Act have proved to be a milestone in India's criminal justice system in the modern era." 49 ನೇ ಅಖಿಲ ಭಾರತ ಪೊಲೀಸ್ ವಿಜ್ಞಾನ ಸಭೆ - [ವಿನ್ಯಾಸ್ ಇನ್ನೋವೇಟಿವ್ ಟೆಕ್ನಾಲಜೀಸ್ ಅನ್ನು NSE ನಲ್ಲಿ ಪಟ್ಟಿ ಮಾಡಲಾಗಿದ್ದು ಇದೀಗ “Limited” entity ಯಾಗಿ ಗುರುತಿಸಲಾಗುವುದು.](https://mysurumirror.com/vinys-innovative-technologies-is-listed-on-nse-and-will-now-be-recognized-as-a-limited-entity/) - ಮೈಸೂರು, ಭಾರತ, ಅಕ್ಟೋಬರ್ 8, 2023: ವಿನ್ಯಾಸ, ಎಂಜಿನಿಯರಿಂಗ್ ಮತ್ತು ಎಲೆಕ್ಟ್ರಾನಿಕ್ಸ್ ಉತ್ಪಾದನಾ ಸೇವೆಗಳನ್ನು ಜಾಗತಿಕ OEM ಮತ್ತು ODM ಗಳಿಗೆ ಒದಗಿಸುವ ಮೈಸೂರಿನ ವಿನ್ಯಾಸ್ ಇನ್ನೋವೇಟಿವ್ ಟೆಕ್ನಾಲಜೀಸ್ ಈಗ “Limited” entity ಆಗಿ ಗುರುತಿಸಲ್ಪಟ್ಟಿದೆ. 2023 ರ ಅಕ್ಟೋಬರ್ 6 ರಂದು ನ್ಯಾಶನಲ್ ಸ್ಟಾಕ್ ಎಕ್ಸ್ಚೇಂಜ್ (NSE) ನಲ್ಲಿ Vinyas ಪಟ್ಟಿಮಾಡಲ್ಪಟ್ಟಿದ್ದು, ಈ ಮೂಲಕ ಕಂಪನಿಯ 21 ವರ್ಷಗಳ ಪ್ರಯಾಣದಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸಿದೆ. ಈ ಘೋಷಣೆಯ ಮುಂದುವರಿಕೆಯಲ್ಲಿ, ವಿನ್ಯಾಸ್ NSE ಯಲ್ಲಿ ಆರಂಭಿಕ ಗಂಟೆ - [ಮುಂದಿನ 2 ವರ್ಷಗಳಲ್ಲಿ ಎಡಪಂಥೀಯ ಉಗ್ರವಾದವನ್ನು ಸಂಪೂರ್ಣ ನಿರ್ಮೂಲನೆ ಮಾಡಲಾಗುವುದ: ಅಮಿತ್ ಶಾ ಪ್ರತಿಜ್ಞೆ](https://mysurumirror.com/left-wing-extremism-to-be-completely-eradicated-in-next-2-years-amit-shah-vows/) - ಎಡಪಂಥೀಯ ಉಗ್ರವಾದವನ್ನು (LWE) ನಿರ್ಮೂಲನೆ ಮಾಡುವ ಉದ್ದೇಶದಿಂದ ರಾಷ್ಟ್ರೀಯ ರಾಜಧಾನಿಯಲ್ಲಿ ಉನ್ನತ ಮಟ್ಟದ ಸಭೆಯನ್ನು ಕರೆದಿದ್ದ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಮುಂದಿನ ಎರಡು ವರ್ಷಗಳಲ್ಲಿ ಎಡಪಂಥೀಯ ಉಗ್ರವಾದವನ್ನು ತೊಡೆದುಹಾಕಲು ತ್ವರಿತ ಕ್ರಮವನ್ನು ತೆಗೆದುಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಎಡಪಂಥೀಯ ಉಗ್ರವಾದವನ್ನು ನಿಗ್ರಹಿಸುವಲ್ಲಿ ಯಶಸ್ಸನ್ನು ಸಾಧಿಸಿದ್ದೇವೆ ಮತ್ತು ಈಗ ಈ ಹೋರಾಟವು ನಿರ್ಣಾಯಕ ಹಂತವನ್ನು ತಲುಪಿದೆ ಎಂದು ಅವರು ಹೇಳಿದರು. - [ಭಯೋತ್ಪಾದನೆಯ ಪರಿಸರ ವ್ಯವಸ್ಥೆಯನ್ನು ನಾಶಪಡಿಸಿ ಅದನ್ನು ಬೇರುಸಹಿತ ಕಿತ್ತೊಗೆಯಬೇಕು - ಅಮಿತ್ ಶಾ](https://mysurumirror.com/the-ecosystem-of-terrorism-must-be-destroyed-and-eradicated-amit-shah/) - ನವದೆಹಲಿಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಆಯೋಜಿಸಿದ್ದ ಎರಡು ದಿನಗಳ ಭಯೋತ್ಪಾದನಾ ನಿಗ್ರಹ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾರವರು ಭಯೋತ್ಪಾದನೆಯ ನಿರ್ಮೂಲನೆಯ ಹಂತವನ್ನು ದಾಟಿ ಅದರ ಸಂಪೂರ್ಣ ಪರಿಸರ ವ್ಯವಸ್ಥೆಯನ್ನು ಕಿತ್ತುಹಾಕಬೇಕಾದ ಅಗತ್ಯವನ್ನು ಒತ್ತಿ ಹೇಳಿದರು. ಈ ಕಾರ್ಯಕ್ರಮದಲ್ಲಿ ಗೃಹ ವ್ಯವಹಾರಗಳ ರಾಜ್ಯ ಸಚಿವ ಶ್ರೀ ನಿಶಿತ್ ಪ್ರಮಾಣಿಕ್, ಗೃಹ ಕಾರ್ಯದರ್ಶಿ, ಇಂಟೆಲಿಜೆನ್ಸ್ ಬ್ಯೂರೋ ನಿರ್ದೇಶಕ, ಎನ್‌ಐಎ ಮಹಾನಿರ್ದೇಶಕರು ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಉನ್ನತ - [ಗಂಗಾಮತಸ್ಥರ ಸಮುದಾಯಭವನದಲ್ಲಿ ಹೆಲ್ತ್ ಕಾರ್ಡ್ ನೊಂದಣಿ](https://mysurumirror.com/health-card-entry-mysuru-sunnadakeri/) - ಮೈಸೂರು . ಮೈಸೂರಿನ ಸುಣ್ಣದಕೇರಿ ಗಂಗಾಮತಸ್ಥರ ಸಮುದಾಯ ಭವನದ ಸಭಾಂಗಣದಲ್ಲಿ ಇಂದು ಬಿಪಿಎಲ್ ಮತ್ತು ಎಪಿಎಲ್ ಕಾರ್ಡುದಾರರಿಗೆ ಹೆಲ್ತ್ ಕಾರ್ಡ್ ನೋಂದಣಿ ಮಾಡಲಾಯಿತು.ಆರೋಗ್ಯ ಮತ್ತು ಕ್ಷೇಮ ಕೇಂದ್ರ ಮತ್ತು ಗಂಗಾಮತಸ್ಥತ ಸಂಘ ಸುಣ್ಣದಕೇರಿ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಹೆಲ್ತ್ ಕಾರ್ಡ್ ನೊಂದಣಿಯಲ್ಲಿ ಸ್ಥಳೀಯ ನಿವಾಸಿಗಳು ಹಿರಿಯ ನಾಗರೀಕರು ಯುವಕ ಯುವತಿಯರು ನೊಂದಣಿ ಸೌಲಭ್ಯ ಪಡೆದುಕೊಂಡುರು. ಈ ಸಂದರ್ಭ ಮಾತನಾಡಿದ ಗಂಗಮತಸ್ಥರ ಸಂಘದ ಮುಖ್ಯಸ್ಥರಾದ ಗೋಪಣ್ಣ ಅವರು, ಬಡತನವು ಆರೋಗ್ಯಕ್ಕೆ ಅಡ್ಡಿಯಾಗಬಾರದು. ಪ್ರತಿಯೊಬ್ಬರಿಗೂ ಉಚಿತವಾಗಿ ಚಿಕಿತ್ಸೆ ನೀಡುವ ಸಲುವಾಗಿ ಆರೋಗ್ಯ - [ಮೈಸೂರು ನಗರ ಮತ್ತು‌ ಜಿಲ್ಲಾ ಚಿಲ್ಲರೆ ಔಷದಿವ್ಯಾಪಾರಿಗಳ ಸಂಘ ಮಹಾತ್ಮಗಾಂಧಿ ಜಯಂತಿ](https://mysurumirror.com/mahathama-gandi-jayanthi-mysuru/) - ಮಹಾತ್ಮಗಾಂಧಿ ಜಯಂತಿ ಆಚರಿಸಿ ,ಸ್ವರ್ಣಜಯಂತಿ ಉದ್ಯಾನವನದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಂಡು ಉದ್ಯಾನವನ ಮತ್ತು ರಸ್ತೆಬದಿಗಳನ್ನು ಸ್ವಚ್ಛತೆ ಮಾಡಲಾಯಿತು. ಈ ಕಾರ್ಯಕ್ರಮದ ಸಂಘದ ಅಧ್ಯಕ್ಷರಾದ ಎಂ.ರಾಜು ರವರು ಮಾತನಾಡಿ ದಿ. 2.10.1869 ರಂದು ಗುಜರಾತಿನ ಪೋರ್ ಬಂದರಿನಲ್ಲಿ ಜನಿಸಿದ ಮಹಾತ್ಮ ಗಾಂಧೀಜಿಯವರು ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿದ್ದವರು. ಬ್ರೀಟಷರಿಂದ ಸ್ವಾತಂತ್ರ್ಯಕೊಡಿಸುವುದರಲ್ಲಿ ಅವರ ಹೋರಾಟದ ಕೊಡುಗೆ ಅವೀಸ್ಮರಣೀಯವಾದದು. ಹಾಗಾಗಿ ಅವರು ಭಾರತ ದೇಶದ‌ ರಾಷ್ಟ್ರಪಿತನಾಗಿ ಎಲ್ಲರಿಂದಲೂ ಸ್ಮರಿಸಲ್ಪಡುತ್ತಾರೆ. ಇಂದು‌ ನಾವೆಲ್ಲಾ ಮಹಾತ್ಮ ಗಾಂಧೀಜಿಯವರ 154ನೇ ಜಯಂತಿ ಮಹೋತ್ಸವದಲ್ಲಿ ಪಾಲ್ಗೊಂಡಿದ್ದೇವೆ. ಇವರ ಆದರ್ಶ - [ಭಾರತದ ಹುಲಿ ಲಾಲ್ ಬಹದ್ದೂರ್ ಶಾಸ್ತ್ರಿಜಿ](https://mysurumirror.com/indian-tiger-lal-bahadur-shastriji/) - ============================= ಲಾಲ್‍ ಬಹದ್ದೂರ್ ಶಾಸ್ತ್ರೀಜಿ ತಮ್ಮ ಹೆಸರಿನ ಎರಡನೇ ಪದಕ್ಕೆ ಅನ್ವರ್ಥನಾಮರು. ಇವರ ಜೀವನ ಶೈಲಿ ಇವತ್ತಿಗೂ ಜಗತ್ತಿಗೇ ಮಾದರಿ! ಈ ಲೆಜೆಂಡ್ ದಿನಾಂಕ 2.10.1904ರಂದು ಬ್ರಿಟಿಷ್ ಭಾರತದ ಆಗ್ರಾ ಸಂಸ್ಥಾನದ [ಈಗಿನ ಉತ್ತರ ಪ್ರದೇಶದ] ಮುಘಲ್ ಸರಾಯ್ ಎಂಬ ಗ್ರಾಮದ ಕಡುಬಡತನ ಕುಟುಂಬದಲ್ಲಿ ಜನಿಸಿದರು. ತಮ್ಮ ಬಾಲ್ಯ-ಯೌವ್ವನದ ಹರೆಯದಲ್ಲಿ ತಲೆಮೇಲೆ ಪುಸ್ತಕ ಹೊತ್ತು ನದಿಯನ್ನು ದಾಟಿ ಶಾಲಾ ಕಾಲೇಜು ವಿದ್ಯಾಭ್ಯಾಸ ಮುಗಿಸಿದ ಅನನ್ಯ ಸರಸ್ವತಿ ಆರಾಧಕ. ಉನ್ನತ ಶಿಕ್ಷಣ ಪಡೆದು ಸ್ವರಾಜ್ಯ ಚಳುವಳಿಯ ಮುಂಚೂಣಿಯಲ್ಲಿದ್ದು - [ಮೋದಿ ಸರ್ಕಾರದ ನೀತಿಗಳಿಂದ ಯುವಕರು ಮತ್ತು ಮಹಿಳೆಯರಿಗೆ ಹೆಚ್ಚು ಲಾಭವಾಗುವಂತೆ PHDCCI ಗಮನಹರಿಸಬೇಕು: ಅಮಿತ್ ಶಾ](https://mysurumirror.com/phdcci-should-focus-on-making-youth-and-women-benefit-more-from-modi-governments-policies-amit-shah/) - ನವದೆಹಲಿಯ ವಿಜ್ಞಾನ ಭವನದಲ್ಲಿ ಶುಕ್ರವಾರ ನಡೆದ ಪಿಹೆಚ್‌ಡಿ (ಪ್ರೊಗ್ರೆಸ್,ಹಾರ್ಮನಿ,ಡೆವಲಪಮೆಂಟ್) ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿಯ 118 ನೇ ವಾರ್ಷಿಕ ಅಧಿವೇಶನದಲ್ಲಿ ಭಾಗವಹಿಸಿ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ತಮ್ಮ ಭಾಷಣದಲ್ಲಿ ದೇಶದ 75 ವರ್ಷಗಳ ಪ್ರಜಾಪ್ರಭುತ್ವದ ಪಯಣ ಮತ್ತು ಕಳೆದ 9 ವರ್ಷದ ಸಾಧನೆಗಳನ್ನು ಮೆಲುಕು ಹಾಕಿದರು. ಈ ಭಾಷಣದಲ್ಲಿ, ಪಿಎಚ್‌ಡಿ ವಾಣಿಜ್ಯ ಮತ್ತು ಉದ್ಯಮ ಮಂಡಳಿ, ಯುವಕರು ಮತ್ತು ಮಹಿಳೆಯರಿಗೆ ಮೋದಿ ಸರ್ಕಾರದ ನೀತಿಗಳ ಪ್ರಯೋಜನಗಳನ್ನು ಹೆಚ್ಚು ತಲುಪಿಸುವ ಕೆಲಸ - [ಚೇತನ್ ಕುಮಾರ್ ನಿರ್ದೇಶನದಲ್ಲಿ ರಕ್ಷ್ ರಾಮ್ ನಾಯಕನಾಗಿ ನಟಿಸುತ್ತಿರುವ 'ಬರ್ಮ' ಚಿತ್ರ ಆರಂಭ.](https://mysurumirror.com/cinima-kannada-barma/) - ಬಹದ್ದೂರ್, ಭರ್ಜರಿ, ಭರಾಟೆ, ಜೇಮ್ಸ್ ಚಿತ್ರಗಳ ನಿರ್ದೇಶಕ ಹಾಗೂ ಖ್ಯಾತ ಗೀತರಚನೆಕಾರ ಚೇತನ್ ಕುಮಾರ್ ನಿರ್ದೇಶನದ ಹಾಗೂ "ಗಟ್ಟಿಮೇಳ" ಧಾರಾವಾಹಿ ಖ್ಯಾತಿಯ ರಕ್ಷ್ ರಾಮ್ ನಾಯಕನಾಗಿ ನಟಿಸುತ್ತಿರುವ "ಬರ್ಮ" ಚಿತ್ರದ ಮುಹೂರ್ತ ಸಮಾರಂಭ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ನೆರವೇರಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ಅಶ್ವಿನಿ ಪುನೀತ್ ರಾಜಕುಮಾರ್ ಆರಂಭ ಫಲಕ ತೋರಿದರು. ರಾಘವೇಂದ್ರ ರಾಜಕುಮಾರ್ ಕ್ಯಾಮೆರಾ ಚಾಲನೆ ಮಾಡಿದರು ಹಾಗೂ ನಟ ಧ್ರುವ ಸರ್ಜಾ ಮೊದಲ ದೃಶ್ಯಕ್ಕೆ ಆಕ್ಷನ್ ಕಟ್ ಹೇಳಿದರು. ನಿರ್ಮಾಪಕ ಕೆ.ಪಿ.ಶ್ರೀಕಾಂತ್, ನಿರ್ದೇಶಕ - [ಕರ್ನಾಟಕದಲ್ಲಿ ಕಾಂಗ್ರೆಸ್ ಸೆದೆಬಡಿಯಲು ಭರ್ಜರಿ ರಣತಂತ್ರ ಹೆಣೆದ ರಾಜಕೀಯ ಚಾಣಕ್ಯ ಅಮಿತ್ ಶಾ](https://mysurumirror.com/amit-shah-the-political-chanakya-who-weaved-a-great-strategy-to-defeat-the-congress-in-karnataka/) - ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಭರ್ಜರಿ ಬಹುಮತ ತಂದುಕೊಡುವ ನಿಟ್ಟಿನಲ್ಲಿ ರಾಜಕೀಯ ಚಾಣಾಕ್ಷ ಅಮಿತ್ ಶಾ ಹಲವು ರಣನೀತಿಗಳನ್ನು ರೂಪಿಸುತ್ತಿದ್ದಾರೆ. ಈ ರಣನೀತಿಯ ಅಂಗವೆಂಬಂತೆ ಕರ್ನಾಟಕದ ಮೂರನೇ ಅತಿ ದೊಡ್ಡ ಪಕ್ಷವಾದ ಜಾತ್ಯಾತೀತ ಜನತಾದಳ, ಭಾರತೀಯ ಜನತಾ ಪಕ್ಷ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ಸೇರಿತು. ದೂರಗಾಮಿ ಪರಿಣಾಮಗಳಿಗೋಸ್ಕರ ದಿಟ್ಟ ನಡೆಯೆಂಬಂತೆ, ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ನೇತೃತ್ವದ ಜನತಾ ದಳ (ಜಾತ್ಯತೀತ) ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ದೊಂದಿಗೆ ಕೈಜೋಡಿಸಿದೆ, ಇದು ಕರ್ನಾಟಕ ರಾಜ್ಯದ ರಾಜಕೀಯ - [ಕೃಷಿ ಪತ್ತಿನ ಸಹಕಾರ ಸಂಘದ 2022- 23](https://mysurumirror.com/2022-23-of-agricultural-farmers-co-operative-society/) - ಬೆಟ್ಟದಪುರ: ರಾಜ್ಯದಲ್ಲಿ ರೈತರು ಸ್ವಾವಲಂಬಿಗಳಾಗಲು ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಚಟುವಟಿಕೆಗಳಿಗೆ ಸಾಲ ನೀಡುತ್ತಿದ್ದು, ರೈತರು ಇದರ ಸದ್ಭಳಕೆ ಮಾಡ್ಕೊಂಡು ಆರ್ಥಿಕ ಅಭಿವೃದ್ಧಿ ಹೊಂದುವಂತೆ ಸಂಘದ ಅಧ್ಯಕ್ಷ ಎಸ್. ಪಿ. ಮಂಜುನಾಥ್ ತಿಳಿಸಿದರು. ಪಿರಿಯಾಪಟ್ಟಣ ತಾಲೂಕಿನ ಸಂಗರ ಶೆಟ್ಟಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2022- 23 ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ ಸಹಕಾರ ಸಂಘಗಳಲ್ಲಿ ಪ್ರತಿಯೊಂದು ಲೆಕ್ಕವನ್ನು ಪಾರದರ್ಶಕವಾಗಿ ಇಡುವ ದೃಷ್ಟಿಯಿಂದ ಗಣಕೀಕೃತಗೊಳಿಸಲಾಗಿದೆ. - [ತೆಲುಗಿನಲ್ಲಿ ಕನ್ನಡದ ಪ್ರತಿಭೆ ಡ್ಯಾನಿ ಕುಟ್ಟಪ್ಪ ಅಬ್ಬರ](https://mysurumirror.com/telgu-cinima-kannada-actor-danny-kuttapa/) - ಬೋಯಾಪಾಟಿ ಶ್ರೀನಿ, ರಾಮ್‍ ಪೋತಿನೇನಿ ಜೋಡಿಯ ‘ಸ್ಕಂದ’ ಚಿತ್ರದಲ್ಲಿ ‘ಬೆಂಕಿ ಕಂಗಳ ನಟ ’ ಕನ್ನಡ ಚಿತ್ರರಂಗದಲ್ಲಿ ‘ಬೆಂಕಿ ಕಂಗಳ ನಟ’ ಎಂದೇ ಜನಪ್ರಿಯರಾಗಿರುವ ಡ್ಯಾನಿ ಕುಟ್ಟಪ್ಪ ಈಗ ತೆಲುಗಿನಲ್ಲಿ ಅಬ್ಬರಿಸುವುದಕ್ಕೆ ಸಜ್ಜಾಗಿದ್ದಾರೆ. ಸದ್ಯದಲ್ಲೇ ಬಿಡುಗಡೆಯಾಗಲಿರುವ ತೆಲುಗಿನ ಮಾಸ್‍ ನಿರ್ದೇಶಕ ಬೋಯಾಪಾಟಿ ಶ್ರೀನು ನಿರ್ದೇಶನದ, ರಾಮ್‍ ಪೋತಿನೇನಿ ಅಭಿನಯದ ‘ಸ್ಕಂದ’ ಚಿತ್ರದಲ್ಲೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.ಡ್ಯಾನಿಗೆ ಟಾಲಿವುಡ್‍ ಹೊಸದೇನಲ್ಲ. ‘ಬಾಹುಬಲಿ’ ಚಿತ್ರದ ಮೂಲಕ ತೆಲುಗಿಗೆ ಹೊರಟ ಅವರು, ನಂತರ ‘ಗದ್ದಲಕೊಂಡ ಗಣೇಶ್‍’ ಮುಂತಾದ ಚಿತ್ರಗಳಲ್ಲಿ ನಟಿಸಿದ್ದರು. ಈಗ - [ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ ಡಾ||ಟಿ.ಆರ್ ಚಂದ್ರಶೇಖರ್ ಮೈಸೂರು ವಿವಿಯ ಸಿಂಡಿಕೇಟ್ ಸದಸ್ಯರಾಗಿ ನೇಮಕ.](https://mysurumirror.com/renowned-producer-that-kannada-movie-dr-tar-chandrasekhar-appointed-associate-syndicate-member-of-mysore-university/) - ಚಮಕ್, ಅಯೋಗ್ಯ, ಬೀರ್ ಬಲ್, ಬುದ್ದಿವಂತ 2 ಸೇರಿದಂತೆ ಅನೇಕ ಯಶಸ್ವೀ ಚಿತ್ರಗಳ ನಿರ್ಮಾಪಕರಾದ ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ನ ಡಾ|| ಟಿ.ಆರ್. ಚಂದ್ರಶೇಖರ್ ಅವರನ್ನು ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರನಾಗಿ ಕರ್ನಾಟಕ ರಾಜ್ಯದ ಘನತೆವೆತ್ತ ರಾಜ್ಯಪಾಲರಾದ ಶ್ರೀ ತಾವರ್ ಚಂದ್ ಗೆಹ್ಲೋಟ್ ರವರು ಮೂರು ವರ್ಷಗಳ ಅವಧಿಗೆ ನೇಮಕ ಮಾಡಿದ್ದಾರೆ.ಹಲವು ಯಶಸ್ವಿ ಚಿತ್ರಗಳ ನಿರ್ಮಾಪಕರಾಗಿರುವ ಡಾ|| ಟಿ.ಆರ್ ಚಂದ್ರಶೇಖರ್, ಮೂಲತಃ ಎಂಜಿನಿಯರಿಂಗ್ ಹಾಗೂ ಪಿ ಹೆಚ್ ಡಿ ಪದವೀದರರಗಿದ್ದಾರೆ.ಪ್ರಸ್ತುತ ಹೆಮ್ಮೆಯ ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾಗಿ - [ಭಾರತದಲ್ಲಿ ಬೇರು ಹೊಂದಿದವರು ಮಹಿಳೆಯರನ್ನು ಎಂದೂ ದುರ್ಬಲರೆಂದು ಪರಿಗಣಿಸುವುದಿಲ್ಲ: ಅಮಿತ್ ಶಾ](https://mysurumirror.com/in-india-roots-never-consider-women-weak-amit-shah/) - ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಮತ್ತು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ, 'ನಾರಿ ಶಕ್ತಿ ವಂದನ್ ಮಸೂದೆ-2023' ಎಂದು ಕರೆಯಲ್ಪಡುವ ಮಹಿಳಾ ಮೀಸಲಾತಿಗೆ ಸಂಬಂಧಿಸಿದ 128 ನೇ ಸಾಂವಿಧಾನಿಕ ತಿದ್ದುಪಡಿಯನ್ನು ಲೋಕಸಭೆಯಲ್ಲಿ ಮಂಗಳವಾರ ಮಂಡಿಸಲಾಯಿತು. ಬುಧವಾರ 454 ಮತಗಳು ಮತ್ತು ಮೂರನೇ ಎರಡರಷ್ಟು ಬಹುಮತದೊಂದಿಗೆ ಅಂಗೀಕಾರವಾಯಿತು. ಈ ಸಂದರ್ಭದಲ್ಲಿ ಪ್ರತಿಪಕ್ಷಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಶಾ, 'ಭಾರತದಲ್ಲಿ ಬೇರು ಹೊಂದಿರುವವರು ಮಹಿಳೆಯರನ್ನು ಎಂದೂ ದುರ್ಬಲರೆಂದು ಪರಿಗಣಿಸುವುದಿಲ್ಲ. ಎಲ್ಲ ಕ್ಷೇತ್ರದಲ್ಲೂ ಪುರುಷರಿಗಿಂತ ಮಹಿಳೆಯರು - [ಪ್ರಧಾನಿ ಮೋದಿಯವರ ಐತಿಹಾಸಿಕ ಮಹಿಳಾ ಮೀಸಲಾತಿ ಮಸೂದೆಯನ್ನು ಶ್ಲಾಘಿಸಿದ ಅಮಿತ್ ಶಾ](https://mysurumirror.com/amit-shah-praised-prime-minister-modis-historic-womens-reservation-bill/) - ಪ್ರಧಾನಿ ಮೋದಿ ಅವರು ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಿದ್ದಕಾಗಿ ಅವರನ್ನು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಮನಃಪೂರ್ವಕವಾಗಿ ಶ್ಲಾಘಿಸಿದರು. ಮಹಿಳೆಯರಿಗೆ ಅವರ ಹಕ್ಕುಗಳನ್ನು ನೀಡಿರುವುದು ಮಾತ್ರವಲ್ಲದೆ, ಅವರ ಗೌರವವನ್ನು ಹೆಚ್ಚಿಸುವ ಕಾರ್ಯವನ್ನು ಪ್ರಧಾನಿ ಮೋದಿಯವರು ಮಾಡಿದ್ದಾರೆ. ಈ ಮಸೂದೆಗೆ ನಾರಿ ಶಕ್ತಿ ವಂದನ್ ಮಸೂದೆ ಎಂದು ಹೆಸರಿಡಲಾಗಿದೆ. ಶಾಸ್ತ್ರದಲ್ಲಿ ಹೇಳಿರುವಂತೆಯೇ 'ಯತ್ರ ನಾರ್ಯಸ್ತು ಪೂಜ್ಯಂತೇ, ರಮಂತೇ ತತ್ರ ದೇವತಾ’ ತತ್ವವನ್ನು ಅನುಷ್ಠಾನಗೊಳಿಸುವ ಮೂಲಕ ಭಾರತೀಯ ಸಂಸ್ಕೃತಿಯ ಮೌಲ್ಯ ಮತ್ತು ರಾಷ್ಟ್ರದ ಪ್ರಜಾಪ್ರಭುತ್ವಕ್ಕೆ - [ಹಿಂದಿ ಎಂದಿಗೂ ಯಾವುದೇ ಭಾರತೀಯ ಭಾಷೆಯೊಂದಿಗೆ ಸ್ಪರ್ಧಿಸಿಲ್ಲ, ಮುಂದೆಯೂ ಸ್ಪರ್ಧಿಸುವುದಿಲ್ಲ: ಅಮಿತ್ ಶಾ](https://mysurumirror.com/hindi-has-never-competed-with-any-indian-language-will-never-compete-again-amit-shah/) - ಹಿಂದಿ ದಿವಸ್‌ ನಿಮಿತ್ತ, ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಭಾಷಾ ವೈವಿಧ್ಯತೆಗೆ ಹೆಸರುವಾಸಿಯಾದ ರಾಷ್ಟ್ರದಲ್ಲಿ ಹಿಂದಿಯ ಏಕೀಕರಣದ ಪಾತ್ರವನ್ನು ಎತ್ತಿ ತೋರಿಸಿದರು. ನಾಗರಿಕರಿಗೆ ನೀಡಿದ ಸಂದೇಶದಲ್ಲಿ, ಹಿಂದಿ ಯಾವುದೇ ಭಾರತೀಯ ಭಾಷೆಯೊಂದಿಗೆ ಸ್ಪರ್ಧಿಸುವುದಿಲ್ಲ ಮತ್ತು ಮುಂದೆಯೂ ಸ್ಪರ್ಧಿಸುವುದಿಲ್ಲ ಎಂದು ಒತ್ತಿ ಹೇಳಿದರು, ಕಾರಣ ಅದು ಏಕತೆ ಮತ್ತು ಪ್ರಗತಿಯನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ವೈವಿಧ್ಯಮಯ ಭಾಷೆಗಳು ಮತ್ತು ಸಂಸ್ಕೃತಿಗಳ ನಾಡಾದ ಭಾರತವು ಯಾವಾಗಲೂ ತನ್ನ ಭಾಷಾ ಶ್ರೀಮಂತಿಕೆಯನ್ನು ಸಂಭ್ರಮಿಸುತ್ತದೆ. - [ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ "ಕಾಟೇರ" ಚಿತ್ರದ ಬಹುತೇಕ ಚಿತ್ರೀಕರಣ ಮುಕ್ತಾಯ .](https://mysurumirror.com/katera-cinima-kannada-challenging-star-darshan/) - ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ಈ ಚಿತ್ರಕ್ಕೆ ತರುಣ್ ಸುಧೀರ್ ನಿರ್ದೇಶನ . ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಜನಪ್ರಿಯ ಚಿತ್ರಗಳನ್ನು ನೀಡಿರುವ ಖ್ಯಾತ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ನಿರ್ಮಾಣದ, ತರುಣ್ ಸುಧೀರ್ ನಿರ್ದೇಶನದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕರಾಗಿ ನಟಿಸುತ್ತಿರುವ "ಕಾಟೇರ" ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ.ಈ ಕುರಿತು ಹೆಚ್ಚಿನ ಮಾಹಿತಿಯನ್ನು ಚಿತ್ರತಂಡದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ನೀಡಿದರು. ನಮ್ಮ ಸಂಸ್ಥೆಯ ನಿರ್ಮಾಣದ "ಕಾಟೇರ" ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ಈ ತನಕ ನೂರು ದಿನಗಳ ಚಿತ್ರೀಕರಣವಾಗಿದೆ. - [ಮೋದಿ ಸರ್ಕಾರದಲ್ಲಿ ಆದಿವಾಸಿಗಳು ಮತ್ತು ದಲಿತರಿಗೆ ದೇಶದ ಸಂಪನ್ಮೂಲಗಳ ಮೇಲೆ ಮೊದಲ ಹಕ್ಕಿದೆ: ಅಮಿತ್ ಶಾ](https://mysurumirror.com/adivasis-and-dalits-have-first-right-on-countrys-resources-in-modi-government-amit-shah/) - ಮಧ್ಯಪ್ರದೇಶದ ಮಂಡ್ಲಾದಲ್ಲಿ ಬಿಜೆಪಿಯ ಜನಾಶೀರ್ವಾದ ಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ, 'ಕಾಂಗ್ರೆಸ್ ಸದಾ ಅಲ್ಪಸಂಖ್ಯಾತರ ತುಷ್ಟೀಕರಣದ ರಾಜಕಾರಣದಲ್ಲಿ ಮುಳುಗಿದ್ದು, ಸಾಮಾಜಿಕ ನ್ಯಾಯವನ್ನು ನಾಶಪಡಿಸಿದೆ' ಎಂದರು. ಅಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರು ದೇಶದ ಸಂಪನ್ಮೂಲಗಳ ಮೇಲೆ ಮೊದಲ ಹಕ್ಕು ಅಲ್ಪಸಂಖ್ಯಾತರಿಗೆ ಇದೆ ಎಂದು ಹೇಳಿದ್ದರು. 2014ರಲ್ಲಿ ಮೋದಿಯವರು ಪ್ರಧಾನಿಯಾದಾಗ ತಮ್ಮ ಸಿದ್ಧಾಂತವನ್ನು ಬದಲಾಯಿಸಿ ದಲಿತರು, ಆದಿವಾಸಿಗಳು, ಬಡವರು ಮತ್ತು ವಂಚಿತರಿಗೆ ದೇಶದ ಸಂಪನ್ಮೂಲಗಳ ಮೇಲೆ - [ಪಿಒಕೆಯಲ್ಲಿ ಅಡಗಿರುವ ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮ, ಜೆ&ಕೆಯಲ್ಲಿನ ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ನಿರ್ಧರಿಸಿದ ಮೋದಿ ಸರ್ಕಾರ](https://mysurumirror.com/modi-govt-decides-to-crack-down-on-terrorists-hiding-in-pok-confiscate-their-properties-in-jk/) - ಪಿಒಕೆಯಲ್ಲಿ ಅಡಗಿರುವ ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮ, ಜೆ&ಕೆಯಲ್ಲಿನ ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ನಿರ್ಧರಿಸಿದ ಮೋದಿ ಸರ್ಕಾರ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ಮತ್ತು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರ ಪ್ರಯತ್ನದ ಮೂಲಕ, ಪಾಕ್ ಆಕ್ರಮಿತ ಕಾಶ್ಮೀರ(ಪಿಒಕೆ)ದಲ್ಲಿ ಆಶ್ರಯ ಪಡೆದಿರುವ ಜಮ್ಮು ಮತ್ತು ಕಾಶ್ಮೀರದ (ಜೆ & ಕೆ) ಉಗ್ರಗಾಮಿಗಳಿಗೆ ಸೇರಿದ ಎಲ್ಲಾ ಆಸ್ತಿಗಳನ್ನು ವಶಪಡಿಸಿಕೊಳ್ಳಲು ಭಾರತ ಸರ್ಕಾರ ನಿರ್ಧರಿಸಿದೆ. ಜಮ್ಮು ಮತ್ತು ಕಾಶ್ಮೀರದ ಸೂಕ್ಷ್ಮ ಪ್ರದೇಶಕ್ಕೆ ಸೇರಿದ - [ಜನ್ಮಾಷ್ಟಮಿಯ ಶುಭ ಸಂದರ್ಭದಲ್ಲಿ,ದೆ ಹಲಿಯ ಇಸ್ಕಾನ್ ದೇವಾಲಯಕ್ಕೆ ಭೇಟಿ ನೀಡಿದ ಅಮಿತ್ ಶಾ](https://mysurumirror.com/on-the-auspicious-occasion-of-janmashtami-amit-shah-visited-the-iskcon-temple-in-de-hali/) - ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಕೃಷ್ಣ ಜನ್ಮಾಷ್ಟಮಿಯ ಪವಿತ್ರ ಆಚರಣೆಯ ಸಂದರ್ಭದಲ್ಲಿ ದಕ್ಷಿಣ ದೆಹಲಿಯ ಕೈಲಾಶ್ ಜಿಲ್ಲೆಯ ಪೂರ್ವದಲ್ಲಿರುವ ಇಸ್ಕಾನ್ ದೇವಾಲಯಕ್ಕೆ ಭೇಟಿ ನೀಡಿದರು. ರಾಷ್ಟ್ರದ ಪ್ರಗತಿ ಮತ್ತು ಸಮೃದ್ಧಿಗಾಗಿ ಶ್ರೀಕೃಷ್ಣನ ಕೃಪಾಶೀರ್ವಾದವನ್ನು ಕೋರಿದರು. ಈ ಶುಭ ಸಂದರ್ಭದಲ್ಲಿ, ದೇಶದ ಎಲ್ಲಾ ನಾಗರಿಕರಿಗೆ ತಮ್ಮ ಆತ್ಮೀಯ ಶುಭಾಶಯಗಳನ್ನು ತಿಳಿಸಿದರು. ಕಾರ್ಯಕ್ರಮದ ಉದ್ದಕ್ಕೂ ಸಾಮರಸ್ಯದ ಪಠಣವಾದ "ಹಾಥಿ ಘೋಡಾ ಪಾಲ್ಕಿ, ಜೈ ಕನ್ಹಯ್ಯಾ ಲಾಲ್ ಕಿ" ಘೋಷಣೆ ಪ್ರತಿಧ್ವನಿಸಿತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ - [ಮೋದಿ ಸರ್ಕಾರದಲ್ಲಿ ಆದಿವಾಸಿಗಳು ಮತ್ತು ದಲಿತರಿಗೆ ದೇಶದ ಸಂಪನ್ಮೂಲಗಳ ಮೇಲೆ ಮೊದಲ ಹಕ್ಕಿದೆ: ಅಮಿತ್ ಶಾ](https://mysurumirror.com/in-the-modi-government-tribals-and-dalits-have-the-first-right-over-the-countrys-resources/) - ಮಧ್ಯಪ್ರದೇಶದ ಮಂಡ್ಲಾದಲ್ಲಿ ಬಿಜೆಪಿಯ ಜನಾಶೀರ್ವಾದ ಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ, 'ಕಾಂಗ್ರೆಸ್ ಸದಾ ಅಲ್ಪಸಂಖ್ಯಾತರ ತುಷ್ಟೀಕರಣದ ರಾಜಕಾರಣದಲ್ಲಿ ಮುಳುಗಿದ್ದು, ಸಾಮಾಜಿಕ ನ್ಯಾಯವನ್ನು ನಾಶಪಡಿಸಿದೆ' ಎಂದರು. ಅಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರು ದೇಶದ ಸಂಪನ್ಮೂಲಗಳ ಮೇಲೆ ಮೊದಲ ಹಕ್ಕು ಅಲ್ಪಸಂಖ್ಯಾತರಿಗೆ ಇದೆ ಎಂದು ಹೇಳಿದ್ದರು. 2014ರಲ್ಲಿ ಮೋದಿಯವರು ಪ್ರಧಾನಿಯಾದಾಗ ತಮ್ಮ ಸಿದ್ಧಾಂತವನ್ನು ಬದಲಾಯಿಸಿ ದಲಿತರು, ಆದಿವಾಸಿಗಳು, ಬಡವರು ಮತ್ತು ವಂಚಿತರಿಗೆ ದೇಶದ ಸಂಪನ್ಮೂಲಗಳ ಮೇಲೆ - [ರೋಟರಿ ಮಿಡ್ ಟೌನ್ ಸಂಸ್ಥೆ ವತಿಯಿಂದ ಶಿಕ್ಷಕರ ದಿನಾಚರಣೆ](https://mysurumirror.com/teachers-day-celebration-by-rotary-midtown-organization/) - ಬೆಟ್ಟದಪುರ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ರೋಟರಿ ಕಚೇರಿ ಅವರಣದಲ್ಲಿ ರೋಟರಿ ಮಿಡ್ ಟೌನ್ ಸಂಸ್ಥೆ ವತಿಯಿಂದ ಶಿಕ್ಷಕರ ದಿನಾಚರಣೆಯ ಅಂಗವಾಗಿ ತಾಲೂಕಿನ ವಿವಿಧ ಶಾಲೆಗಳಲ್ಲಿ ಸಾಧನೆಗೈದ ಶಿಕ್ಷಕರನ್ನು ಗುರ್ತಿಸಿ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ತಾಲೂಕು ರೋಟರಿ ಮಿಡ್ ಟೌನ್ ಸಂಸ್ಥೆಯ ತಾಲೂಕು ಅಧ್ಯಕ್ಷ ತಿರುಮಲಪುರ ರಾಜೇಗೌಡ ಪ್ರಸ್ತಾವಿಕ ಭಾಷಣ ಮಾಡಿ, ವಿದ್ಯಾರ್ಥಿಗಳನ್ನು ಈ ದೇಶದ ಉತ್ತಮ ಸತ್ ಪ್ರಜೆಗಳಾಗಿ ರೂಪಿಸುವ ಶಕ್ತಿ ಶಿಕ್ಷಕರ ಮೇಲಿದೆ. ಅಂಥವರನ್ನು ರೋಟರಿ ಮಿಡ್ ಟೌನ್ ಸಂಸ್ಥೆಯು ಗುರ್ತಿಸಿ - [ವೋಟ್ ಬ್ಯಾಂಕ್ ಮತ್ತು ತುಷ್ಟೀಕರಣ ರಾಜಕಾರಣಕ್ಕಾಗಿ INDIA ಮೈತ್ರಿಕೂಟದ ನಾಯಕರು ಹಿಂದೂ ಧರ್ಮವನ್ನು ನಾಶಮಾಡಲು ಬಯಸುತ್ತಿದ್ದಾರೆ - ಅಮಿತ್ ಶಾ](https://mysurumirror.com/india-alliance-leaders-want-to-destroy-hinduism-for-vote-bank-and-appeasement-politics/) - ಕೇಂದ್ರ ಸಚಿವ ಶಾ ಅವರು ರಾಜಸ್ಥಾನದ ಡುಂಗರ್‌ಪುರದ ಚಾಲನೆಯಿಂದ ಬಿಜೆಪಿಯ ಪರಿವರ್ತನಾ ಸಂಕಲ್ಪ ಯಾತ್ರೆಗೆ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮಾಜಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ವಯನಾಡ್ ಸಂಸದ ರಾಹುಲ್ ಗಾಂಧಿ ಹಿಂದೂ ವಿರೋಧಿ ಎಂದು ಅಮಿತ್ ಶಾ ಆರೋಪಿಸಿದರು. ಲಷ್ಕರ್-ಎ-ತೊಯ್ಬಾಗಿಂತ ಹಿಂದೂ ಸಂಘಟನೆಗಳು ಅಪಾಯಕಾರಿ ಎಂದು ರಾಹುಲ್ ಗಾಂಧಿ ಬಣ್ಣಿಸಿದ್ದಾರೆ ಎಂದು ಅಮಿತ್ ಶಾ ಹೇಳಿದ್ದಾರೆ. "ರಾಹುಲ್ ಬಾಬಾ, ನೀವು ಹಿಂದೂ ಸಂಘಟನೆಗಳನ್ನು ಲಷ್ಕರ್-ಎ-ತೊಯ್ಬಾದೊಂದಿಗೆ ಹೋಲಿಸಲಾಗಿದೆ, ಆದರೆ ನಿಮ್ಮ ಗೃಹ ಸಚಿವರು ಹಿಂದೂ ಭಯೋತ್ಪಾದನೆ - [ಚಂದನವನ ಚರಿತ್ರೆ [ಸ್ಯಾಂಡಲ್‌ವುಡ್ ಸ್ಟೋರಿ]-೭೯(೧೯) ಸಾವಿತ್ರಿ](https://mysurumirror.com/sandle-wood-story-14/) - ನಿಸ್ಸಂಕರ ಸಾವಿತ್ರಿ ೧೯೩೫ನೇ ಡಿಸೆಂಬರ್ ೬ರಂದು ಬ್ರಿಟಿಷ್ ಇಂಡಿಯಾದ ಮದ್ರಾಸ್ ಪ್ರಾವಿನ್ಸ್ [ಇಂದಿನ ಆಂಧ್ರ ಪ್ರದೇಶ] ಪುಟ್ಟ ಗ್ರಾಮ ಚಿರ್ರವೂರು ಎಂಬ ಹಳ್ಳಿಯಲ್ಲಿ ಜನಿಸಿದರು. ಶ್ರೀ ನಿಸ್ಸಂಕರರಾವ್ ಗುರುವಯ್ಯ ಮತ್ತು ಶ್ರೀಮತಿ ಸುಭದ್ರಮ್ಮ ಎಂಬ ಮಧ್ಯಮ ವರ್ಗ ಕೃಷಿ ಕಾಯಕದ ಕಾಪು ರೈತ ಕುಟುಂಬದ ದಂಪತಿಗೆ ಜನಿಸಿದ ಒಟ್ಟು ೩ಗಂಡು ೩ಹೆಣ್ಣು ಆರು ಮಕ್ಕಳಲ್ಲಿ ಇವರೂಒಬ್ಬರು. ಉನ್ನತ ಶಿಕ್ಷಣ ಪಡೆದು ಪದವೀಧರೆ ಆಗಬೇಕೆಂದಿದ್ದ ಇವರ ಆಕಾಂಕ್ಷೆಯು ಕಾರಣಾಂತರದಿಂದ ಈಡೇರಲಿಲ್ಲ. ಆದರೆ ಸಾಕಷ್ಟು ವಿದ್ಯಾಭ್ಯಾಸ ಪಡೆದಿದ್ದ ಈಕೆಯ ಬಾಲ್ಯ - [ಮೋದಿಯವರ 'ನನ್ನ ಮಣ್ಣು, ನನ್ನ ದೇಶ' ಅಭಿಯಾನದಡಿಯಲ್ಲಿ 'ಅಮೃತ ಕಲಶ ಯಾತ್ರೆ'ಗೆ ಚಾಲನೆ ನೀಡಿದ ಅಮಿತ್ ಶಾ](https://mysurumirror.com/amit-shah-initiated-the-amrita-kalash-yatra/) - ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾರವರು ಶುಕ್ರವಾರ ದೇಶದ ರಾಜಧಾನಿ ದೆಹಲಿಯಲ್ಲಿ 'ನನ್ನ ಮಣ್ಣು, ನನ್ನ ದೇಶ' (ಮೇರಿ ಮಾಠಿ, ಮೇರಾ ದೇಶ್)' ಅಭಿಯಾನದಡಿಯಲ್ಲಿ 'ಅಮೃತ ಕಲಶ ಯಾತ್ರೆ'ಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾ, ‘ಮೇರಿ ಮಾಠಿ, ಮೇರಾ ದೇಶ್’ ಕಾರ್ಯಕ್ರಮದ ‘ಮಣ್ಣಿಗೆ ಸೆಲ್ಯೂಟ್, ವೀರರಿಗೆ ಸೆಲ್ಯೂಟ್’ ಎಂಬ ಅಡಿಬರಹವೇ ಈ ಅಭಿಯಾನದ ಮಹತ್ವದ ಬಗ್ಗೆ ಹೇಳುತ್ತದೆ ಎಂದರು. ಭಾರತ ಮಾತೆಯನ್ನು ವಿಮೋಚನೆಗೊಳಿಸಲು ಸರ್ವಸ್ವವನ್ನು ತ್ಯಾಗ ಮಾಡಿದ ವೀರರಿಗೆ ನಮಿಸುವುದು ಮತ್ತು - [ಎಚ್.ಡಿ.ಎಫ್.ಸಿ ಬ್ಯಾಂಕ್, ಮಾರಿಯಟ್ ಭಾರತದ ಮೊದಲ ಕೋ-ಬ್ರಾಂಡೆಡ್ ಹೋಟೆಲ್ ಕ್ರೆಡಿಟ್ ಕಾರ್ಡ್ ಬಿಡುಗಡೆಗೆ ಬೊನ್ವೊಯ್ ಜೊತೆಯಲ್ಲಿ ಸಹಯೋಗ](https://mysurumirror.com/hdfc-bank-marriott-to-launch-indias-first-co-branded-hotel-credit-card/) - ~ ಮಾರಿಯಟ್ ಬೊನ್ವೊಯ್ ಎಚ್.ಡಿ.ಎಫ್.ಸಿ. ಕ್ರೆಡಿಟ್ ಕಾರ್ಡ್ ಡೈನರ್ಸ್ ಕ್ಲಬ್ ಇಂಟರ್ನ್ಯಾಷನಲ್ ನಲ್ಲಿ ಕಾರ್ಯ ನಿರ್ವಹಿಸುತ್ತದೆ ಆಗಸ್ಟ್ 31, 2023: ಭಾರತದ ಮುಂಚೂಣಿಯ ಖಾಸಗಿ ವಲಯದ ಬ್ಯಾಂಕ್ ಎಚ್.ಡಿ.ಎಫ್.ಸಿ. ಬ್ಯಾಂಕ್, ಮಾರಿಯಟ್ ಇಂಟರ್ನ್ಯಾಷನಲ್ ನ ಪ್ರಶಸ್ತಿ ಪುರಸ್ಕೃತ ಟ್ರಾವೆಲ್ ಪ್ರೋಗ್ರಾಮ್ ಮಾರಿಯಟ್ ಬೊನ್ವೊಯ್ ಜೊತೆಯಲ್ಲಿ ಸಹಯೋಗದ ಮೂಲಕ ಭಾರತದ ಮೊದಲ ಕೋ-ಬ್ರಾಂಡೆಡ್ ಹೋಟೆಲ್ ಕ್ರೆಡಿಟ್ ಕಾರ್ಡ್ `ಮಾರಿಯಟ್ ಬೊನ್ವೊಯ್ ಎಚ್.ಡಿ.ಎಫ್.ಸಿ. ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಿಡುಗಡೆ ಮಾಡಿದೆ. ಈ ಕೋ-ಬ್ರಾಂಡೆಡ್ ಕ್ರೆಡಿಟ್ ಕಾರ್ಡ್ ಡಿಸ್ಕವರಿ ಗ್ಲೋಬಲ್ ನೆಟ್ವರ್ಕ್ - [ಲಕ್ಷ್ಮಿ ಹೆಲ್ತ್ ಕೇರ್ ಸೆಂಟರ್, ಅವರಣದಲ್ಲಿ 150ಕ್ಕೂ ಹೆಚ್ಚು ಜನರಿಗೆ ನೇತ್ರ ತಪಾಸಣೆ](https://mysurumirror.com/eye-check-up-for-more-than-150-people-at-lakshmi-health-care-centre-avarana/) - ಮೈಸೂರು :ಪಿರಿಯಾಪಟ್ಟಣ ಬ್ರಾಹ್ಮಣರ ಬೀದಿಯ ಲಕ್ಷ್ಮಿ ಹೆಲ್ತ್ ಕೇರ್ ಸೆಂಟರ್, ಅವರಣದಲ್ಲಿ ರೋಟರಿ ಮೆಡ್ ಟೌನ್ , ಜೆಎಸ್ಎಸ್ ಆಸ್ಪತ್ರೆ ಮೈಸೂರು , ಲಕ್ಷ್ಮಿ ಹೆಲ್ತ್ ಕೇರ್ ಸೆಂಟರ್ ಸಹಯೋಗದಲ್ಲಿ ಉಚಿತ ಆರೋಗ್ಯ ನೇತೃ ತಪಾಷಣೆ ,ಹಾಗೂ ಶಸ್ತ್ರ ಚಿಕಿತ್ಸೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ತಾಲೂಕು ರೋಟರಿ ಮೆಡ್ ಟೌನ್ ಅಧ್ಯಕ್ಷ ತಿರುಮಲಪುರ ರಾಜೇಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ನಮಗೆಲ್ಲರಿಗೂ ಕಣ್ಣಿನ ದೃಷ್ಟಿ ಅಮೂಲ್ಯವಾದದ್ದು ಕಣ್ಣುಗಳು ಜೀವನವಿಡಿ ದೃಷ್ಟಿ ನೀಡಿ ನಮ್ಮ ಸುತ್ತಮುತ್ತಲಿನ ಆಗುಹೋಗುಗಳು ದೈನಂದಿನ ಚಟುವಟಿಕೆ ಹಾಗೂ - [ಅಖಿಲ ಭಾರತ ಸಸಿ ನೆಡುವ ಅಭಿಯಾನದಡಿ 4ನೇ ಕೋಟಿಯ ಸಸಿ ನೆಟ್ಟ ಅಮಿತ್ ಶಾ, ವರ್ಷಾಂತ್ಯದೊಳಗೆ 5 ಕೋಟಿ ಗಿಡಗಳನ್ನು ನೆಡುವ ಗುರಿ.](https://mysurumirror.com/amit-shah-planted-4-crore-saplings-under-the-all-india-sapling-plantation-campaign-aiming-to-plant-5-crore-saplings-by-the-end-of-the-year/) - ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಶುಕ್ರವಾರ ಗ್ರೇಟರ್ ನೋಯ್ಡಾದ ಸುಟ್ಯಾನದಲ್ಲಿರುವ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್ಪಿಎಫ್) ಸೆಂಟರ್ಗೆ ಭೇಟಿ ನೀಡಿದರು, ಅಲ್ಲಿ ಅವರು 'ಅಖಿಲ ಭಾರತ ಸಸಿ ಅಭಿಯಾನದಡಿ'ಯಲ್ಲಿ ನಾಲ್ಕನೇ ಕೋಟಿಯ ಸಸಿಯನ್ನು ನೆಟ್ಟರು. ಈ ಸಂದರ್ಭದಲ್ಲಿ ಅವರು ಸಿಆರ್ಪಿಎಫ್ನ ಎಂಟು ವಿವಿಧ ಕ್ಯಾಂಪಸ್ಗಳಲ್ಲಿ ಹೊಸದಾಗಿ ನಿರ್ಮಿಸಲಾದ 15 ಕಟ್ಟಡಗಳನ್ನು ಆನ್ಲೈನ್ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಾ, 'ಇಂದು 40 ಮಿಲಿಯನ್ ಮರಗಳನ್ನು ನೆಡುವ ಗುರಿಯ ಸಾಧನೆಯೊಂದಿಗೆ - ['ಭಾರತ ರತ್ನ' ಅಟಲ್ ಬಿಹಾರಿ ವಾಜಪೇಯಿಯವರ ಐದನೇ ಪುಣ್ಯತಿಥಿಯಂದು ಅವರಿಗೆ ಗೌರವ ನಮನ ಸಲ್ಲಿಸಿದ ಅಮಿತ್ ಶಾ](https://mysurumirror.com/bharat-ratna-atal-bihari-vajpayees/) - ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಐದನೇ ಪುಣ್ಯತಿಥಿಯ ಅಂಗವಾಗಿ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾರವರು ಸದೈವ್ ಅಟಲ್ ಸ್ಮಾರಕಕ್ಕೆ ಭೇಟಿ ನೀಡಿ ಗೌರವ ಶ್ರದ್ಧಾಂಜಲಿ ಸಲ್ಲಿಸಿದರು. ಅಟಲ್ ಅವರ ಬಗ್ಗೆ ಮಾತನಾಡುತ್ತಾ ಶಾ, ಹಲವು ದಶಕಗಳ ಕಾಲ ಅವರು ಬಿಜೆಪಿಯ ಪ್ರಮುಖ ನೇತಾರರಾಗಿದ್ದರು ಮತ್ತು ಮೂರು ಬಾರಿ ಪ್ರಧಾನಿಯಾಗಿದ್ದರು. ಭಾರತೀಯ ಜನತಾ ಪಕ್ಷದ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿದ್ದ ಅಟಲ್ ಅವರು ಯಾವಾಗಲೂ ರಾಷ್ಟ್ರದ ಹಿತಾಸಕ್ತಿಗಳಿಗೆ ಮೊದಲ ಆದ್ಯತೆ ನೀಡುತ್ತಿದ್ದರು. ಅವರು ಆಡಳಿತ ಮತ್ತು - [ಸ್ವನಿವಾಸದಲ್ಲಿ ಧ್ವಜಾರೋಹಣ ಮಾಡಿ, 'ಹರ್ ಘರ್ ತಿರಂಗಾ' ಅಭಿಯಾನದಲ್ಲಿ ಭಾಗವಹಿಸಿದ ಅಮಿತ್ ಶಾ](https://mysurumirror.com/amit-shah-hoisted-the-flag-at-his-residence-and-participated-in-the-har-ghar-tiranga-campaign/) - 77 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲು ರಾಷ್ಟ್ರವು ಸಿದ್ಧವಾಗುತ್ತಿದ್ದಂತೆ, 'ಹರ್ ಘರ್ ತಿರಂಗಾ' ಅಭಿಯಾನವು ದೇಶದಾದ್ಯಂತ ಚಾಲನೆ ಪಡೆದುಕೊಂಡಿದೆ. ಪ್ರಧಾನಿ ಮೋದಿಯವರ ವಿನಂತಿಯ ಮೇರೆಗೆ, ದೇಶದ ಸಾಮಾನ್ಯ ಮತ್ತು ಪ್ರಮುಖರು ಭಾಗವಹಿಸುತ್ತಿರುವ ಈ ರಾಷ್ಟ್ರವ್ಯಾಪಿ ಅಭಿಯಾನದ ಪ್ರಚಾರವು ಭರದಿಂದ ಸಾಗುತ್ತಿದೆ. ‘ಹರ್ ಘರ್ ತಿರಂಗಾ’ ಅಭಿಯಾನದ ಕರೆ ಭಾರತದಾದ್ಯಂತ ಸದ್ದು ಮಾಡುತ್ತಿದೆ. ಗೃಹ ಸಚಿವ ಅಮಿತ್ ಶಾ ಅವರು ತಮ್ಮ ದೆಹಲಿಯ ನಿವಾಸದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ 'ಹರ್ ಘರ್ ತಿರಂಗಾ' ಅಭಿಯಾನದಲ್ಲಿ ಭಾಗವಹಿಸಿದರು. ಈ - [‘ಹರ್ ಘರ್ ತಿರಂಗಾ’ ಅಭಿಯಾನದಡಿ ಆಯೋಜಿಸಿದ್ದ ತಿರಂಗಾ ಯಾತ್ರೆಯನ್ನು ಉದ್ಘಾಟಿಸಿದ ಅಮಿತ್ ಶಾ](https://mysurumirror.com/amit-shah-inaugurated-the-tiranga-yatra-organized-under-the-har-ghar-tiranga-campaign/) - ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಗುಜರಾತ್‌ನ ಅಹಮದಾಬಾದ್‌ನಲ್ಲಿ 'ಹರ್ ಘರ್ ತಿರಂಗ' ಅಭಿಯಾನದ ಅಡಿಯಲ್ಲಿ ಆಯೋಜಿಸಲಾಗಿದ್ದ ತಿರಂಗಾ ಯಾತ್ರೆಯನ್ನು ಉದ್ಘಾಟಿಸಿದರು. ಶಾ ಅವರು ತಮ್ಮ ಭಾಷಣದಲ್ಲಿ, "ನಮ್ಮ ಪೂರ್ವಜರು ದೇಶಕ್ಕಾಗಿ ಸ್ವಾತಂತ್ರ್ಯವನ್ನು ಪಡೆಯಲು ದೀರ್ಘಕಾಲ ಹೋರಾಡಿದರು. ಅವರ ತ್ಯಾಗವು ದೇಶದ ಎಲ್ಲಾ ಯುವಕರಿಗೆ ಒಂದು ಪರಂಪರೆಯಾಗಿದೆ. ಹುತಾತ್ಮರ ಗೌರವಾರ್ಥವಾಗಿ ಆಗಸ್ಟ್ 13 ರಿಂದ ಆಗಸ್ಟ್ 15 ರವರೆಗೆ ಪ್ರತಿ ಮನೆಯಲ್ಲೂ ಧ್ವಜಾರೋಹಣ ಮಾಡುವ ಮೂಲಕ, 'ಹರ್ ಘರ್ ತಿರಂಗಾ' ಅಭಿಯಾನದ ಮೂಲಕ - [ಬಾಡಿಕೇರ್ ಕಿಡ್ಸ್ ಹೊಸ ಬೇಸಿಗೆ ಸಂಗ್ರಹ, ಪೇಂಟ್ಸ್ ಟೌನ್‍ಗಳನ್ನು ತಾಜಾ ಮತ್ತು ರೋಮಾಂಚಕ ಬಣ್ಣಗಳೊಂದಿಗೆ ಅನಾವರಣಗೊಳಿಸಿದೆ](https://mysurumirror.com/bodycare-kids-unveils-new-summer-collection-paints-towns-with-fresh-and-vibrant-colors/) - ಬಾಡಿಕೇರ್ ಕಿಡ್ಸ್, ಉಡುಪುಗಳ ಮುಂಚೂಣಿ ಸಂಸ್ಥೆ ಬಾಡಿಕೇರ್ ಇಂಟರ್‍ನ್ಯಾಶನಲ್ ಲಿಮಿಟೆಡ್‍ನ ಮಕ್ಕಳ ಕುರಿತ ಸಂಸ್ಥೆ, ಬಹುನಿರೀಕ್ಷಿತ ಬೇಸಿಗೆ ಸಂಗ್ರಹದ ಅನಾವರಣವನ್ನು ಘೋಷಿಸಲು ಉತ್ಸುಕವಾಗಿದೆ. ಬೇಸಿಗೆ ಋತುವಿನ ಉತ್ಸಾಹಭರಿತ ಮತ್ತು ರೋಮಾಂಚಕತೆಯಿಂದ ಪ್ರೇರಣೆಗೊಂಡು ನಗರವನ್ನು ಸ್ಟೈಲ್ ಮತ್ತು ಉತ್ಸಾಹದೊಂದಿಗೆ ಚಿತ್ರಿಸಲು, ಬೇಸಿಗೆ ಋತುವಿಗಾಗಿ ಮಕ್ಕಳಿಗೆ ಆಹ್ಲಾದಕರ ವಾರ್ಡ್‍ರೋಬ್ ಅನ್ನು ನೀಡುತ್ತದೆ. ಹಿಂದಿನ ಸಂಗ್ರಹಗಳಂತೆಯೇ ಬಾಡಿಕೇರ್ ಕಿಡ್ಸ್‍ನ ಹೊಸ ಸಂಗ್ರಹವು ವೈವಿಧ್ಯಮಯ ಬಣ್ಣಗಳ ಶ್ರೇಣಿ, ಹೊಸ ವಿನ್ಯಾಸ ಮತ್ತು ಸೇರ್ಪಡೆ ಮಾಡಲಾಗಿರುವ ಅಕ್ಷರ ಮುದ್ರಣಗಳ ಮೂಲಕ ಗಮನ ಸೆಳೆಯುತ್ತದೆ. ಭಾರತದಾದ್ಯಂತ - [ಸ್ವಚ್ಛತೆಗೆ ಜೈ ಎನ್ನುವ ಅಕ್ಷರ ಪ್ರೇಮಿ ಅಕ್ಬರ್](https://mysurumirror.com/akbar-is-a-lover-of-the-word-jai-for-cleanliness/) - ಲೇಖನ:ಮಹೇಶ್ ನಾಯಕ್ ಅನ್ನಕೊಟ್ಟ ಅಕ್ಷರಕ್ಕೆ ಋಣಿ ಎಂದೇ ಸದಾ ಹೇಳುವ ನಿಜಕ್ಕೂ ಅಕ್ಷರ ವ್ಯಾಮೋಹಿ. ಇವರ ಈ ವ್ಯಾಮೋಹ ಇಂದು ಎಷ್ಟೋ ಓದುಗರಿಗೆ, ನವ್ಯ ಕಾವ್ಯ ರಸಿಕರಿಗೆ ರಸದೌತಣವನ್ನೇ ಉಣಬಡಿಸುತ್ತದೆ ಎಂದರೆ ತಪ್ಪಿಲ್ಲ. ಸಣ್ಣ ಕವನಗಳನ್ನು ಗೀಚುವುದರಿಂದ ಪ್ರಾರಂಭವಾದ ಇವರ ಅಕ್ಷರಯಾನಕ್ಕಿಂದು ಸಾಮಾಜಿಕ ಜಾಲತಾಣಗಳಲ್ಲಿ ಸಾವಿರಾರು ಅಭಿಮಾನಿಗಳು ಸೃಷ್ಟಿಯಾಗಿದ್ದಾರೆ ಎಂದರೆ ಅಚ್ಚರಿಯಾಗಬಹುದು ಆದರೆ ಇದು ಸತ್ಯ.ಸಾಂಸ್ಕ್ರತಿಕ ನಗರ ಮೈಸೂರಿನ ಕಲ್ಯಾಣಗಿರಿ ನಗರದ ನಿವಾಸಿ ಅಕ್ಬರ್ ಎ. ರವರು ಮೈಸೂರು ತಾಲ್ಲೂಕು ಸಿಂದುವಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ - [ಈ ನಾಯಕ ಈಗ "Best_Director"!](https://mysurumirror.com/this-hero-is-now-best_director/) - ಈ ಹುಡುಗ ಪಕ್ಕ ಹಳ್ಳಿ ಹೈದನ ರೀತಿ ಕಂಡ್ರೂ ಪ್ರತಿಭಾವಂತ ಅಂತ ನಿರೂಪಿಸಿಬಿಟ್ಟ! ಹೌದು, ಈತನ ಹೆಸರು ಸಿ.ಎಚ್. ನಾಯಕ, ಬಿಸಿಲನಾಡು ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ನಾರಬಂಡೆ ಎಂಬ ಪುಟ್ಟ ಹಳ್ಳಿಯಿಂದ ಬಂದ ಈ ಹೈದ ಬೆಂಗಳೂರಿನ ಗಾಂಧಿನಗರಕ್ಕೆ ಎಂಟ್ರಿ ಕೊಟ್ಟು 8 ವರ್ಷದಿಂದ ಸಹನಿರ್ದೇಶಕನಾಗಿ ಕೆಲಸ ಮಾಡಿದ್ದಾನೆ. ನೋಡೋಕೆ ಗಡ್ಡ ಬಿಟ್ಟು, ಕಪ್ಪಗಿದ್ದೀನಿ ಅಂತ ಗಾಂಧಿನಗರದ ಬಣ್ಣದ ಜಗತ್ತಿನಿಂದ ದೂರ ಬಂದವರೇ ಹೆಚ್ಚು ಆದರೆ ಈತ ಹಠ ಬಿಡದ ತ್ರಿವಿಕ್ರಮ. ಪೂರ್ಣ ಹೆಸರು ಚೆನ್ನಬಸವ - [ಆಧುನಿಕತೆ, ಪಾರದರ್ಶಕತೆ ಮತ್ತು ಉತ್ತರದಾಯಿತ್ವ ಸಹಕಾರ ಚಳವಳಿಯನ್ನು ಬಲಪಡಿಸುತ್ತದೆ: ಶಾ](https://mysurumirror.com/modernity-transparency-and-accountability-will-strengthen-the-co-operative-movement-shah/) - ಮಹಾರಾಷ್ಟ್ರದ ಪುಣೆಯಲ್ಲಿ ಭಾನುವಾರ ಕೇಂದ್ರೀಯ ಸಹಕಾರ ಸಂಘಗಳ ರಿಜಿಸ್ಟ್ರಾರ್ (ಸಿಆರ್ಸಿಎಸ್) ಕಚೇರಿಯ ಡಿಜಿಟಲ್ ಪೋರ್ಟಲ್‌ಅನ್ನು ಉದ್ಘಾಟಿಸಿ ಮಾತನಾಡಿದ ಕೇಂದ್ರ ಗೃಹ ಮತ್ತು ಸಹಕಾರಿ ಸಚಿವ ಅಮಿತ್ ಶಾ, ’ಆಧುನಿಕತೆ, ಪಾರದರ್ಶಕತೆ ಮತ್ತು ಉತ್ತರದಾಯಿತ್ವವಿಲ್ಲದೆ ಸಹಕಾರಿ ಚಳವಳಿಯನ್ನು ಮುಂದಕ್ಕೆ ಕೊಂಡೊಯ್ಯಲು ಸಾಧ್ಯವಿಲ್ಲ ಎಂದರು. ಸಹಕಾರ ಆಂದೋಲನದ ಸ್ವೀಕಾರವನ್ನು ಹೆಚ್ಚಿಸಲು, ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಹೆಚ್ಚಿಸಬೇಕು. ಪಾರದರ್ಶಕ ವ್ಯವಸ್ಥೆಯಿಂದ ಮಾತ್ರ ದೇಶದ ಕೋಟ್ಯಂತರ ಜನರನ್ನು ಸಂಪರ್ಕಿಸಲು ಸಾಧ್ಯ. ’ಬಹು-ರಾಜ್ಯ ಸಹಕಾರಿ ಸಂಘವನ್ನು ನಿರ್ವಹಿಸುವ ಕೇಂದ್ರ ರಿಜಿಸ್ಟ್ರಾರ್ ಕಚೇರಿಯ ಕಾರ್ಯಗಳು ಸಂಪೂರ್ಣ - [ಕೇಜ್ರಿವಾಲ್ ಉದ್ದೇಶ ಸಾರ್ವಜನಿಕ ಸೇವೆಯಾಗಿರದೇ, ಬಹುಕೋಟಿ ಬಂಗಲೆಯ ಭ್ರಷ್ಟಾಚಾರವನ್ನು ಮರೆಮಾಚುವುದಾಗಿದೆ : ಅಮಿತ್ ಶಾ](https://mysurumirror.com/kejriwals-intention-is-not-to-serve-public-but-to-hide-multi-crore-bungalow-corruption-amit-shah/) - ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರ ಉಪಕ್ರಮದ ಮೇರೆಗೆ, ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶ ಸರ್ಕಾರ (ತಿದ್ದುಪಡಿ) ಮಸೂದೆ, 2023 ಅನ್ನು ಗುರುವಾರ ಲೋಕಸಭೆಯಲ್ಲಿ ಅಂಗೀಕರಿಸಲಾಯಿತು. ತಮ್ಮ ಅಜೇಯ ತರ್ಕವನ್ನು ಮತ್ತೊಮ್ಮೆ ಪ್ರದರ್ಶಿಸುತ್ತ 'ಶಾ' ಇರುವಲ್ಲಿ ಸಾಧ್ಯವಿಲ್ಲವೆನ್ನುವ ಮಾತಿಲ್ಲ' ಎಂಬುದನ್ನು ಅಮಿತ್ ಶಾ ಮತ್ತೊಮ್ಮೆ ಸಾಬೀತು ಪಡಿಸಿದರು. ಲೋಕಸಭೆಯಲ್ಲಿ ಚರ್ಚೆ ಆರಂಭಿಸಿದ ಶಾ, '1993ರಲ್ಲಿ ದೆಹಲಿಯಲ್ಲಿ ವಿಧಾನಸಭೆ ಆರಂಭವಾಯಿತು. ಅಂದಿನಿಂದ, ದೆಹಲಿಯಲ್ಲಿ ಬಿಜೆಪಿ ಸರ್ಕಾರ ಮತ್ತು ಕೇಂದ್ರದಲ್ಲಿ ಕಾಂಗ್ರೆಸ್ ಮತ್ತು ಕೆಲವೊಮ್ಮೆ ದೆಹಲಿಯಲ್ಲಿ - [ಸ್ತ್ರೀ ಕಳಂಕದ ಮೈಲಿಗೆಯ ಕೊಳೆ ಮತ್ಯಾರೂ ಅಲ್ಲ ನೀವೇ.....ನಾವೇ...](https://mysurumirror.com/you-are-not-the-filth-of-the-stigma-of-women-we-are/) - -ಚಿದ್ರೂಪ ಅಂತಃಕರಣ ಸಮಾಜದಲ್ಲಿ ನಡತೆಗೆಟ್ಟ ಸಾಲಿಗೆ ಸ್ತ್ರೀಯನ್ನೇ ಗುರಿಮಾಡುತ್ತಿರುವ ನಿರ್ದಯಿ ಸಮಾಜದ ಚಾರಿತ್ರಿಕ ರೂಢಿಗೆ ಈಗ ಮತ್ತಷ್ಟು ಕಿಚ್ಚು ತಾಕುತ್ತಿದೆ. ಸ್ತ್ರೀ ಸಮಾಜದ ಮೇಲಿನ ಅಪವಾದದಲ್ಲಿ ಪುರುಷನೋರ್ವ ಸದಾ ಪ್ರಾಮಾಣಿಕ, ನಿಷ್ಠಾವಂತ ಎನ್ನುತ್ತಿರುವುದು ಆತರ ಹಲವು ಮುಖವಾಡಗಳ ನಾಟಕವೆಂಬುದನ್ನು ಸಾಬೀತು ಪಡಿಸುವಲ್ಲಿ ಭಾಗಷಃ ಸ್ತ್ರೀಯೇ ಹೆಚ್ಚಿನದಾಗಿ ನ್ಯಾಯಪರ ವಾದಿಸಬೇಕಾದ ಸ್ಥಿತಿ ಮತ್ತು ಈ ಸ್ಥಿತಿಯಲ್ಲಿ ಸ್ತ್ರೀವರ್ಗದ ಸೋಲು ಪುರುಷನ ಎಲ್ಲಾ ಬಗೆಯ ಮೋಸದ, ಸ್ವಾರ್ಥದ, ದರ್ಪದ ಜಾಲವಾಗಿದೆ. ಇವತ್ತಿನ ಸ್ತ್ರೀ ವಿಷಯವಾಗಿ ಹಸಿ-ಬಿಸಿ ಸುದ್ದಿ; ಹೆಣ್ಣು ಅರೆ - [ತಮಿಳುನಾಡಿನಲ್ಲಿ 'ಎನ್ ಮನ್, ಎನ್ ಮಕ್ಕಳ್' ಪಾದಯಾತ್ರೆಗೆ ಚಾಲನೆ ನೀಡಿದ ಅಮಿತ್ ಶಾ](https://mysurumirror.com/amit-shah-launched-the-n-man-n-makkal-walk-in-tamil-nadu/) - ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಮತ್ತು ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಅಮಿತ್ ಶಾ ಅವರು ಶುಕ್ರವಾರ ತಮಿಳುನಾಡಿನ ರಾಮೇಶ್ವರಂನಲ್ಲಿ ಬಿಜೆಪಿಯ 6 ತಿಂಗಳ ಸುದೀರ್ಘ 'ಎನ್ ಮನ್, ಎನ್ ಮಕ್ಕಳ್' (ನನ್ನ ಭೂಮಿ, ನನ್ನ ಜನರು) ಪಾದಯಾತ್ರೆಗೆ ಚಾಲನೆ ನೀಡಿದರು. ಪಾದಯಾತ್ರೆಯ ಉದ್ಘಾಟನೆಯ ಸಂದರ್ಭದಲ್ಲಿ, ಅಮಿತ್ ಶಾರವರು ಈ ಯಾತ್ರೆಯು ತಮಿಳುನಾಡನ್ನು ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರದಿಂದ ಮುಕ್ತಗೊಳಿಸುತ್ತದೆ ಮತ್ತು ರಾಷ್ಟ್ರದಾದ್ಯಂತ ತಮಿಳು ಸಂಸ್ಕೃತಿಗೆ ಹೆಚ್ಚಿನ ಮನ್ನಣೆಯನ್ನು ನೀಡುತ್ತದೆ ಎಂದು ಒತ್ತಿ ಹೇಳಿದರು. ಹಾಗೇ - [(PACS) ಸಾಮಾನ್ಯ ಸೇವಾ ಕೇಂದ್ರ (CSC) ಸೇವೆಗಳನ್ನು ಪ್ರಾರಂಭಿಸುವ ಕುರಿತಾದ ರಾಷ್ಟ್ರೀಯ ಮೆಗಾ ಸಮಾವೇಶವನ್ನು ಉದ್ಘಾಟಿಸಿದ ಅಮಿತ್ ಶಾ.](https://mysurumirror.com/pacs-amit-shah-inaugurated-the-national-mega-conference-on-launching-common-service-center-csc-services/) - ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ನವದೆಹಲಿಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಂಘಗಳಲ್ಲಿ (PACS) ಸಾಮಾನ್ಯ ಸೇವಾ ಕೇಂದ್ರ (CSC) ಸೇವೆಗಳನ್ನು ಪ್ರಾರಂಭಿಸುವ ಕುರಿತಾದ ರಾಷ್ಟ್ರೀಯ ಮೆಗಾ ಸಮಾವೇಶವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ, ಕೇಂದ್ರ ಸಂವಹನ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಮತ್ತು ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್, ಕೇಂದ್ರ ಸಹಕಾರ ರಾಜ್ಯ ಸಚಿವರಾದ ಶ್ರೀ ಬಿ ಎಲ್ ವರ್ಮಾ, ಸಹಕಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಜ್ಞಾನೇಶ್ ಕುಮಾರ್, - [ಅಮಿತ್ ಶಾ ನೇತೃತ್ವದಲ್ಲಿ ಕಳೆದೊಂದು ವರ್ಷದಲ್ಲಿ 10 ಲಕ್ಷ ಕೆಜಿ ಮಾದಕದ್ರವ್ಯಗಳನ್ನು ನಾಶಪಡಿಸಿದ ಎನ್‌ಸಿಬಿ](https://mysurumirror.com/ncb-destroyed-10-lakh-kg-of-narcotics-in-the-last-one-year-under-the-leadership-of-amit-shah/) - ಅಮಿತ್ ಶಾ ನೇತೃತ್ವದಲ್ಲಿ ಕಳೆದೊಂದು ವರ್ಷದಲ್ಲಿ 10 ಲಕ್ಷ ಕೆಜಿ ಮಾದಕದ್ರವ್ಯಗಳನ್ನು ನಾಶಪಡಿಸಿದ ಎನ್‌ಸಿಬಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾರವರು ಸೋಮವಾರ 'ಮಾದಕದ್ರವ್ಯ ಸಾಗಾಣಿಕೆ ಮತ್ತು ರಾಷ್ಟ್ರೀಯ ಭದ್ರತೆ' ಸಂಬಂಧಿತ ಪ್ರಾದೇಶಿಕ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಶಾರವರ ಅಧ್ಯಕ್ಷತೆಯಲ್ಲಿ ನಡೆದ ಸಮ್ಮೇಳನದಲ್ಲಿ, ದೇಶದ ವಿವಿಧ ಭಾಗಗಳ, ಎಲ್ಲಾ ರಾಜ್ಯಗಳ ಮಾದಕವಸ್ತು ವಿರೋಧಿ ಕಾರ್ಯಪಡೆಯ ಸಮನ್ವಯದೊಂದಿಗೆ ಎನ್‌ಸಿಬಿ 1.44 ಲಕ್ಷ ಕೆಜಿಗೂ ಹೆಚ್ಚಿನ ಡ್ರಗ್ಸ್ ನಾಶಪಡಿಸಿತು, ಇದು ಇದುವರೆಗೆ ಒಂದೇ ದಿನದಲ್ಲಿ ನಾಶಪಡಿಸಿದ ಅತಿ - [ಕಲಾವಿದರಿಗೆ ಪ್ರೋತ್ಸಾಹಧನದ ಚೆಕ್ ವಿತರಣೆ](https://mysurumirror.com/distribution-of-incentive-checks-to-artists/) - ಮೈಸೂರು: ನಗರದಲ್ಲಿ ಹಲವಾರು ವರ್ಷಗಳಿಂದ ವಿವಿಧ ಕಲೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡು ಬಂದಿರುವ ಕಲಾವಿದರಿಗೆ ಉತ್ತೇಜನ ನೀಡಲು ತಲಾ ೧೦ ಸಾವಿರ ರೂ. ಪ್ರೋತ್ಸಾಹಧನದ ಚೆಕ್ ವಿತರಿಸಲಾಯಿತು.ನಗರದ ಪುರಭವನದಲ್ಲಿ ಗುರುವಾರ ನಡೆದ ಪ್ರೋತ್ಸಾಹಧನದ ಚೆಕ್ ವಿತರಣಾ ಕಾರ್ಯಕ್ರಮದಲ್ಲಿ ಮೇಯರ್ ಶಿವಕುಮಾರ್ ಅವರು ಎಂ.ಎನ್.ಯದುಗಿರಿ, ಇಂದ್ರಾಣಿ, ವಸಂತಕೃಷ್ಣ, ಸತ್ಯವತಿ, ರಾಮಪ್ಪ, ಗುರುಸ್ವಾಮಿ, ವೀರಭದ್ರಸ್ವಾಮಿ ಅವರಿಗೆ ಸಾಂಕೇತಿಕವಾಗಿ ಚೆಕ್ ನೀಡಿದರು. ಬಳಿಕ ಮಾತನಾಡಿದ ಮೇಯರ್ ಶಿವಕುಮಾರ್, ನಗರಪಾಲಿಕೆ ವತಿಯಿಂದ ನಗರದ ವ್ಯಾಪ್ತಿಯಲ್ಲಿರುವ ಹೊಸದಾಗಿ ೧೪೪ ಕಲಾವಿದರಿಗೆ ೧೦ ಸಾವಿರ ರೂ.ಗಳನ್ನು ನೇರವಾಗಿ - [ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಮತ್ತೊಂದು ಮನ್ನಣೆ: ಮೋದಿ-ಶಾ ಪ್ರಯತ್ನಗಳಿಗೆ ವಿಶ್ವಸಂಸ್ಥೆಯ ಪ್ರಶಂಸೆ](https://mysurumirror.com/another-recognition-for-india-at-the-global-level-un-praise-for-modi-shah-efforts/) - ಕಾಶ್ಮೀರದಲ್ಲಿನ ಮಕ್ಕಳ ರಕ್ಷಣಾ ಕ್ರಮಗಳಲ್ಲಿ ಗಮನಾರ್ಹ ಪ್ರಗತಿಯ ಕಾರಣ ಭಾರತವು ಸಶಸ್ತ್ರ ಸಂಘರ್ಷ ಮಕ್ಕಳಿರುವ ದೇಶಗಳ ಪಟ್ಟಿಯಿಂದ ಹೊರಗೆ ಬಂದಿದೆ. ಕಳೆದ 9 ವರ್ಷಗಳಲ್ಲಿ, ಜಾಗತಿಕ ವೇದಿಕೆಯಲ್ಲಿ ಭಾರತಕ್ಕೆ ಹೊಸ ಆಯಾಮನ್ನು ನೀಡಲು ಮೋದಿ ಮತ್ತು ಶಾ ಜೋಡಿ ಅವಿರತವಾಗಿ ಶ್ರಮಿಸಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಯಶಸ್ವಿ ಕಾರ್ಯತಂತ್ರಗಳ ಪರಿಣಾಮವಾಗಿ 12 ವರ್ಷಗಳಲ್ಲಿ ಮೊದಲ ಬಾರಿಗೆ ವಿಶ್ವಸಂಸ್ಥೆಯ 'ಮಕ್ಕಳು ಮತ್ತು ಸಶಸ್ತ್ರ ಸಂಘರ್ಷ ವರದಿ'ಯಿಂದ ಭಾರತ ಹೊರಗೆ - [ಬಯಲ ಬೆಳಗಾದ ಡಾ. ಎಚ್ ತಿಪ್ಪೇರುದ್ರಸ್ವಾಮಿರವರನ್ನು ಕಾಣಲವಕಾಶ ಅವರ ಸಾಹಿತ್ಯಾವಲೋಕನ](https://mysurumirror.com/h-tipperudraswamy/) - ಚಿದ್ರೂಪ ಅಂತಃಕರಣ ನಾನು ಕನ್ನಡ ಸ್ನಾತಕೋತ್ತರ ಎಂ. ಎ ವಿದ್ಯಾರ್ಥಿಯಾಗಿದ್ದಾಗ ಡಾ. ಎಚ್ ತಿಪ್ಪೇರುದ್ರಸ್ವಾಮಿ ಅವರ ಕರ್ನಾಟಕ ಸಂಸ್ಕೃತಿ ಸಮೀಕ್ಷೆ, ಶೂನ್ಯ ಸಂಪಾದನೆ, ಕದಳಿಯ ಕರ್ಪೂರ, ತೌಲನಿಕ‌ ಕಾವ್ಯ ಮೀಮಾಂಸೆ ಮೊದಲಾದ ಕೃತಿಗಳನ್ನು ಪಠ್ಯವಿಷಯ ನಿಯೋಜಿತ ಕಾರ್ಯಗಳ ನಿಟ್ಟಿನಲ್ಲಿ ಕಣ್ಣಾಡಿಸಿದ್ದು ಮಾತ್ರ ಬಿಟ್ಟರೆ ಅವರ ಬಗ್ಗೆ ಖುದ್ದಾಗಿ ಹೆಚ್ಚೇನು ತಿಳಿದುಕೊಳ್ಳದ ದೌರ್ಭಾಗ್ಯನಾಗಿದ್ದೆ. ಆದರೆ ಮಾತೃ ಸ್ವರೂಪಿಣಿ ಶ್ರೀಮತಿ ಕಮಲಮ್ಮ ಅವರ ದೆಸೆಯಿಂದ ಡಾ. ಎಚ್ ತಿಪ್ಪೇರುದ್ರಸ್ವಾಮಿ ಅವರ ಹಿರಿಯ ಪುತ್ರಿ ಡಾ. ಎಚ್. ಟಿ ಶೈಲಜ ಅವರ - [ಕರ್ನಾಟಕದ ಇಂಜಿನಿಯರಿಂಗ್ ವಿದ್ಯಾರ್ಥಿ ಸಾಧನೆ"](https://mysurumirror.com/karnataka-engineering-student-achievement/) - ಮೈಸೂರು: ಇತ್ತೀಚಿಗೆ ಮಲೇಷ್ಯಾದ ಜೋಹ ಬಾರುವಿನಲ್ಲಿ (Johor Bahru) ನಡೆದ ಸ್ಟೂಡೆಂಟ್ ಒಲಿಂಪಿಕ್ ಇಂಟರ್ನ್ಯಾಷನಲ್ ಗೇಮ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಮೈಸೂರಿನ ವಿದ್ಯಾವರ್ಧಕ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿ ವಿದ್ಯಾನಂದ ಕಶ್ಯಪ್ ಶಟಲ್ ಬ್ಯಾಡ್ಮಿಂಟನ್ನಲ್ಲಿ ಗಮನಾರ್ಹ ಗೆಲವು ಸಾಧಿಸಿ, ಚಿನ್ನದ ಪದಕ ಗೆದ್ದಿದ್ದಾರೆ, ಸುಮಾರು 25ಕ್ಕೂ ಹೆಚ್ಚು ದೇಶದ ಸ್ಪರ್ಧೆಗಳಿದ್ದರು. "ಕಶ್ಯಪ್ ಈಗಾಗಲೇ, 2022-23ರ 9ನೇ ಸ್ಟೂಡೆಂಟ್ ಒಲಿಂಪಿಕ್ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಅವರು ಕರ್ನಾಟಕವನ್ನು ಪ್ರತಿನಿಧಿಸಿ ಚಿನ್ನದ ಪದಕ ಗೆದ್ದಿದ್ದಾರೆ " ಎಂದು ತಮ್ಮ ವಿದ್ಯಾರ್ಥಿಯ ಸಾಧನೆ ಬಗ್ಗೆ - [ರಾಜಸ್ಥಾನದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದ್ದು , ಮೋದಿಯವರು ಮೂರನೇ ಅವಧಿಗೆ ಫ್ರಧಾನಿಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅಮಿತ ಶಾ](https://mysurumirror.com/amita-shah-expressed-confidence-that-she-will-become-fradhani-for-the-third-term/) - ಜನಸಮೂಹದ ನಾಡಿಮಿಡಿತವನ್ನು ಅರಿಯುವ ತಮ್ಮ ಅಸಾಮಾನ್ಯ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿರುವ ಬಿಜೆಪಿಯ ವರಿಷ್ಠ ನಾಯಕ ಅಮಿತ್ ಶಾರವರು, ಈ ವರ್ಷದ ಕೊನೆಯಲ್ಲಿ ನಡೆಯಲಿರುವ ರಾಜಸ್ಥಾನದ ವಿಧಾನಸಭಾ ಚುನಾವಣೆಯಲ್ಲಿ ಜನರು ಗೆಹ್ಲೋಟ್‌ರ "3D" ಸರ್ಕಾರವನ್ನು ಕಿತ್ತೊಗೆಯಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇತ್ತೀಚೆಗೆ ರಾಜಸ್ಥಾನದಲ್ಲಿ ಬೃಹತ್ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಗೃಹ ಸಚಿವರು, ನರೇಂದ್ರ ಮೋದಿಯವರು 2024 ರಲ್ಲಿ ಮೂರನೇ ಬಾರಿಗೆ ಪ್ರಧಾನಿಯಾಗಿ ಮರು ಆಯ್ಕೆಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ರ್ಯಾಲಿಯಲ್ಲಿ ನೆರೆದಿದ್ದ ಅಪಾರ ಪ್ರಮಾಣದ ಜನಸಮೂಹದಿಂದ ಉತ್ಸಾಹಗೊಂಡ ಶಾ, - [ಮಹಾಪುರಾಣ, ಉಪ ಪುರಾಣ ಎಂಬಂತೆ ಅನೇಕಾರು ಪುರಾಣಗಳು ನಮ್ಮಲ್ಲಿ ಇವೆ: ಡಾ.ಬಿಬೇಕ್ ಡೆಬ್ರಾಯ್ ಮೈಸೂರು ಸಾಹಿತ್ಯ ಸಂಭ್ರಮಕ್ಕೆ ಚಾಲನೆ](https://mysurumirror.com/pramoda-devi-opens-mysuru-literature-fest/) - ಮೈಸೂರಿನ ಖಾಸಗಿ ಹೋಟೆಲ್ನಲ್ಲಿ ಮೈಸೂರು ಲಿಟರರಿ ಫೋರಂ ಚಾರಿಟೆಬಲ್ ಟ್ರಸ್ಟ್ ಮತ್ತು ಮೈಸೂರು ಬುಕ್ ಕ್ಲಬ್ ನಿಂದ ಆಯೋಜಿಸಿಲಾಗಿದ್ದ ಮೈಸೂರು ಸಾಹಿತ್ಯ ಸಂಭ್ರಮ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿ ಅಧ್ಯಕ್ಷ ಡಾ.ಬಿಬೇಕ್ ಡೆಬ್ರಾಯ್, ಸಾಹಿತಿ ಡಾ.ಚಂದ್ರಶೇಖರ ಕಂಬಾರ, ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್, ಮೈಸೂರು ಸಾಹಿತ್ಯ ಸಂಭ್ರಮದ ಶುಭ ಸಂಜಯ್ ಅರಸ್ ಭಾಗವಹಿಸಿದ್ದರು. ಮೈಸೂರು: ದೇಶದ ಇತಿಹಾಸ ಪುರಾಣಗಳನ್ನು ಬಹುಶಿಸ್ತೀಯ ದೃಷ್ಟಿಕೋನದಲ್ಲಿ ನೋಡಿದರೆ ಅನೇಕಾರು ವೈಜ್ಞಾನಿಕ ವಿಷಯಗಳು ಅದರಲ್ಲಿ ಅಡಗಿರುವುದು ತಿಳಿಯುತ್ತದೆ. ಇತಿಹಾಸವನ್ನು ನೋಡುವಾಗ - [20 ಲಕ್ಷ ಕೋಟಿ ಹಗರಣದಲ್ಲಿ ಭಾಗಿಯಾಗಿರುವ 20 ಪಕ್ಷಗಳ ಬೆಂಬಲದೊಂದಿಗೆ ಪ್ರಧಾನಿಯಾಗುವ ನಿತೀಶ್ ಕುಮಾರ್ ಕನಸು ಎಂದಿಗೂ ನನಸಾಗುವುದಿಲ್ಲ : ಅಮಿತ್ ಶಾ](https://mysurumirror.com/nitish-kumars-dream-of-becoming-pm-will-never-come-true-amit-shah/) - ಬಿಹಾರದ ಕಾರ್ಯಕ್ರಮವೊಂದರಲ್ಲಿ ಗೃಹ ಸಚಿವ ಅಮಿತ್ ಶಾ, ಅನುಕೂಲಕ್ಕೆ ತಕ್ಕಂತೆ ನಿಷ್ಠೆಯನ್ನು ಬದಲಾಯಿಸಿಕೊಳ್ಳುವ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು, "ಪಲ್ಟು ಬಾಬು," ಎಂದು ಕರೆದು, 20 ಲಕ್ಷ ಕೋಟಿ ರೂಪಾಯಿಗಳ ಹಗರಣಗಳಿಗೆ ಕಾರಣವಾಗಿರುವ 20 ಭ್ರಷ್ಟ ರಾಜಕೀಯ ಪಕ್ಷಗಳ ಬೆಂಬಲದೊಂದಿಗೆ ಪ್ರಧಾನಿಯಾಗುವ ನಿತೀಶ್ ಕುಮಾರ್ ಅವರ ಕನಸು ಎಂದಿಗೂ ನನಸಾಗುವುದಿಲ್ಲ ಎಂದು ಹೇಳಿದರು. ಬಿಹಾರದ ಲಖಿಸರಾಯ್ ಜಿಲ್ಲೆಯಲ್ಲಿ ಬೃಹತ್ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಶಾ, ನಿತೀಶ್ ಕುಮಾರ್ ಅವರ ನಡವಳಿಕೆಯು ಗೋಸುಂಬೆಯನ್ನು ಹೋಲುವುದರಿಂದ ಬಿಹಾರದ ಜನರು - [ಮೈಸೂರಿನಲ್ಲಿ ನೂತನ ಶಾಖೆ ದಿ. ಪಾವಗಡ ಸೌಹಾರ್ದ ಮಲ್ಟಿಪರ್ಪಸ್ ಕೋ- ಆಪರೇಟಿವ್ ಸೊಸೈಟಿ](https://mysurumirror.com/mysuru-news-opened-pavagada-multi-puprpose-society/) - ಮೈಸೂರಿನ ಜಯನಗರದಲ್ಲಿ ದಿ ಪಾವಗಡ ಸೌಹಾರ್ದ ಮಲ್ಟಿಪರ್ಪಸ್ ಕೋ- ಆಪರೇಟಿವ್ ಸೊಸೈಟಿ ಮೈಸೂರು ಶಾಖೆಯನ್ನು ಶಾಸಕ ಜಿ.ಟಿ.ದೇವೆಗೌಡ ಉದ್ಘಾಸಿದರು. ಎಂ.ಡಿ..ಎ ಮಾಜಿ ಅಧ್ಯಕ್ಷ.ಹೆಚ್.ವಿ.ರಾಜೀವ್,ಪ್ರಸನ್ನ, ಕುಮಾರ್, ಬಿ.ಎಚ್.ಕೃಷ್ಣ ರೆಡ್ಡಿ,ಇದ್ದರು - [ಪ್ರತಿಪಕ್ಷಗಳ ಸಭೆಯ ಕುರಿತು ವ್ಯಂಗ್ಯವಾಡುತ್ತಾ, ಮೋದಿಯವರು 300ಕ್ಕೂ ಹೆಚ್ಚು ಸ್ಥಾನಗಳೊಂದಿಗೆ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ ಎಂದ ಅಮಿತ್ ಶಾ](https://mysurumirror.com/taking-a-jibe-at-the-opposition-meeting-amit-shah-said-modi-will-become-pm-again-with-more-than-300-seats/) - ಪಾಟ್ನಾದಲ್ಲಿ ನಡೆದ ಪ್ರತಿಪಕ್ಷಗಳ ಸಭೆಯು ಕೇವಲ ಒಂದು "ಫೋಟೋ ಸೆಷನ್" ಎಂದ ಶಾ, ಅವರ ಎಲ್ಲಾ ಪ್ರಯತ್ನಗಳ ಹೊರತಾಗಿಯೂ, 300 ಕ್ಕೂ ಹೆಚ್ಚು ಸ್ಥಾನಗಳೊಂದಿಗೆ ನರೇಂದ್ರ ಮೋದಿಯವರ ಮೂರನೇ ಅವಧಿಗೆ ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗುವುದು ಪೂರ್ವನಿರ್ಧರಿತವಾಗಿದೆ ಎಂದು ಹೇಳಿದರು. “ಇಂದು, ಪಾಟ್ನಾದಲ್ಲಿ ಒಂದು ಫೋಟೋ ಸೆಷನ್ ನಡೆಯುತ್ತಿದೆ. ವಿರೋಧ ಪಕ್ಷಗಳ ನಾಯಕರೆಲ್ಲಾ ಸೇರಿದ್ದಾರೆ. ಅವರು ಬಿಜೆಪಿ, ಎನ್‌ಡಿಎ ಮತ್ತು ಮೋದಿಯವರಿಗೆ ಸವಾಲಿನ ಸಂದೇಶವನ್ನು ರವಾನಿಸಲು ಬಯಸುತ್ತಾರೆ. ಅವರ ಎಲ್ಲಾ ಪ್ರಯತ್ನಗಳ ಹೊರತಾಗಿಯೂ, ಅವರಲ್ಲಿ ಒಗ್ಗಟ್ಟು ಎಂದಿಗೂ ಸಾಧ್ಯವಿಲ್ಲ. - [ಮಹಮ್ಮದ್ ಬಿನ್ ತುಘಲಕ್'ನ ಎಡವಟ್ಟಿನ ಯೋಜನೆಗಳು ಮತ್ತೆ ಬಂದಂತಿವೆ.](https://mysurumirror.com/muhammad-bin-tughluqs-misguided-plans-seem-to-have-come-back/) - ಚಿದ್ರೂಪ ಅಂತಃಕರಣ ಎ.ವಿ ಸ್ಮಿತ್ ಚರಿತ್ರೆಕಾರನ ಮಾತು; "ಆತ ಪರಸ್ಪರ ವಿರುದ್ಧ ಗುಣಗಳ ಆಶ್ಚರ್ಯಕರ ಸಮಾವೇಶ". ಈ ಹೇಳಿಕೆ ಮಹಮ್ಮದ್ ಬಿನ್ ತುಘಲಕ್'ನ ವ್ಯಕ್ತಿತ್ವ ಕುರಿತದ್ದು. ಹೌದು ಆತ ಘನ ವಿದ್ವಾಂಸ, ಧಾರ್ಮಿಕ ನೀತಿಗಳ ಉದಾರಿ. ಇನ್ನೊಂದೆಡೆ 'ಈಶ್ವರಿ ಪ್ರಸಾದ್' ತಿಳಿಸಿದಂತೆ; "ಮಧ್ಯಯುಗದಲ್ಲಿ ಕಿರೀಟ ಧರಿಸಿದವರೆಲ್ಲಾ ಶ್ರೇಷ್ಠರು. ದೆಹಲಿ ಸಿಂಹಾಸನವೇರಿದವರಲ್ಲಿ ಮಹಮ್ಮದ್ ಅಸಾಧಾರಣ ಮೇಧಾವಿ". ನನಗೆ ಇನ್ನೂ ಒಂದು ಹೇಳಿಕೆ ತುಂಬಾ ಹಿಡಿಸಿತು ಅದೇನೆಂದರೆ; 'ಲೇನ್ ಪೋನ್' ಬರೆದಂತೆ "ಆತನದು ಮುಗಿಲೆತ್ತರದ ಆಶೋತ್ತರ ಆದರೆ ನೆಲ ಕಚ್ಚಿದ - [ನಾಡಪ್ರಭು ಕೆಂಪೇಗೌಡ ದೊರೆಜೂನ್ ೨೭:ಜಯಂತ್ಯುತ್ಸವ ಆಚರಣೆ ನಿಮಿತ್ತ ಲೇಖನ](https://mysurumirror.com/nada-prabhu-kempe-gowda/) - ೧೬ನೇ ಶತಮಾನದಲ್ಲಿ ದಕ್ಷಿಣ ಭಾರತದ ಚಕ್ರಾಧಿಪತಿ ಕನ್ನಡ ಸಾಮ್ರಾಜ್ಯ ರಮಾರಮಣ ವಿಜಯನಗರ ಮಹಾರಾಜ ಶ್ರೀಕೃಷ್ಣದೇವರಾಯರ ಭವಿತವ್ಯ ಆಡಳಿತ ವಿಜೃಂಭಿಸಿತ್ತು. ನಾಡು-ನುಡಿ ನೆಲ-ಜಲ ಜನ-ಮನ ಕವಿ-ಕಲಾವಿದ ಮಹಿಳೆ-ಮಕ್ಕಳು ಬೆಳೆ-ಬಂಗಾರ ಆದಿಯಾಗಿ ಇಡೀ ಸಾಮ್ರಾಜ್ಯವು ಶಾಂತಿ ನೆಮ್ಮದಿ ಸಮೃದ್ಧಿ ಮುಂತಾದವುಗಳಿಂದ ತುಂಬಿತುಳುಕಿತ್ತು. ದೇಶ-ವಿದೇಶದ ಪ್ರವಾಸಿಗರು ವರ್ತಕರು ಅತಿಥಿಗಳು ಸಾಮಂತರು ಮೊದಲ್ಗೊಂಡು ಪ್ರತಿಯೊಬ್ಬರೂ ವಿಜಯನಗರದ ಅರಸರ ಆಡಳಿತದ ಪರಿಣಾಮವಾಗಿ ಫಲಿಸಿದ್ದ ಸರ್ವಾಂಗೀಣ ಅಭಿವೃದ್ಧಿಯ ಸುಭಿಕ್ಷ ಅಸ್ಮಿತೆಯನ್ನು ಕಂಡು ಬೆರಗಾಗುತ್ತಿದ್ದರು. ಸಕಲ ಲೋಕವು ಹೊಗಳುವಂಥ ಹೃದಯ ಶ್ರೀಮಂತಿಕೆಯ ಸುಭದ್ರ ನೆಲೆಬೀಡು ಪ್ರಬುದ್ಧ ಕನ್ನಡನಾಡು - [ಮಣಿಪುರದಲ್ಲಿ ಶಾಶ್ವತ ಶಾಂತಿ ಸ್ಥಾಪಿಸಲು ಸಮರ್ಥ ತಂತ್ರಗಳನ್ನು ರೂಪಿಸಿದ ಗೃಹ ಸಚಿವ ಅಮಿತ್ ಶಾ](https://mysurumirror.com/home-minister-amit-shah-devised-effective-strategies-to-establish-permanent-peace-in-manipur/) - ಗೃಹ ಸಚಿವರಾಗಿ, ಅಮಿತ್ ಶಾ ಅವರು ತಮ್ಮ ಹಿಂದಿನ ಗೃಹಮಂತ್ರಿಗಳಿಗಿಂತ ತುಂಬಾ ಭಿನ್ನವಾಗಿ ನಿಲ್ಲುತ್ತಾರೆ. ಶಾರವರು ತಮ್ಮ ಸೌಖ್ಯ ವಲಯದಲ್ಲಿ ಕುಳಿತುಕೊಳ್ಳುವ ಬದಲು, ಯಾವುದೇ ಸಂಘರ್ಷವನ್ನು ಎದುರಿಸಲು ಮುಂದೆ ನಿಂತು ಮುನ್ನಡೆಸುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಇದಕ್ಕೆ ಛತ್ತೀಸ್‌ಗಢ, ಜಮ್ಮು ಮತ್ತು ಕಾಶ್ಮೀರ ಅಥವಾ ಇತ್ತೀಚೆಗೆ ಮಣಿಪುರದಲ್ಲಿ ನಡೆದ ಘಟನೆಗಳೇ ಸಾಕ್ಷಿ. ಮಣಿಪುರ ಏಕ-ಪೀಠ ಹೈಕೋರ್ಟಿನ ಅಪ್ರಿಯ ಆದೇಶದ ಪರಿಣಾಮವಾಗಿ ಮಣಿಪುರದಲ್ಲಿ ಎರಡು ಸಮುದಾಯಗಳ ನಡುವೆ ಭುಗಿಲೆದ್ದ ಹಿಂಸಾಚಾರದ ಪರಿಣಾಮವಾಗಿ , ಗೃಹ ಸಚಿವರು ಆರಂಭದಲ್ಲಿ ದೆಹಲಿಯಿಂದಲೇ ಕಾರ್ಯಾಚರಣೆಗೆ - [ಮನೆ ಮುಂದೆ ನಿಲ್ಲಿಸಿದ್ಧ ಬೈಕ್ ಗಳಲ್ಲಿ ಪೆಟ್ರೋಲ್ ಕಳ್ಳತನ: ರೋಸಿಹೋದ ಸುಣ್ಣದಕೇರಿ ನಿವಾಸಿಗಳು](https://mysurumirror.com/petrol-stolen-from-bikes-parked-in-front-of-house-residents-of-sunnadakeri-upset/) - ಮೈಸೂರು,ಜೂ.೬ ಮನೆ ಮುಂದೆ ಬೈಕ್ ನಿಲ್ಲಿಸುವ ಸಾರ್ವಜನಿಕರೇ ಎಚ್ಚರ. ಮೊದಲೆಲ್ಲ ಬೈಕ್ ಕಳ್ಳತನವಾಗ್ತಿತ್ತು, ಇದೀಗ ಬೈಕ್ ಇರುತ್ತೆ ಆದ್ರೆ ಪೆಟ್ರೋಲ್ ಇರಲ್ಲ. ಹೌದು, ಇತ್ತೀಚೆಗೆ ದೇಶದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯಾಗಿದ್ದು ಈ ಹಿನ್ನೆಲೆಯಲ್ಲಿ ಮನೆ ಮುಂದೆ ನಿಂತಿರುವ ಬೈಕ್ ಗಳಲ್ಲಿ ಪೆಟ್ರೋಲ್ ಗೆ ಖದೀಮರು ದಿನ ನಿತ್ಯ ಕನ್ನ ಹಾಕುತ್ತಿದ್ದಾರೆ. ಇಂತಹದೊಂದು ಘಟನೆ ಮೈಸೂರಿನ ೫೦ ನೇ ವಾರ್ಡ್ ಹೃದಯ ಭಾಗದಲ್ಲಿರುವ ಸುಣ್ಣದಕೇರಿ ನಾರಯಣ ಶಾಸ್ತ್ರಿ ರಸ್ತೆಯ ಮನೆಗಳಲ್ಲಿ ನಡೆದಿದೆ. ಪೆಟ್ರೋಲ್ ದರ ಹೆಚ್ಚಳ ಹಿನ್ನೆಲೆ - [ ಕಾಡು ನಾಡಾದಂತೆ ನಾಡೂ ಕಾಡಾಗುವ ಪರಿ ಬೇಕು: ನಾಗರಾಜ್ ತಲಕಾಡು                   ](https://mysurumirror.com/parisra-dinacharane-mysuru/) - ಮೈಸೂರು : ಜೂ.೪. ಪರಿಸರದ ಅರಿವು, ಸಂರಕ್ಷ ಣೆಗಾಗಿ ಸುವರ್ಣ ಬೆಳಕು ಫೌಂಡೇಶನ್ ಹಾಗೂ ಎಚ್.ಸಿ. ಮಹದೇವಪ್ಪ ಅಭಿಮಾನಿಗಳ ಬಳಗ ವತಿಯಿಂದ ಮೈಸೂರು ಓವಲ್ ಮೈದಾನದಿಂದ ಗಾಂಧಿಪ್ರತಿಮೆ ವರೆಗೆ ಭಾನುವಾರ ಸಂಜೆ ಪರಿಸರ ಜಾಗೃತಿ ಜಾಥಾ ಯಶಸ್ವಿಯಾಗಿ ಜರುಗಿತು. ಪರಿಸರ ಜಾಗೃತಿ ಜಾಥಾಗೆ ನಾಗರಾಜು ತಲಕಾಡು ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಕಾಡು ನಾಡಾದಂತೆ ನಾಡೂ ಕಾಡಾಗುವ ಪರಿ ಬೇಕು ಸಾವಿರಾರು ವರ್ಷಗಳಿಂದ ಕಾಡುಗಳನ್ನು ನಾಡುಗಳನ್ನಾಗಿ ಪರಿವರ್ತಿಸಲಾಗುತ್ತಿದೆ ,ಆದರೆ ಈಗ ನಾಡುಗಳೇ ಕಾಡುಗಳಾಗುವಂತೆ ಮಾರ್ಪಡಿಸಬೇಕಿದೆಅಂದರೆ ನಾಡುಗಳೊಳಗೆ - [ಗಾನಗಂಧರ್ವ ಎಸ್.ಪಿ.ಬಾಲಸುಬ್ರಮಣ್ಯಂ[೪.[೨೦೨೩ ಜೂನ್ ೪ ರಂದು ಇವರ ಜನ್ಮದಿನ, ತನ್ನಿಮಿತ್ತ ಸ್ಮರಣಾರ್ಥ ಲೇಖನ]]](https://mysurumirror.com/spb-story-kannada/) - ಭಾರತ ದೇಶದ ಸಿನಿಮಾ ರಂಗದಲ್ಲಿ ಹತ್ತಾರು ಭಾಷೆಗಳಲ್ಲಿ ನೂರಾರು ಹಿನ್ನೆಲೆ ಗಾಯಕರು ಸಾವಿರಾರು ಚಿತ್ರಗೀತೆಗಳನ್ನು ಹಾಡುವ ಮೂಲಕ ಲಕ್ಷಾಂತರ ಜನರ ತನುಮನ ಗೆದ್ದು ಅತ್ಯಂತ ಜನಪ್ರಿಯ ಗಾಯಕರೆನಿಸಿದ್ದಾರೆ. ಇವರ ಪೈಕಿ ದಕ್ಷಿಣ ಭಾರತದ ಹಿನ್ನೆಲೆ ಗಾಯಕರಾದ ಶಿರ್ಗಾಳಿಗೋವಿಂದರಾಜ್ ಘಂಟಸಾಲ ಟಿ.ಎಂ.ಸೌಂದರರಾಜನ್ ಪಿ.ಬಿ.ಶ್ರೀನಿವಾಸ್ ಕೆ.ಜೆ.ಯೇಸುದಾಸ್ ಎಸ್.ಪಿ. ಬಾಲಸುಬ್ರಮಣ್ಯಂ ಎಂ.ಬಾಲಮುರಳಿಕೃಷ್ಣ ಪಂಡಿತ್‌ಭೀಮಸೇನಜೋಷಿ ಮುಂತಾದ ಖ್ಯಾತನಾಮರು ಅಗ್ರಪಂಕ್ತಿಯಲ್ಲಿದ್ದು ಸಂಗೀತ-ಗಾಯನ ಲೋಕದ ಮೈಲಿಗಲ್ಲುಗಳಾದರು. ಈ ಗುಂಪಿನಲ್ಲಿ ತುಸು ವಿಶೇಷ ಎನಿಸುವ ಒಬ್ಬರು ಶಾಸ್ತ್ರೀಯವಾಗಿ ಸಂಗೀತ ವಿದ್ಯಾಭ್ಯಾಸ ಮಾಡದೆಲೆ ಕೇವಲ ಬಾತ್‌ರೂಂ ಸಿಂಗರ್ ಆಗಿದ್ದು - [ನಡುಕ ಹುಟ್ಟಿಸಿದ ಅಮಿತ್ ಶಾ ಅವರ ಕಟ್ಟುನಿಟ್ಟಿನ ಎಚ್ಚರಿಕೆ, ಮಣಿಪುರದಲ್ಲಿ 144 ಶಸ್ತ್ರಾಸ್ತ್ರಗಳ ಶರಣಾಗತಿ](https://mysurumirror.com/amit-shahs-stern-warning-sends-shivers-down-the-spine-144-arms-surrendered-in-manipur/) - ಗೃಹ ಸಚಿವ ಅಮಿತ್ ಶಾ ಮೈದಾಸ್ ಸ್ಪರ್ಶ ಹೊಂದಿರುವ ವ್ಯಕ್ತಿ. ಅವರು ವಿಷಯಗಳನ್ನು ತಳಮಟ್ಟದಿಂದ ಅರ್ಥೈಸಿಕೊಳ್ಳುವುದರ ಜೊತೆಗೆ ಪ್ರತಿ ಸಮಸ್ಯೆಗೆ ಪರಿಹಾರಗಳನ್ನು ತರುವ ಅಸಾಧಾರಣ ಸಾಮರ್ಥ್ಯವನ್ನು ಹೊಂದಿದ್ದಾರೆ. ಮಣಿಪುರದ ಪರಿಸ್ಥಿತಿಯ ಗುರುತ್ವಾಕರ್ಷಣೆಯನ್ನು ಗಮನದಲ್ಲಿಟ್ಟುಕೊಂಡು, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಅತ್ಯಂತ ವಿಶ್ವಾಸಾರ್ಹ ಒಡನಾಡಿಗೆ, ಪರಸ್ಪರ ಹೋರಾಡುವ ಸಮುದಾಯಗಳ ಮಧ್ಯೆ ಮಧ್ಯಸ್ಥಿಕೆ ವಹಿಸುವ ಮತ್ತು ಹಿಂಸಾಚಾರ-ಪೀಡಿತ ರಾಜ್ಯದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಬೆಳೆಸುವ ಜವಾಬ್ದಾರಿಯನ್ನು ನೀಡಿದರು. ಈ ರೀತಿಯ ಕಷ್ಟಕರ ಸಂದರ್ಭಗಳಲ್ಲಿ ಭರವಸೆಯ ಕಿರಣಗಳಂತೆ ಕಾಣುವ ಶಾ - [ಪ್ರಬುದ್ಧ ಬುದ್ದಿಜೀವಿ ,ಸ್ತಿತಪ್ರಜ್ಞ ರಾಜಕಾರಣಿ ಡಾ. ಎಚ್.ಸಿ.ಮಹದೇವಪ್ಪ ಅವರ ನಾಯಕತ್ವಕ್ಕೆ ಸಕಾಲವಾದ ಕಾಲ…](https://mysurumirror.com/an-enlightened-intellectual-a-shrewd-politician/) - ತಿ.ನರಸೀಪುರ ಕ್ಷೇತ್ರದ :ಹಿರಿಯ ರಾಜಕಾರಿಣಿ,ದಲಿತ ಪ್ರಭಾವಿ ನಾಯಕ ಡಾ.ಎಚ್.ಸಿ.ಮಹದೇವಪ್ಪ ಅವರಿಗೆ ಸನ್ಮಾನ್ಯ ಶ್ರೀ ಸಿದ್ದರಾಮಯ್ಯರವರ ಸಂಪುಟದಲ್ಲಿ ಸಚಿವ ಸ್ಥಾನ ದೊರೆಕಿರುವದು ಹೆಚ್ಚು ಅರ್ಥಪೂರ್ಣವೂ ಸದ್ಯದ ತಳಸಮುದಾಯಗಳ ಪರಿಸ್ಥಿತಿಗೆ ಅತ್ಯಗತ್ಯ ವೂ ಆಗಿದೆ.. ಒಬ್ಬ ಬುದ್ದಿಜೀವಿ ಪ್ರಬುದ್ಧ ,ಮುತ್ಸದ್ಧಿ, ಸಂಯಮ , ಸ್ಥಿತಪ್ರಜ್ಞ ನಡೆನುಡಿ ವ್ಯಕ್ತಿತ್ವದ ನಾಯಕತ್ವ ಕ್ಕೆ ಇಂಬುಕೊಟ್ಟಂತೆಯೂ ಆಗಿದೆ ಸಂವಿಧಾನದ ಮೂಲ ಆಶೋತ್ತರಗಳ ಈಡೇರಿಕೆಗಾಗಿ ಸದಾ ಸಿದ್ಧರಿರುವ ಅಭಿವೃದ್ಧಿ ಹರಿಕಾರ ಮತ್ತು ರಸ್ತೆಗಳ ರಾಜ ಎಂದು ಪ್ರಖ್ಯಾತರಾದ ಡಾ. ಹೆಚ್ ಸಿ ಮಹದೇವಪ್ಪರಿಗೆ ತಮ್ಮ ಬಹುಕಾಲದ - [ಅಮೃತಧಾರೆ ಜೀ ಕನ್ನಡದ ಹೊಸ ಪ್ರೇಮಕಥೆ](https://mysurumirror.com/amruthadhare-zee-kannada-new-serial/) - ತನ್ನ ವಿಭಿನ್ನ ಕಾರ್ಯಕ್ರಮಗಳ‌ ಮೂಲಕವೇ ಗುರುತಿಸಿಕೊಂಡಿರುವ ಜೀ ಕನ್ನಡ ವಾಹಿನಿಯಲ್ಲಿ ಮತ್ತೊಂದು ನೂತನ ಧಾರಾವಾಹಿ ಅಮೃತಧಾರೆ ಮೇ 29 ರಿಂದ ಸಂಜೆ 7ಕ್ಕೆ ಪ್ರಸಾರವಾಗುತ್ತಿದೆ. ಸರಿಗಮಪ, ಕಾಮಿಡಿ ಕಿಲಾಡಿಗಳು, ಡ್ರಾಮಾ ಜೂನಿಯರ್ಸ್, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮಗಳ ಜೊತೆಗೆ ದೈನಂದಿನ ಧಾರವಾಹಿಗಳಾದ ಗಟ್ಟಿಮೇಳ, ಪಾರು, ಪುಟ್ಟಕ್ಕನ ಮಕ್ಕಳ, ಹಿಟ್ಲರ್ ಕಲ್ಯಾಣಂಥ ವಿಭಿನ್ನ ಪ್ರಯತ್ನಗಳ ಮೂಲಕ ಜನಮನ ಗೆದ್ದಿರುವ ಜೀ಼ ಕನ್ನಡ ವಾಹಿನಿ ಇದೀಗ ಮೇ.೨೯ರಿಂದ ಅಮೃತಧಾರೆ ಎಂಬ ಹೊಸ ಕಥೆಯನ್ನು ತನ್ನ ವೀಕ್ಷಕರ ಮುಂದಿಡುತ್ತಿದೆ.ಎರಡು ಜೀವಗಳನ್ನ ಬೆಸೆಯೋ - [ಚಂದನವನ ಚರಿತ್ರೆ [ಸ್ಯಾಂಡಲ್‌ವುಡ್ ಸ್ಟೋರಿ]-೭೯(೧೯) ಸಾವಿತ್ರಿ](https://mysurumirror.com/sandle-wood-story-kannada-3/) - ನಿಸ್ಸಂಕರ ಸಾವಿತ್ರಿ ೧೯೩೫ನೇ ಡಿಸೆಂಬರ್ ೬ರಂದು ಬ್ರಿಟಿಷ್ ಇಂಡಿಯಾದ ಮದ್ರಾಸ್ ಪ್ರಾವಿನ್ಸ್ [ಇಂದಿನ ಆಂಧ್ರ ಪ್ರದೇಶ] ಪುಟ್ಟ ಗ್ರಾಮ ಚಿರ್ರವೂರು ಎಂಬ ಹಳ್ಳಿಯಲ್ಲಿ ಜನಿಸಿದರು. ಶ್ರೀ ನಿಸ್ಸಂಕರರಾವ್ ಗುರುವಯ್ಯ ಮತ್ತು ಶ್ರೀಮತಿ ಸುಭದ್ರಮ್ಮ ಎಂಬ ಮಧ್ಯಮ ವರ್ಗ ಕೃಷಿ ಕಾಯಕದ ಕಾಪು ರೈತ ಕುಟುಂಬದ ದಂಪತಿಗೆ ಜನಿಸಿದ ಒಟ್ಟು ೩ಗಂಡು ೩ಹೆಣ್ಣು ಆರು ಮಕ್ಕಳಲ್ಲಿ ಇವರೂಒಬ್ಬರು. ಉನ್ನತ ಶಿಕ್ಷಣ ಪಡೆದು ಪದವೀಧರೆ ಆಗಬೇಕೆಂದಿದ್ದ ಇವರ ಆಕಾಂಕ್ಷೆಯು ಕಾರಣಾಂತರದಿಂದ ಈಡೇರಲಿಲ್ಲ. ಆದರೆ ಸಾಕಷ್ಟು ವಿದ್ಯಾಭ್ಯಾಸ ಪಡೆದಿದ್ದ ಈಕೆಯ ಬಾಲ್ಯ - [ನ್ಯಾಯಾಂಗದ ವ್ಯಾಖ್ಯಾನ ಮತ್ತು ಅನಗತ್ಯ ಚರ್ಚೆಗಳನ್ನು ತಪ್ಪಿಸಲು ಕಾನೂನುಗಳ ಸ್ಪಷ್ಟ ಕರಡು ಪ್ರತಿ ಅವಶ್ಯ - ಅಮಿತ್ ಶಾ](https://mysurumirror.com/clear-drafting-of-laws-is-essential-to-avoid-judicial-interpretation-and-unnecessary-debates-amit-shah/) - ದೇಶದ ಪ್ರಜಾಪ್ರಭುತ್ವವನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಸಂವಿಧಾನ ಸಭೆಯ ಚರ್ಚೆಗಳನ್ನು ಅಧ್ಯಯನ ಮಾಡಬೇಕೆಂದು ಅಮಿತ್ ಶಾ ನಂಬುತ್ತಾರೆ. ಸತತ ಪ್ರಯತ್ನಗಳ ಮೂಲಕ ರಚನೆಯಾದ ಕಾನೂನಿನ ಕರಡು ರಚನೆಯು ಒಂದು ಉತ್ತಮ ಕೌಶಲ್ಯವಾಗಿದ್ದು, ಇದನ್ನು ಸರಿಯಾದ ಉತ್ಸಾಹದೊಂದಿಗೆ ಜಾರಿಗೆ ತರಬೇಕು. ನ್ಯಾಯಾಲಯದ ಪ್ರಕ್ರಿಯೆಗಳಲ್ಲಿ ಯಾವುದೇ ಹಂತದಲ್ಲಿ ಸಂಘರ್ಷಗಳನ್ನು ತಪ್ಪಿಸಲು ಕಾನೂನಿನ ಕರಡು ಸ್ಪಷ್ಟ ಮತ್ತು ಸರಳವಾಗಿರಬೇಕು. ಕಾನೂನಿನಲ್ಲಿ ರಾಜಕೀಯ ಇಚ್ಚಾಶಕ್ತಿಯನ್ನು ಸೇರಿಸಲು ಅನುವಾದವಲ್ಲ, ಭಾವಾನುವಾದ ಬೇಕು ಎನ್ನುವ ಅಮಿತ್ ಶಾ, 'ಪ್ರತಿ ಭಾಷೆಗೂ ತನ್ನದೇ ಆದ ಘನತೆ ಇದೆ. ಆದ್ದರಿಂದ, - [ನೆಚ್ಚಿನ ಅಭ್ಯರ್ಥಿಗಳಿಗೆ ಹಕ್ಕು ಚಲಾಯಿಸಿದ ಮೈಸೂರು ಜನತೆ](https://mysurumirror.com/the-people-of-mysore-voted-for-their-favorite-candidates/) - ಸ್ಪಂದನ,ಕುವೆಂಪು ನಗರ,ಮೈಸೂರು.ಮತದಾನ ಹಬ್ಬ-2023ಭಾರತದ ಹೆಮ್ಮೆಯ ಪ್ರಜೆಗಳಾಗಿ ಸಾಂವಿಧಾನಕವಾಗಿಕೃಷ್ಣರಾಜ ಕ್ಷೇತ್ರದಲ್ಲಿ ಇಂದು ಮತ ಚಲಾಯಿಸಿ ,2023 ಚುನಾವಣೆಯ ಅಂಗವಾಗಿ ಕುವೆಂಪು ನಗರದ ತಪೋನಂದನ ಉದ್ಯಾನವನದಲ್ಲಿ ಆಲ್ಗೋಮೇನಿಯ ಗಿಡಗಳನ್ನು ನೆಡುವುದರ ಮೂಲಕ ಮತದಾನೋತ್ಸವ ಆಚರಿಸಲಾಯಿತು.ಈ ಆಚರಣೆಯ ಚಿತ್ರದಲ್ಲಿ ಡಾ.ಮರುಳ ಸಿದ್ದಪ್ಪ, ನಾಗರಾಜ್ ,ಲಕ್ಷ್ಮಣ್, ಪ್ರಕಾಶ್, ನರಸಿಂಹ ಮೂರ್ತಿ, ಶ್ರೀ ಜಗದೀಶ್, ಶ್ರೀಮತಿ ಶ್ರುತಿ ಮಹದೇವಕುಮಾರ್, ಕೀರ್ತನ, ಪುನರ್ವಿ, ರಘಾವೇಂದ್ರ,ತಿರುಮಲ ಭಾಗವಹಿಸಿದ್ದರು. - [ನೆಚ್ಚಿನ ಅಭ್ಯರ್ಥಿಗಳಿಗೆ ಹಕ್ಕು ಚಲಾಯಿಸಿದ ಮೈಸೂರು ಜನತೆ](https://mysurumirror.com/ನಚಚನ-ಅಭಯರಥಗಳಗ-ಹಕಕ-ಚಲಯಸದ-ಮ/) - ಮೈಸೂರು:- ಕರ್ನಾಟಕ ವಿಧಾನಸಭಾ ಚುನಾವಣೆಗೆ ಮೈಸೂರು ವಿಧಾನಸಭಾ ಕ್ಷೇತ್ರಗಳಲ್ಲಿಯೂ ೨೦೨೩ ಚುನಾವಣೆಯ ಅಂಗವಾಗಿ ಸ್ಪಂದನ,ಕುವೆಂಪು ನಗರ,ಮೈಸೂರು ಮತದಾನ ಹಬ್ಬ-2023ಕುವೆಂಪು ನಗರದ ತಪೋನಂದನ ಉದ್ಯಾನವನದಲ್ಲಿ ಆಲ್ಗೋಮೇನಿಯ ಗಿಡಗಳನ್ನು ನೆಡುವುದರ ಮೂಲಕ ಮತದಾನೋತ್ಸವ ಆಚರಿಸಲಾಯಿತು.ಈ ಆಚರಣೆಯಲ್ಲಿ ಪಾಲ್ಗೊಂಡಿದ್ದವರು. ಎಂ.ಜಯಶಂಕರ್. ಅಧ್ಯಕ್ಷ,ಡಾ.ಮರುಳ ಸಿದ್ದಪ್ಪ, ಲಕ್ಷ್ಮಣ್, ಪ್ರಕಾಶ್, ನರಸಿಂಹ ಮೂರ್ತಿ, ಶ್ರೀ ಜಗದೀಶ್, ಶ್ರೀಮತಿ ಶ್ರುತಿ ಮಹದೇವಕುಮಾರ್, ಕೀರ್ತನ, ಪುನರ್ವಿ, ರಘು, ತಿರುಮಲ ಮತದಾರರು ಸರತಿಯ ಸಾಲಿನಲ್ಲಿ ನಿಂತು ತಮ್ಮ ನೆಚ್ಚಿನ ಅಭ್ಯರ್ಥಿಗಳಿಗೆ ಹಕ್ಕು ಚಲಾಯಿಸಿದರು. - [ಶಿಕ್ಷಣದಲ್ಲಿ ಮಾತೃಭಾಷೆಯ ಬಳಕೆಗೆ ಹೆಚ್ಚಿನ ಮಹತ್ವ ನೀಡಲು ಅಮಿತ್ ಶಾರಿಗೆ ರವೀಂದ್ರನಾಥ ಟ್ಯಾಗೋರ್‌ರ ತತ್ವಗಳೇ ಸ್ಪೂರ್ತಿ](https://mysurumirror.com/amit-shah-inspiration-is-the-philosophy-of-ravindranath-tagore/) - ಮಾತೃಭಾಷೆಯಲ್ಲಿನ ಶಿಕ್ಷಣದ ಬಲವಾದ ಸಮರ್ಥಕರೊಲ್ಲಬ್ಬರಾದ, ಕೇಂದ್ರ ಗೃಹ ಸಚಿವ ಅಮಿತ್ ಶಾರವರಿಗೆ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಮಾತೃಭಾಷೆಯಲ್ಲಿನ ಶಿಕ್ಷಣಕ್ಕೆ ಮಹತ್ವ ನೀಡಲು, ರವೀಂದ್ರನಾಥ್ ಟ್ಯಾಗೋರ್‌ರ ತತ್ವ-ಚಿಂತನೆಗಳೇ ಪ್ರಮುಖ ಕಾರಣ. ಗುರುದೇವ ರವೀಂದ್ರನಾಥ ಠಾಗೋರ್‌ರವರು ಯಾವಾಗಲೂ ಮಾತೃಭಾಷೆಯಲ್ಲಿನ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದರು. ಮಗುವಿಗೆ ತನ್ನ ಮಾತೃಭಾಷೆಯಲ್ಲಿ ಮಾತನಾಡಲು ಸಾಧ್ಯವಾಗದಿದ್ದಲ್ಲಿ, ಅವನ ಆಲೋಚನಾ ಮತ್ತು ಸಂಶೋಧನಾ ಸಾಮರ್ಥ್ಯವನ್ನು ತೀವ್ರವಾಗಿ ನಿರ್ಬಂಧಿಸಿದ ಹಾಗಾಗುತ್ತದೆ. ಗೃಹ ಸಚಿವ ಅಮಿತ್ ಶಾರ ಕನಸಾದ ಹೊಸ ಶಿಕ್ಷಣ ನೀತಿಯಲ್ಲಿ, ಶಿಕ್ಷಣದಲ್ಲಿ ಮಾತೃಭಾಷೆ ಬಳಕೆಗೆ ಒತ್ತು - [ಕಾಂಗ್ರೆಸ್ ಪಕ್ಷ ಪಿಎಫ್‌ಐ ಅಜೆಂಡಾದಂತೆ ಕಾರ್ಯ ನಿರ್ವವಹಿಸುತ್ತಿದೆ: ಅಮಿತ್ ಶಾ](https://mysurumirror.com/congress-party-is-working-according-to-pfi-agenda-amit-shah/) - ಚುನಾವಣಾ ಪ್ರಚಾರದ ಅಂಗವಾಗಿ ಕಿತ್ತೂರು ಕರ್ನಾಟಕದ ಪ್ರದೇಶಗಳಲ್ಲಿ ಪ್ರಚಾರ ಕೈಗೊಂಡಿದ್ದ ಅಮಿತ್ ಶಾ ಕಾಂಗ್ರೆಸ್ ಪಕ್ಷ ಪಿಎಫ್ಐ ಅಜೆಂಡಾದಂತೆ ನಡೆಯುತ್ತಿದೆ ಎಂದು ವಾಗ್ದಾಳಿ ಮಾಡಿದರು. ಕರ್ಣಾಟಕ ವಿಧಾನಸಭಾ ಚುನಾವಣ ಕಣ ಕಾವೇರುತ್ತಿದ್ದು, ಚುನಾವಣಾ ಚಾಣಕ್ಯ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಕರ್ನಾಟಕದಲ್ಲಿ ತುಂಬಾ ಬಿರುಸಿನ ಪ್ರಚಾರ ಮಾಡುತ್ತಿದ್ದಾರೆ. ಶಾ ತಮ್ಮ ಕುಶಲ ರಣನೀತಿಗಳಿಂದ ಈ ಬಾರಿ ಪೂರ್ಣ ಬಹುಮತದ ಭಾರತೀಯ ಜನತಾ ಪಾರ್ಟಿಯ ಸರ್ಕಾರ ರಚಿಸಲು ಸರ್ವ ಪ್ರಯತ್ನ ಮಾಡುತ್ತಿದ್ದಾರೆ. ಈ ಬಾರಿ - [ಬುದ್ಧನಾದ ಸಿದ್ಧಾರ್ಥ ](https://mysurumirror.com/buddha-sidaratha/) - ೨೬೦೦ವರ್ಷದಾ ಹಿಂದಜಗವೆಲ್ಲಮಲಗಿರೆ ಇವನೊಬ್ಬನೆದ್ದಬುದ್ಧ ಗೌತಮ ಬುದ್ಧಕೋಸಲ ಸಾಮ್ರಾಜ್ಯದ ಶಾಕ್ಯ ವಂಶದಮಹಾರಾಜಶುದ್ಧೋದನಾ ರಾಣಿ ಮಾಯಾದೇವಿಯ ಸುಪುತ್ರನಾಗಿಲುಂಬಿನಿಎಂಬ ಭುವಿಗೆಬಂದಸಿದ್ಧಾರ್ಥ!ಹುಟ್ಟಿದಂದಿನಿಂದಕಾಯ ದಂಡಿಸದಅರ್ಜಿ ಮಂಡಿಸದಅಮರಾವತಿ ನಾಚಿಸುವಅಪ್ಸರೆ ಗಂಧರ್ವಾದಿ ಸ್ವರ್ಗಸುಖಕ್ಕೆ ಕೊರತೆಯಿಲ್ಲವ್ವ ಇಂದ್ರನನ್ನು ಮೀರಿಸುವಇಂದ್ರಿಯತೃಪ್ತಿಗೆ ಕಮ್ಮಿಯಿಲ್ಲವ್ವಪ್ರತಿಕ್ಷಣ ಮುಳುಗಿಯೇಳುವ(ವೈ)ಭೋಗದಲ್ಲೆ ತೇಲಾಡುವ ಕಾಮ ಸ್ಪುರಿಸುವಂಥ ಕ್ರೋಧ ಭರಿಸುವಂಥಮೋಹ ಬರಿಸುವಂಥಲೋಭ ತರಿಸುವಂಥಮದ ಏರಿಸುವಂಥಮತ್ಸರ ಹುಟ್ಟುವಂಥಅಷ್ಟಾಂಗ ಯೋಗದನವರಂಧ್ರ ಸಂಯೋಗದಸುಖ ಜೀವದಸುಪ್ಪತ್ತಿಗೆ ಜೀವನದಹಂಸತೂಲಿಕಾ ತಲ್ಪದಯಾವುದೂ ಕೊರತೆಇರದಐಷಾರಾಮ ದರ್ಬಾರ್ ಜೀವನದಬದುಕು ಸಾಗುತ್ತಿರುವಾಗವ್ವಾಇದ್ದಕ್ಕಿದ್ದಂತೆ ಒಂದಿನ.....??ರೋಗಿ ಮುದುಕಿ ವಿಕಲಾಂಗನೋಡದಿದ್ದದ್ದು ನೋಡಿಹೊರಗೆಆಗಬಾರದ್ದಾಯ್ತು ಅವನೊಳಗೆಭೋಗಭಾಗ್ಯವ ತೊರೆದನವ್ವಸರ್ವಾಧಿಕಾರವ ಮರೆತನವ್ವಆಸೆಯೇ ದುಃಖದ ಮೂಲಇತ್ಯಾದಿ ಸ್ವಅನುಭವ ಹಿತೋಕ್ತಿಸಾರ್ವಜನಿಕ ಹಿತಾಸಕ್ತಿಸಾರುತ್ತಾ....ಸಾಗುತ್ತಕತ್ತಲೆಯಲ್ಲಿದ್ದ ಆಷಾಢಭೂತಿಮತಾಂಧ ಮದಾಂಧ ಧರ್ಮಾಂಧ ಧೃತರಾಷ್ಟ್ರ ಸಂಕುಲವಾಶಾಂತಿ ನೆಮ್ಮದಿ ಮಾನವಾಬೆಳಕಿನೆಡೆ ಕರೆತರುವ ವಿಶ್ವಧೂತನಾಗಿ ಮನುಕುಲಮೆಚ್ಚುವ ವಿಶ್ವಮಾನವನಾಗಿಜಗಬೆಳಗುವ ಜಗಮೆಚ್ಚಿದಮಗನಾಗಿಬದುಕು-ಬದುಕಲುಬಿಡು ಕಲಿಸಿಬೌದ್ಧಧಮ್ಮಬೆಳೆಸಿ ತೆರಳಿದನವ್ವಆ..ದ...ರೆ...ಇಂದುಕಾಲಾಯ ತಸ್ಮೈನಮಃಓ... ಬುದ್ಧದೇವಾ!ನಿನದೇ ನಾಡಲ್ಲಿ ನೀನಿತ್ತ ಗೂಡಲ್ಲಿಹುಟ್ಟಿಬೆಳೆದು ಬದುಕುತ್ತಿರುವಕೆಲವು ಸ್ವಾರ್ಥಸರ್ವಾಧಿಕಾರದ - [ಸಿದ್ಧರಾಮಯ್ಯ ಹಿಂದಿನಿಂದಲೂ ಲಿಂಗಾಯತರನ್ನು ಅವಮಾನಿಸುತ್ತ ಬಂದಿದ್ದಾರೆ - ಅಮಿತ್ ಶಾ](https://mysurumirror.com/siddaramaiah-has-been-insulting-lingayats-since-time-immemorial-amit-shah/) - ದಿನಗಳದಂತೆ ಕರ್ನಾಟಕದ ಚುನಾವಣಾ ಕಣ ರಂಗೇರುತ್ತಿದ್ದು, ಎಲ್ಲಾ ಪಕ್ಷಗಳು ತಮ್ಮ ಸ್ಟಾರ್ ಪ್ರಚಾರಕರೊಂದಿಗೆ ಮತದಾರ ಪ್ರಭುಗಳನ್ನು ಆಕರ್ಷಿಸಲು ಬಗೆ ಬಗೆಯ ವೇಷಭೂಷಣಗಳನ್ನು ಹಾಕುತ್ತಿದ್ದಾರೆ. ಭಾರತೀಯ ಜನತಾ ಪಕ್ಷ ತನ್ನ ರಾಷ್ಟ್ರೀಯ ನಾಯಕರ ಮುಂದಾಳತ್ವದಲ್ಲಿ ತಮ್ಮ ಜನಪರ ಅಭಿವೃದ್ಧಿ ಕಾರ್ಯಗಳ ಮೂಲಕ ಕರ್ನಾಟಕದ ಪ್ರಜ್ಞಾವಂತ ಮತದಾರರನ್ನು ತಲುಪುತ್ತಿದ್ದಾರೆ. ಕರ್ನಾಟಕ ಚುನಾವಣೆಗೆ ರೂಪುರೇಷೆಗಳನ್ನು ನಿರ್ಮಿಸಿರುವ ಕೇಂದ್ರ ಗೃಹ ಮತ್ತು ಸಹಕಾರ ಸಚಿವ, ಚುನಾವಣಾ ಚಾಣಕ್ಯರಂದೆ ಖ್ಯಾತಿ ಪಡೆದ ಶ್ರೀ ಅಮಿತ್ ಶಾ ಈ ಬಾರಿ ಕರ್ನಾಟಕದಲ್ಲಿ ಪೂರ್ಣ ಬಹುಮತದ ಭಾರತೀಯ - [ಕರ್ನಾಟಕ ಚುನಾವಣಾ ಪ್ರಯುಕ್ತ ರಾಜ್ಯದ ಉದ್ದಗಲಗಳನ್ನು ಸುತ್ತುತ್ತಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಹರಿಹರದಲ್ಲಿರುವ ವೀರಶೈವ ಪಂಚಮಸಾಲಿ ಪೀಠಕ್ಕೆ ಭೇಟಿ](https://mysurumirror.com/amit-shah-visit-to-veerashaiva-panchamasali-peeth-at-harihar-2/) - ಶ್ವಾಸ ಗುರೂಜಿ, ಹರಿಹರ ಪೀಠಾಧಿಪತಿ ಶ್ರೀ ವಚನಾನಂದ ಸ್ವಾಮೀಜಿಯವರ ಜೊತೆ ಕೆಲ ಕಾಲ ಕಳೆದ ಅಮಿತ್ ಶಾ, ಹಲವು ವಿಷಯಗಳ ಕುರಿತು ಜಿಜ್ಞಾಸೆ ನಡೆಸಿದರು. ಈ ಭೇಟಿಯ ಕುರಿತು ತಮಗಾದ ಅನುಭವವನ್ನು ಹಂಚಿಕೊಂಡ ವಚನಾನಂದ ಸ್ವಾಮೀಜಿಯವರು, ಅಖಂಡ ಭಾರತದ ನಿರ್ಮಾಣದಲ್ಲಿ ನಿರತವಾಗಿರುವ ಅಮಿತ್ ಶಾ., ಕೇವಲ ಚುನಾವಣಾ ಚಾಣುಕ್ಯ ಮಾತ್ರವಲ್ಲದೇ, ಭಾರತದ ಮಾಣಿಕ್ಯವೆಂದು ಬಣ್ಣಿಸಿದರು. ಶಾ ಕೇವಲ ಒಬ್ಬ ರಾಜಕಾರಣಿಯಿಲ್ಲದೆ, ಒಬ್ಬ ಅದ್ಭುತ ಜಿಜ್ಞಾಸು ಮತ್ತು ಆಳವಾದ ಆಧ್ಯಾತ್ಮಿಕ ತಳಹದಿ ಹೊಂದಿರುವ ವ್ಯಕ್ತಿ ಎಂದು ಹೊಗಳಿದರು. ಆಧ್ಯಾತ್ಮಿಕ - [ಕರ್ನಾಟಕ ಚುನಾವಣಾ ಪ್ರಯುಕ್ತ ರಾಜ್ಯದ ಉದ್ದಗಲಗಳನ್ನು ಸುತ್ತುತ್ತಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಹರಿಹರದಲ್ಲಿರುವ ವೀರಶೈವ ಪಂಚಮಸಾಲಿ ಪೀಠಕ್ಕೆ ಭೇಟಿ](https://mysurumirror.com/amit-shah-visit-to-veerashaiva-panchamasali-peeth-at-harihar/) - ಶ್ವಾಸ ಗುರೂಜಿ, ಹರಿಹರ ಪೀಠಾಧಿಪತಿ ಶ್ರೀ ವಚನಾನಂದ ಸ್ವಾಮೀಜಿಯವರ ಜೊತೆ ಕೆಲ ಕಾಲ ಕಳೆದ ಅಮಿತ್ ಶಾ, ಹಲವು ವಿಷಯಗಳ ಕುರಿತು ಜಿಜ್ಞಾಸೆ ನಡೆಸಿದರು. ಈ ಭೇಟಿಯ ಕುರಿತು ತಮಗಾದ ಅನುಭವವನ್ನು ಹಂಚಿಕೊಂಡ ವಚನಾನಂದ ಸ್ವಾಮೀಜಿಯವರು, ಅಖಂಡ ಭಾರತದ ನಿರ್ಮಾಣದಲ್ಲಿ ನಿರತವಾಗಿರುವ ಅಮಿತ್ ಶಾ., ಕೇವಲ ಚುನಾವಣಾ ಚಾಣುಕ್ಯ ಮಾತ್ರವಲ್ಲದೇ, ಭಾರತದ ಮಾಣಿಕ್ಯವೆಂದು ಬಣ್ಣಿಸಿದರು. ಶಾ ಕೇವಲ ಒಬ್ಬ ರಾಜಕಾರಣಿಯಿಲ್ಲದೆ, ಒಬ್ಬ ಅದ್ಭುತ ಜಿಜ್ಞಾಸು ಮತ್ತು ಆಳವಾದ ಆಧ್ಯಾತ್ಮಿಕ ತಳಹದಿ ಹೊಂದಿರುವ ವ್ಯಕ್ತಿ ಎಂದು ಹೊಗಳಿದರು. ಆಧ್ಯಾತ್ಮಿಕ - [ಮೇ ಡೇ : ಕಾರ್ಮಿಕ ದಿನಾಚರಣೆಯ ಪಕ್ಷಿನೋಟ](https://mysurumirror.com/may-day-a-birds-eye-view-of-labor-day/) - ಅನಾದಿ ಕಾಲದಿಂದಲೂ ಬಂಡವಾಳ ಶಾಹಿಗಳ ಐಶಾರಾಮ ಬದುಕನ್ನು ಕಟ್ಟಿ ಕೊಟ್ಟವರು ನಮ್ಮ ಕಾರ್ಮಿಕರು. ಸಿರಿವಂತರು ಚಿನ್ನದ ತಟ್ಟೆಯಲ್ಲಿ ತಿಂದು ಬೆಳ್ಳಿ ಲೋಟದಲ್ಲಿ ಕುಡಿದು ಸುಖದ ಸುಪ್ಪತ್ತಿಗೆಯಲ್ಲಿ ಮಲಗುತ್ತ ಜೀವನ ನಡೆಸಲು ಮೂಲ ಕಾರಣವೇ ಈ ಶ್ರಮಿಕ ವರ್ಗ. ಸಮಾಜದಲ್ಲಿ ದುಡಿಯುವ ಶಾಪಕ್ಕೆಂದೇ ಒಂದು ವರ್ಗವು ಬದ್ಧವಾಗಿದ್ದರೆ ಸುಖಿಸುವ ವರಕ್ಕೇನೆ ಇನ್ನೊಂದು ವರ್ಗವು ಸಿದ್ಧವಾಗಿರುತ್ತದೆ. "ಹಣೆಬರಹ; ವಿಧಿವಿಲಾಸ; ಪಾಲಿಗೆಬಂದದ್ದು ಪಂಚಾಮೃತ" ಮುಂತಾದ ಒಣ ವೇದಾಂತದ ಮಾತುಗಳನ್ನು ಒತ್ತಟ್ಟಿಗಿಟ್ಟು ಸೈದ್ಧಾಂತಿಕ ಸಾಮಾಜಿಕ ವೈಜ್ಞಾನಿಕ ಹಾಗೂ ತಾಂತ್ರಿಕ ಆಧಾರದ ಮೇಲೆ ನಾವು - [ಮೂರು ಬಾರಿ ಶಾಸಕರಾಗಿದ್ದ ಶಾಂತವೇರಿ ಗೋಪಾಲಗೌಡರ ಆಸ್ತಿ ಕೇವಲ ಒಂದು ಹುಲ್ಲಿನ ಮನೆ](https://mysurumirror.com/a-three-time-mla-shantaveri-gopal-gowdas-property-is-just-a-thatched-house/) - -ಚಿದ್ರೂಪ ಅಂತಃಕರಣ ಇಂದಿನ ರಾಜಕೀಯದಲ್ಲಿ ಪ್ರಾಮಾಣಿಕ, ನಿಸ್ವಾರ್ಥ ಅಭ್ಯರ್ಥಿಗಳು ಅಲ್ಲಲ್ಲಿ ಯಾರೋ ಒಬ್ಬರು ಇರಬಹುದು ಆದರೆ ಬಹಳರು ಇರುವರೆಂದು ಭಾವಿಸುವುದು ಹಾವಿನ ಬಾಯಲ್ಲಿ ಸಂಜೀವಿನಿ ಬಯಸಿದಂತೆ. ಹೀಗಿರುವ ಇಂದಿನ ರಾಜಕೀಯ ಸ್ಥಿತಿಗತಿಗೆ ತದ್ವಿರುದ್ಧರಾದ ಧೀಮಂತ, ನಿಸ್ವಾರ್ಥ ಸಮಾಜವಾದಿ ಶಾಂತವೇರಿ ಗೋಪಾಲಗೌಡರು ಸದಾ ನೆನೆಯುವಾತ್ಮ. ಇಂತಹ ವ್ಯಕ್ತಿಗಳನ್ನು ಜೀವಂತವಾಗಿಟ್ಟು ಅವರ ವಕ್ತಿತ್ವಗಳನ್ನು ಎಲ್ಲೆಡೆ ಬಿತ್ತನೆಮಾಡಿದರಷ್ಟೇ ಸಮಾಜದ ಉದ್ಧಾರ‌; ಮರೆತರಂತೂ ಈಗಿನ ಅಧೋಗತಿಯು ಮುಂದುವರೆದು ಮನುಕುಲದ ನಾಶ‌ ಖಚಿತ. ಶಾಂತವೇರಿ ಗೋಪಾಲಗೌಡರು ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲ್ಲೂಕಿನ ಆರಗ ಎಂಬ - [ಅಮಿತ್ ಶಾರ ಕುಶಲ ರಣನೀತಿಗಳಿಂದ ಕರ್ನಾಟಕದಲ್ಲಿ ಗೆಲುವಿನತ್ತ ಮುನ್ನುಗ್ಗುತ್ತಿರುವ ಬಿಜೆಪಿ](https://mysurumirror.com/bjp-is-marching-towards-victory-in-karnataka-due-to-amit-shahs-maneuvering-strategies/) - ಕರ್ನಾಟಕ ಚುನಾವಣೆ ದಿನಾಂಕ ಹತ್ತಿರವಾಗುತ್ತಿದ್ದಂತೆ ಅಮಿತ್ ಶಾ ಮಾರ್ಗದರ್ಶನದಲ್ಲಿ ಭಾರತೀಯ ಜನತಾ ಪಕ್ಷ ಬಿರುಸಿನ ಪ್ರಚಾರ ಆರಂಭಿಸಿದೆ. ರಾಜ್ಯದ ಎಲ್ಲಾ 224 ಸ್ಥಾನಗಳಿಗೆ ಮೇ 10 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮೇ 13 ರಂದು ಫಲಿತಾಂಶ ಹೊರಬೀಳಲಿದೆ. ಕರ್ನಾಟಕ ಚುನಾವಣೆಯಲ್ಲಿ ಬಿಜೆಪಿಯ ಗೆಲುವನ್ನು ಖಚಿತಪಡಿಸಿಕೊಳ್ಳಲು ಮತ್ತು ಬಿಜೆಪಿ ಕಾರ್ಯಕರ್ತರ ನೈತಿಕ ಸ್ಥೈರ್ಯವನ್ನು ಹೆಚ್ಚಿಸಲು ಪಕ್ಷದ ಮುಖ್ಯ ಕಾರ್ಯತಂತ್ರ ನಿರೂಪಕ ಮತ್ತು ಭಾಜಪದ ಕಠಿಣ ಪರಿಶ್ರಮಿ ನಾಯಕ ಅಮಿತ್ ಶಾ ಕರ್ನಾಟಕದಲ್ಲಿಯೇ ಬೀಡು ಬಿಟ್ಟಿದ್ದಾರೆ. ಚುನಾವಣಾ - [ಹಿಂದುಳಿದ ವರ್ಗದವರನ್ನು ಅವಮಾನಿಸುವ ರಾಹುಲ್ ಗಾಂಧಿ, ತಾನು ಬಲಿಪಶು ಎಂಬಂತೆ ನಟಿಸಬಾರದು: ಅಮಿತ್ ಶಾ](https://mysurumirror.com/rahul-gandhi-who-insults-backward-classes-should-not-pretend-to-be-a-victim-amit-shah-2/) - ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತಕ್ಕಿಂತ 15-20 ಸ್ಥಾನಗಳನ್ನು ಹೆಚ್ಚಾಗಿ ಗೆಲ್ಲಲಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಶನಿವಾರ ಭರವಸೆ ವ್ಯಕ್ತಪಡಿಸಿದರು. ಮತ್ತು ಪಕ್ಷದ ಕೆಲವು ನಾಯಕರು ಪಕ್ಷಾಂತರಗೊಂಡರೂ, ಪಕ್ಷದ ನೆಲೆಯು ಅಖಂಡವಾಗಿದೆ ಎಂದು ಪ್ರತಿಪಾದಿಸಿದರು. ಬಿಜೆಪಿಯ ಬಂಡಾಯಗಾರರು ಎಂದಿಗೂ ಗೆಲ್ಲುವುದಿಲ್ಲ ಎಂಬುದು ಇತಿಹಾಸ ಮತ್ತು ಅದು ಈ ಬಾರಿಯೂ ನಿಜವಾಗಲಿದೆ. ಕರ್ನಾಟಕದ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ನ ಭ್ರಷ್ಟಾಚಾರ ಆರೋಪಗಳನ್ನು 'ಆಧಾರ ರಹಿತ' ಎಂದು ತಿರಸ್ಕರಿಸಿದ ಶಾ, ಕರ್ನಾಟಕವನ್ನು 'ಎಟಿಎಂ' - [ಚಂದನವನ ಚರಿತ್ರೆ [ಸ್ಯಾಂಡಲ್‌ವುಡ್ ಸ್ಟೋರಿ]-೭೬(೧೬) ಬಿ.ಸರೋಜಾದೇವಿ](https://mysurumirror.com/sandle-wood-story-kannada-2/) - ಬ್ರಿಟಿಷ್ ಆಡಳಿತವಿದ್ದ ಭಾರತದ ಮೈಸೂರು ಸಾಮ್ರಾಜ್ಯದ ಬೆಂಗಳೂರುಜಿಲ್ಲೆ ಚೆನ್ನಪಟ್ಟಣದ ಒಕ್ಕಲಿಗರ ಕುಟುಂಬದಲ್ಲಿ ದಿನಾಂಕ ೭ನೇ ಜನವರಿ ೧೯೩೮ರಂದು ಜನಿಸಿದರು. ಇವರ ಹುಟ್ಟುಹೆಸರು ಸರೋಜ. ಇವರ ತಂದೆ ಭೈರೇಗೌಡರು ಕೃಷಿ ಕುಟುಂಬದ ರೈತನಾದರೂ ಮೈಸೂರಿನ ಪೊಲೀಸ್ ಇಲಾಖೆ ಉದ್ಯೋಗಿ, ತಾಯಿ ಮಹಾಸಾಧ್ವಿ ಮಲ್ಲಮ್ಮ ಉರುಫ್ ರುದ್ರಮ್ಮ ಗೃಹಿಣಿ, ಆಗಿದ್ದರು. ಈ ಆದರ್ಶ ದಂಪತಿಗೆ ನಾಲ್ಕನೇ ಪುತ್ರಿಯಾಗಿದ್ದರು. ತಮ್ಮ ಮಗಳು ಉತ್ತಮ ಡ್ಯಾನ್ಸರ್-ಕಂ-ಪದವೀಧರೆ ಆಗಬೇಕೆಂಬುದು ಭೈರಪ್ಪನವರ ಮಹದಾಸೆ ಆಗಿತ್ತು. ಬಾಲ್ಯದಿಂದಲೂ ಬಲುಚೂಟಿ, ಧೈರ್ಯಶಾಲಿ ಹಾಗೂ ಬುದ್ಧಿವಂತೆ ಆಗಿದ್ದ ಸರೋಜಾ ತಮ್ಮ - [ಹಿಂದುಳಿದ ವರ್ಗದವರನ್ನು ಅವಮಾನಿಸುವ ರಾಹುಲ್ ಗಾಂಧಿ, ತಾನು ಬಲಿಪಶು ಎಂಬಂತೆ ನಟಿಸಬಾರದು: ಅಮಿತ್ ಶಾ](https://mysurumirror.com/rahul-gandhi-who-insults-backward-classes-should-not-pretend-to-be-a-victim-amit-shah/) - ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತಕ್ಕಿಂತ 15-20 ಸ್ಥಾನಗಳನ್ನು ಹೆಚ್ಚಾಗಿ ಗೆಲ್ಲಲಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಶನಿವಾರ ಭರವಸೆ ವ್ಯಕ್ತಪಡಿಸಿದರು. ಮತ್ತು ಪಕ್ಷದ ಕೆಲವು ನಾಯಕರು ಪಕ್ಷಾಂತರಗೊಂಡರೂ, ಪಕ್ಷದ ನೆಲೆಯು ಅಖಂಡವಾಗಿದೆ ಎಂದು ಪ್ರತಿಪಾದಿಸಿದರು. ಬಿಜೆಪಿಯ ಬಂಡಾಯಗಾರರು ಎಂದಿಗೂ ಗೆಲ್ಲುವುದಿಲ್ಲ ಎಂಬುದು ಇತಿಹಾಸ ಮತ್ತು ಅದು ಈ ಬಾರಿಯೂ ನಿಜವಾಗಲಿದೆ. ಕರ್ನಾಟಕದ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ನ ಭ್ರಷ್ಟಾಚಾರ ಆರೋಪಗಳನ್ನು 'ಆಧಾರ ರಹಿತ' ಎಂದು ತಿರಸ್ಕರಿಸಿದ ಶಾ, ಕರ್ನಾಟಕವನ್ನು 'ಎಟಿಎಂ' - [ಕನ್ನಡಕ್ಕೊಬ್ಬನೇ ರಾಜಕುಮಾರ](https://mysurumirror.com/kannadakke-obba-rajakumar/) - ಅದೊಂದು ಮಹಾಸುದಿನಸಿಂ.ಪು.ಮುತ್ತುರಾಜಸಿಂಹನ ಕೈಚಳಕದಿಂದಾಗಿಪುನರ್ ಹೆಸರಿಸಿದರಾಜಕುಮಾರಬೇಡರಕಣ್ಣಪ್ಪ ಚಿತ್ರಿಸಿಭವಿತವ್ಯ ನಾಂದಿಹಾಡಿಭವ್ಯಶಿಲೆಯನ್ನ ರೂಪುಗೊಳಿಸಿಶಿಲ್ಪಕಲಾಮೂರ್ತಿಯನ್ನಾಗಿಸಿಲೋಕಾರ್ಪಣೆಯಾದವರನಟ ಅಂದಿನಿಂದ ಹಿಂದಿರುಗಿನೋಡದೆಋತುವಿಂದ ಋತುವಿಗೆಯುಗಾದಿಯಿಂದುಗಾದಿಗೆಮುನ್ನುಗ್ಗಿ ಮುನ್ನಡೆದುಮುಹಾಮುನ್ನುಡಿ ಬರೆದುಮೆರೆದಾಡಿದನಟಸಾರ್ವಭೌಮ ಅಪರಿಚಿತನಿಂದ ಆಳರಸನವರೆಗೆಆಬಾಲವೃದ್ಧರಾದಿ ಅಸಂಖ್ಯಾತರಿಗೆಅದೃಷ್ಟವಂತನಿಂದ ನತದೃಷ್ಟನವರೆಗೆಆರಾಧಕನಿಂದ ಅಷ್ಟಕಷ್ಟಾನಿಷ್ಟನವರೆಗೆವಿದ್ಯಾವಿದ್ಯಾವಂತ ಕೋಟಿವರೆಗೆಉದ್ಯೋಗಿ ನಿರುದ್ಯೋಗಿಯಿಂದತಿರುಕಧನಿಕ ಪಂಡಿತಪಾಮರವರೆಗೆಧರ್ಮಾತೀತ ಪಕ್ಷಾತೀತ ಪ್ರಶ್ನಾತೀತಸರಳಸಜ್ಜನಿಕೆ ಪುರುಷೋತ್ತಮನಾಗಿಕನ್ನಡದಕಂದನಾಗಿ ವಿಜೃಂಭಿಸಿದಡಾಕ್ಟರ್ ರಾಜ್‌ಕುಮಾರ್ ಅಚ್ಚುಕಟ್ಟು ಸರ್ವಪಾತ್ರಾಭಿನಯದಿಂದಸಕಲಕಲಾ ವಲ್ಲಭನಾದಅಚ್ಚುಮೆಚ್ಚು ಅಭಿಮಾನಿದೇವರುಗಳಿಂದಚಂದನವನ ಸಾಮ್ರಾಟನಾದರಾಷ್ಟ್ರಪತಿಗಳಿಂದ ಗೌರವಿಸಲ್ಪಟ್ಟುರಾಷ್ಟ್ರಾದ್ಯಂತ ರಾರಾಜಿಸಿದಪದ್ಮಭೂಷಣ ಜನ ಜೈಕಾರದಸ್ವರ ಝೇಂಕಾರದಸುರಾಸುರ ಲೋಕದಗಾನಗಂಧರ್ವ ಸರಿ ಸೈ ಎನಿಸಿಕೊಂಡಸ್ವಚ್ಚಕನ್ನಡದ ಅಚ್ಚಕನ್ನಡಿಗಕನ್ನಡಕಂಠೀರವಕೆಂಚುಕಿಕರ್ನಲ್ದಾದಾಸಾಹೇಬಫಾಲ್ಕೆಪ್ರಶಸ್ತಿ ಪುರಸ್ಕೃತ ಕುಟುಂಬ ಬಂಧುಮಿತ್ರಶತ್ರುಹಿತಶತ್ರುಸಹೋದ್ಯೋಗಿ ಎಲ್ಲರಅಜಾತಶತ್ರುಖಳನಟ ನಾಸ್ತಿಕಾಸಿಕರೊಡನೆಹೊಡೆದಾಡಿನಲ್ವತ್ತೆಂಟು ನಾಯಕಿಯರೊಡನೆನಲಿದಾಡಿದರಸಿಕರರಾಜ ಗೃಹಲಕ್ಷ್ಮಿ ಅಷ್ಟಲಕ್ಷ್ಮಿಅವರೊಡಗೂಡಿಯೋಗಾಯೋಗ ಸಂಯೋಗದಿಂದಬಡಿದಾಡಿದಬಂಗಾರದಮನುಷ್ಯ ಪಂಚಸಂತಾನ ಪಿತನಾಗಿಸಪ್ತಕೋಟಿ ಭಕ್ತರಕನ್ನಡಾಂಭೆಗುಡಿಅಂಗಳದಲ್ಲಿಅಭಿಮಾನಿದೇವರುಗಳಿಂದದೇವಾಲಯ ಕಟ್ಟಿಸಿಕೊಂಡದೇವನಾಡಿದೇವತಾಮನುಷ್ಯ ಬಹು ಬಿರುದುಬಾವಲಿಗಳ - [ದಶಕಗಳ ಹಳೆಯದಾದ ಗಡಿ ಸಂಘರ್ಷಕ್ಕೆ ಅಂತ್ಯ ಹಾಡಿದ ಗೃಹ ಸಚಿವ ಅಮಿತ್ ಶಾ](https://mysurumirror.com/home-minister-amit-shah-put-an-end-to-the-decades-old-border-conflict/) - ಸುಮಾರು 800 ಕಿ.ಮೀ ಉದ್ದದ ವಿಸ್ತಾರ ಹೊಂದಿರುವ ಅಸ್ಸಾಂ-ಅರುಣಾಚಲ ಪ್ರದೇಶದ ಅಂತರರಾಜ್ಯ ಗಡಿ ಒಪ್ಪಂದಕ್ಕೆ ಗುರುವಾರ ಸಹಿ ಹಾಕಿದ್ದು, ಗೃಹ ಸಚಿವ ಅಮಿತ್ ಶಾ ಅವರ ಈಶಾನ್ಯ ರಾಜ್ಯಗಳ ಅಭಿವೃದ್ಧಿಯ ಪರ್ವಕ್ಕೆ ಮತ್ತೊಂದು ಗರಿ ಮೂಡಿದೆ. ಈ ಐತಿಹಾಸಿಕ ಒಪ್ಪಂದವು ಎರಡು ನೆರೆಯ ರಾಜ್ಯಗಳ ನಡುವೆ ದೀರ್ಘಾವಧಿಯ ಒಪ್ಪಂದವನ್ನು ಖಚಿತಪಡಿಸುವುದಲ್ಲದೇ, ಕೆಲವು ವರ್ಷಗಳಿಂದ ಕಳೆದುಹೋಗಿದ್ದ ವೈಭವವನ್ನು ಮರಳಿ ಪಡೆಯಲು, ಮತ್ತು ಇಡೀ ಈಶಾನ್ಯ ಪ್ರದೇಶದ ಪ್ರಗತಿಗೆ ಮತ್ತಷ್ಟು ಉತ್ತೇಜನ ನೀಡಲಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾರವರ - [ಗೋವಾ ಚಿಕ್ಕ ರಾಜ್ಯವಲ್ಲ, ಅದು ಭಾರತ ಮಾತೆಯ ಹಣೆಯ ಮೇಲಿನ ಸಿಂಧೂರದಂತೆ - ಅಮಿತ್ ಶಾ](https://mysurumirror.com/goa-is-not-a-small-state-it-is-like-vermilion-on-the-forehead-of-mother-india-amit-shah/) - ಗೃಹ ಸಚಿವ ಅಮಿತ್ ಶಾ ಭಾನುವಾರ, "ಗೋವಾ, ಉತ್ತರಾಖಂಡ ಮತ್ತು ಈಶಾನ್ಯದ ಇತರೆ ರಾಜ್ಯಗಳನ್ನು ತಮ್ಮ "ಸಣ್ಣ ರಾಜ್ಯಗಳೆಂಬ" ಹೇಳಿಕೆಯ ಮೂಲಕ ಅವಮಾನಿಸಿದ್ದಾರೆಂದು, ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದರು. ಮೂಲಭೂತವಾಗಿ ಈ ರಾಜ್ಯಗಳು ವಿಶಾಲವಾದ ಭಾರತದಲ್ಲಿ ತುಂಬಾ ಕಡಿಮೆ ಅಥವಾ ಯಾವುದೇ ಪ್ರಾಮುಖ್ಯತೆಯನ್ನು ಹೊಂದಿಲ್ಲ ಎಂದು ತಿಳಿಸಲು ಖರ್ಗೆ ಈ ಪದಪ್ರಯೋಗವನ್ನು ಬಳಸಿದ್ದರು. ಖರ್ಗೆ ಅವರನ್ನು ಖಂಡಿಸಿತ್ತಾ ಶಾ, ಈ ರಾಜ್ಯಗಳು ದೇಶದ ಪ್ರಮುಖ ಭಾಗಗಳಾಗಿವೆ ಮತ್ತು ಗೋವಾ ಭಾರತ - [ಒಂದಿಂಚು ಭೂಮಿಯ ಅತಿಕ್ರಮಣವನ್ನು ಸಹಿಸುವುದಿಲ್ಲ: ಚೀನಾಕ್ಕೆ ಅಮಿತ್ ಶಾ ಎಚ್ಚರಿಕೆ](https://mysurumirror.com/wont-tolerate-an-inch-of-land-encroachment-amit-shah-warns-china/) - ಅಖಂಡ ಭಾರತ ನಿರ್ಮಾಣದಲ್ಲಿ ನಿರತರಾಗಿರುವ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಅರುಣಾಚಲ ಪ್ರವಾಸದ ವೇಳೆ ಗಡಿಗೆ ಹೊಂದಿಕೊಂಡಿರುವ ಕೊನೆಯ ಗ್ರಾಮವಾದ ಕಿಬಿಥೂದಿಂದ ಚೀನಾಕ್ಕೆ ಬಲವಾದ ಸಂದೇಶ ನೀಡುತ್ತಾ, ಅರುಣಾಚಲ ಪ್ರದೇಶವು ಇಂದಿಗೂ ಭಾರತದ ಭಾಗವಾಗಿದೆ ಮತ್ತು ಮುಂದೆಯೂ ಭಾಗವಾಗಿಯೇ ಉಳಿಯಲಿದೆ ಎಂದು ಹೇಳಿದರು. ಈ ನವ ಭಾರತವು ಸೂಜಿ ಮೊನೆಯಷ್ಟು ಅತಿಕ್ರಮಣವನ್ನು ಒಪ್ಪುವುದಿಲ್ಲ - ಭಾರತದ ಗಡಿಯನ್ನು ಯಾರೋ ಅತಿಕ್ರಮಿಸುವ ಕಾಲ ಕಳೆದಿದೆ, ಈಗ ಯಾರೂ ಅದರ ಸಮಗ್ರತೆಯ ಮೇಲೆ ಕಣ್ಣು - [ದೇವೇಗೌಡರ ಸಮ್ಮುಖದಲ್ಲಿ ಜೆ. ಡಿ. ಎಸ್ ಪಕ್ಷ ಸೇರ್ಪಡೆ ಕಾಂಗ್ರೆಸ್ ಹಿರಿಯ ಮುಖಂಡರು](https://mysurumirror.com/in-the-presence-of-devegowda-j-d-senior-congress-leaders-joined-the-s-party/) - ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿ, ಬೀರಿಹುಂಡಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಮಾಜಿ ಎ ಪಿ ಎಂ ಸಿ ಅಧ್ಯಕ್ಷರಾದ ಪ್ರಭುಸ್ವಾಮಿ, ಬೀರಿಹುಂಡಿ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಾಲೇಗೌಡ, ಗ್ರಾಮ ಪಂಚಾಯತ್ ಸದಸ್ಯರುಗಳಾದ ಡಿ ಬಿ ಶಂಕರ್, ಪುಟ್ಟಸ್ವಾಮಿ, ನುಗ್ಗಳ್ಳಿ ವನಿತಾ ಮಂಜು, ಪಚ್ಚೆಗೌಡ, ಮಮತಾ ಉದಯ್ ಕುಮಾರ್, ದ್ರಾಕ್ಷಿಯಿಣಿ ಸೋಮೇಶ್, ಪುಟ್ಟಲಕ್ಷ್ಮಮ್ಮ, ಪ್ರಭಾ ಶಿವಕುಮಾರ್, ಹುಚ್ಚೇಗೌಡ ( ಸುಮುಖ ಡೆವಲಪರ್ಸ್ ) ಹಿರಿಯ ಮುಖಂಡರು ಹಾಗೂ ನೂರಾರು ಯುವಕರು ಪಕ್ಷ ತೊರೆದು ಶಾಸಕರಾದ ಜಿ ಟಿ - [ಪ್ರಜಾಪ್ರಭುತ್ವವಲ್ಲ, ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳ ವಂಶಪಾರಂಪರಿಕ ರಾಜಕೀಯ ಅಪಾಯದಲ್ಲಿದೆ - ಅಮಿತ್ ಶಾ](https://mysurumirror.com/ಪ್ರಜಾಪ್ರಭುತ್ವವಲ್ಲ-ಕಾಂಗ-2/) - ಅಖಂಡ ಭಾರತ ನಿರ್ಮಾಣದಲ್ಲಿ ನಿರತರಾಗಿರುವ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಅರುಣಾಚಲ ಪ್ರವಾಸದ ವೇಳೆ ಗಡಿಗೆ ಹೊಂದಿಕೊಂಡಿರುವ ಕೊನೆಯ ಗ್ರಾಮವಾದ ಕಿಬಿಥೂದಿಂದ ಚೀನಾಕ್ಕೆ ಬಲವಾದ ಸಂದೇಶ ನೀಡುತ್ತಾ, ಅರುಣಾಚಲ ಪ್ರದೇಶವು ಇಂದಿಗೂ ಭಾರತದ ಭಾಗವಾಗಿದೆ ಮತ್ತು ಮುಂದೆಯೂ ಭಾಗವಾಗಿಯೇ ಉಳಿಯಲಿದೆ ಎಂದು ಹೇಳಿದರು. ಈ ನವ ಭಾರತವು ಸೂಜಿ ಮೊನೆಯಷ್ಟು ಅತಿಕ್ರಮಣವನ್ನು ಒಪ್ಪುವುದಿಲ್ಲ - ಭಾರತದ ಗಡಿಯನ್ನು ಯಾರೋ ಅತಿಕ್ರಮಿಸುವ ಕಾಲ ಕಳೆದಿದೆ, ಈಗ ಯಾರೂ ಅದರ ಸಮಗ್ರತೆಯ ಮೇಲೆ ಕಣ್ಣು - [ಭಾರತದ ಒಂದಿಂಚು ಭೂಮಿಯನ್ನು ಕೂಡ ಯಾರು ಆಕ್ರಮಿಸಲು ಸಾಧ್ಯವಿಲ್ಲ –ಅಮಿತ್ ಶಾ](https://mysurumirror.com/ಭಾರತದ-ಒಂದಿಂಚು-ಭೂಮಿಯನ್ನು/) - ಎಲ್ಲಾ ವಿರೋಧಾಭಾಸಗಳನ್ನು ಬದಿಗೊತ್ತಿ, ಅಮಿತ್ ಶಾ ಅವರು ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದರು. ಅರುಣಾಚಲ ಪ್ರದೇಶಕ್ಕೆ ಇದು ಹಾಲಿ ಕೇಂದ್ರ ಗೃಹ ಸಚಿವರೂಬ್ಬರ ಮೊದಲ ಭೇಟಿಯಾಗಿದೆ. ಈ ಭೇಟಿಯು ಅನಪೇಕ್ಷಿತ ಶಕ್ತಿಗಳನ್ನು ಎದುರಿಸುವ ಸಶಸ್ತ್ರ ಕಾವಲು ಪಡೆಗಳಿಗೆ ಸ್ಥೈರ್ಯ ವರ್ಧಕವಾಗಿದೆ. ಇದು ಶಾ ಅವರ ಮುಂದೆ ನಿಂತು ಮುನ್ನಡೆಸುವ ನಾಯಕತ್ವದ ಗುಣವನ್ನು ತೋರಿಸುತ್ತದೆ. ಈ ಪ್ರದೇಶಕ್ಕೆ ಭೇಟಿ ನೀಡಲು ಇದಕ್ಕಿಂತ ಇನ್ನೊಂದು ಉತ್ತಮ ಸಮಯ ಇರಲಿಕ್ಕಿಲ್ಲ. ITBP ಸೈನಿಕರು ಅಚ್ಚರಿ ಪಡುವಂತೆ, ಸೂಕ್ಷ್ಮ ನಿಯಂತ್ರಣ ರೇಖೆಯಿಂದ (LAC) - [ಏ.೧೪ ಮತ್ತು ೧೫ ರಂದು ’ಸಕ್ಕರೆ ತಿಂದ ಶಾಣ್ಯ’ ನಾಟಕ ಪ್ರದರ್ಶನ](https://mysurumirror.com/ಏ-೧೪-ಮತ್ತು-೧೫-ರಂದು-ಸಕ್ಕರೆ/) - ಮೈಸೂರು,:- ನಗರದಲ್ಲಿ ಏ.೧೪ ಮತ್ತು ೧೫ ರಂದು ಸಂಜೆ ೬:೩೦ ಗಂಟೆಗೆ ರಂಗಾಯಣದ ಭೂಮಿಗೀತ ರಂಗ ಮಂದಿರದಲ್ಲಿ ಸೋಲಾಪುರದ ವಿದ್ಯಾಸಾಗರ ಅಧ್ಯಾಪಕರು ಬರೆದಿರುವ ಸಕ್ಕರೆ ತಿಂದ ಶಾಣ್ಯ ಎಂಬ ನಾಟಕ ಪ್ರದರ್ಶನವನ್ನು ದಾವಣಗೆರೆಯ ವೃತ್ತಿ ರಂಗಭೂಮಿ ರಂಗಾಯಣ ಕಲಾವಿದರಿಂದ ಹಮ್ಮಿಕೊಳ್ಳಲಾಗಿದೆ ಎಂದು ರಂಗಾಯಣದ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. - [ಪ್ರಜಾಪ್ರಭುತ್ವವಲ್ಲ, ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳ ವಂಶಪಾರಂಪರಿಕ ರಾಜಕೀಯ ಅಪಾಯದಲ್ಲಿದೆ - ಅಮಿತ್ ಶಾ](https://mysurumirror.com/ಪ್ರಜಾಪ್ರಭುತ್ವವಲ್ಲ-ಕಾಂಗ್/) - ಗೃಹ ಸಚಿವ ಅಮಿತ್ ಶಾ, ಶುಕ್ರವಾರ ದೇಶದ ಪ್ರಜಾಪ್ರಭುತ್ವದ ಸ್ಥಿತಿಯ ಬಗ್ಗೆ ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳ ಟೀಕೆಗಳಿಗೆ ಉತ್ತರಿಸುತ್ತಾ, ಅವುಗಳ ಮೇಲೆ ವಾಗ್ದಾಳಿ ನಡೆಸಿದರು, ಅವರ ಆರೋಪಗಳಿಗೆ ವ್ಯತಿರಿಕ್ತವಾಗಿ, ದೇಶದ ಪ್ರಜಾಪ್ರಭುತ್ವವಲ್ಲ, ಅವರ ವಂಶಪಾರಂಪರಿಕ ರಾಜಕೀಯಕ್ಕೆ ಅಪಾಯವಿದೆ ಎಂದು ಹೇಳಿದರು. ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ವಿರೋಧ ಪಕ್ಷಗಳು ಹೇಳುತ್ತಿವೆ. ನಿಮ್ಮ ಕುಟುಂಬ ಅಪಾಯದಲ್ಲಿದೆ, ಪ್ರಜಾಪ್ರಭುತ್ವವಲ್ಲ ಎಂದು ನಾನು ಅವರಿಗೆ ಹೇಳಲು ಬಯಸುತ್ತೇನೆ. ವಂಶಪಾರಂಪರಿಕ ರಾಜಕೀಯದ ಕಲ್ಪನೆಯು ಅಪಾಯದಲ್ಲಿದೆ, ಭಾರತದ ಕಲ್ಪನೆಯಲ್ಲ. ಪ್ರಜಾಪ್ರಭುತ್ವವಲ್ಲ, ನಿಮ್ಮ ಕುಟುಂಬದ ನಿರಂಕುಶ ಪ್ರಭುತ್ವ - [ಶಾಸ್ತ್ರೀಯ ಕನ್ನಡ ಭಾಷೆಯ ಉನ್ನತ ಅಧ್ಯಯನ ಕೇಂದ್ರ ಕನ್ನಡದ ಕಹಳೆಯಾಗಬೇಕು; ಹಾತಿಕೃ.](https://mysurumirror.com/center-for-higher-studies-of-classical-kannada-language/) - -ಚಿದ್ರೂಪ ಅಂತಃಕರಣ ಸಾಹಿತ್ಯದಲ್ಲಿ ಅಭಿಜಾತ ಪರಂಪರೆಗೆ ಒಳಪಟ್ಟ ಭಾರತೀಯ ಭಾಷೆಗಳಿಗೆ ಶಾಸ್ತ್ರೀಯ ಸ್ಥಾನಮಾನ ನೀಡುವ ನಿಟ್ಟಿನಲ್ಲಿ ಭಾರತ ಸರ್ಕಾರವು ಯೋಜನೆ ಹಾಕಿಕೊಂಡ ಸಂದರ್ಭಕ್ಕೆ ಮೊದಲಿಗೆ 2003ರಲ್ಲಿ ತಮಿಳುನಾಡಿನ ಸರ್ಕಾರವು ಧ್ವನಿ ಎತ್ತಿತು. ಇದನ್ನು ಗಮನವಾಗಿ ಪರಿಶೀಲಿಸಿದ ಭಾರತ ಸರ್ಕಾರವು 'ಗ್ರೋಲಿಯರ್ ವಿಶ್ವಕೋಶ' ಮತ್ತು 'ಬ್ರಿಟಾನಿಕ್ ವಿಶ್ವಕೋಶಗಳು' ಭಾಷೆಗಳಿಗೆ ಶಾಸ್ತ್ರೀಯ ಸ್ಥಾನಮಾನಗಳನ್ನು ಅರ್ಥೈಸಿದ ಮಾನದಂಡಗಳಾದ ಸಾಹಿತ್ಯಿಕ ವಿಚಾರ, ಕಾವ್ಯವಸ್ತು, ಮಾನವೀಯ ಸಂವೇದನಾ ದೃಷ್ಟಿ, ಭಾಷೆಯ ನಿಚ್ಚಳತೆಯನ್ನು ಪರಿಗಣಿಸಿ ಮುಂದುವರೆದು ಭಾರತ ಸರ್ಕಾರ ನಿಯೋಜಿಸಿದ ಸಂಸ್ಕೃತಿ ಸಚಿವಾಲಯ ಸಮಿತಿಯು ಭಾಷೆಯ - [ಧಾರ್ಮಿಕ ನೆಲೆಯಲ್ಲಿ ಮೀಸಲಾತಿ ನೀಡುವುದು ಸಂವಿಧಾನ ಬಾಹಿರ - ಅಮಿತ್ ಶಾ](https://mysurumirror.com/giving-reservation-on-religious-grounds-is-unconstitutional-amit-shah/) - ಭಾರತೀಯ ಜನತಾ ಪಕ್ಷದ ಉನ್ನತ ನಾಯಕ ಮತ್ತು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಮಾರ್ಚ್ 26 ರಂದು ಕರ್ನಾಟಕ ಪ್ರವಾಸದಲ್ಲಿದ್ದರು. ಬೀದರ್‌ನ ಗೋರಟಾ ಗ್ರಾಮದಲ್ಲಿ ಗೋರಟಾ ಹುತಾತ್ಮರ ಸ್ಮಾರಕ ಮತ್ತು ಸರ್ದಾರ್ ಪಟೇಲ್‌ರ ಸ್ಮಾರಕ ಉದ್ಘಾಟನೆ ಮತ್ತು ರಾಯಚೂರಿನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆಯ ನಂತರ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ, 'ತುಷ್ಟೀಕರಣ ಮತ್ತು ವೋಟ್ ಬ್ಯಾಂಕ್ ರಾಜಕಾರಣ'ಕ್ಕಾಗಿ ಕರ್ನಾಟಕದಲ್ಲಿ ಮುಸ್ಲಿಮರಿಗೆ ಶೇಕಡಾ 4 ರಷ್ಟು ಮೀಸಲಾತಿ ನೀಡಿದ್ದ ಕಾಂಗ್ರಸ್‌ - [ಚುನಾವಣಾ (ಕು)ತಂತ್ರ : ಒಂದು ವಿಶ್ಲೇಷಣೆ](https://mysurumirror.com/electoral-disstrategy-an-analysis/) - ಚುನಾವಣಾ (ಕು)ತಂತ್ರ : ಒಂದು ವಿಶ್ಲೇಷಣೆಅಂದು:-ಭಾರತದ ಸ್ವಾತಂತ್ರ್ಯಾ ನಂತರ ಪ್ರಾರಂಭಿಕ ಚುನಾವಣೆಗಳಲ್ಲಿ ಮಹತ್ವ ಇದ್ದುದು ಗಾಂಧೀಜಿ ಸರ್ದಾರ್‌ಪಟೇಲ್ ಶಾಸ್ತ್ರೀಜಿ ಮುಂತಾದ ಮಹನೀಯರ ಮೌಲ್ಯಾಧಾರಿತ ತತ್ವಗಳ ಆದರ್ಶದ ಮೇಲೆ. ದೇಶದ ಆರ್ಥಿಕ ಶೈಕ್ಷಣಿಕ ಕೈಗಾರಿಕಾ ಮತ್ತು ನೀರಾವರಿ ಯೋಜನೆಗಳ ಅನುಷ್ಠಾನ ಬುನಾದಿಯ ಮೇಲೆ. ಜತೆಗೆ ಸಾಮಾಜಿಕ ನೈತಿಕ ಪ್ರಜಾಪ್ರಭುತ್ವದ ತಳಹದಿಮೇಲೆ ಅವಲಂಬಿತವಾಗಿತ್ತು. ಪ್ರಗತಿಪರ ಸಿದ್ಧಾಂತಕ್ಕೆ ನಾಂದಿ ಹಾಡುವುದು ಅನಿವಾರ್ಯಗಾಗಿತ್ತು. ಅಂದು ಭಾರತೀಯರಲ್ಲಿ ರಕ್ತಗತವಾಗಿದ್ದುದು ದೇಶದ ಸರ್ವತೋಮುಖಬೆಳವಣಿಗೆ ಮತ್ತು ಸರ್ವಧರ್ಮಅಭ್ಯುದಯ ಸರ್ಕಾರದ ಕೆಲಸ ದೇವರ ಕೆಲಸ ಎಂಬ ಮಂತ್ರಗಳಿಂದ ತುಂಬಿತ್ತು. - [ಎಡಪಂಥೀಯ ಉಗ್ರವಾದದ ಮೇಲೆ ಸಂಫೂರ್ಣ ವಿಜಯ ಸಾಧಿಸುವುತ್ತ ಗೃಹ ಸಚಿವ ಅಮಿತ್ ಶಾ](https://mysurumirror.com/home-minister-amit-shah-achieves-complete-victory-over-left-wing-extremism/) - ಎಡಪಂಥೀಯ ಉಗ್ರವಾದದ (Left Wing Extremism) ನಿರ್ಮೂಲನೆಯತ್ತ ಗೃಹ ಸಚಿವ ಅಮಿತ್ ಶಾರವರ ಪ್ರಯತ್ನಗಳು ಉತ್ತೇಜಕ ಫಲಿತಾಂಶಗಳನ್ನು ನೀಡುತ್ತಿವೆ. ಪರಿಣಾಮವೆಂಬಂತೆ ಎಡಪಂಥೀಯ ಉಗ್ರವಾದದ ಹಿಂಸಾಚಾರಗಳನ್ನೊಳಗೊಂಡ ಘಟನೆಗಳು ಮತ್ತು ಸಂಬಂಧಿತ ಸಾವುಗಳು ನಿರಂತರವಾಗಿ ಕ್ಷೀಣಿಸುತ್ತಿವೆ. ಒಂದು ರೀತಿಯಲ್ಲಿ, ಈ ಪಿಡುಗಿನ ವಿರುದ್ಧದ ಅವರ ದೃಢವಾದ ಹೋರಾಟವು ವಿಜಯದ ಅಂತಿಮ ಹಂತ ತಲುಪಿದೆ. ಅಧಿಕಾರ ವಹಿಸಿಕೊಂಡ ನಂತರ, ಶಾರವರು 2015 ರ ರಾಷ್ಟ್ರೀಯ ನೀತಿ ಮತ್ತು ಕ್ರಿಯಾ ಯೋಜನೆಯಲ್ಲಿ ವಿವರಿಸಿರುವ ನೀತಿಗಳ ಅನುಷ್ಠಾನವನ್ನು, ಮೇಲ್ವಿಚಾರಣೆಯನ್ನು ನಿಯಮಿತವಾಗಿ ಮಾಡುತ್ತಿದ್ದಾರೆ. ಇದು ರಾಷ್ಟ್ರದಾದ್ಯಂತ - [ಗುಜರಾತಿನಲ್ಲಿ 54 ಅಡಿ ಎತ್ತರದ ಹನುಮಾನ್ ಮೂರ್ತಿಯನ್ನು ಉದ್ಘಾಟಿಸಿದ ಅಮಿತ್ ಶಾ](https://mysurumirror.com/amit-shah-inaugurated-a-54-feet-tall-hanuman-idol-in-gujarat/) - ಹನುಮಾನ್ ಜಯಂತಿಯ ಶುಭ ಸಂದರ್ಭದಲ್ಲಿ ಗೃಹಮಂತ್ರಿ ಅಮಿತ್ ಶಾರವರು ಗುಜರಾತಿನ ಬೋಟಾಡ್ ಜಿಲ್ಲೆಯ ಸಾರಂಗಪುರ ದೇವಸ್ಥಾನದಲ್ಲಿ 54 ಅಡಿ ಎತ್ತರದ ಭವ್ಯ ಹನುಮಾನ್ ಮೂರ್ತಿಯನ್ನು ಉದ್ಘಾಟಿಸಿದರು ತಮ್ಮ ಟ್ವೀಟ್ ಸರಣಿಗಳಲ್ಲಿ ಗೃಹಮಂತ್ರಿಗಳು 'ಪಂಚ ಧಾತುಗಳಿಂದ ಮಾಡಲ್ಪಟ್ಟ ಈ ಭವ್ಯ ಮೂರ್ತಿ ಭಾರತೀಯ ವಾಸ್ತು ಶಿಲ್ಪ ಮತ್ತು ಕಲೆಯ ಒಂದು ಅದ್ಭುತ ಉದಾಹರಣೆ. ಈ ಮೂರ್ತಿ ಮುಂದಿನ ದಿನಗಳಲ್ಲಿ ಭಕ್ತರಿಗೆ ಒಂದು ಶ್ರದ್ದೆಯ ಕೇಂದ್ರವಾಗಲಿದೆ' ಎಂದು ಹೇಳಿದ್ದಾರೆ. "ಇಂದು ಕೇಸರಿನಂದನನ ಭವ್ಯ ಮಂದಿರಗಳಲ್ಲಿ ಒಂದಾದ ಗುಜರಾತಿನ ಸಾಲಂಗಪುರಧಾಮದಲ್ಲಿ ಮಹಾರಾಜಾಧಿರಾಜ - [ವಿದ್ಯಾರ್ಥಿಗಳು, ಅಧಿಕಾರಿಗಳಿಂದ ಮತದಾನದ ಮಹತ್ವ ಜಾಗೃತಿಗೆ ಮೊಂಬತ್ತಿ ಜಾಥಾ](https://mysurumirror.com/ವಿದ್ಯಾರ್ಥಿಗಳು-ಅಧಿಕಾರಿಗಳ/) - ಚಾಮರಾಜನಗರ: ಮತದಾನದ ಮಹತ್ವ ಸಾರುವ ಸಲುವಾಗಿ ನಗರದಲ್ಲಿಂದು ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳು ಹಾಗೂ ಅಧಿಕಾರಿಗಳು ನಡೆಸಿದ ಮೊಂಬತ್ತಿ ಜಾಥಾ ವಿಶೇಷ ಗಮನ ಸೆಳೆಯಿತು.ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯ ಹಾಸ್ಟೆಲ್ ವಿದ್ಯಾರ್ಥಿಗಳು, ಅಧಿಕಾರಿಗಳು, ಸಿಬ್ಬಂದಿ ಮೊಂಬತ್ತಿ ಜಾಥಾದಲ್ಲಿ ಪಾಲ್ಗೊಂಡು ಮತದಾನದ ಪ್ರಾಮುಖ್ಯತೆ ಬಗ್ಗೆ ಅರಿವು ಮೂಡಿಸಿದರು.ನಗರದ ಜಿಲ್ಲಾಡಳಿತ ಭವನದ ಮುಂಭಾಗ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿಗಳು ಹಾಗೂ ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರಾದ ಎಸ್. ಪೂವಿತಾ ಅವರು ಮೊಂಬತ್ತಿ ಜಾಥಾಗೆ ಚಾಲನೆ - [ಅಬಕಾರಿ ಕಾರ್ಯಾಚರಣೆ : ೧೫,೨೩,೯೦೦ ರೂ. ಮೌಲ್ಯದ ಮದ್ಯ ವಶ](https://mysurumirror.com/ಅಬಕಾರಿ-ಕಾರ್ಯಾಚರಣೆ-೧೫೨೩೯/) - ಚಾಮರಾಜನಗರ: ಕಂಟ್ರೋಲಿಂಗ್ ಅಬಕಾರಿ ಭದ್ರತಾ ಚೀಟಿಗಳು ಇಲ್ಲದೇ ಇರುವುದು ಕಂಡುಬಂದ ಕಾರಣದಿಂದ ೧೫,೨೩,೯೦೦ ರೂ. ಮೌಲ್ಯದ ೪೩೨೦ ಲೀಟರ್ ಮದ್ಯವನ್ನು ಅಬಕಾರಿ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದು ಮದ್ಯ ಪೂರೈಸಿದ ಡಿಸ್ಟಿಲರಿ ಸನ್ನದುದಾರರು ಹಾಗೂ ಚಾಲಕರ ವಿರುದ್ದ ಮೊಕದ್ದಮೆ ದಾಖಲಿಸಿದ್ದಾರೆ. ಇಂದು ಬೆಳಿಗ್ಗೆ ೧೦.೩೦ ಗಂಟೆ ಸಮಯದಲ್ಲಿ ಮೈಸೂರು ವಿಭಾಗದ ಅಬಕಾರಿ ಜಂಟಿ ಆಯುಕ್ತರು (ಜಾರಿ ಮತ್ತು ತನಿಖೆ) ಹಾಗೂ ಚಾಮರಾಜನಗರ ಜಿಲ್ಲಾ ಅಬಕಾರಿ ಉಪ ಆಯುಕ್ತರ ನಿರ್ದೇಶನದ ಮೇರೆಗೆ ಚಾಮರಾಜನಗರದ ಅಬಕಾರಿ ಉಪ ಅಧೀಕ್ಷಕರ ಮಾರ್ಗದರ್ಶನದಲ್ಲಿ - [ನಗರಸಭೆ ಅಧಿಕಾರಿ ಸಿಬ್ಬಂದಿಯಿಂದ ಮತದಾನ ಜಾಗೃತಿ ಜಾಥಾ](https://mysurumirror.com/ನಗರಸಭೆ-ಅಧಿಕಾರಿ-ಸಿಬ್ಬಂದಿಯ/) - ಚಾಮರಾಜನಗರ: ನಗರಸಭೆ ವತಿಯಿಂದ ಮತದಾನದ ಜಾಗೃತಿಗಾಗಿ ನಗರದಲ್ಲಿಂದು ಅರಿವು ಜಾಥಾ ನಡೆಸಲಾಯಿತು.ನಗರಸಭೆ ಕಚೇರಿ ಬಳಿ ಜಾಗೃತಿ ಜಾಥಾಗೆ ಆಹಾರ ಇಲಾಖೆಯ ಉಪನಿರ್ದೇಶಕರಾದ ಯೋಗಾನಂದ ಅವರು ಚಾಲನೆ ನೀಡಿದರು.ಇದೇ ಸಂದರ್ಭದಲ್ಲಿ ಮಾತನಾಡಿದ ನಗರಸಭೆ ಆಯುಕ್ತರಾದ ಎಸ್.ವಿ. ರಾಮ್‌ದಾಸ್ ಅವರು ಮತದಾನದ ಮಹತ್ವ ಸಾರುವ ಉದ್ದೇಶದಿಂದ ಜಾಗೃತಿ ಜಾಥಾ ನಡೆಸಲಾಗುತ್ತಿದೆ. ಪ್ರತಿಯೊಬ್ಬರೂ ಪ್ರಜಾಪ್ರಭುತ್ವ ಬಲಗೊಳಿಸುವ ಮತದಾನದಂತಹ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು ಎಂಬುದಾಗಿದೆ. ಪ್ರಜಾಪ್ರಭುತ್ವದ ಹಬ್ಬವಾದ ಚುನಾವಣೆಯಲ್ಲಿ ಪ್ರತಿಯೊಬ್ಬರೂ ಮತದಾನ ಮಾಡಬೇಕು ಎಂದು ಮನವಿ ಮಾಡಿದರು.ಜಾಥಾದಲ್ಲಿ ನಗರಸಭೆ ಅಧಿಕಾರಿ ಸಿಬ್ಬಂದಿ ಪಾಲ್ಗೊಂಡು ವಿವಿಧ - [ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನ್ ರಾಮ್ ಅವರ ಸಂದೇಶ ಅಳವಡಿಸಿಕೊಳ್ಳಲು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಸಲಹೆ](https://mysurumirror.com/ಹಸಿರು-ಕ್ರಾಂತಿಯ-ಹರಿಕಾರ-ಡಾ/) - ಚಾಮರಾಜನಗg: ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನ್ ರಾಮ್ ಅವರ ಸಂದೇಶ ಮತ್ತು ಆದರ್ಶಗಳನ್ನು ಮೈಗೂಡಿಸಿಕೊಂಡು ಸಮಾಜದಲ್ಲಿ ನಿಷ್ಠೆಯಿಂದ ಮುನ್ನಡೆಯಬೇಕು. ಅವರು ರಾಷ್ಟ್ರಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಜಿಲ್ಲಾಧಿಕಾರಿ ಡಿ. ಎಸ್. ರಮೇಶ್ ಅವರು ತಿಳಿಸಿದರು.ನಗರದ ಜಿಲ್ಲಾಡಳಿತ ಭವನದಲ್ಲಿರುವ ಜೆ. ಹೆಚ್. ಪಟೇಲ್ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಹಾಗೂ ನಗರಸಭೆ ವತಿಯಿಂದ ಆಯೋಜಿಸಲಾಗಿದ್ದ ಹಸಿರುಕ್ರಾಂತಿ ಹರಿಕಾರ ಡಾ. ಬಾಬು ಜಗಜೀವನ್ ರಾಮ್ ರವರ ೧೧೬ನೇ ಜನ್ಮ - [ಮತದಾನದ ಜಾಗೃತಿ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಜಿ.ಪಂ. ಸಿಇಒ ಎಸ್. ಪೂವಿತಾ ಸೂಚನೆ](https://mysurumirror.com/ಮತದಾನದ-ಜಾಗೃತಿ-ಕಾರ್ಯಕ್ರಮಗ/) - ಚಾಮರಾಜನಗರ: ಮತದಾನದ ಮಹತ್ವ ಸಾರುವ ಜಾಗೃತಿ ಕಾರ್ಯಕ್ರಮಗಳನ್ನು ವಿವಿಧ ಇಲಾಖೆಗಳು ಪರಿಣಾಮಕಾರಿಯಾಗಿ ತೊಡಗಿಕೊಳ್ಳಬೇಕು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಕಮಿಟಿಯ ಅಧ್ಯಕ್ಷರಾದ ಎಸ್. ಪೂವಿತಾ ಅವರು ಸೂಚಿಸಿದರು.ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಮತದಾನದ ಬಗ್ಗೆ ಅರಿವು ಮೂಡಿಸುವ ಸ್ವೀಪ್ ಕಾರ್ಯ ಚಟುವಟಿಕೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಪ್ರಜಾಪ್ರಭುತ್ವವನ್ನು ಬಲಪಡಿಸುವ ಚುನಾವಣೆಯಲ್ಲಿ ಪ್ರತಿಯೊಬ್ಬರೂ ಮತದಾನದಲ್ಲಿ ಪಾಲ್ಗೊಳ್ಳಬೇಕಿದೆ. ಮತದಾರರಿಗೆ ಮತದಾನದ ಮಹತ್ವದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಆಯೋಜಿಸಬೇಕು. ಈಗಾಗಲೇ - [ಸೂಕ್ತ ದಾಖಲೆಗಳೊಂದಿಗೆ ಆರ್ಥಿಕ ವಹಿವಾಟು ನಿರ್ವಹಿಸಿ : ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಗೆ ಜಿಲ್ಲಾಧಿಕಾರಿ ಸೂಚನೆ](https://mysurumirror.com/ಸೂಕ್ತ-ದಾಖಲೆಗಳೊಂದಿಗೆ-ಆರ್ಥ/) - ಚಾಮರಾಜನಗರ: ವಿಧಾನಸಭಾ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಅವಧಿಯಲ್ಲಿ ಜಿಲ್ಲೆಯ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಕಡ್ಡಾಯವಾಗಿ ಸೂಕ್ತ ದಾಖಲೆಗಳೊಂದಿಗೆ ಹಣಕಾಸು ವಹಿವಾಟು ನಿರ್ವಹಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಿ.ಎಸ್. ರಮೇಶ್ ಅವರು ಸೂಚನೆ ನೀಡಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಚುನಾವಣಾ ಹಿನ್ನೆಲೆಯಲ್ಲಿ ನಡೆದ ಜಿಲ್ಲೆಯ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಅವಧಿಯಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ನಡೆಸುವ ದಿನನಿತ್ಯದ ವಹಿವಾಟುಗಳು ಪಾರದರ್ಶಕವಾಗಿರಬೇಕು. ಸಂಸ್ಥೆಯಿಂದ ನೀಡಲಾಗುವ - [ಅರ್ಥಪೂರ್ಣವಾಗಿ ನಡೆದ ಪೊಲೀಸ್ ಧ್ವಜ ದಿನಾಚರಣೆ](https://mysurumirror.com/ಅರ್ಥಪೂರ್ಣವಾಗಿ-ನಡೆದ-ಪೊಲೀಸ/) - ಚಾಮರಾಜನಗರ: ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮ ನಗರದಲ್ಲಿ ಅರ್ಥಪೂರ್ಣವಾಗಿ ನಡೆಯಿತು.ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪೊಲೀಸರು ಪಥ ಸಂಚಲನ ನಡೆಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಗುಂಡ್ಲುಪೇಟೆ ಪೊಲೀಸ್ ಠಾಣೆಯ ನಿವೃತ್ತ ಸಬ್‌ಇನ್ಸ್‌ಪೆಕ್ಟರ್ ಪಿ. ಸುಜಾತ ಅವರು ಗೌರವ ವಂದನೆ ಸ್ವೀಕರಿಸಿದರು.ಬಳಿಕ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಸುಜಾತ ಅವರು ಪೊಲೀಸ್ ಇಲಾಖೆ ಶಿಸ್ತಿನ ಇಲಾಖೆಯಾಗಿದೆ. ಇಲ್ಲಿ ಸಾಕಷ್ಟು ಕಲಿತಿದ್ದೇವೆ. ಹಿರಿಯ ಉನ್ನತ ಅಧಿಕಾರಿಗಳ ಸಹಕಾರದಿಂದ - [ಅಂತರರಾಜ್ಯ ಚೆಕ್ ಪೋಸ್ಟ್ ಗಳಿಗೆ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಭೇಟಿ : ವ್ಯಾಪಕ ಪರಿಶೀಲನೆ](https://mysurumirror.com/ಅಂತರರಾಜ್ಯ-ಚೆಕ್-ಪೋಸ್ಟ್-ಗಳ/) - ಚಾಮರಾಜನಗರ: ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಶನಿವಾರ ಸಂಜೆ ಹನೂರು ಭಾಗದ ಅಂತರರಾಜ್ಯ ಚೆಕ್‌ಪೋಸ್ಟ್‌ಗಳಿಗೆ ಭೇಟಿ ನೀಡಿ ವ್ಯಾಪಕವಾಗಿ ಪರಿಶೀಲನೆ ನಡೆಸಿದರು.ಅಂತರರಾಜ್ಯ ಚೆಕ್‌ಪೋಸ್ಟ್ ನಾಲ್ ರೋಡ್ (ಗರಿಕೆಕಂಡಿ)ಗೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ವಾಹನಗಳ ಓಡಾಟ, ತಪಾಸಣೆ ನಡೆಸಿರುವ ಬಗ್ಗೆ ಚೆಕ್‌ಪೋಸ್ಟ್ ನಿಯೋಜಿತರಾಗಿರುವ ಅಧಿಕಾರಿಗಳಿಂದ ವಿವರವಾಗಿ ಮಾಹಿತಿ ಪಡೆದರು.ನಾಲಾ ರೋಡ್ ಚೆಕ್‌ಪೋಸ್ಟ್ ನಲ್ಲಿ ನಿರ್ವಹಿಸಲಾಗಿರುವ ವಹಿ ದಾಖಲು ಪುಸ್ತಕಗಳನ್ನು ವೀಕ್ಷಿಸಿದರು. ತಪಾಸಣಾ ಕಾರ್ಯ ಹೇಗೆ ಮಾಡಲಾಗುತ್ತಿದೆ ಎಂಬ ಬಗ್ಗೆ ಪ್ರಶ್ನಿಸಿದರು. ವಾಹನಗಳನ್ನು - [ಬಿಜೆಪಿ ತೆಕ್ಕೆಗೆ ಕಿಚ್ಚ ಸುದೀಪ್ ,,!?](https://mysurumirror.com/bjp-sudeep/) - ಬೆಂಗಳೂರು: ಅಭಿನಯ ಚಕ್ರವರ್ತಿ ಕನ್ನಡ ಚಿತ್ರರಂಗದ ಸ್ಟೈಲಿಷ್ ಸ್ಟಾರ್ ಕಿಚ್ಚ ಸುದೀಪ್ ನಾಳೆ ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಳ್ಳುವ ಸಾಧ್ಯತೆಯಿದೆ ಎಂದು ಅವರ ಆಪ್ತ ಮೂಲಗಳು ಮಾಹಿತಿ ನೀಡಿವೆ. ನಾಳೆ ಬೆಂಗಳೂರಿನ ಮಲ್ಲೇಶ್ವರಂ ನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದೀಪ್ ಅಧಿಕೃತವಾಗಿ ಬಿಜೆಪಿ ಪಕ್ಷ ಸೇರಲಿದ್ದಾರೆ. ಒಂದು ವೇಳೆ ಸುದೀಪ್ ನಾಳೆ ಪಕ್ಷ ಸೇರದೆ ಇದ್ದಿದ್ದೇ ಆದರೆ ಬಾಹ್ಯವಾಗಿ ಬಿಜೆಪಿ ಪ್ರಚಾರ ಕಾರ್ಯದಲ್ಲಿ ನಾಳೆಯಿಂದಲೇ ತೊಡಗಿಸಿಕೊಳ್ಳಬಹುದು ಎಂದು ಹೇಳಲಾಗುತ್ತಿದೆ. ಸುದೀಪ್ ಸೇರ್ಪಡೆಯಿಂದ ಬಿಜೆಪಿಗೆ ಪ್ಲಸ್ ಕಿಚ್ಚ ಸುದೀಪ್ ಬಿಜೆಪಿ - [ಮಹಾವೀರ ಜಯಂತಿ ಕವಿತಾಕತೆ](https://mysurumirror.com/mahaveera-jayanthi-kavithakathe/) - *ವರ್ಧಮಾನ ನೀ ಮಹಾವೀರ* ಸಾವಿರಾರು ಶತಮಾನಗಳ ಹಿಂದಿದ್ದ ಜಿನಧರ್ಮದಾ ಪ್ರಥಮ ತೀರ್ಥಂಕರ ರಿಷಭ ದೇವನಿಂದ ಮೊದಲ್ಗೊಂಡು 23ನೇ ತೀರ್ಥಂಕರ ಪಾರ್ಶ್ವನಾಥ ನಂತರ 24ನೇ ತೀರ್ಥಂಕರ ಸನ್ಮತಿ ನೀ ಅತಿವೀರ ಕ್ರಿಸ್ತ ಪೂರ್ವ 599 ರಷ್ಟು ಹಿಂದಿನಕಾಲದ ಬಿಹಾರ ವೈಶಾಲಿ ಬಳಿಯ ಕುಂದಾಗ್ರಾಮದ ರಾಜಾ ಸಿದ್ಧಾರ್ಥ ರಾಣಿ ತ್ರಿಶಾಲ ದಂಪತಿಕಂದ ಬಾಲ್ಯ ಯೌವ್ವನದಾ ಭವ್ಯಾತಿಭವ್ಯ ಮಕರಂದ ಪರೋಪಕಾರಕ್ಕೆಂದೆ ಭುವಿಗಿಳಿದ ಅಹಿಂಸಾನಂದ ಶುದ್ಧೋದನ ಮಾಯಾದೇವಿ ದಂಪತಿ ಪುತ್ರಕ್ಷಾತ್ರ ಸಿದ್ಧಾರ್ಥಬುದ್ಧನಿಗೆ ಮುನ್ನವೇ ನಿನ್ನ ಜನನಪಾತ್ರ ಧರೆಗಿಳಿದು ಬಂದ ಹಿರಿಯಣ್ಣ ನೀನೂ ಕ್ಷಾತ್ರಪುತ್ರ - [ಚಂದನವನ ಚರಿತ್ರೆ [ಸ್ಯಾಂಡಲ್‌ವುಡ್ ಸ್ಟೋರಿ]-೭೪(೧೪)ಸಾಹುಕಾರ್ ಜಾನಕಿ](https://mysurumirror.com/kannada-films-starring-sahukar-janaki/) - ಕ್ರಿ.ಶ.೧೨ನೇ ಡಿಸೆಂಬರ್ ೧೯೩೧ರಂದು ಅಂದಿನ ಬ್ರಿಟಿಷ್ ಕಾಲದ ಮದ್ರಾಸ್ ಪ್ರೆಸಿಡೆನ್ಸಿಯ ಇಂದಿನ ಆಂಧ್ರ ಮೂಲದ ರಾಜಮಂಡ್ರಿಯ ಮಧ್ಯಮ ವರ್ಗದ ಸುಸಂಸ್ಕೃತ ಮಾಧ್ವ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಇವರ ತಂದೆ ಟಿ.ವೆಂಕೋಜೀರಾವ್ ಮತ್ತು ತಾಯಿ ಶ್ರೀಮತಿ ಸಚೀದೇವಿ ದಂಪತಿಯು ಇವರಿಗೆ ಇಟ್ಟ ಹೆಸರು ಶಂಕರಮಂಚಿ ಟಿ.ಜಾನಕಿ! ಆದರೆ, ಇವರು ಸಾಹುಕಾರ್ ತೆಲುಗು ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಕಾರಣ ಸಾಹುಕಾರ್ ಜಾನಕಿ ಎಂದು ಪುನರ್ ನಾಮಕರಣಗೊಂಡು ದೇಶದಾದ್ಯಂತ ಜನಪ್ರಿಯತೆ ಗಳಿಸಿದರು. ಕನ್ನಡ ತೆಲುಗು ತಮಿಳು ಮಲಯಾಳಂ ಹಿಂದಿ; - [ಚಂದನವನ ಚರಿತ್ರೆ [ಸ್ಯಾಂಡಲ್‌ವುಡ್ ಸ್ಟೋರಿ]-೭೧.(೧೧.) ಕೃಷ್ಣಕುಮಾರಿ[೧೯೩೩-೨೦೧೮]](https://mysurumirror.com/kannada-films-starring-krishna-kumari-gunasagari/) - ಬ್ರಿಟಿಷ್ ಆಡಳಿತ ಕಾಲದಲ್ಲಿ ಭಾರತ ದೇಶದ ಅವಿಭಜಿತ ಬಂಗಾಳ ರಾಜ್ಯದ ೨೪ ಪರಗಣ ಜಿಲ್ಲೆಯ ನೌಹಾತಿಯಲ್ಲಿ ದಿನಾಂಕ ೬ನೇ ಮಾರ್ಚಿ ೧೯೩೩ರಂದು ಜನಿಸಿದರೂ ಸಹ ಕಾರಣಾಂತರದಿಂದ ಕಾಲಕ್ರಮೇಣ ಆಂಧ್ರದಲ್ಲಿ ನೆಲೆಸಿದರು. ಇವರ ಒಡಹುಟ್ಟಿದ ಸಹೋದರಿ ಸಾಹುಕಾರ್‌ಜಾನಕಿ ಕೂಡ ದಕ್ಷಿಣಭಾರತದ ಓರ್ವ ಖ್ಯಾತ ನಟಿ ಎಂಬುದು ವಿಶೇಷ! ಲಕ್ಷ್ಮೀಬಾಯಿ-ಕಮಲಾಬಾಯಿ ಸೋದರಿಯರ ಮತ್ತು ಪಂಡರಿಬಾಯಿ-ಮೈನಾವತಿ ಸೋದರಿಯರ ನಂತರದ ೩ನೇ ಸೋದರೀ ಜೋಡಿ ಇವರದು. ಈ ಅಪೂರ್ವ ಜೋಡಿ ನಟಿಯರು ೧೯೫೦ ಮತ್ತು ೧೯೬೦ರ ದಶಕದಲ್ಲಿ ದಕ್ಷಿಣ ಭಾರತ ಚಿತ್ರರಂಗದ ಸಾಮ್ರಾಜ್ಞಿಯಂತೆ - [ಕರ್ನಾಟಕದಲ್ಲಿ ಭಾಜಪ ಪೂರ್ಣ ಬಹುಮತದೊಂದಿಗೆ ಅಭೂತಪೂರ್ವ ಜಯ ಸಾಧಿಸಲಿದೆ - ಅಮಿತ್ ಶಾ](https://mysurumirror.com/bjp-will-achieve-unprecedented-victory-with-full-majority-in-karnataka-amit-shah/) - ಮೇ 10 ರಂದು ನಡೆಯಲಿರುವ 224 ಸ್ಥಾನಗಳ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಬಹುಮತದೊಂದಿಗೆ ಗೆಲ್ಲುವ ವಿಶ್ವಾಸದಲ್ಲಿರುವ ಗೃಹ ಸಚಿವ ಅಮಿತ್ ಶಾ ಅವರು ದಕ್ಷಿಣ ರಾಜ್ಯದಲ್ಲಿ ಸತತ ಎರಡನೇ ಅವಧಿಗೆ ಸರ್ಕಾರ ರಚಿಸುವ ಮೂಲಕ ದಾಖಲೆ ಬರೆಯುವ ಭರವಸೆಯಲ್ಲಿದ್ದಾರೆ. ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷ, ಚುನಾವಣಾ ಪೂರ್ವದಲ್ಲಿ ಅಥವಾ ನಂತರದಲ್ಲಿ ಯಾವುದೇ ಮೈತ್ರಿ ಮಾಡಿಕೊಳ್ಳುವುದಿಲ್ಲವೆಂದು ಚುನಾವಣಾ ಚಾಣಕ್ಯ ಅಮಿತ್ ಶಾ ಸ್ಪಷ್ಟವಾಗಿ ಸ್ಪಷ್ಟಪಡಿಸಿದರು. ಅಮಿತ್ ಶಾರವರು "ಕರ್ನಾಟಕದಲ್ಲಿ ನಾನು ಒಂಬತ್ತು ದಿನಗಳನ್ನು ಕಳೆದಿದ್ದೇನೆ. ರಾಜ್ಯದ ಐದೂ - [ವಿಧಾನಸಭಾ ಚುನಾವಣೆ ಹಿನ್ನೆಲೆ : ಅಕ್ರಮ ಮದ್ಯ ಮಾರಾಟ ಕುರಿತು ಮಾಹಿತಿ ನೀಡಲು ಕಂಟ್ರೋಲ್ ರೂಂ ಸ್ಥಾಪನೆ](https://mysurumirror.com/ವಿಧಾನಸಭಾ-ಚುನಾವಣೆ-ಹಿನ್ನೆ-2/) - ಚಾಮರಾಜನಗರ, ಮಾರ್ಚ್ ೨೭ (ಕರ್ನಾಟಕ ವಾರ್ತೆ):- ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ೨೦೨೩ ಹಿನ್ನೆಲೆಯಲ್ಲಿ ಅಕ್ರಮ ಮದ್ಯ ಮಾರಾಟ, ತಯಾರಿಕೆ, ದಾಸ್ತಾನು, ಸಾಗಾಣಿಕೆ ಇತ್ಯಾದಿಗಳ ಬಗ್ಗೆ ಮಾಹಿತಿಯನ್ನು ಅಬಕಾರಿ ಇಲಾಖೆಗೆ ನೀಡಲು ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ೨೪ ಗಂಟೆ ಕಾರ್ಯನಿರ್ವಹಿಸಲು ಕಂಟ್ರೋಲ್ ರೂಂ ಗಳನ್ನು ತೆರೆಯಲಾಗಿದ್ದು, ಸಾರ್ವಜನಿಕರು ಮಾಹಿತಿ ನೀಡಲು ಕೋರಲಾಗಿದೆ. ಅಬಕಾರಿ ಉಪ ಆಯುಕ್ತರ ಕಚೇರಿ ಚಾಮರಾಜನಗರ ಕಂಟ್ರೋಲ್ ರೂಂ ೦೮೨೨೬-೨೨೪೭೭೬, ಮೇಲುಸ್ತುವಾರಿ ಅಧಿಕಾರಿ ಸಿ.ಎಂ. ಮಹದೇವ ಅಬಕಾರಿ ನಿರೀಕ್ಷಕರು ಮೊಬೈಲ್ ಸಂಖ್ಯೆ: ೯೬೩೨೫೫೫೩೭೦, - [ಜಿಲ್ಲಾಧಿಕಾರಿ ಅವರಿಂದ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಪೂರ್ವ ಸಿದ್ದತೆ ಕಾರ್ಯಗಳ ಪರಿಶೀಲನೆ](https://mysurumirror.com/ಜಿಲ್ಲಾಧಿಕಾರಿ-ಅವರಿಂದ-ವಿಧಾ/) - ಚಾಮರಾಜನಗರ: ಮುಂಬರುವ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಪೂರ್ವ ಸಿದ್ದತೆ ಹಾಗೂ ಮಾದರಿ ನೀತಿ ಸಂಹಿತೆ ಪಾಲನೆ ಕಾರ್ಯಗಳನ್ನು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಇಂದು ಪರಿಶೀಲಿಸಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಪೂರ್ವ ಸಿದ್ದತೆ ಹಾಗೂ ಮಾದರಿ ನೀತಿಸಂಹಿತೆ ಪಾಲನೆ ಕುರಿತ ನೋಡಲ್ ಅಧಿಕಾರಿಗಳ ಸಭೆ ನಡೆಸಿ ನಿರ್ವಹಿಸಲಾಗುತ್ತಿರುವ ಕಾರ್ಯಗಳ ಪರಿಶೀಲನೆ ಮಾಡಿದರು.ಮತದಾನ ಕೇಂದ್ರಗಳಲ್ಲಿ ಸೂಚನಾ ಫಲಕಗಳ ಅಳವಡಿಕೆ, ದೃಢೀಕರಣ, ಚುನಾವಣಾ ಕಾರ್ಯಗಳಿಗೆ ನಿಯೋಜಿತರಾಗಿರುವ ಸೆಕ್ಟರ್ ಅಧಿಕಾರಿ, ಫ್ಲೈಯಿಂಗ್ ಸ್ಕ್ವಾಡ್, ಇತರೆ ತಂಡಗಳಲ್ಲಿ ಕರ್ತವ್ಯ - [ವೀರಭದ್ರೇಶ್ವರ ದೇವಾಲಯಕ್ಕೆ ವಾಸ್ತು ಎಂಜಿನಿಯರ್, ಶಿಲ್ಪಿ, ಹಿರಿಯ ಅಧಿಕಾರಿಗಳ ತಂಡ ಭೇಟಿ : ಪರಿಶೀಲನೆ](https://mysurumirror.com/ವೀರಭದ್ರೇಶ್ವರ-ದೇವಾಲಯಕ್ಕೆ/) - ಚಾಮರಾಜನಗರ: ವಸತಿ, ಮೂಲಸೌಲಭ್ಯ ಅಭಿವೃದ್ದಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರ ಸೂಚನೆ ಮೇರೆಗೆ ಹಿರಿಯ ಅಧಿಕಾರಿಗಳು, ವಾಸ್ತು ತಜ್ಞರು, ಎಂಜಿನಿಯರ್ ಗಳ ತಂಡ ಇಂದು ಅಮಚವಾಡಿಯ ಚೆನ್ನಪ್ಪನಪುರದ ಗುಡ್ಡದ ಮಠದ ಶ್ರೀ ವೀರಭದ್ರೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಜೀರ್ಣೋದ್ದಾರ ಕಾರ್ಯ ಸಂಬಂಧ ಪರಿಶೀಲಿಸಿ ಕೈಗೆತ್ತಿಕೊಳ್ಳಬೇಕಿರುವ ಕೆಲಸಗಳ ಪಟ್ಟಿ ಮಾಡಿಕೊಂಡರು.ದೇವಾಲಯದ ಅಭಿವೃದ್ದಿ ಸಂಬಂಧ ನಿನ್ನೆ (ಭಾನುವಾರ) ದೇವಾಲಯದ ಸೇವಾ ಸಮಿತಿಯ ಅಧ್ಯಕ್ಷರು, ಸದಸ್ಯರು ಮುಖಂಡರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದ ಜಿಲ್ಲಾ ಉಸ್ತುವಾರಿ - [ವಿಧಾನಸಭಾ ಚುನಾವಣೆ : ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರ ಸಮ್ಮುಖದಲ್ಲಿ ತರಬೇತಿ](https://mysurumirror.com/ವಿಧಾನಸಭಾ-ಚುನಾವಣೆ-ಜಿಲ್ಲಾ/) - ಚಾಮರಾಜನಗರ: ಮುಂಬರುವ ಸಾರ್ವತ್ರಿಕ ವಿಧಾನಸಭಾ ಚುನಾವಣೆಗಾಗಿ ನೇಮಕವಾಗಿರುವ ಮಾಸ್ಟರ್ ಟ್ರೈನರ್ ಹಾಗೂ ಸೆಕ್ಟರ್ ಅಧಿಕಾರಿಗಳಿಗೆ ಇಂದು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರ ಸಮ್ಮುಖದಲ್ಲಿ ತರಬೇತಿ ನಡೆಯಿತು.ನಗರದ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿಂದು ನಡೆದ ತರಬೇತಿಯಲ್ಲಿ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೆ ನಿಯೋಜಿತರಾಗಿರುವ ಸೆಕ್ಟರ್ ಅಧಿಕಾರಿಗಳು ಹಾಗೂ ಮಾಸ್ಟರ್ ಟ್ರೈನರ್ ಗಳು ಚುನಾವಣಾ ಸಂದರ್ಭದಲ್ಲಿ ನಿರ್ವಹಿಸಬೇಕಿರುವ ಕರ್ತವ್ಯಗಳ ಕುರಿತು ವಿವರವಾಗಿ ಮನವರಿಕೆ ಮಾಡಿಕೊಡಲಾಯಿತು.ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಮಾತನಾಡಿ ವಿಧಾನಸಭಾ ಕ್ಷೇತ್ರವಾರು ನೇಮಕವಾಗಿರುವ ಮಾಸ್ಟರ್ ಟ್ರೈನರ್ ಗಳು ತಮ್ಮ ವ್ಯಾಪ್ತಿಯ - [ಮಾದರಿ ನೀತಿ ಸಂಹಿತೆ ಪಾಲನೆ ಪೂರಕ ಅಂಶಗಳ ಮನವರಿಕೆಗೆ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಸೂಚನೆ](https://mysurumirror.com/ಮಾದರಿ-ನೀತಿ-ಸಂಹಿತೆ-ಪಾಲನೆ-ಪ/) - ಚಾಮರಾಜನಗರ:ಮುಂಬರುವ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸುವ ಸಂಬಂಧ ಅಧಿಕಾರಿಗಳು ಪೂರಕವಾಗಿರುವ ಎಲ್ಲಾ ವಿಷಯಗಳನ್ನು ಮನದಟ್ಟು ಮಾಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಸೂಚಿಸಿದರು.ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಮಾದರಿ ನೀತಿ ಸಂಹಿತೆ ಹಾಗೂ ಚುನಾವಣಾ ವೆಚ್ಚ ತಂಡದ ಅಧಿಕಾರಿಗಳಿಗೆ ಮಂಗಳವಾರ (ಮಾ.೨೧) ಆಯೋಜಿಸಿದ್ದ ತರಬೇತಿ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.ಚುನಾವಣೆ ಕೆಲಸ ಅತ್ಯಂತ ಹೊಣೆಗಾರಿಕೆಯದ್ದು, ಎಲ್ಲಿಯೂ ಲೋಪವಾಗದಂತೆ ಕರ್ತವ್ಯವನ್ನು ನಿರ್ವಹಿಸಬೇಕಾಗುತ್ತದೆ. ಚುನಾವಣಾ ಆಯೋಗದ ನಿರ್ದೇಶನ ಸೂಚನೆ ಅನುಸಾರ ಕಾರ್ಯ ನಿರ್ವಹಿಸಬೇಕಾಗುತ್ತದೆ. - [ಚನ್ನಿಪುರಮೋಳೆಯಲ್ಲಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ವಿತರಣೆ](https://mysurumirror.com/ಚನ್ನಿಪುರಮೋಳೆಯಲ್ಲಿ-ಕಾಂಗ್/) - ಚಾಮರಾಜನಗರ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಗೆಲುವಿನ ಹಿನ್ನೆಲೆಯಲ್ಲಿ ಜನತೆಗೆ ನೀಡಿರುವ ಭರವಸೆಗಳ ಗ್ಯಾರಂಟಿ ಕಾರ್ಡ್‌ಅನ್ನು ಚಾಮರಾಜನಗರ ನಗರಸಭೆ ವ್ಯಾಪ್ತಿಯ ಚನ್ನಿಪುರಮೋಳೆ ಗ್ರಾಮದ ಮನೆಗಳಿಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ವಿತರಣೆ ಮಾಡಿದರು.ಇದೇವೇಳೆ ಅವರು ಮಾತನಾಡಿ, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು, ಅಧಿಕಾರಹಿಡಿದಲ್ಲಿ ಗೃಹಿಣಿಯರಿಗೆ ಮಾಸಿಕ ೨ ಸಾವಿರವೇತನ, ೨೦೦ ಯೂನಿಟ್‌ವರಗೆ ಉಚಿತ ವಿದ್ಯುತ್ ಸರಬರಾಜು, ೫೦೦ ರೂ.ಗೆ ಗ್ಯಾಸ್ ವಿತರಣೆ ಮಾಡುವ ಭರವಸೆ ನೀಡಿದೆ, ಅದರಂತೆ ಇಂದು ಚಾಮರಾಜನಗರ ನಗರಸಭೆ ವ್ಯಾಪ್ತಿಯ ಚನ್ನಿಪುರಮೋಳೆ ಮನೆಗಳಿಗೆ ಗ್ಯಾರಂಟಿಕಾರ್ಡ್ ವಿತರಣೆ - [ಕೋಡಿಮೋಳೆಯಲ್ಲಿ ದಿ.ಪುನೀತ್ ರಾಜ್‌ಕುಮಾರ್ ಜನ್ಮದಿನಾಚರಣೆ](https://mysurumirror.com/ಕೋಡಿಮೋಳೆಯಲ್ಲಿ-ದಿ-ಪುನೀತ್/) - ಚಾಮರಾಜನಗರ: ತಾಲೂಕಿನ ಕೋಡಿಮೋಳೆ ಗ್ರಾಮದ ಸರಕಾರಿಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಗತ್‌ಸಿಂಗ್ ಯುವಸೇನೆ ಹಾಗೂ ಸ್ವಾಮಿವಿವೇಕಾನಂದ ಯುವಕಸಂಘದ ವತಿಯಿಂದ ಚಿತ್ರನಟ ದಿ. ಪುನೀತ್ ರಾಜ್ ಕುಮಾರ್ ಅವರ ೪೮ನೇ ಜನ್ಮದಿನಾಚರಣೆಯನ್ನು ಶಾಲಾಮಕ್ಕಳಿಗೆ ನೋಟ್‌ಬುಕ್ ಹಾಗೂಪೆನ್‌ವಿತರಿಸುವ ಮೂಲಕ ಆಚರಣೆ ಮಾಡಲಾಯಿತು.ಚಿತ್ರನಟ ದಿ. ಪುನೀತ್ ರಾಜ್ ಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದ ಜಿಲ್ಲಾ ಯುವಜನಸೇವೆ ಮತ್ತು ಕ್ರೀಡಾಇಲಾಖೆ ಯುವಸ್ಪಂದನ ಕೇಂದ್ರದ ಸಮಾಲೋಚಕಿ ಮಾದಲಾಂಬಿಕೆ ಮಾತನಾಡಿ, ಚಿತ್ರನಟ ಪುನೀತ್ ರಾಜ್‌ಕುಮಾರ್ ಅವರು ಚಲನಚಿತ್ರನಟರಾಗಿದ್ದುಕೊಂಡೇ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಅವರು ಬದುಕಿದ್ದಾಗ - [ಬಹುರೂಪಿ ಯೋಜನೆಗಳ ಮೂಲಕ ನಶಾಮುಕ್ತ ಭಾರತದ ಕನಸನ್ನು ಸಾಕರಗೊಳಿಸುತ್ತಿರುವ ಗೃಹಮಂತ್ರಿ ಅಮಿತ್ ಶಾ](https://mysurumirror.com/home-minister-amit-shah-is-making-the-dream-of-a-drug-free-india-a-reality-through-multifaceted-schemes/) - ಭಾರತವನ್ನು ಮಾದಕ ನಶೆ ಮುಕ್ತಿಯೆಡೆಗೆ ಕರೆದೊಯ್ಯಲು ಗೃಹಮಂತ್ರಿ ಅಮಿತ್ ಶಾರವರು ತೆಗೆದುಕೊಂಡ ಬಹುರೂಪಿ ಯೋಜನೆಗಳ ಫಲ ಕೊಡುತ್ತಿವೆ. ಸ್ವಾತಂತ್ರ್ಯೋತ್ಸವದ ಈ ಅಮೃತ ಘಳಿಗೆಯಲ್ಲಿ ಈ ಯೋಜನೆಗಳು ನರೇಂದ್ರ ಮೋದಿಯವರ ' ನಶಾಮುಕ್ತ ಭಾರತ'ದ ಕನಸನ್ನು ಸಾಕಾರಗೊಳಿಸಲಿವೆ.ಅಧಿಕೃತ ಮಾಹಿತಿಗಳ ಆಧಾರದ ಮೇಲೆ 2014-2022 ರಿಂದ ಇಲಾಖೆ ವಶಪಡಿಸಿಕೊಂಡ ಮಾದಕ ದ್ರವ್ಯಗಳ ಒಟ್ಟು ಮೌಲ್ಯ 22,000 ಕೋಟಿ ರೂಪಾಯಿಗಳು. 2006-2013 ಕಾಲಘಟ್ಟದ ಕಾಂಗ್ರೆಸ್ ನೇತೃತ್ವದ ಸರ್ಕಾರದ ಕಾಲಾವಧಿಗಿಂತ 30 ಪಟ್ಟು ಹೆಚ್ಚು ಮಾದಕದ್ರವ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕೇಸ್‌ಗಳಲ್ಲಿ ಬಂಧಿಸಲಾದ ಅಪರಾಧಿಗಳ - [ಗೃಹಮಂತ್ರಿ ಅಮಿತ್ ಶಾ ಕರ್ನಾಟಕ ಪ್ರವಾಸಗಳು, ರಾಜ್ಯದಲ್ಲಿ ಭಾಜಪದ ಐತಿಹಾಸಿಕ ಗೆಲುವಿಗೆ ಮುನ್ನುಡಿ ಬರೆಯಲಿವೆಯಾ?](https://mysurumirror.com/home-minister-amit-shahs-karnataka-tours-prelude-to-bjps-historic-victory-in-the-state/) - 224 ಮತಕ್ಷೇತ್ರಗಳ ಕರ್ನಾಟಕದ ವಿಧಾನಸಭೆ ಚುನಾವಣೆಯಲ್ಲಿ ಪೂರ್ಣ ಬಹುಮತ ಗಳಿಸುವ ನಿಟ್ಟಿನಲ್ಲಿ ಗೃಹಮಂತ್ರಿ ಅಮಿತ್ ಶಾ ಮಾರ್ಚ್ 24ರಂದು ಕರ್ನಾಟಕಕ್ಕೆ ಮತ್ತೊಮ್ಮೆ ಭೇಟಿ ನೀಡಲಿದ್ದಾರೆ. ಒಂದು ದಿನದ ಪ್ರವಾಸದಲ್ಲಿ ಅಮಿತ್ ಶಾರವರು ಕೆಲ ಸಾರ್ವಜನಿಕ ರ್ಯಾಲಿಗಳಲ್ಲಿ ಭಾಗವಹಿಸುವುದರ ಜೊತೆಗೆ ಪಕ್ಷದ ನಾಯಕರೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿ, ಒಗ್ಗಟ್ಟಿನ ಮಂತ್ರದ ಮೂಲಕ ಕಾಂಗ್ರೆಸ್ ಮತ್ತು ಜೆಡಿಎಸ್‌ನ್ನು ಸೋಲಿಸಿ, ಪಕ್ಷಕ್ಕೆ ಐತಿಹಾಸಿಕ ಗೆಲವು ದೊರಕಿಸಿಕೊಡುವಲ್ಲಿ ಪ್ರಮುಖ ಪಾತ್ರವಹಸಿಲಿದ್ದಾರೆ.ಮುಂಬರುವ ಚುನಾವಣೆಯ ಹಿನ್ನೆಲೆಯಲ್ಲಿ ಭಾಜಪದ ಚಾಣಕ್ಯನ ಕರ್ನಾಟಕದ ಭೇಟಿಗಳು ಈಗಾಗಲೇ ವಿರೋಧ - [ಆಸ್ಕರ್ ಗೆದ್ದ “ಆರ್‌ಆರ್‌ಆರ್" ಚಿತ್ರ](https://mysurumirror.com/oscar-winning-film-rrr/) - ಮೈಸೂರು - ಮಾ 20 ಆಸ್ಕರ್ ಗೆದ್ದ “ಆರ್‌ಆರ್‌ಆರ್" ಚಿತ್ರದ ಭಾಗವಾಗಿರುವ ಸೂಪರ್‌ಸ್ಟಾರ್ ರಾಮ್ ಚರಣ್ ಮತ್ತು ಅವರ ತಂದೆ ಚಿರಂಜೀವಿ ಅವರು ಗೌರವಾನ್ವಿತ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಹೊಸದಿಲ್ಲಿಯಲ್ಲಿ ಭೇಟಿ ಮಾಡಿದ್ದರು. ಕೇಂದ್ರ ಗೃಹ ಸಚಿವರು ಆಸ್ಕರ್ ಪ್ರಶಸ್ಯಿ ಗೆದ್ದಿರುವುದಕ್ಕಾಗಿ ಅವರನ್ನು ಅಭಿನಂದಿಸಿದರು. - [ಮಲೆ ಮಹದೇಶ್ವರಬೆಟ್ಟದಲ್ಲಿ 108 ಅಡಿ ಎತ್ತರದ ಮಹದೇಶ್ವರ ಸ್ವಾಮಿ ಪ್ರತಿಮೆ ಲೋಕಾರ್ಪಣೆ](https://mysurumirror.com/ಮಲೆ-ಮಹದೇಶ್ವರಬೆಟ್ಟದಲ್ಲಿ-108/) - ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಪ್ರಸಿದ್ದ ಯಾತ್ರಾ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ನಿರ್ಮಾಣ ಮಾಡಿರುವ ೧೦೮ ಅಡಿ ಎತ್ತರದ ಮಲೆ ಮಹದೇಶ್ವರ ಸ್ವಾಮಿ ಪ್ರತಿಮೆ, ಬೆಳ್ಳಿರಥವನ್ನು ಮುಖ್ಯಮಂತ್ರಿಯವರಾದ ಬಸವರಾಜ ಬೊಮ್ಮಾಯಿ ಅವರು ಇಂದು ಲೋಕಾರ್ಪಣೆ ಮಾಡಿದರು. ಜೊತೆಗೆ ಇತರೆ ವಿವಿಧ ಕಾಮಗಾರಿಗಳ ಉದ್ಘಾಟನೆ ನೆರವೇರಿಸಿದರು.ಮಹದೇಶ್ವರಬೆಟ್ಟದ ದೀಪದ ಒಡ್ಡುವಿನಲ್ಲಿ ಸಮಾರಂಭ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿಯವರಾದ ಬಸವರಾಜ ಬೊಮ್ಮಾಯಿ ಅವರು ಮಹದೇಶ್ವರರ ಪ್ರತಿಮೆ ನಿರ್ಮಾಣದಿಂದ ಕ್ಷೇತ್ರದ ಹಿರಿಮೆ, ಗರಿಮೆ ಎತ್ತಿ ಹಿಡಿಯುವ ಕೆಲಸವಾಗಿದೆ. ಇಷ್ಟು ದೊಡ್ಡ ಮೂರ್ತಿ ಚೆನ್ನಾಗಿ - [ಮಹಿಳಾ ಸಬಲೀಕರಣದಿಂದ ಸಮಾಜದ ಅಭಿವೃದ್ದಿ : ಶಾಸಕ ಸಿ. ಪುಟ್ಟರಂಗಶೆಟ್ಟಿ ಅಭಿಮತ](https://mysurumirror.com/ಮಹಿಳಾ-ಸಬಲೀಕರಣದಿಂದ-ಸಮಾಜದ/) - ಚಾಮರಾಜನಗರ: ಮಹಿಳಾ ಸಬಲೀಕರಣದಿಂದ ಮಾತ್ರ ಅಭಿವೃದ್ದಿ, ಸಮಾಜದ ಏಳಿಗೆ ಸಾಧ್ಯವಾಗಲಿದೆ. ಹೀಗಾಗಿ ಮಹಿಳಾ ಸಬಲೀಕರಣದ ಬಗ್ಗೆ ಹೆಚ್ಚು ಚರ್ಚೆಯಾಗಬೇಕಿದೆ ಎಂದು ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಅಭಿಪ್ರಾಯಪಟ್ಟರು.ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಷ್ಟ್ರೀಯ ಜೀವನೋಪಾಯ ಅಭಿಯಾನ ಗ್ರಾಮೀಣ ಮತ್ತು ನಗರ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಅಂತರಾಷ್ಟ್ರೀಯ ಮಹಿಳಾ ದಿನ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಕುಟುಂಬದಲ್ಲಿ ಹಲವಾರು ಪ್ರಮುಖ ಪಾತ್ರ ವಹಿಸುವ ಮಹಿಳೆಯರಿಗೆ ತಾರತಮ್ಯ ಮಾಡಬಾರದು. ಎಲ್ಲಾ - [ಮಹಿಳೆಯರಿಗೆ ಕಾನೂನಿನ ಅರಿವು ಅಗತ್ಯ : ನ್ಯಾಯಾಧೀಶರಾದ ಬಿ.ಎಸ್. ಭಾರತಿ](https://mysurumirror.com/ಮಹಿಳೆಯರಿಗೆ-ಕಾನೂನಿನ-ಅರಿವು/) - ಚಾಮರಾಜನಗರ: : ಮಹಿಳೆಯರು ಸಮಾಜದ ಉನ್ನತಮಟ್ಟದಲ್ಲಿ ಗುರುತಿಸಿಕೊಳ್ಳಲು ಕಾನೂನಿನ ಅರಿವು ಅಗತ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಬಿ. ಎಸ್. ಭಾರತಿ ತಿಳಿಸಿದರು.ನಗರದ ಜಿಲ್ಲಾ ನ್ಯಾಯಾಲಯದ ಅವರಣದಲ್ಲಿರುವ ಜಿಲ್ಲಾ ವಕೀಲರ ಸಂಘದ ಗ್ರಂಥಾಲಯದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯಾಂಗ ಮತ್ತು ಜಿಲ್ಲಾ ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಶಿಕ್ಷಣದಿಂದ ವಂಚಿತರಾಗಿರುವ ಸಾಕಷ್ಟು ಮಹಿಳೆಯರು ಅನ್ಯಾಯಕ್ಕೆ ಒಳಗಾಗಿದ್ದಾರೆ. - [ಪ್ರತಿಯೊಬ್ಬರಿಗೂ ಗ್ರಾಹಕರ ಹಕ್ಕುಗಳ ಅರಿವು ಅಗತ್ಯ : ನ್ಯಾಯಾಧೀಶರಾದ ಬಿ. ಎಸ್. ಭಾರತಿ](https://mysurumirror.com/ಪ್ರತಿಯೊಬ್ಬರಿಗೂ-ಗ್ರಾಹಕರ-ಹ/) - ಚಾಮರಾಜನಗರ: ಗ್ರಾಹಕರ ಹಕ್ಕುಗಳ ಬಗ್ಗೆ ಪ್ರತಿಯೊಬ್ಬರಿಗೂ ಜಾಗೃತಿ ಅವಶ್ಯವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಬಿ.ಎಸ್. ಭಾರತಿ ಅವರು ಅಭಿಪ್ರಾಯಪಟ್ಟರು. ನಗರದ ಜಿಲ್ಲಾಡಳಿತ ಭವನದಲ್ಲಿರುವ ಕೆ.ಡಿ.ಪಿ ಸಭಾಂಗಣದಲ್ಲಿಂದು ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮೊಬಿಲಿಟಿ ಇಂಡಿಯಾ ಇವರ ಸಹಯೋಗದಲ್ಲಿ ವಿಶ್ವ ಗ್ರಾಹಕರ ಹಕ್ಕುಗಳ ದಿನದ ಅಂಗವಾಗಿ ಪ್ರಾಧಿಕಾರದ ಕಾನೂನು ಸ್ವಯಂ ಸೇವಕರುಗಳಿಗೆ ಮತ್ತು ವಿಶೇಷಚೇತನರಿಗೆ ಸಹಾಯಕ ಸಾಧನ ಸಲಕರಣೆ ವಿತರಣೆ ಕುರಿತು - [ಸುವರ್ಣ ಬೆಳಕು ಫೌಂಡೇಷನ್ ವತಿಯಿಂದ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಅಂಗವಾಗಿ ಬೃಹತ್ ಆರೋಗ್ಯ ತಪಾಸಣೆ](https://mysurumirror.com/puneeth-rajkumars-birthday-massive-health-check-up-by-suvarna-lokam-foundation/) - ಮೈಸೂರು -ಮಾ. 14 ಸುವರ್ಣ ಬೆಳಕು ಫೌಂಡೇಷನ್ ಎ.ಎಸ್.ಜಿ. ಕಣ್ಣಿನ ಆಸ್ಪತ್ರೆ ಹಾಗೂ sಸುಯೋಗ್ ಆಸ್ಪತ್ರೆ ಸಹಯೋಗದೊಂದಿಗೆ ಮೈಸೂರಿನ ಗಂಗಾಮತಸ್ಥರ ಸಮುದಾಯ ಭವನ ಸುಣ್ಣದಕೇರಿ ೮ನೇ ಕ್ರಾಸ್‌ನಲ್ಲಿ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು. ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಮಾತನಾಡಿದ ಸಮಾಜ ಸೇವಕ ರಘುರಾಮ್ ವಾಜಪೇಯಿರವರು ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಕಡೆ ಗಮನ ಕೊಡದೆ ಎಲ್ಲಾರು ಹಣದ ಹಿಂದೆ ಹೋಗುತ್ತಿದ್ದು. ಆರೋಗ್ಯ ಹಾಳುಮಾಡುಕೊಳ್ಳುತಿದ್ದಾರೆ.ಅವರ ಗುರಿ ಹಣ ಸಂಪಾದನೆ ಮಾಡಿ ಕೊಡಿಟ್ಟು ಮುಂದೆ ವಯಸ್ಸಾದ ಮೇಲೆ ಹಣ ಆಸ್ಪತ್ರೆ - [ನೆಮ್ಮದಿ ಸಂವತ್ಸರ-2023](https://mysurumirror.com/nemmadi-samvatsara-2023/) - ಯಾವುದಾದರೇನು? ಪ್ರತಿ ವರ್ಷವು ಬಂದು ಹೋಗುವ ಸಂವತ್ಸರ! ಕಿತ್ತೊಗೆ ಮನದೊಳಗಣ ಮದ ಮತ್ಸರ..? ಆಗ ಮಾತ್ರ ಉಕ್ಕುವುದೆಲ್ಲೆಡೆ ಶಾಂತಿ ನೆಮ್ಮದಿಯ ಮಹಾಪೂರ…! ಹಳೇ ಶುಭಕೃತುವಿಗೆ ವಿದಾಯ ಹೇಳೋಣ ಹೊಸಾ ಶ್ರೀಶೋಭಕೃತ ಸಂವತ್ಸರವನ್ನ ಸಂತಸ ಸಂಭ್ರಮದೆ ಸ್ವಾಗತಿಸೋಣ ಬೇವು ಬೆಲ್ಲ ತಿನ್ನುವ ಮುನ್ನ ಒಳ್ಳೆಯ ಪ್ರತಿಜ್ಞೆ ಮಾಡೋಣ ಹೆಣ್ಣು ಹೊನ್ನು ಮಣ್ಣು ಕಾಣ ತಾಯಿಭಾಷೆ ತಾಯ್ನಾಡು ಯಾನ ಗೌರವಾಭಿಮಾನ ಇರಿಸೋಣ ಕಾಯಾ ವಾಚಾ ಮನಸಾ ತ್ರಿಕರಣ ಶುದ್ಧಿಯಿಂ ಬದುಕಿ ಅನ್ಯರನ್ನೂ ಬದುಕಲು ಬಿಡೋಣ ವಾಟ್ಸಾಪ್ ಟ್ವಿಟರ್ ಫೇಸ್ಬುಕ್ ಅವಲಂಬಿಸಿ - [ಕೊಳ್ಳೇಗಾಲದ ಉಪ ವಿಭಾಗ ಆಸ್ಪತ್ರೆಗೆ ನ್ಯಾಯಾಧೀಶರ ಭೇಟಿ : ಪರಿಶೀಲನೆ](https://mysurumirror.com/ಕೊಳ್ಳೇಗಾಲದ-ಉಪ-ವಿಭಾಗ-ಆಸ್ಪ/) - ಚಾಮರಾಜನಗರ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ. ಶ್ರೀಧರ ಅವರು ಇತ್ತೀಚೆಗೆ ಕೊಳ್ಳೇಗಾಲದ ಉಪ ವಿಭಾಗ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು.ವೈದ್ಯರೊಂದಿಗೆ ಆಸ್ಪತ್ರೆಯ ಎಲ್ಲಾ ಕೊಠಡಿಗಳಿಗೂ ಖುದ್ದಾಗಿ ಭೇಟಿ ನೀಡಿದರು. ಆಸ್ಪತ್ರೆಗೆ ಬರುವ ರೋಗಿಗಳಿಗೆ ಉತ್ತಮ ಆರೋಗ್ಯದ ವಾತಾವರಣವನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಆಸ್ಪತ್ರೆಯ ಎಲ್ಲರೂ ತಮ್ಮ ಕರ್ತವ್ಯವನ್ನು ನಿರ್ವಹಿಸುವಂತೆ ಸೂಚಿಸಿದರು.ಮಧುಮೇಹ, ರಕ್ತದೊತ್ತಡ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ನೀಡುತ್ತಿರುವ ವೈದ್ಯಕೀಯ ಸೌಲಭ್ಯದ ಕುರಿತು ಪರಿಶೀಲಿಸಿದರು. ಚಿಕಿತ್ಸೆ ನೀಡಲು ಅಗತ್ಯವಿರುವ - [ಬೋಗಾಪುರದಲ್ಲಿ ನೂತನ ವಾಲ್ಮೀಕಿ ಮಹರ್ಷಿ ಭವನ ಲೋಕಾರ್ಪಣೆ](https://mysurumirror.com/ಬೋಗಾಪುರದಲ್ಲಿ-ನೂತನ-ವಾಲ್ಮೀ/) - ಚಾಮರಾಜನಗರ: ಸಮುದಾಯಭವನಗಳ ನಿರ್ಮಾಣಕ್ಕೆ ಹೆಚ್ಚು ಒತ್ತುಕೊಟ್ಟಂತೆ, ಅವುಗಳ ನಿರ್ವಹಣೆಗೂ ಗಮನಹರಿಸುವುದು ಸೂಕ್ತ ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ತಿಳಿಸಿದರು.ತಾಲೂಕಿನ ಭೋಗಾಪುರ ಗ್ರಾಮದಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಶಾಸಕರ ಅನುದಾನ ಸೇರಿ ೩೦ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿರುವ ಮಹರ್ಷಿ ವಾಲ್ಮೀಕಿ ನೂತನ ಸಮುದಾಯಭವನವನ್ನು ಉದ್ಘಾಟಿಸಿ ಮಾತನಾಡಿದರು.ರಾಮಾಯಣದಂತಹ ಮಹಾನ್ ಕಾವ್ಯ ಬರೆದ ವಾಲ್ಮೀಕಿಮಹರ್ಷಿ ಹೆಸರಿನಲ್ಲಿ ಸುಸಜ್ಜಿತಭವನ ನಿರ್ಮಾಣವಾಗಿರುವುದು ಸಂತಸದ ವಿಚಾರ. ಗ್ರಾಮಸ್ಥರು ಸಮುದಾಯ ಭವನ ನಿರ್ವಹಣೆಯ ಬಗ್ಗೆ ಕಾಳಜಿವಹಿಸಬೇಕು. ಶಾಲಾಶೈಕ್ಷಣಿಕ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಕಾರ್ಯಕ್ರಮಗಳನ್ನು ಆಯೋಜನೆ ಮಾಡಬೇಕು. ಭವನ - [ಕ್ರೀಡಾ ಕ್ಷೇತ್ರದ ಸಾಧನೆಗೆ ಮುಂದಾಗಲು ಮಹಿಳೆಯರಿಗೆ ಜಿಲ್ಲಾ ನ್ಯಾಯಾಧೀಶರಾದ ಬಿ.ಎಸ್. ಭಾರತಿ ಸಲಹೆ](https://mysurumirror.com/ಕ್ರೀಡಾ-ಕ್ಷೇತ್ರದ-ಸಾಧನೆಗೆ/) - ಚಾಮರಾಜನಗರ: ಹೆಣ್ಣು ಮಕ್ಕಳು ಕ್ರೀಡೆಯ ಬಗ್ಗೆ ಹೆಚ್ಚು ಒಲವು ತೋರಬೇಕು. ಕ್ರೀಡಾ ಕ್ಷೇತ್ರದಲ್ಲಿ ಹೆಚ್ಚು ಸಾಧನೆ ಮಾಡಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಬೇಕು ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಬಿ.ಎಸ್. ಭಾರತಿ ಅವರು ತಿಳಿಸಿದರು.ನಗರದ ಡಾ. ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಶ್ರಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ - [ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ : ರೆಡ್ ಕ್ರಾಸ್ ಸೊಸೈಟಿಯಿಂದ ಮಕ್ಕಳಿಗೆ ಹೆಲ್ತ್ ಕಿಟ್ ವಿತರಣೆ](https://mysurumirror.com/ಅಂತರಾಷ್ಟ್ರೀಯ-ಮಹಿಳಾ-ದಿನಾಚ/) - ಚಾಮರಾಜನಗರ: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ರೆಡ್ ಕ್ರಾಸ್ ಸೊಸೈಟಿ ವತಿಯಿಂದ ನಗರದ ದೀನಬಂಧು ಶಾಲೆಯ ಮಕ್ಕಳಿಗೆ ಹಾಗೂ ಪಾರ್ವತಿ ಬಾಲ ಮಂದಿರದ ಮಕ್ಕಳಿಗೆ ಇಂದು ಹೆಲ್ತ್ ಕಿಟ್ ವಿತರಿಸಲಾಯಿತು.ನಗರದ ರಾಮಸಮುದ್ರದಲ್ಲಿರುವ ದೀನಬಂಧು ಶಾಲೆಯಲ್ಲಿ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ವಿದ್ಯಾರ್ಥಿಗಳಿಗೆ ಹೆಲ್ತ್ ಕಿಟ್ ವಿತರಣೆ ಮಾಡಿದರು.ಇದೇ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಯವರು ಸಮಾಜದಲ್ಲಿ ಪುರುಷರಿಗೆ ಸಿಗುವ ಎಲ್ಲ ಅವಕಾಶಗಳು ಮಹಿಳೆಯರಿಗೂ ನ್ಯಾಯಸಮ್ಮತವಾಗಿ ಸಿಗಬೇಕು. ಮಹಿಳೆಯೂ ಸಹ ಪುರುಷರಷ್ಟೇ ಸರಿಸಮಾನರು ಎಂಬ ವಾತಾವರಣ ನಿರ್ಮಾಣವಾಗಬೇಕು ಎಂದರು.ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ - [ಶಾಸಕರಿಂದ ವಿಶೇಷಚೇತನರಿಗೆ ತ್ರಿಚಕ್ರ ವಾಹನ ವಿತರಣೆ](https://mysurumirror.com/ಶಾಸಕರಿಂದ-ವಿಶೇಷಚೇತನರಿಗೆ-ತ/) - ಚಾಮರಾಜನಗರ: ಶಾಸಕರ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆಯಡಿ ಎಂಟು ಮಂದಿ ವಿಶೇಷಚೇತನರಿಗೆ ತ್ರಿಚಕ್ರ ವಾಹನವನ್ನು ಶಾಸಕರಾದ ಎನ್. ಮಹೇಶ್ ಅವರು ಇಂದು ವಿತರಿಸಿದರು.ನಗರದ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿಂದು ಶಾಸಕರಾದ ಎನ್. ಮಹೇಶ್ ಅವರು ಅಂಗವಿಕಲರ ಕಲ್ಯಾಣ ಇಲಾಖೆ ವತಿಯಿಂದ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆಯಡಿ ಖರೀದಿಸಿರುವ ೮ ತ್ರಿಚಕ್ರ ವಾಹನಗಳ ಕೀ ಗಳನ್ನು ವಿಶೇಷಚೇತನರಿಗೆ ಹಸ್ತಾಂತರಿಸಿದರು.ಇದೇ ವೇಳೆ ಮಾತನಾಡಿದ ಶಾಸಕರಾದ ಎನ್. ಮಹೇಶ್ ಅವರು ೨೦೨೧-೨೨ನೇ ಸಾಲಿನ ತಮ್ಮ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆಯಡಿ ವಿಶೇಷಚೇತನರಿಗೆ ವಾಹನ ಸೌಲಭ್ಯ - [ಜಾನಪದ ಕಲೆಗಳ ಪೋಷಣೆ ಎಲ್ಲರ ಹೊಣೆ : ನಗರಸಭೆ ಅಧ್ಯಕ್ಷರಾದ ಸಿ.ಎಂ. ಆಶಾ](https://mysurumirror.com/ಜಾನಪದ-ಕಲೆಗಳ-ಪೋಷಣೆ-ಎಲ್ಲರ-ಹ/) - ಚಾಮರಾಜನಗರ: ಆಧುನೀಕರಣ ಭರದಲ್ಲಿ ಜಾನಪದ ಕಲೆಗಳು ಇಂದು ನಶಿಸಿ ಹೋಗುತ್ತಿವೆ. ಇವುಗಳನ್ನು ಉಳಿಸಿ ಪೋಷಿಸುವುದು ಎಲ್ಲರ ಹೊಣೆ ಎಂದು ನಗರಸಭೆ ಅಧ್ಯಕ್ಷರಾದ ಸಿ.ಎಂ. ಆಶಾ ಅವರು ತಿಳಿಸಿದರು.ನಗರದ ವರನಟ ಡಾ. ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಮೂಲ ಸಂಸ್ಕೃತಿ-ಕನ್ನಡ ಸಂಸ್ಕೃತಿ ಕಾರ್ಯಕ್ರಮದಡಿ ಹಮ್ಮಿಕೊಳ್ಳಲಾಗಿದ್ದ ನಶಿಸಿ ಹೋಗುತ್ತಿರುವ ತಳಸಮುದಾಯಗಳ ವಿಶಿಷ್ಟ ಕಲೆಗಳ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಹಾಗೂ ಶಿಬಿರಾರ್ಥಿಗಳ ಕಲಾ ಪ್ರದರ್ಶನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು - [ಕೈವಾರ ತಾತಯ್ಯ ಅವರ ತತ್ವಗಳು, ಸಂದೇಶಗಳು ಸಮಾಜಕ್ಕೆ ಅವಶ್ಯಕ : ನಗರಸಭೆ ಅಧ್ಯಕ್ಷರಾದ ಸಿ.ಎಂ. ಆಶಾ](https://mysurumirror.com/ಕೈವಾರ-ತಾತಯ್ಯ-ಅವರ-ತತ್ವಗಳು/) - ಚಾಮರಾಜನಗರ: ಸಮಾಜದಲ್ಲಿ ಎಲ್ಲರೂ ಸಮಾನರು ಎಂಬ ಸಂದೇಶವನ್ನು ಸಾರಿದ ಕೈವಾರ ತಾತಯ್ಯ ಅವರು ಅಂದಿನ ಕಾಲದಲ್ಲೇ ಅನಿಷ್ಠ ಪದ್ಧತಿಗಳ ವಿರುದ್ಧ ಹೋರಾಡಿದವರು ಎಂದು ನಗರಸಭೆ ಅಧ್ಯಕ್ಷರಾದ ಸಿ.ಎಂ. ಆಶಾ ಅವರು ತಿಳಿಸಿದರು.ನಗರದ ವರನಟ ಡಾ. ರಾಜ್‌ಕಮಾರ್ ಜಿಲ್ಲಾ ರಂಗಮಂದಿರದಲ್ಲಿರುವ ಕನ್ನಡ ಸಂಸ್ಕೃತಿ ಇಲಾಖೆಯ ಕಚೇರಿ ಸಭಾಂಗಣದಲ್ಲಿ ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಶ್ರೀ ಯೋಗಿನಾರೇಯಣ ಯತೀಂದ್ರರ ಜಯಂತಿ (ಕೈವಾರ ತಾತಯ್ಯ) ಆಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. - [ವಿದ್ಯುನ್ಮಾನ ಮತಯಂತ್ರ, ವಿವಿ ಪ್ಯಾಟ್ ಗಳ ಬಗ್ಗೆ ವ್ಯಾಪಕ ಜಾಗೃತಿ : ಜಿಲ್ಲಾಧಿಕಾರಿ ಡಿ.ಎಸ್. ರಮೇಶ್](https://mysurumirror.com/ವಿದ್ಯುನ್ಮಾನ-ಮತಯಂತ್ರ-ವಿವ-2/) - ಚಾಮರಾಜನಗರ: ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾನಕ್ಕೆ ಬಳಸುವ ವಿದ್ಯುನ್ಮಾನ ಮತಯಂತ್ರ (ಇವಿಎಂ) ಮತ್ತು ವಿವಿ ಪ್ಯಾಟ್‌ಗಳ ಬಗ್ಗೆ ವ್ಯಾಪಕವಾಗಿ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ತಿಳಿಸಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಇವಿಎಂ, ವಿವಿ ಪ್ಯಾಟ್‌ಗಳ ಬಳಕೆ ಬಗ್ಗೆ ಮಾಧ್ಯಮ ಪ್ರತಿನಿಧಿಗಳು, ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಏರ್ಪಡಿಸಲಾಗಿದ್ದ ಪ್ರಾತ್ಯಕ್ಷಿಕೆ ಕಾರ್ಯಗಾರದಲ್ಲಿ ಅವರು ಮಾತನಾಡಿದರು.ಚುನಾವಣೆಯಲ್ಲಿ ಬಳಸಲಾಗುತ್ತಿರುವ ವಿದ್ಯುನ್ಮಾನ ಮತಯಂತ್ರಗಳು, ಕಂಟ್ರೋಲ್ ಯೂನಿಟ್, ಬ್ಯಾಲೆಟ್ ಯೂನಿಟ್, ವಿವಿ ಪ್ಯಾಟ್ ಗಳ ಕಾರ್ಯ ಹಾಗೂ - [ಬಾಲ್ಯವಿವಾಹ ಸಮಾಜಿಕ ಪಿಡುಗು : ಶಾಸಕ ಸಿ.ಪುಟ್ಟರಂಗಶೆಟ್ಟಿ](https://mysurumirror.com/ಬಾಲ್ಯವಿವಾಹ-ಸಮಾಜಿಕ-ಪಿಡುಗು/) - ಚಾಮರಾಜನಗರ: ಸಮಾಜದಲ್ಲಿ ಇನ್ನೂ ಚಾಲ್ತಿಯಲ್ಲಿರುವ ಅನಿಷ್ಠ ಪದ್ಧತಿಗಳಲ್ಲಿ ಬಾಲ್ಯವಿವಾಹವು ಕೂಡ ಒಂದಾಗಿದ್ದು,ಸಾಮಾಜಿಕ ಪಿಡುಗಾಗಿ ಪರಿಣಮಿಸಿದೆ ಎಂದು ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅಭಿಪ್ರಾಯಪಟ್ಟರು.ನಗರದ ಡಾ. ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಯುವಜನ ಕ್ರೀಡಾ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಬಾಲ್ಯವಿವಾಹ ನಿಷೇಧ ಕುರಿತು ಹಮ್ಮಿಕೊಳ್ಳಲಾಗಿದ್ದ ಯುವಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಬಾಲ್ಯವಿವಾಹವು ಮಕ್ಕಳಲ್ಲಿ ದೈಹಿಕ ಹಾಗೂ ಮಾನಸಿಕವಾಗಿ ವ್ಯತಿರಿತ ಪರಿಣಾಮ - [ಸುವರ್ಣ ಬೆಳುಕು ಫೌಂಢೇಶನ್ ನ ಆರಂಭದ ಹೆಜ್ಜೆಗಳ ಹಾದಿಯಲ್ಲಿ ಸಾಮಾಜಿಕ ಸೇವೆಗಳ ಕಿರುನೋಟ](https://mysurumirror.com/a-glimpse-of-social-services-in-the-early-stages-of-suvarna-beluku-foundation/) - ಲೇಖನ ಅಭಿವ್ಯಕ್ತಿ :-ಚಿ.ಮ.ಬಿ.ಆರ್(ಮಂಜುನಾಥ ಬಿ.ಆರ್)ಮಗುವಿನ ಹೆಜ್ಜೆಗಳು ಪುಟ್ಟ ಪುಟ್ಟದಾಗಿರುತ್ತದೆ.ಅದೇ ರೀತಿ ಸುವರ್ಣ ಬೆಳುಕು ಫೌಂಡೇಶನ್ ಈಗ ಮಗುವಿನ ಹಾಗೆ ಇದು, ಪುಟ್ಟ ಪುಟ್ಟ ಹೆಜ್ಜೆಗಳನ್ನು ಹಿಡುತ್ತಿದೆ.ಈ ಪುಟ್ಟ ಹೆಜ್ಜೆಗಳಲ್ಲಿ ಮಹತ್ತರ ಸೇವೆಯು ಗುರುತಾಗಿರುವುದನ್ನು ಕಾಣಬಹುದು.ಸಾಮಾಜಿಕ ಸೇವೆಯ ಸದಾ ಒಳಿತನ್ನು ಮುಖ್ಯ ಉದ್ದೇಶವನ್ನಾಗಿ ಹೊಂದಿರುವ ಈ ಸಂಸ್ಥೆ ಆರಂಭವಾಗಿದ್ದು೨೦೨೧ ನೇ ಶ್ರೀ ಶಾರ‍್ವರಿ ಸಂವತ್ಸರ ವೈಶಾಖ ಜೇಷ್ಠ ಮಾಸ ೨ನೇ ತಾರೀಖಿನ ದಿನದಂದು. ಈ ಸಂಸ್ಥೆಯ ನೇತಾರರು ಮಹೇಶ್ ನಾಯಕ್ ಎಸ್. ಸುಣ್ಣದಕೇರಿ ಮೈಸೂರು. ಇವರು ಪತ್ರಿಕಾ ವರದಿಗಾರರಾಗಿ - [ಪರಿಶಿಷ್ಟರ ಕಾರ್ಯಕ್ರಮಗಳ ಸಂಪೂರ್ಣ ಪ್ರಗತಿಗೆ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಸೂಚನೆ](https://mysurumirror.com/ಪರಿಶಿಷ್ಟರ-ಕಾರ್ಯಕ್ರಮಗಳ-ಸಂ/) - ಚಾಮರಾಜನಗರ: ವಿವಿಧ ಇಲಾಖೆಗಳು ಪ್ರಸಕ್ತ ಸಾಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಉಪ ಯೋಜನೆಯಡಿ ಕಾರ್ಯಕ್ರಮಗಳ ಪ್ರಗತಿಯನ್ನು ಶೇ.೧೦೦ರಷ್ಟು ಸಾಧಿಸುವಂತೆ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಸೂಚಿಸಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಪರಿಶಿಷ್ಟ ಜಾತಿ ಉಪ ಯೋಜನೆ ಮತ್ತು ಪರಿಶಿಷ್ಟ ಪಂಗಡ ಉಪ ಯೋಜನೆ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಪ್ರಸಕ್ತ ಸಾಲಿನ ಆರ್ಥಿಕ ವರ್ಷದ ಅಂತ್ಯದಲ್ಲಿದ್ದೇವೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಉಪಯೋಜನೆಯಡಿ ಬಾಕಿ ಇರುವ ಕಾರ್ಯವನ್ನು ಪೂರ್ಣಗೊಳಿಸಿ - [ವಿದ್ಯುನ್ಮಾನ ಮತಯಂತ್ರ, ವಿವಿ ಪ್ಯಾಟ್‌ಗಳ ಜಾಗೃತಿ ಪ್ರಾತ್ಯಕ್ಷಿಕೆ ಕೇಂದ್ರಕ್ಕೆ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಚಾಲನೆ](https://mysurumirror.com/ವಿದ್ಯುನ್ಮಾನ-ಮತಯಂತ್ರ-ವಿವ/) - ಚಾಮರಾಜನಗರ: ನಗರದ ಜಿಲ್ಲಾಡಳಿತ ಭವನದ ಪ್ರವೇಶ ದ್ವಾರದಲ್ಲಿ ಆರಂಭಿಸಿರುವ ವಿದ್ಯುನ್ಮಾನ ಮತಯಂತ್ರ ಹಾಗೂ ವಿವಿ ಪ್ಯಾಟ್‌ಗಳ ಜಾಗೃತಿ ಮತ್ತು ಪ್ರಾತ್ಯಾಕ್ಷಿಕೆ ಕೇಂದ್ರಕ್ಕೆ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಇಂದು ಚಾಲನೆ ನೀಡಿದರು.ಮುಂಬರುವ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರ (ಇವಿಎಂ) ಮತ್ತು ವಿವಿ ಪ್ಯಾಟ್ ಗಳು ಹೇಗೆ ಕಾರ್ಯನಿರ್ವಹಿಸಲಿವೆ ಹಾಗೂ ಅದರ ಬಳಕೆ ಹೇಗೆ ಮಾಡಬೇಕೆಂಬ ಜಾಗೃತಿ ಮೂಡಿಸಿ, ಮತದಾರರಿಗೆ ಪ್ರಾತ್ಯಕ್ಷಿಕೆ ಮೂಲಕ ತಿಳಿಸಿಕೊಡುವ ಉದ್ದೇಶದಿಂದ ಸ್ಥಾಪಿಸಲಾಗಿರುವ ಕೇಂದ್ರವನ್ನು ಜಿಲ್ಲಾಧಿಕಾರಿ ಉದ್ಘಾಟಿಸಿದರು.ಇದೇ ಸಂದರ್ಭದಲ್ಲಿ ಜಿಲ್ಲಾಡಳಿತ ಭವನಕ್ಕೆ ಆಗಮಿಸಿದ್ದ - [ಕೂಡ್ಲೂರಿನಲ್ಲಿ ಇವಿಎಂ, ವಿವಿಪಿಎಟಿ ಕುರಿತು ಜಾಗೃತಿ](https://mysurumirror.com/ಕೂಡ್ಲೂರಿನಲ್ಲಿ-ಇವಿಎಂ-ವಿವ/) - ಚಾಮರಾಜನಗರ: ಮುಂಬರುವ ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-೨೦೨೩ರ ಸಂಬಂಧ ವಿವಿಧ ಮತಗಟ್ಟೆ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಎಸ್. ಪೂವಿತಾ ಅವರು ಭೇಟಿ ನೀಡಿ ಪರಿಶೀಲಿಸಿದರು.ಚಾಮರಾಜನಗರ ಪಟ್ಟಣ ವ್ಯಾಪ್ತಿಯ ಪಿಡ್ಲ್ಯೂಡಿ ಕಾಲೋನಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆ ಕೇಂದ್ರ, ರಾಮಸಮುದ್ರದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ-೨ ಮತಗಟ್ಟೆ ಕೇಂದ್ರ ಹಾಗೂ ನಗರದ ಬಿ. ರಾಚಯ್ಯ ಜೋಡಿ ರಸ್ತೆಯಲ್ಲಿರುವ ಸಂತ ಜೋಸೆಫರ ನರ್ಸರಿ ಶಾಲೆಯ ಮತಗಟ್ಟೆ ಕೇಂದ್ರಗಳಿಗೆ ಭೇಟಿ ನೀಡಿ - [ಕೆ.ಗುಡಿರಸ್ತೆ ದುರಸ್ತಿಪಡಿಸುವಂತೆ ಡಿಸಿಗೆ ಮನವಿ](https://mysurumirror.com/ಕೆ-ಗುಡಿರಸ್ತೆ-ದುರಸ್ತಿಪಡಿಸ/) - ಚಾಮರಾಜನಗರ: ಜಿಲ್ಲೆಯ ಪ್ರಸಿದ್ದ ಯಾತ್ರಾಸ್ಥಳ ಬಿಳಿಗಿರಿರಂಗನಬೆಟ್ಟಕ್ಕೆ ಸಂಪರ್ಕಿಸುವ ಕ್ಯಾತೆದೇವರಗುಡಿ ರಸ್ತೆಗುಂಡಿಬಿದ್ದಿದ್ದು, ಪ್ರವಾಸಿಗರ ಹಿತದೃಷ್ಟಿಯಿಂದ ರಸ್ತೆ ದುರಸ್ತಿಗೆ ಜಿಲ್ಲಾಡಳಿತ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಆಗ್ರಹಿಸಿ ಕೋಡಿಮೋಳೆ ಭಗತ್‌ಸಿಂಗ್ ಯುವಸೇನೆ ಪದಾಧಿಕಾರಿಗಳು ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಅವರಿಗೆ ಮನವಿ ಸಲ್ಲಿಸಿದರು.ಬಿಳಿಗಿರಿರಂಗನಾಥಸ್ವಾಮಿ ಬೆಟ್ಟ ಹುಲಿಸಂರಕ್ಷಿತ ಅರಣ್ಯ ಪ್ರದೇಶವಾಗಿದ್ದು,ಈಚಿನ ದಿನಗಳಲ್ಲಿ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಿದೆ. ವಿಷಾಧದ ಸಂಗತಿಎಂದರೆ ಜವಾಹರ್ ನವೋದಯ ವಿದ್ಯಾಲಯದಿಂದ ಕೆ.ಗುಡಿವರೆಗಿನಆಯ್ದ ಕೆಲವು ಕಿರಿದಾದ ತಿರುವುಗಳಲ್ಲಿ ರಸ್ತೆ ಗುಂಡಿಬಿದ್ದಿದ್ದು, ಪ್ರವಾಸಿಗರ ಸಂಚಾರಕ್ಕೆ ತೊಂದರೆಯಾಗಿದ್ದು, ಕೂಡಲೇ ಗುಂಡಿಬಿದ್ದಿರುವ - [ಮೆದುಳಿನ ಧ್ವನಿ ಎದೆಯ ದನಿ ಈ 19.20.21 ಸಿನಿಮಾ.](https://mysurumirror.com/the-voice-of-the-brain-is-the-voice-of-the-chest-this-19-20-21-movie/) - ಮೊಂಸಾರೆ ಅವರು ಈಗಾಗಲೇ ರಾಷ್ಟ್ರಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ನಾತಿಚರಾಮಿಯಂತಹ ಸಿನಿಮಾಗಳನ್ನು ಸಮಾಜಕ್ಕೆ ಕೊಡುಗೆಯಾಗಿ ಕೊಟ್ಟಿದ್ದಾರೆ. ಸಿನಿ ಪ್ರಿಯರಿಗೆ ಇವರ ಸಿನಿಚಿತ್ರ ಆಲೋಚನಾ ಕ್ರಮ ಮತ್ತು ಸಿನಿ ಕೆಲಸದ ಮೇಲೆ ಒಂದು ರೀತಿಯ ಕುತೂಹಲವಿದೆ. ಸಿನಿಪ್ರಿಯರ ಕುತೂಹಲಕ್ಕೆ ಮತ್ತು ಸಾಮಾಜಿಕ ಅರಿವಿನ ಬೆಳೆವಣಿಗೆಗೆ ಪೂರಕವಾಗಿ ಈಗ 19.20.21 ಎಂಬ ಮತ್ತೊಂದು ಸಿನಿಮಾವನ್ನು ಹೊರತಂದಿದ್ದಾರೆ. ಈ ಸಿನಿಮಾ ಪ್ರೇಕ್ಷಕರ ಮೆದುಳಿಗೆ ಕೆಲಸವಚ್ಚುತ್ತದೆ, ಸಮಸ್ಯೆಗಳ ವಿರುದ್ಧ ಗಟ್ಟಿ ಧ್ವನಿಯಾಗಿಸುತ್ತದೆ. ಎದೆಯ ಕರುಣೆಗೆ ಜನ್ಮವಿತ್ತುತ್ತದೆ. ಮಾನವ ವಿಕಾಸವಾಗಿದ್ದಾನೆ ಆದರೆ ಮನುಷ್ಯನೆನಿಸಲು ಸಕಲದರಲ್ಲೂ ದಯೆ ತೋರಬೇಕು. - [ಬಡ ರೋಗಿಗೆ ನಿರ್ಮಲ ಆಸ್ಪತ್ರೆಯಲ್ಲಿ ಉಚಿತ ಶಸ್ತೃ ಚಿಕಿತ್ಸೆ](https://mysurumirror.com/free-medical-treatment-at-nirmala-hospital-for-poor-patients/) - ಮೈಸೂರು : ಮಾ.೨ ಅಪಘಾತಾದಲ್ಲಿ ತಲೆಗೆ ತೀವ್ರವಾದ ಪೆಟ್ಟುಬಿದ್ದು ಗಂಭೀರ ಸ್ಥಿತಿಯಲ್ಲಿದ್ದ ವ್ಯಕ್ತಿಯೊಬ್ಬರಿಗೆ ಉಚಿತವಾಗಿ ಚಿಕಿತ್ಸೆ ನೀಡುವ ಮೂಲಕ ನಗರದ ನಿರ್ಮಲ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯು ಮಾನವೀಯತೆ ಮೆರೆದಿದೆ.ಚಾಮರಾಜನಗರ ಜಿಲ್ಲೆಯ ಕೂಡ್ಲೂರು ಗ್ರಾಮದ ಸತ್ಯರಾಜ್ ಫೆ.೨೩ ರಂದು ಮಲೈಮಹದೇಶ್ವರ ಬೆಟ್ಟಕ್ಕೆ ತೆರಳಿದ್ದ ತಲೆಸುತ್ತಿನಿಂದ ಕುಸಿದು ಬಿದ್ದು ತಲೆಗೆ ತೀವ್ರ ಸ್ವರೂಪದಲ್ಲಿ ಗಾಯ ಉಂಟಾಗಿತ್ತು. ಅವರನ್ನು ನಿರ್ಮಲ ಆಸ್ಪತ್ರೆಗೆ ದಾಖಲಿಸುವ ಸಂದರ್ಭ ಗಂಭೀರ ಸ್ಥಿತಿಯಲ್ಲಿ ಇದ್ದರು. ಆದರೆ, ಅವರ ಚಿಕಿತ್ಸೆಗೆ ಕುಟುಂಬದವರ ಹಣ ಇರಲಿಲ್ಲ. ಈ ವಿಚಾರವನ್ನು ನಾವು ರೋಟರಿ - [ಕರ್ನಾಟಕದಲ್ಲಿ ಕೇಸರಿ ಕಹಳೆ ಮೊಳಗಿಸಲು ರಾಜಕೀಯ ಚಾಣಕ್ಯ ಅಮಿತ್ ಶಾ ತಂತ್ರಗಾರಿಕೆ ಅನಿವಾರ್ಯ](https://mysurumirror.com/political-chanakya-amit-shah-technology-is-indispensable/) - ಕರ್ನಾಟಕ ವಿಧಾನಸಭಾ ಚುನಾವಣೆ ಇನ್ನೇನು ಹತ್ತಿರ ಬರುತ್ತಿದೆ. ಎಲ್ಲಾ ಪಕ್ಷದ ಕಾರ್ಯಕರ್ತರು ತಮ್ಮ ನಾಯಕರ ಜೊತೆ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ. ಕಳೆದ ಬಾರಿ ಅಧಿಕಾರಕ್ಕೆ ಬರಲು ಕೆಲವೇ ಸೀಟುಗಳ ಕೊರತೆ ಎದುರಿಸಿದ್ಧ ಭಾರತೀಯ ಜನತಾ ಪಕ್ಷ ಈ ಬಾರಿ ಪೂರ್ಣಬಹುಮತದೊಂದಿಗೆ ರಾಜಕೀಯ ಚುಕ್ಕಾಣಿ ಹಿಡಿಯಲು ಬಯಸುತ್ತಿದೆ. ಯಡಿಯೂರಪ್ಪನವರು ರಾಜಕೀಯದಿಂದ ಸ್ವಲ್ಪ ಹಿನ್ನೆಲೆಗೆ ಬಂದಿದ್ದರಿಂದ, ಈ ಬಾರಿ ರಾಜ್ಯ ಚುನಾವಣೆಯಲ್ಲಿ ಕೇಂದ್ರ ನಾಯಕರಾದ ನರೇಂದ್ರ ಮೋದಿ ಮತ್ತು ಅಮಿತ್ ಶಾ ಮಂಚೂಣಿಯಲ್ಲಿ ನಿಂತು ಮತಯಾಚನೆ ಮಾಡುವ ಅನಿವಾರ್ಯತೆ ಮೊದಲಿಗಿಂತ - [ಸುವರ್ಣ ಬೆಳಕು ಫೌಂಡೇಷನ್ ವತಿಯಿಂದ ಬೃಹತ್ ಆರೋಗ್ಯ ತಪಾಸಣಾ](https://mysurumirror.com/suvarna-belku-foundation-health-camp/) - ಮೈಸೂರು :ಮಾ ೧ ಸುವರ್ಣ ಬೆಳಕು ಫೌಂಡೇಷನ್ ಎ.ಎಸ್.ಜಿ. ಕಣ್ಣಿನ ಆಸ್ಪತ್ರೆ ಹಾಗೂ ಮೂರ್ತಿ ಡೆಂಟಲ್ ಕ್ಲಿನಿಕ್ ವತಿಯಿಂದ ಅಂಬಿಗರ ಚೌಡಯ್ಯ ರವರ ಜಯಂತ್ಸೋವ ಸ್ಮರಣೆಯ ಅಂಗವಾಗಿ ಬೃಹತ್ ಆರೋಗ್ಯ ತಪಾಸಣಾ ಶಿಬಿರ, ಮೈಸೂರಿನ ಬೆಸ್ತಗೇರಿ ಚಾಮರಾಜ ಡಬ್ಬಲ್ ರೋಡ್ ಶ್ರೀ ರಾಮ ಮಂದಿರದಲ್ಲಿ ಆಯೋಜಿಸಲಾಗಿತ್ತು.ಇದೇ ವೇಳೆ ಉದ್ಘಟನೆ ಮಾಡಿ ಮಾತನಾಡಿದ ಕಾಂಗ್ರೇಸ್ ಮುಖಂಡ ಎನ್.ಎಂ.ನವೀನ್ ಕುಮಾರ್ ರವರು.ಸುವರ್ಣ ಬೆಳಕು ಫೌಂಡೇಷನ್ ಮಹೇಶ್ ರವರು ತಮ್ಮ ಸಂಸ್ಥೆಯಿಂದ ನಿರಂತರ ಕಾರ್ಯಕ್ರಾಮ ಸಮಾಜಮುಖಿ ಆರೋಗ್ಯ ತಪಾಸಣೆ ಕಾರ್ಯಕ್ರಮ ಮಾಡುತ್ತ - [ಶ್ರೀನಿವಾಸ ಕೃಷ್ಣ ಅಯ್ಯಂಗಾರ್ ಭಗವಾನ್](https://mysurumirror.com/srinivas-iyengar-bhagavan/) - ಶ್ರೀನಿವಾಸ ಕೃಷ್ಣ ಅಯ್ಯಂಗಾರ್ ಭಗವಾನ್(ಜನನ 3.7.1933 : ನಿಧನ 20.2.2023) ಎಸ್.ಕೆ. ಭಗವಾನ್ 1962-2002ನಾಲ್ಕುದಶಕ ಪರ್ಯಂತಛಾಯಾಗ್ರಾಹಕ ದೊರೆ ಜೊತೆಗೂಡಿದೇಶದ ಪ್ರಪ್ರಥಮ ಭಲೇಜೋಡಿನಿರ್ಮಾಪಕ-ನಿರ್ದೇಶಕ ಪಟ್ಟಗಿಟ್ಟಿಸಿದ!ಮೊಟ್ಟಮೊದಲ ಬಾಂಡ್ ಕನ್ನಡದಸಿಐಡಿ.999 ಸಿನಿಮಾಗಳನ್ನು ನೀಡಿದಕನ್ನಡ ಚಲನಚಿತ್ರ ಇತಿಹಾಸದ ಕಲೆಗಾರ ತಲೆಗಾರ ದಂತಕಥೆಯಾದ! ಬಿ.ದೊರೈರಾಜ್- ಎಸ್.ಕೆ.ಭಗವಾನ್ಚಂದನವನ ತೆರೆಗಿತ್ತ 50ಕ್ಕೂ ಹೆಚ್ಚುಚಲನಚಿತ್ರಗಳಾ ಪೈಕಿ 25ಕ್ಕೂ ಹೆಚ್ಚುಕಾದಂಬರಿ ಆಧಾರ(ಪ್ರೇರಿತ)ದ ಕಿಚ್ಚುಕನ್ನಡ ಸಂಸ್ಕೃತಿ ನಾಗರಿಕತೆ ಕೆಚ್ಚುನಾಡಿನಾದ್ಯಂತ ಹಿಡಿಸಿ ಸ್ವದೇಶಿಹುಚ್ಚುಸಕಲ ಕಲೆಗಳ ಸೌಂದರ್ಯ ಖನಿಭವ್ಯ ಪರಂಪರಾ ನಗರದ ಬನಿಸವ್ಯ ಸಾಂಸ್ಕೃತಿಕ ರಾಜಧಾನಿಮೈಸೂರು ನಗರದಲ್ಲಿ ಜನಿಸಿನವರಸಕಲಾ ಇತಿಹಾಸ ಬರೆದಚಲನಚಿತ್ರ ಚಂದ್ರಹಾಸ ನೀ..! ಅತಿಹೆಚ್ಚು ರಾಜ್ಯ(ಗಳ) ಪ್ರಶಸ್ತಿಅತ್ಯಮೂಲ್ಯ ರಾಷ್ಟ್ರೀಯ - [ಹೆಚ್ಚುತ್ತಿರುವ ಅಸಾಂಕ್ರಾಮಿಕ ರೋಗಗಳ (ಎನ್‌ಸಿಡಿ) ವಿರುದ್ಧ ಹೋರಾಡಲು ನೂತನ ಯೋಜನೆಗೆ ಚಾಲನೆ](https://mysurumirror.com/ಹೆಚ್ಚುತ್ತಿರುವ-ಅಸಾಂಕ್ರಾಮ/) - ಚಾಮರಾಜನಗರ: ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ ಬೆಂಗಳೂರು ಹಾಗೂ ಸೀಮೆನ್ಸ್ ಹೆಲ್ತ್‌ನೀರ್ಸ್, ಇಂಡಿಯಾ ವತಿಯಿಂದ ಪ್ರಾರಂಭಿಸಲಾಗಿರುವ ಗ್ರಾಮೀಣ ಕರ್ನಾಟಕದ ಜನರಲ್ಲಿ ಹೆಚ್ಚುತ್ತಿರುವ ಅಸಾಂಕ್ರಾಮಿಕ ರೋಗಗಳ (ಎನ್‌ಸಿಡಿ) ಕುರಿತು ಜಾಗೃತಿ ಮೂಡಿಸುವ ‘ಇಂಪ್ಯಾಕ್ಟ್ ಎನ್‌ಸಿಡಿ’ ಎಂಬ ನೂತನ ಯೋಜನೆಗೆ ನಗರದಲ್ಲಿಂದು ಚಾಲನೆ ನೀಡಲಾಯಿತು. ಯೋಜನೆಯನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿಗಳಾದ ಶ್ರೀ ಡಿ.ಎಸ್. ರಮೇಶ್ ರವರು “ಈ ಹಿಂದೆ ಸಾಂಕ್ರಾಮಿಕ ರೋಗಗಳಿಗೆ ಹೋಲಿಸಿದರೆ ನಾವು ಕಡಿಮೆ ಸಂಖ್ಯೆಯ ಅಸಾಂಕ್ರಾಮಿಕ ರೋಗಗಳ ಪ್ರಕರಣಗಳನ್ನು ನೋಡುತ್ತಿದ್ದೆವು, ಆದರೇ ಇತ್ತೀಚಿನ ದಿನಗಳಲ್ಲಿ ಜೀವನಶೈಲಿಯಲ್ಲಿನ ಬದಲಾವಣೆಯಿಂದಾಗಿ, ಅದರಲ್ಲೂ ಅನಾರೋಗ್ಯಕರ ಆಹಾರ ಪದ್ಧತಿ, ಒತ್ತಡದ ಜೀವನ, ನಗರೀಕರಣ, ಮಾದಕ ವಸ್ತುಗಳ - [ಘನ ತ್ಯಾಜ್ಯ ನಿರ್ವಹಣೆ ಕುರಿತ ವಾಹನ ತರಬೇತಿ ಪಡೆದ ಮಹಿಳೆಯರಿಗೆ ಚಾಲನಾ ಪರವಾನಗಿ ಪ್ರಮಾಣಪತ್ರ ವಿತರಣೆ](https://mysurumirror.com/ಘನ-ತ್ಯಾಜ್ಯ-ನಿರ್ವಹಣೆ-ಕುರಿ/) - ಚಾಮರಾಜನಗರ: ಜಿಲ್ಲಾ ಪಂಚಾಯಿತಿಯ ಸಂಜೀವಿನಿ ಎನ್‌ಆರ್‌ಎಲ್‌ಎಂ ಜಿಲ್ಲಾ ಘಟಕ ಹಾಗೂ ಸ್ವಚ್ಛ ಭಾರತ್ ಮಿಷನ್ ಸಹಯೋಗದೊಂದಿಗೆ ಜಿಲ್ಲೆಯ ಗ್ರಾಮ ಪಂಚಾಯಿತಿಗಳಲ್ಲಿ ಘನತ್ಯಾಜ್ಯ ನಿರ್ವಹಣೆಗಾಗಿ ವಾಹನ ತರಬೇತಿ ಪಡೆದ ಸ್ವ ಸಹಾಯ ಸಂಘದ ಮಹಿಳೆಯರಿಗೆ ಚಾಲನಾ ಪರವಾನಗಿ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮ ಇಂದು ನಗರದಲ್ಲಿ ನಡೆಯಿತು.ನಗರದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಎಸ್. ಪೂವಿತಾ ಅವರು ಸ್ವ-ಸಹಾಯ ಸಂಘದ ಮಹಿಳೆಯರಿಗೆ ಚಾಲನಾ ಪರವಾನಗಿ ಪ್ರಮಾಣ ಪತ್ರ ವಿತರಿಸಿದರು.ಇದೇ - [ವಿಧಾನಸಭಾ ಚುನಾವಣೆ ಹಿನ್ನೆಲೆ : ಗಡಿ ರಾಜ್ಯಗಳ ಜಿಲ್ಲೆಯ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಸಭೆ](https://mysurumirror.com/ವಿಧಾನಸಭಾ-ಚುನಾವಣೆ-ಹಿನ್ನೆಲ/) - ಚಾಮರಾಜನಗರ: ಮುಂಬರಲಿರುವ ವಿಧಾನಸಭಾ ಸಾರ್ವತ್ರಿಕ ಚುನಾವಣಾ ವೇಳೆ ಕಟ್ಟುನಿಟ್ಟಾಗಿ ಮಾದರಿ ನೀತಿ ಸಂಹಿತೆ ಅನುಷ್ಠಾನ ಮಾಡುವ ಸಂಬಂಧ ಚಾಮರಾಜನಗರ ಜಿಲ್ಲೆಯ ಗಡಿ ಭಾಗಗಳಲ್ಲಿ ಹೊಂದಿಕೊಂಡಿರುವ ಹೊರ ರಾಜ್ಯ ಜಿಲ್ಲೆಯ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ವರ್ಚ್ಯುವಲ್ ಮೂಲಕ ಸಭೆ ನಡೆಸಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಚಾಮರಾಜನಗರ ಜಿಲ್ಲೆಯ ಅಧಿಕಾರಿಗಳು ಹಾಗೂ ಗಡಿ ವ್ಯಾಪ್ತಿಯಲ್ಲಿ ಬರುವ ಅಂತರರಾಜ್ಯ ಜಿಲ್ಲೆಗಳ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ವರ್ಚ್ಯುವಲ್ ಮೂಲಕ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಬರಲಿರುವ - [ಉತ್ತುವಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಚಿಗುರು ಜನಪದ ವೈಭವ 23 ಸಮಗ್ರ ಪ್ರಶಸ್ತಿ](https://mysurumirror.com/ಉತ್ತುವಳ್ಳಿ-ಸರ್ಕಾರಿ-ಹಿರಿಯ/) - ಚಾಮರಾಜನಗರ: ಯೂತ್ ಫಾರ್ ಸೇವಾ ಸಂಸ್ಥೆ ಚಾಮರಾಜನಗರ ತಾಲೂಕಿನ17 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಸೇವಾ ಭಾರತಿ ಕಾಲೇಜು ಆವರಣದಲ್ಲಿ ಏರ್ಪಡಿಸಿದ್ದ ಚಿಗುರು ಜನಪದ ವೈಭವ 23 ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಹೆಚ್ಚು ಜಯಶೀಲರಾಗಿ ಸಮಗ್ರ ಪ್ರಶಸ್ತಿಯನ್ನು ಮತ್ತು ಪಾರಿತೋಷಕವನ್ನು ಉತ್ತುವಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪಡೆಯಿತು. ಮುಖ್ಯ ಅತಿಥಿಗಳಾಗಿ ಸೇವಾ ಸಂಸ್ಥೆಯ ಮುಖ್ಯಸ್ಥ ಪ್ರವೀಣ್ ಮಾತನಾಡಿ ಸಮಾಜ ಹಾಗೂ ದೇಶ ಸೇವೆಯ ಗುಣವನ್ನು ಹೆಚ್ಚಿಸಿಕೊಳ್ಳಬೇಕು. ಜೀವನದ ಸಮಯವನ್ನು ಸಮಾಜಕ್ಕೆ ಅರ್ಪಿಸುವ ಹಾಗೂ - [ನಗರದಲ್ಲಿ ಕ್ಯಾನ್ಸರ್ ಜಾಗೃತಿಗೆ ನಡೆದ ಸೈಕಲ್ ರ್‍ಯಾಲಿ](https://mysurumirror.com/ನಗರದಲ್ಲಿ-ಕ್ಯಾನ್ಸರ್-ಜಾಗೃತ/) - ಚಾಮರಾಜನಗರ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಅಸಾಂಕ್ರಾಮಿಕ ರೋಗಗಳ ನಿಯಂತ್ರಣಾ ಘಟಕದ ವತಿಯಿಂದ ಆರೋಗ್ಯ ಮೇಳದ ಅಂಗವಾಗಿ ಕ್ಯಾನ್ಸರ್ ಕಾಯಿಲೆ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಮಂಗಳವಾರ (ಫೆ.೧೪) ನಗರದಲ್ಲಿ ಸೈಕಲ್ ರ್‍ಯಾಲಿ ನಡೆಸಲಾಯಿತು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಂ. ವಿಶ್ವೇಶ್ವರಯ್ಯ ಚಾಮರಾಜೇಶ್ವರ ದೇವಾಲಯದ ಬಳಿ ರ್‍ಯಾಲಿಗೆ ಚಾಲನೆ ನೀಡಿದರು. ಬಳಿಕ ಬಿ. ರಾಚಯ್ಯ ಜೋಡಿ ರಸ್ತೆಯ ಮೂಲಕ ಸಾಗಿ ಜಿಲ್ಲಾಡಳಿತ ಭವನದಲ್ಲಿ ಸೈಕಲ್ ರ್‍ಯಾಲಿ ಮುಕ್ತಾಯವಾಯಿತು. ಜಿಲ್ಲಾ ಸರ್ವೇಕ್ಷಣಾ - [ಮಹಾ ಶಿವರಾತ್ರಿ ಮಹಿಮೆ* ](https://mysurumirror.com/maha-shiva-rathri-mahime/) - "ನಮಃಶಿವಾಯ" ಪಂಚಾಕ್ಷರಿ ಮಂತ್ರದಲ್ಲಿ ಆರೋಗ್ಯ ಸೌಖ್ಯ ಶಾಂತಿ ನೆಮ್ಮದಿ ಹಾಗೂ ಆಧ್ಯಾತ್ಮಿಕದ ಮೋಡಿ ಇದೆ ಎಂಬುದು ಲೋಕಮಾನ್ಯ ಸತ್ಯ! ಪ್ರತಿ ವರ್ಷವೂ ಛಳಿ ಅಂತ್ಯದ ಬೇಸಿಗೆ ಆರಂಭದ ಕಾಲಗಳ ನಡುವೆ ಬರುವ ಮಾಘಮಾಸದ ಬಹುಳ ಚತುರಮಾವಾಸ್ಯೆ ಹಿಂದಿನ ದಿನ ಪ್ರಾರಂಭವಾಗಿ 24 ತಾಸಿನವರೆಗೆ ದ್ರವ-ಫಲಾಹಾರ ಪೂಜೆ ಪುನಸ್ಕಾರ ಹರಿಕಥೆ ಶಿವಕಥೆ ಹವನ ಹೋಮ ಉಪವಾಸ ಜಾಗರಣೆ ಮುಂತಾದ ಕೈಕಂಕರ್ಯಗಳನ್ನು ಹ[ರಿ]ರ ಭಕ್ತರು ಮಾತ್ರವಲ್ಲದೆ ಪ್ರತಿಯೊಂದು ಹಿಂದೂ ಕುಟುಂಬವು ಶ್ರದ್ಧಾ ಭಕ್ತಿಯಿಂದ ಸಂಪ್ರದಾಯ ಬದ್ಧರಾಗಿ ಆಚರಿಸುವ ಶಿಷ್ಟಾಚಾರ ಶಿವಾಚಾರದ - [ಚಿಗುರು ಜಾನಪದ ವೈಭವ ಕಾರ್ಯಕ್ರಮ](https://mysurumirror.com/ಚಿಗುರು-ಜಾನಪದ-ವೈಭವ-ಕಾರ್ಯಕ/) - ಚಾಮರಾಜನಗರ: ಭಾರತದ ಯುವಶಕ್ತಿ ಪ್ರಪಂಚದಲ್ಲಿ ಶ್ರೇ? ಶಕ್ತಿಯಾಗಿ ಬೆಳೆಯುತ್ತಿರುವುದು ಭವಿ?ದಲ್ಲಿ ಹೊಸ ದೃಷ್ಟಿಕೋನದೊಂದಿಗೆ ಸಂಸ್ಕೃತಿ, ಪರಂಪರೆ, ರಾಷ್ಟ್ರೀಯತೆ, ವ್ಯಕ್ತಿತ್ವ ವಿಕಾಸ, ಬೌದ್ಧಿಕ ಶಕ್ತಿಯನ್ನು ದೇಶಕ್ಕಾಗಿ ಅರ್ಪಿಸುವ ಮಾನಸಿಕತೆಯನ್ನು ಯುವಕರಲ್ಲಿ ಮತ್ತು ಮಕ್ಕಳಲ್ಲಿ ರೂಪಿಸುತ್ತಿರುವ ಯೂತ್ ಫಾರ್ ಸೇವಾ ಸಂಸ್ಥೆ ಭಾರತದ ಶಕ್ತಿಶಾಲಿ ಸಂಸ್ಥೆ ಆಗುತ್ತದೆ ಎಂದು ಕನ್ನಡ ಸಾಹಿತ್ಯ ಪರಿ?ತ್ತಿನ ಅಧ್ಯಕ್ಷರು ಹಾಗೂ ರಾ? ಯುವ ಪ್ರಶಸ್ತಿ ಪುರಸ್ಕೃತ ಸುರೇಶ್ ಎನ್ ಋಗ್ವೇದಿ ತಿಳಿಸಿದರು.ಸೇವಾ ಭಾರತಿ ಕಾಲೇಜು ಆವರಣದಲ್ಲಿ ಯೂಥ್ ಫಾರ್ ಸೇವಾ ಸಂಸ್ಥೆ ಚಾಮರಾಜನಗರ ತಾಲೂಕಿನ - [ಅದ್ದೂರಿಯಾಗಿ ನಡೆದ ಮಡಿವಾಳ ಮಾಚಿದೇವ ಜಯಂತಿ](https://mysurumirror.com/ಅದ್ದೂರಿಯಾಗಿ-ನಡೆದ-ಮಡಿವಾಳ/) - ಚಾಮರಾಜನಗರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಮಡಿವಾಳ ಮಾಚಿದೇವ ಜಯಂತಿಯನ್ನು ನಗರದಲ್ಲಿಂದು ಆದ್ದೂರಿಯಾಗಿ ಆಚರಿಸಲಾಯಿತು.ನಗರದ ಜಿಲ್ಲಾಡಳಿತ ಭವನದ ಅವರಣದಲ್ಲಿರುವ ವರನಟ ಡಾ. ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಮಡಿವಾಳ ಮಾಚಿದೇವರು ನೇರ ಹಾಗೂ ನಿಷ್ಠುರ ಶರಣರಾಗಿದ್ದರು. ಅವರ ವಚನಗಳ ಸಾರವನ್ನು ಅರ್ಥ ಮಾಡಿಕೊಂಡು ನಾವೆಲ್ಲರೂ ಮುನ್ನೆಡೆಯಬೇಕು ಎಂದರು.ಮಡಿವಾಳ ಸಮುದಾಯ ಶಿಕ್ಷಣ ಸೌಲಭ್ಯಗಳನ್ನು ಪಡೆಯಬೇಕು. ಸಮುದಾಯವು ಒಗ್ಗಟ್ಟಾಗಿ ಹೋರಾಟ ಮಾಡಿದಾಗ - [ದೂರ ಶಿಕ್ಷಣ ಮತ್ತು ಭೌತಿಕ ಶಿಕ್ಷಣಕ್ಕೆ ಸರ್ಕಾರ ಮಹತ್ವ ನೀಡಿದೆ : ಪ್ರೊ. ಶರಣಪ್ಪ ವಿ. ಹಲಸೆ](https://mysurumirror.com/ದೂರ-ಶಿಕ್ಷಣ-ಮತ್ತು-ಭೌತಿಕ-ಶಿ/) - ಚಾಮರಾಜನಗರ: ಯುಜಿಸಿ ನಿಯಮಾವಳಿ ಅನ್ವಯ ಪೂರ್ಣಾವಧಿಯಲ್ಲಿ ಭೌತಿಕ ಶಿಕ್ಷಣ ಮತ್ತು ದೂರ ಶಿಕ್ಷಣವನ್ನು ಏಕಕಾಲದಲ್ಲೇ ಅಭ್ಯಸಿಸಲು ಅವಕಾಶವಿದ್ದು, ಭೌತಿಕ ಶಿಕ್ಷಣ ಹಾಗೂ ದೂರ ಶಿಕ್ಷಣಕ್ಕೆ ಸರ್ಕಾರವು ಸಮಾನ ಮಹತ್ವ ನೀಡಿದೆ ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ಅವರು ತಿಳಿಸಿದರು.ನಗರದ ರಾಮಸಮುದ್ರದ ಬಡಾವಣೆಯ ಕೆ.ಹೆಚ್.ಬಿ. ಕಾಲೋನಿ ಇಮ್ಯಾನ್ಯುವೆಲ್ ಕ್ರಿಶ್ಚಿಯನ್ ಸ್ಕೂಲ್ ಬಳಿ ಇರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರದಲ್ಲಿಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.ವಿದ್ಯಾರ್ಥಿಗಳಿಗೆ - [ಸುರೇಶ್ ಎನ್ ಋಗ್ವೇದಿ ಅವರಿಗೆ ವಿಪ್ರಶ್ರೀ ಪ್ರಶಸ್ತಿ](https://mysurumirror.com/ಸುರೇಶ್-ಎನ್-ಋಗ್ವೇದಿ-ಅವರಿಗ/) - ಚಾಮರಾಜನಗರ: ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಕರ್ನಾಟಕ ಸರ್ಕಾರ ಬೆಂಗಳೂರು ವತಿಯಿಂದ ನೀಡಲಾಗುವ ವಿಪ್ರಶ್ರೀ ಪ್ರಶಸ್ತಿಯನ್ನು ಚಾಮರಾಜನಗರದ ಸಂಸ್ಕೃತಿ , ರಾಷ್ಟ್ರೀಯತೆ,ಶಿಕ್ಷಣ, ಸಮಾಜ ಸಂಘಟನೆಯಲ್ಲಿ ಸಲ್ಲಿಸುತ್ತಿರುವ ಸೇವೆಯನ್ನು ಪರಿಗಣಿಸಿ ಜೈಹಿಂದ್ ಪ್ರತಿಷ್ಟಾನದ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ಅವರಿಗೆ ನೀಡಿ ಗೌರವಿಸಲಾಯಿತು. ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ವತಿಯಿಂದ ಮಂಡ್ಯ ನಗರದ ಗಾಯತ್ರಿ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ವಿಶ್ವಾಮಿತ್ರ ಪ್ರತಿಭಾ ಪುರಸ್ಕಾರ ಹಾಗೂ ವಿಪ್ರಶ್ರೀ ಪುರಸ್ಕಾರ ಸಮಾರಂಭದಲ್ಲಿ ಸುರೇಶ ಋಗ್ವೇದಿರವರಿಗೆ ಕರ್ನಾಟಕ ರಾಜ್ಯ ಬ್ರಾಹ್ಮಣ - [ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ 80ನೇ ವರ್ಧಂತಿ](https://mysurumirror.com/ಶ್ರೀ-ಗಣಪತಿ-ಸಚ್ಚಿದಾನಂದ-ಸ್/) - ಚಾಮರಾಜನಗರ: ಸಾಂಸ್ಕೃತಿಕ ನಗರಿ ಮೈಸೂರುನ್ನು ವಿಶ್ವದ ಆಧ್ಯಾತ್ಮಿಕ ನಗರವಾಗಿ ನಿರ್ಮಿಸಿದ ಕೀರ್ತಿ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರಿಗೆ ಸಲ್ಲುತ್ತದೆ. ವೇದಾಂತ, ಹಿಂದು ಸ್ಮೃತಿ, ಸಂಗೀತ ಚಿಕಿತ್ಸೆ, ಸತ್ಸಂಗ, ಬೋನ್ಸಾಯಿ ಸಮಾವೇಶದ ಮೂಲಕ ಇಡೀ ವಿಶ್ವಕ್ಕೆ ಮಾರ್ಗದರ್ಶನ ನೀಡಿ ವಿಶ್ವಶಾಂತಿಯನ್ನು ಬೆಳೆಸುತ್ತಿರುವ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಲೋಕದ ಮಾರ್ಗದರ್ಶಿ ತಪಸ್ವಿಗಳು ಎಂದು ರಾ? ಯುವ ಪ್ರಶಸ್ತಿ ಪುರಸ್ಕೃತ, ಜೈಹಿಂದ್ ಪ್ರತಿ?ನದ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ತಿಳಿಸಿದರು.ಅವರು ಜೈ ಹಿಂದ್ ಪ್ರತಿ?ನ ಹಾಗೂ ಋಗ್ವೇದಿ ಯೂತ್ ಕ್ಲಬ್ - [ಚಂದನವನ ಚರಿತ್ರೆ [ಸ್ಯಾಂಡಲ್‌ವುಡ್ ಸ್ಟೋರಿ]-೭೦
(೧೦) ಹರಿಣಿ](https://mysurumirror.com/sandle-wood-story-13/) - ೧೯೩೬ರಲ್ಲಿ ದಕ್ಷಿಣ ಕನ್ನಡದ ಉಡುಪಿಯಲ್ಲಿ ವಾಸವಿದ್ದ ಸುಸಂಸ್ಕೃತ ಸತ್‌ಸಂಪ್ರದಾಯ ಕುಟುಂಬದ ಶ್ರೀಮತಿ ಭಾರತಿ ಮತ್ತು ಶ್ರೀ ಶ್ರೀನಿವಾಸಉಪಾಧ್ಯ ದಂಪತಿಗೆ ೪ನೇ ಮಗುವಾಗಿ ಜನಿಸಿದರು ಹರಿಣಿ ಎಸ್.ರಾವ್! ಹಾಲುಗಲ್ಲದ ಹಸುಳೆಯಾಗಿದ್ದಾಗಲೆ ಸ್ಪಷ್ಟವಾಗಿ ವೇಗವಾಗಿ ಕನ್ನಡ ಭಾಷೆಯನ್ನು ಹರಳು ಹುರಿದಂತೆ ಮಾತನಾಡಿ ಬಂಧು ಬಳಗ ಮಿತ್ರರು ನೆರೆಹೊರೆ ಮುಂತಾದವರ ತನುಮನ ಗೆದ್ದರು. ೧೯೪೬ರಲ್ಲಿ ೯-೧೦ ವರ್ಷದವಳಿದ್ದಾಗ ಬಾಲನಟಿಯಾಗಿ ’ಶ್ರೀಮುರುಗನ್’ ಮತ್ತು ’ಕನ್ನಿಕಾ’ ತಮಿಳು ಚಿತ್ರಗಳಲ್ಲಿ ನಟಿಸುವಾಗ ಉತ್ತಮ ರೀತಿಯ ತಮಿಳು ಡೈಲಾಗ್ ಡೆಲಿವರಿ ಮಾಡಿ ನಿರ್ಮಾಪಕರಿಂದಲೆ ಒಂದು[ಬೆಳ್ಳಿ]ರೂಪಾಯಿ ಬಹುಮಾನ ಪಡೆದುದು - [ಗ್ರಾಮೀಣ ಪ್ರದೇಶಗಳ ಮೂಲ ಸೌಲಭ್ಯಕ್ಕೆ ಒತ್ತು : ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ](https://mysurumirror.com/ಗ್ರಾಮೀಣ-ಪ್ರದೇಶಗಳ-ಮೂಲ-ಸೌಲ/) - ಚಾಮರಾಜನಗರ: ಗ್ರಾಮೀಣ ಪ್ರದೇಶಗಳಿಗೆ ಸಮರ್ಪಕವಾಗಿ ಮೂಲಸೌಲಭ್ಯ ಒದಗಿಸಿಕೊಡುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದ್ದು, ಈ ನಿಟ್ಟಿನಲ್ಲಿ ಒತ್ತು ನೀಡಲಾಗಿದೆ ಎಂದು ವಸತಿ, ಮೂಲಸೌಲಭ್ಯ ಅಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ತಿಳಿಸಿದರು.ಚಾಮರಾಜನಗರ ತಾಲೂಕಿನ ವೆಂಕಟಯ್ಯನಛತ್ರ ಗ್ರಾಮಕ್ಕೆ ಇಂದು ಭೇಟಿ ನೀಡಿ ಅವರು ಮಾತನಾಡಿದರು.ಗ್ರಾಮಾಂತರ ಜನರಿಗೆ ಮೂಲ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗಿದೆ. ಜಿಲ್ಲೆಯ ಕೆರೆಗಳನ್ನು ತುಂಬಿಸುವ ೧೪೦೦ಕ್ಕೂ ಹೆಚ್ಚು ಕೋಟಿ ರೂ ಮೊತ್ತದ ಯೋಜನೆಗೆ ವಿಸೃತ ಯೋಜನೆ ತಯಾರಿಸಿ ಅನುಕೂಲ ಕಲ್ಪಿಸಲಾಗುತ್ತಿದೆ. ಜನಪರ ಕೆಲಸಗಳಿಗೆ - [ವಸತಿ ಸೌಲಭ್ಯ ಪ್ರಸ್ತಾವನೆಗೆ ಶೀಘ್ರ ಮಂಜೂರಾತಿ : ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ](https://mysurumirror.com/ವಸತಿ-ಸೌಲಭ್ಯ-ಪ್ರಸ್ತಾವನೆಗೆ/) - ಚಾಮರಾಜನಗರ: ಜಿಲ್ಲೆಯಲ್ಲಿ ಐದು ತಾಲೂಕುಗಳಿಂದ ಒಟ್ಟು ೧೪,೧೪೪ ವಸತಿ ಸೌಲಭ್ಯ ಕೋರಿ ಪ್ರಸ್ತಾವನೆ ಸಿದ್ದವಾಗಿವೆ. ಈ ಸಂಬಂಧ ಶೀಘ್ರ ಮಂಜೂರಾತಿ ಆದೇಶ ಹೊರಡಿಸಲು ಕ್ರಮ ತೆಗೆದು ಕೊಳ್ಳಲಾಗುವುದೆಂದು ವಸತಿ, ಮೂಲಸೌಲಭ್ಯ ಅಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ತಿಳಿಸಿದರು.ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ವಸತಿ ಯೋಜನೆಗಳ ಸಂಬಂಧ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಜಿಲ್ಲೆಯಲ್ಲಿ ವಸತಿ ಯೋಜನೆ ಸೌಲಭ್ಯ ಅರ್ಹ ಫಲಾನುಭವಿಗಳಿಗೆ ತಲುಪಬೇಕು. ನಿವೇಶನ ಹೊಂದಿದ್ದು ಮನೆ ಇಲ್ಲದವರಿಗೂ - [ಮಲೆಮಹದೇಶ್ವರ ಬೆಟ್ಟದ ಮಹಾಶಿವರಾತ್ರಿ, ಯುಗಾದಿ ಜಾತ್ರಾ ಮಹೋತ್ಸವ : ಸಿದ್ದತೆಗೆ ಉಸ್ತುವಾರಿ ಸಚಿವ ವಿ.ಸೋಮಣ್ಣ ಸೂಚನೆ](https://mysurumirror.com/ಮಲೆಮಹದೇಶ್ವರ-ಬೆಟ್ಟದ-ಮಹಾಶಿ/) - ಚಾಮರಾಜನಗರ: ಮಲೆಮಹದೇಶ್ವರ ಬೆಟ್ಟದಲ್ಲಿ ನಡೆಯಲಿರುವ ಮಹಾಶಿವರಾತ್ರಿ ಮತ್ತು ಯುಗಾದಿ ಜಾತ್ರಾ ಮಹೋತ್ಸವ ಅಚ್ಚುಕಟ್ಟಾಗಿ ನೆರವೇರಲು ಅಗತ್ಯವಿರುವ ಎಲ್ಲ ಸಿದ್ದತೆಗಳನ್ನು ಸಮರ್ಪಕವಾಗಿ ಕೈಗೊಳ್ಳುವಂತೆ ವಸತಿ, ಮೂಲಸೌಲಭ್ಯ ಅಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶ್ರೀ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರಾಭಿವೃದ್ದಿ ಪ್ರಾಧಿಕಾರದ ಉಪಾಧ್ಯಕ್ಷರಾದ ವಿ. ಸೋಮಣ್ಣ ಅವರು ಸೂಚನೆ ನೀಡಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಮಲೆಮಹದೇಶ್ವರ ಬೆಟ್ಟದಲ್ಲಿ ನಡೆಯುವ ಮಹಾಶಿವರಾತ್ರಿ ಮತ್ತು ಯುಗಾದಿ ಜಾತ್ರಾ ಮಹೋತ್ಸವ ಕಾರ್ಯಕ್ರಮಗಳ ಪೂರ್ವ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಮಲೆಮಹದೇಶ್ವರ ಬೆಟ್ಟಕ್ಕೆ - [ಚಂದನವನ ಚರಿತ್ರೆ [ಸ್ಯಾಂಡಲ್‌ವುಡ್ ಸ್ಟೋರಿ]-೬೮
[೮] ಕಲಾಮಾತೃಕೆ ಪಂಡರೀಬಾಯಿ](https://mysurumirror.com/chandanavan-charari-sandalwood-story-68-8-kalamatrike-pandaribai/) - ಪಾಂಡುರಂಗನ ಪರಮಭಕ್ತೆ ಪಂಡರೀಬಾಯಿ ೧೯೩೦ರಲ್ಲಿ ಉತ್ತರ ಕನ್ನಡ ಜಿಲ್ಲೆ ಭಟ್ಕಳದಲ್ಲಿ ಶ್ರೀಮತಿ ಕಾವೇರಿಬಾಯಿ ಮತ್ತು ಶ್ರೀರಂಗರಾವ್ ದಂಪತಿಗೆ ಜೇಷ್ಠಪುತ್ರಿಯಾಗಿ ಜನಿಸಿದರು. ೧೯೪೩ರಲ್ಲಿ ’ವಾಣಿ’ ಕನ್ನಡ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿ ಆರ್.ನಾಗೇಂದ್ರರಾವ್, ಹೊನ್ನಪ್ಪಭಾಗವತರ್, ಕೆಂಪರಾಜಅರಸು, ಕೆ.ಎಸ್.ಅಶ್ವಥ್ ಅವರುಗಳೊಡನೆ ನಾಯಕನಟಿ ಯಾಗಿ ನಟಿಸಿದ್ದಲ್ಲದೆ ರಾಜ್‌ಕುಮಾರ್ ನಾಯಕನಟನಾಗಿದ್ದ ಪ್ರಪ್ರಥಮ ಸಿನಿಮ ’ಬೇಡರಕಣ್ಣಪ್ಪ’ ಚಿತ್ರದ ಹೀರೋಯಿನ್! ತಮಿಳಿನ ಶಿವಾಜಿಗಣೇಶನ್ ಹೀರೋ ಆಗಿ ನಟಿಸಿದ್ದ ಪ್ರಪ್ರಥಮ ಚಿತ್ರ ’ಪರಾಶಕ್ತಿ’ ಚಿತ್ರದಲ್ಲೂ ನಾಯಕಿಯಾಗಿ ಅಭಿನಯಿಸಿ ದಾಖಲೆ ನಿರ್ಮಿಸಿದ್ದರು. ಈ ಇಬ್ಬರು ಮೇರುನಟರುಗಳಲ್ಲದೆ ಎಂ.ಜಿ.ಆರ್. ರಜನೀಕಾಂತ್, - [ರಾಮಸಮುದ್ರ ಪೂರ್ವ ಠಾಣೆ ಪೋಲಿಸ್ ಇನ್ಸ್‌ಪೆಕ್ಟರ್‌ಗೆ ಸನ್ಮಾನ](https://mysurumirror.com/ರಾಮಸಮುದ್ರ-ಪೂರ್ವ-ಠಾಣೆ-ಪೋಲ/) - ಚಾಮರಾಜನಗರ: ನಗರದ ರಾಮಸಮುದ್ರ ಪೂರ್ವ ಠಾಣೆ ನೂತನ ಪೋಲಿಸ್ ಇನ್ಸ್‌ಪೆಕ್ಟರ್ ಶ್ರೀಕಾಂತ್ ಅವರನ್ನು ಕನ್ನಡಪರಸಂಘಟನೆಗಳ ಮುಖಂಡರು ರಾಮಸಮುದ್ರ ಪೂರ್ವ ಪೋಲಿಸ್ ಠಾಣೆಯಲ್ಲಿ ಸನ್ಮಾನಿಸಿದರು.ನಿಜಧ್ವನಿ ಸೇನಾಸಮಿತಿ ಅಧ್ಯಕ್ಷ ಗೋವಿಂದರಾಜು ಮಾತನಾಡಿ, ಶ್ರೀಕಾಂತ್ ಅವರು ಹಿಂದೆ ಚಾಮರಾಜನಗರದಲ್ಲಿ ಕರ್ತವ್ಯ ನಿರ್ವಹಣೆ ಮಾಡಿದ್ದರು. ಇಲ್ಲಿಂದ ವರ್ಗಾವಣೆಯಾಗಿ ರಾಜ್ಯದ ವಿವಿಧ ಜಿಲ್ಲೆಗಳ ಠಾಣೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಮತ್ತೇ ಚಾಮರಾಜನಗರದಲ್ಲಿ ಸೇವೆ ಮಾಡಲು ಅವಕಾಶ ಸಿಕ್ಕಿರುವುದು ನಗರದ ಜನತೆ ಹೆಮ್ಮೆಪಡುವ ವಿಚಾರವಾಗಿದೆ ಎಂದರು.ಸನ್ಮಾನಸ್ವೀಕರಿಸಿದ ಪೋಲಿಸ್ ಇನ್ಸ್‌ಪೆಕ್ಟರ್ ಶ್ರೀಕಾಂತ್ ಮಾತನಾಡಿ, ಚಾಮರಾಜನಗರದ ಕನ್ನಡಪರಸಂಘಟನೆಗಳು ಗಡಿಜಿಲ್ಲೆಯ ರಕ್ಷಣೆ - [ಸಂಚಾರಿ ಇ-ಚಲನ್ ನಲ್ಲಿ ದಾಖಲಾಗಿರುವ ಬಾಕಿ ಪ್ರಕರಣಗಳ ದಂಡ ಮೊತ್ತದಲ್ಲಿ ಶೇ. 50 ರಷ್ಟು ರಿಯಾಯಿತಿ : ಜಿಲ್ಲಾ ನ್ಯಾಯಾಧೀಶರಾದ ಬಿ.ಎಸ್. ಭಾರತಿ](https://mysurumirror.com/ಸಂಚಾರಿ-ಇ-ಚಲನ್-ನಲ್ಲಿ-ದಾಖಲಾ/) - ಚಾಮರಾಜನಗರ: ಸಂಚಾರಿ ನಿಯಮ ಉಲ್ಲಂಘನೆ ಸಂಬಂಧ ಪೊಲೀಸ್ ಇಲಾಖೆಯ ಸಂಚಾರಿ ಇ-ಚಲನ್‌ನಲ್ಲಿ ದಾಖಲಾಗಿರುವ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇ.೫೦ರಷ್ಟು ರಿಯಾಯಿತಿ ಕಲ್ಪಿಸಲಾಗಿದ್ದು ಈ ಅವಕಾಶವನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಬಿ.ಎಸ್. ಭಾರತಿ ಅವರು ತಿಳಿಸಿದರು.ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ ವ್ಯಾಜ್ಯ ಪೂರ್ವ ಪರಿಹಾರ ಕೇಂದ್ರದಲ್ಲಿಂದು ಸುದ್ದಿಗೋಷ್ಟಿಯಲ್ಲಿ ಅವರು ಈ ವಿಷಯ ತಿಳಿಸಿದರು.ಗೌರವಾನ್ವಿತ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಹೈಕೋರ್ಟ್ - [ಗೋಡೌನ್ ಬಾಗಿಲು ಮುರಿದು ಬಟ್ಟೆಗಳು ಕಳವು](https://mysurumirror.com/the-godown-door-was-broken-and-clothes-were-stolen/) - ಮೈಸೂರು, ಫೆ.೩- ಒಲಂಪಿಯ ಚಿತ್ರಮಂದಿರದ ಹಿಂಭಾಗದಲ್ಲಿರುವ ಮಹೇಶ ಎಂಬುವವರ ಬಟ್ಟೆಯಂಗಡಿಯಿದ್ದು ಹಲವಾರು ವರ್ಷಗಳಿಂದ ವ್ಯಾಪಾರ ಮಾಡಿಕೊಂಡು ಬರುತ್ತಿದ್ದು ಇತ್ತೀಚಿಗೆ ದೇವರಾಜ ಮೊಹಲ್ಲಾ ಹೆಚ್.ಆರ್. ರಸ್ತೆಯಲ್ಲಿ ಅಂಗಡಿಗಳಲ್ಲಿ ಹಾಗೂ ಗೋಡೌನ್‌ಗಳಲ್ಲಿ ಬಟ್ಟೆಗಳು ಹಾಗೂ ನಗದು ಹಣ ದೋಚುತ್ತಿದ್ದು ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು.ಭಯದ ಆತಂಕದಲ್ಲಿರುವ ಮಾಲೀಕರು.ಜ.೧೮ ರಂದು ಬೆಳಗಿನ ಜಾವಾ ೩.೫೦ ರಂದು ಬಂದ ಮುಸುಕಿನದಾರಿಗಳು ಗೋಡೌನ್ ಬಾಗಿಲು ಕಬ್ಬಿಣ್ಣದ ಸಲಾಕೆಯಿಂದ ಮೀಟಿರುವ ಕಳ್ಳರು ೮ ಸಾವಿರ ರೂ. ನಗದು, ೬ ರಿಂದ ೭ ಮೂಟೆ ಬಟ್ಟೆ ಆಟೋದಲ್ಲಿ ಬಂದು - [ಗ್ರಂಥಾಲಯಗಳಲ್ಲಿ ಮಕ್ಕಳ ಮಾನಸಿಕ ಬೆಳವಣಿಗೆಗೆ ಪೂರಕವಾದ ಪುಸ್ತಕಗಳನ್ನಿಡಿ](https://mysurumirror.com/ಗ್ರಂಥಾಲಯಗಳಲ್ಲಿ-ಮಕ್ಕಳ-ಮಾನ/) - ಚಾಮರಾಜನಗರ: ಜಿಲ್ಲೆಯ ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿನ ಗ್ರಂಥಾಲಯಗಳಲ್ಲಿ ಗ್ರಾಮೀಣ ಮಕ್ಕಳ ಮಾನಸಿಕ ಬೆಳವಣಿಗೆಗೆ ಪೂರಕವಾದ ಪುಸ್ತಕಗಳನ್ನು ಸಂಗ್ರಹಿಸಿಡಬೇಕು. ಅವು ಮಕ್ಕಳನ್ನು ಅಕರ್ಷಿಸಲಿವೆ ಎಂದು ಜಿಲ್ಲಾ ಪಂಚಾಯತ್ ಆಡಳಿತಾಧಿಕಾರಿ ಹಾಗೂ ಸಮಗ್ರ ಶಿಕ್ಷಣ ಕರ್ನಾಟಕದ ರಾಜ್ಯ ಯೋಜನಾ ನಿರ್ದೇಶಕರಾದ ಬಿ.ಬಿ. ಕಾವೇರಿ ಅವರು ತಿಳಿಸಿದರು. ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಜಿಲ್ಲಾ ಪಂಚಾಯತಿಯಿಂದ ಹಮ್ಮಿಕೊಳ್ಳಲಾಗಿದ್ದ ಗ್ರಂಥಾಲಯ ಮೇಲ್ವಿಚಾರಕರಿಗೆ ಕಾರ್ಯಾಗಾರ ಹಾಗೂ ಉಪನ್ಯಾಸ ಮತ್ತು ಬೆಂಗಳೂರಿನ ಅಜೀಂ ಪ್ರೇಮ್‌ಜೀ ಪೌಂಡೇಷನ್‌ನಿಂದ ಪುಸ್ತಕ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. - [ಕುಡಿಯುವ ನೀರಿನ ಕಾಮಗಾರಿ ತ್ವರಿತ ಪೂರ್ಣಗೊಳಿಸಿ : ಜಿಲ್ಲಾ ಪಂಚಾಯತ್ ಆಡಳಿತ ಅಧಿಕಾರಿ ಬಿ.ಬಿ. ಕಾವೇರಿ ಸೂಚನೆ](https://mysurumirror.com/ಕುಡಿಯುವ-ನೀರಿನ-ಕಾಮಗಾರಿ-ತ್/) - ಚಾಮರಾಜನಗರ:ಜಿಲ್ಲೆಯಲ್ಲಿ ಕೈಗೆತ್ತಿಕೊಂಡಿರುವ ಕುಡಿಯುವ ನೀರಿನ ಯೋಜನೆಯ ವಿವಿಧ ಕಾಮಗಾರಿಗಳನ್ನು ವಿಳಂಬ ಮಾಡದೇ ತ್ವರಿತವಾಗಿ ಪೂರ್ಣಗೊಳಿಸುವಂತೆ ಸಮಗ್ರ ಶಿಕ್ಷಣ ಕರ್ನಾಟಕದ ರಾಜ್ಯ ಯೋಜನಾ ನಿರ್ದೆಶಕರು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಆಡಳಿತ ಅಧಿಕಾರಿ ಬಿ.ಬಿ. ಕಾವೇರಿ ಅವರು ಸೂಚನೆ ನೀಡಿದರು.ನಗರದ ಜಿಲ್ಲಾಡಳಿತ ಭವನದಲ್ಲಿರುವ ಕೆಡಿಪಿ ಸಭಾಂಗಣದಲ್ಲಿಂದು ವಿವಿಧ ಇಲಾಖೆಗಳ ಅಭಿವೃದ್ದಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಜಲಜೀವನ್ ಮಿಷನ್ ಯೋಜನೆಯಡಿ ಬಾಕಿ ಇರುವ ಎರಡನೇ ಬ್ಯಾಚ್‌ನ ಕುಡಿಯುವ ನೀರಿನ ಕಾಮಗಾರಿ - [ಕುಷ್ಠರೋಗ ಮುಕ್ತ ಜಿಲ್ಲೆಯನ್ನಾಗಿಸಲು ಪಣ ತೊಡಿ : ಜಿಲ್ಲಾಧಿಕಾರಿ ಡಿ.ಎಸ್. ರಮೇಶ್](https://mysurumirror.com/ಕುಷ್ಠರೋಗ-ಮುಕ್ತ-ಜಿಲ್ಲೆಯನ್/) - ಚಾಮರಾಜನಗರ: ಕುಷ್ಠರೋಗ ಮುಕ್ತ ಜಿಲ್ಲೆಯನ್ನಾಗಿಸಲು ಎಲ್ಲರೂ ಪಣತೊಡಬೇಕೆಂದು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ತಿಳಿಸಿದರು.ನಗರದ ಚಾಮರಾಜೇಶ್ವರ ದೇವಾಲಯದ ಆವರಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ಸ್ಪರ್ಶ್ ಕುಷ್ಠರೋಗ ಜಾಗೃತಿ ಅಭಿಯಾನ ಜಾಥಾಗೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.ಈ ಹಿಂದೆ ಬಹಳಷ್ಟು ಕುಷ್ಠರೋಗ ಪ್ರಕರಣಗಳು ಕಂಡು ಬರುತ್ತಿದ್ದವು. ಈಗ ಕಡಿಮೆಯಾಗುತ್ತಿದೆ. ಕುಷ್ಠರೋಗ ಪ್ರಕರಣಗಳು ಕಂಡು ಬಂದರೂ ಸಹ ನಿರ್ಮೂಲನೆಗಾಗಿ ಸರ್ಕಾರ ಅನೇಕ ಕ್ರಮಗಳನ್ನು - [ದೋಷ ರಹಿತ ಮತದಾರರ ಪಟ್ಟಿಗೆ ಜಾಗ್ರತೆ ವಹಿಸಿ](https://mysurumirror.com/ದೋಷ-ರಹಿತ-ಮತದಾರರ-ಪಟ್ಟಿಗೆ-ಜ/) - ಚಾಮರಾಜನಗರ: ಯಾವುದೇ ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ಶೇ. ೧೦೦ರಷ್ಟು ದೋಷರಹಿತ ಮತದಾರರ ಪಟ್ಟಿಗೆ ಅತ್ಯಂತ ಜಾಗ್ರತೆ ವಹಿಸಬೇಕೆಂದು ಸಮಗ್ರ ಶಿಕ್ಷಣ ಕರ್ನಾಟಕದ ರಾಜ್ಯ ಯೋಜನಾ ನಿರ್ದೆಶಕರು ಹಾಗೂ ಮತದಾರರ ಪಟ್ಟಿಯ ಜಿಲ್ಲಾ ವೀಕ್ಷಕರಾದ ಬಿ.ಬಿ. ಕಾವೇರಿ ಅವರು ತಿಳಿಸಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯಗಳ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಯಾವುದೇ ಅರ್ಹ ಮತದಾರರು ಮತದಾನದಿಂದ ವಂಚಿತರಾಗದಂತೆ ಕ್ರಮವಹಿಸಬೇಕಿದೆ. ಮತದಾರರ ನೋಂದಣಾಧಿಕಾರಿಗಳು ಸಹಾಯಕ ಮತದಾರರ ನೊಂದಣಾಧಿಕಾರಿಗಳು - [ದೊಡ್ಡಮೋಳೆಯಲ್ಲಿ ಎಂಎಂಹಿಲ್ಸ್ ಸೈಕಲ್ ಯಾತ್ರೆ 26ನೇ ವಾರ್ಷಿಕೋತ್ಸವ](https://mysurumirror.com/ದೊಡ್ಡಮೋಳೆಯಲ್ಲಿ-ಎಂಎಂಹಿಲ್/) - ಚಾಮರಾಜನಗರ: ಜಿಲ್ಲೆಯ ಪ್ರಸಿದ್ದಯಾತ್ರಾಸ್ಥಳ ಮಲೆಮಹದೇಶ್ವರಬೆಟ್ಟಕ್ಕೆ ಸೈಕಲ್ ಯಾತ್ರೆ ಆರಂಭದ ೨೬ ನೇ ವಾರ್ಷಿಕೋತ್ಸವ ಸಂಬಂಧ ತಾಲೂಕಿನ ದೊಡ್ಡಮೋಳೆ ಗ್ರಾಮದಲ್ಲಿ ನಡೆದ ವಾರ್ಷಿಕೋತ್ಸವಕ್ಕೆ ಹುಲಿವಾಹನಕ್ಕೆ ಶಾಸಕ ಸಿ.ಪುಟ್ಟರಂಗಶೆಟ್ಟಿ ವಿಶೇಷಪೂಜೆ ನೆರವೇರಿಸಿದರು.ನಂತರ ಮಾತನಾಡಿದ ಅವರು' ಈಭಾಗದ ದೇವರಾದ ಮಲೆಮಹದೇಶ್ವರಬೆಟ್ಟಕ್ಕೆ ಕಳೆದ ೨೬ವರ್ಷಗಳಿಂದ ಗ್ರಾಮಸ್ಥರು ಸೈಕಲ್ ಯಾತ್ರೆ ಆರಂಭಿಸಿ, ಇಂದಿಗೂ ಅದನ್ನು ಮುಂದುವರೆಸಿಕೊಂಡು ಬಂದಿರುವುದು ಪ್ರಶಂಸನೀಯ, ಹಿಂದಿನ ಸಂಪ್ರದಾಯ, ಸಂಸ್ಕೃತಿ ಸಂಸ್ಕಾರ ಉಳಿಸಿ,ಮುಂದಿನ ಪೀಳಿಗೆಯವರಿಗೆ ಮನದಟ್ಟು ಮಾಡಿಕೊಡಬೇಕು, ಜತೆಗೆ ಸಮುದಾಯದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣಕೊಡಿಸಲು ಪೋಷಕರು ಮುಂದಾಗಬೇಕು ಎಂದು ಸಲಹೆ ನೀಡಿದರು. - [ಋಗ್ವೇದಿ ಯೂತ್ ಕ್ಲಬ್‌ನಿಂದ ಕುಮಾರವ್ಯಾಸ ಜಯಂತಿ](https://mysurumirror.com/ಋಗ್ವೇದಿ-ಯೂತ್-ಕ್ಲಬ್ನಿಂದ/) - ಚಾಮರಾಜನಗರ: ಜೈ ಹಿಂದ್ ಪ್ರತಿ?ನ ಮತ್ತು ಋಗ್ವೇದಿ ಯೂತ್ ಕ್ಲಬ್ ವತಿಯಿಂದ ಕುಮಾರವ್ಯಾಸ ಜಯಂತಿ ಮತ್ತು ವಸಂತ ಪಂಚಮಿ ಕಾರ್ಯಕ್ರಮ ಜೈಹಿಂದ್ ಕಟ್ಟೆಯ ಋಗ್ವೇದಿ ಕುಟೀರದಲ್ಲಿ ಜರುಗಿತು.ಕುಮಾರವ್ಯಾಸ ರಚಿತ ಕರ್ನಾಟಕ ಕಥಾಮಂಜರಿ ಪುಸ್ತಕಕ್ಕೆ ಪೂಜೆಯನ್ನು ಮಾಡುವ ಮೂಲಕ ಮೈಸೂರಿನ ಗಮಕವಿದ್ವಾನ್ ನಿರಂಜನ್ ರವರು ಉದ್ಘಾಟಿಸಿದರು. ಕುಮಾರವ್ಯಾಸ ಕನ್ನಡ ಸಾಹಿತ್ಯದ ಮೇರು ಶಕ್ತಿ. ಕುಮಾರವ್ಯಾಸರ ಕಾವ್ಯ ಪ್ರತಿಭೆ ಎಂದು ಮರೆಯಲು ಸಾಧ್ಯವಿಲ್ಲ. ೭೦೦ ವ?ಗಳ ಹಿಂದೆ ರಚಿತವಾದ ಗದುಗಿನ ನಾರಾಯಣಪ್ಪ ಕುಮಾರವ್ಯಾಸ ರೆಂದೆ ಪ್ರಸಿದ್ಧಿ. ಕರ್ನಾಟಕದ ಹಳ್ಳಿ ಹಳ್ಳಿಗಳಲ್ಲೂ - [ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ನನ್ನ ಗುರಿ : ಶಾಸಕ ಸಿ.ಎಸ್.ನಿರಂಜನ್ ಕುಮಾರ್.](https://mysurumirror.com/comprehensive-development-of-the-constituency-is-my-goal-mla-cs-niranjan-kumar/) - ಗುಂಡ್ಲುಪೇಟೆ : ತಾಲೂಕಿನ ವಿವಿಧ ಗ್ರಾಮಗಳಲ್ಲಿ ಎರಡು ಕೋಟಿ ವೆಚ್ಚದ ಕಾಂಕ್ರೀಟ್ ರಸ್ತೆ , ಸಮುದಾಯ ಭವನ , ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ಶಾಸಕ ಸಿ.ಎಸ್.ನಿರಂಜನ್ ಕುಮಾರ್ ಕ್ಷೇತ್ರವನ್ನ ಸಮಗ್ರವಾಗಿ ಅಭಿವೃದ್ಧಿಗೊಳಿಸುವುದೇ ನನ್ನ ಗುರಿ ಎಂದು ಹೇಳಿದರು. ಗುಂಡ್ಲುಪೇಟೆ ತಾಲೂಕಿನ ಅರೇಪುರ ಗ್ರಾಮದ ಎಸ್ಟಿ ಸಮುದಾಯ ಭೀದಿಯಲ್ಲಿ 30 ಲಕ್ಷ ವೆಚ್ಚದ ಸಿಸಿ ರಸ್ತೆ , 20 ಲಕ್ಷ ವೆಚ್ಚದಲ್ಲಿ ಅಂಭೇಡ್ಕರ್ ಭವನ, ಬೆಳಚಳವಾಡಿ ಗ್ರಾಮದಲ್ಲಿ 20 ಲಕ್ಷ ರೂ ವೆಚ್ಚದ ಬಸವ ಭವನ, ಗುಂಡ್ಲುಪೇಟೆ ಪಟ್ಟಣದಲ್ಲಿ - [ಹಳೆ ಮೈಸೂರಿನಲ್ಲಿ ಜೆಡಿಎಸ್ ಭದ್ರಕೋಟೆ ಭೇದಿಸಲು ರಾಜಕೀಯ ಚಾಣಾಕ್ಯನ ತಂತ್ರಗಾರಿಕೆ, ಬಿಜಿಪೆ ಬಲವರ್ಧನೆಗೆ ಅಮಿತ್ ಶಾ ಟಿ 20 ಸೂತ್ರಗಳು](https://mysurumirror.com/political-chanakya-strategy-to-break-jds-stronghold-in-old-mysore-amit-shah-t-20-formulas-to-strengthen-bjp/) - ಇನ್ನೇನು ಮೂರು ತಿಂಗಳಿನಲ್ಲಿ ಕರ್ನಾಟಕದಲ್ಲಿ ವಿಧಾನಸಭೆ ಎಲೆಕ್ಷನ್ ನೆಡೆಯಲಿದೆ. ಈ ಬಾರಿ ಪೂರ್ಣ ಬಹುಮತದೊಂದಿಗೆ ರಾಜ್ಯದಲ್ಲಿ ಅಧಿಕಾರಿದ ಚುಕ್ಕಾಣಿ ಹಿಡಿಯಲು ಬಯಸಿರುವ ಭಾರತೀಯ ಜನತಾ ಪಕ್ಷಕ್ಕೆ ಹಳೇ ಮೈಸೂರು ಮತ್ತು ಕಲ್ಯಾಣ ಕರ್ನಾಟಕದ ಜಿಲ್ಲೆಗಳು ದೊಡ್ಡ ಸವಾಲು ಒಡ್ಡಲಿವೆ. ಕಲ್ಯಾಣ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಪ್ರಾಬಲ್ಯವಿದ್ದರೆ, ಮೈಸೂರು ಪ್ರಾಂತ್ಯ ಮಾತ್ರ ಹಲವು ವರ್ಷಗಳಿಂದ ಜೆಡಿಎಸ್ ಭದ್ರಕೋಟೆಯಾಗಿದೆ. ಈ ಕೋಟೆಗಳನ್ನು ಭೇದಿಸಲು ಈ ಬಾರಿ ಭರ್ಜರಿ ಪ್ಲ್ಯಾನ್ ಮಾಡಿರುವ ಭಾರತೀಯ ಜನತಾ ಪಕ್ಷ, ಕಲ್ಯಾಣ ಕರ್ನಾಟಕದ ಭಾಗಕ್ಕೆ ಪ್ರಧಾನ - [ಮೈಂಡ್ ಅರೆಸ್ಟ್ ಮತ್ತು ಯುವಜನ ಭಾರತ.](https://mysurumirror.com/mind-arrest-and-youth-india/) - :-ಚಿದ್ರೂಪ ಅಂತಃಕರಣ ಹಿಂದೊಮ್ಮೆ ಇತಿಹಾಸಕಾರ ಟಾಯ್ನಬಿ ನಾಗರಿಕತೆಯ ಚರಿತ್ರೆ ಬರೆಯುತ್ತ ಒಂದು ಮುಖ್ಯ ಸಂಗತಿಯನ್ನು ಹೇಳಿದ್ದಾನೆ: "ಪ್ರತಿ ನಾಗರಿಕತೆಯೂ ಪ್ರಗತಿಯ ಹೆಸರಿನಲ್ಲಿ ನಿರ್ವಹಣೆಗೆ ಅಸಾಧ್ಯವಾದ ರೀತಿಯಲ್ಲಿ ಬೆಳೆಯುತ್ತಾ ಹೋಗುತ್ತವೆ. ದಿಕ್ಕು ದೆಸೆಯಿಲ್ಲದ ಈ ಬೆಳೆವಣಿಗೆಯ ಒಡಲಿನಲ್ಲಿಯೇ ಅವುಗಳ ಅವನತಿ ಎಳೆಗಳೂ ಸೇರಿಕೊಳ್ಳುತ್ತವೆ. ನಿಂತು ನೋಡುವ ವ್ಯವಧಾನವಿಲ್ಲದ ಅವುಗಳ ಪ್ರಗತಿಯ ವೇಗವೇ ದುರಂತದ ಮೂಲವೂ ಹೌದು. ಇದೊಂದು ರೀತಿಯಲ್ಲಿ ಹೊಳೆಯ ಸುಳಿಯ ವೇಗದ ರೀತಿಯದು. ಹೀಗಾದಾಗ ಅವುಗಳು ತಮ್ಮ ಸಾವನ್ನು ತಾವೇ ತಂದುಕೊಳ್ಳುತ್ತವೆ. ಯಾರೋ ಕೊಂದದ್ದರಿಂದ ನಾಗರಿಕತೆಗಳು ಸಾಯುವುದಲ್ಲ; - [60 ದಿನಗಳಲ್ಲಿ ಹೆಚ್ಚು ಇಳುವರಿ ನೀಡಿ ರೈತನ ಕೈಹಿಡಿದ ಸಾಗರ್ ಕಿಂಗ್ ಗೋಲ್ಡ್ ಹೈಬ್ರಿಡ್ ಕಲ್ಲಂಗಡಿ ತಳಿ.](https://mysurumirror.com/king-gold-hybrid-watermelon-variety/) - ಮೈಸೂರು: ಜಿಲ್ಲೆಯ ಕೆ. ಆರ್. ನಗರ ತಾಲೂಕಿನ ದೊಡ್ಡೆ ಕೊಪ್ಪಲು ಗ್ರಾಮದ ಪ್ರಗತಿಪರ ರೈತರಾದ ಹರೀಶ್ ಮತ್ತು ಬಸವರಾಜ್ ಕೇವಲ ೬೦ ದಿನಗಳಲ್ಲಿ ಒಂದು ಎಕರೆಯ ಒಣ ಭೂಮಿಯಲ್ಲಿ ಸಾಗರ್ ಬಯೋಟೆಕ್ ಪ್ರೈವೇಟ್ ಲಿಮಿಟೆಡ್ ನ ಸಾಗರ್ ಕಿಂಗ್ ಗೋಲ್ಡ್ ಹೈಬ್ರಿಡ್ ತಳಿಯ ಕಲ್ಲಂಗಡಿಯನ್ನು ಬೆಳೆದು ಕಡಿಮೆ ವೆಚ್ಚದಲ್ಲಿ ಹೆಚ್ಚು ಆದಾಯವನ್ನು ಗಳಿಸಿದ್ದಾರೆ. ಮಾಧ್ಯಮದೊಂದಿಗೆ ಹರೀಶ್ ಮಾತನಾಡಿ ಉತ್ತಮ ಇಳುವರಿ ಬರುತ್ತಿದೆ ಬೇರೆ ತಳಿ ಹಣ್ಣುಗಳು ಕಣ್ಣಿಗೆ ಗಾತ್ರದಲ್ಲಿ ದಪ್ಪ ಇದ್ದರೂ ತೂಕದಲ್ಲಿ ಕಡಿಮೆ ಬರುತ್ತಿವೆ ಈ - [ಫೆ. 8, 9,ರಂದು ವಾಲ್ಮೀಕಿ ಜಾತ್ರೆ: ಪೋಸ್ಟರ್ ಬಿಡುಗಡೆ](https://mysurumirror.com/feb-valmiki-jathre-poster-mysuru/) - ಮೈಸೂರು -ಜ 24 ,ವಾಲ್ಮೀಕಿ ಜಾತ್ರೆಗೆ ಸಂಬಂಧಿಸಿದ ಭಿತ್ತಿ ಪತ್ರಗಳನ್ನು ಮೈಸೂರು ನಗರ ನಾಯಕರ ಸಂಘದಿಂದ ಶಿವುಕುಮಾರ್,ಮಹೇಶ್ ಒಲಂಪಿಯ ಸೇರಿದಂತೆ ಸಮುದಾಯದ ಮುಖಂಡರು. ಅನಾವರಣಗೊಳಿಸಿದರು. ಮೈಸೂರು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ಶ್ರೀಮಹರ್ಷಿ ವಾಲ್ಮೀಕಿ ಗುರುಪೀಠದಲ್ಲಿ 2023 ರ ಫೆ.8 ಮತ್ತು 9ರಂದು ನಡೆಯಲಿರುವ 5 ನೇ ವರ್ಷದ ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವಕ್ಕೆ ಸಮುದಾಯದ ಬಂಧುಗಳು ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮೈಸೂರು ನಗರ ನಾಯಕರ ಸಂಘ ಸೋಮವಾರ ಮನವಿ ಮಾಡಿದರು.ನಗರದ ಜಲದರ್ಶನಿ - [ಸುಣ್ಣದಕೇರಿ ಗಂಗಾಮತಸ್ಥರ ಸಮುದಾಯ ಭವನದಲ್ಲಿ ಅಂಬಿಗರ ಚೌಡಯ್ಯರವರಿಗೆ ಭಾವಚಿತ್ರಕ್ಕೆ ಪುಷ್ಪರ್ಚಾನೆ.](https://mysurumirror.com/ambigara-chowdaiaah-mysuru/) - ಮೈಸೂರು- ಜ೨೪ ಮೈಸೂರು ನೇರ, ನಿಷ್ಠುರ, ನಡೆ, ನುಡಿಗಳಿಂದ ಸಮಾಜದಲ್ಲಿನ ಅಸ್ಪೃಶ್ಯತೆ ಹಾಗೂ ಮೂಢನಂಬಿಕೆಯನ್ನು ಹೊಗಲಾಡಿಸಲು ಶ್ರಮಿಸಿದ ಮಹಾನ್ ವಚನಗಾರ ನಿಜಶರಣ ಅಂಬಿಗರ ಚೌಡಯ್ಯ ಎಂದು ಸುವರ್ಣ ಬೆಳಕು ಫೌಂಡೇಷನ್ ಅಧ್ಯಕ್ಷ ಮಹೇಶ್ ಅಭಿಪ್ರಾಯಪಟ್ಟರು.ಸುಣ್ಣದಕೇರಿ ಗಂಗಾಮತಸ್ಥರ ಸಮುದಾಯ ಭವನದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಜಯಂತ್ಯುತ್ಸವದಲ್ಲಿ ಭಾವಚಿತ್ರಕ್ಕೆ ಪುಷ್ಪರ್ಚಾನೆ ಸಲ್ಲಿಸಿ ಅವರು ಮಾತನಾಡಿದರು. ‘ಚೌಡಯ್ಯ ಜಾತ್ಯತೀತ, ಧರ್ಮಾತೀತ, ಮತಾತೀತ ಸಮಾಜ ನಿರ್ಮಾಣದ ಆಶಯ ಹೊಂದಿದ್ದವರು. ಅನಿಷ್ಟ ಪದ್ಧತಿಗಳ ವಿರುದ್ಧ ದನಿ ಎತ್ತಿದವರು. ಯಾವ ಕಾಯಕವೂ ಮೇಲಲ್ಲ; ಯಾವುದೂ ಕೀಳಲ್ಲ. - [ಜಾಗೃತಿ ಮೂಲಕ ಬಾಲ್ಯವಿವಾಹ ಪ್ರಕರಣ ತಡೆಯಲು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಸಲಹೆ](https://mysurumirror.com/ಜಾಗೃತಿ-ಮೂಲಕ-ಬಾಲ್ಯವಿವಾಹ-ಪ/) - ಚಾಮರಾಜನಗರ, ಜನವರಿ ೨೩ (ಕರ್ನಾಟಕ ವಾರ್ತೆ):- ಬಾಲ್ಯವಿವಾಹದಿಂದಾಗುವ ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ಮೂಲಕ ಬಾಲ್ಯವಿವಾಹ ಪ್ರಕರಣಗಳನ್ನು ತಡೆಯಬೇಕೆಂದು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ತಿಳಿಸಿದರು.ನಗರದ ಜಿಲ್ಲಾಡಳಿತ ಭವನದಲ್ಲಿರುವ ಕೆಡಿಪಿ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಇತರೆ ಇಲಾಖೆಗಳ ಸಹಯೋಗದೊಂದಿಗೆ ಬಾಲ್ಯವಿವಾಹ ನಿಷೇಧ ಕುರಿತು ಆಯೋಜಿಸಲಾಗಿದ್ದ ತರಬೇತಿ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.ಭಾವನಾತ್ಮಕ ವಿಚಾರಗಳ ಬಗ್ಗೆ ಅತ್ಯಂತ ಸೂಕ್ಷ್ಮತೆ ಇರಬೇಕಿದೆ. ಬಾಲ್ಯವಿವಾಹ ನಡೆಯುವ - [ಪರಿಣಾಮಕಾರಿಯಾಗಿ ಕುಷ್ಠರೋಗ ಅರಿವು ಆಂದೋಲನ ಹಮ್ಮಿಕೊಳ್ಳಲು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಸೂಚನೆ](https://mysurumirror.com/ಪರಿಣಾಮಕಾರಿಯಾಗಿ-ಕುಷ್ಠರೋಗ/) - ಚಾಮರಾಜನಗರ: ಜಿಲ್ಲೆಯಲಿ ಕುಷ್ಠ ರೋಗ ನಿರ್ಮೂಲನೆಗಾಗಿ ಇದೇ ಜನವರಿ ೩೦ ರಿಂದ ಫೆಬ್ರವರಿ ೧೩ರವರೆಗೆ ಸ್ಪರ್ಶ್ ಕುಷ್ಠರೋಗ ಅರಿವು ಆಂದೋಲನ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಆಯೋಜಿಸುವಂತೆ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಸೂಚಿಸಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಕುಷ್ಠರೋಗ ಅರಿವು ಆಂದೋಲನ ಕಾರ್ಯಕ್ರಮ ಸಂಬಂಧ ನಡೆದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಕುಷ್ಠರೋಗ ನಿರ್ಮೂಲನೆ ಉದ್ದೇಶಕ್ಕಾಗಿ ಜನವರಿ ೩೦ ರಿಂದ ಕುಷ್ಠರೋಗ ವಿರೋಧಿ ಪಾಕ್ಷಿಕ ದಿನ ಆಚರಿಸಲಾಗುತ್ತಿದೆ. ಈ ಅವಧಿಯಲ್ಲಿ ಜಾಗೃತಿ ಅಭಿಯಾನ - [ಕೊತ್ತಲವಾಡಿಯಲ್ಲಿ ಜಿಲ್ಲಾಧಿಕಾರಿಗಳ ನಡೆ ಗ್ರಾಮದ ಕಡೆ : ಅಹವಾಲುಗಳ ಆಲಿಕೆ-ಪರಿಹಾರಕ್ಕೆ ಸೂಚನೆ](https://mysurumirror.com/ಕೊತ್ತಲವಾಡಿಯಲ್ಲಿ-ಜಿಲ್ಲಾಧ/) - ಚಾಮರಾಜನಗರ:ಚಾಮರಾಜನಗರ ತಾಲೂಕಿನ ಕೊತ್ತಲವಾಡಿ ಗ್ರಾಮದಲ್ಲಿ ಇಂದು ನಡೆದ ಜಿಲ್ಲಾಧಿಕಾರಿಗಳ ನಡೆ ಗ್ರಾಮದ ಕಡೆ ಕಾರ್ಯಕ್ರಮದಲ್ಲಿ ಜನರ ಅಹವಾಲುಗಳನ್ನು ಆಲಿಸಿ ಪರಿಹಾರ ಸೂಚಿಸಲಾಯಿತು.ಕೊತ್ತಲವಾಡಿ ಗ್ರಾಮದ ಗಂಗಾಧರೇಶ್ವರ ಶಾಲೆ ಆವರಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಉದ್ಘಾಟಿಸಿದರು.ಆರಂಭದಲ್ಲಿಯೇ ಗ್ರಾಮಸ್ಥರು ಮಾತನಾಡಿ ಗ್ರಾಮದ ಕೆರೆಗೆ ಚರಂಡಿ ನೀರು ಹರಿದು ಹೋಗುತ್ತಿದೆ. ಊರಿನಲ್ಲಿರುವ ಶತಮಾನ ಕಂಡ ಶಾಲೆ ಕೊಠಡಿಗಳ ದುರಸ್ತಿಯಾಗಬೇಕಿದೆ. ಜಾನುವಾರುಗಳ ಸಂಖ್ಯೆಯ ಹೆಚ್ಚಿದ್ದು ಪ್ರತ್ಯೇಕ ಪಶು ವೈದ್ಯರ ನಿಯೋಜನೆ ಮಾಡಬೇಕಿದೆ. ೨೪*೭ ಆಸ್ಪತ್ರೆಗೆ ಸಿಬ್ಬಂದಿ ನೇಮಕವಾಗಬೇಕಿದೆ. - [ಅಂಬಿಗರ ಚೌಡಯ್ಯನವರ ವಚನಗಳು ಪ್ರಸ್ತುತ ಸಮಾಜಕ್ಕೂ ಅವಶ್ಯ : ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ](https://mysurumirror.com/ಅಂಬಿಗರ-ಚೌಡಯ್ಯನವರ-ವಚನಗಳು/) - ಚಾಮರಾಜನಗರ: ಮೂಡನಂಬಿಕೆಗಳ ವಿರುದ್ದ ತಮ್ಮ ವಚನಗಳ ಮೂಲಕ ಧ್ವನಿ ಎತ್ತಿದ ಅಂಬಿಗರ ಚೌಡಯ್ಯನವರ ವಚನಗಳು ಪ್ರಸ್ತುತ ಸಮಾಜಕ್ಕೂ ಅವಶ್ಯಕವಾಗಿವೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ ಅಭಿಪ್ರಾಯಪಟ್ಟರು.ನಗರದ ಜಿಲ್ಲಾಡಳಿತ ಭವನದಲ್ಲಿರುವ ವರನಟ ಡಾ. ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಯೋಜಿಸಲಾಗಿದ್ದ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಬಸವಣ್ಣನವರ ಸಮಕಾಲೀನವರಾಗಿದ್ದ ಅಂಬಿಗರ ಚೌಡಯ್ಯ ಅವರು ವೃತ್ತಿಯಲ್ಲಿ ಅಂಬಿಗರಾಗಿದ್ದರೂ ತಮ್ಮ ವಚನಗಳ ಮೂಲಕ ಸಮಾಜದಲ್ಲಿದ್ದ ಅಂಕುಡೊಂಕುಗಳನ್ನು ತಿದ್ದಿದ - [ಆದಿಚುಂಚನಗಿರಿ ಹಿರಿಯ ಶ್ರೀಗಳ ಹುಟ್ಟುಹಬ್ಬ ಆಚರಣೆ](https://mysurumirror.com/ಆದಿಚುಂಚನಗಿರಿ-ಹಿರಿಯ-ಶ್ರೀಗ/) - ಚಾಮರಾಜನಗರ: ಆದಿಚುಂಚನಗಿರಿ ಕ್ಷೇತ್ರದ ಹಿರಿಯ ಲಿಂಗೈಕ್ಯ ಶ್ರೀ ಬಾಲಗಂಗಾಧರನಾಥಸ್ವಾಮೀಜಿ ಅವರ ೭೮ ನೇ ಹುಟ್ಟುಹಬ್ಬವನ್ನು ನಗರದಲ್ಲಿ ತಾಲೂಕು ಒಕ್ಕಲಿಗರ ಸಂಘದ ವತಿಯಿಂದ ಆಚರಿಸಲಾಯಿತು.ನಗರದ ಚಾಮರಾಜೇಶ್ವರಸ್ವಾಮಿ ದೇವಾಲಯದ ಉದ್ಯಾನದ ಬಳಿ ಬಾಲಗಂಗಾಧರನಾಥಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಪುಟ್ಟಸ್ವಾಮಿಗೌಡ ಮಾತನಾಡಿ, ಬಾಲಗಂಗಾಧರನಾಥ ಶ್ರೀಗಳು ತಮ್ಮ ಆಡಳಿತಾವಧಿಯಲ್ಲಿ ಶಿಕ್ಷಣ, ಆರೋಗ್ಯ ಕ್ಷೇತ್ರ ಸೇರಿದಂತೆ ಪರಿಸರ ಉಳಿವಿಗೆ ಸಾವಿರಾರು ಗಿಡನೆಟ್ಟು, ಹಸಿರು ಕ್ರಾಂತಿ ಮಾಡಿದ್ದಾರೆ. ಇಂದು ಶ್ರೀಮಠ ಅಭಿವೃದ್ದಿಯತ್ತ ಸಾಗುತ್ತಿರುವುದು ಶ್ರೀಗಳ ಮುಂದಾಲೋಚನೆಗೆ ಸಾಕ್ಷಿಯಾಗಿದೆ ಎಂದರು.ಅಖಿಲಕರ್ನಾಟಕ ಕನ್ನಡಮಹಾಸಭೆ - [ಸುಣ್ಣದಕೇರಿ ಗಂಗಾಮತಸ್ಥರ ಸಮುದಾಯ ಭವನದಲ್ಲಿ ಅಂಬಿಗರ ಚೌಡಯ್ಯರವರಿಗೆ ಭಾವಚಿತ್ರಕ್ಕೆ ಪುಷ್ಪರ್ಚಾನೆ](https://mysurumirror.com/ambigar-choudaiah-a-wreath-for-the-portrait/) - ಮೈಸೂರು ನೇರ, ನಿಷ್ಠುರ, ನಡೆ, ನುಡಿಗಳಿಂದ ಸಮಾಜದಲ್ಲಿನ ಅಸ್ಪೃಶ್ಯತೆ ಹಾಗೂ ಮೂಢನಂಬಿಕೆಯನ್ನು ಹೊಗಲಾಡಿಸಲು ಶ್ರಮಿಸಿದ ಮಹಾನ್ ವಚನಗಾರ ನಿಜಶರಣ ಅಂಬಿಗರ ಚೌಡಯ್ಯ ಎಂದು ಸುವರ್ಣ ಬೆಳಕು ಫೌಂಡೇಷನ್ ಅಧ್ಯಕ್ಷ ಮಹೇಶ್ ಅಭಿಪ್ರಾಯಪಟ್ಟರು.ಸುಣ್ಣದಕೇರಿ ಗಂಗಾಮತಸ್ಥರ ಸಮುದಾಯ ಭವನದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಜಯಂತ್ಯುತ್ಸವದಲ್ಲಿ ಭಾವಚಿತ್ರಕ್ಕೆ ಪುಷ್ಪರ್ಚಾನೆ ಸಲ್ಲಿಸಿ ಅವರು ಮಾತನಾಡಿದರು. ‘ಚೌಡಯ್ಯ ಜಾತ್ಯತೀತ, ಧರ್ಮಾತೀತ, ಮತಾತೀತ ಸಮಾಜ ನಿರ್ಮಾಣದ ಆಶಯ ಹೊಂದಿದ್ದವರು. ಅನಿಷ್ಟ ಪದ್ಧತಿಗಳ ವಿರುದ್ಧ ದನಿ ಎತ್ತಿದವರು. ಯಾವ ಕಾಯಕವೂ ಮೇಲಲ್ಲ; ಯಾವುದೂ ಕೀಳಲ್ಲ. ಎಲ್ಲವೂ ಸಮಾನವಾದುದು - [ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಉತ್ತೇಜಿಸಿ : ಜಿ.ಪಂ. ಸಿ.ಇ.ಒ ಕೆ.ಎಂ. ಗಾಯಿತ್ರಿ](https://mysurumirror.com/ವಿದ್ಯಾರ್ಥಿಗಳ-ಶೈಕ್ಷಣಿಕ-ಸಾ/) - ಚಾಮರಾಜನಗರ:ಜಿಲ್ಲಾ ಪಂಚಾಯತ್ ಮತ್ತು ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಆಶ್ರಯದಲ್ಲಿ ಎಸ್.ಎಸ್.ಎಲ್.ಸಿಯ ಗುಣಮಟ್ಟ ಹೆಚ್ಚಿಸುವ ಶೈಕ್ಷಣಿಕ ಕಾರ್ಯಾಗಾರ ಇಂದು ನಗರದಲ್ಲಿ ನಡೆಯಿತು.ನಗರದ ಜಿಲ್ಲಾಡಳಿತ ಭವನದಲ್ಲಿರುವ ಕೆಡಿಪಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಗಾರವನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯಿತ್ರಿ ಅವರು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ವಿದ್ಯಾರ್ಥಿಗಳ ಭವಿಷ್ಯಕ್ಕೆ ಶಿಕ್ಷಕರ ಪಾತ್ರ ಬಹುಮುಖ್ಯ. ವಿದ್ಯಾರ್ಥಿಗಳ ಗ್ರಹಿಕೆ, ಕಲಿಕೆ ಗುರುತಿಸಬೇಕು. ಯಾವ ವಿಷಯದಲ್ಲಿ ವಿದ್ಯಾರ್ಥಿಗಳು ಹಿಂದೆ ಇದ್ದಾರೆ? ಯಾವ ವಿಷಯ ಅವರಿಗೆ ಕಷ್ಟವಾಗುತಿದೆ ಎಂದು ಶಿಕ್ಷಕರು - [ಘನತ್ಯಾಜ್ಯ ನಿರ್ವಹಣೆ ಕುರಿತು ಮಹಿಳಾ ಸ್ವ ಸಹಾಯ ಸಂಘಗಳಿಗೆ ತರಬೇತಿ ಕಾರ್ಯಗಾರ](https://mysurumirror.com/ಘನತ್ಯಾಜ್ಯ-ನಿರ್ವಹಣೆ-ಕುರಿತ/) - ಚಾಮರಾಜನಗರ: ಘನತ್ಯಾಜ್ಯ ನಿರ್ವಹಣೆಗಾಗಿ ಗ್ರಾಮ ಪಂಚಾಯಿತಿಗಳೊಂದಿಗೆ ಒಪ್ಪಂದ ಮಾಡಿಕೊಂಡಿರುವ ಸಂಜೀವಿನಿ ಮಹಿಳಾ ಸ್ವ-ಸಹಾಯ ಸಂಘಗಳ ಮಹಿಳೆಯರಿಗೆ ಸಾಮರ್ಥ್ಯಾಭಿವೃದ್ದಿ ತರಬೇತಿ ಕಾರ್ಯಾಗಾರ ನಡೆಯಿತು.ನಗರದ ಜಿಲ್ಲಾ ಆರೋಗ್ಯ ಇಲಾಖೆ ಸಭಾಂಗಣದಲ್ಲಿ ಗುರುವಾರ (ಜ.೧೯) ಜಿಲ್ಲಾ ಪಂಚಾಯತ್, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಹಸಿರು ದಳ ಸಂಸ್ಥೆ, ಸ್ವಚ್ಛ ಭಾರತ್ ಮಿ?ನ್ (ಗ್ರಾ) ಯೋಜನೆ ಹಾಗೂ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಎನ್.ಆರ್.ಎಲ್.ಎಂ) ವತಿಯಿಂದ ಆಯೋಜಿಸಿದ್ದ ಕಾರ್ಯಗಾರವನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯಿತ್ರಿ ಅವರು - [ರಾಷ್ಟ್ರೀಯ ಮತದಾರರ ದಿನ ಆಚರಣೆಗೆ ಸಿದ್ದತೆ ಕೈಗೊಳ್ಳಲು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಸೂಚನೆ](https://mysurumirror.com/ರಾಷ್ಟ್ರೀಯ-ಮತದಾರರ-ದಿನ-ಆಚರ/) - ಚಾಮರಾಜನಗರ: ರಾಷ್ಟ್ರೀಯ ಮತದಾರರ ದಿನ ಆಚರಣೆ ಕಾರ್ಯಕ್ರಮವನ್ನು ಜನವರಿ ೨೫ರಂದು ಜಿಲ್ಲಾಕೇಂದ್ರ ಸೇರಿದಂತೆ ಎಲ್ಲ ಮತಗಟ್ಟೆ ಮಟ್ಟಗಳಲ್ಲಿಯೂ ಹಮ್ಮಿಕೊಳ್ಳುವ ನಿಟ್ಟಿನಲ್ಲಿ ಸಕಲ ಸಿದ್ದತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಸೂಚಿಸಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರೀಯ ಮತದಾರರ ದಿನ ಆಚರಣೆ ಸಂಬಂಧ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.೧೩ನೇ ರಾಷ್ಟ್ರೀಯ ಮತದಾರರ ದಿನ ಆಚರಿಸಲಾಗುತ್ತಿದ್ದು ಜಿಲ್ಲಾ ಕೇಂದ್ರ, ತಾಲ್ಲೂಕು, ಹೋಬಳಿ, ಮತಗಟ್ಟೆ ಕೇಂದ್ರಗಳ ಮಟ್ಟಗಳಲ್ಲಿಯೂ ಆಚರಿಸಲು ಮತದಾರರ ನೊಂದಣಾಧಿಕಾರಿ, ಸಹಾಯಕ - [ಚಂದನವನ ಚರಿತ್ರೆ [ಸ್ಯಾಂಡಲ್‌ವುಡ್ ಸ್ಟೋರಿ]-೬೭
(೭)ಕಲಾದೀವಿಗೆ ಎಂ.ವಿ.ರಾಜಮ್ಮ](https://mysurumirror.com/sandle-wood-story-mv-rajamma/) - ಎಂ.ವಿ.ರಾಜಮ್ಮನವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಕಂದನಹಳ್ಳಿಯಲ್ಲಿ ಮಧ್ಯಮ ವರ್ಗದ ರೈತ ಕುಟುಂಬದ ದಂಪತಿಗಳ ಏಕೈಕ ಪುತ್ರಿಯಾಗಿ ೨೬ನೇ ಜನವರಿ ೧೯೨೩ರಂದು ಜನಿಸಿದರು. ಬೆಂಗಳೂರಿನ ಆರ್ಯ ಬಾಲಿಕಾ ಶಾಲೆಯಲ್ಲಿ ೮ನೇ ತರಗತಿಯಲ್ಲಿ ಓದುತ್ತಿರುವಾಗ ಬಣ್ಣದ ಬದುಕಿಗೆ ಬೆರಗಾಗಿ ಚಂದ್ರಕಲಾ ಥಿಯೇಟರ್‌ಗೆ ಎಂಟ್ರಿ ಕೊಟ್ಟರು. ಮೂರ್ನಾಲ್ಕು ನಾಟಕ ಕಂಪನಿಗಳಲ್ಲಿ ಜನಪ್ರಿಯ ನಟಿ ಆಗಿದ್ದ ರಾಜಮ್ಮನವರು ತಮ್ಮ ೧೨ನೇ ವಯಸ್ಸಿನಲ್ಲೇ ಹಲವಾರು ನಾಟಕಗಳಲ್ಲಿ ಪ್ರಮುಖ ಪಾತ್ರಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದರು. ಗಣ್ಯಾತಿಗಣ್ಯರಿಂದ, ರಾಜಮಹಾರಾಜರಿಂದ ಹಾಗೂ ಬ್ರಿಟಿಷ್ ಅಧಿಕಾರಿಗಳಿಂದ ಶಹಬ್ಬಾಸ್‌ಗಿರಿ ಪಡೆದರು. ಅನೇಕ ಶ್ರೀಮಂತರೂ - [ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾದ ಶಂಕರ್‌ಗೆ ಸನ್ಮಾನ](https://mysurumirror.com/ಸಿವಿಲ್-ನ್ಯಾಯಾಧೀಶರಾಗಿ-ಆಯ-2/) - ಚಾಮರಾಜನಗರ: ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾದ ಶಂಕರ್ ಅವರನ್ನು ದೊಡ್ಡಮೋಳೆ ಗ್ರಾಮಸ್ಥರ ಪರವಾಗಿ ಸನ್ಮಾನಿಸಲಾಯಿತು. ಯುವಕ ಅನುರಾಜ್ ಮಾತನಾಡಿ, ವಿದ್ಯಾರ್ಥಿಗಳು ಏಕಾಗ್ರತೆಯಿಂದ ವಿದ್ಯೆಯನ್ನು ಕಲಿತರೆ ಅದಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ ಎನ್ನುವುದಕ್ಕೆ ಶಂಕರ್ ಅವರು ಉತ್ತಮ ನಿದರ್ಶನ. ಅವರ ಕಷ್ಟಪಟ್ಟು ಓದಿದ ಪರಿಶ್ರಮಕ್ಕೆ ಇಂದು ತಕ್ಕ ಪ್ರತಿಫಲ ದೊರೆತಿದೆ ಎಂದು ಸಂತಸ ವ್ಯಕ್ತಪಡಿಸಿದರು. ಪತ್ರಕರ್ತ ಸಿ.ಎಸ್.ನಾಗರಾಜು ಮಾತನಾಡಿ, ವಿದ್ಯೆ ಎನ್ನುವುದು ಕಬ್ಬಿಣದ ಕಡಲೆ ಇದ್ದಂತೆ ಯಾರಿಗೂ ಅಷ್ಟು ಸುಲಭವಾಗಿ ಸಿಗುವುದಿಲ್ಲ. ಕಷ್ಟಪಟ್ಟು ಓದಿದಾಗ ಮಾತ್ರ ನಮಗೆ ಅದರ ಪ್ರತಿಫಲ - [ಜ. 20ರಂದು ಸಿ.ಎಂ.ಇ ಪ್ಲಾನಿಂಗ್ ಮೆಡಿಕಲ್ ರಿಸರ್ಚ್ ಕಾರ್ಯಕ್ರಮ : 108 ವೈದ್ಯರು ನೊಂದಣಿ](https://mysurumirror.com/ಜ-20ರಂದು-ಸಿ-ಎಂ-ಇ-ಪ್ಲಾನಿಂಗ್-ಮೆ/) - ಚಾಮರಾಜನಗರ: ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಸಿಮ್ಸ್ ಟೀಚರ್ ಅಸೋಸಿಯೇಶನ್ ವತಿಯಿಂದ ಸಿ.ಎಂ.ಇ ಇನ್ ಪ್ಲಾನಿಂಗ್ ಮತ್ತು ಕಂಡಕ್ಟಿಂಗ್ ಮೆಡಿಕಲ್ ರೀಸರ್ಚ್ ಕಾರ್ಯಕ್ರಮವನ್ನು ಜನವರಿ ೨೦ರಂದು ಬೆಳಿಗ್ಗೆ ೯.೩೦ ರಿಂದ ಮಧ್ಯಾಹ್ನ ೩ ಗಂಟೆಯವರೆಗೆ ನಗರದ ವೈದ್ಯಕೀಯ ಕಾಲೇಜಿನ ಮೆಡಿಕಲ್ ಎಜುಕೇಶನ್ ಯೂನಿಟ್ ಹಾಲ್‌ನಲ್ಲಿ ಆಯೋಜಿಸಲಾಗಿದೆ.ಮೆಡಿಕಲ್ ಎಜುಕೇಶನ್ ಯೂನಿಟ್ ಹಾಗೂ ಬೆಂಗಳೂರಿನ ಕೋ-ಗೈಡ್ ಸಂಸ್ಥೆ ಸಹಯೋಗದೊಂದಿಗೆ ಏರ್ಪಡಿಸಲಾಗಿರುವ ಸಿ.ಎಂ.ಇ ಕಾರ್ಯಕ್ರಮಕ್ಕೆ ೧೦೮ ವೈದ್ಯರು ನೋಂದಣಿಯಾಗಿದ್ದಾರೆ.ನಗರದ ಹಳೆಯ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಸರ್ಜನ್ ಸಭಾಂಗಣದಲ್ಲಿಂದು ಸುದ್ದಿಗೋಷ್ಠಿಯಲ್ಲಿ ವೈದ್ಯಕೀಯ - [ನಾಗರಿಕರ ಅರ್ಜಿಗಳಿಗೆ ತ್ವರಿತವಾಗಿ ಸ್ಪಂದಿಸಿ : ಶಾಸಕರಾದ ಸಿ. ಪುಟ್ಟರಂಗಶೆಟ್ಟಿ](https://mysurumirror.com/ನಾಗರಿಕರ-ಅರ್ಜಿಗಳಿಗೆ-ತ್ವರಿ/) - ಚಾಮರಾಜನಗರ: ನಾಗರಿಕರು ಖಾತೆ ಮತ್ತಿತ್ತರ ಸೌಲಭ್ಯಗಳನ್ನು ಕೋರಿ ಸಲ್ಲಿಸುವ ಅರ್ಜಿಗಳಿಗೆ ನಗರಸಭೆ ಅಧಿಕಾರಿಗಳು ತ್ವರಿತವಾಗಿ ಸ್ಪಂದಿಸಿ ನಿಗದಿತ ಅವಧಿಯೊಳಗೆ ಅನುಕೂಲ ಕಲ್ಪಿಸಬೇಕೆಂದು ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.ಚಾಮರಾಜನಗರ ನಗರಸಭೆ ಆವರಣದಲ್ಲಿಂದು ನಗರಸಭೆ ವತಿಯಿಂದ ಹಮ್ಮಿಕೊಳ್ಳಲಾಗಿರುವ ಇ-ಆಸ್ತಿ, ಹಕ್ಕು ವರ್ಗಾವಣೆ, ಖಾತೆ ವಿಲೇವಾರಿ ಸಪ್ತಾಹ ಉದ್ಘಾಟಿಸಿ ಅವರು ಮಾತನಾಡಿದರು.ಬಡವರು ತಮ್ಮ ಹಕ್ಕು ವರ್ಗಾವಣೆ, ಇ-ಸ್ವತ್ತು, ಇನ್ನಿತರ ಸೌಲಭ್ಯಗಳಿಗಾಗಿ ಕೋರಿ ಅರ್ಜಿ ಸಲ್ಲಿಸುತ್ತಾರೆ. ಇಂತಹ ಅರ್ಜಿಗಳನ್ನು ತ್ವರಿತವಾಗಿ ನಿಗದಿಪಡಿಸಿದ ಅವಧಿಯೊಳಗೆ ವಿಲೇವಾರಿ ಮಾಡಬೇಕು. ಇದರಿಂದ ಫಲಾನುಭವಿಗಳಿಗೆ ಅನುಕೂಲವಾಗುತ್ತದೆ. ಮದ್ಯವರ್ತಿಗಳ ಪ್ರವೇಶಕ್ಕೆ - [ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸಲು ಲೋಕಸಭಾ ಸದಸ್ಯ ವಿ. ಶ್ರೀನಿವಾಸಪ್ರಸಾದ್ ತಾಕೀತು](https://mysurumirror.com/ರಾಷ್ಟ್ರೀಯ-ಹೆದ್ದಾರಿ-ಕಾಮಗಾ/) - ಚಾಮರಾಜನಗರ: ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ೨೦೯ರಲ್ಲಿ ಬಾಕಿ ಉಳಿದಿರುವ ಕಾಮಗಾರಿಯನ್ನು ಆದ್ಯತೆ ಮೇರೆಗೆ ಕೈಗೆತ್ತಿಕೊಂಡು ತ್ವರಿತವಾಗಿ ಪೂರ್ಣಗೊಳಿಸುವಂತೆ ಲೋಕಸಭಾ ಸದಸ್ಯರಾದ ವಿ. ಶ್ರೀನಿವಾಸಪ್ರಸಾದ್ ಅವರು ಅಧಿಕಾರಿಗಳಿಗೆ ತಾಕೀತು ಮಾಡಿದರು.ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಕೇಂದ್ರ ಪುರಸ್ಕೃತ ಯೋಜನೆಗಳ ಜಿಲ್ಲಾ ಅಭಿವೃದ್ದಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ರಾಷ್ಟ್ರೀಯ ಹೆದ್ದಾರಿ ೨೦೯ರಲ್ಲಿ ಕಾಮಗಾರಿ ಸ್ಥಗಿತಗೊಂಡಿದ್ದರಿಂದ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬಂದಿದ್ದವು. ಇದೀಗ ಎಲ್ಲ ತೊಡಕುಗಳು ನಿವಾರಣೆಯಾಗಿರುವ ಹಿನ್ನೆಲೆಯಲ್ಲಿ ಬಾಕಿ ಉಳಿದಿರುವ ಹೆದ್ದಾರಿ ಕೆಲಸವನ್ನು - [ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾದ ಶಂಕರ್‌ಗೆ ಸನ್ಮಾನ](https://mysurumirror.com/ಸಿವಿಲ್-ನ್ಯಾಯಾಧೀಶರಾಗಿ-ಆಯ್/) - ಚಾಮರಾಜನಗರ: ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾದ ಶಂಕರ್ ಅವರನ್ನು ನಗರದ ಜಿಲ್ಲಾ ವಕೀಲರಸಂಘದ ಕಚೇರಿಯಲ್ಲಿ ಉಪ್ಪಾರಸಮುದಾಯದ ಮುಖಂಡರಿಂದ ಸನ್ಮಾನಿಸಲಾಯಿತು.ಸರಳ ಕಾರ್ಯಕ್ರಮದಲ್ಲಿ ಉಪ್ಪಾರ ಸಮುದಾಯದ ಮುಖಂಡ ಚಾ.ಹ.ರಾಮು ಮಾತನಾಡಿ, ಅಂಬೇಡ್ಕರ್ ಹೇಳಿರುವಂತೆ ಯಾರೂ ಸಹ ಅದೃಷ್ಟ ನಂಬಿ ಕೂರಬಾರದು, ಎಲ್ಲರೂ ಪರಿಶ್ರಮದಿಂದ ಮುಂದೆ ಬರಬೇಕು, ಸಮುದಾಯದ ವಿದ್ಯಾರ್ಥಿಗಳು ಉನ್ನತಮಟ್ಟದ ವಿದ್ಯಾಭ್ಯಾಸ ಪಡೆದು, ಅತ್ಯುನ್ನತವಾದ ಸರಕಾರಿ ಹುದ್ದೆಗಳನ್ನು ತಮ್ಮದಾಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ವಿರೂಪಾಕ್ಷಸ್ವಾಮಿ, ವಕೀಲರಾದ ದಲಿತ್‌ರಾಜ್, ನಾಗರಾಜೇಂದ್ರ, ಚನ್ನಿಪುರಮೋಳೆಯ ಚಿನ್ನಸ್ವಾಮಿ, ಮಹದೇವು, ಸಿ.ಎಂ.ಕೆಂಪರಾಜು, ಸುರೇಶ್, ಶ್ರೀಕಂಠಮೂರ್ತಿ, - [ಕಾಡಾನೆ ದಾಳಿ ಪ್ರದೇಶಕ್ಕೆ ಶಾಸಕ, ಜಿಲ್ಲಾಧಿಕಾರಿ ಭೇಟಿ : ಪರಿಶೀಲನೆ](https://mysurumirror.com/ಕಾಡಾನೆ-ದಾಳಿ-ಪ್ರದೇಶಕ್ಕೆ-ಶ/) - ಚಾಮರಾಜನಗರ: ಚಾಮರಾಜನಗರ ತಾಲೂಕಿನ ವಡ್ಗಲ್‌ಪುರ ಗ್ರಾಮ ವ್ಯಾಪ್ತಿಯ ವಿವಿಧ ಭಾಗಗಳಿಗೆ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಇಂದು ಭೇಟಿ ನೀಡಿ ಕಾಡಾನೆಗಳ ದಾಳಿಯಿಂದ ಆಗಿರುವ ಬೆಳೆ ಹಾನಿಯನ್ನು ಪರಿಶೀಲಿಸಿದರು.ಆನೆಗಳ ದಾಳಿಯಿಂದ ಹಾನಿಗೀಡಾಗಿರುವ ತೆಂಗು, ಬಾಳೆ, ಇತರೆ ಬೆಳೆಗಳನ್ನು ವೀಕ್ಷಿಸಿದರು. ಆನೆಗಳು, ಇತರೆ ಪ್ರಾಣಿಗಳ ಹಾವಳಿಯಿಂದ ಬೆಳೆಗೆ ತೊಂದರೆಯಾಗುತ್ತಿರುವ ಬಗ್ಗೆ ಸ್ಥಳೀಯರು ಶಾಸಕರಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಅಳಲು ತೋಡಿಕೊಂಡರು.ತಮಿಳುನಾಡು ಭಾಗದಿಂದ ಬರುವ ಕಾಡಾನೆಗಳು ಈ ಭಾಗದ ಬೆಳೆಗಳನ್ನು ನಾಶ ಮಾಡುತ್ತಿವೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ - [ಮಕ್ಕಳ ಆಸಕ್ತಿ ಅಭಿರುಚಿಗೆ ತಕ್ಕಂತೆ ಪುಸ್ತಕಗಳನ್ನು ಒದಗಿಸಿ : ಜಿ.ಪಂ ಸಿಇಒ ಕೆ.ಎಂ. ಗಾಯಿತ್ರಿ](https://mysurumirror.com/ಮಕ್ಕಳ-ಆಸಕ್ತಿ-ಅಭಿರುಚಿಗೆ-ತ/) - ಚಾಮರಾಜನಗರ: ಗ್ರಂಥಾಲಯಗಳಿಗೆ ಬರುವ ಮಕ್ಕಳಿಗೆ ವಿಶೇಷವಾದ ಸಮಯವನ್ನು ನಿಗದಿಪಡಿಸಿ ಅವರ ಆಸಕ್ತಿ ಅಭಿರುಚಿಗೆ ತಕ್ಕಂತೆ ಪುಸ್ತಕಗಳನ್ನು ಇಡಲು ಗ್ರಂಥಪಾಲಕರು ಸಿದ್ದತೆ ಮಾಡಿಕೊಳ್ಳಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯಿತ್ರಿ ಅವರು ತಿಳಿಸಿದರು.ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿಲ್ಲಾ ಪಂಚಾಯತ್ ಹಾಗೂ ಅಜೀಂ ಪ್ರೇಮ್‌ಜಿ ಪೌಂಡೇಶನ್ ಸಂಯುಕ್ತಾಶ್ರಯದಲ್ಲಿ ನಡೆದ ಮಕ್ಕಳ ಸ್ನೇಹಿ ಗ್ರಂಥಾಲಯ ಹಾಗೂ ಗಟ್ಟಿ ಓದು ಅಭಿಯಾನ ಕುರಿತು ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.ಮಕ್ಕಳಿಗೆ ಎಳೆಯ ವಯಸ್ಸಿನಿಂದಲೇ - [ಕೋಟ್ಪಾ ಕಾಯ್ದೆ ಪರಿಣಾಮಕಾರಿ ಅನುಷ್ಠಾನಕ್ಕೆ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ ಸೂಚನೆ](https://mysurumirror.com/ಕೋಟ್ಪಾ-ಕಾಯ್ದೆ-ಪರಿಣಾಮಕಾರಿ/) - ಚಾಮರಾಜನಗರ: ತಂಬಾಕು ನಿಯಂತ್ರಣ ಕಾನೂನು ಕೋಟ್ಪಾ ಕಾಯ್ದೆಯನ್ನು ಜಿಲ್ಲೆಯಲ್ಲಿ ವಿವಿಧ ಇಲಾಖೆಗಳು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ ಅವರು ತಿಳಿಸಿದರು.ನಗರದ ಜಿಲ್ಲಾಡಳಿತ ಭವನದಲ್ಲಿರುವ ವೀಡಿಯೋ ಕಾನ್ಫರೆನ್ಸ್ ಸಭಾಂಗಣದಲ್ಲಿಂದು ರಾಷ್ಟ್ರೀಯ ತಂಬಾಕು ನಿಯಂತ್ರಣಜಿಲ್ಲಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ತಂಬಾಕು ಉತ್ಪನ್ನಗಳ ಸೇವನೆಯಿಂದ ಆಗುತ್ತಿರುವ ಸಮಸ್ಯೆಗಳನ್ನು ಪರಿಗಣಿಸಿ ತಂಬಾಕು ಉತ್ಪನ್ನಗಳ ಉತ್ಪಾದನೆ, ಸರಬರಾಜು, ಮಾರಾಟದ ಮೇಲೆ ನಿಯಂತ್ರಣ ಹೇರಲು ಜಾರಿಗೆ ತಂದಿರುವ ಕೋಟ್ಪಾ ಕಾಯ್ದೆಯನ್ನು ಇಲಾಖೆಗಳು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂದು - [ಸಾಲಬಾಧೆಯಿಂದ ಬೇಸತ್ತು ಕೆರೆಗೆ ಹಾರಿ ವ್ಯಕ್ತಿ ಆತ್ಮಹತ್ಯೆ](https://mysurumirror.com/crime-news/) - ಸಾಲಬಾಧೆಯಿಂದ ಬೇಸತ್ತು ಕೆರೆಗೆ ಹಾರಿ ವ್ಯಕ್ತಿ ಆತ್ಮಹತ್ಯೆ ಗುಂಡ್ಲುಪೇಟೆ: ಸಾಲಬಾಧೆಯಿಂದ ಬೇಸತ್ತು ವ್ಯಕ್ತಿಯೋರ್ವ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಶಿವಪುರ ಕಲ್ಲುಕಟ್ಟೆ ಜಲಾಶಯದಲ್ಲಿ ಮಂಗಳವಾರ ನಡೆದಿದೆ. ವಡ್ಡನಹೊಸಹಳ್ಳಿ ಗ್ರಾಮದ ಸಿದ್ದರಾಜು(42) ಮೃತ ವ್ಯಕ್ತಿಯಾಗಿದ್ದು, ಈತ ಪ್ಲೇ ವುಡ್ ಅಂಗಡಿ ಇಟ್ಟುಕೊಂಡಿದ್ದ ಎಂದು ತಿಳಿದು ಬಂದಿದ್ದು, ಲಕ್ಷಾಂತರ ರೂ. ಸಾಲ ಮಾಡಿಕೊಂಡಿದ್ದ ಎನ್ನಲಾಗುತ್ತಿದೆ. ಸಾಲಗಾರರ ಕಿರುಕುಳ ತಾಳಲಾರದೆ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮಾಹಿತಿ ಅರಿತ ಗುಂಡ್ಲುಪೇಟೆ ಠಾಣೆ ಪೊಲೀಸರು - [ಶಾಸಕರಿಂದ ತಾಲ್ಲೂಕಿನ ವಿವಿದೆಡೆ ಗ್ರಾಮಗಳಲ್ಲಿ 2.50 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ](https://mysurumirror.com/ಶಾಸಕರಿಂದ-ತಾಲ್ಲೂಕಿನ-ವಿವಿದ/) - ಚಾಮರಾಜನಗರ: ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ವಿವಿಧ ರಸ್ತೆ ಮತ್ತು ಚರಂಡಿ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಿದರು.ಮೊದಲಿಗೆ ತಾಲ್ಲೂಕಿನ ಮಂಗಲ ಗ್ರಾಮ ದೂಡ್ಡರಾಯಪೇಟೆ ಕೂಡ್ಡೂರು ಹಾಗೂ ಜಾಲಹಳ್ಳಿ ಹುಂಡಿ ಗ್ರಾಮಗಳಲ್ಲಿ ವಿಶೇಷ ಅಭಿವೃದ್ದಿ ಯೋಜನೆಯಡಿ ರಸ್ತೆ ಹಾಗೂ ಚರಡಿ ಅಭಿವೃದ್ದಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು.ಮಂಗಲ ಗ್ರಾಮದ ಉಪ್ಪಾರ ಬಡಾವಣೆಯಲ್ಲಿ ರಸ್ತೆ ಹಾಗೂ ಚರಂಡಿ ಅಭಿವೃದ್ದಿ ಕಾಮಗಾರಿಗೆ ೯೦ಲಕ್ಷ ರೂ ದೂಡ್ಡರಾಯಪೇಟ್ಟೆ ಉಪ್ಪಾರ ಹಾಗೂ ಲಿಂಗಾಯಿತರ ಬೀದಿಗೆ ರಸ್ತೆ ಅಭಿವೃದ್ದಿಗೆ ೩೦ಲಕ್ಷ ರೂ - [ಚಿಕ್ಕಬಳ್ಳಾಪುರದ “ಸದ್ಗುರು ಸನ್ನಿಧಿಯಲ್ಲಿ”, ಆದಿಯೋಗಿಯ ೧೧೨ ಅಡಿಗಳ ಪ್ರತಿಮೆಯನ್ನು ಅನಾವರಣ](https://mysurumirror.com/karnataka-chief-minister-basavaraj-bommai-unveils-112-ft-adiyogi-in-sadhguru-sannidhi-chikkaballapura/) - ಮೈಸೂರು ಜ- ೧೬ ಕರ್ನಾಟಕದ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಅವರು ‘ಆದಿಯೋಗಿ’ಯ ೧೧೨ ಅಡಿ ಮೂರ್ತಿಯನ್ನು ಸದ್ಗುರು ಸನ್ನಿಧಿ, ಚಿಕ್ಕಬಳ್ಳಾಪುರದಲ್ಲಿ ಅನಾವರಣೆ ಮಾಡಿದರು ೧೫ ಜನವರಿ ೨೦೨೩, ಬೆಂಗಳೂರು : ಕರ್ನಾಟಕದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಅವರು ಇಂದು ಬೆಂಗಳೂರಿನ ಚಿಕ್ಕಬಳ್ಳಾಪುರದ “ಸದ್ಗುರು ಸನ್ನಿಧಿಯಲ್ಲಿ”, ಸದ್ಗುರು-ಸಂಸ್ಥಾಪಕ, ಈಶ ಫೌಂಡೇಶನ್ ಅವರ ಉಪಸ್ಥಿತಿಯಲ್ಲಿ ಯೋಗದ ಮೂಲವಾದ ಆದಿಯೋಗಿಯ ೧೧೨ ಅಡಿಗಳ ಪ್ರತಿಮೆಯನ್ನು ಅನಾವರಣಗೊಳಿಸಿದರು. ಅನಾವರಣ ಸಮಾರಂಭದಲ್ಲಿ ಮಾನ್ಯ ಆರೋಗ್ಯ, ಕುಟುಂಬ ಕಲ್ಯಾಣ ಮತ್ತು ವೈದ್ಯಕೀಯ - [ಸ್ವಾಮಿ ವಿವೇಕಾನಂದರ ನೈತಿಕತೆ, ಮೌಲ್ಯ ಅಳವಡಿಸಿಕೊಳ್ಳಲು ನ್ಯಾಯಾಧೀಶರಾದ ಎಂ. ಶ್ರೀಧರ ಸಲಹೆ](https://mysurumirror.com/ಸ್ವಾಮಿ-ವಿವೇಕಾನಂದರ-ನೈತಿಕತ/) - ಚಾಮರಾಜನಗರ: ಸ್ವಾಮಿ ವಿವೇಕಾನಂದರ ಸರಳತೆ, ನೈತಿಕತೆ, ಜೀವನದ ಮೌಲ್ಯಗಳನ್ನು ಜೀವನದಲ್ಲಿ ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕೆಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯವರು ಹಾಗೂ ಹಿರಿಯ ಸಿವಿಲ್ ನ್ಯಾಯಧೀಶರಾದ ಎಂ. ಶ್ರೀಧರ ಅವರು ಸಲಹೆ ಮಾಡಿದರು.ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿಂದು ನೆಹರು ಯುವ ಕೇಂದ್ರ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಎನ್‌ಎಸ್‌ಎಸ್, ರೆಡ್ ಕ್ರಾಸ್ ಸಂಸ್ಥೆ ಸಹಯೋಗದೊಂದಿಗೆ ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ನಡೆದ ರಾಷ್ಟ್ರೀಯ ಯುವದಿನ ಹಾಗೂ ಯುವ ಸಪ್ತಾಹ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.ಸ್ವಾಮಿ - [ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅಧ್ಯಕ್ಷತೆಯಲ್ಲಿ ಶಾಂತಿ ಸಭೆ](https://mysurumirror.com/ಹೆಗ್ಗೋಠಾರ-ಜಿಲ್ಲಾಧಿಕಾರಿ/) - ಚಾಮರಾಜನಗರ: ಚಾಮರಾಜನಗರ ತಾಲೂಕಿನ ಹೆಗ್ಗೋಠಾರ ಗ್ರಾಮದಲ್ಲಿ ಎಲ್ಲರೂ ಈ ಹಿಂದಿನಂತೆ ಸಾಮರಸ್ಯ, ಸೌಹಾರ್ದತೆಯಿಂದ ಒಟ್ಟಾಗಿ ನಡೆದುಕೊಂಡು ಹೋಗುವಂತೆ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ತಿಳಿಸಿದರು.ಚಾಮರಾಜನಗರ ತಾಲೂಕಿನ ಹೆಗ್ಗೋಠಾರ ಗ್ರಾಮದಲ್ಲಿ ಕುಡಿಯುವ ನೀರಿನ ಸಂಬಂಧ ಇತ್ತೀಚೆಗೆ ಉಂಟಾದ ಬಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಹೆಗ್ಗೋಠಾರ ಗ್ರಾಮದಲ್ಲಿ ಇಂದು ಆಯೋಜಿಸಲಾಗಿದ್ದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಈ ಹಿಂದಿನ ಕಾಲದಿಂದಲೂ ಗ್ರಾಮದ ಎಲ್ಲ ಕೋಮಿನ ಜನರು ಒಟ್ಟಾಗಿ ಸಾಮರಸ್ಯದಿಂದ ಬಾಳ್ವೆ ನಡೆಸುತ್ತಿದ್ದೀರಿ. ಗೌರವಕ್ಕೆ ಧಕ್ಕೆ ಬರದ ಹಾಗೆ ಎಲ್ಲರೂ ನಡೆದುಕೊಳ್ಳಬೇಕು. ಪರಸ್ಪರ - [ಜಾಗೇರಿ : 20 ದಿನಗಳೊಳಗೆ ಜಂಟಿ ಸರ್ವೆ ಕಾರ್ಯ ನಿರ್ವಹಿಸಲು ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ ಸೂಚನೆ](https://mysurumirror.com/ಜಾಗೇರಿ-20-ದಿನಗಳೊಳಗೆ-ಜಂಟಿ-ಸರ/) - ಚಾಮರಾಜನಗರ: ಕೊಳ್ಳೇಗಾಲ ತಾಲೂಕಿನ ಜಾಗೇರಿ ಸರ್ವೆ ನಂ ೧೭೪ರಲ್ಲಿ ಹಕ್ಕುಪತ್ರ ಸಂಬಂಧ ಕಂದಾಯ, ಅರಣ್ಯ ಇಲಾಖೆ ಹಾಗೂ ಭೂ ಮಾಪನ ಇಲಾಖೆಯವರು ಜಂಟಿ ಸರ್ವೆ ಕಾರ್ಯವನ್ನು ೨೦ ದಿನಗಳೊಳಗೆ ನಿರ್ವಹಿಸಿ ಫೆಬ್ರವರಿ ೧೦ರೊಳಗೆ ಸೂಕ್ತ ಪ್ರಸ್ತಾವನೆ ಸಲ್ಲಿಸುವಂತೆ ವಸತಿ, ಮೂಲ ಸೌಲಭ್ಯ ಅಭಿವೃದ್ದಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ಸೂಚನೆ ನೀಡಿದ್ದಾರೆ.ಬೆಂಗಳೂರಿನ ವಿಧಾನಸೌಧದ ಸಮಿತಿ ಕೊಠಡಿ ಸಭಾಂಗಣದಲ್ಲಿ ಬುಧವಾರ (ಜ.೧೧) ನಡೆದ ಜಾಗೇರಿ ರಿ.ಸರ್ವೆ ನಂ ೧೭೪ರಲ್ಲಿನ ಜಮೀನಿನ ಹಕ್ಕುಪತ್ರ ಸಂಬಂಧ - [ಕ್ರೀಡೆಗಳಿಂದ ದೈಹಿಕ ಸಾಮರ್ಥ್ಯ, ಮಾನಸಿಕ ಸ್ವಾಸ್ಥ್ಯಕ್ಕೆ ಸಹಕಾರಿ : ಕಾಡಾ ಅಧ್ಯಕ್ಷ ಜಿ.ನಿಜಗುಣರಾಜು](https://mysurumirror.com/ಕ್ರೀಡೆಗಳಿಂದ-ದೈಹಿಕ-ಸಾಮರ್ಥ/) - ಚಾಮರಾಜನಗರ: ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕ ಸಾಮರ್ಥ್ಯ ಹಾಗೂ ಮನಸ್ಸಿನ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಕಾವೇರಿ ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಜಿ. ನಿಜಗುಣರಾಜು ಅವರು ತಿಳಿಸಿದರು. ನಗರದ ಡಾ. ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಆಯೋಜಿಸಿದ್ದ ಗ್ರಾಮೀಣ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು. ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ದೈಹಿಕವಾಗಿ ಹಾಗೂ ಮಾನಸಿಕವಾಗಿ ಬಲಗೊಳ್ಳಲು ಸಹಕಾರಿಯಾಗಲಿದೆ. ಹೀಗಾಗಿ ಕ್ರೀಡೆಗಳ ಬಗ್ಗೆ ಹೆಚ್ಚು ಆಸಕ್ತಿ ವಹಿಸಬೇಕು. ಪ್ರತಿಯೊಬ್ಬರು ಉತ್ಸಾಹದಿಂದ - [ಕುವೆಂಪು ಮಹಾಕಾವ್ಯಗಳ ಅಧ್ಯಯನಕ್ಕೆ ಮುಂದಾಗಿ](https://mysurumirror.com/ಕುವೆಂಪು-ಮಹಾಕಾವ್ಯಗಳ-ಅಧ್ಯಯ/) - ಚಾಮರಾಜನಗರ: ಕುವೆಂಪು ಅವರ ರಚನೆಯ ಮಹಾಕಾವ್ಯಗಳ ಅಧ್ಯಯನಕ್ಕೆ ವಿದ್ಯಾರ್ಥಿಗಳು ಸೇರಿದಂತೆ ಪ್ರತಿಯೊಬ್ಬ ಕನ್ನಡಿಗರು ಮುಂದಾಗಬೇಕಿದೆ ಎಂದು ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ.ಎಂ.ಗಾಯತ್ರಿ ಹೇಳಿದರು.ನಗರದ ಡಾ.ರಾಜ್ ಕುಮಾರ್ ಜಿಲ್ಲಾರಂಗಮಂದಿರದಲ್ಲಿ ಅಖಿಲ ಕರ್ನಾಟಕ ಕನ್ನಡಮಹಾಸಭೆ ರಾಜ್ಯಘಟಕದ ವತಿಯಿಂದ ಕರ್ನಾಟಕ ಏಕೀಕರಣ ಮಹೋತ್ಸವ ಹಾಗೂ ಕುವೆಂಪು ನುಡಿನಮನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಕರ್ನಾಟಕ ಏಕೀಕರಣ ಚಳವಳಿ ಆರಂಭಕ್ಕೂ ಮುನ್ನ ಈಗಿನ ಕರ್ನಾಟಕದ ಹಲಪ್ರಾಂತ್ಯಗಳು ಮುಂಬೈ, ಮದ್ರಾಸ್, ಹೈದರಾಬಾದ್ ವರಗೆ ಹಂಚಿಹೋಗಿದ್ದವು. ಆಸಂದರ್ಭದಲ್ಲಿ ಕನ್ನಡನೆಲದ ಮಹಾನ್ ನಾಯಕರು ಹಗಲಿರುಳು ಚವಳಿ ನಡೆಸಿ ಹರಿದುಹಂಚಿಹೋಗಿದ್ದ ಪ್ರಾಂತ್ಯಗಳನ್ನು ಒಟ್ಟುಗೂಡಿಸಿ, - [ಪರಮಪೂಜ್ಯ ಜಗದ್ಗುರು ಶ್ರೀಶ್ರೀಶ್ರೀ ಡಾ.ಬಾಲಗಂಗಾಧರನಾಥ
ಮಹಾಸ್ವಾಮಿಜೀ](https://mysurumirror.com/parampujya-jagadguru-sri-sri-sri-dr-balagangadharnath-mahaswamiji/) - ಬಾನಂದೂರುಶ್ರೀಚಿಕ್ಕಲಿಂಗೇಗೌಡ ಶ್ರೀಮತಿ ಮೋಟಮ್ಮನವರಮುದ್ದುಕಂದ ಕನ್ನಡದ ಆನಂದಕಾಲಭೈರವೇಶ್ವರ ದಿವ್ಯಜ್ಯೋತಿಗಂಗಾಧರೇಶ್ವರ ಪರಂಜ್ಯೋತಿ  ಜನನ:18.1.1945ಮರಣ:13.1.2013ಅದ್ಭುತ ಜನನ ಅನಿರೀಕ್ಷಿತ ನಿಧನಸಂತುಷ್ಟ ನಡುವಣ ಜೀವನ ಪಾವನಮಠ ಪೀಠ ಜೀವ ಕೋಟಿ ಮನನವೇದೋಪನಿಷತ್ ಪುರಾಣ ಪಠನ ಜಗದ ಆದಿಚುಂಚನಗಿರಿ ಸಿರಿಕ್ಷೇತ್ರದಲಿ71ನೆಯ ಪೀಠಾಧ್ಯಕ್ಷರ ಗದ್ದುಗೆಯಲಿ4ದಶಕ ಅವಿರತ ಅಮೋಘ ಅಭಿವೃದ್ಧಿನಭೋತೋ ನಭವಿಷ್ಯತೀ ದಾಖಲೆಸಿದ್ಧಿ ಝರಿಗರಿ ಗಿಡದರಿ ಗಿರಿಧಾಮದಲಿಕಾಡಿನ ನಟ್ಟನಡುವೆ ದಿಟ್ಟತನದಲಿವೈಭವ ವೈವಿಧ್ಯಮಯ ಕಲಾಪೂರ್ಣದೇವಾಲಯಗಳ ನಿರ್ಮಾಣ ಪರಿಪೂರ್ಣ ಜಗದ ಪ್ರಥಮ ಮಾನವ ನಿರ್ಮಿತಇದೆಲ್ಲದರ ರೂವಾರಿ ಕಾರಣಕರ್ತಕೈಂಕರ್ಯ ಕಾಯಕಲ್ಪದ ನಿರ್ಮಾತನಿಮಗೆ ನೀವೇ ಸಾಟಿ ಜಗದ್ವಿಖ್ಯಾತ ಅನ್ನಾಕ್ಷರಅರಿವು ತ್ರಿವಿಧ ದಾಸೋಹಮೇಟಿದಿನವೂ ಸಾವಿರದಿಂದ - [ಮೂಡ್ಲುಪುರದಲ್ಲಿ ಖಾತಾ ಆಂದೋಲನಕ್ಕೆ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಚಾಲನೆ](https://mysurumirror.com/ಮೂಡ್ಲುಪುರದಲ್ಲಿ-ಖಾತಾ-ಆಂದೋ/) - ಚಾಮರಾಜನಗರ: ನಗರದ 7ನೇ ವಾರ್ಡ್‌ನ ಮೂಡ್ಲುಪುರದಲ್ಲಿ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಖಾತಾ ಆಂದೋಲನಕ್ಕೆ ಚಾಲನೆ ನೀಡಿದರು.ಚಾಮರಾಜನಗರದ 7ನೇ ವಾರ್ಡ್‌ನಲ್ಲಿನ ಮೂಡ್ಲುಪುರ ಬಡಾವಣೆಯ ಶ್ರೀ ಬಸವೇಶ್ವರ ದೇವಾಲಯದ ಅವರಣದಲ್ಲಿಂದು ನಗರಸಭೆ ವತಿಯಿಂದ ಆಯೋಜಿಸಲಾಗಿದ್ದ ಖಾತಾ ಆಂದೋಲನದಲ್ಲಿ ಗಿಡಕ್ಕೆ ನೀರೆರೆಯುವ ಮೂಲಕ ಜಿಲ್ಲಾಧಿಕಾರಿಯವರು ಕಾರ್ಯಕ್ರಮ ಉದ್ಘಾಟಿಸಿದರು.ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಸರ್ಕಾರವು ಜನರ ಬಹುದಿನಗಳ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ಖಾತಾ ಆಂದೋಲನವನ್ನು ಹಮ್ಮಿಕೊಂಡಿದೆ. ಸಾಕಷ್ಟು ಜನರು ತಾವು ವಾಸಿಸುವ ಸ್ಥಳಗಳಿಗೆ ಸಂಬಂಧಿಸಿದಂತೆ ಆಸ್ತಿ ದಾಖಲೆಗಳಿಲ್ಲದೇ ಪದೇಪದೇ - [ಆರೋಗ್ಯ ಇಲಾಖೆಯಿಂದ 2023ರ ನೂತನ ದಿನದರ್ಶಿಕೆ ಬಿಡುಗಡೆ](https://mysurumirror.com/ಆರೋಗ್ಯ-ಇಲಾಖೆಯಿಂದ-2023ರ-ನೂತನ-ದ/) - ಚಾಮರಾಜನಗರ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ನೌಕರರ ಸಂಘದ ಸಹಯೋಗದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಚಂದ್ರಶೇಖರ್ ಅವರು ಹೊರತಂದಿರುವ ೨೦೨೩ರ ದಿನದರ್ಶಿಕೆ(ಕ್ಯಾಲೆಂಡರ್)ಯನ್ನು ಇಂದು ಬಿಡುಗಡೆಗೊಳಿಸಲಾಯಿತು.ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿ ಸಭಾಂಗಣದಲ್ಲಿಂದು ನಡೆದ ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಸಹಾಯಕ ಆಡಳಿತಾಧಿಕಾರಿ ಆರ್. ಲಿಂಗರಾಜು ಅವರು ಕ್ಯಾಲೆಂಡರ್ ಅನಾವರಣಗೊಳಿಸಿ ಶುಭ ಹಾರೈಸಿದರು.ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಸರ್ವೇಲೆನ್ಸ್ ಅಧಿಕಾರಿ ಡಾ. ನಾಗರಾಜು ಅವರು - [ಸೇವೆಗಾಗಿ ಬಾಳು ಸೇವಾದಳದ ಧ್ಯೇಯ : ಎಂ.ವಿ.ಲಿಂಗರಾಜು](https://mysurumirror.com/ಸೇವೆಗಾಗಿ-ಬಾಳು-ಸೇವಾದಳದ-ಧ್/) - ಚಾಮರಾಜನಗರ: ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಭಾರತ್ ಸೇವಾದಳ ಜಿಲ್ಲಾ ಸಮಿತಿ ಸಹಯೋಗದೊಂದಿಗೆ ಜಿಲ್ಲಾ ಸಮಿತಿ ಹಾಗೂ ಎಲ್ಲಾ ತಾಲ್ಲೂಕು ಸಮಿತಿಗಳ ಪದಾಧಿಕಾರಿಗಳು ಮತ್ತು ಸದಸ್ಯರಿಗೆ ಕಾಂiಗಾರ ಹಾಗೂ ಪ್ರಮಾಣಪತ್ರ ವಿತರಣೆ ಕಾರ್ಯಕ್ರಮ ನಡೆಯಿತು.ಈ ಕಾರ್ಯಕ್ರಮವನ್ನು ಭಾರತ್ ಸೇವಾದಳದ ಕೇಂದ್ರ ಕಾರ್ಯಕಾರಿ ಸಮಿತಿಯ ಸದಸ್ಯರಾದ ಎಂ.ವಿ. ಲಿಂಗರಾಜು ಅವರು ಉದ್ಘಾಟಿಸಿ ಮಾತನಾಡಿ ಸೇವೆಗಾಗಿ ಬಾಳು ಎಂಬ ತತ್ವದಡಿ ಸೇವಾದಳ ಸಮಿತಿ ಜಿಲ್ಲಾದ್ಯಂತ ಕೆಲಸ ಮಾಡುತ್ತಿದ್ದು,ಯುವ ಜನತೆಯಲ್ಲಿ ದೇಶಪ್ರೇಮ ಮೂಡಿಸುವಂತಹ ಮಹತ್ತರ ಕೆಲಸವನ್ನು ಮಾಡಲಾಗುತ್ತಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ - [ವಸತಿ ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಸೂಚನೆ](https://mysurumirror.com/ವಸತಿ-ಯೋಜನೆ-ಪರಿಣಾಮಕಾರಿ-ಅನ/) - ಚಾಮರಾಜನಗರ:ಜಿಲ್ಲೆಯ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ವಸತಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ವಸತಿ, ಮೂಲಸೌಲಭ್ಯ ಅಭಿವೃದ್ಧಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿಂದು ಜಿಲ್ಲೆಯ ಗ್ರಾಮಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ವಸತಿ ಯೋಜನೆಗಳ ಅನುಷ್ಟಾನ ಕುರಿತು ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಜಿಲ್ಲೆಯಲ್ಲಿ ಮನೆ ಅಗತ್ಯವಿರುವವರನ್ನು ಗುರುತಿಸಬೇಕು. ಜಿಲ್ಲೆಯ ಎಲ್ಲಾ ೧೩೦ ಗ್ರಾಮಪಂಚಾಯಿತಿ ಹಾಗೂ ನಗರ, - [ವಿ.ಸಿ.ಹೂಸೂರು ಗ್ರಾಮದಲ್ಲಿ 50 ಲಕ್ಷ ರೂ. ವೆಚ್ಚದ ರಸ್ತೆ ಚರಂಡಿ ಅಭಿವೃದ್ದಿ ಕಾಮಗಾರಿಗೆ ಶಾಸಕರಿಂದ ಭೂಮಿಪೂಜೆ](https://mysurumirror.com/ವಿ-ಸಿ-ಹೂಸೂರು-ಗ್ರಾಮದಲ್ಲಿ-50-ಲ/) - ಚಾಮರಾಜನಗರ: ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆಗಳು ಅಭಿವೃದ್ದಿ ಯಾದರೆ ಅದು ಗ್ರಾಮಗಳ ಪ್ರಗತಿ ಹಾಗೂ ನಾಗರೀಕರ ಸಂಚಾರಕ್ಕೆ ಅಗತ್ತವಾಗಿದೆ ಎಂದು ಶಾಸಕ ಸಿ. ಪುಟ್ಟರಂಗಶೆಟ್ಟಿ ತಿಳಿಸಿದರುತಾಲ್ಲೂಕಿನ ವಿದಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿದ ಗ್ರಾಮಗಳಲ್ಲಿ ಮುಖ್ಯ ಮಂತ್ರಿಗಳ ವಿಶೇಷ ಅಭಿವೃದ್ದಿ ಯೋಜನೆಡಿಯಲ್ಲಿ ವೆಂಕಟಯ್ಯನಛತ್ರ ವಿ,ಸಿ ಹೂಸೂರು ಗ್ರಾಮದಲ್ಲಿ ಲಿಂಗಾಯಿತರ ಬೀದಿಗೆ ೫೦ಲಕ್ಷ ರೂ ವೆಚ್ಚದಲ್ಲಿ ರಸ್ತೆ ಮತ್ತು ಚರಂಡಿ ಅಭಿವೃದ್ದಿ ಕಾಮಗಾರಿಗೆ ಶಾಸಕ ಸಿ,ಪುಟ್ಟರಂಗಶೆಟ್ಟಿ ಭೂಮಿ ಪೂಜೆ ನೆರವೇರಿಸಿದರು,ಈವೇಳೆ ಮಾತನಾಡಿದ ಶಾಸಕರು ಗ್ರಾಮಗಳಿಗೆ ಅಗತ್ಯವಾಗಿ ಬೇಕಾದ ರಸ್ತೆ-ಚರಂಡಿ-ಸಮುದಾಯ ಭವನ,ಕುಡಿಯುವನೀರು ಗಂಗಾ - [ಗುಣಾತ್ಮಕ ಶಿಕ್ಷಣದ ಜೊತೆಗೆ ನೂತನ ಕಲಿಕಾ ವಿಧಾನಗಳನ್ನು ಶಿಕ್ಷಕರು ಅಳವಡಿಸಿಕೊಳ್ಳಲು ಜಿ.ಪಂ. ಸಿ.ಇ.ಒ ಕೆ.ಎಂ. ಗಾಯತ್ರಿ ಸಲಹೆ](https://mysurumirror.com/ಗುಣಾತ್ಮಕ-ಶಿಕ್ಷಣದ-ಜೊತೆಗೆ/) - ಚಾಮರಾಜನಗರ: ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಜಿಲ್ಲೆಯ ವಿದ್ಯಾರ್ಥಿಗಳ ಉತ್ತಮ ಸಾಧನೆಗಾಗಿ ಗುಣಾತ್ಮಕ ಶಿಕ್ಷಣದ ಜೊತೆಗೆ ಮಕ್ಕಳ ಭೌದ್ದಿಕ ಸಾಮರ್ಥ್ಯ ಹೆಚ್ಚಿಸಲು ಶಿಕ್ಷಕರು ನೂತನ ಕಲಿಕಾ ವಿಧಾನಗಳನ್ನು ಅಳವಡಿಸಿಕೊಳ್ಳುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯತ್ರಿ ಅವರು ಸಲಹೆ ಮಾಡಿದರು.ನಗರದ ಜಿಲ್ಲಾಡಳಿತ ಭವನದ ಅವರಣದಲ್ಲಿರುವ ವರನಟ ಡಾ. ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿಂದು ಜಿಲ್ಲಾ ಪಂಚಾಯತ್ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಹಯೋಗದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷಾ ಸಿದ್ದತೆಗಳ ಕುರಿತು ಜಿಲ್ಲೆಯ ಪ್ರೌಢಶಾಲಾ ಮುಖ್ಯ - [ಬಿಳಿಗಿರಿರಂಗನಬೆಟ್ಟದ ಚಿಕ್ಕ ಜಾತ್ರೆಗೆ ಸಕಲ ಸಿದ್ದತೆ ಕೈಗೊಳ್ಳಲು ಶಾಸಕರಾದ ಎನ್. ಮಹೇಶ್ ಸೂಚನೆ](https://mysurumirror.com/ಬಿಳಿಗಿರಿರಂಗನಬೆಟ್ಟದ-ಚಿಕ್/) - ಚಾಮರಾಜನಗರ. ಜನವರಿ ೦೬ (ಕರ್ನಾಟಕ ವಾರ್ತೆ):- ಇತಿಹಾಸ ಪ್ರಸಿದ್ದ ಬಿಳಿಗಿರಿರಂಗನಬೆಟ್ಟದಲ್ಲಿ ಜನವರಿ ೧೬ರಂದು ನಡೆಯಲಿರುವ ಬಿಳಿಗಿರಿರಂಗನಾಥಸ್ವಾಮಿ ರಥೋತ್ಸವ (ಚಿಕ್ಕ ಜಾತ್ರೆ) ಗೆ ಸಕಲ ಸಿದ್ದತೆಯನ್ನು ಸಮರ್ಪಕವಾಗಿ ಕೈಗೊಳ್ಳುವಂತೆ ಶಾಸಕರಾದ ಎನ್. ಮಹೇಶ್ ಅವರು ಸೂಚಿಸಿದರು.ಯಳಂದೂರು ತಾಲೂಕಿನ ಬಿಳಿಗಿರಿರಂಗನಬೆಟ್ಟದ ಪ್ರವಾಸಿಮಂದಿರದಲ್ಲಿ ಇಂದು ಸಂಕ್ರಾಂತಿ ಚಿಕ್ಕಜಾತ್ರೆ ಸಂಬಂಧ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಾತ್ರೆಗೆ ಬರುವ ಹಿನ್ನೆಲೆಯಲ್ಲಿ ರಸ್ತೆಯ ಗುಂಡಿಗಳನ್ನು ಮುಚ್ಚಿ ವಾಹನಗಳ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು. ವಾಹನಗಳ ದಟ್ಟಣೆಯಾಗದಂತೆ ಸಂಚಾರ ವ್ಯವಸ್ಥೆ ಮಾಡಬೇಕು. - [ಅರ್ಥಪೂರ್ಣ ಗಣರಾಜ್ಯೋತ್ಸವ ಆಚರಣೆಗೆ ಪೂರ್ವಭಾವಿ ಸಭೆಯಲ್ಲಿ ನಿರ್ಧಾರ](https://mysurumirror.com/ಅರ್ಥಪೂರ್ಣ-ಗಣರಾಜ್ಯೋತ್ಸವ-ಆ/) - ಚಾಮರಾಜನಗರ: ಜಿಲ್ಲಾಡಳಿತದ ವತಿಯಿಂದ ಎಲ್ಲರ ಸಹಕಾರದೊಂದಿಗೆ ಗಣರಾಜ್ಯೋತ್ಸವವನ್ನು ಜನವರಿ ೨೬ರಂದು ಅರ್ಥಪೂರ್ಣವಾಗಿ ಆಚರಿಸಲು ನಿರ್ಧಾರ ಕೈಗೊಳ್ಳಲಾಯಿತು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಜಿಲ್ಲಾಧಿಕಾರಿ ಡಿ.ಎಸ್ ರಮೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ನಡೆದ ಪೂರ್ವಭಾವಿ ಸಭೆಯಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಕೈಗೊಳ್ಳುವ ಸಂಬಂಧ ತೀರ್ಮಾನ ತೆಗೆದುಕೊಳ್ಳಲಾಯಿತು.ಗಣರಾಜ್ಯೋತ್ಸವ ಕಾರ್ಯಕ್ರಮ ಆಯೋಜನೆ ಸಂಬಂಧ ಸಭೆಯ ಆರಂಭದಲ್ಲೇ ಮಾತನಾಡಿದ ಮುಖಂಡರು ಎಲ್ಲಾ ಗ್ರಾಮ ಪಂಚಾಯಿತಿ, ಬ್ಯಾಂಕುಗಳಲ್ಲಿ, ಕೇಂದ್ರ ಕಚೇರಿಗಳಲ್ಲಿಯೂ ಕಡ್ಡಾಯವಾಗಿ ಗಣರಾಜ್ಯೋತ್ಸವ ಆಚರಿಸುವ ಸಂಬಂಧ ಜಿಲ್ಲಾಡಳಿತದಿಂದ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಕಾರ್ಯಕ್ರಮದಲ್ಲಿ ಸಂವಿಧಾನ - [ಜ.14ರಂದು ವಿಕಲಚೇತನ ಬಾಕಿ ಫಲಾನುಭವಿಗಳಿಗೆ ಉಚಿತ ಸಾಧನ, ಸಲಕರಣೆ ವಿತರಣೆ](https://mysurumirror.com/ಜ-14ರಂದು-ವಿಕಲಚೇತನ-ಬಾಕಿ-ಫಲಾನ/) - ಚಾಮರಾಜನಗರ: ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿನ ಬಾಕಿ ಉಳಿದ ವಿಶೇಷಚೇತನ ಫಲಾನುಭವಿಗಳಿಗೆ ಉಚಿತ ಸಾಧನ, ಸಲಕರಣೆಗಳನ್ನು ಜನವರಿ ೧೪ರಂದು ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ವಿತರಿಸಲಾಗುವುದೆಂದು ಲೋಕಸಭಾ ಸದಸ್ಯರಾದ ವಿ. ಶ್ರೀನಿವಾಸಪ್ರಸಾದ್ ಅವರು ತಿಳಿಸಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಜಿಲ್ಲೆಯ ವಿಕಲಚೇತನರಿಗೆ ಅಗತ್ಯವುಳ್ಳ ಸಾಧನ, ಸಲಕರಣೆಗಳನ್ನು ಉಚಿತವಾಗಿ ವಿತರಿಸುವ ಸಂಬಂಧ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ನಡೆದ ಪೂರ್ವಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಕೇಂದ್ರಸರ್ಕಾರದ ವಿಶೇಷ ಆಡಿಪ್ ಯೋಜನೆಯಡಿ ಡಿಸೆಂಬರ್ ೨೪ರಂದು ಭಾರತ ಸರ್ಕಾರದ ಸಾಮಾಜಿಕ - [ಶಾಸಕರಿಂದ ಕೋಡಿಮೋಳೆ ಗ್ರಾಮದ ಕೆರೆಏರಿ ಪರಿಶೀಲನೆ](https://mysurumirror.com/ಶಾಸಕರಿಂದ-ಕೋಡಿಮೋಳೆ-ಗ್ರಾಮದ/) - ಚಾಮರಾಜನಗರ: ತಾಲೂಕಿನ ಕೋಡಿಮೋಳೆ ಗ್ರಾಮಕ್ಕೆ ಹೊಂದಿಕೊಂಡಂತಿರುವ ಕೆರೆಯಿಂದ ಅಕ್ಕಪಕ್ಕದ ಜಮೀನುಗಳಿಗೆ ತೇವಾಂಶದಿಂದ ಬೆಳೆಗಳು ನಾಶವಾಗುತ್ತಿದ್ದು, ಸೂಕ್ತಪರಿಹಾರ ಕೊಡಿಸುವಂತೆ ರೈತರ ಮನವಿಮೇರೆಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಭೇಟಿನೀಡಿ, ರೈತರ ಸಮಸ್ಯೆಯನ್ನು ಆಲಿಸಿದರು.ಕೋಡಿಮೋಳೆ ಸೇರಿದಂತೆ ರಾಮಸಮುದ್ರ, ಕೋಡಿಮೋಳೆಬಸವನಪುರ ಗ್ರಾಮದ ಸುತ್ತಮುತ್ತ ಭತ್ತ,ರಾಗಿ, ಮುಸುಕಿನಕಜೋಳ ಸೇರಿದಂತೆ ಇತರೇ ಬೆಳೆಬೆಳೆಯುತ್ತಿದ್ದು, ಸಮೀಪದ ಕೋಡಿಮೋಳೆಕೆರೆಯ ನೀರು ಜಿನುಗಿ ಅದರ ತೇವಾಂಶ ಜಮೀನಿನಲ್ಲಿ ಹೆಚ್ಚಾಗಿದ್ದು, ಇದರಿಂದ ಬೆಳೆನಾಶ ಹಂತದಲ್ಲಿವೆ. ಸಾಲಸೋಲ ಮಾಡಿ, ಬೆಳೆದ ಬೆಳೆಯು ಕೈಸೇರದಂತಾಗುವ ಆತಂಕವಿದೆ. ಇದಕ್ಕೆ ಶಾಶ್ವತಪರಿಹಾರ ಕಲ್ಪಿಸುವಂತೆ ರೈತರು ಶಾಸಕರಲ್ಲಿ ತಮ್ಮ ಅಳಲುತೋಡಿಕೊಂಡರು.ಶಾಸಕರು - [ಸ್ವಚ್ಚ ಭಾರತ್ ಮಿಷನ್ ಯೋಜನೆಯಡಿ ಭೌತಿಕ, ಅರ್ಥಿಕ ಗುರಿ ಸಾಧನೆಗೆ ಸೂಚನೆ](https://mysurumirror.com/ಸ್ವಚ್ಚ-ಭಾರತ್-ಮಿಷನ್-ಯೋಜನೆ/) - ಚಾಮರಾಜನಗರ: ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಯಡಿ ವೈಯಕ್ತಿಕ ಹಾಗೂ ಸಮುದಾಯ ಶೌಚಾಲಯ, ಬೂದುನೀರು, ಕಪ್ಪುನೀರು ಮತ್ತು ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ಘಟಕಾಂಶಗಳ ಭೌತಿಕ ಮತ್ತು ಆರ್ಥಿಕ ಗುರಿಗೆ ಅನುಗುಣವಾಗಿ ಪ್ರಗತಿ ಸಾಧಿಸುವಂತೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ನಿರ್ದೇಶಕರಾದ ಗಂಗಾಧರಸ್ವಾಮಿ ಅವರು ಸೂಚಿಸಿದರು.ನಗರದ ಜಿಲ್ಲಾ ಪಂಚಾಯಿತಿಯ ನೂತನ ಕೆ.ಡಿ.ಪಿ ಸಭಾಂಗಣದಲ್ಲಿಂದು ನಡೆದ ಸ್ವಚ್ಛ ಭಾರತ್ ಮಿಷನ್ (ಗ್ರಾ) ಮತ್ತು ಜಲಜೀವನ್ ಮಿಷನ್ ಯೋಜನೆಗಳ ಕುರಿತ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು - [ಕೂಡ್ಲೂರು ಗ್ರಾಮಕ್ಕೆ ಕಾಡಾ ಅಧ್ಯಕ್ಷರ ಭೇಟಿ : ಸೇತುವೆ ಪರಿಶೀಲನೆ](https://mysurumirror.com/ಕೂಡ್ಲೂರು-ಗ್ರಾಮಕ್ಕೆ-ಕಾಡಾ/) - ಚಾಮರಾಜನಗರ : ಚಾಮರಾಜನಗರ ತಾಲೂಕಿನ ಕೂಡ್ಲೂರು ಗ್ರಾಮಕ್ಕೆ ಕಾವೇರಿ ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಜಿ. ನಿಜಗುಣರಾಜು ಅವರು ಭೇಟಿ ನೀಡಿ ಕುಸಿದಿರುವ ಹೊಸಹಳ್ಳಿ ಕಾಲುವೆ ಸೇತುವೆ ಪರಿಶೀಲಿಸಿದರು.ಜಮೀನಿಗೆ ಹೋಗುವ ಜನರಿಗೆ ಹಾಗೂ ಬೆಳೆದ ಬೆಳೆಗೆ ಸಾಗಾಣಿಕೆಗೆ ಸಣ್ಣ ಸೇತುವೆ ಅಗತ್ಯವಾಗಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರೊಂದಿಗೆ ಪರಿಶೀಲಿಸಿದ ಅಧ್ಯಕ್ಷರು ಸೇತುವೆ ಕಾಮಗಾರಿ ಕೈಗೊಳ್ಳಲು ಕಾಮಗಾರಿ ಪಟ್ಟಿಗೆ ಸೇರ್ಪಡೆ ಮಾಡಿ ಕ್ರಿಯಾ ಯೋಜನೆಗೆ ಸೇರಿಸಬೇಕು. ತ್ವರಿತವಾಗಿ ಪರಿಶೀಲಿಸಿ ಅಗತ್ಯ ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.ತಾಲೂಕಿನಲ್ಲಿ ಕುಡಿಯುವ ನೀರು - [ಅಂತಿಮ ಮತದಾರರ ಪಟ್ಟಿ ಪ್ರಕಟ : ಜಿಲ್ಲೆಯಲ್ಲಿ 842496 ಮತದಾರರು-ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ](https://mysurumirror.com/ಅಂತಿಮ-ಮತದಾರರ-ಪಟ್ಟಿ-ಪ್ರಕಟ/) - ಚಾಮರಾಜನಗರ: ಭಾವಚಿತ್ರವಿರುವ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಸಂಬಂಧ ಜನವರಿ ೫ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಇದರ ಪ್ರಕಾರ ಜಿಲ್ಲೆಯಲ್ಲಿ ೮೪೨೪೯೬ ಮತದಾರರಿದ್ದಾರೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ ಅವರು ತಿಳಿಸಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.ದಿನಾಂಕ: ೦೧.೦೧.೨೦೨೩ ಕ್ಕೆ ಅರ್ಹತಾ ದಿನಾಂಕ ನಿಗದಿಪಡಿಸಿ ಭಾವಚಿತ್ರವಿರುವ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಸಂಬಂಧ ಇಂದು (ಜ.೫) ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು ೯೮೨ - [ಪರಿಶಿಷ್ಟರ ಸಮಸ್ಯೆಗಳಿಗೆ ಶೀಘ್ರ ಪರಿಹಾರವಾಗಲು ಕ್ರಮವಹಿಸಿ : ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಸೂಚನೆ](https://mysurumirror.com/ಪರಿಶಿಷ್ಟರ-ಸಮಸ್ಯೆಗಳಿಗೆ-ಶೀ/) - ಚಾಮರಾಜನಗರ: ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಹಿತರಕ್ಷಣಾ ಸಮಿತಿ ಸಭೆಯಲ್ಲಿ ಚರ್ಚಿತವಾಗುವ ವಿಷಯಗಳಿಗೆ ಸಂಬಂಧಿಸಿದಂತೆ ಕಾಲಮಿತಿಯಲ್ಲಿ ಪರಿಹಾರ ಸಿಗುವಂತೆ ಅಧಿಕಾರಿಗಳು ಕ್ರಮವಹಿಸಬೇಕೆಂದು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಸೂಚಿಸಿದರು.ನಗರದ ಜಿಲ್ಲಾಡಳಿತ ಭವನದಲ್ಲಿರುವ ಹಳೇ ಕೆಡಿಪಿ ಸಭಾಂಗಣದಲ್ಲಿಂದು ನಡೆದ ಜಿಲ್ಲಾ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಹಿತರಕ್ಷಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಸಭೆಯ ಆರಂಭದಲ್ಲೇ ಮಾತನಾಡಿದ ಸಮುದಾಯದ ಮುಖಂಡರು ಹಿಂದಿನ ಸಭೆಯಲ್ಲಿ ನಡೆದ ವಿಷಯಗಳು ಚರ್ಚೆಗಳು ನಡಾವಳಿಯಲ್ಲಿ ಸರಿಯಾಗಿ ದಾಖಲಾಗಿಲ್ಲ. ಸಮಸ್ಯೆಗಳಿಗೆ ಪರಿಹಾರ ಸಿಕ್ಕಿದೆಯೇ ಎಂಬ - [ಜ.15ರಂದು ನಗರದಲ್ಲಿ ಯೋಗಾಥಾನ್ : ಅಗತ್ಯ ಸಿದ್ದತೆಗೆ ಜಿಲ್ಲಾಧಿಕಾರಿ ಸೂಚನೆ](https://mysurumirror.com/ಜ-15ರಂದು-ನಗರದಲ್ಲಿ-ಯೋಗಾಥಾನ್/) - ಚಾಮರಾಜನಗರ: ಜನವರಿ ೧೫ರಂದು ನಗರದಲ್ಲಿ ನಡೆಯಲಿರುವ ಯೋಗಾಥಾನ್ ಕಾರ್ಯಕ್ರಮಕ್ಕೆ ಅಗತ್ಯ ಸಿದ್ದತೆಗಳನ್ನು ತ್ವರಿತವಾಗಿ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಸೂಚನೆ ನೀಡಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ (ಜ. ೦೪) ರಾಷ್ಟ್ರೀಯ ಯುವಜನೋತ್ಸವದ ಅಂಗವಾಗಿಜಿಲ್ಲೆಯಲ್ಲಿ ಯೋಗಾಥಾನ್-೨೦೨೨ ಕಾರ್ಯಕ್ರಮ ಆಯೋಜನೆ ಸಂಬಂಧ ನಡೆದ ಪೂರ್ವಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ರಾಷ್ಟ್ರೀಯ ಯುವಜನೋತ್ಸವದ ಅಂಗವಾಗಿ ಸರ್ಕಾರದ ನಿರ್ದೇಶನದನ್ವಯ ಜನವರಿ ೧೫ರಂದು ರಾಜ್ಯದ್ಯಂತ ನಡೆಯುವ ಕಾರ್ಯಕ್ರಮದಲ್ಲಿ ೧೦ ಸಾವಿರ ಯೋಗ ಬೋಧಕರು ಹಾಗೂ ೧೦ ಲಕ್ಷ ಯೋಗಾಸಕ್ತರಿಂದ ಯೋಗಾಭ್ಯಾಸ - [ಕ್ರೀಡೆಯಲ್ಲಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಲು ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಸಲಹೆ](https://mysurumirror.com/ಕ್ರೀಡೆಯಲ್ಲಿ-ಸೋಲು-ಗೆಲುವನ್/) - ಚಾಮರಾಜನಗರ: ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ. ಭಾಗವಹಿಸುವುದು ಮುಖ್ಯವಾಗಿರುವುದರಿಂದ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುವಂತೆ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಸಲಹೆ ಮಾಡಿದರು.ನಗರದ ಡಾ. ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆಯ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯುಕ್ರಮವನ್ನು ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಸರ್ಕಾರಿ ನೌಕರರು ತಮ್ಮ - [ಸಿದ್ದೇಶ್ವರ ಶ್ರೀಗಳಿಗೆ ಜಿಲ್ಲಾ ಕಾಂಗ್ರಸ್ ಕಚೇರಿಯಲ್ಲಿ ಶ್ರದ್ಧಾಂಜಲಿ](https://mysurumirror.com/ಸಿದ್ದೇಶ್ವರ-ಶ್ರೀಗಳಿಗೆ-ಜಿಲ/) - ಚಾಮರಾಜನಗರ: ಶ್ರೀಜ್ಞಾನಯೋಗಾಶ್ರಮದಶ್ರೀಸಿದ್ದೇಶ್ವರಸ್ವಾಮೀಜಿಯವರ ನಿಧನದ ಹಿನ್ನಲೆ ಜಿಲ್ಲಾ ಕಾಂಗ್ರಸ್ ಕಚೇರಿಯಲ್ಲಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರ ಭಾವಚಿತ್ರಕ್ಕೆ ಶಾಸಕ ಸಿ,ಪುಟ್ಟರಂಗಶೆಟ್ಟಿ ಹಾಗೂ ಪಕ್ಷದ ಮುಖಂಡರು ಕಾರ್ಯಕರ್ತರು ಪುಪ್ಪಾರ್ಚನ ಮಾಡಿ ನಮನ ಸಲ್ಲಿಸಿದರರು,ನಮನ ಸಲ್ಲಿಸಿ ಮಾತನಾಡಿದ ಶಾಸಕ ಸಿಪುಟ್ಟರಂಗಶೆಟ್ಟಿ ಸಿದ್ದೇಶ್ವರ ಶ್ರಗಳು ಅತ್ಯಂತ ಸರಳ ಜೀವನ ನಡೆಸಿದ್ದರು, ಅಸಂಖ್ಯ ಜನರ ಪಾಲಿನ ನಡೆದಾಡುವ ದೇವರು ನುಡಿದಂತೆ ನಡೆದವರು ಶ್ರೀಸಿದ್ದೇಶ್ವರಸ್ವಾಮೀಜಿಯವರು ಶರಣರ ನೀಡಿದ ಮೌಲ್ಯಗಳನ್ನು ಬಿತ್ತುವ ಕಾರ್ಯ ಮಾಡಿದರು,ಆಧ್ಯಾತ್ಮಿಕತೆಗೆತಮ್ಮ ಬದಕನ್ನು ಮುಡಿಪಾಗಿಟ್ಟದ್ದರು, ಅವರು ದೇಶ-ವಿದೇಶಗಳಲ್ಲಿ ಜನಸಮಾನ್ಯರಿಗೂ ಅರ್ಥವಾ ಗುವಂತೆ ತಮ್ಮದೇ ಶೈಲಿಯಲ್ಲಿ - [ಚಿಕ್ಕಲ್ಲೂರು ಜಾತ್ರಾ ಮಹೋತ್ಸವಕ್ಕೆ ಸಕಲ ವ್ಯವಸ್ಥೆ ಸಮರ್ಪಕವಾಗಿ ಕೈಗೊಳ್ಳಿ : ಶಾಸಕ ಆರ್. ನರೇಂದ್ರ ಸೂಚನೆ](https://mysurumirror.com/ಚಿಕ್ಕಲ್ಲೂರು-ಜಾತ್ರಾ-ಮಹೋತ-2/) - ಚಾಮರಾಜನಗರ: ಶ್ರೀಕ್ಷೇತ್ರ ಚಿಕ್ಕಲ್ಲೂರಿನಲ್ಲಿ ಇದೇ ಜನವರಿ ೬ರಿಂದ ೧೦ರವರೆಗೆ ನಡೆಯಲಿರುವ ಜಾತ್ರಾ ಮಹೋತ್ಸವಕ್ಕೆ ಅಗತ್ಯವಿರುವ ಸಕಲ ವ್ಯವಸ್ಥೆಗಳನ್ನು ಸಮರ್ಪಕವಾಗಿ ಕೈಗೊಳ್ಳುವಂತೆ ಶಾಸಕರಾದ ಆರ್. ನರೇಂದ್ರ ಅವರು ಸೂಚನೆ ನೀಡಿದರು.ಕೊಳ್ಳೇಗಾಲ ತಾಲೂಕಿನ ಚಿಕ್ಕಲ್ಲೂರು ಹಳೇ ಮಠದ ಆವರಣದಲ್ಲಿ ನಡೆದ ಜಾತ್ರಾ ಮಹೋತ್ಸವ ಸಿದ್ದತೆ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಕೋವಿಡ್ ನಿಂದಾಗಿ ಕಳೆದೆರಡು ವರ್ಷಗಳಲ್ಲಿ ಈ ಹಿಂದೆ ನಡೆದಂತೆ ಜಾತ್ರೆ ನಡೆದಿರಲಿಲ್ಲ. ಹೀಗಾಗಿ ಈ ಬಾರಿ ಜಾತ್ರಾ ಮಹೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಲಿದ್ದಾರೆ. ಕ್ಷೇತ್ರಕ್ಕೆ - [ಆಧ್ಯಾತ್ಮ,ಸಾಮಾಜಿಕ, ವೈಜ್ಞಾನಿಕ, ಪ್ರಚಲಿತ ವಿಚಾರದ ಸಮಗ್ರ ಅರಿವಿರಬೇಕು](https://mysurumirror.com/ಆಧ್ಯಾತ್ಮಸಾಮಾಜಿಕ-ವೈಜ್ಞಾನ/) - ಚಾಮರಾಜನಗರ: ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶ್ರೀಮತಿ ಪದ್ಮಾಕ್ಷಿ ಶ್ರೀ ಶಾಂತಪ್ಪ ದತ್ತಿ, ಶ್ರೀ ರಾಮಕೃಷ್ಣ ಜೆಟ್ಟಿ ದತ್ತಿ ಕಾರ್ಯಕ್ರಮದ ಅಂಗವಾಗಿ ಕವಿಗೋಷ್ಠಿ ಯನ್ನು ಕನ್ನಡ ಸಾಹಿತ್ಯ ಪರಿಷತ್ ಸಂಸ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ಮಾತನಾಡಿ ಕವಿಗಳು ತಮ್ಮ ಸಾಹಿತ್ಯ ರಚನೆಯ ಸಂದರ್ಭದಲ್ಲಿ ಜನರಿಗೆ ಹತ್ತಿರವಾಗಿರುವ ಕವನ ರಚನೆ ಮಾಡಬೇಕು. ಆಧ್ಯಾತ್ಮ,ಸಾಮಾಜಿಕ ವೈಜ್ಞಾನಿಕ, ಪ್ರಚಲಿತ ವಿಚಾರದ ಹಾಗೂ ಪ್ರಕೃತಿಯ ವಿಷಯಗಳ ಸಮಗ್ರ ಅರಿವಿರಬೇಕು. - [ಭಾರತೀಯ ಶಿಲ್ಪಕಲಾ ಕೌಶಲ್ಯಕ್ಕೆ ಜಕಣಾಚಾರಿಯವರ ಕೊಡುಗೆ ಅಪಾರ : ನಗರಸಭಾಧ್ಯಕ್ಷೆ ಸಿ.ಎಂ. ಆಶಾ](https://mysurumirror.com/ಭಾರತೀಯ-ಶಿಲ್ಪಕಲಾ-ಕೌಶಲ್ಯಕ್/) - ಚಾಮರಾಜನಗರ: ಸದಾಕಾಲಕ್ಕೂ ಜೀವಂತವಾಗಿರುವ ಭಾರತೀಯ ಶಿಲ್ಪಕಲಾ ಕೌಶಲ್ಯಕ್ಕೆ ಅಮರಶಿಲ್ಪಿ ಜಕಣಾಚಾರಿಯವರ ಕೊಡುಗೆ ಅಪಾರವಾಗಿದೆ ಎಂದು ನಗರಸಭಾ ಅಧ್ಯಕ್ಷರಾದ ಸಿ.ಎಂ. ಆಶಾ ಅವರು ಅಭಿಪ್ರಾಯಪಟ್ಟರು.ನಗರದ ಜಿಲ್ಲಾಡಳಿತ ಭವನದ ಅವರಣದಲ್ಲಿರುವ ವರನಟ ಡಾ. ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಭಾರತ ಸೇರಿದಂತೆ ವಿಶ್ವದ ನಾನಾಕಡೆ ಅಮರಶಿಲ್ಪಿ ಜಕಣಾಚಾರಿ ಅವರ ಶಿಲ್ಪಕಲೆ ಇಂದಿಗೂ ಜೀವಂತವಾಗಿದೆ. - [ಭಗತ್‌ಸಿಂಗ್ ಯುವಸೇನೆ ಕ್ಯಾಲೆಂಡರ್ ಬಿಡುಗಡೆ](https://mysurumirror.com/ಭಗತ್ಸಿಂಗ್-ಯುವಸೇನೆ-ಕ್ಯಾಲ/) - ಚಾಮರಾಜನಗರ: ಭಗತ್ ಸಿಂಗ್ ಯುವಸೇನೆ ವತಿಯಿಂದ ಹೊರತರಲಾದ ೨೦೨೩ನೇ ನೂತನ ವರ್ಷದ ಕ್ಯಾಲೆಂಡರ್ ಅನ್ನು ಡಿವೈಎಸ್ ಪಿ ಪ್ರಿಯದರ್ಶಿನಿ ಸಾಣಿಕೊಪ್ಪ ಅವರು ಬಿಡುಗಡೆ ಮಾಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ಭಗತ್ ಯುವಸೇನೆ ಸಮಾಜಮುಖಿ ಕೆಲಸಗಳ ಮೂಲಕ ಮತ್ತಷ್ಟು ಜನಾನುರಾಗಿಯಾಗಿ ನೊಂದವರ ಪರವಾಗಿ ಕೆಲಸ ಮಾಡಿ ಉತ್ತಮ ಹೆಸರು ಪಡೆಯಲಿ ಎಂದು ಆಶಿಸಿದರು.ಈ ಸಂದರ್ಭದಲ್ಲಿ ಭಗತ್ ಸಿಂಗ್ ಯುವಸೇನೆ ಅಧ್ಯಕ್ಷ ಕಾಂತರಾಜು, ಮಹದೇವಸ್ವಾಮಿ, ಕೀರ್ತಿ ಪಬ್ಲಿಕೇಷನ್ ಕುಮಾರ್, ಮಹೇಶ್, ಅಸ್ರಿಯಾ, ಮಹದೇವಸ್ವಾಮಿ, ಇದ್ದರು. - [ಕೋವಿಡ್ ನಿಯಂತ್ರಣ ಮುಂಜಾಗ್ರತೆ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಿ : ಜಿ.ಪಂ. ಸಿಇಒ ಕೆ.ಎಂ. ಗಾಯತ್ರಿ](https://mysurumirror.com/ಕೋವಿಡ್-ನಿಯಂತ್ರಣ-ಮುಂಜಾಗ್ರ/) - ಚಾಮರಾಜನಗರ: ಜಿಲ್ಲೆಯ ನಗರ ಮತ್ತು ಗ್ರಾಮೀಣ ಭಾಗಗಳು, ಗುಡ್ಡಗಾಡು ಪ್ರದೇಶ ಸೇರಿದಂತೆ ಎಲ್ಲೆಡೆ ಮುಂಜಾಗ್ರತೆಯಾಗಿ ಕೋವಿಡ್-೧೯ ನಿಯಂತ್ರಣದ ಬಗ್ಗೆ ಜಾಗೃತಿ ಮೂಡಿಸುವ ಚಟುವಟಿಕೆಗಳನ್ನು ನಡೆಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯತ್ರಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.ನಗರದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೋವಿಡ್-೧೯ ತಡೆ ಸಂಬಂಧ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಜಿಲ್ಲೆಯ ಎಲ್ಲಾ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳಿಗೆ ಕೋವಿಡ್-೧೯ ನಿಯಂತ್ರಣದ ಸಂಬಂಧ ವಿಡಿಯೋ ಸಂವಾದದ ಮೂಲಕ - [ಕುವೆಂಪು ಅವರಿಗೆ "ಪದ್ಮಭೂಷಣ" ಲಭಿಸಿದ ](https://mysurumirror.com/kuvempu-padmabhusana/) - ಸಂದರ್ಭ ಕುಮಾರಕವಿಯ ಅಭಿನಂದನಾ ಕವನ ನಮನ :-........ *ಪದ್ಮಭೂಷಣ ಕುವೆಂಪು* ಆಡು ಮುಟ್ಟದ ಸೊಪ್ಪು ಇಲ್ಲ ಕೆ.ವಿ.ಪಿ.ಬರೆಯದ ಪ್ರಾಕಾರ ಇಲ್ಲ ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ ನಿನ್ನ ಸಾಹಿತ್ಯ ಸಾಧನೆ ಪುಟವಿಟ್ಟ ಚಿನ್ನ ಆಬಾಲವೃದ್ಧ ಪಂಡಿತಪಾಮರ ಆದಿಯಾಗಿ ಸರ್ವರೂ ಮೆಚ್ಚುವ ಅಸಾಮಾನ್ಯ ಅದ್ವಿತೀಯ ಮಾನವ ನೀನೇ ಸೃಜಸಿದ ವಿಶ್ವಮಾನವ ನಿಮಗೆ ವಂದನೇ ಅಭಿನಂದನೆ ಆದಿಕವಿ ಪಂಪನ ಅಭಿನವ ಅಪರಾವತಾರ ನೀ ಆಶುಕವಿ ಪುರಂದರನ ಅನುಭಾವ ಮಹಿಮಾತ್ಮ ನೀ ಮನುಜಮತ ವಿಶ್ವಪಥ ಸಂದೇಶವಿತ್ತ ರಾಷ್ಟ್ರಕವಿ ವಿಶ್ವಕವಿ ಅಶ್ವಮೇಧಯಾಗ ಮಾಡಿದಷ್ಟು ಅನುಭೂತ - [ರಾಷ್ಟ್ರಕವಿ ಕುವೆಂಪು ಅವರ ವಿಶ್ವಮಾನವ ತತ್ವ ಅಳವಡಿಕೆಗೆ ಜಿ.ಪಂ. ಸಿಇಒ ಕೆ.ಎಂ. ಗಾಯತ್ರಿ ಸಲಹೆ](https://mysurumirror.com/ರಾಷ್ಟ್ರಕವಿ-ಕುವೆಂಪು-ಅವರ-ವ/) - ಚಾಮರಾಜನಗರ: ರಾಷ್ಟ್ರಕವಿ ಕುವೆಂಪು ಅವರು ಇಡೀ ಜಗತ್ತಿಗೆ ಸಾರಿದ ವಿಶ್ವಮಾನವ ತತ್ವವನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯತ್ರಿ ಅವರು ಸಲಹೆ ಮಾಡಿದರು.ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ವರನಟ ಡಾ. ರಾಜ್ ಕುಮಾರ್ ಜಿಲ್ಲಾ ರಂಗಮಂದಿರದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದ ಅಂಗವಾಗಿ ಏರ್ಪಡಿಸಿದ್ದ ವಿಶ್ವಮಾನವ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಕುವೆಂಪು ಅವರು ಸಾರ್ವಕಾಲಿಕ ನೀತಿ ಸತ್ಯಗಳನ್ನು - [ದೌರ್ಜನ್ಯ ಪ್ರಕರಣಗಳ ತಡೆಗಾಗಿ ಕಾನೂನು ಅರಿವು ಕಾರ್ಯಕ್ರಮ ಆಯೋಜನೆಗೆ ಜಿಲ್ಲಾಧಿಕಾರಿ ಸೂಚನೆ](https://mysurumirror.com/ದೌರ್ಜನ್ಯ-ಪ್ರಕರಣಗಳ-ತಡೆಗಾಗ/) - ಚಾಮರಾಜನಗರ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮುದಾಯಗಳ ದೌರ್ಜನ್ಯ ಪ್ರಕರಣಗಳ ತಡೆಗಾಗಿ ಕಾನೂನು ಅರಿವು ಸಭೆಗಳು ಹಾಗೂ ಮನ ಪರಿವರ್ತನೆಯಾಗುವ ಕಾರ್ಯಕ್ರಮಗಳನ್ನು ಹೆಚ್ಚಾಗಿ ಹಮ್ಮಿಕೊಳ್ಳುವಂತೆ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಸೂಚನೆ ನೀಡಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ನಡೆದ ಜಿಲ್ಲಾಮಟ್ಟದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ದೌರ್ಜನ್ಯ ಪ್ರಕರಣಗಳ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಜಿಲ್ಲೆಯ ಯಾವುದೇ ಭಾಗದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮುದಾಯಗಳ ಮೇಲೆ ನಡೆಯುವ ದೌರ್ಜನ್ಯ - [ಸಫಾಯಿ ಕರ್ಮಚಾರಿಗಳಿಗೆ ನಿಗದಿತ ಅವಧಿಯಲ್ಲಿ ವೇತನ ಪಾವತಿಗೆ ಜಿಲ್ಲಾಧಿಕಾರಿ ಡಿಎಸ್. ರಮೇಶ್ ಸೂಚನೆ](https://mysurumirror.com/ಸಫಾಯಿ-ಕರ್ಮಚಾರಿಗಳಿಗೆ-ನಿಗದ/) - ಚಾಮರಾಜನಗರ: ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಫಾಯಿ ಕರ್ಮಚಾರಿಗಳಿಗೆ ಪ್ರತಿ ಮಾಹೆ ನಿಗದಿಪಡಿಸಲಾಗಿರುವ ವೇತನವನ್ನು ನಿಗದಿತ ಅವಧಿಯಲ್ಲಿಯೇ ಪಾವತಿಸುವಂತೆ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಕಟ್ಟುನಿಟ್ಟಿನ ಸೂಚಿಸಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ನಡೆದ ಮ್ಯಾನುವೆಲ್ ಸ್ಕ್ಯಾವೆಂಜಿಂಗ್ ನಿಷೇಧ ಮತ್ತು ಪುನರ್ವಸತಿ ಕಾಯ್ದೆ ಅನುಷ್ಟಾನದ ಜಿಲ್ಲಾ ಜಾಗೃತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಜಿಲ್ಲೆಯಲ್ಲಿನ ಗ್ರಾಮ ಪಂಚಾಯಿತಿಗಳು ಹಾಗೂ ನಗರ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಫಾಯಿ ಕರ್ಮಚಾರಿಗಳಿಗೆ ಪ್ರತಿ ಮಾಹೆ ವೇತನ ಪಾವತಿಯಾಗದೇ - [ಪ್ರತಿಯೊಬ್ಬರು ಗ್ರಾಹಕರ ಹಕ್ಕುಗಳ ಜಾಗೃತಿ ಹೊಂದಬೇಕು : ಎ.ಕೆ. ನವೀನ್‌ಕುಮಾರಿ](https://mysurumirror.com/ಪ್ರತಿಯೊಬ್ಬರು-ಗ್ರಾಹಕರ-ಹಕ್/) - ಚಾಮರಾಜನಗರ: ಗ್ರಾಹಕರ ಹಕ್ಕುಗಳ ಬಗ್ಗೆ ಪ್ರತಿಯೊಬ್ಬರು ಜಾಗೃತಿ ಹೊಂದಿ ಇತರರಿಗೂ ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಎ. ಕೆ. ನವೀನ್‌ಕುಮಾರಿ ಅವರು ತಿಳಿಸಿದರು.ನಗರದ ಜಿಲ್ಲಾಡಳಿತ ಭವನದಲ್ಲಿರುವ ಜೆ.ಎಚ್. ಪಟೇಲ್ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ, ಅಳತೆ ಮತ್ತು ತೂಕ ಮಾಪನ ಇಲಾಖೆ ಹಾಗೂ ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರ ಇವರ ಸಂಯುಕ್ತಾಶ್ರಯದಲ್ಲಿ 'ಗ್ರಾಹಕ ಆಯೋಗದಲ್ಲಿ - [ಜಿಲ್ಲಾ ಕಾಂಗ್ರಸ್ ಸಮಿತಿ ಕಚೇರಿಯಲ್ಲಿ ಕಾಂಗ್ರೆಸ್‌ಸಂಸ್ಥಾಪನಾ ದಿನಾಚರಣೆ](https://mysurumirror.com/ಜಿಲ್ಲಾ-ಕಾಂಗ್ರಸ್-ಸಮಿತಿ-ಕಚ/) - ಚಾಮರಾಜನಗರ: ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಪಕ್ಷಕ್ಕಾಗಿ ದುಡಿದ ಹಿರಿಯ ಕಾಂಗ್ರೆಸ್‌ಗರಿಗೆ ಸನ್ಮಾನಿಸಿ ಗೌರವಿಸಲಾಯಿತು. ಪಕ್ಷದಲ್ಲಿನ ಸೇವೆ ಹಾಗೂ ಹಿರಿತನವನ್ನು ಗಮನಿಸಿ ಪಕ್ಷದ ಹಿರಿಯ ಮುಖಂಡರಾದ ಮಹದೇವಯ್ಯ, ನಾರಾಯಣ್‌ನಾಯಕ್ಕ, ಗುರುಮಲ್ಲಪ್ಪ ಅಂಕಶೆಟ್ಟಿ, ಅಲೀಖಾನ್ ಅವರನ್ನು ಪಕ್ಷದ ವತಿಯಿಂದ ಸನ್ಮಾನಿಸಿ ಸತ್ಕರಿಸಲಾಯಿತು ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಮರಿಸ್ವಾಮಿ ಸನ್ಮಾನಿತರನ್ನು ಅಭಿನಂದಿಸಿ ಮಾತನಾಡಿ ಸ್ವತಂತ್ರ ಪೂರ್ವದಲ್ಲಿ ಸ್ಥಾಪನೆಯಾದ ಕಾಂಗ್ರೆಸ್ ಪಕ್ಷದಲ್ಲಿ ತ್ಯಾಗ, ಬಲಿದಾನ ಮಾಡಿದ ಮಹಾನ್ ಮಹನೀಯರಿದ್ದಾರೆ. ಸ್ವಾತಂತ್ರ ಸಂಗ್ರಾಮದಲ್ಲಿ - [ಚಿಕ್ಕಲ್ಲೂರು ಜಾತ್ರಾ ಮಹೋತ್ಸವ : ಸಕಲ ಸಿದ್ದತೆ ಕೈಗೊಳ್ಳಲು ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಸೂಚನೆ](https://mysurumirror.com/ಚಿಕ್ಕಲ್ಲೂರು-ಜಾತ್ರಾ-ಮಹೋತ್/) - ಚಾಮರಾಜನಗರ: ಕೊಳ್ಳೇಗಾಲ ತಾಲೂಕಿನ ಶ್ರೀಕ್ಷೇತ್ರ ಚಿಕ್ಕಲ್ಲೂರಿನಲ್ಲಿ ಜನವರಿ ೬ರಿಂದ ೧೦ರವರೆಗೆ ನಡೆಯಲಿರುವ ಜಾತ್ರಾ ಮಹೋತ್ಸವಕ್ಕೆ ಎಲ್ಲ ಸಿದ್ದತೆಗಳನ್ನು ತ್ವರಿತವಾಗಿ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಚಿಕ್ಕಲ್ಲೂರು ಜಾತ್ರಾ ಮಹೋತ್ಸವ ಸಿದ್ದತೆ ಸಂಬಂಧ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಾನೂನು ಸುವ್ಯವಸ್ಥೆ ಹಾಗೂ ಪೊಲೀಸ್ ಬಂದೋ ಬಸ್ತ್ ನಿರ್ವಹಣೆಗಾಗಿ ಅಗತ್ಯವಿರುವ ಕಡೆ ಚೆಕ್‌ಪೋಸ್ಟ್‌ಗಳ ಸ್ಥಾಪನೆ, ಬ್ಯಾರಿಕೇಡ್ ವ್ಯವಸ್ಥೆ, ವಾಹನಗಳ ಸಂಚಾರ ಹಾಗೂ ನಿಲುಗಡೆ, - [ಮಂಗಲ ಗ್ರಾ.ಪಂ. ವ್ಯಾಪ್ತಿಯ ಶಾಲೆ, ಅಂಗನವಾಡಿ, ಗ್ರಂಥಾಲಯ, ಆರೋಗ್ಯ ಕೇಂದ್ರಕ್ಕೆ ಜಿ.ಪಂ ಸಿಇಒ ಭೇಟಿ](https://mysurumirror.com/ಮಂಗಲ-ಗ್ರಾ-ಪಂ-ವ್ಯಾಪ್ತಿಯ-ಶಾ/) - ಚಾಮರಾಜನಗರ: ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರಾದ ಕೆ.ಎಂ. ಗಾಯತ್ರಿ ಅವರು ಇಂದು ಚಾಮರಾಜನಗರ ತಾಲೂಕಿನ ಮಂಗಲ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ವಿವಿಧ ಕಾಮಗಾರಿ ಪರಿಶೀಲಿಸಿದರು. ಅಮೃತ ಯೋಜನೆ ಹಂತ-೨ ರಡಿ ಆಯ್ಕೆಯಾಗಿರುವ ಮಂಗಲ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಜೊತೆ ಅಮೃತ ಗ್ರಾಮ ಪಂಚಾಯಿತಿ ಯೋಜನೆಯಡಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಗ್ರಾಮ ಪಂಚಾಯಿತಿಯ ಗ್ರಂಥಾಲಯದ ದುರಸ್ತಿ ಕಾಮಗಾರಿಯನ್ನು ವೀಕ್ಷಿಸಿ ಗ್ರಂಥಾಲಯದಲ್ಲಿ - [ಎಚ್.ಎಂ.ಶಿವಣ್ಣ ಅವರಿಗೆ ಸನ್ಮಾನ](https://mysurumirror.com/ಎಚ್-ಎಂ-ಶಿವಣ್ಣ-ಅವರಿಗೆ-ಸನ್ಮ/) - ಚಾಮರಾಜನಗರ ತಾಲ್ಲೂಕಿನ ಅರಕಲವಾಡಿ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರ ಕಾರ್ಯಕ್ರಮದಲ್ಲಿ ಎಸ್,ಪಿಬಿ ಅಭಿಮಾನಿಗಳ ಸಂಘದ ಅಧ್ಯಕ್ಷ ಎಚ್.ಎಂ.ಶಿವಣ್ಣ ಅವರನ್ನು ಸನ್ಮಾನಿಸಿದರು, ಎಂ,ಚಂದ್ರಕಲಾ, ಲೋಹಿತಾ, ಪೂಜಿತಾ, ಮಂಜುನಾಥ್,ರಾಜೇಂದ್ರ, ನವೀನ್‌ಕುಮಾರ್ ಇತರರು ಇದ್ದರು. - [ಬಿಳಿಕಲ್ಲು ಗುಡ್ಡ ಕುಸಿತ : ಮೃತ ಕಾರ್ಮಿಕರಿಗೆ ಪರಿಹಾರಕ್ಕೆ ಮನವಿ](https://mysurumirror.com/ಬಿಳಿಕಲ್ಲು-ಗುಡ್ಡ-ಕುಸಿತದಿಂ/) - ಚಾಮರಾಜನಗರ: ತಾಲ್ಲೂಕಿನ ಬಿಸಲವಾಡಿ ಗ್ರಾಮದ ಹೊರವಲಯದ ಬಿಳಿಕಲ್ಲು ಕ್ವಾರೆಯಲ್ಲಿ ಗುಡ್ಡಕುಸಿದು ಮೂರು ಮಂದಿ ಕಾರ್ಮಿಕರು ಮೃತಪಟ್ಟಿರುವ ಘಟನೆಯನ್ನು ಹೈಕೋರ್ಟ್ ನ್ಯಾಯಧೀಶ ರಿಂದ ತನಿಖೆ ನಡೆಸಬೇಕು, ಹಾಗೂ ಮೃತರ ಕುಟುಂಬಗಳಿಗೆ ತಲಾ ಒಂದು ಕೋಟಿ ರೂಪಾಯಿಗಳ ಪರಿಹಾರವನ್ನು ನೀಡಬೇಕೆಂದು ಆಗ್ರಹಿಸಿ ಅಖಿಲ ಕರ್ನಾಟಕ ಕನ್ನಡ ಮಹಾಸಭೆ ರಾಜ್ಯಾಧ್ಯಕ್ಷ ಚಾರಂ. ಶ್ರೀನಿವಾಸ ಗೌಡ ಹೆಚ್ಚುವರಿ ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರುಜಿಲ್ಲೆಯ ಬಿಸಲವಾಡಿ ಸುತ್ತಮುತ್ತಲಗ್ರಾಮಗಳಲ್ಲಿ ಹಲವಾರು ವರ್ಷಗಳಿಂದ ಅಕ್ರಮವಾಗಿ ಬಿಳಿಕಲ್ಲು ಗಣಿಗಾರಿಕೆ ನಡೆಯುತ್ತಿದೆ.ಸಾರ್ವಜನಿಕರು ಅಕ್ರಮ ಗಣಿಗಾರಿಕೆ ನಿಯಂತ್ರಿಸುವಂತೆ ಅನೇಕ ಬಾರಿ - [ಚಂದನವನ ಚರಿತ್ರೆ [ಸ್ಯಾಂಡಲ್‌ವುಡ್ ಸ್ಟೋರಿ]-೬೬
[೬]ಎಸ್.ಕೆ.ಪದ್ಮಾದೇವಿ](https://mysurumirror.com/sandle-wood-story-kannada/) - ೧೫ನೇ ಜೂನ್ ೧೯೨೪ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ ಆನೇಕಲ್‌ನಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಎಸ್.ಕೆ. ಪದ್ಮಾದೇವಿ ಜನಿಸಿದರು. ನಾಟಕ ಮತ್ತು ಸಿನಿಮಾ ರಂಗದಲ್ಲಿ ಸ್ತ್ರೀ ಪಾತ್ರಗಳನ್ನು ಮಹಿಳೆಯರು ಅಭಿನಯಿಸಲು ಅಭಾವವಿದ್ದ ಬರಗಾಲದಲ್ಲಿ ದೊರಕಿದ ಬೆರಳೆಣಿಕೆಯಷ್ಟು ನಟಿಯರಲ್ಲಿ ಇವರೂ ಒಬ್ಬರು. ತಮ್ಮ ಮನೆಯಲ್ಲಿ ತಾಯಿ ತಂದೆ ಬಂಧು ಬಳಗ ಎಲ್ಲರ ತೀವ್ರ ವಿರೋಧ ಇದ್ದರೂ ಅವರೆಲ್ಲರ ಇಚ್ಚೆ ಸಲಹೆಗಳನ್ನು ತಿರಸ್ಕರಿಸಿ ೧೯೩೦ರಲ್ಲಿ ರಂಗಭೂಮಿ ಮತ್ತು ಮೂಕಿಚಿತ್ರಗಳಲ್ಲಿ ನಟಿಸುವ ಮೂಲಕ ನಾಟಕ-ಸಿನಿಮ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು. ಕನ್ನಡ ಅಭಿನಯ ಕಲೆಗೆ - [ಜಲ ಸಂಜೀವಿನಿ ಯೋಜನೆ ಅನುಷ್ಟಾನ ಕ್ರಿಯಾಯೋಜನೆಗೆ ಸಾರ್ವಜನಿಕರ ಸಹಭಾಗಿತ್ವ, ಸಹಕಾರ ಅಗತ್ಯ : ಜಿ.ಪಂ. ಸಿ.ಇ.ಒ ಕೆ.ಎಂ. ಗಾಯತ್ರಿ](https://mysurumirror.com/ಜಲ-ಸಂಜೀವಿನಿ-ಯೋಜನೆ-ಅನುಷ್ಟ/) - ಚಾಮರಾಜನಗರ:ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಜಲ ಸಂಜೀವಿನಿ ಯೋಜನೆ ಅನುಷ್ಠಾನಕ್ಕಾಗಿ ಕ್ರಿಯಾಯೋಜನೆ ತಯಾರಿಸಲಾಗುತ್ತಿದ್ದು, ಸಾರ್ವಜನಿಕರ ಸಹಭಾಗಿತ್ವ ಹಾಗೂ ಸಹಕಾರ ಬಹುಮುಖ್ಯವಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯತ್ರಿ ಅವರು ತಿಳಿಸಿದರು.ಚಾಮರಾಜನಗರ ತಾಲ್ಲೂಕಿನ ಶಿವಪುರ ಗ್ರಾಮಪಂಚಾಯತ್ ವ್ಯಾಪ್ತಿಯ ಯಡಪುರ ಗ್ರಾಮದ ಸುತ್ತುಕಟ್ಟೆ ಅಭಿವೃದ್ದಿ ಅಮೃತ ಸರೋವರ ಕಾಮಗಾರಿ ಸ್ಥಳದಲ್ಲಿ ರಾಷ್ಟ್ರೀಯ ರೈತ ದಿನಾಚರಣೆ ಅಂಗವಾಗಿ ಶುಕ್ರವಾರ(ಡಿ.೨೩)ದಂದು ಹಮ್ಮಿಕೊಳ್ಳಲಾಗಿದ್ದ 'ಜಲಸಂಜೀವಿನಿ-ರೈತರೊಂದಿಗೆ ಸಂವಾದ' (ನಮ್ಮ ನಡಿಗೆ ಅನ್ನದಾತನ ಕಡೆಗೆ) ಕಾರ್ಯಕ್ರಮ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಮಹಾತ್ಮ - [ಜಿಲ್ಲೆಯ 1693 ವಿಕಲಚೇತನ ಫಲಾನುಭವಿಗಳಿಗೆ ಉಚಿತ ಸಾಧನ, ಸಲಕರಣೆಗಳ ಸಮರ್ಪಣೆ](https://mysurumirror.com/ಜಿಲ್ಲೆಯ-1693-ವಿಕಲಚೇತನ-ಫಲಾನುಭ/) - ಚಾಮರಾಜನಗರ: ಕೇಂದ್ರಸರ್ಕಾರದ ವಿಶೇಷ ಆಡಿಪ್ ಯೋಜನೆಯಡಿ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿನ 1693 ವಿಶೇಷಚೇತನ ಫಲಾನುಭವಿಗಳಿಗೆ ೧ ಕೋಟಿ ೨೦ ಲಕ್ಷಕ್ಕೂ ಹೆಚ್ಚಿನ ಮೊತ್ತದ ಸಾಧನ, ಸಲಕರಣೆಗಳನ್ನು ನಗರದಲ್ಲಿಂದು ಉಚಿತವಾಗಿ ಸಮರ್ಪಣೆ ಮಾಡಲಾಯಿತು.ನಗರದ ಡಾ. ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿಂದು ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ವಿಕಲಾಂಗ ವ್ಯಕ್ತಿಗಳ ಸಬಲೀಕರಣ (ದಿವ್ಯಾಂಗಜನ್) ಇಲಾಖೆ, ಆರ್ಟಿಫಿಶಿಯಲ್ ಲಿಂಬ್ಸ್ ಮ್ಯಾನುಫ್ಯಾಕ್ಚರಿಂಗ್ ಕಾರ್ಪೋರೇಷನ್ ಆಫ್ ಇಂಡಿಯಾ (ಆಲಿಂಕೋ), ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ - [ರೈತ ದೇಶದ ಬೆನ್ನುಲುಬು : ಕಾವೇರಿ ಅಚ್ಚುಕಟ್ಟು ಪ್ರಾಧಿಕಾರದ ಅಧ್ಯಕ್ಷರಾದ ಜಿ. ನಿಜಗುಣರಾಜು](https://mysurumirror.com/ರೈತ-ದೇಶದ-ಬೆನ್ನುಲುಬು-ಕಾವೇ/) - ಚಾಮರಾಜನಗರ: ತಾನು ಬೆಳೆದ ಉತ್ಪನ್ನಗಳಿಂದ ಇಡೀ ದೇಶಕ್ಕೆ ಅನ್ನ ನೀಡುವ ಮೂಲಕ ರೈತರು ದೇಶದ ಬೆನ್ನುಲುಬಾಗಿದ್ದಾರೆ ಎಂದು ಕಾವೇರಿ ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಜಿ. ನಿಜಗುಣರಾಜು ಅವರು ತಿಳಿಸಿದರು.ನಗರದ ವಾಲ್ಮೀಕಿ ಭವನದಲ್ಲಿಂದು ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ, ಬೆಂಗಳೂರು ಕೃಷಿ ವಿಶ್ವವಿದ್ಯಾಲಯ, ಕೃಷಿ ವಿಜ್ಞಾನ ಕೇಂದ್ರ, ಜಿಲ್ಲಾ ಕೃಷಿಕ ಸಮಾಜ ಇವರ ಸಹಯೋಗದಲ್ಲಿ ರಾಷ್ಟ್ರೀಯ ರೈತರ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಸಿರಿಧಾನ್ಯ ಹಾಗೂ ನೈಸರ್ಗಿಕ ಕೃಷಿ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಭಾರತ ಕೃಷಿ ಪ್ರಧಾನ - [ಗುಂಡ್ಲುಪೇಟೆ ತಾಲೂಕಿನ ವಿವಿಧ ಗ್ರಾಮಗಳಿಗೆ ಜಿ.ಪಂ. ಸಿಇಒ ಕೆ.ಎಂ. ಗಾಯಿತ್ರಿ ಭೇಟಿ : ಪರಿಶೀಲನೆ](https://mysurumirror.com/ಗುಂಡ್ಲುಪೇಟೆ-ತಾಲೂಕಿನ-ವಿವಿ/) - ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಚಿಕ್ಕಾಟಿ ಗ್ರಾಮ ಪಂಚಾಯಿತಿ ಕಚೇರಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯಿತ್ರಿ ಅವರು ಗುರುವಾರ (ಡಿ.೨೨) ಅನಿರೀಕ್ಷಿತ ಭೇಟಿ ನೀಡಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, ಜಲಜೀವನ್ ಮಿಷನ್, ಸ್ವಚ್ಛ ಭಾರತ್ ಮಿಷನ್, ಎನ್.ಆರ್.ಎಲ್.ಎಂ, ಅಮೃತ ಗ್ರಾಮ ಪಂಚಾಯಿತಿ ಹಂತ-೨, ತೆರಿಗೆ ವಸೂಲಾತಿ ಹಾಗೂ ಇತರೆ ಯೋಜನೆಗಳಡಿ ಅನುಷ್ಠಾನಗೊಳಿಸಲಾಗಿರುವ ವಿವಿಧ ಅಭಿವೃದ್ದಿ ಕಾಮಗಾರಿಗಳ ಪ್ರಗತಿ ಬಗ್ಗೆ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಹಾಗೂ ಸಿಬ್ಬಂದಿಗಳ ಜೊತೆ ಸಭೆ - [ಕೋವಿಡ್ ಮಾರ್ಗಸೂಚಿ ಪಾಲನೆಗೆ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಸೂಚನೆ](https://mysurumirror.com/ಕೋವಿಡ್-ಮಾರ್ಗಸೂಚಿ-ಪಾಲನೆಗೆ/) - ಚಾಮರಾಜನಗರ: ಕೆಲವು ದೇಶಗಳಲ್ಲಿ ಕೋವಿಡ್-೧೯ ಪ್ರಕರಣಗಳು ಏರಿಕೆಯಾಗಿರುವ ವರದಿ ಹಿನ್ನೆಲೆಯಲ್ಲಿ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯನ್ನು ಜಿಲ್ಲೆಯಲ್ಲಿ ಪಾಲನೆ ಮಾಡಬೇಕಿದ್ದು, ಕೋವಿಡ್ ಪರೀಕ್ಷೆ ಹೆಚ್ಚಳ, ಲಸಿಕಾಕರಣಕ್ಕೆ ವೇಗ ನೀಡುವ ಕಾರ್ಯಕ್ಕೆ ಮುಂದಾಗಬೇಕೆಂದು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಕೋವಿಡ್ ಸಂಬಂಧ ನಡೆದ ಜಿಲ್ಲಾ ವಿಪತ್ತು ನಿರ್ವಹಣ ಪ್ರಾಧಿಕಾರದ ತುರ್ತು ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಕೆಲವು ದೇಶಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಳವಾಗಿರುವ ವರದಿಯ ಕಾರಣದಿಂದ ಸರ್ಕಾರ ಕೋವಿಡ್‌ಗೆ ಸಂಬಂಧಿಸಿದಂತೆ ಅನುಸರಿಸಬೇಕಿರುವ - [ಪಿ.ಎಂ. ಸ್ವನಿಧಿ ಯೋಜನೆ ಮಹತ್ವ ಅರಿತು ಸೌಲಭ್ಯ ನೀಡಲು ಮುಂದಾಗಿ : ಜಿಲ್ಲಾಧಿಕಾರಿ ಡಿ.ಎಸ್.ರಮೇಶ್](https://mysurumirror.com/ಪಿ-ಎಂ-ಸ್ವನಿಧಿ-ಯೋಜನೆ-ಮಹತ್ವ/) - ಚಾಮರಾಜನಗರ: ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯ ಮಹತ್ವವನ್ನು ಎಲ್ಲಾ ಬ್ಯಾಂಕ್ ಅಧಿಕಾರಿಗಳು ಅರಿತು ಬೀದಿಬದಿ ವ್ಯಾಪಾರಿಗಳಿಗೆ ಸಾಲಸೌಲಭ್ಯ ನೀಡಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ತಿಳಿಸಿದರು.ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಹಾಗೂ ಜಿಲ್ಲಾ ಮಾರ್ಗದರ್ಶಿ (ಎಸ್.ಬಿ.ಐ) ಬ್ಯಾಂಕ್ ಸಹಯೋಗದಲ್ಲಿ ಡೇ-ನಲ್ಮ್ ಅಭಿಯಾನದ ಸ್ವಯಂ ಉದ್ಯೋಗ ಕಾರ್ಯಕ್ರಮ ಉಪಘಟಕದಡಿ ಜಿಲ್ಲಾಮಟ್ಟದ ಬ್ಯಾಂಕ್ ಅಧಿಕಾರಿಗಳು ಹಾಗೂ ಜಿಲ್ಲೆಯ ನಗರ, ಸ್ಥಳೀಯ ಸಂಸ್ಥೆ ಅಧಿಕಾರಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಒಂದು ದಿನ - [ಗೃಹರಕ್ಷಕರ ಸೇವಾ ಮನೋಭಾವ ಶ್ಲಾಘನೀಯ : ಜಿಲ್ಲಾ ಪೊಲೀಓಸ್ ವರಿಷ್ಠಾಧಿಕಾರಿ ಟಿ.ಪಿ. ಶಿವಕುಮಾರ್](https://mysurumirror.com/ಗೃಹರಕ್ಷಕರ-ಸೇವಾ-ಮನೋಭಾವ-ಶ್/) - ಚಾಮರಾಜನಗರ: ಜೀವದ ಹಂಗು ತೊರೆದು ಸ್ವಯಂಪ್ರೇರಿತರಾಗಿ ಪೊಲೀಸರೊಂದಿಗೆ ಕಾರ್ಯನಿರ್ವಹಿಸುವ ಗೃಹರಕ್ಷಕರ ಸೇವಾ ಮನೋಭಾವ ಶ್ಲಾಘನೀಯವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ. ಶಿವಕುಮಾರ್ ಅವರು ತಿಳಿಸಿದರುನಗರದ ಡಾ. ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದಲ್ಲಿಂದು ಜಿಲ್ಲಾ ಗೃಹರಕ್ಷಕದಳದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಖಿಲ ಭಾರತ ಗೃಹರಕ್ಷಕದಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಗೃಹರಕ್ಷಕರು ಪೊಲೀಸರಂತೆ ವೃತ್ತಿ ಸಮಯದಲ್ಲಿ ಸಾಕಷ್ಟು ಕಠಿಣ ಸಂದರ್ಭಗಳನ್ನು ಎದುರಿಸಬೇಕಾಗುತ್ತದೆ. ಯಾವುದೇ ಜೀವನ ಭದ್ರತೆಯಲ್ಲದೇ ಸಂಪೂರ್ಣವಾಗಿ ವೃತ್ತಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಗೃಹರಕ್ಷಕರ ಸೇವಾ ಮನೋಭಾವ ಇತರರಿಗೂ - [ಕೌಟುಂಬಿಕ ಭದ್ರತೆ, ಜೀವನ ನಿರ್ವಹಣೆಗೆ ಉದ್ಯೋಗ ಅಗತ್ಯವಾಗಿದೆ : ಜಿಲ್ಲಾಧಿಕಾರಿ ಡಿ.ಎಸ್. ರಮೇಶ್](https://mysurumirror.com/ಕೌಟುಂಬಿಕ-ಭದ್ರತೆ-ಜೀವನ-ನಿರ/) - ಚಾಮರಾಜನಗರ: ಕುಟುಂಬ ಭದ್ರತೆ, ಜೀವನ ನಿರ್ವಹಣೆಗೆ ಅತ್ಯಗತ್ಯವಾಗಿರುವುದರಿಂದ ಪ್ರತಿಯೊಬ್ಬರು ಉದ್ಯೋಗ ಮೇಳಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಅಭಿಪ್ರಾಯಪಟ್ಟರು.ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಇವರ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ಉದ್ಯೋಗ ಮೇಳ ಕಾರ್ಯಕ್ರಮ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಇಡೀ ಕುಟುಂಬ ನಿರ್ವಹಣೆಗೆ ಉದ್ಯೋಗ ಅವಶ್ಯವಾಗಿದೆ. ಇಂದಿನ ಸ್ಪರ್ಧಾತ್ಮಕ ಸನ್ನಿವೇಶದಲ್ಲಿ ಜೀವನ ನಿರ್ವಹಣೆಗೆ ಸರ್ಕಾರಿ ಅಥವಾ ಖಾಸಗಿ ಕ್ಷೇತ್ರ - [ಗೌರವ, ಸಮಾನವಕಾಶ ನೀಡಿಕೆಯಿಂದ ಮಾನವ ಹಕ್ಕುಗಳ ಸಾರ್ಥಕತೆ : ನ್ಯಾಯಾಧೀಶರಾದ ಲೋಕಪ್ಪ](https://mysurumirror.com/ಗೌರವ-ಸಮಾನವಕಾಶ-ನೀಡಿಕೆಯಿಂ/) - ಚಾಮರಾಜನಗರ: ಸಮಾಜದಲ್ಲಿ ಪ್ರತಿಯೊಬ್ಬರಿಗೂ ಗೌರವ ನೀಡಿ, ಸಮಾನವಕಾಶ ಕಲ್ಪಿಸುವುದರಲ್ಲಿ ಮಾನವ ಹಕ್ಕುಗಳ ಸಾರ್ಥಕತೆ ಅಡಗಿದೆ ಎಂದು ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ಲೋಕಪ್ಪ ಅವರು ಅಭಿಪ್ರಾಯಪಟ್ಟರು.ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಸಾಮಾಜಿಕ ಅಸಮಾನತೆ, ಲಿಂಗತ್ವ ತಾರತಮ್ಯಗಳನ್ನು - [ಜಿಲ್ಲಾಧಿಕಾರಿಗಳ ನಡೆ ಗ್ರಾಮದ ಕಡೆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರಿಂದ ಅಹವಾಲುಗಳ ಆಲಿಕೆ](https://mysurumirror.com/ಜಿಲ್ಲಾಧಿಕಾರಿಗಳ-ನಡೆ-ಗ್ರಾಮ/) - ಚಾಮರಾಜನಗರ: ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಯಳಂದೂರು ತಾಲೂಕಿನ ಕೆ. ದೇವರಹಳ್ಳಿ ಗ್ರಾಮದಲ್ಲಿಂದು ಜಿಲ್ಲಾಧಿಕಾರಿಗಳ ನಡೆ ಗ್ರಾಮದ ಕಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗ್ರಾಮೀಣ ಜನರ ಅಹವಾಲುಗಳನ್ನು ಆಲಿಸಿ ಪರಿಹಾರ ಸೂಚಿಸಿದರು.ಆರಂಭದಲ್ಲಿಯೇ ಗ್ರಾಮಸ್ಥರು ಮೂಲಸೌಕರ್ಯ, ರಸ್ತೆ, ಬಸ್‌ಗಳ ವ್ಯವಸ್ಥೆ, ವಿದ್ಯುತ್, ಪಡಿತರ, ಪಿಂಚಣಿ, ಸ್ಮಶಾನ, ಭೂಮಿ ಪರಿಹಾರ, ಕೆರೆಗಳ ಒತ್ತುವರಿ ಸೇರಿದಂತೆ ಇನ್ನೂ ಹಲವು ಸಮಸ್ಯೆಗಳನ್ನು ಜಿಲ್ಲಾಧಿಕಾರಿಯವರ ಗಮನಕ್ಕೆ ತಂದರು.ಗ್ರಾಮದಲ್ಲಿ ರಸ್ತೆಗಳು ಹಾಳಾಗಿರುವುದರಿಂದ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ಬಸ್ಸುಗಳ ಸಹ ಬರುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ಶಾಲೆಗಳಿಗೆ ಹೋಗಲು - [ನಗರದಲ್ಲಿ ಟಿವಿಎಸ್ ಸಾಲಮೇಳಕ್ಕೆ ಚಾಲನೆ](https://mysurumirror.com/ನಗರದಲ್ಲಿ-ಟಿವಿಎಸ್-ಸಾಲಮೇಳಕ/) - ಚಾಮರಾಜನಗರ: ನಗರದ ಬಿ.ರಾಚಯ್ಯ ಜೋಡಿರಸ್ತೆಯಲ್ಲಿರುವ ಚಾಮುಂಡಿ ಟಿವಿಎಸ್ ಷೋರೂಂ ಆವರಣದಲ್ಲಿ ದ್ವಿಚಕ್ರವಾಹನಗಳ ಸಾಲಮೇಳಕ್ಕೆ ಚಾಲನೆ ನೀಡಲಾಯಿತು.ಚಾಮುಂಡಿಟಿವಿಎಸ್ ಷೋರೂಂ ವ್ಯವಸ್ಥಾಪಕ ಟಿ.ಎಂ.ಲೋಕೇಶ್ ಮಾತನಾಡಿ, ನಮ್ಮ ಸಂಸ್ಥೆ ವತಿಯಿಂದ ದ್ವಿಚಕ್ರವಾಹನಗಳಿಗೆ ಕಡಿಮೆಬಡ್ಡಿದರದಲ್ಲಿ ಸಾಲನೀಡಲಾಗುತ್ತಿದೆ, ನಾಲ್ಕುದಿನಗಳ ಕಾಲ ಸಾಲಮೇಳ ನಡೆಯಲಿದ್ದು, ಸಾರ್ವಜನಿಕರು ಸಾಲಮೇಳದ ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.ಸಾಲಮೇಳವನ್ನು ರಾಜಶೇಖರಸ್ವಾಮೀಜಿ ಉದ್ಘಾಟಿಸಿದರು.ಮಾಲೀಕರಾದ ಕೆ.ಎಂ.ನಾಗೇಶ್, ಪ್ರಭು, ಆನಂದ್, ಮಹೇಶ್, ಸಯ್ಯದ್, ಕನ್ನಡಪರಸಂಘಟನೆ ಮುಖಂಡ ಚಾರಂಶ್ರೀನಿವಾಸಗೌಡ, ಸಿಬ್ಬಂದಿ ಹಾಜರಿದ್ದರು. ನಗರದಲ್ಲಿ ಟಿವಿಎಸ್ ಸಾಲಮೇಳಕ್ಕೆ ಚಾಲನೆಚಾಮರಾಜನಗರ: ನಗರದ ಬಿ.ರಾಚಯ್ಯ ಜೋಡಿರಸ್ತೆಯಲ್ಲಿರುವ ಚಾಮುಂಡಿ ಟಿವಿಎಸ್ ಷೋರೂಂ - [ಫಲಾನುಭವಿಗಳ ಬ್ಯಾಂಕ್‌ಖಾತೆಗೆ ಆಧಾರ್ ಜೋಡಣೆ, ಆಧಾರ್ ಅಧಾರಿತ ಪಾವತಿ ತ್ವರಿತವಾಗಿ ಪೂರ್ಣಗೊಳಿಸಲು ಜಿ.ಪಂ. ಸಿ.ಇ.ಒ ಕೆ.ಎಂ. ಗಾಯತ್ರಿ ಸೂಚನೆ](https://mysurumirror.com/ಫಲಾನುಭವಿಗಳ-ಬ್ಯಾಂಕ್ಖಾತೆ/) - ಚಾಮರಾಜನಗರ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಆಧಾರ್ ಜೋಡಣೆ ಹಾಗೂ ಆಧಾರ್ ಆಧಾರಿತ (ಎ.ಪಿ.ಬಿ) ಪಾವತಿ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯತ್ರಿ ಅವರು ಸೂಚಿಸಿದರು.ನಗರದ ಜಿಲ್ಲಾ ಪಂಚಾಯತ್ ಮುಖ್ಯ ನಿರ್ವಾಹಕ ಅಧಿಕಾರಿಯವರ ಕಚೇರಿ ಸಭಾಂಗಣದಲ್ಲಿಂದು ನಡೆದ ಜಿಲ್ಲಾಮಟ್ಟದ ಬ್ಯಾಂಕರ್‍ಸ್ ಸಮಿತಿ (ಡಿ.ಎಲ್.ಪಿ.ಸಿ) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಮನರೇಗಾ ಯೋಜನೆಯಡಿ ಫಲಾನುಭವಿಗಳಿಗೆ ಜಾಬ್‌ಕಾರ್ಡ್ ವಿತರಿಸಲು ಅನುಕೂಲವಾಗುವಂತೆ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಆಧಾರ್ - [ಆಲೂರಿನಲ್ಲಿ ರಸ್ತೆ ಅಭಿವೃದ್ದಿ ಕಾಮಗಾರಿಗೆ ಕಾಡಾ ಅಧ್ಯಕ್ಷರಿಂದ ಗುದ್ದಲಿ ಪೂಜೆ](https://mysurumirror.com/ಆಲೂರಿನಲ್ಲಿ-ರಸ್ತೆ-ಅಭಿವೃದ್/) - ಚಾಮರಾಜನಗರ: ಕಾವೇರಿ ಅಚ್ಚಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಜಿ. ನಿಜಗುಣರಾಜು ಅವರು ಚಾಮರಾಜನಗರ ತಾಲೂಕಿನ ಆಲೂರಿನಲ್ಲಿ ಕಾಮಯ್ಯನ ತೋಟದ ರಸ್ತೆಯ ಬಳಿ ರಸ್ತೆ ಅಭಿವೃದ್ದಿಗೆ ಚಾಲನೆ ನೀಡಿದರು.ಇದೇ ವೇಳೆ ಮಾತನಾಡಿದ ಜಿ. ನಿಜಗುಣರಾಜು ಅವರು ಕಾವೇರಿ ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರದ ವತಿಯಿಂದ ಕೆಲ ರಸ್ತೆಗಳ ಅಭಿವೃದ್ದಿಯಾಗುತ್ತಿವೆ. ರಸ್ತೆಗಳ ಅಭಿವೃದ್ದಿ ಕಾಮಗಾರಿಗಾಗಿ ೭೫ ಕೋಟಿ ರೂ. ಅನುದಾನ ಕೋರಲಾಗಿದೆ ಎಂದರು.ತಾಲೂಕಿನ ಸುವರ್ಣಾವತಿ ಜಲಾಶಯ ಆವರಣದಲ್ಲಿ ಮಾಜಿ ರಾಜ್ಯಪಾಲರಾದ ಬಿ. ರಾಚಯ್ಯ ಅವರ ಪ್ರತಿಮೆ ಸ್ಥಾಪಿಸಲು ೨೦ ಲಕ್ಷ ರೂ. - [ಅಪರಾಧ ತಡೆ ಮಾಸಾಚರಣೆ ಜಾಗೃತಿ](https://mysurumirror.com/crime-prevention-campaign-awareness/) - ಮೈಸೂರು : ಡಿ ೨೨ ಅಪರಾಧಗಳನ್ನು ನಿಯಂತ್ರಿಸುವಲ್ಲಿ ಪೊಲೀಸರಷ್ಟೆ ಪ್ರಮುಖವಾದ ಜವಾಬ್ದಾರಿ ಸಾರ್ವಜನಿಕರಿಗೂ ಇರುತ್ತದೆ ಎಂದು ಕೆ.ಆರ್.ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಮಂಜು ಹೇಳಿದರು.ಕೆ.ಆರ್ ಪೊಲೀಸ್ ಠಾಣೆ ಹಮ್ಮಿಕೊಂಡಿದ್ದ ಅಪರಾಧ ತಡೆ ಮಾಸಾಚರಣೆ ಪ್ರಯುಕ್ತ ಇಂದು ಸುಣ್ಣದಕೇರಿ ಗಂಗಾಮತಸ್ಥರ ಬೀದಿಯ ಸಾರ್ವಜನಿಕರಿಗೆ ಮೊಹಲ್ಲಾದ ನಿವಾಸಿಗಳಿಗೆ ಅಪರಾಧ ತಡೆ ಮಾಸಾಚರಣೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಬಳಿಕ ಮಾತನಾಡಿದ ಅವರು, ಠಾಣೆಯ ಸಬ್ ಇನ್ಸ್‌ಪೆಕ್ಟರ್ ಮಂಜು ಅಪರಾಧ ತಡೆಯುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿದೆ. ಅಪರಾಧ ನಿಯಂತ್ರಣಕ್ಕೆ ನಾಗರಿಕರು ಸಹಕಾರ ನೀಡಿದ್ದೇ - [ಚಂದನವನ ಚರಿತ್ರೆ [ಸ್ಯಾಂಡಲ್‌ವುಡ್ ಸ್ಟೋರಿ]-೬೫
(೫)ತ್ರಿಪುರಾಂಬ: ಪ್ರಪ್ರಥಮ ಹೀರೋಯಿನ್](https://mysurumirror.com/sandle-wood-story-12/) - ನಾಟಕ-ಸಿನಿಮ ಕ್ಷೇತ್ರಕ್ಕೆ ಮಡಿವಂತಿಕೆ ಮೈಗೂಡಿದ್ದ ಅಪರ್ವ ಕಾಲವದು. ರಂಗಭೂಮಿ-ಚಿತ್ರರಂಗ ಎರಡಕ್ಕೂ ನಟ-ನಟಿಯರು ದುರ್ಲಭ. ಒಂದುವೇಳೆ ಪುರುಷ ಕಲಾವಿದ ದೊರಕಿದರೂ ಮಹಿಳಾ ಕಲಾವಿದರು ದೊರಕುವುದೆಂದರೆ ತಪಸ್ಸು ಮೂಲಕ ವರ ಪಡೆದಷ್ಟೆ ಕಠಿಣ ಆಗಿತ್ತು! ವಿಶೇಷವಾಗಿ ಕನ್ನಡ ಚಲನಚಿತ್ರಕ್ಕೆ ನಟಿಯರನ್ನು ಹುಡುಕುವ ಕಾರ್ಯವೆಂದರೆ ಖಂಡಿತವಾಗಿ ಬರಡು ಭೂಮಿಯಲ್ಲಿ ಬಾವಿ ತೆಗೆವಷ್ಟೆ ದುಸ್ಸಾಹಸ ಎನಿಸಿತ್ತು. ಆಕಸ್ಮಿಕವಾಗಿ ಯಾರಾದರೊಬ್ಬ ಮಹಿಳೆಯು ನಟಿಸಲು ಮುಂದಾದರೆ ನಿರ್ಮಾಪಕ-ನಿರ್ದೇಶಕರಿಗೆ ಮರಳುಗಾಡಿನಲ್ಲಿ ಓಯಸಿಸ್ ಸಿಕ್ಕಷ್ಟೆ ಸಂತೋಷವಾಗುತ್ತಿತ್ತು, ಇಡೀಚಿತ್ರ ತಂಡಕ್ಕೆ ಆಶ್ಚರ್ಯವಾಗುತ್ತಿತ್ತು! ಅಂಥ ಪರಿಸ್ಥಿತಿಗೆ ಮೂಲಕಾರಣ ಅಂದಿನ ಅ(ಲ್ಪ)ವಿದ್ಯಾವಂತಿಕೆ ಅಮಾಯಕತನ - [ದಲಿತ ಯುವತಿಗೆ ವಂಚನೆ : ಜಾತಿ ನಿಂದನೆ ಪ್ರಕರಣ ದಾಖಲು.](https://mysurumirror.com/dalit-girl-cheated-caste-abuse-case-registered/) - ಗುಂಡ್ಲುಪೇಟೆ : ದಲಿತ ಯುವತಿ ಎಂಬ ಕಾರಣಕ್ಕೆ ಮನೆಯಿಂದ ಹೊರಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಪೊಲೀಸ್ ಠಾಣೆಯಲ್ಲಿ ಮೂವರ ಮೇಲೆ ಜಾತಿನಿಂದನೆ ಪ್ರಕರಣ ದಾಖಲಾಗಿದೆ. ಗುಂಡ್ಲುಪೇಟೆಯ ಕಗ್ಗಳದಹುಂಡಿ ಗ್ರಾಮದ ಶಿವಾನಂದ ಎಂಬುವರ ವಿರುದ್ಧ ಸಂತ್ರಸ್ತ ಮಹಿಳೆ ಗಂಭೀರ ಆರೋಪ ಮಾಡಿದ್ದು ನ್ಯಾಯಕ್ಕಾಗಿ ತಹಸೀಲ್ದಾರ್ ಕಚೇರಿ ಮುಂಭಾಗ ಧರಣಿ ಕುಳಿತಿದ್ದರು. ಮದುವೆಯಾಗಿ ಮೂರು ವರ್ಷ ಕಳೆದಿದೆ ಅಷ್ಟೂ ದಿನಗಳವರೆಗೂ ನನ್ನೊಟ್ಟಿಗೆ ಜೀವನ ನಡೆಸಿದ ಶಿವಾನಂದ ಕೆಲವು ದಿನಗಳಿಂದ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದುದಲ್ಲದೆ ಮನೆಯಿಂದ ಹೊರಹಾಕಿದ್ದಾರೆ. ಈಕೆ - [ಚಂದನವನ ಚರಿತ್ರೆ [ಸ್ಯಾಂಡಲ್‌ವುಡ್ ಸ್ಟೋರಿ]-೬೪
(೪) ಬಿ.ಜಯಮ್ಮ](https://mysurumirror.com/sandle-wood-story-kannada-b-jayamma/) - ದಿನಾಂಕ ೧೫ನೇ ನವೆಂಬರ್ ೧೯೧೫ರಲ್ಲಿ ಬೆಂಗಳೂರಿನ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಮೇರುನಟಿ ಹಿರಿಯ ರಂಗ ಕಲಾವಿದೆ ಬಿ.ಜಯಮ್ಮನವರು ತಮ್ಮ ೯ನೆ ವಯಸ್ಸಿಗೆ ತಾರಾಲೋಕಕ್ಕೆ ಪಾದಾರ್ಪಣೆ ಮಾಡಿದರು. ಆಟ ಆಡುತ್ತಾ ಪಾಠ ಕಲಿಯುವಂಥ ಎಳೆಯ ವಯಸ್ಸಿಗೆ ಕಲಾಸೇವೆ ಪ್ರಾರಂಭಿಸಿದ ದೇಶದ ಅತ್ಯಂತ ಕಿರಿಯ ವಯಸ್ಸಿನ ಸರಸ್ವತೀಪುತ್ರಿ. ತಮ್ಮ ಹದಿನೈದನೆ ವಯಸ್ಸಿಗೆ ಮೂಕಿ ಚಿತ್ರದ ಮೂಲಕ ಚಲನಚಿತ್ರರಂಗಕ್ಕೆ ಪ್ರವೇಶ ಮಾಡಿದ ಮಹಾನ್ ಸಾಧಕರು. ಸಾವಕಾಶವಾಗಿ ವಿಧಿ ಲಿಖಿತದಂತೆ ನಟ-ನಿರ್ಮಾಪಕ-ನಿರ್ದೇಶಕ ಹಾಗೂ ವಿಖ್ಯಾತ ನಾಟಕರತ್ನ ಡಾ.ಗುಬ್ಬಿವೀರಣ್ಣ ಅವರನ್ನು ವಿವಾಹವಾದರು. ತಮ್ಮ - [ಡಿ.22ರಂದು ನಗರದಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳ](https://mysurumirror.com/ಡಿ-22ರಂದು-ನಗರದಲ್ಲಿ-ಜಿಲ್ಲಾ-ಮ/) - ಚಾಮರಾಜನಗರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಇವರ ಸಹಯೋಗದಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳ ಕಾರ್ಯಕ್ರಮವನ್ನು ಡಿಸೆಂಬರ್ ೨೨ರಂದು ಬೆಳಿಗ್ಗೆ ೧೦ ರಿಂದ ಸಂಜೆ ೪ ಗಂಟೆಯವರೆಗೆ ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ. ನಂಜನಗೂಡು, ಮೈಸೂರು ಹಾಗೂ ಬೆಂಗಳೂರಿನ ಖಾಸಗಿ ಕಂಪನಿಗಳಲ್ಲಿ ಮಾರುಕಟ್ಟೆ ಸೇವೆಗಳು, ಹಣಕಾಸು, ಇನ್ಸೂರೆನ್ಸ್, ಕೈಗಾರಿಕಾ, ಬ್ಯಾಂಕಿಂಗ್ ಮತ್ತು ಆಸ್ಪತ್ರೆ ಸೇವೆಗಳು ಹಾಗೂ ಇತರೆ ಎಲ್ಲಾ ರೀತಿಯ ಸೇವೆಗಳ ಸುಮಾರು ೨೫ಕ್ಕೂ ಹೆಚ್ಚಿನ ಕಂಪನಿಗಳು - [ವೈನಾಡು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳ ಭೇಟಿ](https://mysurumirror.com/ವೈನಾಡು-ಜಿಲ್ಲಾ-ಕಾನೂನು-ಸೇವ/) - ಚಾಮರಾಜನಗರ, ಡಿಸೆಂಬರ್ ೧೫ (ಕರ್ನಾಟಕ ವಾರ್ತೆ):- ಚಾಮರಾಜನಗರ ಜಿಲ್ಲೆಯ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಬುಧವಾರ ಕೇರಳ ರಾಜ್ಯದ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ವೈನಾಡು ಜಿಲ್ಲೆಯ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಯವರಾದ ಉಬೈದುಲ್ಲಾ ಅವರು ತಂಡದೊಂದಿಗೆ ಭೇಟಿ ನೀಡಿ ಚರ್ಚಿಸಿದರು. ಚಾಮರಾಜನಗರದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ. ಶ್ರೀಧರ ರವರ ಜೊತೆ ಕರ್ನಾಟಕ ನಾಲ್ಸಾ ಯೋಜನೆಯಡಿ ಆಕಾಂಕ್ಷೆ - [ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟ, ಸಾಂಸ್ಕೃತಿಕ ಸ್ಪರ್ಧೆ ಕಾರ್ಯಕ್ರಮ ಸಿದ್ದತೆಗೆ ಹೆಚ್ಚುವರಿ ಜಿಲ್ಲಾಧಿಕಾರಿ ಸೂಚನೆ](https://mysurumirror.com/ಸರ್ಕಾರಿ-ನೌಕರರ-ಜಿಲ್ಲಾ-ಮಟ್/) - ಚಾಮರಾಜನಗರ: ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆ ಕಾರ್ಯಕ್ರಮವನ್ನು ಜನವರಿ ೪ ಮತ್ತು ೫ರಂದು ನಡೆಸಲು ಅಗತ್ಯ ಸಿದ್ದತೆ ಕೈಗೊಳ್ಳುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ ಅವರು ಸೂಚನೆ ನೀಡಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಸಂಬಂಧ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡದಿರು.ನಗರದ ಡಾ. ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಜನವರಿ ೪ ಹಾಗೂ - [ಸರ್ಕಾರದ ಸೌಲಭ್ಯ ಪಡೆದು ಸಧೃಡರಾಗಲು ಮುಖ್ಯಮಂತ್ರಿ ಕರೆ](https://mysurumirror.com/ಸರ್ಕಾರದ-ಸೌಲಭ್ಯ-ಪಡೆದು-ಸಧೃ/) - ಚಾಮರಾಜನಗರ: ಗ್ರಾಮೀಣ ಭಾಗದಲ್ಲಿರುವ ರೈತರು ಸರ್ಕಾರ ವಿವಿಧ ಇಲಾಖೆಗಳ ಸೌಲಭ್ಯಗಳನ್ನು ಪಡೆದು ಹೆಚ್ಚು ಸದೃಢರಾಗಬೇಕು ಎಂದು ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರವರು ತಿಳಿಸಿದರು.ಪಟ್ಟಣದ ಹೊರವಲಯದಲ್ಲಿರುವ ಮಹದೇಶ್ವರ ಕ್ರೀಡಾಂಗಣದಲ್ಲಿಂದು ಜಿಲ್ಲಾ ಆಡಳಿತ ಮತ್ತು ಜಿಲ್ಲಾ ಪಂಚಾಯತ್ ವತಿಯಿಂದ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಮತ್ತು ಹನೂರು ವಿಧಾನಸಭಾ ಕ್ಷೇತ್ರಗಳ ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳ ಶುಂಕುಸ್ಥಾಪನಾ ಹಾಗೂ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.ರೈತರ ಮಕ್ಕಳಿಗೆ ಗುಣಮಟ್ಟ ಶಿಕ್ಷಣದ ಜತೆಗೆ ವಿದ್ಯಾನಿಧಿ,ಸ್ವ ಉದ್ಯೋಗ ತರಬೇತಿಕಲ್ಪಿಸುವಂತ ಅನೇಕ ಯೋಜನೆಗಳನ್ನು ರೂಪಿಸಲಾಗಿದೆ. ರೈತರಿಗೆ - [ಮಲೆಮಹದೇಶ್ವರ ಬೆಟ್ಟದ ಕ್ಷೇತ್ರಕ್ಕೆ ಸಕಲ ಸೌಲಭ್ಯ : ಬಸವರಾಜ ಬೊಮ್ಮಾಯಿ](https://mysurumirror.com/ಮಲೆಮಹದೇಶ್ವರ-ಬೆಟ್ಟದ-ಕ್ಷೇತ/) - ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಸಮರ್ಪಕವಾಗಿ ಮೂಲ ಸೌಕರ್ಯ ಕಲ್ಪಿಸಲು ಹಾಗೂ ಕ್ಷೇತ್ರದ ಅಭಿವೃದ್ದಿ ಸಂಬಂಧ ಅಗತ್ಯ ಸೂಚನೆಗಳನ್ನು ನೀಡಲಾಗಿದೆ ಎಂದು ಮುಖ್ಯಮಂತ್ರಿಯವರು ಹಾಗೂ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.ಮಲೆ ಮಹದೇಶ್ವರಬೆಟ್ಟಕ್ಕೆ ಭೇಟಿ ನೀಡಿ ಮಲೆಮಹದೇಶ್ವರಸ್ವಾಮಿಗೆ ಪೂಜೆ ಸಲ್ಲಿಸಿ ದರ್ಶನ ಪಡೆದ ಬಳಿಕ ನಾಗಮಲೆ ಭವನದಲ್ಲಿಂದು ಮಲೆ ಮಹದೇಶ್ವರಸ್ವಾಮಿ ಕ್ಷೇತ್ರಾಭಿವೃದ್ದಿ ಪ್ರಾಧಿಕಾರದ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಈ - [ಜಿಲ್ಲೆಯ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಕ್ರಮ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ](https://mysurumirror.com/ಜಿಲ್ಲೆಯ-ಎಲ್ಲಾ-ಕೆರೆಗಳಿಗೆ/) - ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಎಲ್ಲಾ ಕೆರೆಗಳಿಗೆ ಹಂತ ಹಂತವಾಗಿ ನೀರು ತುಂಬಿಸಲು ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಮುಖ್ಯಮಂತ್ರಿಯವರಾದ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.ನಗರದ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿಂದು ಚಾಮರಾಜನಗರ ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳ ವಿವಿಧ ಇಲಾಖೆಗಳ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಇಡೀ ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸಲಾಗುತ್ತದೆ. ಕೆರೆಗಳ ತುಂಬಿಸುವ ಸಮಗ್ರ ಅಭಿವೃದ್ದಿ ಯೋಜನೆಗೆ ಎರಡು ಪ್ರಸ್ತಾವನೆಗಳು ಮುಂದಿದೆ. ೭೫೪ ಕೋಟಿ ರೂ. ವೆಚ್ಚದ ಯೋಜನೆಗೆ ಈಗಾಗಲೇ - [ನಮ್ಮ ಕ್ಲಿನಿಕ್‌ಗೆ ವರ್ಚುವಲ್ ಮೂಲಕ ಮುಖ್ಯಮಂತ್ರಿಯವರಿಂದ ಚಾಲನೆ](https://mysurumirror.com/ನಮ್ಮ-ಕ್ಲಿನಿಕ್ಗೆ-ವರ್ಚುವಲ/) - ಚಾಮರಾಜನಗರ:ಚಾಮರಾಜನಗರ ಜಿಲ್ಲೆಯಲ್ಲೂ ಆರಂಭವಾಗುತ್ತಿರುವ ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಕಾರ್ಯಕ್ರಮಗಳಲ್ಲಿ ಒಂದಾದ ನಮ್ಮ ಕ್ಲಿನಿಕ್‌ಗಳಿಗೆ ಮುಖ್ಯಮಂತ್ರಿಯವರಾದ ಬಸವರಾಜ ಬೊಮ್ಮಾಯಿ ಅವರು ಹುಬ್ಬಳ್ಳಿಯಿಂದ ವರ್ಚುವಲ್ ಮೂಲಕ ಇಂದು ಚಾಲನೆ ನೀಡಿದರು.ರಾಜ್ಯದ ವಿವಿಧ ಜಿಲ್ಲೆಗಳ ೧೧೪ ನಮ್ಮ ಕ್ಲಿನಿಕ್‌ಗಳಿಗೆ ಮುಖ್ಯಮಂತ್ರಿಯವರು ಹುಬ್ಬಳ್ಳಿಯಿಂದ ವರ್ಚುವಲ್ ಮೂಲಕ ಚಾಲನೆ ನೀಡಿದರು. ಚಾಮರಾಜನಗರದ ಕರಿನಂಜನಪುರದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಬಡಾವಣೆ ಸೇರಿದಂತೆ ಜಿಲ್ಲೆಯ ಒಟ್ಟು ಮೂರು ಕಡೆ ನಮ್ಮ ಕ್ಲಿನಿಕ್‌ಗಳು ಆರಂಭವಾಗುತ್ತಿದೆ. ಇದರ ಉದ್ಘಾಟನೆ ನಗರದ ಕರಿನಂಜನಪುರದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಬಡಾವಣೆಯ ನಮ್ಮ ಕ್ಲಿನಿಕ್ - [ಡಿ. ೨೪ರಂದು ವಿಕಲಚೇತನರಿಗೆ ಸಾಧನ ಸಲಕರಣೆ ವಿತರಣೆ: ವಿ. ಶ್ರೀನಿವಾಸಪ್ರಸಾದ್](https://mysurumirror.com/ಡಿ-೨೪ರಂದು-ವಿಕಲಚೇತನರಿಗೆ-ಸ/) - ಚಾಮರಾಜನಗರ: ಜಿಲ್ಲೆಯಲ್ಲಿ ಕಳೆದ ಜುಲೈ ತಿಂಗಳಿನಲ್ಲಿ ನಡೆಸಲಾದ ವಿಕಲಚೇತನರ ತಪಾಸಣಾ ಶಿಬಿರದಲ್ಲಿ ಸಾಧನ, ಸಲಕರಣೆಗಳನ್ನು ವಿತರಿಸಲು ಗುರುತಿಸಲಾಗಿರುವ ೧೬೯೩ ವಿಕಲಚೇತನರಿಗೆ ಇದೇ ಡಿಸೆಂಬರ್ ೨೪ರಂದು ಸಾಧನ ಸಲಕರಣೆಗಳನ್ನು ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದು, ಇದಕ್ಕಾಗಿ ಎಲ್ಲಾ ಸಿದ್ದತೆಗಳನ್ನು ಕೈಗೊಳ್ಳುವಂತೆ ಲೋಕಸಭಾ ಸದಸ್ಯರಾದ ವಿ. ಶ್ರೀನಿವಾಸಪ್ರಸಾದ್ ಅವರು ಸೂಚಿಸಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ವಿಕಲಚೇತನರಿಗೆ ಸಾಧನ, ಸಲಕರಣೆ ವಿತರಿಸುವ ಕಾರ್ಯಕ್ರಮ ಆಯೋಜನೆ ಸಂಬಂಧ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಕೇಂದ್ರ ಸರ್ಕಾರದ ಅಲಿಮ್ಕೊ ಸಂಸ್ಥೆಯು ಜಿಲ್ಲಾಡಳಿತ, ಜಿಲ್ಲಾ - [ಟೆಲ್ ಡೆಲ್ಲಿ ಬಂಬೂ ಈಸ್ ಪ್ಲವರಿಂಗ್](https://mysurumirror.com/tell-delhi-bamboo-is-plovering/) - ಟೆಲ್ ಡೆಲ್ಲಿ ಬಂಬೂ ಈಸ್ ಪ್ಲವರಿಂಗ್ (ದೆಹಲಿಗೆ ಹೇಳಿ - ಬಿದಿರು ಚಿಗುರುತ್ತಿದೆಯೆಂದು) ಸರ್ಕಾರಿ ಇಲಾಖೆಗೆ ತಂತಿ ಸಂದೇಶವೊಂದು ತಲುಪುವ ಘಟನೆಯನ್ನು ಒಂದೆಡೆ ಕನ್ನಡ ವಿಮರ್ಶೆಯ ಮೇರು ಪ್ರತಿಭೆಯಾದ ಡಿ.ಆರ್. ನಾಗರಾಜ್ ಅವರು ಒಂದೆಡೆ ಉಲ್ಲೇಖಿಸುತ್ತಾರೆ. ವಿಜ್ಞಾನಿಯೊಬ್ಬರಿಂದ ’ಬಿದಿರು ಹೂ ಬಿಡುವ ಕುರಿತು’, ಇಂತಹದನ್ನು ವಿಲಕ್ಷಣ ಮತ್ತು ವಿನಾಶಕ ಘಟನೆಯೆಂದು ತಂತಿ ಸಂದೇಶ ಕಳುಹಿಸುವ ಘಟನೆಯ ವಿವರಗಳನ್ನು ಅವರು ಉಲ್ಲೇಖಿಸಿದ್ದಾರೆ. ಬಿದಿರು ಹೂಬಿಡುವ ಘಟನೆಯೂ ಕ್ಷಾಮ, ಬರಗಾಲದ ಮುನ್ಸೂಚನೆ! ಇದು ದೆಹಲಿಯ ಸರ್ಕಾರಿ ಇಲಾಖೆಗೆ (ಸರ್ಕಾರಕ್ಕೆ) ಅರ್ಥವಾಗುವುದಿಲ್ಲ. - [ಮುಖ್ಯಮಂತ್ರಿಯವರ ಜಿಲ್ಲಾ ಭೇಟಿ ಹಿನ್ನೆಲೆ : ಸಿದ್ದತೆಗಳನ್ನು ಪರಿಶೀಲಿಸಿದ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ](https://mysurumirror.com/ಮುಖ್ಯಮಂತ್ರಿಯವರ-ಜಿಲ್ಲಾ-ಭೇ/) - ಚಾಮರಾಜನಗರ: ಮುಖ್ಯಮಂತ್ರಿಗಳ ಡಿಸೆಂಬರ್ ೧೩ರ ಜಿಲ್ಲಾ ಭೇಟಿ ಹಾಗೂ ವಿವಿಧ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ವಸತಿ, ಮೂಲಸೌಲಭ್ಯ ಅಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ಇಂದು ಚಾಮರಾಜನಗರದ ಡಾ. ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣಕ್ಕೆ ಹಾಗೂ ಹನೂರಿನ ಮಹದೇಶರ್‍ವ ಕ್ರೀಡಾಂಗಣ್ಕಕೆ ಭೇಟಿ ನೀಡಿ ಸಿದ್ದತೆಗಳನ್ನು ಪರಿಶೀಲಿಸಿದರು. ಮೊದಲಿಗೆ ನಗರದ ಡಾ. ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣಕ್ಕೆ ಭೇಟಿ ನೀಡಿದ ಸಚಿವರು ಕಾರ್ಯಕ್ರಮಕ್ಕಾಗಿ ಹಾಕಲಾಗಿರುವ ಬೃಹತ್ ವೇದಿಕೆ, ಶಾಮಿಯಾನ, ಇನ್ನಿತರ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಆಸನಗಳ ವ್ಯವಸ್ಥೆ, - [ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಸಭೆ : ಭತ್ತ ಕಟಾವು ಯಂತ್ರಕ್ಕೆ ಬಾಡಿಗೆ ದರ ನಿಗದಿ](https://mysurumirror.com/ಜಿಲ್ಲಾಧಿಕಾರಿಯವರ-ಅಧ್ಯಕ್ಷ/) - ಚಾಮರಾಜನಗರ: ಚೈನ್ ಮಾದರಿ ಭತ್ತದ ಕಟಾವು ಯಂತ್ರಕ್ಕೆ ಪ್ರತಿ ಗಂಟೆಗೆ ೨೪೦೦ ರೂ, ಟೈರ್ (ಸಾಮಾನ್ಯ) ಮಾದರಿ ಭತ್ತದ ಕಟಾವು ಯಂತ್ರಕ್ಕೆ ಪ್ರತಿ ಗಂಟೆಗೆ ೧೫೦೦ ರೂ ನಿಗದಿಪಡಿಸಲಾಗಿದೆ.ಜಿಲ್ಲೆಯಲ್ಲಿ ೨೦೨೨-೨೩ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ೧೨,೪೯೦ ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬೆಳೆ ಬೆಳೆಯಲಾಗಿದ್ದು ಈಗಾಗಲೇ ಕಟಾವು ಪ್ರಾರಂಭವಾಗಿದೆ. ಕಳೆದ ಸಾಲಿನಲ್ಲಿ ಜಿಲ್ಲೆಯಲ್ಲಿ ಭತ್ತ ಕಟಾವು ಯಂತ್ರದಿಂದ ಕಟಾವು ಮಾಡಲು ಪ್ರತಿ ಗಂಟೆಗೆ ಚೈನ್ ಮಾದರಿಗೆ ೨,೨೦೦ ರೂ. ದರ ನಿಗದಿಪಡಿಸಲಾಗಿತ್ತು. ಆದರೆ ಕಟಾವು ಯಂತ್ರದ ಸರಬರಾಜುದಾರರು ರೈತರಿಂದ - [ಐತಿಹಾಸಿಕ ಪರಂಪರೆ ಉಳಿಸಿ ಸಪ್ತಾಹ ಕಾರ್ಯಕ್ರಮ](https://mysurumirror.com/ಐತಿಹಾಸಿಕ-ಪರಂಪರೆ-ಉಳಿಸಿ-ಸಪ/) - ಚಾಮರಾಜನಗರ: ಇತಿಹಾಸ ಪ್ರಜ್ಞೆ ಪ್ರತಿಯೊಬ್ಬರಿಗೂ ಅವಶ್ಯಕತೆ ಇದ್ದು, ಭಾರತೀಯ ಪುರಾತನ ದೇವಾಲಯಗಳು ,ಸ್ಮಾರಕಗಳು ಶಾಸನಗಳನ್ನು ಸಂರಕ್ಷಿಸುವ ಕಾರ್ಯವನ್ನು ಯುವ ಸಮುದಾಯ ಹವ್ಯಾಸವಾಗಿ ಬೆಳೆಸಿಕೊಳ್ಳಬೇಕು ಎಂದು ದೇವಾಲಯಗಳ ವಾಸ್ತುತಜ್ಞರು, ಕರ್ನಾಟಕ ಇತಿಹಾಸ ಅಕಾಡೆಮಿಯ ಮೈಸೂರು ಪ್ರಭಾಕರ್ ಎಂ ಎನ್ ರವರು ತಿಳಿಸಿದರು. ಅವರು ಬೆಂಗಳೂರು ಕರ್ನಾಟಕ ಇತಿಹಾಸ ಅಕಾಡೆಮಿ ಶ್ರೀಗಂಧ ಕಂದರ್ಪ ಸಂಶೋಧನಾ ಬಳಗ ಗುಂಡ್ಲುಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜು ,ಅಮಚವಾಡಿ ಪದವಿ ಪೂರ್ವ ಕಾಲೇಜು, ಜಿಲ್ಲಾ ಯುವ ಸಂಘಟನೆಗಳ ಒಕ್ಕೂಟ, ತಾ ಕನ್ನಡ ಸಾಹಿತ್ಯ ಪರಿಷತ್ತು - [ತೀರ್ಥಹಳ್ಳಿಯ ಹಸಿರಿನ ಸಿರಿಯ ಮಡಿಲಿನಲ್ಲಿರುವ ಅಪೂರ್ವ ಮತ್ತು ಐತಿಹಾಸಿಕ ಪ್ರವಾಸಿ ತಾಣಗಳು"](https://mysurumirror.com/unique-and-historical-tourist-spots-in-the-green-lap-of-tirthahalli/) - ಲೇಖನ ಅಭಿವ್ಯಕ್ತಿ:-ಚಿ.ಮ.ಬಿ.ಆರ್(ಮಂಜುನಾಥ ಬಿ.ಆರ್) ಮಲೆನಾಡಿನ ಸುಂದರಿ ತೀರ್ಥಹಳ್ಳಿ. ಅವಳ ಸೊಬಗಿಗೆ ಕಣ್ಣು ಹಾಯಿಸಿ, ಅವಳ ಸೌಂದರ್ಯ ವರ್ಣಿಸಿ ಹೊಗಳದೇ ಸುಮ್ಮನೆ ಬರುವವರಿಲ್ಲ. ಎತ್ತ ನೋಡಿದರೂ ಎತ್ತರದ ವಿಧವಿಧವಾದ ಸಹ್ಯಾದ್ರಿಯ ನಿತ್ಯಹರಿದ್ವರ್ಣದ ಮರಗಳು. ತೆಂಗು, ಅಡಿಕೆ ತೋಟಗಳು. ಅಲ್ಲಿನ ಮನೆಗಳು ಹಸಿರು ಹೂಪಾಚಿಯ ಸೊಬಗಿನಿಂದ ಅಲಂಕರಿಸಿರುತ್ತವೆ‌. ಅಲ್ಲಿನ ಜನಗಳ ಕನ್ನಡ ಭಾಷಾ ಶೈಲಿಯೂ ಸೊಬಗು. ಅಮೋಘವೆನಿಸುವ ತುಳು ಸಂಸ್ಕೃತಿಯ ಮೆರುಗು. ಅಲ್ಲಿನ ದೇವಾಳಗಳು ಸಂಸ್ಕೃತಿಯ ಹೊತ್ತು ನಿಂತ ಭಾರತದ ತವರುಮನೆಯಂತಿವೆ. ಶಿವಮೊಗ್ಗ ಜಿಲ್ಲೆಯಿಂದ ನೈರುತ್ಯ ದಿಕ್ಕಿನಲ್ಲಿರುವ ತೀರ್ಥಹಳ್ಳಿಗೆ ಸರಿ - [ಇದೇ ತಿಂಗಳು 30 ಕ್ಕೆ ತೆರೆಕಾಣಲಿದೆ ಲವ್ ಸ್ಟೋರಿ 1998 ಸಿನಿಮಾ](https://mysurumirror.com/love-story-cinima-1998-this-month-30/) - 2020ರ ನವೆಂಬರ್ 8ರಂದು ಯಶ್ವಿನ್ ಸಿನಿ ಪ್ರೊಡಕ್ಷನ್ಸ್ ಹೌಸ್ ,ನ ಸಿನಿತಂಡವು "ಲವ್ ಸ್ಟೋರಿ 1998" ಕನ್ನಡ ಚಿತ್ರಕ್ಕೆ ಮುಹೂರ್ತ ಸ್ಥಾಪಿಸಿ ಎರಡು ವರ್ಷಗಳ ಅವಿರತ ಪರಿಶ್ರಮ ಪಟ್ಟಿದ್ದರಿಂದ ಕನ್ನಡ ಸಿನಿ ರಸಿಕರಿಗೆ ಹೊಚ್ಚ ಹೊಸ ಸಿನಿಕಥೆಯೊಂದಿಗೆ ಇದೇ ತಿಂಗಳ 30 ರ ಶುಕ್ರವಾರದಂದು ದೊಡ್ಡ ಪರದೆ ಮೇಲೆ ಕಾಣಿಸಿಕೊಳ್ಳುತ್ತಿದೆ. ಸಿನಿಮಾದಲ್ಲಿ ನಾಯಕ ನಟ ಮಿಥುನ್, ನಾಯಕ ನಟಿ ಕೃತಿಕ ಅಭಿನಯದಲ್ಲಿ ಹೊಸ ಛಾಪನ್ನು ಮೂಡಿಸುತ್ತ ಸಿನಿಮಾಗೆ ಮೆರುಗು ಕೊಟ್ಟಿರುವುದು ಟೀಸರ್, ಟ್ರೈಲರ್'ನಿಂದಾಗಿ ಗುರುತಾಗಿದೆ. ಹೊಸ ಪಾತ್ರಗಳು - [ಚಂದನವನ ಚರಿತ್ರೆ [ಸ್ಯಾಂಡಲ್‌ವುಡ್ ಸ್ಟೋರಿ]-೬೨
(೨)ಕಮಲಾಬಾಯಿ[೧೯೧೩-೧೯೭೮]](https://mysurumirror.com/ಚಂದನವನ-ಚರಿತ್ರೆ-ಸ್ಯಾಂಡಲ್-2/) - ಕ್ರಿಸ್ತಶಕ ೧೯೧೩ ಆಸುಪಾಸಿನಲ್ಲಿ ಕರ್ನಾಟಕ-ಆಂಧ್ರ ಗಡಿನಾಡಿನ ಮಧ್ಯಮ ವರ್ಗದ ಮಡಿವಂತ ಕುಟುಂಬದಲ್ಲಿ ಜನಿಸಿದ ಕಮಲಾಬಾಯಿ ತಮ್ಮ ೧೪ನೇ ವಯಸ್ಸಿಗೆ ನಾಟಕ ಮತ್ತು ಚಲನಚಿತ್ರ ಎರಡೂ ಕ್ಷೇತ್ರದಲ್ಲಿ ಒಳ್ಳೆಯ ಹೆಸರು ಮಾಡಿದರು. ಕನ್ನಡದ ಪ್ರಪ್ರಥಮ ಹೀರೋಯಿನ್ ಆಗಬೇಕಾಗಿದ್ದ ಹಿರಿಯ ನಟಿ ಲಕ್ಷ್ಮೀಬಾಯಿಯವರ ಸ್ವಂತ ಸಹೋದರಿ ಕಮಲಾಬಾಯಿ! ಇವರು ರಂಗಭೂಮಿಗೆ ಎಂಟ್ರಿಕೊಟ್ಟ ಹೊಸತರಲ್ಲೆ ಕನ್ನಡದ ಚೊಚ್ಚಲ ಟಾಕೀ ಸಿನಿಮ ಸತಿ ಸುಲೋಚನ ಚಿತ್ರದ ಹೀರೋ ಆಗಬೇಕಿದ್ದು ನಂತರ ವಂಚಿತರಾದ ಖ್ಯಾತ ಹಿರಿಯ ನಟ ಆರ್.ನಾಗೇಂದ್ರರಾಯರ ಕೈ ಹಿಡಿದು ಹದಿವಯಸ್ಸಿನಲ್ಲೆ ಗೃಹಿಣಿಯಾದರು. - [ಚಂದನವನ ಚರಿತ್ರೆ [ಸ್ಯಾಂಡಲ್‌ವುಡ್ ಸ್ಟೋರಿ]-೬೩
(೩)ಮಳವಳ್ಳಿ ಸುಂದ್ರಮ್ಮ](https://mysurumirror.com/chandanavan-charari-sandalwood-story-63-3-malavalli-sundramma/) - ಮಳವಳ್ಳಿ ಸುಂದ್ರಮ್ಮ[೧೯೦೫-೧೯೯೬]:-ಶೇ.೯೦ರಷ್ಟು ನಾಟಕಗಳಲ್ಲಿ ಸ್ತ್ರೀ ಪಾತ್ರವನ್ನು ಗಂಡಸರೆ ನಿರ್ವಹಿಸುತ್ತಿದ್ದ ಕಾಲ! ಅಂತಹ ನಟಿಯರ ಕ್ಷಾಮದ ಕಾಲದಲ್ಲಿ ಮಂಡ್ಯಜಿಲ್ಲೆ ಮಳವಳ್ಳಿಯಲ್ಲಿ ಜನಿಸಿದ ಗ್ರಾಮೀಣ ಪ್ರತಿಭೆ ಶೀಮತಿ ಸುಂದ್ರಮ್ಮ! ಇವರು ಧೈರ್ಯೆ ಸಾಹಸೆ ಲಕ್ಷ್ಮೀ ಎಂಬಂತೆ ಚಂದನವನಕ್ಕೆ ಪಾದಾರ್ಪಣೆ ಮಾಡಿದರು. ಯಾವುದೇ ಕಾರಣವಿಲ್ಲದೆ ಮಹಿಳೆಯರು ಸುಖಾಸುಮ್ಮನೆ ಮನೆಯಿಂದ ಹೊರಗೆ ತಮ್ಮ ಕಾಲಿಡದ ತೀರ ಸಂಪ್ರದಾಯ ಬದ್ಧದ ಮೌಢ್ಯ ಮುಗ್ಧ ಹೆಂಗಸರ ಕಾಲವದು. ಹೆಣ್ಣುಮಕ್ಕಳು ಶಾಲಾ ಕಾಲೇಜು ನಾಟಕ ಸಿನಿಮಾ ಸಂತೆ ಜಾತ್ರೆ ಮದುವೆ ಮುಂಜಿ ಮುಂತಾದ ಸಂಭ್ರಮದ ಸಂದರ್ಭದಲ್ಲಿ ಮಾತ್ರವೆ - [ಮೌನಗೀತೆ ಕವನ ಸಂಕಲನ ಬಿಡುಗಡೆ](https://mysurumirror.com/mouna-geetha-kavana-sankalana/) - ಮೈಸೂರು: ಸಾಹಿತ್ಯ ಸರಸ್ವತಿಗೆ ಸಮ ಎಂದು ಸಿರಿಗನ್ನಡ ವೇದಿಕೆಯ ಮಾಜಿ ರಾಜ್ಯಾಧ್ಯಕ್ಷೆ ಹಾಗೂ ಕವಯಿತ್ರಿ ಎ.ಹೇಮಗಂಗಾ ತಿಳಿಸಿದರು.ನಗರದ ಜೆಎಲ್‌ಬಿ ರಸ್ತೆಯಲ್ಲಿರುವ ರೋಟರಿ ಸಭಾಂಗಣದಲ್ಲಿ ಮೈಸೂರು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಂ. ಸುಹಾಸ್ ಅವರ ಮೌನಗೀತೆ ಎಂಬ ಕವನ ಸಂಕಲನವನ್ನು ಅವರು ಬಿಡುಗಡೆಗೊಳಿಸಿ ಮಾತನಾಡಿದರು. ಪ್ರತಿಯೊಬ್ಬ ಕವಿಯೂ ಕವನ ರಚಿಸಿ, ಪುಸ್ತಕ ಪ್ರಕಟಿಸಲು ಬಹಳ ಕಷ್ಟಪಟ್ಟಿರುತ್ತಾರೆ. ಆ ಪುಸ್ತಕಗಳನ್ನು ಎಲ್ಲೊ ಬಿಸಾಡಬೇಡಿ. ಅದರ ಬಗ್ಗೆ ಗಮನ ಕೊಡಿ. ಪುಸ್ತಕವನ್ನು ಓದಿ ಕವಿಗಳಿಗೆ ಅಭಿಪ್ರಾಯ - [ಹನುಮಜಯಂತಿ](https://mysurumirror.com/hanuma-jayanthi/) - ಆಂಜನೇಯ ಹನುಮಜಯಂತಿ ಅಂಜನಾ ವಾಯುಪುತ್ರ ಆಂಜನೇಯ ನೀನಿಲ್ಲದ ಲೋಕವದು ಎಲ್ಲಿಹುದಯ್ಯಾ ಹರ್ಷಕ್ಕೊಮ್ಮೆ ಬಂದರೂ ವಾರ್ಷಿಕೋತ್ಸವ ವರ್ಷಪೂರ್ತಿ ಇರುವುದು ಆರಾಧನೋತ್ಸವ ನಿನ್ನನು ಸ್ಮರಿಸಿ ಪೂಜಿಸದಾ ದಿನಗಳಿಲ್ಲ ನಿನಗೆ ಮಣಿದು ವಂದಿಸದಾ ಮನುಜರಿಲ್ಲ ಧರ್ಮಾತೀತ ದೇಶಾತೀತ ನಿನ್ನ ಮಹಿಮೆ ಪ್ರಶ್ನಾತೀತ ಜಾತ್ಯಾತೀತ ನಿನ್ನ ಹಿರಿಮೆ ಭೇದಭಾವ ರಹಿತ ಭಜನೆ ಗಗನಾದ್ಯಂತ ಜಯವಿಜಯ ದುಂದುಭಿ ಮೊಳಗಿಸಿತು ಶಕ್ತಿಭಕ್ತಿ ಸಹಿತ ಪ್ರಾರ್ಥನೆ ವಿಶ್ವದಾದ್ಯಂತ ಸಾಗರದಾಳ ಪರ್ವತದೆತ್ತರ ತಲುಪಿತು ನಿನ್ನ ಬಾಲ್ಯ ಯೌವ್ವನ ವೃದ್ಧಾಪ್ಯ ಶೌರ್ಯ ಅಮೋಘ ಅಪೂರ್ವ ಅದ್ಭುತ ಆಶ್ಚರ್ಯ ನಿನ್ನ ರೋಮರೋಮವೂ - [ವೆಂಕಟಯ್ಯಛತ್ರ ಗ್ರಾಮದಲ್ಲಿ ಅಂಕದ ಕಲ್ಲು ಪ್ರತಿಷ್ಠಾಪನೆ](https://mysurumirror.com/ವೆಂಕಟಯ್ಯಛತ್ರ-ಗ್ರಾಮದಲ್ಲಿ/) - ಚಾಮರಾಜನಗರ: ತಾಲೂಕಿನ ವೆಂಕಟಯ್ಯನಛತ್ರ ಗ್ರಾಮದಲ್ಲಿ ಉಪ್ಪಾರ ಸಮುದಾಯದಿಂದ ಅಂಕದ ಕಲ್ಲು ಪ್ರತಿಷ್ಠಾಪನಾ ಕಾರ್ಯಕ್ರಮ ನಡೆಯಿತು.ಚಿತ್ರದುರ್ಗ ಜಿಲ್ಲೆಯ ಹೊಸದುರ್ಗಾ ತಾಲೂಕಿನ ಬ್ರಹ್ಮವಿದ್ಯಾನಗರದಲ್ಲಿರುವ ಭಗೀರಥದ ಮಠ ಚಿನ್ಮೂಲಾದ್ರಿ ಶಿಲಾಪುರಿ ಉಪ್ಪಾರ ಸಂಸ್ಥಾನದ ಪೂಜ್ಯ ಗುರುಗಳಾದ ಶ್ರೀ ಡಾ.ಪುರುಷೋತ್ತಮಾನಂದಪುರಿ ಮಹಾಸ್ವಾಮೀಜಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.ಅಂಕ ಪ್ರತಿಷ್ಠಾಪನೆಯೂ ಎಲ್ಲಾ ದೇವತೆಯ ಸ್ಮರಣೆ. ಮೂರ್ತಿ ದೈವ ಸಂಕೋಲಾ ಆಯಾರ ಆರೋಗ್ಯ ದೇವಾಲಯ ನಿಲ್ಲಿಸುವ ಮೂಲಕ ಗ್ರಾಮಗಳಲ್ಲಿ ಅಂಕ ಪ್ರತಿಷ್ಠಾನೆ ಇಟ್ಟು ಕೊಂಡಿರುತ್ತಾರೆ ಎಂದರು.ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ಕೊಟ್ಟಿದ್ದಾರೆ. ಹಿಂದುಳಿದ - [ಮಲೆ ಮಹದೇಶ್ವರ ಬೆಟ್ಟಕ್ಕೆ ಮುಖ್ಯಮಂತ್ರಿಗಳ ಭೇಟಿ ಹಿನ್ನಲೆ : ಅಧಿಕಾರಿಗಳ ಸಭೆ](https://mysurumirror.com/ಮಲೆ-ಮಹದೇಶ್ವರ-ಬೆಟ್ಟಕ್ಕೆ-ಮ/) - ಚಾಮರಾಜನಗರ: ಚಾಮರಾಜನಗರ ಜಿಲ್ಲೆಗೆ ಇದೇ ಡಿಸೆಂಬರ್ ೧೨ರಂದು ಮುಖ್ಯಮಂತ್ರಿಗಳು ಭೇಟಿ ನೀಡುತ್ತಿರುವ ಹಿನ್ನಲೆಯಲ್ಲಿ ಮಲೆ ಮಹದೇಶ್ವರ ಬೆಟ್ಟದಲ್ಲಿಂದು ವಸತಿ, ಮೂಲಸೌಕರ್ಯ ಅಭಿವೃದ್ಧಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ಅಧಿಕಾರಿಗಳ ಸಭೆ ನಡೆಸಿದರು.ಮುಖ್ಯಮಂತ್ರಿಯವರು ಡಿಸೆಂಬರ್ ೧೨ರಂದು ಚಾಮರಾಜನಗರ, ಹನೂರು ಪಟ್ಟಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ, ಮಲೆ ಮಹದೇಶ್ವರ ಬೆಟ್ಟಕ್ಕೂ ಭೇಟಿ ನೀಡಿ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಸಭೆ ನಡೆಸಲಿದ್ದಾರೆ. ಈ ಹಿನ್ನಲೆಯಲ್ಲಿ ಜಿಲ್ಲಾ ಉಸ್ತುವಾರಿ - [ಸಚಿವರಿಂದ ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ವೀಕ್ಷಣೆ](https://mysurumirror.com/ಸಚಿವರಿಂದ-ಬಹು-ಗ್ರಾಮ-ಕುಡಿಯ/) - ಚಾಮರಾಜನಗರ: ಹನೂರು ವಿಧಾನಸಭಾ ಕ್ಷೇತ್ರದ ೯೮ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ೧೯೨ ಕೋಟಿ ರೂ. ವೆಚ್ಚದ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ವಸತಿ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ವೀಕ್ಷಣೆ ಮಾಡಿದರು.ಇದೇ ಡಿಸೆಂಬರ್ ೧೨ರಂದು ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಹನೂರಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟಣೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಸಂದರ್ಭದಲ್ಲಿ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ಈ ಹಿನ್ನಲೆಯಲ್ಲಿ ಜಿಲ್ಲಾ ಉಸ್ತುವಾರಿ - [ಕೊಳ್ಳೇಗಾಲ ಪಟ್ಟಣದ ಮೂರು ಕೆರೆಗಳ ಅಬಿವೃದ್ದಿಗೆ 10 ಕೋಟಿ ರೂ. : ಸಚಿವ ವಿ.ಸೋಮಣ್ಣ](https://mysurumirror.com/ಕೊಳ್ಳೇಗಾಲ-ಪಟ್ಟಣದ-ಮೂರು-ಕೆ/) - ಚಾಮರಾಜನಗರ: ಕೊಳ್ಳೇಗಾಲದ ಮುಕುಟ ಪ್ರಾಯವೆನಿಸಿರುವ ಚಿಕ್ಕರಂಗನಾಥ ಕೆರೆ, ಕೊಂಗಳ ಕೆರೆ ಮತ್ತು ಮುಡಿಗುಂಡ ಕೆರೆ ಅಭಿವೃದ್ದಿಗಾಗಿ ಮುಖ್ಯಮಂತ್ರಿಯವರ ವಿಶೇ? ಅನುದಾನದಡಿ ೧೦ ಕೋಟಿ ರೂ. ಬಿಡುಗಡೆಯಾಗಿದ್ದು, ಈ ಮೂರು ಕೆರೆಗಳ ಅಭಿವೃದ್ದಿಯನ್ನು ಉತ್ತಮವಾಗಿ ನಿರ್ವಹಿಸಿ ನಗರದ ಆಕ?ಣೀಯ ಕೇಂದ್ರಗಳನ್ನಾಗಿಸಬೇಕು ಎಂದು ವಸತಿ, ಮೂಲಸೌಲಭ್ಯ ಅಭಿವೃದ್ದಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ತಿಳಿಸಿದರು.ಕೊಳ್ಳೇಗಾಲದ ಚಿಕ್ಕರಂಗನಾಥ ಕೆರೆ ಬಳಿ ಮೂರು ಕೆರೆಗಳ ಅಭಿವೃದ್ದಿ ಕಾಮಗಾರಿಗೆ ಸಾಂಕೇತಿಕವಾಗಿ ಭೂಮಿ ಪೂಜೆ ಸಲ್ಲಿಸುವ ಮೂಲಕ ಕಾಮಗಾರಿಗೆ ಅವರು - [ವಿಕಲಚೇತನರನ್ನು ಮುಖ್ಯವಾಹಿನಿಗೆ ತರಲು ಪ್ರತಿಯೊಬ್ಬರು ನೆರವಾಗಬೇಕು : ಸಚಿವ ವಿ.ಸೋಮಣ್ಣ](https://mysurumirror.com/ವಿಕಲಚೇತನರನ್ನು-ಮುಖ್ಯವಾಹಿ/) - ಚಾಮರಾಜನಗರ: ವಿಕಲಚೇತನರನ್ನು ಪ್ರೀತಿ, ಗೌರವದಿಂದ ಕಂಡು ಸಮಾಜಮುಖಿಯಾಗಿ ಕೆಲಸ ಮಾಡಲು ಅನುವು ಮಾಡಿಕೊಟ್ಟು ಮುಖ್ಯವಾಹಿನಿಗೆ ತರುವಲ್ಲಿ ಪ್ರತಿಯೊಬ್ಬರು ನೆರವಾಗಬೇಕು ಎಂದು ವಸತಿ, ಮೂಲಸೌಲಭ್ಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ತಿಳಿಸಿದರು.ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ವಿವಿಧ ಇಲಾಖೆಗಳು, ಜಿಲ್ಲಾ ಅಂಗವಿಕಲರ ಕ್ಷೇಮಾಭಿವೃದ್ದಿ ಸಮಿತಿ ಹಾಗೂ ಸ್ಥಳೀಯ ಸ್ವಯಂ ಸೇವಾಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ - [ಡಿ.೧೨ರಂದು ಮುಖ್ಯಮಂತ್ರಿಗಳ ಭೇಟಿ: ಸಕಲ ಸಿದ್ದತೆಗೆ ಸಚಿವ ಸೋಮಣ್ಣ ಸೂಚನೆ](https://mysurumirror.com/ಡಿ-೧೨ರಂದು-ಮುಖ್ಯಮಂತ್ರಿಗಳ/) - ಚಾಮರಾಜನಗರ: ಚಾಮರಾಜನಗರ ಜಿಲ್ಲೆಗೆ ಇದೇ ಡಿಸೆಂಬರ್ ೧೨ರಂದು ಮುಖ್ಯಂತ್ರಿಯವರು ಆಗಮಿಸಿ ವಿವಿಧ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಿರುವ ಹಿನ್ನೆಲೆಯಲ್ಲಿ ಯಾವುದೇ ಲೋಪವಿಲ್ಲದಂತೆ ಅಧಿಕಾರಿಗಳು ಅಚ್ಚುಕಟ್ಟಾಗಿ ವ್ಯವಸ್ಥೆಗಳನ್ನು ಕೈಗೊಳ್ಳುವಂತೆ ವಸತಿ, ಮೂಲಸೌಲಭ್ಯ ಅಭಿವೃದ್ದಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ಸೂಚನೆ ನೀಡಿದರು.ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಮುಖ್ಯಮಂತ್ರಿಗಳ ಭೇಟಿಯ ಹಿನ್ನೆಲೆಯಲ್ಲಿ ಪೂರ್ವ ಸಿದ್ದತೆಗಳ ಪರಿಶೀಲನೆಗಾಗಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಮುಖ್ಯಂತ್ರಿಯವರು ಡಿಸೆಂಬರ್ ೧೨ ರಂದು ಮೊದಲಿಗೆ ಚಾಮರಾಜನಗರದಲ್ಲಿ - [ಫುಟ್‌ಬಾಲ್: ಜಗತ್ತಿನ ನಂ.1 ಕ್ರೀಡೆ
2022 ವಿಶ್ವಕಪ್ ಪಂದ್ಯಾವಳಿ ಭಾಗ-2](https://mysurumirror.com/foot-ball-world-cup-2022/) - 22 ನೇ ವಿಶ್ವಕಪ್ ಪಂದ್ಯದ ೨೯/೩೦ ದಿನದ ಪಯಣ :-2022 ರ ವಿಶ್ವಕಪ್ ಪಂದ್ಯಾವಳಿ ೨೦.೧೧.೨೦೨೨ರಿಂದ ೧೯.೧೨.೨೦೨೨ವರೆಗೆ ಜರುಗಲಿದೆ. ಇದರ ಅಂಗವಾಗಿ ಇದೇ ನವೆಂಬರ್ ೨೦ ಭಾನುವಾರದಂದು ಉದ್ಘಾಟನಾ ಪಂದ್ಯವು ಖತಾರ್ ಮತ್ತು ಇಕುವೇಡರ್ ತಂಡಗಳ ನಡುವೆ ನಡೆಯಲಿದೆ. ನಂತರ ಪ್ರತಿದಿನವೂ ಎರಡು ಘಟಾನುಘಟಿ ತಂಡಗಳ ನಡುವೆ ಜಿದ್ದಾಜಿದ್ದಿ ಸ್ಫರ್ಧಾತ್ಮಕ ಪಂದ್ಯಗಳು ನಡೆಯಲಿವೆ. ಒಟ್ಟಾರೆ ೨೯ ದಿನಗಳ ಪರ್ಯಂತ ೩೨ ತಂಡಗಳು ತಂತಮ್ಮ ಎದುರಾಳಿ ವಿರುದ್ಧ ರೋಷಾವೇಷದಿಂದ ಆಡುವ ಕಾಲ್ಚೆಂಡಾಟದ ಪ್ರತಿಯೊಂದು ಪಂದ್ಯವೂ ಅತ್ಯಂತ ಅಮೋಘ ಕುತೂಹಲಭರಿತ - [ಚಂದನವನ ಚರಿತ್ರೆ [ಸ್ಯಾಂಡಲ್‌ವುಡ್ ಸ್ಟೋರಿ]-೬೧
(೧)ಲಕ್ಷ್ಮೀಬಾಯಿ [೧೯೧೮-೧೯೮೧]](https://mysurumirror.com/sandle-woood-story/) - ಮೂಕೀ-ಟಾಕೀ ಯುಗದ ಪ್ರಖ್ಯಾತ ಅಭಿನೇತ್ರಿ ಲಕ್ಷ್ಮೀಬಾಯಿ ೧೫ನೇ ಜೂನ್ ೧೯೧೮ರಂದು ಬೆಂಗಳೂರಿನ ಹೊಸೂರು-ಮತ್ತಿಕೆರೆ ಸಮೀಪ ವಾಸವಿದ್ದ ಮಧ್ಯಮ ವರ್ಗದ ಪೌರೋಹಿತ್ಯ ಕುಟುಂಬದಲ್ಲಿ ಜನಿಸಿದರು. ಪ್ರಾಥಮಿಕ ಶಾಲೆಯಲ್ಲಿ ಕಲಿಯುವಾಗಲೇ ಸಂಗೀತ-ನೃತ್ಯಕಲೆ ಬಗ್ಗೆ ಆಸಕ್ತಿ ಬೆಳೆಸಿಕೊಂಡರು. ೧೯೩೦ರ ದಶಕದಲ್ಲಿ ಹುಟ್ಟಿಕೊಂಡ ಕನ್ನಡದ ಮೂಕಿ ಚಲನಚಿತ್ರಗಳ ನಿರ್ಮಾಣ ಕಾಲದಲ್ಲಿ ಇದ್ದವರು ಬೆರಳೆಣಿಕೆಯಷ್ಟು ಮಾತ್ರ ಹೀರೋಯಿನ್! ಸ್ತ್ರೀ ಪಾತ್ರಕ್ಕೆ ಮಹಿಳೆಯರು ದೊರಕುತ್ತಲೇ ಇರಲಿಲ್ಲ. ಆಗ ಮುಂಚೂಣಿಯಲ್ಲಿದ್ದ ಕಲಾವಿದೆಯರಲ್ಲಿ ಇವರೂ ಸಹ ಅಗ್ರಸ್ತಾನದಲ್ಲಿ ಇದ್ದರು. ಸುಮಾರು ಇಪ್ಪತ್ತು ಮೂಕಿ ಚಿತ್ರಗಳಲ್ಲಿ ಮತ್ತು ಹತ್ತಾರು ನಾಟಕದಲ್ಲಿ - [ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಅವಕಾಶಗಳು : ಜಿಲ್ಲಾ ನ್ಯಾಯಾಧೀಶರಾದ ಬಿ.ಎಸ್. ಭಾರತಿ](https://mysurumirror.com/ಸಂವಿಧಾನದಲ್ಲಿ-ಎಲ್ಲರಿಗೂ-ಸಮ/) - ಚಾಮರಾಜನಗರ, ನವೆಂಬರ್ ೨೬ (ಕರ್ನಾಟಕ ವಾರ್ತೆ):- ದೇಶದಲ್ಲಿ ಎಲ್ಲಾ ವರ್ಗದವರಿಗೂ ಸಂವಿಧಾನದಲ್ಲಿ ಸಮಾನ ಅವಕಾಶಗಳನ್ನು ಕಲ್ಪಿಸಲಾಗಿದ್ದು, ಈ ಅವಕಾಶಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಸೆಷೆನ್ಸ್ ನ್ಯಾಯಾಧೀಶರಾದ ಬಿ.ಎಸ್. ಭಾರತಿ ಅವರು ತಿಳಿಸಿದರು. ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿಂದು ನೆಹರು ಯುವ ಕೇಂದ್ರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ರಂಗವಾಹಿನಿ ಸಂಸ್ಥೆ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಅವರು ಮಾತನಾಡಿದರು. ಸಂವಿಧಾನದ ಅರಿವು ಪ್ರತಿಯೊಬ್ಬರಿಗೂ ಅವಶ್ಯವಾಗಿದೆ. - [ನಗರದಲ್ಲಿ ಸಂವಿಧಾನ ದಿನದ ಅರ್ಥಪೂರ್ಣ ಆಚರಣೆ](https://mysurumirror.com/ನಗರದಲ್ಲಿ-ಸಂವಿಧಾನ-ದಿನದ-ಅರ/) - ಚಾಮರಾಜನಗರ, ನವೆಂಬರ್ ೨೬ (ಕರ್ನಾಟಕ ವಾರ್ತೆ):- ಜಿಲ್ಲಾಡಳತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಸಂವಿಧಾನ ದಿನಾಚರಣೆಯನ್ನು ನಗರದಲ್ಲಿಂದು ಅರ್ಥಪೂರ್ಣವಾಗಿ ಆಚರಿಸಲಾಯಿತು. ಭಾರತ ಸಂವಿಧಾನದ ಪ್ರಾಮುಖ್ಯತೆ ಮತ್ತು ಶ್ರೇಷ್ಠತೆಯ ಅರಿವು ಮೂಡಿಸುವ ಉದ್ದೇಶದಿಂದ ನಗರದ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿರುವ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿ ಬಳಿ ಕಾರ್ಯಕ್ರಮ ಆಯೊಜಿಸಲಾಗಿತ್ತು. ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಜಿಲ್ಲಾಧಿಕಾರಿ ಡಿ.ಎಸ್. ರಮೇಶ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯತ್ರಿ ಅವರು ಸೇರಿದಂತೆ - [ಕರ್ನಾಟಕದ ಬಗ್ಗೆ ಅಭಿಮಾನವನ್ನು ಬೆಳೆಸಿಕೊಳ್ಳಬೇಕು](https://mysurumirror.com/ಕರ್ನಾಟಕದ-ಬಗ್ಗೆ-ಅಭಿಮಾನ-ಬೆ/) - ಚಾಮರಾಜನಗರ: ಕನ್ನಡ ಸಂಘಟನೆಯನ್ನು ಬೆಳೆಯಲು ಪ್ರೋತ್ಸಾಹಿಸಿ ,ನಾಡು ,ನುಡಿ, ಜಲ, ಭಾಷೆ ಕನ್ನಡ ,ಕನ್ನಡಿಗ, ಕರ್ನಾಟಕದ ಬಗ್ಗೆ ಅಭಿಮಾನವನ್ನು ಬೆಳೆಸಿಕೊಳ್ಳಬೇಕು ಎಂದು ಋಗ್ವೇದಿ ಯೂತ್ ಕ್ಲಬ್ ಅಧ್ಯಕ್ಷರಾದ ಶರಣ್ಯ ಎಸ್ ಋಗ್ವೇದಿ ತಿಳಿಸಿದರು. ಅವರು ಜೈ ಹಿಂದ್ ಪ್ರತಿಷ್ಠಾನದ ಜೈ ಹಿಂದ್ ಕಟ್ಟೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಉದ್ಘಾಟಿಸಿ ಮಾತನಾಡಿ ಕನ್ನಡದ ವಿಚಾರ ಬಂದಾಗ ಎಲ್ಲರೂ ಒಗ್ಗಟ್ಟಾಗಿರಬೇಕು. ಕನ್ನಡದ ಸಂಸ್ಕೃತಿ ,ಪರಂಪರೆ ಸಾಹಿತ್ಯ ,ಕ್ರೀಡೆ ,ನೆಲ ,ಜಲದ ಸಂರಕ್ಷಣೆಗಾಗಿ ಹೋರಾಟ ನಡೆಸುವ ಕನ್ನಡ ಹೋರಾಟಗಾರರು, ಸಾಹಿತಿಗಳು ,ಕಲಾವಿದರು ಮತ್ತು - [ರಾಜ್ಯದ ಅಭಿವೃದ್ಧಿಗೆ ಮಹಾರಾಜರ ಕೊಡುಗೆ ಅಪಾರ-ಬಸವರಾಜ ಬೊಮ್ಮಾಯಿ](https://mysurumirror.com/ರಾಜ್ಯದ-ಅಭಿವೃದ್ಧಿಗೆ-ಮಹಾರಾ/) - ಮೈಸೂರು : ರಾಜ್ಯದ ಅಭಿವೃದ್ಧಿಗೆ ಮೈಸೂರು ಮಹಾರಾಜರು ಅಪಾರ ಕೊಡುಗೆ ನೀಡಿದ್ದು, ಕೃಷಿ, ಶಿಕ್ಷಣ, ಕೈಗಾರಿಕೆಗೆ ಭದ್ರ ಬುನಾದಿ ಹಾಕಿದ್ದಾರೆ ಎಂದು ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಎಸ್.ಬೊಮ್ಮಾಯಿ ಅವರು ತಿಳಿಸಿದರು. ಇಂದು ಕಲಾಮಂದಿರದಲ್ಲಿ ನಡೆದ ಮೈಸೂರು ಪೇಂಟ್ಸ್ ಅಂಡ್ ವಾರ್ನಿಷ್ ಲಿಮಿಟೆಡ್ ೭೫ ನೇ ವ?ದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ೭೫ ವ?ಗಳ ಹಿಂದೆ ದೂರದೃಷ್ಟಿಯನ್ನು ಇಟ್ಟುಕೊಂಡು ಮೈಸೂರು ಪೇಂಟ್ಸ್ ಮತ್ತು ವಾರ್ನಿಷ್ ಲಿಮಿಟೆಡ್ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸ್ಥಾಪಿಸಿದರು. ಚುನಾವಣೆಗೆ ಅಗತ್ಯವಾಗಿರುವ - [ಕನ್ನಡಭಾಷೆ ಉಳಿಸಿ, ಬೆಳೆಸುವ ಮಹತ್ವದ ಹೊಣೆ ಕನ್ನಡಿಗರ ಮೇಲಿದೆ'](https://mysurumirror.com/ಕನ್ನಡಭಾಷೆ-ಉಳಿಸಿ-ಬೆಳೆಸುವ/) - ಚಾಮರಾಜನಗರ: ಕನ್ನಡಭಾಷೆಗೆ ಎರಡೂವರೆ ವರ್ಷಗಳ ಇತಿಹಾಸವಿದ್ದು, ಅದನ್ನು ಉಳಿಸಿ. ಬೆಳೆಸುವ ಮಹತ್ವದ ಹೊಣೆಗಾರಿಕೆ ಕನ್ನಡಿಗರ ಮೇಲಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕ ಮಂಜುನಾಥಪ್ರಸನ್ನ ಹೇಳಿದರು. ತಾಲೂಕಿನ ಮಂಗಲ ಗ್ರಾಮದ ಸರಕಾರಿ ಪ್ರೌಡಶಾಲಾವರಣದಲ್ಲಿ ಚೇತನಲಾವಾಹಿನಿ ಸಂಸ್ಥೆ ವತಿಯಿಂದ ಶನಿವಾರ ೬೭ ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ನಡೆದ ಕನ್ನಡ ನಿತ್ಯೋತ್ಸವ ಕಾರ್ಯಕ್ರಮವನ್ನು ಭುವನೇಶ್ವರಿಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು. ಕನ್ನಡಭಾಷೆ ಇಂದು ಉಳಿದಿದೆ ಎಂದರೆ ಅದು ಗ್ರಾಮಾಂತರ ಪ್ರದೇಶದಲ್ಲಿ ಮಾತ್ರ. ಇಂಗ್ಲಿಷ್, ಹಿಂದಿ ಸೇರಿದಂತೆ ಇತರೇ ಭಾಷೆಗಳ - [ತಳ ಸಮುದಾಯದವರಿಗೆ ಶಿಕ್ಷಣ, ಉದ್ಯೋಗ ನಮ್ಮ ಆದ್ಯತೆ - ಬೊಮ್ಮಾಯಿ](https://mysurumirror.com/ತಳ-ಸಮುದಾಯದವರಿಗೆ-ಶಿಕ್ಷಣ-ಉ/) - ಮೈಸೂರು: ಈ ದೇಶದ ಆರ್ಥಿಕತೆ ಕೆಳಹಂತದ ದುಡಿಯುವ ಜನರಲ್ಲಿದ್ದು ಈ ಸಮೂದಾಯದವರಿಗೆ ಶಿಕ್ಷಣ ಉದ್ಯೋಗ ನೀಡುವ ಮೂಲಕ ಸಬಲರನ್ನಾಗಿಸಿ ಅವರನ್ನು ಜೊತೆಯಲ್ಲಿ ಕೊಂಡೊಯ್ಯಬೇಕಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೆಳಿದರು. ಜಿಲ್ಲಾಡಳಿತ ಹಾಗೂ ನಂಜನಗೂಡು ತಾಲೋಕು ಆಡಳಿತದ ವತಿಯಿಂದ ಏರ್ಪಡಿಸಲಾಗಿದ್ದ ನಂಜನಗೂಡು ತಾಲೋಕಿನ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಹಾಗೂ ನುಗು ನದಿಯಿಂದ ಹೆಡಿಯಾಲ ಮತ್ತು 12 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳನ್ನು ಚಾಲನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಈ ಭಾಗದ ಜನರ ಬಹುದಿನಗಳ ಕನಸಾದ - [ಶಿಕ್ಷಕರ ಸಂಘದ ಜಿಲ್ಲಾ ಕಾರ್ಯಕಾರಣಿ ಸಭೆ](https://mysurumirror.com/ಶಿಕ್ಷಕರ-ಸಂಘದ-ಜಿಲ್ಲಾ-ಕಾರ್/) - ಚಾಮರಾಜನಗರ: ಸರಕಾರಿ ನೌಕರರಿಗೆ 7 ನೇ ವೇತನ ಆಯೋಗ ರಚನೆ ಮಾಡಬೇಕು ಎಂಬ ಸರಕಾರಿ ನೌಕರರ ಹಲವಾರು ವರ್ಷಗಳ ಬೇಡಿಕೆ ಈಡೇರಿದ್ದು, ಇದಕ್ಕೆ ಕಾರಣರಾದ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸರಕಾರಿನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ, ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಶಂಭುಗೌಡಪಾಟೀಲ್, ಜಿಲ್ಲಾ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಅವರನ್ನು ಅಭಿನಂದಿಸುವುದಾಗಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಕೆ.ಎಸ್.ಮಾದಪ್ಪ ಹೇಳಿದರು.ನಗರದ ತಾಲೂಕು ಪ್ರಾಥಮಿಕ ಶಾಲಾಶಿಕ್ಷಕರಸಂಘದ ಭವನದಲ್ಲಿ ನಡೆದ ಶಿಕ್ಷಕರ ಸಂಘದ ಜಿಲ್ಲಾ ಕಾರ್ಯಕಾರಣಿ ಸಭೆಯಲ್ಲಿ - [ಕುಟುಂಬದ ಹಿರಿಯರ ಸೇವೆ ಮತ್ತು ತ್ಯಾಗವನ್ನು ಮರೆಯಬಾರದು](https://mysurumirror.com/ಕುಟುಂಬದ-ಹಿರಿಯರ-ಸೇವೆ-ಮತ್ತ/) - ಚಾಮರಾಜನಗರ : ಪ್ರತಿ ಕುಟುಂಬದಲ್ಲೂ ಅಜ್ಜಿ ಮತ್ತು ಮುತ್ತಜ್ಜಿಯ ಸೇವೆ ಮತ್ತು ತ್ಯಾಗವನ್ನು ಎಂದೂ ಮರೆಯಲಾಗದು. ನಿಸ್ವಾರ್ಥತೆಯಿಂದ ಪ್ರೀತಿ ತುಂಬಿದ ಸಂಸ್ಕೃತಿಯನ್ನು ಕಟ್ಟಿಕೊಡುವಲ್ಲಿ ಅಜ್ಜಿ ಮುತ್ತಜ್ಜಿಯರು ಸದಾ ಕಾಲ ಸ್ಮರಣೀಯರು. ಎಂದು ಪೊಲೀಸ್ ಅಧೀಕ್ಷಕರು ಆದ ಶ್ರೀಮತಿ ಪ್ರಿಯದರ್ಶಿನಿ ಸಾಣೆಕೊಪ್ಪ ತಿಳಿಸಿದರು.ಅವರು ಜೈ ಹಿಂದ್ ಪ್ರತಿಷ್ಠಾನ ಋಗ್ವೇದಿ ಯೂತ್ ಕ್ಲಬ್ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಜಾನ್ಸಿ ರಾಣಿ ಲಕ್ಷ್ಮೀಬಾಯಿ ಜನ್ಮದಿನ ಹಾಗೂ ಅಜ್ಜಿ ಮುತ್ತಜ್ಜಿ ನೆನಪು ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುತ್ತಿರುವ ಋಗ್ವೇದಿ ಯೂತ್ ಕ್ಲಬ್ - [ಶ್ರೀ ಅಯ್ಯಪ್ಪಸ್ವಾಮಿ ಭಕ್ತ ಮಂಡಳಿ ವತಿಯಿಂದ ಶ್ರೀ ಅಯ್ಯಪ್ಪಸ್ವಾಮಿ ಪೂಜಾ ಮಹೋತ್ಸವ](https://mysurumirror.com/ಶ್ರೀ-ಅಯ್ಯಪ್ಪಸ್ವಾಮಿ-ಭಕ್ತ/) - ಚಾಮರಾಜನಗರ,ನ.೨೦: ತಾಲೂಕಿನ ನಾಗವಳ್ಳಿ ಗ್ರಾಮದ ಉಪ್ಪಾರ ಬಡಾವಣೆಯಲ್ಲಿ ಶ್ರೀ ಅಯ್ಯಪ್ಪಸ್ವಾಮಿ ಭಕ್ತ ಮಂಡಳಿ ವತಿಯಿಂದ ೨೯ನೇ ವರ್ಷದ ಶ್ರೀ ಅಯ್ಯಪ್ಪಸ್ವಾಮಿ ಪೂಜಾ ಮಹೋತ್ಸವವು ಗುರುಗಳ ಸಮ್ಮುಖದಲ್ಲಿ ಭಕ್ತಿಪೂರಕವಾಗಿ ಜರುಗಿತು.ಗ್ರಾಮದ ಬಡಾವಣೆಗಳಲ್ಲಿ ಸತ್ತಿಗೆ-ಸುರಪಾನಿ ವಾದ್ಯಗೋಷ್ಠಿಗಳೊಂದಿಗೆ ಕಂಡಾಯ ಮೆರವಣಿಗೆ ವಿಜೃಂಭಣೆಯಿಂದ ಸಾಗಿತು. ೧೦೧ ಹೆಣ್ಣು ಮಕ್ಕಳು ಹಾಲರವೆ ಉತ್ಸವದೊಂದಿಗೆ ಮೆರವಣಿಗೆಯಲ್ಲಿ ಸಾಗಿದರು.ಗ್ರಾಮದ ಪ್ರಮುಖ ಬೀದಿಗಳು ತಳಿರು-ತೋರಣಗಳಿಂದ ಅಲಂಕೃತಗೊಂಡು ಕಂಡಾಯ ಮೆರವಣಿಗೆ ಉದ್ದಕ್ಕೂ ರಂಗೋಲಿ ಹಾಕಿ ಮೆರವಣಿಗೆಗೆ ಪೂರ್ಣಕುಂಭ ಸ್ವಾಗತವನ್ನು ಭಕ್ತಾಧಿಗಳು ಕೋರಿದರು.ಈ ಸಂದರ್ಭದಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ ವರು ಸಹ ತೆರಳಇ - [ಚಾಮರಾಜನಗರದಲ್ಲಿ ದೊಡ್ಡಮ್ಮತಾಯಿ ಹಾಲರುವೆ ಉತ್ಸವ](https://mysurumirror.com/ಚಾಮರಾಜನಗರದಲ್ಲಿ-ದೊಡ್ಡಮ್ಮ/) - ಚಾಮರಾಜನಗರ: ದೊಡ್ಡಮ್ಮತಾಯಿ ೭ ನೇವರ್ಷದ ಹಾಲರುವೆ ಮಹೋತ್ಸವ ಶುಕ್ರವಾರ ನಗರದಲ್ಲಿ ವಿಜೃಂಭಣೆಯಿಂದ ನೆರವೇರಿತು.ಹಾಲರುವೆ ಅಂಗವಾಗಿ ನಗರದ ಉಪ್ಪಾರ ಬಡಾವಣೆ ನಿವಾಸಿಗಳು ನಗರದ ದೊಡ್ಡರಸನಕೊಳದಲ್ಲಿ ಕಂಡಾಯಗಳಿಗೆ ಪೂಜೆಸಲ್ಲಿಸಿದರು.ನಂತರ ದೊಡ್ಡಅಂಗಡಿ, ಚಿಕ್ಕಅಂಗಡಿಬೀದಿ ಮೂಲಕ ಹಾಲರುವೆ, ಕಂಡಾಯ, ಹುಲಿವಾಹನದ ಮೆರವಣಿಗೆ ಕಲಾತಂಡಗಳ ಜತೆ ಸಾಗಿತು. ದೊಡ್ಡಮ್ಮತಾಯಿ ಮೂಲವಿಗ್ರಹಕ್ಕೆ ವಿವಿಧ ಬಗೆಯ ಹೂಗಳ ಅಲಂಕಾರ ಮಾಡಲಾಗಿತ್ತು. ಭಕ್ತಾದಿಗಳು ಸರದಿಸಾಲಿನಲ್ಲಿ ನಿಂತು ಪೂಜೆ ಸಲ್ಲಿಸಿದರು.ನಂತರ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ಜರುಗಿತು.ಮಂಟೇಸ್ವಾಮಿ. ಮಹದೇಶ್ವರಪದ ಹಾಡುವ ನೀಲಗಾರರು,ಸಮುದಾಯದ ಯಜಮಾನರಾದ ಮಸಣಶೆಟ್ಟಿ, ಮಾದೇಶಶೆಟ್ಟಿ, ಪೈಲ್ವಾನ್ ನಂಜಪ್ಪಶೆಟ್ಟಿ, ನಂಜಶೆಟ್ಟಿ, ಮುತ್ತುರಾಜ್, - [ಕ್ರೀಡಾಸಾಮಾಗ್ರಿಗಳ ವಿತರಣೆ](https://mysurumirror.com/ಕ್ರೀಡಾಸಾಮಾಗ್ರಿಗಳ-ವಿತರಣೆ/) - ಚಾಮರಾಜನಗರ: ತಾಲೂಕಿನ ಸರಗೂರು ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲಾವಿದ್ಯಾರ್ಥಿಗಳಿಗೆ ಮಕ್ಕಳ ದಿನಾಚರಣೆ ಅಂಗವಾಗಿ ಕೋಡಿಮೋಳೆ ಭಗತ್ ಯುವಸೇನೆ ವತಿಯಿಂದ ಕ್ರೀಡಾಸಾಮಾಗ್ರಿಗಳನ್ನು ವಿತರಣೆ ಮಾಡಲಾಯಿತು. ಭಗತ್‌ಸಿಂಗ್ ಯುವಸೇನೆ ಅಧ್ಯಕ್ಷ ಕಾಂತರಾಜು ಮಾತನಾಡಿ, ನಮ್ಮ ಸಂಘಟನೆ ವತಿಯಿಂದ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರಲಾಗುತ್ತಿದೆ. ಭಾರತದ ಮಾಜಿಪ್ರಧಾನಿ ಜವಾಹರಲಾಲ್ ನೆಹರೂ ಅವರ ಜನ್ಮದಿನವನ್ನು ಮಕ್ಕಳದಿನಾಚರಣೆಯಾಗಿ ಆಚರಣೆ ಮಾಡಲಾಗುತ್ತಿದ್ದು, ಆ ನಿಟ್ಟಿನಲ್ಲಿ ಶಾಲಾಮಕ್ಕಳಿಗೆ ಕ್ರೀಡಾಸಾಮಾಗ್ರಿ ವಿತರಣೆ ಮಾಡಲಾಗಿದೆ. ಶಾಲಾಮಕ್ಕಳು ಸರಕಾರ ನೀಡುವ ಸವಲತ್ತುಗಳನ್ನು ಸದ್ಭಳಕೆ ಮಾಡಿಕೊಂಡು, ಶಿಕ್ಷಣದ ಜತೆ ಕ್ರೀಡೆಗಳಲ್ಲೂ - [ಸ್ಮಶಾನಕ್ಕೆ ನುಗ್ಗುವ ಕೆರೆನೀರು; ಪರ್ಯಾಯ ಕ್ರಮಕ್ಕೆ ಶಾಸಕರಿಗೆ ಮನವಿ](https://mysurumirror.com/ಸ್ಮಶಾನಕ್ಕೆ-ನುಗ್ಗುವ-ಕೆರೆನ/) - ಚಾಮರಾಜನಗರ: ಗ್ರಾಮದಲ್ಲಿನ ಜನತೆ ಮೃತಪಟ್ಟರೇ ಮೃತದೇಹವನ್ನು ಅಂತ್ಯಸಂಸ್ಕಾರ ಮಾಡಲು ಜಾಗವಿಲ್ಲ. ಕೃಷಿಚಟುವಟಿಕೆಗಳಿಗೆ ಜಮೀನಿಗೆ ತೆರಳುವ ಕೃಷಿಕರಿಗೆ ನೀರುನಿಂತು ತೊಂದರೆಯಾಗಿದ್ದು, ಕೂಡಲೇ ಪರ್ಯಾಯ ಕ್ರಮಕ್ಕೆ ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ತಾಲೂಕಿನ ದೊಡ್ಡಮೋಳೆ ಗ್ರಾಮದ ಗ್ರಾಮಸ್ಥರು ಶಾಸಕ ಸಿ.ಪುಟ್ಟರಂಗಶೆಟ್ಟಿಗೆ ಮನವಿ ಮಾಡಿದರು.ತಾಲೂಕಿನ ಹರದನಹಳ್ಳಿ ಗ್ರಾಮದ ಮರಗದಕೆರೆ, ಚಿಕ್ಕಕೆರೆ, ಸಿಂಡಿಗೆರೆ, ದೊಡ್ಡಕೆರೆಯಿಂದ ನೀರು ಬಿಟ್ಟವೇಳೆ ದೊಡ್ಡ,ಮೋಳೆ ಗ್ರಾಮದ ಮಧ್ಯೆ ನೀರು ನಿಲ್ಲುತ್ತಿದೆ. ಈ ನೀರು ಸ್ಮಶಾನಜಾಗದಲ್ಲಿ ನಿಲ್ಲುತ್ತಿದೆ. ಇದರಿಂದ ಗ್ರಾಮಸ್ಥರು ಮೃತದೇಹವನ್ನು ಅಂತ್ಯಕ್ರಿಯೆ ಮಾಡಲು ದಾರಿಯಿಲ್ಲದಂತಾಗಿರುವ ಸ್ಥಿತಿಯಿದೆ, ಗ್ರಾಮಕ್ಕೆ - [ಚಿಕ್ಕಮೋಳೆ ಗ್ರಾಮದಲ್ಲಿ ರಸ್ತೆ, ಚರಂಡಿ ಅಭಿವೃದ್ಧಿ ಕಾಮಗಾರಿಗೆ ಶಾಸಕರಿಂದ ಗುದ್ದಲಿಪೂಜೆ](https://mysurumirror.com/ಚಿಕ್ಕಮೋಳೆ-ಗ್ರಾಮದಲ್ಲಿ-ರಸ್/) - ಚಾಮರಾಜನಗರ: ಚಾಮರಾಜನಗರ ತಾಲೂಕಿನ ಚಿಕ್ಕಮೋಳೆ ವಿಶೇಷ ಘಟಕ ಯೋಜನೆ ಯಡಿಯಲ್ಲಿ ರಸ್ತೆ,ಚರಂಡಿ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಗುದ್ದಲಿಪೂಜೆ ನೆರವೇರಿಸಿದರು.ನಂತರ ಮಾತನಾಡಿ ಶಾಸರು ಚಿಕ್ಕಮೋಳೆ ಗ್ರಾಮದಲ್ಲಿ ವಿಶೇಷ ಘಟಕ ಯೋನಾಡಿಯಲ್ಲಿ ೪೦ಲಕ್ಷರೂ ವೆಚ್ಚದಲ್ಲಿ ರಸ್ತೆ ಚರಂಡಿ ಅಭಿವೃದ್ದಿ ಕಾಮಗಾರಿಗೆ ಚಾಲನೆ ನೀಡಲಾಗಿದೆ ಗ್ರಾಮೀಣ ಪ್ರದೇಶಗಳ ಜನರ ಅನುಕೂಲಕ್ಕಾಗಿ ತಮ್ಮ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಈಗಾಗಲೇ ರಸ್ತೆ ಅಭಿವೃದ್ದಿ ಕಾಮಗಾರಿಗಳು ಹಲವಾರು ಗ್ರಾಮಗಳಲ್ಲಿ ಪೂರ್ಣ ಗೂಂಡಿದು ಇನ್ನು ಕೆಲವು ಗ್ರಾಮಗಳಲ್ಲಿ ಪ್ರಗತಿಯಲ್ಲಿವೆ.ಎಂದರುತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಜನರಿಗೆ ಅಗತ್ಯವಾಗಿ ಬೇಕಾದ - [ಸ್ಯಾಂಡಲ್‌ವುಡ್ ಸ್ಟೋರಿ-೬೦
ನವರಸ ನಾಯಕ ಜಗ್ಗೇಶ್](https://mysurumirror.com/sandle-wood-story-kannada-jaggesh/) - ಅತ್ಯಂತ ತಳಮಟ್ಟದಿಂದ ತಮ್ಮ ಸಿನಿಮಾ ಜೀವನದ ಪಯಣ ಪ್ರಾರಂಭಿಸಿದ ಇವರು ಪಾದಾರ್ಪಣೆ ಮಾಡಿದ ಮೊಟ್ಟ ಮೊದಲ ಚಿತ್ರದಲ್ಲಿ ಮಾತ್ರವಲ್ಲ ಸುಮರು ೧೫ ಚಿತ್ರಗಳಲ್ಲಿ ಡೈಲಾಗೇ ಇರಲಿಲ್ಲ ಬದಲಿಗೆ ಕೇವಲ ೧೦/೧೨ ನಿಮಿಷದ ವಿಡಿಯೋ ಮಾತ್ರ ಇರುತ್ತಿತ್ತು.! ಇವರ ಹೈಟು, ವೈಟು, ಕಲರ್, ಫ಼ೇಸ್‌ಕಟ್, ಕಂಡ ಅನೇಕ ನಿರ್ಮಾಪಕ-ನಿರ್ದೇಶಕರು ವ್ಯಂಗ್ಯದಿಂದ ತಿರಸ್ಕಾರದಿಂದ ಕಡೆಗಣಿಸಿದ್ದುಂಟು, ಗೆಟ್ ಔಟ್ ಅಂದದ್ದೂ ಉಂಟು! ಆದರೂ ಎದೆಗುಂದದೆ, ಛಲದಂಕ ಮಲ್ಲನಂತೆ ವಿಕ್ರಮ-ಬೇತಾಳನಂತೆ ತನ್ನ ಗುರಿ ಮುಟ್ಟಲು ಬಹಳ ಕಠಿಣ ಪರಿಶ್ರಮ ಹಾಗೂ ಸತತ ಪ್ರಾಮಾಣಿಕ - [ಚಂದನವನ ಚರಿತ್ರೆ (ಸ್ಯಾಂಡಲ್‌ವುಡ್ ಸ್ಟೋರಿ)-೫೬
ಫ್ಯಾಮಿಲಿಸ್ಟಾರ್ ಅಭಿಜಿತ್](https://mysurumirror.com/sandle-wood-story-kannada-abhijith/) - ಐತಿಹಾಸಿಕ ಕೋಟೆನಾಡು ಚಿತ್ರದುರ್ಗದಲ್ಲಿ ೩೦.೭.೧೯೬೩ರಂದು ಮಧ್ಯಮವರ್ಗದ ದಂಪತಿಗಳ ಪುತ್ರರಾಗಿ ಜನಿಸಿದ ರಾಮಸ್ವಾಮಿ ತದನಂತರ ಚಿತ್ರರಂಗಕ್ಕೆ ಬಂದು ಅಭಿಜಿತ್ ಎಂದು ಮರುನಾಮಕರಣ ಪಡೆದರು. ಬಾಲ್ಯದಿಂದಲೂ ಗಾಯನ, ಚಿತ್ರಕಲೆ ಹಾಗೂ ಅಭಿನಯ ಕಲೆಯಲ್ಲಿ ಬಹಳ ಆಸಕ್ತಿ. ಇವರ ಉತ್ಸಾಹಕ್ಕೆ ಪೋಷಕರ, ಬಂಧು-ಬಳಗದವರ ಪ್ರೋತ್ಸಾಹವೂ ದೊರಕಿತು. ವಿದ್ಯಾಭ್ಯಾಸದಲ್ಲೂ ಮುಂದಿದ್ದ ಚುರುಕು ಮತ್ತು ಬುದ್ಧಿವಂತ ಹುಡುಗ ಡಬ್ಬಲ್ ಗ್ರ್ಯಾಜುಏಟ್ ಆಗಬಹುದಾಗಿತ್ತೇನೋ? ಈತ ಇಷ್ಟಪಟ್ಟು ಕೈಗೊಳ್ಳುವ ಯಾವುದೆ ಕೆಲ್ಸ-ಕಾರ್ಯವು ಎಷ್ಟೇ ಕಷ್ಟವಾದರೂ ಗುರಿಮುಟ್ಟುವ ತನಕ ಸತತ ಪ್ರಯತ್ನ ಮಾಡುವುದರ ಜತೆಗೆ ಶ್ರದ್ಧೆಯಿಂದ ಮುನ್ನುಗ್ಗುತ್ತಾರೆ. ಛಲಬಿಡದ - [ಬೆಟ್ಟದಪುರ,ನ ,ರಾವದೂರು, ನ-20,22,24,26 ರಂದು ವಿದ್ಯುತ್ ಸಂಪರ್ಕ ಇರುವುದಿಲ್ಲ](https://mysurumirror.com/power-problem-bettada-pura/) - ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಚೆಸ್ಕಾಂ ಉಪ ವಿಭಾಗದ ವ್ಯಾಪ್ತಿಯಲ್ಲಿ ದಿನಾಂಕ ನವಂಬರ್ 20ರಂದು ಬೆಟ್ಟದಪುರ ಮತ್ತು ಕಣ್ಣಗಾಲ್ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಮೂರನೇ ತ್ರೈಮಾಸಿಕ ನಿರ್ವಹಣೆ ಇರುವುದರಿಂದ ಬೆಳಗ್ಗೆ 10 ಗಂಟೆಯಿಂದ ಸಂಜೆ 6:00 ವರೆಗೆ ವಿದ್ಯುತ್ ನಿಲುಗಡೆಗೊಳಿಸುವುದರಿಂದ ಬೆಟ್ಟದಪುರ, , ಚಿಕ್ಕ ನೇರಳೆ ಹರದೂರು, ಬೆಟ್ಟದತುಂಗ, ಭುವನ ಹಳ್ಳಿ, ಕೋಮಲಪುರ, ಹಿಟ್ನೆ ಹೆಬ್ಬಾಗಿಲು,, ಕಣಗಾಲ್, ಹಲಗನಹಳ್ಳಿ, ಚಪ್ಪರದಹಳ್ಳಿ, ದೊಡ್ಡ ಕಮರಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲೂ ವಿದ್ಯುತ್ ಸಂಪರ್ಕ ಇರುವುದಿಲ್ಲ ದಿನಾಂಕ ನವಂಬರ್ 20, 22, 24,ಮತ್ತು - [ಚಂದನವನ ಚರಿತ್ರೆ (ಸ್ಯಾಂಡಲ್‌ವುಡ್ ಸ್ಟೋರಿ)-೫೯
ಧೀರನಟ ಚರಣ್‌ರಾಜ್](https://mysurumirror.com/sandle-wood-story-charan-raj/) - ಬೆಳಗಾವಿಯ ಅಚ್ಚ ಸ್ವಚ್ಚ ಕನ್ನಡಿಗ. ಕನ್ನಡ-ತೆಲುಗು-ತಮಿಳು-ಮಲಯಾಳಂ-ಹಿಂದಿ ; ಹೀಗೆ ಪಂಚ ಭಾಷೆಗಳಲ್ಲಿ ನಟಿಸಿ ಖ್ಯಾತಿ ಗಳಿಸಿರುವ ಗಮ್ಮತ್ತಿನ ನಟ! ಅಬ್ಬಾಯಿನಾಯ್ಡು ನಿರ್ಮಾಣದ ಚಿತ್ರಗಳಲ್ಲಿ ಅಭಿನಯಿಸಿದ ಕಲಾವಿದ. ಇವರ ಅತಿಯಾದ ಸ್ವಾಭಿಮಾನವನ್ನು ಗರ್ವ ಎಂದವರೂ ಇದ್ದಾರೆ. ಶ್ರದ್ಧೆ ಸಾಧನೆ ಹಾಗೂ ಗತ್ತಿನಿಂದ ಎಲ್ಲ ಬಗೆ ಪಾತ್ರವನ್ನು ಮೆಚ್ಚುವಂತೆ ನಿಭಾಯಿಸಿ ಎಲ್ಲ ಭಾಷೆಯನ್ನು ಕಲಿತು ಸ್ಪೀಡ್ ಡೈಲಾಗ್ ಡೆಲಿವರಿ ಮಾಡಬಲ್ಲ ಅಪರೂಪದ ನಟ! ವಿವಿಧಭಾಷಾ ಚಿತ್ರಕ್ಷೇತ್ರದಲ್ಲಿ ಯಶಸ್ವಿ ನಟ ಎನಿಸಿಕೊಂಡರು. ತಾಯಿಯಮಡಿಲಲ್ಲಿ ಹೊಸ ಇತಿಹಾಸ ಬರೆಯಿತು. ಇವರ ಅಭಿನಯ ಜೀವಮಾನ - [ಚಂದನವನ ಚರಿತ್ರೆ (ಸ್ಯಾಂಡಲ್‌ವುಡ್ ಸ್ಟೋರಿ)-೫೮ಮುರಳಿ [ಸಿದ್ಧಲಿಂಗಯ್ಯ](https://mysurumirror.com/sandle-wood-story-murali-siddalingaih/) - ಅಚ್ಚ ಕನ್ನಡಿಗ ಕೃಷ್ಣ ವರ್ಣದ ಮುದ್ದು ನಟ ಮುರಳಿ ಕನ್ನಡಮ್ಮನ ಕಂದ! ಬಂಗಾರದಮನುಷ್ಯ, ಭೂತಯ್ಯನಮಗಅಯ್ಯು, ನಮ್ಮಸಂಸಾರ, ತಾಯಿದೇವರು, ನ್ಯಾಯವೇದೇವರು, ದೂರದಬೆಟ್ಟ ಮುಂತಾದ ಡeನ್ ಗಟ್ಟಲೆ ಬ್ಲಾಕ್ ಬಸ್ಟರ್ ಚಲನಚಿತ್ರಗಳನ್ನು ನೀಡಿದ ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಸಿದ್ಧಲಿಂಗಯ್ಯನವರ ಪುತ್ರರತ್ನ. ಮುರಳಿಯವರ ಚೊಚ್ಚಲ ಕನ್ನಡ ಚಿತ್ರ ’ಪ್ರೇಮಪರ್ವ’ ಶತದಿನೋತ್ಸವ ಆಚರಿಸಿದ್ದಲ್ಲದೆ ತಮಿಳು ಮತ್ತು ತೆಲುಗು ಭಾಷೆಗೂ ಡಬ್ಬಿಂಗ್ ಆಯ್ತು. ಇದರಲ್ಲಿನ ಅತಿಉತ್ತಮ ಅಭಿನಯಕ್ಕೆ ರಾಜ್ಯ ಪ್ರಶಸ್ತಿಯನ್ನೂ ಪಡೆದರು. ಮುರಳಿಯವರ ಅಭಿನಯ ಕೌಶಲಕ್ಕೆ ಶರಣಾದ ಕಾಲಿವುಡ್ ಕೈ ಬೀಸಿ ಕರೆದು - [ಚಂದನವನ ಚರಿತ್ರೆ (ಸ್ಯಾಂಡಲ್‌ವುಡ್ ಸ್ಟೋರಿ)-೫೭
ರಿಯಲ್‌ಸ್ಟಾರ್ ಉಪೇಂದ್ರ](https://mysurumirror.com/ಚಂದನವನ-ಚರಿತ್ರೆ-ಸ್ಯಾಂಡಲ್/) - ಕಾಶಿನಾಥ್ ಗರಡಿಯಲ್ಲಿ ಪಳಗಿದ ಮೊದಲಿಗರಾಗಿ ಗುರುವನ್ನು ಮೀರಿಸಿದ ಶಿಷ್ಯರೆನಿಸಿದರು. ರೀಮೇಕ್ ಚಿತ್ರಗಳನ್ನು ತೆರೆಗೆ ತರುವುದರಲ್ಲಿ ನಿಸ್ಸೀಮರು. ಹಿಂದಿ ರೀಮೇಕ್:- ಉಪ್ಪಿದಾದಾ(ಮುನ್ನಾಭಾಯ್)ಎಂಬಿಬಿಎಸ್, ನಾಗರಹಾವು(ಬಾಜ಼ಿಗಾರ್), ಪ್ರೀತ್ಸೆ[ಢರ್] ಮುಂತಾದ ಹಲವು ಸಿನಿಮಾಗಳೂ ಸಕ್ಸಸ್ ಆದವು! ಹೀಗಿದ್ದರೂ ಜನಪ್ರಿಯತೆ ಗಳಿಸಿದ ಉಪ್ಪಿ ತನ್ನ ಪ್ರತಿಯೊಂದು ಚಿತ್ರದಲ್ಲು ವಿಶೇಷತೆ-ವಿಭಿನ್ನತೆ ನೀಡುತ್ತ ಯಶಸ್ಸನ್ನು ಸಾಧಿಸಿದ ಅಪರೂಪ ಚಿತ್ರೋದ್ಯಮಿ! ತಮ್ಮ ಎಕ್ಸ್‌ಟ್ರಾರ್ಡಿನರಿ ವ್ಯಕ್ತಿತ್ವದಿಂದ ವಿಶ್ವದ ಪ್ರಪ್ರಥಮ ಅರ್ಧಕ್ಷರದ ಫ಼ಿಲಂ ’ಶ್..!’ ನೀಡಿದ, ’ನಾನು’ ಮತ್ತು ’ನಾನವನಲ್ಲ’ [ವಿ]ಚಿತ್ರ ಪಾತ್ರಗಳನ್ನು ಸೃಷ್ಟಿಸಿದ ಚಿತ್ರ ಬ್ರಹ್ಮ?! ಕ್ರಿಯಾಶೀಲರಾಗಿ ಪಾಸಾದ ಆದರೆ - [ಕ್ರೀಡಾಕೂಟದಿಂದ ವಿದ್ಯಾರ್ಥಿಗಳಿಗೆ ದೈಹಿಕ ಮಾನಸಿಕ ಸಧೃಡತೆ : ಜಿ.ಪಂ ಸಿಇಒ ಕೆ.ಎಂ. ಗಾಯತ್ರಿ](https://mysurumirror.com/ಕ್ರೀಡಾಕೂಟದಿಂದ-ವಿದ್ಯಾರ್ಥ/) - ಚಾಮರಾಜನಗರ: ಕ್ರೀಡಾಕೂಟಗಳು ವಿದ್ಯಾರ್ಥಿಗಳಿಗೆ ದೈಹಿಕ ಹಾಗೂ ಮಾನಸಿಕ ಸದೃಢತೆಯನ್ನು ನೀಡಲಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯತ್ರಿ ಅವರು ತಿಳಿಸಿದರು.ನಗರದ ಡಾ. ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ವತಿಯಿಂದ ಆಯೋಜಿಸಿದ್ದ ಜಿಲ್ಲೆಯ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಏಕಲವ್ಯ, ಡಾ. ಬಿ.ಆರ್. ಅಂಬೇಡ್ಕರ್, ಇಂದಿರಾಗಾಂಧಿ ವಸತಿ ಶಾಲೆಗಳ ವಿಧ್ಯಾರ್ಥಿಗಳು ಮತ್ತು ಬೋದಕ, ಬೋಧಕೇತರ ಸಿಬ್ಬಂದಿಗಳಿಗೆ ಏರ್ಪಡಿಸಲಾಗಿದ್ದ ಎರಡು ದಿನಗಳ ಜಿಲ್ಲಾ ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಅವರು - [ಬಾಲಕಾರ್ಮಿಕ ಪದ್ದತಿ ಮುಕ್ತ ಜಿಲ್ಲೆಯಾಗಿಸಲು ಎಲ್ಲರ ಸಹಕಾರ ಅಗತ್ಯ : ನ್ಯಾಯಾಧೀಶರಾದ ಎಂ. ಶ್ರೀಧರ](https://mysurumirror.com/ಬಾಲಕಾರ್ಮಿಕ-ಪದ್ದತಿ-ಮುಕ್ತ/) - ಚಾಮರಾಜನಗರ: ಬಾಲಕಾರ್ಮಿಕ ಪದ್ದತಿಯನ್ನು ಸಂಪೂರ್ಣವಾಗಿ ನಿರ್ಮೂಲನೆಗೊಳಿಸಿ ಬಾಲಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿಸಲು ಸಾರ್ವಜನಿಕರು, ಜನಪ್ರತಿನಿಧಿಗಳು, ವಿವಿಧ ಇಲಾಖೆಗಳು ಸೇರಿದಂತೆ ಎಲ್ಲರ ಸಹಕಾರ ಅಗತ್ಯವಾಗಿದೆ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯವರಾದ ಎಂ. ಶ್ರೀಧರ ಅವರು ಅಭಿಪ್ರಾಯಪಟ್ಟರು. ನಗರದ ಜಿಲ್ಲಾಡಳಿತ ಭವನದಲ್ಲಿರುವ ಹಳೇ ಕೆ.ಡಿ.ಪಿ ಸಂಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಂಯುಕ್ತಾಶ್ರಯದಲ್ಲಿ - [ರಾಜಿ ಸಂಧಾನದ ಮೂಲಕ ಪ್ರಕರಣಗಳ ಇತ್ಯರ್ಥಕ್ಕೆ ಅವಕಾಶ-ಜಿಲ್ಲಾ ನ್ಯಾಯಾಧೀಶರಾದ ಬಿ.ಎಸ್. ಭಾರತಿ](https://mysurumirror.com/ರಾಜಿ-ಸಂಧಾನದ-ಮೂಲಕ-ಪ್ರಕರಣಗ/) - ಚಾಮರಾಜನಗರ: ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳು ಹಾಗೂ ವ್ಯಾಜ್ಯಪೂರ್ವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಶೀಘ್ರ ಇತ್ಯರ್ಥಪಡಿಸುವ ಸಲುವಾಗಿ ಚಾಮರಾಜನಗರ ಜಿಲ್ಲೆಯಲ್ಲಿ ನವೆಂಬರ್ ೧೨ರಂದು ಮೆಗಾ ಲೋಕ್ ಅದಾಲತ್ ಅನ್ನು ನಡಸಲಾಗುತ್ತದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಬಿ.ಎಸ್. ಭಾರತಿ ಅವರು ತಿಳಿಸಿದರು. ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ ವ್ಯಾಜ್ಯ ಪೂರ್ವ ಪರಿಹಾರ ಕೇಂದ್ರದಲ್ಲಿಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು. ಜಿಲ್ಲೆಯ ಚಾಮರಾಜನಗರ, - [ಚಂದನವನ ಚರಿತ್ರೆ (ಸ್ಯಾಂಡಲ್‌ವುಡ್ ಸ್ಟೋರಿ)-೫೭
ರಿಯಲ್‌ಸ್ಟಾರ್ ಉಪೇಂದ್ರ](https://mysurumirror.com/sandle-wood-storykannada/) - ಕಾಶಿನಾಥ್ ಗರಡಿಯಲ್ಲಿ ಪಳಗಿದ ಮೊದಲಿಗರಾಗಿ ಗುರುವನ್ನು ಮೀರಿಸಿದ ಶಿಷ್ಯರೆನಿಸಿದರು. ರೀಮೇಕ್ ಚಿತ್ರಗಳನ್ನು ತೆರೆಗೆ ತರುವುದರಲ್ಲಿ ನಿಸ್ಸೀಮರು. ಹಿಂದಿ ರೀಮೇಕ್:- ಉಪ್ಪಿದಾದಾ(ಮುನ್ನಾಭಾಯ್)ಎಂಬಿಬಿಎಸ್, ನಾಗರಹಾವು(ಬಾಜ಼ಿಗಾರ್), ಪ್ರೀತ್ಸೆ[ಢರ್] ಮುಂತಾದ ಹಲವು ಸಿನಿಮಾಗಳೂ ಸಕ್ಸಸ್ ಆದವು! ಹೀಗಿದ್ದರೂ ಜನಪ್ರಿಯತೆ ಗಳಿಸಿದ ಉಪ್ಪಿ ತನ್ನ ಪ್ರತಿಯೊಂದು ಚಿತ್ರದಲ್ಲು ವಿಶೇಷತೆ-ವಿಭಿನ್ನತೆ ನೀಡುತ್ತ ಯಶಸ್ಸನ್ನು ಸಾಧಿಸಿದ ಅಪರೂಪ ಚಿತ್ರೋದ್ಯಮಿ! ತಮ್ಮ ಎಕ್ಸ್‌ಟ್ರಾರ್ಡಿನರಿ ವ್ಯಕ್ತಿತ್ವದಿಂದ ವಿಶ್ವದ ಪ್ರಪ್ರಥಮ ಅರ್ಧಕ್ಷರದ ಫ಼ಿಲಂ ’ಶ್..!’ ನೀಡಿದ, ’ನಾನು’ ಮತ್ತು ’ನಾನವನಲ್ಲ’ [ವಿ]ಚಿತ್ರ ಪಾತ್ರಗಳನ್ನು ಸೃಷ್ಟಿಸಿದ ಚಿತ್ರ ಬ್ರಹ್ಮ?! ಕ್ರಿಯಾಶೀಲರಾಗಿ ಪಾಸಾದ ಆದರೆ - [ಗ್ರಾಮಗಳ ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಒತ್ತು: ಶಾಸಕ ಸಿ.ಪುಟ್ಟರಂಗಶೆಟ್ಟಿ](https://mysurumirror.com/ಗ್ರಾಮಗಳ-ಮೂಲಭೂತ-ಸೌಕರ್ಯಕ್ಕ/) - ಚಾಮರಾಜನಗರ: ಕ್ಷೇತ್ರ ವ್ಯಾಪ್ತಿಯಲ್ಲಿ ಗ್ರಾಮೀಣ ರಸ್ತೆಗಳು ಮತ್ತು ಸಂಪರ್ಕ ರಸ್ತೆಗಳ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು, ರಸ್ತೆಗಳು ಗ್ರಾಮೀಣ ಅಭಿವೃದ್ದಿಯ ಪ್ರತೀಕವಾಗಿದೆ ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ತಿಳಿಸಿದರು.ಅವರು ಲೋಕೋಪಯೋಗಿ ಇಲಾಖೆ ವತಿಯಿಂದ ತಾಲ್ಲೂಕಿನ ಬಂಧೀಗೌಡನ ಹಳ್ಳಿ ಗ್ರಾಮದಲ್ಲಿ ರಸ್ತೆ ಮತ್ತು ಚರಂಡಿ ಅಭಿವೃದ್ದಿ ಕಾಮಾಗಾರಿಗೆ ಚಾಲನೆ ನೀಡಿ ಮಾತನಾಡಿದರು.ನಂತರ ಮಾತನಾಡಿದ ಶಾಸಕರು ವಿಧಾನ ಸಬಾ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳಲ್ಲಿ ಗ್ರಾಮಾಂತರ ರಸ್ತೆಡಗಳು,ಕುಡಿಯುವ ನೀರು,ಸಮುದಾಯ ಭವನ,ಸೇರಿದಂತೆ ನಾಗರೀಕರ ಬೇಡಿಕೆಗೆ ಪೂರಕವಾಗುವಂತೆ ಹಲವು ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ರಸ್ತೆಗಳು ಗ್ರಾಮೀಣ - [ನೂತನ ಜಿಲ್ಲಾಧಿಕಾರಿಯಾಗಿ ಡಿ.ಎಸ್. ರಮೇಶ್ ಅಧಿಕಾರ ಸ್ವೀಕಾರ](https://mysurumirror.com/ds-as-the-new-district-collector-ramesh-takes-over/) - ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಡಿ.ಎಸ್.ರಮೇಶ್ ಅವರು ಇಂದು ಅಧಿಕಾರ ಸ್ವೀಕರಿಸಿದರು.ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಿರ್ಗಮಿತ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ನೂತನ ಜಿಲ್ಲಾಧಿಕಾರಿಯವರಾದ ಡಿ.ಎಸ್. ರಮೇಶ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು.ನೂತನ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರಿಗೆ ಪುಸ್ತಕ ನೀಡುವ ಮೂಲಕ ನಿರ್ಗಮಿತ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಸ್ವಾಗತಿಸಿದರು.ಬಳಿಕ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳು ನೂತನ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರನ್ನು ಸ್ವಾಗತಿಸಿದರು. ನಿರ್ಗಮಿತ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರಿಗೆ ಬೀಳ್ಕೊಡುಗೆ - [ಚಂದನವನ ಚರಿತ್ರೆ (ಸ್ಯಾಂಡಲ್‌ವುಡ್ ಸ್ಟೋರಿ)-೫೪ ಡಾ||ಶ್ರೀಧರ್](https://mysurumirror.com/sandle-wood-story-11/) - ನೃತ್ಯಶಾಸ್ತ್ರದಲ್ಲಿ ಪಿ.ಎಚ್‌ಡಿ. ಡಾಕ್ಟರೇಟ್ ಪಡೆದು ಎಂಜಿನಿಯರಿಂಗ್ ಪದವಿ ಗಳಿಸಿದಂಥ ಮೊಟ್ಟಮೊದಲ ಕನ್ನಡ ಚಲನಚಿತ್ರ ನಟ ಶ್ರೀಧರ್! ಈ ಕೆಳಕಂಡ ಮೂರು ಮಹತ್ತರ ಕಾರಣದಿಂದಾಗಿ ಇವರು ಸ್ಯಾಂಡಲ್‌ವುಡ್ನ ಉತ್ತಮ ಕಲಾವಿದರ ಪಟ್ಟಿಗೆ ಸೇರಿದ್ದಾರೆ ಎನ್ನಬಹುದು! ಮೊದಲನೆಯದಾಗಿ ದಕ್ಷಿಣ ಭಾರತದ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪುರಸ್ಕೃತ ಖ್ಯಾತ ಎಸ್.ಆರ್.ಪುಟ್ಟಣ್ಣಕಣಗಾಲ್ ನಿರ್ದೇಶನದ ’ಅಮೃತಘಳಿಗೆ’ ಫ಼ಿಲಂನಲ್ಲಿ ಶ್ರೀಧರ್‌ರವರ ನಟನೆ ಬಗ್ಗೆ ಪ್ರತಿಷ್ಠಿತ ಪತ್ರಿಕೆಗಳು ಮತ್ತು ಚಲನಚಿತ್ರ ನಿಯತಕಾಲಿಕೆಗಳು ಉತ್ತಮ ಪ್ರತಿಕ್ರಿಯೆ, ವಿಮರ್ಶೆ ಹಾಗೂ ಪ್ರಶಂಸೆ ಪ್ರಕಟಿಸುವ ಮೂಲಕ ಉತ್ತಮ ಮತ್ತು ದೇಸದ ಉದ್ದಗಲಕ್ಕೂ - [ಪುನೀತ್ ಪುಣ್ಯಸ್ಮರಣೆ ಅಂಗವಾಗಿ ಪುಸ್ತಕ ವಿತರಣೆ](https://mysurumirror.com/ಪುನೀತ್-ಪುಣ್ಯಸ್ಮರಣೆ-ಅಂಗವಾ/) - ಚಾಮರಾಜನಗರ: ಜಾಲಹಳ್ಳಿಹುಂಡಿ ಹಾಗೂ ಚನ್ನೀಪುರದ ಮೋಳೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಚಿತ್ರನಟ ದಿ.ಪುನೀತ್ ರಾಜ್‌ಕುಮಾರ್‌ಅವರ ೧ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ನಗರಸಭಾ ಸದಸ್ಯೆ ಭಾಗ್ಯಮ್ಮ ಅವರ ಪುತ್ರ ರಘು ವಿಧ್ಯಾರ್ಥಿಗಳಿಗೆ ನೋಟ್ ಪುಸ್ತಕಗಳನ್ನು ವಿತರಣೆ ಸರಳ ಕಾರ್ಯಕ್ರಮದಲ್ಲಿ ಪುನೀತ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಲಾಯಿತು.ನಂತರ ಈಶ್ವರಿಸಂಗೀತ ಶಾಲೆಯ ಸಂಸ್ಥಾಪಕ ಅಧ್ಯಕ್ಷ ಸಿ.ಎಂ.ವೆಂಕಟೇಶ್ ಮಾತನಾಡಿ ಪುನೀತ್ ರಾಜ್‌ಕುಮಾರ್ ಅವರು ಕನ್ನಡಚಿತ್ರರಂಗ ಕಂಡ ಶ್ರೇಷ್ಟ ಎಂದರೆ ಅತಿಶಯೋಕ್ತಿಯಲ್ಲ. ಎತ್ತರಕ್ಕೆ ಬೆಳೆಯುತ್ತಿರುವ ಸಂದರ್ಭದಲ್ಲಿ ವಿಧಿವಶರಾದ್ದದ್ದು. ಕನ್ನಡಚಿತ್ರರಂಗಕ್ಕೆ ಅಪಾರನಷ್ಟ ಉಂಟಾಗಿದೆ. - [ಜಿಲ್ಲಾದ್ಯಂತ ಮೊಳಗಿದ ಕೋಟಿ ಕಂಠ ಗೀತ ಗಾಯನ](https://mysurumirror.com/the-singing-of-koti-kantha-geetha-resounded-throughout-the-district/) - ಚಾಮರಾಜನಗರ: ಕರ್ನಾಟಕ ರಾಜ್ಯೋತ್ಸವದ ಪೂರ್ವವಾಗಿ ಇಂದು ಆಯೋಜಿಸಲಾಗಿದ್ದ ಕೋಟಿ ಕಂಠ ಗೀತ ಗಾಯನ ಕಾರ್ಯಕ್ರಮಕ್ಕೆ ಜಿಲ್ಲಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ನನ್ನ ನಾಡು-ನನ್ನ ಹಾಡು ಎಂಬ ಶೀರ್ಷಿಕೆಯಡಿ ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ವರನಟ ಡಾ. ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದ ಮುಂಭಾಗದಲ್ಲಿ ಆಯೋಜಿತವಾಗಿದ್ದ ಕಾರ್ಯಕ್ರಮದಲ್ಲಿ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು, ಜನಪ್ರತಿನಿಧಿಗಳು, ಕನ್ನಡಪರ ಸಂಘಟನೆಗಳ ಮುಖಂಡರು, ಪ್ರತಿನಿಧಿಗಳು, ಅಧಿಕಾರಿಗಳು, ಕಲಾವಿದರು, ಸಾರ್ವಜನಿಕರು ಪಾಲ್ಗೊಂಡು - [ಹೊನ್ನಹಳ್ಳಿ, ಅರಕಲವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧೆಡೆ ಜಿ.ಪಂ ಸಿಇಒ ಕೆ.ಎಂ. ಗಾಯಿತ್ರಿ ಭೇಟಿ : ಪರಿಶೀಲನೆ](https://mysurumirror.com/g-p-ceo-k-m-gayatri-visit-verification/) - ಚಾಮರಾಜನಗರ: ಚಾಮರಾಜನಗರ ತಾಲೂಕಿನ ಹೊನ್ನಹಳ್ಳಿ ಹಾಗೂ ಅರಕಲವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧೆಡೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯಿತ್ರಿ ಅವರು ಇಂದು ಭೇಟಿ ನೀಡಿ ಪರಿಶೀಲಿಸಿದರು. ಹೊನ್ನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ವಡ್ಗಲ್‌ಪುರ ಗ್ರಾಮದಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ತೆಂಗು ಸಸಿ ನೆಡುವ ಕಾಮಗಾರಿ ವೀಕ್ಷಿಸಿದರು. ನಂತರ ಅಮೃತ ಗ್ರಾಮ ಪಂಚಾಯಿತಿ ಯೋಜನೆಯ ಹಂತ-೨ರಡಿ ಆಯ್ಕೆಯಾಗಿರುವ ಚಾಮರಾಜನಗರ ತಾಲೂಕಿನ ಅರಕಲವಾಡಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ, ಗ್ರಾಮ - [ಜಿಲ್ಲಾ ಉಪ್ಪಾರ ಸಂಘದಿಂದ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ](https://mysurumirror.com/pratibhapuras-for-students-by-zilla-uppara-sangha/) - ಚಾಮರಾಜನಗರ: ಸಮುದಾಯದ ವಿದ್ಯಾರ್ಥಿಗಳು ಈಚಿನ ದಿನಗಳಲ್ಲಿ ಶಿಕ್ಷಣಪಡೆಯಲು ಆಸಕ್ತಿ ತೋರುತ್ತಿರುವುದು ಪ್ರಶಂಸನೀಯ ಎಂದು ಜಿಲ್ಲಾ ಉಪ್ಪಾರ ಸಂಘದ ಅಧ್ಯಕ್ಷ, ಶಾಸಕ ಸಿ.ಪುಟ್ಟರಂಗಶೆಟ್ಟಿ ಹೇಳಿದರು. ಜಿಲ್ಲಾ ಉಪ್ಪಾರ ಸಂಘ, ಜಿಲ್ಲೆಯ ಗಡಿಮನೆ, ಕಟ್ಟೆಮನೆ, ಉಪ್ಪಾರಸಂಘಸಂಸ್ಥೆಗಳ ಸಹಯೋಗದಲ್ಲಿ ಭಾನುವಾರ ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ನಡೆದ ಈ ಬಾರಿಯ ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ೮೫ ಕ್ಕಿಂತ ಹೆಚ್ಚಿನ ಅಂಕಗಳಿಸಿದ ಸಮುದಾಯದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಪ್ರತಿಭಾಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಸಮುದಾಯದ ಪೋಷಕರು ಓದುವ ವಯಸ್ಸಿನಲ್ಲೇ ವಿವಾಹ ಮಾಡಲು ಮುಂದಾಗಬಾರದು, ಸಮುದಾಯದಲ್ಲಿ - [ಚಂದನವನ ಚರಿತ್ರೆ (ಸ್ಯಾಂಡಲ್‌ವುಡ್ ಸ್ಟೋರಿ)-೫೫ ವಿಜಯಕಾಶಿ](https://mysurumirror.com/sandle-wood-story-10/) - ಕನ್ನಡನಾಡಿನ ಮಲೆನಾಡ ಐಸಿರಿ ಸಾಗರ ಟೌನ್‌ನ ಮಧ್ಯಮವರ್ಗದ ಕುಟುಂಬದಲ್ಲಿ ೧೯೫೬ರಲ್ಲಿ ಜನಿಸಿದರು. ತಮ್ಮ ಶಾಲಾ ಕಾಲೇಜು ದಿನಗಳಲ್ಲಿ ’ಸೈಲೆಂಟ್ ಹುಡುಗ’ ಎಂಬ ಹೆಸರು ಗಳಿಸಿದ್ದರು. ಯಾವ ಕಾರಣಕ್ಕು ಅದಾವ ಘಳಿಗೆಯಲ್ಲು ಬಣ್ಣ ಹಚ್ಚುವ ಕಿಂಚಿತ್ ಶೋಕಿಯೂ ಇರಲಿಲ್ಲ. ಆದರೆ ಚಿಕ್ಕಂದಿನಿಂದಲೂ ನಾmಕ ಮತ್ತು ಸಿನಿಮಾ ನೋಡುವ ಅಭ್ಯಾಸ ಬೆಳೆಸಿಕೊಂಡಿದ್ದರು. ಮುಂದೊಂದಿನ ಕನ್ನಡಚಿತ್ರಗಳ ಪ್ರಮುಖನಟ/ನಾಯಕನಟ ಆಗುವೆನೆಂದು ಕನಸಲ್ಲು ಊಹಿಸಿರಲಿಲ್ಲ. ಪದವೀಧರನಾಗಿ ಓರ್ವ ಉತ್ತಮ ಸರ್ಕಾರಿ ಉದ್ಯೋಗಿಯಾಗಿ ಗುಡ್ ಇಂಡಿಯನ್ ಆಗಬೇಕೆಂಬ ಮಹದಾಸೆಇತ್ತು ಅಷ್ಟೆ?! ತನ್ಮೂಲಕ ತನ್ನ ಕುಟುಂಬದ ಎಲ್ಲರ - [ಕನ್ನಡಿಗರ ಮಹೋತ್ಸವ ಕರ್ನಾಟಕ ರಾಜ್ಯೋತ್ಸವ](https://mysurumirror.com/kannadigar-mahotsav-karnataka-state-festival/) - =============================== ಕನ್ನಡ ಭಾಷಿಕರೆಲ್ಲರ ಒಂದು ರಾಜ್ಯದ ಉದಯವನ್ನು ನೆನಪಿಸುವ ಹಬ್ಬವೆ ರಾಜ್ಯೋತ್ಸವ! ಆ ಕಾರಣಕ್ಕಾಗಿ ಇದು ಶೇ.೧೦೦% ಕರ್ನಾಟಕ ರಾಜ್ಯದ ಉತ್ಸವ! ಭಾಷಾ ಶಾಸ್ತ್ರಜ್ಞರ ಪ್ರಕಾರ ಕನ್ನಡ ರಾಜ್ಯೋತ್ಸವ ಎಂದರೆ ಕನ್ನಡ+ರಾಜ್ಯದ+ಉತ್ಸವ ಎಂಬರ್ಥ-ತಾತ್ಪರ್ಯ? ಕರ್ನಾಟಕವಷ್ಟೇ ಕನ್ನಡ ರಾಜ್ಯ ಎಂದು ಸೀಮಿತ ಗೊಳಿಸುವುದು ತರವಲ್ಲ. ಐತಿಹಾಸಿಕವಾಗಿ ಸಾವಿರಾರು ವರ್ಷಕಾಲ ಇಡೀ ದಕ್ಷಿಣ ಭಾರತವೆ ಕನ್ನಡ [ಸಾಮ್] ರಾಜ್ಯವಾಗಿತ್ತು. ಇವತ್ತಿಗೂ ಕನ್ನಡಕುಲ-ಕನ್ನಡದಕಂಪು ಪ್ರಪಂಚದಾದ್ಯಂತ ಪಸರಿಸಿದೆ. ಯಾವಾಗ-ಎಲ್ಲಿಬೇಕಾದರೂ ಕನ್ನಡೋತ್ಸವವನ್ನು ನಿತ್ಯೋತ್ಸವವನ್ನಾಗಿ ಆಚರಿಸಲು ಪ್ರತಿಯೊಬ್ಬ ಕನ್ನಡಿಗನಿಗೆ ಅವಕಾಶವಿದೆ ಸ್ವತಂತ್ರವೂಇದೆ. ಆದರೆ, ಆಗಸ್ಟ್ ೧೫ರಂದೇ - [ದೇಶದ ಪ್ರಗತಿಗೆ ಕೊಡುಗೆ ನೀಡುತ್ತಿವೆ ಪ್ರತಿಮೆಗಳು.!](https://mysurumirror.com/statues-are-contributing-to-the-progress-of-the-country/) - ನಾವು ಪ್ರಪಂಚದ ಬೇರೆ ಬೇರೆ ದೇಶಗಳಲ್ಲಿ ದೊಡ್ಡ ಪ್ರತಿಮೆಗಳನ್ನು ನೋಡಿ ಅಬ್ಬಾ ಎಂದು ಬೆರಗಾಗುತ್ತಿದ್ದೆವು ಉದಾಹರಣೆಗೆ ಅಮೆರಿಕಾದಲ್ಲಿರುವ ಸ್ಟ್ಯಾಚು ಆಫ್ ಲಿಬರ್ಟಿ. ಅಂತಹ ಪ್ರತಿಮೆಗಳನ್ನು ನೋಡಿ ನಮ್ಮ ದೇಶದಲ್ಲೂ ಇರಬಾರದಿತ್ತ ಎಂದುಕೊಳ್ಳುತ್ತಿದ್ದೆವು 2014 ರ ನಂತರ ದಲ್ಲಿ ಮೋದಿಜಿ ಪ್ರಧಾನಿಯಾದ ಮೇಲೆ ನಮ್ಮ ದೇಶದಲ್ಲೂ ಅದು ಸಾಧ್ಯವಾಗಿದ್ದು ಸಂತಸದ ವಿಷಯವೇ ಸರಿ.! ಗುಜರಾತ್ ನಲ್ಲಿ ಸರ್ದಾರ್ ಪಟೇಲರ ಏಕತಾ ಪ್ರತಿಮೆ 2018 ರಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲರ ಏಕತಾ ಪ್ರತಿಮೆಯನ್ನು ಪ್ರಧಾನಿ ಮೋದಿಯವರು ದೇಶಕ್ಕರ್ಪಿಸಿದರು. ಗುಜರಾತ್ ನ - [ತೆಂಗು ಬೆಳೆ ಸಂಸ್ಕರಣ ಘಟಕಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಭೇಟಿ](https://mysurumirror.com/district-in-charge-minister-for-coconut-crop-processing-unit-v-visiting-somanna/) - ಚಾಮರಾಜನಗರ: ತಾಲೂಕಿನ ಮೊಣಚನಹಳ್ಳಿಯಲ್ಲಿ ರೈತರು ತೆಂಗು ಬೆಳೆಗಾರರೇ ಸ್ಥಾಪಿಸಿ ನಿರ್ವಹಿಸುತ್ತಿರುವ ತೆಂಗು ಬೆಳೆ ಸಂಸ್ಕರಣ ಘಟಕಕ್ಕೆ ವಸತಿ, ಮೂಲಸೌಲಭ್ಯ ಅಭಿವೃದ್ದಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು.ಘಟಕದ ಆವರಣದಲ್ಲಿ ಸಚಿವರು ಗಿಡ ನೆಟ್ಟು ನೀರೆರೆದರು. ಬಳಿಕ ತೆಂಗು ಬೆಳೆ ಸಂಸ್ಕರಣ ಘಟಕದಲ್ಲಿ ತೆಂಗಿನಕಾಯಿ ಪುಡಿ ತಯಾರು ಮಾಡುವ ಪ್ರತಿಯೊಂದು ಪ್ರಕ್ರಿಯೆಯನ್ನು ಸಚಿವರು ಆಸಕ್ತಿಯಿಂದ ವೀಕ್ಷಿಸಿ ಮಾಹಿತಿ ಪಡೆದರು. ತೆಂಗಿನಪುಡಿ ತಯಾರಿಕೆಯಿಂದ ಹಿಡಿದು ಮಾರುಕಟ್ಟೆ ಹಂತದವರೆಗೆ ಅನುಸರಿಸಲಾಗುತ್ತಿರುವ ವಿಧಾನಗಳ - [ಬ್ರಿಟಿಷರ ವಿರುದ್ಧ ಹೋರಾಡಿದ ಪ್ರಥಮ ಭಾರತೀಯ ವನಿತೆ ಕಿತ್ತೂರು ರಾಣಿ ಚೆನ್ನಮ್ಮ](https://mysurumirror.com/ಬ್ರಿಟಿಷರ-ವಿರುದ್ಧ-ಹೋರಾಡಿದ/) - ಚಾಮರಾಜನಗರ: ಕನ್ನಡದ ವೀರ ನಾರಿ ಕಿತ್ತೂರು ರಾಣಿ ಚೆನ್ನಮ್ಮ .ಭಾರತೀಯ ಮಹಿಳೆಯರ ಅಭಿಮಾನದ ಮಹಿಳೆ. ಬ್ರಿಟಿಷರ ವಿರುದ್ಧ ಹೋರಾಡಿದ ಪ್ರಥಮ ಭಾರತೀಯ ವನಿತೆ ಎಂದು ಇನ್ನರ್ ವೀಲ್ ಸಂಸ್ಥೆಯ.ನಿಕಟ ಪೂರ್ವ ಅಧ್ಯಕ್ಷೆ ಲಕ್ಷ್ಮಿ ಶಿವಕುಮಾರ್ ರವರು ತಿಳಿಸಿದರು. ಅವರು ನಗರದ ಜೈ ಹಿಂದ್ ಪ್ರತಿಷ್ಠಾನದ ಜೈ ಹಿಂದ್ ಕಟ್ಟೆಯಲ್ಲಿ ಋಗ್ವೇದಿ ಯೂತ್ ಕ್ಲಬ್ ಹಮ್ಮಿಕೊಂಡಿದ್ದ ಕಿತ್ತೂರು ರಾಣಿ ಚೆನ್ನಮ್ಮ ಜನ್ಮದಿನ ಹಾಗೂ ವಿಜಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಜಾನ್ಸಿ ರಾಣಿ ಲಕ್ಷ್ಮೀಬಾಯಿ ರವರ ಹೋರಾಟಕ್ಕೂ ಮೊದಲೇ ಬ್ರಿಟಿಷರ - [ಕಿತ್ತೂರು ರಾಣಿ ಚೆನ್ನಮ್ಮನವರ ಸಮಗ್ರ ಚರಿತೆಯನ್ನು ವಿಸ್ತಾರವಾಗಿ ತಿಳಿಸುವ ಅಗತ್ಯವಿದೆ : ಶಾಸಕರಾದ ಸಿ. ಪುಟ್ಟರಂಗಶೆಟ್ಟಿ](https://mysurumirror.com/ಕಿತ್ತೂರು-ರಾಣಿ-ಚೆನ್ನಮ್ಮನವ/) - ಚಾಮರಾಜನಗರ: ಭಾರತದಲ್ಲಿ ಬ್ರಿಟಿಷರಿಗೆ ಮೊದಲ ಸೋಲಿನ ರುಚಿ ಉಣಿಸಿದ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ ರಾಣಿ ಚೆನ್ನಮ್ಮನವರ ಸಮಗ್ರ ಚರಿತ್ರೆಯನ್ನು ಶಾಲಾ-ಕಾಲೇಜುಗಳ ಪಠ್ಯಪುಸ್ತಕದಲ್ಲಿ ಇನ್ನಷ್ಟು ವಿಸ್ತಾರವಾಗಿ ತಿಳಿಸುವ ಅವಶ್ಯವಿದೆ ಎಂದು ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಅಭಿಪ್ರಾಯಪಟ್ಟರು.ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ವರನಟ ಡಾ. ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಕಿತ್ತೂರು ಒಂದು - [ರೈತರ ಸಮಸ್ಯೆ ಆಲಿಸಿದ ಶಾಸಕ ಪುಟ್ಟರಂಗಶೆಟ್ಟಿ](https://mysurumirror.com/mla-puttarangashetty-listened-to-farmers-proble/) - ಚಾಮರಾಜನಗರ: ತಾಲೂಕಿನ ನಾಗವಳ್ಳಿ ಗ್ರಾಮದ ಸಮೀಪದ ಸುವರ್ಣಾವತಿ ನಾಲೆ ಅಚ್ಚುಕಟ್ಟು ವ್ಯಾಪ್ತಿಯ ಕುಂದುಕಟ್ಟೆ ಕೆರೆ ಕೋಡಿಯಿಂದ ನಲ್ಲೂರು ಮಲ್ಲದೇವನಹಳ್ಳಿ ಚಾನಲ್ ರಸ್ತೆಯು ಹದೆಗೆಟ್ಟ ಹಿನ್ನೆಲೆಯಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಅಧಿಕಾರಿಗಳೊಂದಿಗೆ ತೆರಳಿ ಪರಿಶೀಲಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಚಾಮರಾಜನಗರ ವ್ಯಾಪ್ತಿಯಲ್ಲಿ ಅಧಿಕವಾಗಿ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಕೆಲ ಭಾಗಗಳಲ್ಲಿ ರಸ್ತೆಗಳು ಹಾಳಾಗಿದೆ.ಈ ಭಾಗದ ರಸ್ತೆ ಅಭಿವೃದ್ದಿಗೆ ಹಲವು ದಿನಗಳಿಂದ ಈ ಭಾಗದ ರೈತರು ಹಾಗೂ ಸಾರ್ವಜನಿಕರು ಒತ್ತಾಯಿಸಿದ್ದರು. ಈ ಹಿನ್ನಲೆಯಲ್ಲಿ ಇಂದು ಖುದ್ದಾಗಿ ಪರಿಶೀಲಿಸಿದ್ದು ತಕ್ಷಣದಲ್ಲೆ ರಸ್ತೆ ಮೆಟ್ಲಿಂಗ್ - [ಸಮುದಾಯಗಳ ಅಭಿವೃದ್ದಿಗೆ ಶಿಕ್ಷಣ ಪ್ರಮುಖ ಅಸ್ತ್ರ: ಮಾದೇಶ್](https://mysurumirror.com/education-is-a-key-weapon-for-the-development-of-communities-madesh/) - ಚಾಮರಾಜನಗರಅ.೨೩: ಯಾವುದೇ ಸಮುದಾಯಗಳು ಸರ್ವತೋಮುಖವಾಗಿ ಅಭಿವೃದ್ದಿ ಹೊಂದಬೇಕಾದರೆ ಶಿಕ್ಷಣ ಪ್ರಮುಖ ಅಸ್ತ್ರವಾಗಿದೆ ಎಂದು ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಮಾದೇಶ್ ಅಭಿಪ್ರಾಯಪಟ್ಟರು.ಅವರು ನಗರದ ರಕ್ಷಿತಾಮಹಲ್ ಸಭಾಂಗಣದಲ್ಲಿ ಜಿಲ್ಲಾ ಉಪ್ಪಾರ ಯುವಕರ ಸಂಘದ ವತಿಯಿಂದ ೨೦೨-೨೨ನೇ ಸಾಲಿನ ಎಸ್‌ಎಸ್‌ಎಲ್‌ಸಿ, ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ೮೫ ಕ್ಕಿಂತ ಹೆಚ್ಚು ಅಂಕಗಳಿಸಿದ ಉಪ್ಪಾರ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪ್ರತಿಭಾಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಪ್ರತಿಯೊಬ್ಬ ವಿದ್ಯಾರ್ಥಿಗಳು ವಿದ್ಯಾವಂತರಾದಾಗ ಮಾತ್ರ ಸಮಾಜದ ಅಭಿವೃದ್ದಿ ಸಾಧ್ಯವಾಗುತ್ತದೆ.ಈ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ಶ್ರಮವಹಿಸಿ ವಿದ್ಯೆಭ್ಯಾಸ ಮಾಡಿ ಜ್ಜಾಮವಂತರಾಗಬೇಕು,ಸಮಯಪ್ರಜ್ಜೆ,ನಿಷ್ಠೆಗಳಂತಹ - [ಸಫಾಯಿ ಕರ್ಮಚಾರಿಗಳ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಕಾಯಿದೆ ಅರಿವು ಕಾರ್ಯಕ್ರಮ: ಎಂ.ಶಿವಣ್ಣರಿಂದ ಸಿದ್ದತೆ ಪರಿಶೀಲನೆ](https://mysurumirror.com/pratibha-puraskar-for-children-of-safai-karmacharis-act-awareness-program-readiness-review-by-m-shivanna/) - ಚಾಮರಾಜನಗರ:ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗ ಮತ್ತು ಅಭಿವೃದ್ಧಿ ನಿಗಮ ಮತ್ತು ಚಾಮರಾಜನಗರ ಜಿಲ್ಲಾಡಳಿತ ಸಂಯುಕ್ತಾಶ್ರಯದಲ್ಲಿ ಸಫಾಯಿ ಕರ್ಮಚಾರಿಗಳ ಮಕ್ಕಳಿಗೆ ಇದೇ ಅಕ್ಟೋಬರ್ ತಿಂಗಳ ೨೨ರಂದು ಚಾಮರಾಜನಗರದಲ್ಲಿ ಹಮ್ಮಿಕೊಂಡಿರುವ ಪ್ರತಿಭಾ ಪುರಸ್ಕಾರ ಹಾಗೂ ಎಂ.ಎಸ್. ಕಾಯಿದೆ ೨೦೧೩ರ ಕುರಿತು ಅರಿವು ಮೂಡಿಸುವ ವಿಶೇಷ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರಾದ ಎಂ. ಶಿವಣ್ಣ ಕೋಟೆ ಅವರು ಸಿದ್ದತೆಗಳನ್ನು ಪರಿಶೀಲಿಸಿದರು.ನಗರದ ಪ್ರವಾಸಿ ಮಂದಿರದಲ್ಲಿಂದು ಅಧಿಕಾರಿಗಳು ಹಾಗೂ ಜಿಲ್ಲಾ ಸಫಾಯಿ ಕರ್ಮಚಾರಿ ಜಾಗೃತಿ ಸಮಿತಿ ಸದಸ್ಯರೊಂದಿಗೆ - [ನಗರದಲ್ಲಿ ಪೊಲೀಸ್ ಹುತಾತ್ಮರ ದಿನಾಚರಣೆ : ಗಣ್ಯರಿಂದ ಹುತಾತ್ಮರಿಗೆ ಗೌರವ ವಂದನೆ ಸಲ್ಲಿಕೆ](https://mysurumirror.com/police-martyrs-day-celebrations-in-the-city-dignitaries-pay-tribute-to-the-m/) - ಚಾಮರಾಜನಗರ: ನಗರದ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ (ಡಿ.ಎ.ಆರ್) ಮೈದಾನದಲ್ಲಿಂದು ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮ ನಡೆಯಿತು.ಪೊಲೀಸ್ ಹುತಾತ್ಮರ ದಿನ ಅಂಗವಾಗಿ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಧೀಶರಾದ ಬಿ.ಎಸ್. ಭಾರತಿ ಅವರು ಗೌರವ ವಂದನೆ ಸ್ವೀಕರಿಸಿ, ಬಳಿಕ ಪೊಲೀಸ್ ಹುತಾತ್ಮರ ಸ್ಮಾರಕಕ್ಕೆ ಪುಷ್ಪಗುಚ್ಛ ಅರ್ಪಿಸಿದರು.ಇದೇ ವೇಳೆ ಮಾತನಾಡಿದ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಧೀಶರಾದ ಬಿ.ಎಸ್. ಭಾರತಿ ಅವರು ಕರ್ತವ್ಯದ ಸಂದರ್ಭದಲ್ಲಿ ಸಾಕಷ್ಟು ಪೊಲೀಸರು ಮೃತಪಟ್ಟಿದ್ದಾರೆ. ಅವರೆಲ್ಲರಿಗೆ ಗೌರವ ಸಲ್ಲಿಸುವುದು ನಮ್ಮೆಲ್ಲರ ಆದ್ಯ - [ನರೇಗಾ ಯೋಜನೆಯ ಸೌಲಭ್ಯವನ್ನು ಪ್ರತಿಯೊಬ್ಬರಿಗೂ ತಲುಪಿಸಲು ಸಕ್ರಿಯರಾಗುವಂತೆ ಬಿ.ಬಿ. ಕಾವೇರಿ ಸೂಚನೆ](https://mysurumirror.com/b-b-to-be-active-in-bringing-the-facility-of-narega-scheme-to-everyone-notice-of-kaveri/) - ಚಾಮರಾಜನಗರ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸೌಲಭ್ಯ ಪ್ರತಿಯೊಬ್ಬರಿಗೂ ತಲುಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಿಯಾಶೀಲರಾಗಿ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಜಿಲ್ಲಾ ಪಂಚಾಯತ್ ಆಡಳಿತಾಧಿಕಾರಿಯೂ ಆಗಿರುವ ಬಿ ವಿ ಕಾವೇರಿ ಅವರು ತಿಳಿಸಿದರು.ನಗರದ ಜಿಲ್ಲಾ ಪಂಚಾಯತ್ ಕೆಡಿಪಿ ಸಭಾಂಗಣದಲ್ಲಿಂದು ನಡೆದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಜಿಲ್ಲೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ - [ಅಶ್ಲೀಲ ಹಾಸ್ಯದ ಅಫೀಮಿನಲ್ಲಿ ಪ್ರಸ್ತುತ ಸಮಾಜವಿರುವುದು ದುರಂತ.](https://mysurumirror.com/it-is-a-tragedy-that-todays-society-is-on-the-opium-of-vulgar-comedy/) - -ಚಿದ್ರೂಪ ಅಂತಃಕರಣ ನಗುವುದು ಸಹಜ ಧರ್ಮ; ನಗಿಸುವುದು ಪರಧರ್ಮ| ನಗುವ ಕೇಳುತ ನಗುವುದತಿಶಯದ ಧರ್ಮ|| ನಗುವ ನಗಿಸುವ ನಗಿಸಿ ನಗುತ ಬಾಳುವ ವರವ| ಮಿಗೆ ನೀನು ಬೇಡಿಕೊಳೊ -ಮಂಕುತಿಮ್ಮ||. ಡಿ.ವಿ.ಜಿ ಅವರ ಈ ಕಗ್ಗದ ನುಡಿ ಬಹಳ ಅರ್ಥಪೂರ್ಣವಾಗಿದೆ. ನಗುವಿನ ಮಹತ್ವವನ್ನು ಸಾರುವ ಈ ಕಗ್ಗದಲ್ಲಿ ಸಂತೋಷವೆನ್ನುವುದು ಸಹಜ ಭಾವ ಮತ್ತು ಚೈತನ್ಯರೂಪ. ಮನುಷ್ಯರ ಚೈತನ್ಯ ರೂಪವಾದ ಈ ಸಂತೋಷವು ಸಹಜ ಬಗೆಯಾಗಿ ಹೊರಹೊಮ್ಮುವುದು ಮಾತ್ರವಲ್ಲದೆ ಇತರರ ಸಂತೋಷವನ್ನೂ ಸಹ ಬಯಸಬೇಕು. ಜೊತೆಗೆ ಆ ಸಂತೋಷ ಇತರರಿಗೆ - [ದೀಪದಿಂದ ದೀಪಹಚ್ಚುವ ದೀಪಾವಳಿ
-ಕತ್ತಲೆಯಿಂದ ಬೆಳಕಿನೆಡೆಗೆ ಸಾಗೋಣ, ಬನ್ನಿ…?!](https://mysurumirror.com/deepavali-festivel/) - ತಮಸೋಮ ಜ್ಯೋತಿರ್ಗಮಯ….. ಪವಮಾನ ಮಂತ್ರವು ೧೦೮ ಆದಿಮೂಲ ಉಪನಿಷತ್‌ಗಳ ಪೈಕಿ ಒಂದಾದ ‘ಬೃಹದಾರಣ್ಯಕ’ ಉಪನಿಷತ್ತಿನ ಪವಿತ್ರ ಶ್ಲೋಕ. ಪ್ರತಿಯೊಂದು ಯಜ್ಞ-ಯಾಗ ಕೈಗೊಳ್ಳುವಾಗ ಅಗ್ನಿದೇವನಿಗೆ ಅರ್ಪಿಸುವ ಗೌರವ ವಂದನೆ. ಇದು ಅನಾದಿ ಕಾಲ ದಿಂದ ಪ್ರತೀತಿಯಲ್ಲಿರುವ ವೇದಿಕಾ ಪದ್ಧತಿಗಳಲ್ಲೊಂದು. ದಾ[ಮಾ]ನವರು ತ್ರಿಮೂರ್ತಿಗಳಿಗೆ/ಕೋಟಿದೇವತೆಗಳಿಗೆ ಯಾವುದಾದರು ಹರಕೆ ಸಲ್ಲಿಸಲು ಅಥವ ಅವರಿಂದ ಏನಾದರು ವರ ಪಡೆಯಲು ಅಗ್ನಿಯ ಮೂಲಕವೆ ಎಂಬುದು ವಿಪ್ರಉವಾಚ?! ಈನಿಯಮ ಪಾಲಿಸದೆ ತಮ್ಮ ಭ[ಶ]ಕ್ತಿ ಯಿಂದ ನೇರವಾಗಿ ದೈವ ಸಾಕ್ಷಾತ್ಕಾರ ಕಂಡುಕೊಂಡ; ಗೋರಕುಂಬಾರ, ಬೇಡರಕಣ್ಣಪ್ಪ, ಕನಕದಾಸ, ಕಾಳಿದಾಸ, ಪುರಂದರದಾಸ - [ವಿವಿಧ ಗ್ರಾಮಗಳಿಗೆ ಜಿ.ಪಂ. ಸಿಇಒ ಕೆ.ಎಂ. ಗಾಯಿತ್ರಿ ಭೇಟಿ : ಪರಿಶೀಲನೆ](https://mysurumirror.com/g-p-for-various-villages-ceo-k-m-gayatri-visit-verification/) - ಚಾಮರಾಜನಗರ: ಕೃಷಿ ಯಂತ್ರಧಾರೆ ಯೋಜನೆಯಡಿ ತಾಲೂಕಿನ ಮಾದಾಪುರ ಗ್ರಾಮದಲ್ಲಿ ನಡೆಯುತ್ತಿರುವ ಕೃಷಿ ಯಂತ್ರೋಪಕರಣಗಳ ಬಾಡಿಗೆ ಆಧಾರಿತ ಸೇವಾ ಕೇಂದ್ರಕ್ಕೆ ಇಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯಿತ್ರಿ ಅವರು ಭೇಟಿ ನೀಡಿ ಸೇವಾ ಕೇಂದ್ರದಲ್ಲಿರುವ ಯಂತ್ರೋಪಕರಣಗಳನ್ನು ಪರಿಶೀಲಿಸಿ, ರೈತರಿಂದ ಬೇಡಿಕೆ ಮತ್ತು ದರ ನಿಗಧಿಯ ಬಗ್ಗೆ ಜಂಟಿ ಕೃಷಿ ನಿರ್ದೇಶಕರಿಂದ ಮಾಹಿತಿ ಪಡೆದರು.ಬಳಿಕ ಯಳಂದೂರು ತಾಲೂಕಿನ ಮದ್ದೂರು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದ ಜಿ.ಪಂ. ಸಿ.ಇ.ಒ ಅವರು ಮದ್ದೂರು ಗ್ರಾಮ ಪಂಚಾಯಿತಿಯು ಅಮೃತ ಗ್ರಾಮ - [ಸರ್ಕಾರದ ಸವಲತ್ತುಗಳನ್ನು ಸಮರ್ಪಕವಾಗಿ ಬಳಸಿಕೊಳಿ : ಜಿ.ಪಂ. ಸಿ.ಇ.ಒ ಕೆ.ಎಂ. ಗಾಯಿತ್ರಿ](https://mysurumirror.com/adequate-utilization-of-government-privileges-g-p-ceo-k-m-gayathri/) - ಚಾಮರಾಜನಗರ: ಸರ್ಕಾರದಿಂದ ದೊರೆಯುವ ಎಲ್ಲಾ ಸೌಲಭ್ಯ, ಸವಲತ್ತುಗಳನ್ನು ಸದ್ಭಳಕೆ ಮಾಡಿಕೊಂಡರೆ ತಾಯಿ ಮತ್ತು ಮಕ್ಕಳ ಆರೋಗ್ಯ ಸುರಕ್ಷತೆಯಿಂದ ಕೂಡಿರುತ್ತದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯತ್ರಿ ಅವರು ತಿಳಿಸಿದರು.ನಗರದ ಜಿಲ್ಲಾಡಳಿತ ಭವನದ ಹಳೇ ಕೆಡಿಪಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್, ಯೂನಿಸೆಫ್ ಮತ್ತು ಆರೋಗ್ಯ ನಿರ್ವಹಣಾ ಸಂಶೋಧನಾ ಸಂಸ್ಥೆ ಸಹಯೋಗದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಮತ್ತು ಸಮಾಲೋಚಕರಿಗೆ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ತಂತ್ರಜ್ಞಾನದ ಎಷ್ಟೇ ಮುಂದುವರೆದರೂ ಸಂವಹನ ಕೊರತೆಯಿಂದಾಗಿ ಜನರಲ್ಲಿ ಅರಿವಿನ - [ಗಣಪತಿ ವಿಸರ್ಜನೆ ಹಿನ್ನೆಲೆ : ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸೌಹಾರ್ದ ಸಭೆ](https://mysurumirror.com/background-of-ganapati-dissolution-a-friendly-meeting-presided-over-by-the-district-collector/) - ಚಾಮರಾಜನಗರ: ನಗರದ ರಥದ ಬೀದಿಯಲ್ಲಿ ಶ್ರೀ ವಿದ್ಯಾಗಣಪತಿ ಮಂಡಳಿಯಿಂದ ಪ್ರತಿಷ್ಠಾಪಿಸಿರುವ ಗಣೇಶ ವಿಸರ್ಜನೆ ಕಾರ್ಯಕ್ರಮವು ಇದೇ ಅಕ್ಟೋಬರ್ ೨೨ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರ ಅಧ್ಯಕ್ಷತೆಯಲ್ಲಿ ಇಂದು ವಿವಿಧ ಕೋಮುಗಳ ಮುಖಂಡರ ಸೌಹಾರ್ದ ಸಭೆ ನಡೆಯಿತು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ನಡೆದ ಸಭೆಯಲ್ಲಿ ಮಾತನಾಡಿದ ವಿವಿಧ ಕೋಮುಗಳ ಮುಖಂಡರು ಈ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಗಣಪತಿ ವಿಸರ್ಜನೆಗೆ ಎಲ್ಲರ ಸಹಕಾರವಿದೆ. ಅನೇಕ ವರ್ಷಗಳಿಂದ ಸೌಹಾರ್ದಯುತವಾಗಿ ನಡೆದುಕೊಂಡು ಬಂದಿದ್ದು, ಹೀಗೆಯೇ ಮುಂದುವರೆಯಲಿ ಎಂದರು.ಜಿಲ್ಲಾಧಿಕಾರಿ ಚಾರುಲತಾ ಸೋಮಲ್ - [ಅ. 23ರಂದು ನಗರದಲ್ಲಿ ರಾಜ್ಯಮಟ್ಟದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಣೆ](https://mysurumirror.com/a-state-level-kittur-rani-chennamma-jayanti-celebrations-in-the-city-on-23rd-a-grand-plan-was-decided-in-the-preliminary-meeting/) - ಚಾಮರಾಜನಗರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ ಹಾಗೂ ಎಲ್ಲರ ಸಹಕಾರದೊಂದಿಗೆ ರಾಜ್ಯಮಟ್ಟದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಣೆ ಕಾರ್ಯಕ್ರಮವನ್ನು ಚಾಮರಾಜನಗರದಲ್ಲಿ ಅಕ್ಟೋಬರ್ ೨೩ರಂದು ಅದ್ದೂರಿಯಾಗಿ ಹಮ್ಮಿಕೊಳ್ಳುವ ಸಂಬಂಧ ನಗರದಲ್ಲಿಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ರಾಜ್ಯಮಟ್ಟದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಣೆ ಸಂಬಂಧ ಪೂರ್ವಭಾವಿ ಸಭೆ ನಡೆಯಿತು.ಸರ್ಕಾರದ ಆದೇಶದ ಅನುಸಾರ ಚಾಮರಾಜನಗರದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯ ರಾಜ್ಯಮಟ್ಟದ ಕಾರ್ಯಕ್ರಮವನ್ನು ಇದೇ ಅಕ್ಟೋಬರ್ - [ದೌರ್ಜನ್ಯ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ನಿಯಮಗಳ ಪರಿಣಾಮಕಾರಿ ಅನುಷ್ಠಾನ : ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ವಿಸ್ತೃತ ಚರ್ಚೆ](https://mysurumirror.com/effective-implementation-of-rules-to-settle-atrocities-cases-detailed-discussion-in-district-awareness-and-stewardship-committee-meeting/) - ಚಾಮರಾಜನಗರ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳನ್ನು ಇತ್ಯರ್ಥಗೊಳಿಸುವ ಸಂದರ್ಭದಲ್ಲಿ ನಿಯಮ ೪(೨) ಮತ್ತು ೪(೪) ಅನ್ನು ಪರಿಣಾಮಕಾರಿಯಾಗಿ ಅನುಷ್ಠಾನಮಾಡುವ ಸಂಬಂಧ ಇಂದು ನಡೆದ ದೌರ್ಜನ್ಯ ಪ್ರಕರಣಗಳ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ವಿವರವಾಗಿ ಚರ್ಚಿಸಲಾಯಿತು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾಮಟ್ಟದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗದ ದೌರ್ಜನ್ಯ ಪ್ರಕರಣಗಳ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ ನಡೆಯಿತು.ಸಭೆಯ ಆರಂಭದಲ್ಲಿ - [ಭಗವದ್ಗೀತಾ ಅಭಿಯಾನ ಉದ್ಘಾಟನಾ ಸಮಾರಂಭ](https://mysurumirror.com/bhagavad-gita-campaign-inauguration-ceremony/) - ಚಾಮರಾಜನಗರ: ಶ್ರೀ ಭಗವದ್ಗೀತಾ ಅಭಿಯಾನ, ಶ್ರೀ ಸರ್ವಜ್ಞೆಂದ್ರ ಸರಸ್ವತಿ ಪ್ರತಿಷ್ಠಾನ, ಶ್ರೀ ಸೋಂದ ಸ್ವರ್ಣವಲ್ಲಿ ಮಹಾಸಂಸ್ಥಾನ, ಶಿರಸಿ ಉತ್ತರ ಕನ್ನಡ , ಕರ್ನಾಟಕ, ಚಾಮರಾಜನಗರ ಜಿಲ್ಲಾ ಭಗವದ್ಗೀತಾ ಅಭಿಯಾನ ಸಮಿತಿ 20 22 ಇವರ ಆಶ್ರಯದಲ್ಲಿ ದಿನಾಂಕ 19 ರ ಬುಧವಾರ ಮಧ್ಯಾಹ್ನ 3:00ಗೆ ಜಿಲ್ಲಾಡಳಿತ ಭವನದ ವರನಟ ಡಾ. ರಾಜಕುಮಾರ್ ರಂಗಮಂದಿರದಲ್ಲಿ ಚಾಮರಾಜನಗರ ಜಿಲ್ಲಾ ಭಗವದ್ಗೀತಾ ಅಭಿಯಾನ ಉದ್ಘಾಟನಾ ಸಮಾರಂಭವನ್ನು ಏರ್ಪಡಿಸಲಾಗಿದೆ ಎಂದು ಶ್ರೀ ಭಗವದ್ಗೀತಾ ಅಭಿಯಾನದ ಜಿಲ್ಲಾ ಪ್ರಮುಖರಾದ ಸುರೇಶ್ ಎಸ್ ಮತ್ತು ಚಂದಕ - [ಸೌಲಭ್ಯಗಳನ್ನು ಸಮರ್ಪಕವಾಗಿ ತಲುಪಿಸಲು ಕ್ರೈಸ್ತ ಅಭಿವೃದ್ಧಿ ಸಮಿತಿ ರಚನೆ : ಜೆ.ಕೆನಡಿ ಶಾಂತಕುಮಾರ್](https://mysurumirror.com/formation-of-christian-development-committee-to-provide-adequate-facilities-j-kennedy-shanthakumar/) - ಚಾಮರಾಜನಗರ: ಕ್ರೈಸ್ತ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯ, ಸವಲತ್ತುಗಳನ್ನು ಸಮರ್ಪಕವಾಗಿ ತಲುಪಿಸಲು ಸಮಿತಿ ರಚನೆಯಾಗಿದೆ ಎಂದು ಕರ್ನಾಟಕ ಕ್ರೈಸ್ತ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಜೆ. ಕೆನಡಿ ಶಾಂತಕುಮಾರ್ ಅವರು ತಿಳಿಸಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಸಾಮಾಜಿಕ ನ್ಯಾಯ ಪರಿಕಲ್ಪನೆಯಡಿ ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿಯೇ ಸಮಿತಿಯ ಮುಖ್ಯ ಉದ್ದೇಶವಾಗಿದೆ. ಸಮುದಾಯದ ಕೆಲವರಿಗೆ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳ ಮಾಹಿತಿಯ ಅರಿವಿನ ಕೊರತೆಯಿದ್ದು, ಇದನ್ನು ನಿವಾರಿಸಿ ಸವಲತ್ತುಗಳನ್ನು - [ನಗರದಲ್ಲಿ ನಡೆದ ಬಾಲ್ಯ ವಿವಾಹ ಮುಕ್ತ ಭಾರತ ಕುರಿತ ಅರಿವು ಕಾರ್ಯಕ್ರಮ](https://mysurumirror.com/an-awareness-program-on-child-marriage-free-india-held-in-the-city/) - ಚಾಮರಾಜನಗರ:ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸಹಯೋಗದೊಂದಿಗೆ ಭಾನುವಾರದಂದು ನಗರದ ಬಾಲಕಿಯರ ಬಾಲ ಮಂದಿರದಲ್ಲಿ ಬಾಲ್ಯ ವಿವಾಹ ಮುಕ್ತ ಭಾರತ, ಸುರಕ್ಷಿತ ಬಾಲ್ಯ, ಸುರಕ್ಷಿತ ಭಾರತ ವಿಷಯ ಕುರಿತು ಕಾನೂನು ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯವರಾದ ಎಂ. ಶ್ರೀಧರ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಇದೇ ವೇಳೆ ಮಾತನಾಡಿದ ಸದಸ್ಯ ಕಾರ್ಯದರ್ಶಿಯವರು ಮಕ್ಕಳ ಮೇಲೆ ಆಗುತ್ತಿರುವ ದೌರ್ಜನ್ಯ, ಬಾಲ್ಯ ವಿವಾಹದ - [ಅತ್ಯಾಚಾರ; ಆರೋಪಿಗೆ ಕಠಿಣಶಿಕ್ಷೆ ವಿಧಿಸಲು ಆಗ್ರಹ](https://mysurumirror.com/rape-demand-for-strict-punishment-to-the-accused/) - ಚಾಮರಾಜನಗರ: ಮಂಡ್ಯಜಿಲ್ಲೆ ಮಳವಳ್ಳಿ ತಾಲೂಕಿನಲ್ಲಿ ನಡೆದ ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ನಡೆದ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಕಾತ್ಯಾಯಿನಿದೇವಿ ಅವರ ಮೂಲಕ ಸರಕಾರಕ್ಕೆ ಕೋಡಿಮೋಳೆ ಭಗತ್‌ಯುವಸೇನೆ ಪದಾಧಿಕಾರಿಗಳು ಮನವಿ ಸಲ್ಲಿಸಿದರು.ರಾಜ್ಯದ ನಾನಾಕಡೆ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯದ ಪ್ರಕರಣಗಳು ನಡೆಯುತ್ತಿರುವುದು ನಾಗರಿಕ ಸಮಾಜ ತಲೆತಗ್ಗಿಸುವ ಸಂಗತಿಯಾಗಿದೆ. ಇಂತಹ ಅಮಾನವೀಯ ಪ್ರಕರಣಗಳ ಜತೆ ಮಳವಳ್ಳಿ ತಾಲೂಕಿನ ಶಾಲಾಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ನಡೆಸಿ, ಹತ್ಯೆಮಾಡಿರುವುದು ಸೇರಿದೆ. ಬಾಲಕಿಮೇಲೆ ಅತ್ಯಾಚಾರ ನಡೆಸಿರುವ ಆರೋಪಿಗೆ ಗಲ್ಲುಶಿಕ್ಷೆ ವಿಧಿಸಲು ಸರಕಾರ - [ಕಾವೇರಿ ಜಲಾನಯನ ಯೋಜನಾ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ 78 ಕೋಟಿ ರೂ. ಪ್ರಸ್ತಾವನೆ ಸಲ್ಲಿಕೆ : ಕಾಡಾ ಅಧ್ಯಕ್ಷರಾದ ಜಿ. ನಿಜಗುಣರಾಜು](https://mysurumirror.com/ಕಾವೇರಿ-ಜಲಾನಯನ-ಯೋಜನಾ-ವ್ಯಾ/) - ಚಾಮರಾಜನಗರ: ಪ್ರಸಕ್ತ ಸಾಲಿನಲ್ಲಿ ಕಾವೇರಿ ಜಲಾನಯನ ಯೋಜನಾ ವ್ಯಾಪ್ತಿಯಲ್ಲಿ ವ್ಯಾಪಕ ಮಳೆ, ಬೆಳೆ ಹಾನಿಗೆ ಪರಿಹಾರ ಸೇರಿದಂತೆ ವಿವಿಧ ಕಾಮಗಾರಿಗಳ ಅಭಿವೃದ್ಧಿಗಾಗಿ ೭೮ ಕೋಟಿ ರೂ. ಗಳ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಕಾವೇರಿ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಜಿ. ನಿಜಗುಣರಾಜು ಅವರು ತಿಳಿಸಿದರು.ನಗರದ ಪ್ರವಾಸಿಮಂದಿರದಲ್ಲಿಂದು ಸುವರ್ಣಾವತಿ ಮತ್ತು ಚಿಕ್ಕಹೊಳೆ ಜಲಾಶಯಗಳ ಅಚ್ಚುಕಟ್ಟು ಪ್ರದೇಶಗಳಲ್ಲಿ ಸತತ ಮಳೆಯಿಂದ ಉಂಟಾಗಿರುವ ಹಾನಿ ಹಾಗೂ ಕೈಗೊಂಡಿರುವ ಪರಿಹಾರ ಕ್ರಮಗಳ ಕುರಿತು ಕಾವೇರಿ ಅಚ್ಚುಕಟ್ಟು ಪ್ರಾಧಿಕಾರ, ಜಿಲ್ಲಾ ಪಂಚಾಯತ್, ಸಣ್ಣ - [ಜನರ ಸಮಸ್ಯೆ ಕುಂದು ಕೊರತೆಗಳ ಅರ್ಜಿಗಳಿಗೆ ಶೀಘ್ರ ಪರಿಹಾರ ಒದಗಿಸಿ : ಶಾಸಕರಾದ ಸಿ.ಎಸ್. ನಿರಂಜನ್ ಕುಮಾರ್](https://mysurumirror.com/ಜನರ-ಸಮಸ್ಯೆ-ಕುಂದು-ಕೊರತೆಗಳ/) - ಚಾಮರಾಜನಗರ: ಜನರ ಸಮಸ್ಯೆ ಕುಂದು ಕೊರತೆಗಳ ಸಂಬಂಧ ಸ್ವೀಕರಿಸಲಾಗಿರುವ ಅರ್ಜಿಗಳಿಗೆ ಅಧಿಕಾರಿಗಳು ತ್ವರಿತವಾಗಿ ಸ್ಪಂದಿಸಿ ಶೀಘ್ರ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಮುಂದಾಗಬೇಕೆಂದು ಶಾಸಕರಾದ ಸಿ.ಎಸ್. ನಿರಂಜನ್ ಕುಮಾರ್ ಅವರು ತಿಳಿಸಿದರು. ಗುಂಡ್ಲುಪೇಟೆ ತಾಲೂಕಿನ ನಿಟ್ರೆ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿಂದು ಆಯೋಜಿಸಲಾಗಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಜನರ ಬಳಿಗೆ ತೆರಳಿ ಅವರ ಸಮಸ್ಯೆ ಕುಂದು ಕೊರತೆ ಆಲಿಸಿ ಸಾಧ್ಯವಾದಷ್ಟು ಸ್ಥಳದಲ್ಲಿಯೇ ಪರಿಹರಿಸುವ ಉದ್ದೇಶದೊಂದಿಗೆ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮಕ್ಕೆ - [ಚಂದನವನ ಚರಿತ್ರೆ(ಸ್ಯಾಂಡಲ್‌ವುಡ್ ಸ್ಟೋರಿ)-೫೩ ಡೈನಾಮಿಕ್‌ಸ್ಟಾರ್ ದೇವರಾಜ್](https://mysurumirror.com/sandle-wood-story-9/) - ನಾಟಕ ರಂಗದಿಂದ ಚಲನಚಿತ್ರ ರಂಗಕ್ಕೆ ಪಾದಾರ್ಪಣೆ ಮಾಡಿ ಹತ್ತಾರು ವರ್ಷ ಹಲವಾರು ಚಿತ್ರಗಳಲ್ಲಿ ವಿಲನ್ ಪಾತ್ರದಲ್ಲಿ ನಟಿಸಿ ಅತ್ಯಂತ ಯಶಸ್ವಿ ಜನಪ್ರಿಯ ಖಳನಾಯಕನಟ ಎನಿಸಿಕೊಂಡರು. ಪ್ರಾರಂಭದಲ್ಲಿ ಕನ್ನಡ ಡೈಲಾಗ್ ಡೆಲಿವರಿ ಮಾಡಲು ಬಹಳ ಕಷ್ಟಪಟ್ಟ ಪಕ್ಕಾ ಇಂಗ್ಲಿಷ್ ಮೀಡಿಯಂ ಹುಡುಗ! ಕಾಲಕ್ರಮೇಣ ಛಲದಿಂದ ಮತ್ತು ಇ(ಕ)ಷ್ಟಪಟ್ಟು ತನ್ನ ಮಾತೃಭಾಷೆಯನ್ನ ಅಚ್ಚುಕಟ್ಟಾಗಿ ಅಭ್ಯಾಸ ಮಾಡಿ ಬಲುಬೇಗ ಪ್ರತಿಯೊಂದು ಸಿನಿಮಾದಲ್ಲು ಸ್ಪಷ್ಟವಾಗಿ ಕನ್ನಡ ಸಂಭಾಷಣೆ ಹೇಳುವುದನ್ನು ಕಲಿತರು. ಶ್ರದ್ಧೆ ಮತ್ತು ಪ್ರಾಮಾಣಿಕ ಪ್ರಯತ್ನದಿಂದ ಹೀರೋ ಆಗಿ ಬಡ್ತಿಹೊಂದಿ ತಮ್ಮದೇ ಛಾಪು - [ಚಂದನವನ ಚರಿತ್ರೆ(ಸ್ಯಾಂಡಲ್‌ವುಡ್ ಸ್ಟೋರಿ)-೫೨ ಇಂಡಿಯನ್ ಬ್ರೂಸ್‌ಲೀ ಅರ್ಜುನ್‌ಸರ್ಜಾ](https://mysurumirror.com/sandle-wood-story-arjun-sarja/) - ಕರ್ನಾಟಕ ಮೂಲದ ಪಕ್ಕಾ ಕನ್ನಡ ಹುಡುಗ. ಇಡೀ ದೇಶದಲ್ಲಿ ಅದರಲ್ಲೂ ದ.ಭಾರತದಲ್ಲಿ ವಿಶೇಷವಾಗಿ ತಮಿಳು ಚಿತ್ರರಂಗದಲ್ಲಿ ಅತ್ಯಂತ ಜನಪ್ರಿಯ ನಟ ಎನಿಸಿದ ಪ್ರತಿಭಾನ್ವಿತ ಕಲಾವಿದ. ಕನ್ನಡ ಚಿತ್ರ(ನಾಟಕ)ರಂಗದ ಖ್ಯಾತ ಖಳನಟ ಶಕ್ತಿಪ್ರಸಾದ್‌ರ ಸುಪುತ್ರ, ಖ್ಯಾತನಟ ರಾಜೇಶ್‌ರ ಅಳಿಯ ಹಾಗೂ ಚಂದನವನದ ಹೀರೋಯಿನ್ ಆಶಾರಾಣಿಯವರ ಪತಿ! ಬಾಲನಟನಾಗಿ ಇವರ ಚೊಚ್ಚಲ ಸಿನಿಮಾ ‘ಸಿಂಹದಮರಿಸೈನ್ಯ’ ಶತ ದಿನೋತ್ಸವ ಆಚರಿಸಿತು! ಈ ಮಕ್ಕಳ ಫ಼ಿಲಂನಲ್ಲಿ ಕರಾಟೆ ಬಾಯ್ ಪಾತ್ರದಲ್ಲಿ ಕಾಣಿಸಿಕೊಂಡ ಹುಡುಗನನ್ನು ಕನ್ನಡದ ಬ್ರೂಸ್‌ಲೀ ಎಂದು ಬಿಂಬಿಸಿದರು. ಅರ್ಜುನ್‌ಸರ್ಜಾ ಅಭಿನಯಕ್ಕೆ ಶರಣಾದ - [ತಿಂಗಳ ಅಂತ್ಯದೊಳಗೆ ನರೇಗಾ ಪ್ರಗತಿ ಸಾಧಿಸಲು ಜಿ.ಪಂ ಸಿ.ಇ.ಒ ಕೆ.ಎಂ. ಗಾಯಿತ್ರಿ ಸೂಚನೆ](https://mysurumirror.com/gpm-ceo-k-m-gayathri-notice/) - ಚಾಮರಾಜನಗರ:ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಅನು?ನ ಇಲಾಖೆಗಳು ಈ ಮಾಹೆಯ ಅಂತ್ಯದೊಳಗೆ ಹೆಚ್ಚಿನ ಪ್ರಗತಿ ಸಾಧಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯಿತ್ರಿ ಅವರು ಸೂಚನೆ ನೀಡಿದರು. ಯಳಂದೂರು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿಂದು ತಾಲೂಕು ವ್ಯಾಪ್ತಿಯ ಪ್ರಗತಿ ಪರಿಶೀಲಿಸಿ ಅವರು ಮಾತನಾಡಿದರು. ಎರೆಹುಳು ಗೊಬ್ಬರ ಘಟಕ, ಬದು ನಿರ್ಮಾಣ ಹಾಗೂ ಇನ್ನಿತರೆ ಕಾಮಗಾರಿಗಳನ್ನು ತೆಗೆದುಕೊಂಡು ಮಾನವ ದಿನಗಳ ಸೃಜನೆಯಲ್ಲಿ ಹೆಚ್ಚು ಪ್ರಗತಿಯನ್ನು ಸಾಧಿಸಲು ಕ್ರಮವಹಿಸಬೇಕು. ಈಗಾಗಲೇ ಪೂರ್ಣಗೊಂಡಿರುವ ಕಾಮಗಾರಿಗಳನ್ನು ಜಿಯೋಟ್ಯಾಗ್ - [ಕೊತ್ತಲವಾಡಿ ಗ್ರಾಪಂ ಉಪಾಧ್ಯಕ್ಷರಾಗಿ ಕೆ.ಎಸ್. ಸತ್ಯಾನಂದಮೂರ್ತಿ ಆಯ್ಕೆ](https://mysurumirror.com/k-s-as-the-vice-president-of-kottalavadi-gramam-satyananda-murthys-choice/) - ಚಾಮರಾಜನಗರ: ತಾಲೂಕಿನ ಕೊತ್ತಲವಾಡಿ ಗ್ರಾಮಪಂಚಾಯಿತಿ ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಸತ್ಯಾನಂದಮೂರ್ತಿ ಆಯ್ಕೆಯಾದರು. ಸೋಮವಾರ ಗ್ರಾಮದ ಗ್ರಾಮಪಂಚಾಯಿತಿ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಸತ್ಯಾನಂದಮೂರ್ತಿ, ಮೋಹನ್‌ಕುಮಾರ್(ಪ್ರಜ್ವಲ್) ನಾಮಪತ್ರ ಸಲ್ಲಿಸಿದ್ದರು. ಚುನಾವಣೆಯಲ್ಲಿ ಕೆ.ಎಸ್.ಸತ್ಯಾನಂದಮೂರ್ತಿ ೧೨ ಮತಪಡೆದರೆ ಮೋಹನ್‌ಕುಮಾರ್(ಪ್ರಜ್ವಲ್) ೭ ಮತಪಡೆದರು.೧೨ ಮತಪಡೆದ ಕೆ.ಎಸ್.ಸತ್ಯಾನಂದಮೂರ್ತಿ ಅವರು ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಪಂಚಾಯತ್ ರಾಜ್ ಇಲಾಖೆ ಅಧಿಕಾರಿ ಮಂಜುನಾಥ್ ಘೋಷಣೆ ಮಾಡಿದರು. ಇದೇವೇಳೆ ಗ್ರಾಮದ ಮುಖಂಡರಾದ ಸೋಮಲಿಂಗಪ್ಪ, ತಾಪಂ ಮಾಜಿಸದಸ್ಯ ಬಾಲಚಂದ್ರಮೂರ್ತಿ, ಬಸವರಾಜು, ಗ್ರಾಪಂ ಸದಸ್ಯರು ನೂತನ ಉಪಾಧ್ಯಕ್ಷರನ್ನು - ['ಎಂಸಿಡಿಸಿಸಿ ಬ್ಯಾಂಕಿನಿಂದ ಜಿಲ್ಲೆಗೆ 300 ಕೋಟಿ ಸಾಲಮಂಜೂರು'](https://mysurumirror.com/300-crores-loan-from-mcdcc-bank-to-the-district/) - ಹರದನಹಳ್ಳಿಯಲ್ಲಿ ಪಿಎಸಿಸಿ ನೂತನ ಮಳಿಗೆ, ಗೋದಾಮು ಕಟ್ಟಡ ನಿರ್ಮಾಣ ಶಂಕುಸ್ಥಾಪನಾಸಮಾರಂಭಚಾಮರಾಜನಗರ: ಜಿಲ್ಲೆಯಲ್ಲಿನ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಬೆಳವಣಿಗೆ ಹಿನ್ನೆಲೆಯಲ್ಲಿ ಎಂಸಿಡಿಸಿಸಿ ಬ್ಯಾಂಕಿನಿಂದ ಜಿಲ್ಲೆಗೆ ೩೦೦ ಕೋಟಿ ಸಾಲಮಂಜೂರು ಮಾಡಲಾಗಿದೆ. ಎಂದು ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್‌ಗೌಡ ಹೇಳಿದರು. ತಾಲೂಕಿನ ಹರದನಹಳ್ಳಿ ಗ್ರಾಮದಲ್ಲಿ ಮಂಗಳವಾರ ಎಂಸಿಡಿಸಿಸಿ ಬ್ಯಾಂಕ್, ನಬಾರ್ಡ್ ವಿಶೇಷಪುನವರ್ಧನ ಯೋಜನೆಯಡಿ ಪಿಎಸಿಎಸ್ ಮಲ್ಟಿಕೇರ್ ಸೆಂಟರ್, ಮಳಿಗೆ ಹಾಗೂ ಗೋದಾಮುಕಟ್ಟಡ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ವೇದಿಕೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಜಿಲ್ಲೆಯಲ್ಲಿನ ಪ್ರಾಥಮಿಕ ಕೃಷಿಪತ್ತಿನ - [ವನ್‌ಧನ್ ವಿಕಾಸ ಕಾರ್ಯಕ್ರಮದಡಿ ತರಬೇತಿಗೆ ಜಿ.ಪಂ. ಸಿಇಒ ಕೆ.ಎಂ. ಗಾಯಿತ್ರಿ ಚಾಲನೆ](https://mysurumirror.com/g-p-for-training-under-vandhan-vikasa-programme-ceo-k-m-gayathri-drive/) - ಚಾಮರಾಜನಗರ: ಚಾಮರಾಜನಗರ ತಾಲೂಕಿನ ಗೂಳಿಪುರ ಗ್ರಾಮದಲ್ಲಿ ಎನ್.ಆರ್.ಎಲ್.ಎಂ ಯೋಜನೆಯ ವನ್‌ಧನ್ ವಿಕಾಸ ಕಾರ್ಯಕ್ರಮದಡಿ ಕಾಡಂಚಿನ, ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಸ್ಥಳೀಯವಾಗಿ ದೊರೆಯುವ ನೈಸರ್ಗಿಕ ಸಂಪನ್ಮೂಲಗಳನ್ನು ಉಪಯೋಗಿಸಿಕೊಂಡು ಅವುಗಳನ್ನು ಉತ್ಪನ್ನಗಳನ್ನಾಗಿ ಮಾರ್ಪಡಿಸುವ ಕುರಿತ ಸಾಮಾರ್ಥ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮ ಇಂದು ನಡೆಯಿತು. ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯಿತ್ರಿ ಅವರು ಗೂಳಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಚಿಸಲಾಗಿರುವ ವನಸಿರಿ ವಿಕಾಸ ಕೇಂದ್ರಕ್ಕೆ ೭.೫೦ ಲಕ್ಷ ರೂ. ಗಳ ಪ್ರೋತ್ಸಾಹಧನವನ್ನು ಮೊದಲನೇ ಕಂತಿನಲ್ಲಿ - [ಕಸ ವಿಂಗಡಣೆ ಪ್ರತಿಜ್ಞೆ : ಸಹಿ ಸಂಗ್ರಹ ಅಭಿಯಾನಕ್ಕೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಚಾಲನೆ](https://mysurumirror.com/garbage-segregation-pledge-collector-charulata-somal-launched-signature-collection-campaign/) - ಚಾಮರಾಜನಗರ: ಜಿಲ್ಲೆಯ ನಗರ, ಪಟ್ಟಣ ಪ್ರದೇಶಗಳ ವ್ಯಾಪ್ತಿಯ ಮನೆಗಳಲ್ಲಿ ಉತ್ಪತ್ತಿಯಾಗುವ ಕಸವನ್ನು ಹಸಿ ಹಾಗೂ ಒಣ ಕಸವನ್ನಾಗಿ ವಿಂಗಡಿಸುವ ಕುರಿತ ಪ್ರತಿಜ್ಞೆ ಬಗ್ಗೆ ಹಮ್ಮಿಕೊಳ್ಳಲಾಗಿರುವ ಸಹಿ ಸಂಗ್ರಹ ಅಭಿಯಾನ ಇಂದು ಆರಂಭಗೊಂಡಿತು.ನಗರದ ಜಿಲ್ಲಾಡಳಿತ ಭವನದ ಮುಂಭಾಗ ಜಿಲ್ಲಾ ನಗರಾಭಿವೃದ್ದಿ ಕೋಶದ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಫೋಟೊ ಬೂತ್ ಪಕ್ಕದಲ್ಲಿ ಸಹಿ ಹಾಕುವ ಮೂಲಕ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಅತಿ ಹೆಚ್ಚು - [ಯುವ ಕ್ರೀಡಾ ಅಧಿಕಾರಿಯಾಗಿ ಅನುಭವ ಪಡೆದ ವಿದ್ಯಾರ್ಥಿನಿ ಡಿ. ಪ್ರಿಯಾಂಕ](https://mysurumirror.com/a-student-who-gained-experience-as-a-youth-sports-officer-d-priyanka/) - ಚಾಮರಾಜನಗರ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಅಕ್ಟೋಬರ್ ೧೧ರಂದು ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಅಂಗವಾಗಿ ಸರ್ಕಾರಿ ಅಧಿಕಾರಿಗಳ ಜೊತೆ ಒಂದು ದಿನ ಯುವ ಕ್ರೀಡಾ ಅಧಿಕಾರಿಯಾಗಿ ಅನುಭವ ಕಲ್ಪಿಸುವ ಕಾರ್ಯಕ್ರಮದಲ್ಲಿ ನಗರದ ಡಾ. ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದ ಎನ್.ಎಸ್.ಎಸ್ ಸ್ವಯಂ ಸೇವಕರಾದ ಪ್ರಥಮ ಎಂ.ಕಾಂ ವಿದ್ಯಾರ್ಥಿನಿ ಡಿ. ಪ್ರಿಯಾಂಕ ಅವರಿಗೆ ಅವಕಾಶ ಮಾಡಿಕೊಡಲಾಗಿತ್ತು.ರಾಜ್ಯ ಎನ್.ಎಸ್.ಎಸ್ ಘಟಕ ವಿದ್ಯಾರ್ಥಿನಿ ಪ್ರಿಯಾಂಕ ಅವರನ್ನು ಆಯ್ಕೆ ಮಾಡಿ ನಗರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ - [ಬುಲ್ಸ್‌ ವಿರುದ್ಧ ವಾರಿಯರ್ಸ್‌ಗೆ ಬೃಹತ್‌ ಅಂತರದ ಜಯ](https://mysurumirror.com/bulls-massive-for-the-warriors-vs-of-distance-victory/) - ಬೆಂಗಳೂರು, ಅಕ್ಟೋಬರ್ 12: ತನ್ನ ಸಾಮರ್ಥ್ಯಕ್ಕೆ ತಕ್ಕುದಾದ ಆಟವನ್ನು ಪ್ರದರ್ಶಿಸದ ಬೆಂಗಳೂರು ಬುಲ್ಸ್‌ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ವಿವೋ ಪ್ರೋ ಕಬಡ್ಡಿ ಲೀಗ್‌ನಲ್ಲಿ ಮೊದಲ ಸೋಲನುಭವಿಸಿದೆ.ನಾಯಕ ಮಣಿಂದರ್‌ ಸಿಂಗ್‌ (11) ಅವರ ಸೂಪರ್‌ ಟೆನ್‌ ರೈಡಿಂಗ್‌ ಅಂಕಗಳ ನೆರವಿನಿಂದ ಬೆಂಗಳೂರು ಬುಲ್ಸ್‌ ವಿರುದ್ಧ 42-33 ಅಂತರದಲ್ಲಿ ಜಯ ಗಳಿಸಿದ ಬೆಂಗಾಲ್‌ ವಾರಿಯರ್ಸ್‌ ತಂಡ ಪ್ರೋ ಕಬಡ್ಡಿ ಲೀಗ್‌ನಲ್ಲಿ ಮತ್ತೊಂದು ಜಯ ದಾಖಲಿಸಿದೆ. ಇದರೊಂದಿಗೆ ಬೆಂಗಾಲ್‌ ವಾರಿಯರ್ಸ್‌ ಆಡಿದ ಮೂರು ಪಂದ್ಯಗಳಲ್ಲಿ 2 ಜಯ ಹಾಗೂ 1 - [ಜಯಲಕ್ಷಿ ಪುರಂ ಠಾಣೆ ಪೊಲೀಸ್ ಸ್ಟೇಷನ್ಗೆ ಕ್ರೆಡಿಟ್ ಆಕ್ಸೆಸ್ ಗ್ರಾಮೀಣ ಲಿಮಿಟೆಡ್ ವತಿಯಿಂದ ಕುರ್ಚಿ ವಿತರಣೆ.](https://mysurumirror.com/distribution-of-chairs-by-credit-access-gramin-limited-to-jayalakshi-puram-police-station/) - ಮೈಸೂರು: ಮೈಸೂರು ಕ್ರೆಡಿಟ್ ಆಕ್ಸೆಸ್ ಗ್ರಾಮೀಣ ಲಿಮಿಟೆಡ್ ವತಿಯಂದ ಚೇರ್ ವಿತರಣಾ ಕಾರ್ಯಕ್ರಮ ಜರುಗಿತು.ಕ್ರೆಡಿಟ್ ಆಕ್ಸೆಸ್ ಗ್ರಾಮೀಣ ಲಿಮಿಟೆಡ್ ಬೋಗಾದಿ ಶಾಖೆ ಜಯಲಕ್ಷ್ಮಿ ಪುರಂ ಪೋಲಿಸ್ ಠಾಣೆಗೆ ೨೦ ಕುರ್ಚಿ ವಿತರಿಸದರು.ಇದೇ ಸಂದರ್ಭದಲ್ಲಿ ಮಾತನಾಡಿದ ರಿಜನಲ್ ಮ್ಯಾನೇಜರ್ ಮುತ್ತುರಾಜು, ನಮ್ಮ ಕ್ರೆಡಿಟ್ ಆಕ್ಸೆಸ್ ಗ್ರಾಮೀಣ ಮೈಸೂರು,ಹಾಗೂ ಗ್ರಾಮಾಂತರಗಳಲ್ಲಿ ಪೋಲಿಸ್ ಠಾಣೆಗಳಿಗೆ ಬ್ಯಾರೀಕೇಡ್ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸಹಾಯ ಧನ ನೀಡುತ್ತಬಂದಿದ್ದು. ಇಂದು ನಾವು ಕುರ್ಚಿಗಳನ್ನು ನೀಡುತ್ತಿರುವುದು.ನಮಗೆ ತುಂಬಾ ಸಂತಸ ತಂದಿದೆ. ಎಂದು ಮಾತನಾಡಿದರು.ಇದೇ ಸಂಧರ್ಭದಲ್ಲಿರಿಜನಲ್ ಮ್ಯಾನೇಜರ್ ಮುತ್ತುರಾಜು, - [ವಾಲ್ಮೀಕಿ ಜಯಂತಿ ಮಹತ್ವ! ಗಣೇಶನಿಂದ ರಾಮಾಯಣ ಬರೆಸಿದ ಮಹಾಕವಿ?](https://mysurumirror.com/valmiki-jayanthi-ramayana-mahakavi/) - ಸುಮಾಲಿಯ ಮಗ ಅಗ್ನಿಶರ್ಮ/ರತ್ನಾಕರನಾಗಿ ಜನಿಸಿ, ಬಹಳ ವರ್ಷದ ನಂತರ ನಾರದಮುನಿಯ ಉಪದೇಶದಿಂದ ತಪಸ್ಸನ್ನಾಚರಿಸಿ ವಾಲ್ಮೀಕಿ ಆದುದು ಪುರಾಣೇತಿಹಾಸ?! ಇವರು ಶ್ರೀಗಣೇಶನಿಂದ ರಾಜಕುಮಾರ ಶ್ರೀರಾಮಚಂದ್ರನ ಜೀವನ ಚರಿತ್ರೆ. ಬರೆ[ಸಿ]ದ ಮಹಾನ್‌ಗ್ರಂಥವೆ ರಾಮಾಯಣ! ದೇವೇಂದ್ರನ ಅಮರಾವತಿ-ಸ್ವರ್ಗಲೋಕ ಓದುಗರ ಕಣ್‌ಮುಂದೆ ಕಾಣುವಂತೆ ಕೋಸಲದೇಶದ ರಾಜಧಾನಿ ಅಯೋಧ್ಯೆಯನ್ನು ಬಣ್ಣಿಸಿದ್ದಾರೆ. ದಶರಥ ಮಹಾರಾಜನಿಗೆ ಮೂವರು ಪತ್ನಿಯರು ಮತ್ತು ಓರ್ವ ಹೆಣ್ಣುಮಗಳೂ ೪ ಗಂಡುಮಕ್ಕಳೂ ಸೇರಿ ಒಟ್ಟು ಐವರು ಮಕ್ಕಳು. ರಾಣಿಯರಾದ ಕೌಸಲ್ಯಾಗೆ ಶಾಂತಾ ಏಕೈಕ ಹೆಣ್ಣುಮಗಳು ಮತ್ತು ರಘುರಾಮ, ಕೈಕೇಯಿಗೆ ಭರತ, ಸುಮಿತ್ರಾಗೆ ಲಕ್ಷ್ಮಣ-ಶತ್ರುಘ್ನ. - [ಚಾಮರಾಜನಗರ ದಸರಾ ಮಹೋತ್ಸವಕ್ಕೆ ವರ್ಣರಂಜಿತ ತೆರೆ](https://mysurumirror.com/chamarajanagara-colorful-display-for-dussehra-celebrations/) - ಚಾಮರಾಜನಗರ: ಜಿಲ್ಲಾಡಳಿತ ಚಾಮರಾಜನಗರ ಹಾಗೂ ದಸರಾ ಮಹೋತ್ಸವ ಸಮಿತಿ ಮೈಸೂರು ವತಿಯಿಂದ ನಡೆದ ನಾಲ್ಕು ದಿನಗಳ ಚಾಮರಾಜನಗರ ದಸರಾ ಮಹೋತ್ಸವ ಇಂದು ವರ್ಣರಂಜಿತ ತೆರೆ ಕಂಡಿತು.ನಗರದ ಚಾಮರಾಜೇಶ್ವರ ದೇವಾಲಯದ ಮುಂಭಾಗದ ಪ್ರಧಾನ ವೇದಿಕೆಯಲ್ಲಿ ದಸರಾ ಸಮಾರೋಪ ಸಮಾರಂಭ ಇಂದು ಸಂಜೆ ನಡೆಯಿತು.ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಮಾತನಾಡಿ ಕಳೆದ ನಾಲ್ಕು ದಿನಗಳ ಕಾಲ ನಡೆದ ಚಾಮರಾಜನಗರ ದಸರಾ ಮಹೋತ್ಸವ ಯಶಸ್ವಿಯಾಗಿ ನಡೆದಿದೆ. ಇದಕ್ಕೆ ಕಾರಣರಾದ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ದಸರಾ ಸಮಿತಿಯ ಸದಸ್ಯರು, - [ಪರಿಶಿಷ್ಟರ ಸಮಸ್ಯೆಗಳನ್ನು ಆದ್ಯತೆ ಮೇರೆಗೆ ಪರಿಹರಿಸಲು ಸೂಕ್ತ ನಿರ್ದೇಶನ : ಜಿಲ್ಲಾಧಿಕಾರಿ ಚಾರುಲತಾ ಸೋಮಲ್](https://mysurumirror.com/dequate-direction-to-solve-scheduled-issues-on-priority-district-collector-charulata-somal/) - ಚಾಮರಾಜನಗರ: ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ ಜನತೆಯ ಸಮಸ್ಯೆಗಳನ್ನು ಆದ್ಯತೆ ಮೇರೆಗೆ ಪರಿಹರಿಸಲು ಅಧಿಕಾರಿಗಳಿಗೆ ಸೂಕ್ತ ನಿರ್ದೆಶನ ನೀಡಲಾಗುವುದೆಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ತಿಳಿಸಿದರು.ನಗರದ ಜಿಲ್ಲಾಡಳಿತ ಭವನದಲ್ಲಿರುವ ಹಳೆ ಕೆಡಿಪಿ ಸಭಾಂಗಣದಲ್ಲಿಂದು ನಡೆದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಹಿತರಕ್ಷಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಸಭೆಯಲ್ಲಿ ಹಾಜರಿದ್ದ ಮುಖಂಡರು ಜೀತ ವಿಮುಕ್ತರಿಗೆ ಸಿಗಬೇಕಾದ ಸೌಲಭ್ಯ, ಪರಿಶಿಷ್ಟರಿಗೆ ಸಾಗುವಳಿ ಚೀಟಿ, ಆರ್.ಟಿ.ಸಿ, ಸ್ಮಶಾನದ ಸಮಸ್ಯೆ, ಒತ್ತುವರಿ ತೆರವು, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಗುತ್ತಿಗೆದಾರರಿಗೆ - [ದೇಶಕ್ಕೇ ವಿನೂತನ ಈ ಮಲ್ಲೇಶ್ವರದ ಪ್ರಾಥಮಿಕ ಆರೋಗ್ಯ ಕೇಂದ್ರ.](https://mysurumirror.com/this-primary-health-center-of-malleshwar-is-unique-in-the-country-2/) - ಸಾಮಾನ್ಯವಾಗಿ ಸರಕಾರಿ ಆಸ್ಪತ್ರೆಗಳೆಂದರೆ ಜನರಲ್ಲಿ ಒಳ್ಳೆಯ ಭಾವನೆ ಇಲ್ಲ. ಇನ್ನೊಂದೆಡೆಯಲ್ಲಿ, ಖಾಸಗಿ ಆಸ್ಪತ್ರೆಗಳು ಜನಸಾಮಾನ್ಯರ ಕೈಗೆಟುಕುತ್ತಿಲ್ಲ. ಇದನ್ನು ಮನಗಂಡು, ಸಾರ್ವಜನಿಕ ಆಸ್ಪತ್ರೆಗಳ ಮೇಲೆ ಪುನಃ ವಿಶ್ವಾಸ ಮೂಡಿಸುವಂತಹ ವಿನೂತನವಾದ ಕ್ರಮವನ್ನು ಬೆಂಗಳೂರಿನ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಹಾಗೂ ಸಚಿವರೂ ಆಗಿರುವ ಡಾ.ಸಿ.ಎನ್.ಅಶ್ವಥ್ ನಾರಾಯಾಣ ಅವರು ಕೈಗೊಂಡಿದ್ದಾರೆ. ಸೂಕ್ತ ತಪಾಸಣೆ, ಪ್ರಯೋಗಾಲಯ, ಚಿಕಿತ್ಸೆ ಮತ್ತು ಔಷಧಿಗಳು ಉಚಿತವಾಗಿ ಇಲ್ಲವೇ ಕೈಗೆಟುಕುವ ದರದಲ್ಲಿ ಒಂದೇ ಕಡೆ ಲಭ್ಯವಾಗುವಂತಹ ‘ಸಮಗ್ರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ’ವು (ಸಿಯುಪಿಎಚ್‌ಸಿ) ಮಲ್ಲೇಶ್ವರಂ ವಿಧಾನಸಭಾ - [ಜನಪದ ಸಾಹಿತ್ಯಕ್ಕೆ ಜಾಗತಿಕ ಮೌಲ್ಯ : ಸಾಹಿತಿ ಮಂಜು ಕೋಡಿಉಗನೆ](https://mysurumirror.com/global-value-for-folk-literature-sahiti-manju-kodiugane/) - ಚಾಮರಾಜನಗರ: ಜಗತ್ತಿನ ಎಲ್ಲಾ ಸಾಹಿತ್ಯಗಳಿಗಿಂತ ಆಡುಮಾತಿನಲ್ಲಿ ನುಡಿಗಟ್ಟುಗಳನ್ನು ಕಟ್ಟುವ ಜನಪದ ಸಾಹಿತ್ಯಕ್ಕೆ ಜಾಗತಿಕ ಮೌಲ್ಯವಿದೆ ಎಂದು ಸಾಹಿತಿ ಮಂಜು ಕೋಡಿಉಗನೆ ಅವರು ಅಭಿಪ್ರಾಯಪಟ್ಟರು.ನಗರದ ವರನಟ ಡಾ. ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿಂದು ಚಾಮರಾಜನಗರ ದಸರಾ ಮಹೋತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ ಯುವ ಕವಿಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕಾವ್ಯಕ್ಕೆ ದೊಡ್ಡ ಪರಂಪರೆ ಇದೆ. ಕವಿಯ ಭಾವನೆಗಳೇ ಕಾವ್ಯವಾಗಿ ಹೊರಹೊಮ್ಮಲಿವೆ. ವ್ಯಕ್ತಿಯು ತನ್ನ ಸುತ್ತಮುತ್ತಲಿನ ಪರಿಸರವನ್ನು ಸೂಕ್ಷ್ಮವಾಗಿ ಗ್ರಹಿಸುವ ಶಕ್ತಿಯಿದೆ. ಹಾಗೆ ಗ್ರಹಿಸಿದ ಅಂಶಗಳನ್ನು ಅಭಿವ್ಯಕ್ತಿಸುವ ಮೂಲಕ ಕವಿತೆಯಾಗಿ ಮೇಳೈಸಿದ ದಾಟಿಯೇ ಕಾವ್ಯ. - [ನಗರದಲ್ಲಿ ಗಮನಸೆಳೆದ ದಸರಾ ಕಲಾತಂಡಗಳು, ಸ್ತಬ್ದ ಚಿತ್ರಗಳ ಮೆರವಣಿಗೆ](https://mysurumirror.com/dussehra-art-troupes-silent-film-parade-in-the-city/) - ಚಾಮರಾಜನಗರ: ಚಾಮರಾಜನಗರ ದಸರಾ ಮಹೋತ್ಸವ ಅಂಗವಾಗಿ ಇಂದು ನಗರದಲ್ಲಿ ನಡೆದ ವಿವಿಧ ಕಲಾ ತಂಡಗಳು ಹಾಗೂ ಇಲಾಖೆಗಳ ಸ್ತಬ್ದ ಚಿತ್ರಗಳ ಮೆರವಣಿಗೆ ವಿಶೇಷ ಗಮನ ಸೆಳೆಯಿತು. ನಗರದ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ನಂದಿಧ್ವಜಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಕಾವೇರಿ ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಜಿ. ನಿಜಗುಣರಾಜು ಸೇರಿದಂತೆ ಇತರೆ ಗಣ್ಯರು ಕಲಾತಂಡಗಳು ಹಾಗೂ ಸ್ತಬ್ದ ಚಿತ್ರಗಳ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆ ಚಾಲನೆಗೂ ಮೊದಲು ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಸಂವಿಧಾನ ಶಿಲ್ಪಿ - [ಚಾಮರಾಜನಗರ ದಸರಾ ಮಹೋತ್ಸವ : ಪೂಜಾ ಕೈಂಕರ್ಯದೊಂದಿಗೆ ಆರಂಭ](https://mysurumirror.com/chamarajanagar-dussehra-festival-starts-with-pooja-kainkarya/) - ಚಾಮರಾಜನಗರ: ಜಿಲ್ಲಾಡಳಿತ ಹಾಗೂ ಮೈಸೂರು ದಸರಾ ಮಹೋತ್ಸವ ಸಮಿತಿ ಸಹಯೋಗದೊಂದಿಗೆ ಆಯೋಜಿಸಲಾಗಿರುವ ನಾಲ್ಕು ದಿನಗಳ ಚಾಮರಾಜನಗರ ದಸರಾ ಮಹೋತ್ಸವಕ್ಕೆ ನಗರದ ಚಾಮರಾಜೇಶ್ವರ ದೇವಾಲಯದಲ್ಲಿ ಶ್ರೀ ಚಾಮರಾಜೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸುವ ಮೂಲಕ ಇಂದು ಸಾಂಪ್ರದಾಯಿಕ ಚಾಲನೆ ದೊರೆಯಿತು.ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಚಾಮರಾಜೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ದೀಪ ಬೆಳಗಿಸುವ ಮೂಲಕ ದಸರಾ ಮಹೋತ್ಸವಕ್ಕೆ ಸಾಂಪ್ರದಾಯಿಕ ಚಾಲನೆ ನೀಡಿದರು.ಚಾಮುಂಡೇಶ್ವರಿ, ಕೆಂಪನಂಜಮ್ಮ ದೇವರಿಗೂ ಪೂಜೆ ಸಲ್ಲಿಸಲಾಯಿತು, ದಸರಾ ಅಂಗವಾಗಿ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ದೇವಾಲಯವನ್ನು ಹೂವಿನಿಂದ - [ರೆಡ್ ಎಫ್ ಎಂ 93.5 ರೇಡಿಯೋ ಸ್ಟೇಷನ್ ನ 10ನೇ ವರ್ಷದ 'ರೆಡ್ ಅಂಬಾರಿ' ಸೋಮವಾರ ಚಾಲನೆ](https://mysurumirror.com/red-ambari-launched-on-monday/) - ಮೈಸೂರು, ಸೆ.26- ಮೈಸೂರಿನ ರೆಡ್ ಎಫ್ ಎಂ 93.5 ರೇಡಿಯೋ ಸ್ಟೇಷನ್ ನ 10ನೇ ವರ್ಷದ 'ರೆಡ್ ಅಂಬಾರಿ' ಸೋಮವಾರ ಚಾಲನೆ ನೀಡಲಾಯಿತು.ಕಚೇರಿ ಎದುರು ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತ ರಮೇಶ್ ನರಸಯ್ಯ ಹಾಗೂ ಖ್ಯಾತ ನಟಿ ಅನು ಪ್ರಭಾಕರ್ ಚಾಲನೆ ನೀಡಿದರು.ಬಳಿಕ ನಟಿ ಅನು ಪ್ರಭಾಕರ್ ಮಾತನಾಡಿ, ನಮ್ಮ ಸಂಸ್ಕೃತಿಯನ್ನು ಎಲ್ಲೆಡೆ ಕಡೆ ತೆಗೆದುಕೊಂಡು ಹೋಗಲು ಅನುಕೂಲ. ತಾಯಿ ಚಾಮುಂಡೇಶ್ವರಿ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ. ನಾಡಹಬ್ಬದಲ್ಲಿ ಸಂಭ್ರಮದಿಂದ ಭಾಗವಹಿಸಿ ಎಂದರು.ನಟಿ - [ಸಚಿವ ಎಸ್.ಟಿ.ಸೋಮಶೇಖರ್ ರವರಿಂದ ಫಲಪುಷ್ಪ ಪ್ರದರ್ಶನದ ಸಿದ್ಧತೆ ಪರಿಶೀಲನೆ](https://mysurumirror.com/flowe-show-mysuru/) - ಮೈಸೂರು ದಸರೆಯ ಪ್ರಮುಖ ಆಕರ್ಷಣೆಯಾಗಿರುವ ಫಲಪುಷ್ಪ ಪ್ರದರ್ಶನದ ಸಿದ್ಧತೆಗಳನ್ನು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಪರಿಶೀಲಿಸಿದರು. ಕುಪ್ಪಣ್ಣ ಪಾರ್ಕ್ ನ ಗಾಜಿನ ಮನೆಯಲ್ಲಿ ನಿರ್ಮಿಸುತ್ತಿರುವ ರಾಷ್ಟ್ರಪತಿ ಭವನದ ಪ್ರತಿರೂಪ, ವಿವಿಧ ಪುಷ್ಪಗಳಿಂದ ಅಲಂಕರಿಸಿರುವ ಹೂವಿನ ಕುಂಡಗಳು, ವಿಶೇಷ ಪ್ರಭೇದದ ಸಸ್ಯಗಳನ್ನು ವೀಕ್ಷಿಸಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಸುಮಾರು 50 ಸಾವಿರಕ್ಕೂ ಅಧಿಕ ವಿವಿಧ ಬಗೆಯ ಪುಷ್ಪಗಳನ್ನು ಫಲಪುಷ್ಪ ಪ್ರದರ್ಶನದಲ್ಲಿ ಸಾರ್ವಜನಿಕರು ವೀಕ್ಷಿಸಬಹುದಾಗಿದೆ. ಸೆ.26ರಿಂದ ಅಕ್ಟೋಬರ್ 5ರವರೆಗೆ ಫಲಪುಷ್ಪ ಪ್ರದರ್ಶನ ಇರಲಿದೆ. ಬೇಡಿಕೆ - [ಮೈಸೂರು ದಸರ : ವೈಭವದ ನಾಡಹಬ್ಬ](https://mysurumirror.com/mysuru-dasara-festivel-2022/) - ಪುರಾಣ ಇತಿಹಾಸ ಶ್ರೀಚಾಮುಂಡೇಶ್ವರಿಯು ಮಹಿಷಾಸುರನನ್ನು ಮರ್ಧಿಸಿದ ದಿನವನ್ನು ವಿಜಯದಶಮಿ ಎಂದು ಆಚರಿಸಲಾಗುತ್ತದೆ. ಮಹಿಷಊರು/ ಮೈಸೂರು ಪ್ರಪಂಚದ ಪರಂಪರೆ ನಗರಗಳಲ್ಲೊಂದು ಎಂದು ವಿಶ್ವಸಂಸ್ಥೆಯೂ, ದೇಶದ ಸಾಂಸ್ಕೃತಿಕ ನಗರಗಳಲ್ಲೊಂದು ಎಂದು ಭಾರತ ಸರ್ಕಾರವೂ ಘೋಷಿಸಿದೆ! ಅತಿಹೆಚ್ಚು ಪ್ರವಾಸಿಗರು ಭೇಟಿ ನೀಡುವ ಜಗತ್ತಿನ ಐದನೆ ಮತ್ತು ಭಾರತದ ಎರಡನೆ ಸ್ಥಳ ಮೈಸೂರು/ಅರಮನೆ! ಯದುವಂಶವು ಇಲ್ಲಿ ಉಗಮಿಸಿದ್ದೆ ಒಂದು ಆಕಸ್ಮಿಕ:- ೧೩೯೯ರಲ್ಲಿ ದ್ವಾರಕ ನಗರದಿಂದ ಯದುರಾಯ-ಕೃಷ್ಣರಾಯ ಸೋದರರು ಮೈಸೂರಿಗೆ ಆಗಮಿಸಿದ್ದಾಗ ಕನಸಲ್ಲಿ ಬಂದ ಚಾಮುಂಡೇಶ್ವರಿ ನಗರದ ಪೂರ್ವದಿಕ್ಕಿನಲ್ಲಿರುವ ಕೋಡಿಭೈರವನ ದೇವಾಲಯಕ್ಕೆ ಹೋಗಲು ಆಜ್ಞಾಪಿಸುವಳು. - [ಸೆಪ್ಟೆಂಬರ್ ೨೭ ರಂದು ಚಾಮರಾಜನಗರ ದಸರಾ ಮಹೋತ್ಸವಕ್ಕೆ ಅದ್ಧೂರಿ ಚಾಲನೆ](https://mysurumirror.com/ಸೆಪ್ಟೆಂಬರ್-೨೭-ರಂದು-ಚಾಮರಾ/) - ಚಾಮರಾಜನಗರ: ಜಿಲ್ಲಾಡಳಿತ ಹಾಗೂ ಮೈಸೂರು ದಸರಾ ಮಹೋತ್ಸವ ಸಮಿತಿ ಸಹಯೋಗದಲ್ಲಿ ಚಾಮರಾಜನಗರ ದಸರಾ ಮಹೋತ್ಸವ ಕಾರ್ಯಕ್ರಮವು ಸೆಪ್ಟೆಂಬರ್ ೨೭ರಿಂದ ೩೦ರವರೆಗೆ ನಡೆಯಲಿದ್ದು, ಸೆಪ್ಟೆಂಬರ್ ೨೭ರಂದು ಉದ್ಘಾಟನೆ ನಡೆಯಲಿದೆ. ವಸತಿ, ಮೂಲಸೌಲಭ್ಯ ಅಭಿವೃದ್ದಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ಕಾರ್ಯಕ್ರಮ ಉದ್ಘಾಟಿಸುವರು. ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಅಧ್ಯಕ್ಷತೆ ವಹಿಸುವರು. ಲೋಕಸಭಾ ಸದಸ್ಯರಾದ ವಿ. ಶ್ರೀನಿವಾಸಪ್ರಸಾದ್, ಶಾಸಕರಾದ ಆರ್. ನರೇಂದ್ರ, ಎನ್. ಮಹೇಶ್, ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕೆ ನಿಗಮ ನಿಯಮಿತದ ಅಧ್ಯಕ್ಷರು - [ದಸರಾ : ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ನಡೆಯಲಿರುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ](https://mysurumirror.com/ದಸರಾ-ಜೆ-ಎಚ್-ಪಟೇಲ್-ಸಭಾಂಗಣದ/) - ಚಾಮರಾಜನಗರ: ಚಾಮರಾಜನಗರ ದಸರಾ ಮಹೋತ್ಸವದ ಅಂಗವಾಗಿ ಸೆಪ್ಟೆಂಬರ್ ೨೭ ರಿಂದ ೩೦ ರವರೆಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.ಸೆಪ್ಟೆಂಬರ್ ೨೭ ರಂದು ಬೆಳಿಗ್ಗೆ ೯.೩೦ ರಿಂದ ೯.೪೫ರವರೆಗೆ ಸುತ್ತೂರಿನ ಎನ್. ಮಂಜುನಾಥ್ ಮತ್ತು ತಂಡದವರಿಂದ ನಾದಸ್ವರ, ೯.೪೫ರಿಂದ ೧೦ರವರೆಗೆ ಉಮ್ಮತ್ತೂರಿನ ಕುಮಾರ್ ಮತ್ತು ತಂಡದವರಿಂದ ನಾದಸ್ವರ, ೧೦ ರಿಂದ ೧೦.೧೫ರವರೆಗೆ ರಾಮಸಮುದ್ರದ ಮಲ್ಲೇಗೌಡ ಮತ್ತು ತಂಡದವರಿಂದ ಡೊಳ್ಳುಕುಣಿತ, ೧೦.೧೫ರಿಂದ ೧೦.೩೦ರವರೆಗೆ ಕೊಂಗರಹಳ್ಳಿ ಕೆ.ಹೆಚ್. ವಿನ್ಮಯಿ ಅವರಿಂದ ಭರತನಾಟ್ಯ, ೧೦.೩೦ - [ಮಾನವತಾವಾದ ಪ್ರತಿಪಾದಿಸಿದ ಅಪ್ರತಿಮ ರಾಷ್ಟ್ರಪ್ರೇಮಿ ಪಂಡಿತ್ ದೀನದಯಾಳ್ ಉಪಾಧ್ಯಾಯ](https://mysurumirror.com/pandit-deenadayal-upadhyaya-an-unparalleled-patriot-who-advocated-humanism/) - ಚಾಮರಾಜನಗರ: ದೇಶದಲ್ಲಿ ಉಂಟಾಗುತ್ತಿದ್ದ ಸೈದ್ದಾಂತಿಕ ಭಿನ್ನಾಭಿಪ್ರಾಯಗಳ ನಡುವೆ ಮಾನವತಾವಾದವನ್ನು ಪ್ರತಿಪಾದಿಸಿದವರು ಅಪ್ರತಿಮ ರಾಷ್ಟ್ರಪ್ರೇಮಿ ಪಂಡಿತ್ ದೀನ ದಯಾಳ್ ಉಪಾಧ್ಯಾಯ ಅವರು ಎಂದು ಮೈಸೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಪ್ರದೀಪ್‌ಕುಮಾರ್ ದೀಕ್ಷಿತ್ ಅಭಿಪ್ರಾಯಪಟ್ಟರು. ನಗರದ ಡಾ. ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದ ಸುವರ್ಣ ಗಂಗೋತ್ರಿ ಸಭಾಂಗಣದಲ್ಲಿಂದು ಭಾರತ ಸರ್ಕಾರದ ನೆಹರು ಯುವ ಕೇಂದ್ರ, ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ಡಾ. ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಜೈ ಭುವನೇಶ್ವರಿ ಕನ್ನಡ ವೇದಿಕೆ - [ವಿಶ್ವಕರ್ಮ ಸಮಾಜ ಸವಲತ್ತು ಪಡೆದು ಆರ್ಥಿಕ ಸದೃಢರಾಗಬೇಕು: ಶಾಸಕರಾದ ಸಿ. ಪುಟ್ಟರಂಗಶೆಟ್ಟಿ](https://mysurumirror.com/ವಿಶ್ವಕರ್ಮ-ಸಮಾಜ-ಸವಲತ್ತು-ಪ/) - ಚಾಮರಾಜನಗರ:ವಿಶ್ವಕರ್ಮ ಸಮಾಜದ ಅಭಿವೃದ್ಧಿಗಾಗಿ ಸರ್ಕಾರ ರಚಿಸಿರುವ ನಿಗಮ, ಮಂಡಳಿಗಳಿಂದ ಸೌಲಭ್ಯ, ಸವಲತ್ತು ಪಡೆದು ಸಮಾಜದ ಜನರು ಬಳಸಿಕೊಂಡು ಆರ್ಥಿಕವಾಗಿ ಸದೃಢರಾಗುವಂತೆ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಸಲಹೆ ಮಾಡಿದರು.ನಗರದ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ವಿಶ್ವಕರ್ಮ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ವಿಶ್ವಕರ್ಮರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಅವರು ಮಾತನಾಡಿದರು.ಹಿಂದೆ ವಿಶ್ವಕರ್ಮರು ಎಲ್ಲಾ ಉದ್ಯೋಗಗಳನ್ನು ಬಲ್ಲವರಾಗಿದ್ದರು. ಇಡೀ ಮಾನವ ಕುಲಕ್ಕೆ ವಿಶ್ವಕರ್ಮರ ಕಾಯಕ ಅಗತ್ಯವಾಗಿದೆ. ಅವರ - [ಸಹಕಾರ ಸಂಘದ 2021 -22ನೇ ಸಾಲಿನ ವಾರ್ಷಿಕ ಮಹಾಸಭೆ](https://mysurumirror.com/2021-22-annual-general-meeting-of-the-co-operative-society/) - ಬೆಟ್ಟದಪುರ:ಪ್ರತಿಯೊಬ್ಬ ಉತ್ಪಾದಕರು ರಾಸುಗಳಿಗೆ ಜೀವ ವಿಮೆ ಮಾಡಿಸಿಕೊಳ್ಳುವಂತೆ ಮೈಮುಲ್ ವಿಸ್ತರಣಾಧಿಕಾರಿ ಸತೀಶ್ ತಿಳಿಸಿದರು.ಪಿರಿಯಾಪಟ್ಟಣ ತಾಲೂಕಿನ ಚಿಕ್ಕ ಮಳಲಿ ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ 2021 -22ನೇ ಸಾಲಿನ ವಾರ್ಷಿಕ ಮಹಾಸಭೆ ಉದ್ದೇಶಿಸಿ ಮಾತನಾಡಿ ಸಂಘವು ಈ ಬಾರಿ 1ಲಕ್ಷದ ಮೂವತ್ತು ಸಾವಿರ ನಿವ್ವಳ ಲಾಭ ಗಳಿಸಿದೆ ಒಕ್ಕೂಟದಿಂದ ಉತ್ಪಾದಕರಿಗೆ ಹಾಲು ಕರೆಯುವ ಯಂತ್ರ ಹುಲ್ಲು ಕಟಾವು ಮಾಡುವ ಯಂತ್ರ ಮ್ಯಾಟ್ ಗಳನ್ನು ರಿಯಾಯಿತಿ ದರದಲ್ಲಿ ನೀಡುತ್ತಿದ್ದು ಉತ್ಪಾದಕರಿಗೆ ಸದ್ಬಳಕೆ ಮಾಡಿಕೊಳ್ಳಬೇಕು.ಎಂದರು . ಗ್ರಾಮ ಪಂಚಾಯಿತಿ - [ಈ ದೇಶದ ನಿರ್ಮಾಣದಲ್ಲಿ ಸಂಸ್ಕೃತಿ ಉಳಿವಿಗೆ ವಿಶ್ವಕರ್ಮರ ಕೊಡುಗೆ ಅಪಾರವಾದುದು ಮೈಮುಲ್ ಅಧ್ಯಕ್ಷ ಪಿ. ಎಂ. ಪ್ರಸನ್ನ](https://mysurumirror.com/vishwakarmas-contribution-to-the-survival-of-culture-in-the-construction-of-this-country-is-immense-maimul-president-p-m-pleasure/) - ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಈಚೂರು ಗ್ರಾಮದಲ್ಲಿ ಆಯೋಜಿಸಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ವಿಶ್ವಕರ್ಮ ಜನಾಂಗದವರು ಬ್ರಹ್ಮಾಂಡವನ್ನೇ ಸುಂದರವಾಗಿ ಅಲಂಕರಿಸಿದವರು ಪ್ರಾಚೀನ ಕಾಲದಲ್ಲಿಯೂ ಪ್ರಾಚೀನ ಕಾಲದಿಂದಲೂ ದೇವರ ಅರಮನೆಗಳು ಆಯುಧಗಳು ಗುಡಿ ಗೋಪುರಗಳು ಕಟ್ಟುವಲ್ಲಿ ವಾಸ್ತು ಶಿಲ್ಪ ಕೆತ್ತನೆಯಲ್ಲಿ ವಿಶ್ವಕರ್ಮ ಜನಾಂಗದ ಪಾತ್ರ ತುಂಬ ಅಪಾರವಾದುದು. ತಮ್ಮ ಮಕ್ಕಳಿಗೆ ಸಂಸ್ಕಾರ ಜೊತೆಗೆ ಉನ್ನತ ಶಿಕ್ಷಣ ಕೊಡಿಸಿದಾಗ ಮಾತ್ರ ಆರ್ಥಿಕವಾಗಿ ಸಾಮಾಜಿಕವಾಗಿ ರಾಜಕೀಯವಾಗಿ ಮುಂದೆ ಬರಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.ಕಾರ್ಯಕ್ರಮದಲ್ಲಿ ಬಾರಸೆ ಪ್ರಾಥಮಿಕ ಕೃಷಿ ಪತ್ತಿನ - [ಇಂದು ಫಿರಂಗಿ ಮೂಲಕ ಎರಡನೇ ಬಾರಿಗೆ ಸಿಡಿಮದ್ದು ಸಿಡಿಸುವ ತಾಲೀಮು](https://mysurumirror.com/second-firing-exercise-by-cannon-today/) - ಮೈಸೂರು,ಸೆ.16:- ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಈಗಾಗಲೇ ದಸರಾ ಜಂಬೂ ಸವಾರಿಯಲ್ಲಿ ಭಾಗವಹಿಸುವ ಗಜಪಡೆಗಳಿಗೆ ತಾಲೀಮು ನಡೆಯುತ್ತಿದೆ. ಇಂದು ಫಿರಂಗಿ ಮೂಲಕ ಎರಡನೇ ಬಾರಿಗೆ ಸಿಡಿಮದ್ದು ಸಿಡಿಸುವ ತಾಲೀಮು ನಡೆಸಲಾಗಿದ್ದು, ಗಜಪಡೆ, ಅಶ್ವಗಳು ಯಾವುದೂ ವಿಚಲಿತವಾಗದೇ, ತಾಲೀಮು ಯಶಸ್ವಿಯಾಗಿದೆ. ಅಕ್ಟೋಬರ್ 5ರಂದು ನಡೆಯಲಿರುವ ವಿಶ್ವವಿಖ್ಯಾತ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲಿರುವ ಗಜಪಡೆ ಮತ್ತು ಅಶ್ವಾರೋಹಿದಳದ ಕುದುರೆಗಳು ಭಾರೀ ಶಬ್ದಗಳಿಗೆ ಬೆಚ್ಚದಂತೆ ಅವು ಶಬ್ದಗಳಿಗೆ ಹೊಂದಿಕೊಳ್ಳಲು ಅನುಕೂಲವಾಗಲೆಂದು ತಾಲೀಮು ನಡೆಸಲಾಗುತ್ತಿದ್ದು, ಇಂದು ವಸ್ತು ಪ್ರದರ್ಶನ ಮೈದಾನದ ವಾಹನ ನಿಲುಗಡೆ - [ಹಾಲು ಉತ್ಪಾದಕ ಸಹಕಾರ 2021-2022 ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ](https://mysurumirror.com/milk-producers-cooperative-annual-general-meeting-2021-2022/) - ಬೆಟ್ಟದಪುರ: ಸಂಘವು ಲಾಭಗಳಿಸಬೇಕಾದರೆ ಉತ್ಪಾದಕರು ಕಲಬೆರಕೆ ಮಾಡದೆ ಪರಿಶುದ್ಧ ಹಾಲನ್ನು ಸರಬರಾಜು ಮಾಡುವಂತೆ ಸಂಘದ ಅಧ್ಯಕ್ಷ ವೀರಭದ್ರ ತಿಳಿಸಿದರು. ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ - ಸುಣ್ಣದಕೇರಿ ಹಾಲು ಉತ್ಪಾದಕ ಸಹಕಾರ ಸಂಘದಲ್ಲಿ ಆಯೋಜಿಸಿದ್ದ 2021-2022 ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು . ಮೈಮುಲ್ ವಿಸ್ತರಣಾಧಿಕಾರಿ ಸತೀಶ್ ಮಾತನಾಡಿ ಸಂಘವು 3 ಲಕ್ಷದ 13 ಸಾವಿರ ರೂ ನಿವ್ವಳ ಲಾಭ ಗಳಿಸಿದೆ . ಪ್ರತಿಯೊಬ್ಬ ಉತ್ಪಾದಕರು ರಾಸುಗಳಿಗೆ ಜೀವ ವಿಮೆ ಮಾಡಿಸಿಕೊಳ್ಳಬೇಕು ಇಂದು - [ಡಿ.ಕೆ.ಶಿವಕುಮಾರ್‌ರವರಿಗೆ ಕಾಂಗ್ರೆಸ್ ಮುಖಂಡರಿಂದ ಸ್ವಾಗತ](https://mysurumirror.com/congress-leaders-welcome-dk-shivakumar/) - ಚಾಮರಾಜನಗರ: ರಾಹುಲ್‌ಗಾಂಧಿ ಅವರು ಏಕ್ಯತಾ ಯಾತ್ರೆ ಸಂಬಂಧ ಕೆ,ಪಿ,ಸಿ,ಸಿ ಅಧ್ಯಕ್ಷ ಡಿ,ಕೆ ಶಿವಕುಮಾರ್‌ರವರು ಚಾಮರಾಜನಗರಕ್ಕೆ ಆಗಮಿಸುತ್ತಿದ ಸಂಧರ್ಭದಲ್ಲಿ ತಾಲೂಕಿನ ಯಡಿಯೂರು ಬಳಿ ಕಾಂಗ್ರಸ್ ಮುಖಂಡು ಆತ್ಮೀಯವಾಗಿ ಸ್ವಾಗತಿಸಿದರು ಮುಖಂಡರಾದ ಸೋಮಲಿಂಗಪ್ಪ ಬಿಸಲವಾಡಿ ಉಮೇಶ್ ಕಮಲೇಶ್ ಹೆಬ್ಬಸೂರು ಹಿಂದುಳಿದ ವರ್ಗಗಳ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಎ ಮಹದೇವಶೆಟ್ಟೆ ತಾ.ಪಂ ಮಾಜಿ ಸದಸ್ಯ ಬಾಲಚಂದ್ರಮೂರ್ತಿ ಸಂತೇಮರಳ್ಳಿ ರಾಜು ಪ್ರಕಾಶ್ ನಾಗರಾಜು ನಂಜುಂಡಸ್ವಾಮಿ ಪಣ್ಣದ ಹುಂಡಿ ನಟರಾಜು ಬಸವಮರಿ ಮಹದೇವಸ್ವಾಮಿ ಸೇರಿದಂತೆ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಇದ್ದರು. - [ಉಪ್ಪಾರ ಬಡಾವಣೆಯ ಗಣಪತಿ ಉತ್ಸವ ಮೂರ್ತಿ ಮೆರವಣಿಗೆ](https://mysurumirror.com/ganapati-utsav-idol-procession-of-uppara-barangay/) - ಚಾಮರಾಜನಗರ: ನಗರದ ಉಪ್ಪಾರ ಬಡಾವಣೆಯಲ್ಲಿರುವ ಗರಡಿ ಮನೆ ಯುವಕರಿಂದ ಗಣಪತಿ ಉತ್ಸವ ಮೂರ್ತಿ ಮೆರವಣಿಗೆ ವಿಜೃಂಭಣೆಯಿಂದ ಜರುಗಿತು.ಚಾಮರಾಜನಗರದ ಭಗೀರಥ ಯುವ ಸೇನಾ ಸಂಘದ ಯುವಕರಿಂದ ಗಣಪತಿಯನ್ನು ಪ್ರತಿ?ಪಿಸಲಾಗಿತ್ತು.ಚಾಮರಾಜನಗರದ ಉಪ್ಪಾರ ಬಡಾವಣೆಯಲ್ಲಿ ಗಣಪತಿ ದೇವರನ್ನು ವಿಜೃಂಭಣೆಯಿಂದ ಮೆರವಣಿಗೆ ನಡೆಸಲಾಯಿತು ಈ ವೇಳೆ ನಗರಿ ಹಾಗೂ ಡೋಲು ಮೂಲಕ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.ಈ ವೇಳೆ ನೂರಾರು ಯುವಕರು ಕುಣಿದು ಕುಪ್ಪಳಿಸಿದರು.ಈ ಸಂದರ್ಭದಲ್ಲಿ ಭಗೀರಥ ಯುವ ಸೇನೆಯ ಮನು, ಆನಂದ್ ಸಲಗ, ರಾಜೇಂದ್ರ ಅಧ್ಯಕ್ಷ, ಕಾರ್ತಿಕ್, ಪವನ್, ಮಹದೇವ, - [ಚಂದನವನ ಚರಿತ್ರೆ(ಸ್ಯಾಂಡಲ್ವುಡ್ ಸ್ಟೋರಿ)-೫೦](https://mysurumirror.com/sandale-wood-story-shankar-nag/) - ಕರಾಟೆಕಿಂಗ್ ಶಂಕರ್‌ನಾಗ್ ಉತ್ತರಕನ್ನಡ ಜಿಲ್ಲೆ ಹೊನ್ನಾವರದಲ್ಲಿ ಜನಿಸಿದ ಬ್ಯಾಂಕ್ ಉದ್ಯೋಗಿಯಾದ ಈತ ನಾಯಕನಾಗಿ ನಟಿಸಿದ್ದ ಪ್ರಪ್ರಥಮ ಸಿನಿಮಾ ’ಒಂದಾನೊಂದು ಕಾಲದಲ್ಲಿ’ ಚಿತ್ರವು ರಾಷ್ಟ್ರಪ್ರಶಸ್ತಿ ಗಳಿಸಿತು. ಭಾರತದಲ್ಲೆ ಮೊಟ್ಟಮೊದಲ ಬಾರಿಗೆ ’ಕಂಟ್ರಿ ಕ್ಲಬ್’ ಸ್ಥಾಪಿಸಿದ ಪ್ರಪ್ರಥಮ ಸಿನಿಮಾ ನಟ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಕನ್ನಡನಾಡಿನ ರಾಜಧಾನಿಯಲ್ಲಿ ಸಂಕೇತ್ ಎಲೆಕ್ಟ್ರಾನಿಕ್ಸ್, ಸೌಂಡ್ ಽ ರೆಕಾರ್ಡಿಂಗ್ ಸಿನಿಮಾ ಸ್ಟುಡಿಯೋ ಸ್ಥಾಪಿಸಿದ ಪ್ರಪ್ರಥಮ ಕನ್ನಡ ಕಲಾವಿದ! ಇದರಿಂದಾಗಿ ಕನ್ನಡ ಸಿನಿಮಾ ನಿರ್ಮಾಣ ತಂಡವು ಪರ ರಾಜ್ಯ/ಪರ ದೇಶಕ್ಕೆ ಅಲೆದಾಡುವ ಅಥವಾ ಗೋಗರೆಯುವ ಪರಿ[ದು]ಸ್ಥಿತಿಗೆ - [ಸಾವಿತ್ರಮ್ಮರವರನ್ನು ಉಪಾಧ್ಯಕ್ಷರಾಗಿ ಘೋಷಣೆ](https://mysurumirror.com/announcement-of-savitrammar-as-vice-president/) - ಬೆಟ್ಟದಪುರ: ಪಿರಿಯಾಪಟ್ಟಣ ತಾಲ್ಲೂಕಿನ ಎನ್. ಶಟ್ಟಹಳ್ಳಿ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರ ಸ್ಥಾನಕ್ಕೆ ಸೋಮವಾರ ಚುನಾವಣೆ ನಡೆಯಿತು.ಈ ಹಿಂದೆ ಉಪಾಧ್ಯಕ್ಷರಾಗಿದ್ದ ಜ್ಯೋತಿ ರಾಜೀನಾಮೆ ನೀಡಿದ್ದರಿಂದತೆರವಾದ ಉಪಾಧ್ಯಕ್ಷ ಸ್ಥಾನಕ್ಕೆ ನಂದಿಪುರದ ಗ್ರಾಮದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸಾವಿತ್ರಮ್ಮ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ಮಹೇಶ್ ರವರು ಮಾಡಿದರು.. ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಎನ್. ಎಂ . ಮಂಜುನಾಥ್ , ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಸವರಾಜು ,ಗ್ರಾಮ ಪಂಚಾಯಿತಿ ಸದಸ್ಯರಾದ ಅಶೋಕ, ಪಲ್ಲವಿ, ಜವರಮ್ಮ ,ಕಲ್ಪನಾ .ಕೆ ಪಿ - [ಕಡಲತೀರದ ಭಾರ್ಗವ ಕೆ.ಶಿವರಾಮಕಾರಂತ](https://mysurumirror.com/beach-bhargava-k-sivaramakaranta/) - ಮಲೆನಾಡಿನ ಮಹಾಮಾನವ ಕೋಟಾ ಶಿವರಾಮಕಾರಂತರು ೧೦.೧೦.೧೯೦೨ರಂದು ಉಡುಪಿ ಜಿಲ್ಲೆಯ ಸಾಲಿಗ್ರಾಮದಲ್ಲಿ ಜನಿಸಿ ಬಾಲ್ಯದಲ್ಲೆ ನೃತ್ಯ-ಅಭಿನಯ ಕಲೆಯನ್ನು ಕರಗತ ಮಾಡಿಕೊಂಡರು. ನಡೆದಾಡುವ ವಿಶ್ವಕೋಶ ಬಿರುದಾಂಕಿತ ಈ ಅಸಾಧಾರಣ ವ್ಯಕ್ತಿಶಕ್ತಿಯು ಯಾವೊಂದು ವಿಶ್ವವಿದ್ಯಾನಿಲಯದ ಪದವೀಧರ, ಸ್ನಾತಕೋತ್ತರ ಪದವೀಧರ ಅಥವ ಪಿ.ಹೆಚ್‌ಡಿ. ಪದವೀಧರರಲ್ಲ. ಲೋಯರ್ ಸೆಕೆಂಡರಿ ವಿದ್ಯಾಭ್ಯಾಸ ಕಲಿತು ಎಂಟು ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೆಟ್ ಪಡೆದರು! ಕಾರಂತರು ತಮ್ಮ ಅಕ್ಷರ ತಪಸ್ಸಿನ ಫಲದಿಂದಾಗಿ ರಚಿಸಿದ ಮೂಕಜ್ಜಿಯ ಕನಸುಗಳು ಕೃತಿಗೆ ದೊರಕಿದ ವರವೇ ಜ್ಞಾನಪೀಠ ಪ್ರಶಸ್ತಿ! ಮಾಧ್ಯಮಗಳ ಮೂಲಕ ಕರುನಾಡ ಕಂದಮ್ಮಗಳಿಗೆ ಕತೆಗಳನ್ನು - [ಚಂದನವನ ಚರಿತ್ರೆ(ಸ್ಯಾಂಡಲ್‌ವುಡ್ ಸ್ಟೋರಿ)-೫೧
ಕ್ರೇಜಿಸ್ಟಾರ್ ರವಿಚಂದ್ರನ್](https://mysurumirror.com/sandle-wood-story-v-racvichandran/) - ೧೯೬೦ರ ದಶಕದಲ್ಲಿ ತಮಿಳುನಾಡಿನಿಂದ ಕನ್ನಡನಾಡಿಗೆ ಆಗಮಿಸಿದ ಎನ್.ವೀರಾಸ್ವಾಮಿಯವರು ಬೆಂಗಳೂರಿನ ಗಾಂಧಿನಗರದ ಗಂಗರಾಜ್‌ರವರ ಸಹಾಯ ಮತ್ತು ಗೆಳೆತನ ಸಂಪಾದಿಸುವುದರ ಜತೆಗೆ ಹಗಲಿರುಳು ಶ್ರಮ ಮತ್ತು ಕನ್ನಡಿಗರ ಸಹಕಾರ ಮತ್ತು ಧಾರಾಳ ತನದಿಂದ ಈಶ್ವರಿಹಂಚಿಕೆ ಸಂಸ್ಥೆಯನ್ನು ಸ್ಥಾಪಿಸಿದರು. ಇಂಥ ಮಹಾನ್ ಉದ್ಯಮಿಯ ಪುತ್ರ ವಿ.ರವಿಚಂದ್ರನ್! ಚಂದನವನದಲ್ಲಿ ನವನವೀನ ಪ್ರೀತಿಪ್ರಣಯ ಚಿತ್ರಗಳಿಗೆ ಮೂಲ ಕಾರಣನಾದ ಪ್ರೇಮ ಗಾರುಡಿಗ. ಈಚೆಲುವ ಚೆನ್ನಿಗನ ಪ್ರತಿಯೊಂದು ಚಿತ್ರದಲ್ಲು ವಿಶಿಷ್ಟವಾದ ಚಿತ್ರಕಥೆ ತಾಂತ್ರಿಕತೆ ಸಂಗೀತ ಸಾಹಿತ್ಯ ಇದ್ದೇ ಇರುತ್ತದೆ. ಒಂದಾದರೂ ಹೊಸತನ ನೀಡುವುದರ ಜತೆಗೆ ಬಿಗ್ ಬಜೆಟ್ - [ಶಾಸಕರಿಂದ ನಗರ ಸಂಚಾರ](https://mysurumirror.com/city-traffic-by-mla/) - ಚಾಮರಾಜನಗರ: ಚಾಮರಾಜನಗರ ನಗರಸಭಾ ವ್ಯಾಪ್ತಿಯ ೮ನೇ ವಾರ್ಡ್ ಹಾಗೂ ೧೫ ನೇ ವಾರ್ಡ್‌ನ ಆದಿಜಾಂಭವರ ಬಡಾವಣೆ ಹಾಗೂ ಪೌರಕಾರ್ಮಿಕರ ಬಡಾವಣೆಗಳಿಗೆ ಭೇಟಿ ನೀಡಿದ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಮಳೆ ಹಾನಿ ಬಗ್ಗೆ ಪರಿಶೀಲಿಸಿದರು.ಭಾರಿ ಮಳೆಯಿಂದ ನಗರದ ೧೫ನೇ ವಾರ್ಡಿನಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿ ತೊಂದರಟ ಉಂಟಾಸ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿದರು. ನಂತರ ೮ನೆ ವಾರ್ಡಿನಲ್ಲಿ ಮಳೆಯಿಂದ ಗೋಡೆ ಕುಸಿದ ಮನೆಗಳಿಗೆ ಭೇಟಿ ನೀಡಿ ಮನೆ ಕಳೆದುಕೊಂಡವರ ಪಟ್ಟಿಯನ್ನು ತಯಾರಿಸಿ ಅಗತ್ಯ ಪರಿಹಾರ ನೀಡಿ ತ್ವರಿತವಾಗಿ - [ಜಿಲ್ಲಾ ಪರಿಶಿಷ್ಟ ಪಂಗಡದ ವಿವಿದೋದ್ದೇಶ ಸಹಕಾರ ಸಂಘದ ವಾರ್ಷಿಕ ಮಹಾಸಭೆ](https://mysurumirror.com/annual-general-meeting-of-district-scheduled-tribe-multipurpose-co-operative-society/) - ಚಾಮರಾಜನಗರ: ಜಿಲ್ಲಾ ಪರಿಶಿಷ್ಟ ಪಂಗಡದ ವಿವಿದೋದ್ದೇಶ ಸಹಕಾರ ಸಂಘದ ವಾರ್ಷಿಕ ಮಹಾಸಭೆಯು ನಗರದ ಸಂಘಧ ಕಚೇರಿಯಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಮಹದೇವನಾಯಕ೨೦೨೧-೨೨ನೇ ಸಾಲಿನ ವಾರ್ಷಿಕ ವರದಿಯನ್ನು ಮಂಡಿಸಿದರು.ನಂತರ ೯ನೇವರ್ಷದ ಸಹಕಾರ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಮತನಾಡಿದ ಸಂಘದ ಅಧ್ಯಕ್ಷ ಮಹದೇವನಾಯಕ ಅವರು ನಮ್ಮ ಸಹಕಾರ ಸಂಘವು ಉತ್ತಮವಾಗಿ ನಡೆದುಕೂಂಡು ಬರುತ್ತಿದ್ದು ಸಂಘದಲ್ಲಿ ಸುಮಾರು ೪೩೦ ಷೇರುದಾರರನ್ನು ಹೊಂದಿದ್ದು ನಿಶ್ಚಿತ ಠೇವಣಿ ೧,೫೦,೦೦೦-ರೂ ಸಂಗ್ರಹಿಸಲಾಗಿದ್ದು ಸಂಘವು ೩೦,೦೦೦ರೂ.ಗಳ ನಿವ್ವಳ ಲಾಭ ಗಳಿಸಿದೆ.ಪ,ಪಂಗಡದ ಸಹಕಾರ ಸಂಘವು ಗ್ರಾಮೀಣ ಪ್ರದೇಶದ - [ಷಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಅಕ್ಷಯ್, ಮಹಾಂತೇಶ್‌ಗೆ ಪ್ರಥಮ ಸ್ಥಾನ](https://mysurumirror.com/akshay-mahantesh-stand-first-in-shuttle-badminton-tournament/) - ಚಾಮರಾಜನಗರ: ಜಿಲ್ಲಾ ಮಟ್ಟದ ದೆಸರಾ ಕ್ರೀಡಾಕೂಟದ ಷಟಲ್ ಬ್ಯಾಡ್ಮಿಂಟನ್ಪಂದ್ಯಾವಳಿಯ ಡಬಲ್ಸ್‌ನಲ್ಲಿ ಅಕ್ಷಯ್ ಸಿ.ಎಸ್ ಮತ್ತು ಮಹಾಂತೇಶ್ ಎಸ್.ತಂಡ ಪ್ರಥಮ ಸ್ಥಾನ ಪಡೆಯಿತು.ಡಾ, ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದ ಒಳಾಂಗಣದಲ್ಲಿ ನಡೆದ ಜಿಲ್ಲಾ ಷಟಲ್ ಬ್ಯಾಡ ಮಿಂಟನ್ ಪಂದ್ಯಾವಳಿಯಲ್ಲಿ ಗುಂಡ್ಲುಪೇಟೆ.ಕೂಳ್ಳೇಗಾಲ ತಂಡಗಳು ಭಾಗವಹಿಸಿದವು.ಚಾಮರಾಜನಗರಬ್ಯಾಡ್ಮಿಂಟನ್ ತಂಡದ ವಿಜೇತರಾದ ತಂಡದಲ್ಲಿ ಸಿ.ಎನ್‌ಅಕ್ಷಯ್.ಮಹಾಂತೇಶ್ ಎಸ್.ಮಂಜುನಾಥ್ ಉಲ್ಲಾಸ್, ವೇಣು,ದ್ವಿತೀಯ ಸ್ಥಾನವನ್ನು ಅಬ್ದುಲ್ ಅಜೀಜ್,ದೀನಾ ಹಾಗೂ ಶಶಾಂಕ್‌ಸಿ.ಬಿ. ಹರ್ಷಪಡೆದರು,ವಿಜೇತರಾದವರಿಗೆ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಅನಿತಾ ಟ್ರೋಪಿ ಮತ್ತು ಪ್ರಶಸ್ತಿ ವಿತರಿಸಿದರು,ಈ ಸಂಧರ್ಭದಲ್ಲಿ ಕ್ರೀಡಾಂಗಣ - [ವಿಶ್ವವಿದ್ಯಾಲಯಗಳೆಂಬ ತಗಡಿನ ಬೋರ್ಡು ಜಡಿಯುವ ಸರ್ಕಾರ](https://mysurumirror.com/a-government-that-creates-a-board-called-universities/) - -ಚಿದ್ರೂಪ ಅಂತಃಕರಣ. ಮನೆ ಮನೆಗೂ ವಿಶ್ವವಿದ್ಯಾಲಯಗಳನ್ನು ಹತ್ತಿರವಾಗಿಸಿ ಶಿಕ್ಷಣ ನೀಡಬೇಕೆಂದು ಸರ್ಕಾರ ಏಳು ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಪ್ರತಿ ವಿಶ್ವವಿದ್ಯಾನಿಲಯಕ್ಕೆ ಎರಡು ಕೋಟಿಯ ಯೋಜನೆಯನ್ನು ವ್ಯಕ್ತಪಡಿಸಿದೆ. ವಿಶ್ವವಿದ್ಯಾಲಯಗಳು ಅದರದ್ದೇ ಆದ ಮಹತ್ತರವಾದ ಸ್ವರೂಪವನ್ನು ಹೊಂದಿವೆ ಎಂಬುದನ್ನು ಸರ್ಕಾರ ಮೊದಲು ಆಲೋಚಿಸಿ ತದನಂದರ ಯೋಜನೆಗಳನ್ನು ಕಾರ್ಯರೂಪಕ್ಕೆ ತರಬೇಕೋ ಬೇಡವೋ ಎಂದು ನಿರ್ಧರಿಸುವುದು ಒಳಿತು. ಎರಡು ಕೋಟಿ ಯೋಜನೆಯಲ್ಲಿ ಒಂದು ವಿಶ್ವವಿದ್ಯಾಲಯವನ್ನು ಸ್ಥಾಪಿಸುವುದು ಅಸಾಧ್ಯ. ಶತಮಾನೋತ್ಸವ ತುಂಬಿದ ಮತ್ತು 'ಎ' ಗ್ರೇಡ್ ತಲುಪಿದ ವಿಶ್ವವಿದ್ಯಾಲಯಗಳಲ್ಲೇ ವಿದ್ವತ್ ಬೋಧಕ ಪರಿವಾರದ ಕೊರತೆಯಲ್ಲಿ - ['ಸಾಗುವಳಿಚೀಟಿ ತ್ವರಿತ ವಿತರಣೆಗೆ ಕ್ರಮವಹಿಸಿ'](https://mysurumirror.com/take-action-for-speedy-distribution-of-cultivation-card/) - ಚಾಮರಾಜನಗರ: ಹೊಸದಾಗಿ ಬಗರ್‌ಹುಕುಂ ಸಾಗುವಳಿಚೀಟಿ ಪಡೆಯಲು ಸಲ್ಲಿಕೆಯಾಗಿರುವ ಅರ್ಜಿಗಳ ತ್ವರಿತವಿಲೇವಾರಿಗೆ ಕ್ರಮವಹಿಸಬೇಕು ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಹೇಳಿದರು.ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಬಗರ್‌ಹುಕುಂ ಸಾಗುವಳಿ ಚೀಟಿ ಪಡೆಯಲು ಫಲಾನುಭವಿಗಳಿಂದ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಪರಿಶೀಲಿಸಿ ಮಾತನಾಡಿದರು.ಬಗರ್‌ಹುಕುಂ ಸಾಗುವಳಿಚೀಟಿ ಪಡೆಯಲು ಹೊಸದಾಗಿ ೩೩ ಅರ್ಜಿಗಳು ಸಲ್ಲಿಕೆಯಾಗಿವೆ. ಫಲಾನುಭವಿಗಳು ಜಮೀನನ್ನು ಉಳುಮೆ ಮಾಡುತ್ತಿದ್ದಾರೆಯೇ ಎಂಬುದನ್ನು ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿನೀಡಿ ಪರಿಶೀಲಿಸಿ, ಚೀಟಿಪಡೆಯುವ ಸಂಬಂಧ ಹಣಕಟ್ಟುವ ಕುರಿತು ಮಾಹಿತಿ ಒದಗಿಸಬೇಕು, ಯಾವುದೇ ಕಾರಣಕ್ಕೂ ಬಗರ್‌ಹುಕುಂ ಸಾಗುವಳಿಚೀಟಿ ವಿತರಣೆಯಲ್ಲಿ ವಿಳಂಬ ಮಾಡಬಾರದು - [ಕೋಡಿಬಿದ್ದ ಮರಗದಕೆರೆ; ಶಾಸಕರಿಂದ ಬಾಗಿನ ಅರ್ಪಣೆ](https://mysurumirror.com/kodibidda-maragadakere-bow-offering-by-mla/) - ಚಾಮರಾಜನಗರ: ತಾಲೂಕಿನ ಹರದನಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಮರಗದಕೆರೆ ಸತತಬೀಳುತ್ತಿರುವ ಮಳೆಯ ಹಿನ್ನೆಲೆಯಲ್ಲಿ ಭರ್ತಿಯಾಗಿ ಕೋಡಿಬಿದ್ದಿದ್ದು, ಕ್ಷೇತ್ರದ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಗ್ರಾಮಸ್ಥರೊಡಗೂಡಿ ಸಮೀಪದ ಗಣೇಶದೇವಾಲಯಕ್ಕೆ ಪೂಜೆಸಲ್ಲಿಸುವ ಮೂಲಕ ಬಾಗಿನ ಅರ್ಪಿಸಿದರು.ಇದೇವೇಳೆ ಅವರು ಮಾತನಾಡಿ,ಗ್ರಾಮದ ಕೆರೆ ಭರ್ತಿಯಾಗಿ ೧೮ವರ್ಷಗಳೇ ಸಂದಿತ್ತು. ಒಂದು ತಿಂಗಳಿಂದ ಸತತಮಳೆಯಾದ ಹಿನ್ನೆಲೆಯಲ್ಲಿ ಪುರಾತನ ಕಾಲದ ೧೮ ವರ್ಷದ ನಂತರ ಕೆರೆಸಂಪೂರ್ಣ ಭರ್ತಿಯಾಗಿ ಕೋಡಿಬಿದ್ದಿದೆ. ಮಳೆಯಾಗಿರುವುದು ಶುಭಸೂಚಕವೇ ಆಗಿದೆ. ಮಳೆಯಿಂದ ರೈತರು ಕೃಷಿಚಟುವಟಿಕೆ ನಡೆಸಲು ಪೂರಕವಾಗಿದೆ ಎಂದರು.ಗ್ರಾಪಂ ಅಧ್ಯಕ್ಷೆ ಯಶೋಧನಾರಾಯಣಸ್ವಾಮಿ, ಗ್ರಾಪಂ ಸದಸ್ಯರು, ಎಪಿಎಂಸಿ ಸದಸ್ಯ ಸೋಮೇಶ್, - [ಇಎನ್‌ಟಿ ವೈದ್ಯ ಡಾ. ಎ.ಆರ್. ಬಾಬುಗೆ ವೈದ್ಯಭೂಷಣ ಪ್ರಶಸ್ತಿ ಪ್ರದಾನ](https://mysurumirror.com/ent-doctor-dr-a-r-vaidya-bhushan-award-to-babu/) - ಚಾಮರಾಜನಗರ: ಚಾಮರಾಜನಗರದಲ್ಲಿ ಸ್ನೇಹಬಳಗದ ವತಿಯಿಂದ ಮೈಸೂರು ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ಆಡಳಿತ ಮಂಡಳಿಯ ನೂತನ ನಾಮನಿರ್ದೇಶಕರಾಗಿ ನೇಮಕವಾಗಿರುವ ನಗರದ ಇಎನ್‌ಟಿ ವೈದ್ಯರಾದ ಡಾ. ಎ.ಆರ್. ಬಾಬು ಅವರಿಗೆ ವೈದ್ಯಭೂಷಣ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.ಸ್ನೇಹಬಳಗದ ಅಧ್ಯಕ್ಷ ಕೆ.ಮಹದೇವಸ್ವಾಮಿ ಮಾತನಾಡಿ, ಜಿಲ್ಲೆಯವರಾದ ಡಾ.ಎ.ಆರ್. ಬಾಬು ಅವರು ವೈದ್ಯವೃತ್ತಿಯಲ್ಲಿ ಸೇವೆಸಲ್ಲಿಸುತ್ತಿದ್ದು, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಲವಾರು ಸಮಾಜಮುಖಿ ಸೇವೆಯಲ್ಲಿ ನಿರತರಾಗಿದ್ದಾರೆ.ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧೀನದಲ್ಲಿರುವ ಮೈಸೂರು ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಗೆ ನೂತನ - [ವಿಧಾನಪರಿಷತ್ ಸದಸ್ಯರಿಗೆ ಸನ್ಮಾನ](https://mysurumirror.com/tribute-to-the-members-of-the-legislative-council/) - ಚಾಮರಾಜನಗರ: ಮೈಸೂರು ನಗರದ ಜಲದರ್ಶಿನಿ ಕಚೇರಿಯಲ್ಲಿ ಕರ್ನಾಟಕ ಕನ್ನಡ ರಕ್ಷಣಾ ವೇದಿಕೆ ವತಿಯಿಂದ ವಿಧಾನಪರಿಷತ್ ಸದಸ್ಯರಾದ ಡಾ. ತಿಮ್ಮಯ್ಯ ಅವರ ಹುಟ್ಟುಹಬ್ಬದ ಅಂಗವಾಗಿ ಡಾ. ತಿಮ್ಮಯ್ಯ ಅವರನ್ನು ಕರ್ನಾಟಕ ಕನ್ನಡ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಚಾ. ಗು. ನಾಗರಾಜು ಹಾಗೂ ಕಾಂಗ್ರೆಸ್ ಮುಖಂಡರಾದ ಹೆಚ್.ಹೆಚ್.ನಾಗರಾಜ್, ಸಿದ್ದಪ್ಪಾಜಿ ಸನ್ಮಾನಿಸಿದರು.ಇದೇವೇಳೆ ಅವರು ಚಾ.ಗು. ನಾಗರಾಜು ಮಾತನಾಡಿ, ಡಾ.ತಿಮ್ಮಯ್ಯ ಮೈಸೂರು-ಚಾಮರಾಜನಗರ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಅವರು ತಮ್ಮ ಕ್ಷೇತ್ರವ್ಯಾಪ್ತಿಯಲ್ಲಿ ಹೆಚ್ಚಿನ ಜನಪರ ಕಾರ್ಯಗಳನ್ನು ಹಮ್ಮಿಕೊಳ್ಳಬೇಕು ಎಂದರು.ಮುಖಂಡರಾದ ಆರ್.ಮಹದೇವ್, ನಾಗವಳ್ಳಿ ನಾಗಯ್ಯ ಹಾಜರಿದ್ದರು. - [ಚಿತ್ರಗಳ ರಚನೆಗೆ ನಿರ್ದೇಶಕರ ಪಾತ್ರ ಅಪಾರ : ಸುರೇಶ್ ಎನ್ ಋಗ್ವೇದಿ](https://mysurumirror.com/directors-role-is-immense-in-the-creation-of-films-suresh-n-rigvedi/) - ಚಾಮರಾಜನಗರ: ಕನ್ನಡ ಚಿತ್ರರಂಗದ ಬೆಳವಣಿಗೆಗೆ ಯುವ ನಿರ್ದೇಶಕರು ಸಾಧನೆ ಮಾಡಬೇಕಿದೆ. ಕಠಿಣ ಶ್ರಮ ,ಬುದ್ಧಿವಂತಿಕೆ, ಸೃಜನಶೀಲತೆಯ ಮೂಲಕ ಶ್ರೇಷ್ಠ ಚಿತ್ರಗಳ ರಚನೆಗೆ ನಿರ್ದೇಶಕರ ಪಾತ್ರ ಅಪಾರವೆಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷರು, ಚಿಂತಕರು ಆದ ಸುರೇಶ್ ಎನ್ ಋಗ್ವೇದಿ ತಿಳಿಸಿದರು.ಅವರು ಜೈಹಿಂದ್ ಪ್ರತಿಷ್ಠಾನ ಮತ್ತು ಗಡಿನಾಡ ಜನಪದ ಕೋಗಿಲೆಗಳ ವೇದಿಕೆ ಚಂದಕವಾಡಿಯ ಶ್ರೀ ಲಕ್ಷ್ಮೀ ದೇವಸ್ಥಾನದ ಅರಳಿಕಟ್ಟೆಯಲ್ಲಿ ನಿರ್ದೇಶಕ ಚಂದಕವಾಡಿಯ ರಘು ಶಾಸ್ತ್ರಿ ರವರನ್ನೂ ಸನ್ಮಾನಿಸಿ ಗೌರವಿಸಿ.ಮಾತನಾಡಿ ಜಿಲ್ಲೆಯು ಕನ್ನಡ ಚಲನಚಿತ್ರ ರಂಗಕ್ಕೆ ಅಪಾರ ಕೊಡುಗೆ - [ಚಂದನವನ ಚರಿತ್ರೆ(ಸ್ಯಾಂಡಲ್‌ವುಡ್ ಸ್ಟೋರಿ)-೪೯: ಶ್ರೀನಿವಾಸಮೂರ್ತಿ](https://mysurumirror.com/chandavana-sandale-wood-story/) - ೧೯೪೯ಮೇ೧೫ರಂದು ಕೋಲಾರಜಿಲ್ಲೆ ಜಡಲತಿಮ್ಮನಹಳ್ಳಿಯ ಶ್ರೀಮತಿನಾಗಮ್ಮ ಶ್ರೀಕೃಷ್ಣಪ್ಪ ದಂಪತಿಯ ಪುತ್ರರಾಗಿ ಜನಿಸಿದರು. ಪ್ರಾರಂಭದಿಂದಲೂ ತಮ್ಮ ಹಳ್ಳಿ ಹೋಬಳಿ ತಾಲ್ಲೂಕು ಸುತ್ತಮುತ್ತ ಪ್ರದರ್ಶನವಾಗುತ್ತಿದ್ದ ನಾಟಕಗಳಲ್ಲಿ ಅಭಿನಯಿಸಲು ಹಂಬಲಿಸುತ್ತಿದ್ದರು. ಆದರೆ ಸಂಪ್ರದಾಯ ಕುಟುಂಬದ ಶಿಸ್ತುಬದ್ಧ ಹಿರಿಯರ ನಿರಾ ಕರಣೆಯಿಂದ ಸಾಧ್ಯವಾಗಲಿಲ್ಲ. ಕಾಲಕ್ರಮೇಣ ಸರ್ಕಾರಿ ನೌಕರಿ ಪಡೆದು ತನ್ನ ಕಾಲಮೇಲೆ ನಿಲ್ಲುವಂಥಾಗಿ ಬೆಂಗಳೂರು ಸೇರಿದರು. ಗಾಂಧಿನಗರದ ಪುಣ್ಯಾತ್ಮರೊಬ್ಬರಿಂದ ಖ್ಯಾತ ನಿರ್ದೇಶಕ ಸಿದ್ಧಲಿಂಗಯ್ಯನವರ ಪರಿಚಯವಾಗಿ ಅವರಿತ್ತ ಪ್ರೋತ್ಸಾಹದಿಂದ ’ಹೇಮಾವತಿ’ ಚಿತ್ರದಲ್ಲಿ ಪಾತ್ರವಹಿಸುವ ಮೂಲಕ ಅಭಿನಯ ಕ್ಷೇತ್ರಕ್ಕೆ ಕಾಲಿಟ್ಟು ಜೀವನದ ಮಹದಾಸೆ ಈಡೇರಿಸಿಕೊಂಡರು. ಕ್ರಮೇಣ ಚಂದನವನದ - [ಶಿಕ್ಷಕರ ದಿನಾಚರಣೆ ಮತ್ತು ಗುರು ಶಿಷ್ಯರು?!](https://mysurumirror.com/teachers-day-essay-in-kannada/) - ಗುರುದೇವೋಭವ: ಸ್ಮರಿಸುವುದರ ಮುಖೇನ ಭಾರತೀಯ ಪರಂಪರೆಯಲ್ಲಿ ಮಾತೃದೇವೋಭವ: ಪಿತೃದೇವೋ ಭವ: ನಂತರದ ೩ನೇ ವಂದನಾಸ್ಥಾನವನ್ನು ಗುರುವಿಗೆ ನೀಡಲಾಗಿದೆ. ಆಧ್ಯಾತ್ಮಿಕವಾಗಿ ’ಗುರುರ್‌ಬ್ರಹ್ಮ.., ಗುರುರ್‌ವಿಷ್ಣು..., ಗುರು ದೇವೋ ಮಹೇಶ್ವರ: ಗುರುಸಾಕ್ಷಾತ್ ಪರಬ್ರಹ್ಮ: ತಸ್ಮೈಶ್ರೀ ಗುರವೇನಮ:’ ಪ್ರಾರ್ಥಿಸುತ್ತ ತ್ರಿಮೂರ್ತಿ ನಂತರದ ಸ್ಥಾನ ನೀಡಲಾಗಿದೆ. ಪುರಾಣೇತಿಹಾಸಿಕವಾಗಿ, ರಾಜಕೀಯವಾಗಿ ಸಾಮಾಜಿಕವಾಗಿ ಎಲ್ಲಿಲ್ಲದ ಗೌರವ, ಮಾನ್ಯತೆ ಗುರುವಿಗಿದೆ. ’ಗುರುವಿಗೆ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’ ಹಾಡಿ ಹೊಗಳಿದ ದಾಸವರೇಣ್ಯರು ಎಷ್ಟುಶ್ರೇಷ್ಟರೊ ಅದನ್ನು ಪರಿಪಾಲಿಸುವವರೂ ಅಷ್ಟೆಶ್ರೇಷ್ಟರು. ’ಅಕ್ಷರಂಏವಂ ಕಲಿಸಿದಾತಂಗುರು’ ಒಂದೇಅಕ್ಷರ ಕಲಿಸಿದವನೂ ಗುರುಆಗುತ್ತಾನೆ. ಶಿಕ್ಷಕ ಉಪನ್ಯಾಸಕ ಮೇಷ್ಟ್ರು, - [ಗಣೇಶ ಹಬ್ಬದ ಪ್ರಯುಕ್ತ ರಂಗೋಲಿ ಚಿತ್ರಕಲೆ ಸ್ಪರ್ಧೆ](https://mysurumirror.com/ganesh-festivel-mysuru-suvarna-belaku-foundation/) - ಮೈಸೂರು ಸೆ. 2 ಸುವರ್ಣ ಬೆಳಕು ಫೌಂಡೇಷನ್ ಹಾಗೂ ವಿನಾಯಕರ ಸ್ನೇಹ ಬಳಗ ವತಿಯಿಂದ ನಡೆದ ರಂಗೋಲಿ ಸ್ಪರ್ಧೆಯಲ್ಲಿ ಮಹಿಳೆಯರು ಪಾಲ್ಗೊಂಡರು. ಮಹಿಳೆಯರು ಮತ್ತು ವಿದ್ಯಾರ್ಥಿಗಳು ಚಿತ್ತಾಕರ್ಷಕ ರಂಗೋಲಿ ಬಿಡಿಸಿದರು. ಬಣ್ಣ ಬಣ್ಣದ ರಂಗೋಲಿಗಳು ನೋಡುಗರ ಗಮನ ಸೆಳೆದವು.ಗಣಪತಿ ಉತ್ಸವದ ಅಂಗವಾಗಿ ಶ್ರೀ. ವಿನಾಯಕರ ಸ್ನೇಹ ಬಳಗವು ಸುಣ್ಣದಕೇರಿ ೮ ನೇ ಕ್ರಾಸ್ ಬೀದಿಯಲ್ಲಿನ ಆವರಣದಲ್ಲಿ ಗುರುವಾರ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿತ್ತು. ಉದ್ಘಾಟನೆ ಮಾಡಿ ಮಾತನಾಡಿದ ಎಂ. ಎನ್ ನವೀನ್ ಕುಮಾರ್ ಕಾಂಗ್ರೆಸ್ ಮುಖಂಡರು ಹೊಸದಾಗಿ ಬೆಳೆಯುತ್ತಿರುವ - [ಸಾಮ್ರಾಟ್‌ಗಣೇಶ :ಸ್ವಾನಂದಲೋಕೇಶ!](https://mysurumirror.com/samarat-ganesh/) - ಅಗ್ರಪೂಜಿತ, ಆದಿಪೂಜಿತ, ಪ್ರಥಮಪೂಜಿತ, ಸಕಲಕಲಾವಲ್ಲಭ, ಸುಗುಣವಂತ, ನಿರ್ವಿಘ್ನಕಾರಕ, ಅಖಿಲ ವರಪ್ರದಾಯಕ, ಸಂಕಷ್ಟಹರ, ಮುಂತಾದ ಕೋಟಿಕೋಟಿ ಹೆಸರಿನಿಂದ ಸ್ತುತಿಸಲ್ಪಡುವ ಭೂಲೋಕದ ಭವ್ಯಭವಿತವ್ಯ ಭಗವಂತನೇ ಗಣೇಶನು. ಪ್ರತಿವರ್ಷ ಭಾದ್ರಪದ ಮಾಸ ಅಮಾವಾಸ್ಯೆ ನಂತರದ ೩ನೇದಿನ ಗೌರಮ್ಮನ ಪಾದಾರ್ಪಣೆ, ೪ನೇದಿನ ಗಣೇಶಾಗಮನ. ಅಪರೂಪಕ್ಕೆ, ತಾಯಿ-ಮಗ ಇಬ್ಬರೂ ಒಟ್ಟಾಗೆ ಧರೆಗಿಳಿವ ಸಂದರ್ಭವುಂಟು! ಅಂದು ಇಂದು ಮುಂದು ಎಂದೆಂದೂ ೨೧ ಲೋಕದಲ್ಲಿ ದೇವ ಮಾನವ ದಾನವ ಮೊದಲ್ಗೊಂಡು ಪ್ರಪಂಚದಾದ್ಯಂತ ಪ್ರತಿಯೊಬ್ಬ ಧರ್ಮೀಯರು ಆರಾಧಿಸುವ ಏಕೈಕ ದೈವ! ಅನಾದಿ ಕಾಲದಿಂದ ಜಗತ್ತಿನಾದ್ಯಂತ ಯಾವುದೇ ದೇವರ ಪ್ರತಿ - [ಕೋಡಿಬಿದ್ದ ಕಥಾನಾಯಕನಕೆರೆ; ಸುತ್ತಮುತ್ತಲ ಗ್ರಾಮಗಳ ಜಮೀನು ಜಲಾವೃತ; ಶಾಸಕರ ಭೇಟಿ, ಪರಿಶೀಲನೆ](https://mysurumirror.com/ಕೋಡಿಬಿದ್ದ-ಕಥಾನಾಯಕನಕೆರೆ/) - ಚಾಮರಾಜನಗರ; ತಾಲ್ಲೂಕಿನ ಜ್ಯೋತಿಗೌಡನಪುರ ಗ್ರಾಮದ ಸಮೀಪದ ಕಥಾನಾಯಕನಕೆರೆ ಈಚೆಗೆ ಸುರಿದ ಮಳೆಯಿಂದ ಕೋಡಿಬಿದ್ದಿದ್ದು, ಸುತ್ತಮುತ್ತಲ ಗ್ರಾಮಗಳ ಜಮೀನು ಜಲಾವೃತವಾದ ಹಿನ್ನೆಲೆಯಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಅಧಿಕಾರಿಗಳ ಜತೆ ಭೇಟಿನೀಡಿ, ಪರಿಶೀಲಿಸಿದರು.ನಂತರ ಮಾತನಾಡಿ, ಜಿಲ್ಲೆಯಾದ್ಯಂತ ಒಂದು ವಾರಕಾಲಸುರಿದ ಮಳೆಯ ಪರಿಣಾಮ ಈ ಭಾಗದ ಕಥಾನಾಯಕನ ಕೋಡಿಬಿದ್ದಿದೆ. ಇದು ಒಂದುಕಡೆ ಸಂತಸ ತರುವ ವಿಚಾರ, ಮತ್ತೊಂದೆಡೆ ಕೆರೆಯ ನೀರು ಜಮೀನಿಗೆ ನುಗ್ಗಿ. ರೈತರುಬೆಳೆದಿರುವ ಅರಿಶಿಣ, ಬಾಳೆ, ಮುಸುಕಿನಜೋಳ ಬೆಳೆಗಳು ಹಾಳಾಗಿದ್ದು, ರೈತರಿಗೆ ಅಪಾರಪ್ರಮಾಣದ ನಷ್ಟಸಂಭವಿಸಿದೆ. ಮಳೆಯಿಂದಾಗಿ ಅಕ್ಕಪಕ್ಕದ ಸೇತುವೆಗಳು ಮುಳುಗಡೆಯಾಗಿವೆ. ಸರಕಾರ - [ಮಂಗಲಸರಕಾರಿ ಪ್ರೌಡಶಾಲೆಯಲ್ಲಿ ನಾ.ಸು.ಹರ್ಡಿಕರ್ ಪುಣ್ಯಸ್ಮರಣೆ ಕಾರ್ಯಕ್ರಮ](https://mysurumirror.com/ಮಂಗಲಸರಕಾರಿ-ಪ್ರೌಡಶಾಲೆಯಲ್/) - ಚಾಮರಾಜನಗರ: ತಾಲ್ಲೂಕಿನ ಮಂಗಲ ಗ್ರಾಮದ ಸರಕಾರಿ ಪ್ರೌಡಶಾಲೆಯಲ್ಲಿ ಭಾರತ್ ಸೇವಾದಳ ಜಿಲ್ಲಾ ಸಮಿತಿ, ಶಾಲಾಶಿಕ್ಷಣ ಸಾಕ್ಷರಥಾ ಇಲಾಖೆ ವತಿಯಿಂದ ಸೇವಾದಳ ಸಂಸ್ಥಾಪಕರಾದ ನಾ.ಸು.ಹರ್ಡಿಕರ್ ಅವರ ಪುಣ್ಯಸ್ಮರಣೆ ಕಾರ್ಯಕ್ರಮ ನಡೆಯಿತು.ಸೇವಾದಳ ಜಿಲ್ಲಾಧ್ಯಕ್ಷ ಬಿ.ವಿ.ವೆಂಕಟನಾಗಪ್ಪಶೆಟ್ಟಿ ಬಾಬು ಮಾತನಾಡಿ, ನಾ.ಸು.ಹರ್ಡಿಕರ್ ಅವರು ದೇಶದ ಭದ್ರತೆಗೆ ದುಡಿಯುವ ಸೈನಿಕರನ್ನು ತಯಾರುಮಾಡುವ ಕೆಲಸ ಮಾಡಿದರು. ಇದಲ್ಲದೇ ಪ್ರತಿಯೊಬ್ಬರಲ್ಲೂ ದೇಶಪ್ರೇಮಬಿತ್ತುವ ಕಾರ್ಯ ಮಾಡಿದರು.ಜಿಲ್ಲೆಯ ವಿವಿಧ ಶಾಲೆಗಳಲ್ಲಿ ನಾ.ಸು.ಹರ್ಡಿಕರ್ ಅವರ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.ಸೇವಾದಳ ತಾಲೂಕು ಅಧ್ಯಕ್ಷ ಸಿ.ಎಂ.ನರಸಿಂಹಮೂರ್ತಿ ಮಾತನಾಡಿ, ದೇಶವನ್ನು ಹಗಲಿರುಳು ಕಾಯುವ - [ಸಮಾಜದಲ್ಲಿ ಆಟೋ ಚಾಲಕರ ಸೇವೆ ಮೌಲ್ಯಯುತವಾದುದು : ಮಹೇಶ್ ಶೆಣೈ](https://mysurumirror.com/the-service-of-auto-drivers-is-valuable-in-the-society/) - ಬಡವರ ರಥ ಎಂದೇ ಕರೆಯಲ್ಪಡುವ ಆಟೋ ಚಾಲನೆ ಮಾಡುವ ಮೂಲಕ ಸಾಮಾನ್ಯಜನರ ಸೇವೆ ಮಾಡುತ್ತಿರುವ ಆಟೋ ಚಾಲಕರ ಸೇವೆ ಮೌಲ್ಯಯುತವಾದುದು ಎಂದು ಕಾಮಾಕ್ಷಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಮಹೇಶ್ ಶೆಣೈ ಹೇಳಿದರು. 75ನೇ ಸ್ವಾತಂತ್ರ್ಯ ದಿನಾಚರಣೆ ಅಮೃತ ಮಹೋತ್ಸವ ಹಾಗೂ ಗೌರಿ ಗಣೇಶ ಹಬ್ಬದ ಅಂಗವಾಗಿ ಕಾಮಾಕ್ಷಿ ಆಸ್ಪತ್ರೆ ವತಿಯಿಂದ ಆಟೋ ಚಾಲಕರಿಗಾಗಿ250ಕ್ಕೂ ಹೆಚ್ಚು ಆಟೋ ಚಾಲಕರಿಗೆ ಸಮವಸ್ತ್ರ ನೀಡಿ ಮಾತನಾಡಿದ ಅವರು ಹಗಲು ರಾತ್ರಿ ಎನ್ನದೆ ಸಾರ್ವಜನಿಕ ಸೇವೆಯಲ್ಲಿ ಶ್ರಮಿಸುತ್ತಿರುವ ಚಾಲಕರು ಬಡವರ ಬಂಧುಗಳಾಗಿದ್ದಾರೆ. ಅಂತಹ - [ಚಂದನವನ ಚರಿತ್ರೆ (ಸ್ಯಾಂಡಲ್‌ವುಡ್ ಸ್ಟೋರಿ)-೪೮](https://mysurumirror.com/chandanavan-sandale-wood-story-kannada/) - ಸುರೇಶ್ ಹೆಬ್ಳೀಕರ್ ದಿ.೨೨.೨.೧೯೪೮ರಂದು ಧಾರವಾಡ ನಗರದ ಮಧ್ಯಮವರ್ಗದ ಆದರೆ ವಿದ್ಯಾವಂತರೆ ಹೆಚ್ಚಿದ್ದಂಥ ಕುಟುಂಬದಲ್ಲಿ ಜನನ. ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿ ಗಳಿಸಿದ ನಂತರ ಇಂಟರ್‌ವ್ಯು ಮೂಲಕ ದೊರಕಿದ ಭಾರತ/ಕೇಂದ್ರ ಸರ್ಕಾರದ ಹುದ್ದೆಗೆ ರಾಜೀನಾಮೆ ಸಲ್ಲಿಸಿದರು. ಪ್ರಕೃತಿಯು ಕೈಬೀಸಿ ಕರೆಯಲಾಗಿ ಹಸಿರೇ-ಉಸಿರು ಮಂತ್ರದಿಂದ ಪರಿಸರ ಪ್ರೇಮಿಯಾದರು. ಬಾಲ್ಯದಿಂದಲು ರೈತ ಯೋಧ ಪ್ರಕೃತಿ ಪರಿಸರ ಮುಂತಾದವುಗಳ ಬಗ್ಗೆ ಅಪಾರ ಆಸಕ್ತಿ, ಹೆಚ್ಚಿನ ಕುತೂಹಲ ಬೆಳೆಸಿಕೊಂಡ ಅಸಾಧಾರಣ ವಿದ್ಯಾರ್ಥಿ. ಕಾಲೇಜು ಶಿಕ್ಷಣ ಮುಗಿದಮೇಲೆ ದೇಶಭಕ್ತಿ ಜನಶಕ್ತಿ ಪ್ರಜಾಕ್ಷೇಮ ಮಕ್ಕಳಪ್ರೇಮ ಮಹಿಳಾ ಸಬಲೀಕರಣ - [ಇಲವಾಲ ಹೋಬಳಿ ಮಟ್ಟದ ಕ್ರೀಡಾಕೂಟ](https://mysurumirror.com/ilawala-hobli-level-sports-event/) - ವಿದ್ಯಾರ್ಥಿಗಳು ಪಾಠದ ಜೊತೆಗೆ ಆಟದಲ್ಲೂ ಮುಂದಿರಬೇಕು: ಜಿಟಿಡಿ ಸಲಹೆಮೈಸೂರು, ಆ.೨೦- ಮೊದಲಿನಂತೆ ಈಗ ಶಿಪಾರಸ್ಸು ನಡೆಯುವುದಿಲ್ಲ. ಮೇರಿಟ್ ಬಂದರಷ್ಟೇ ಅವಕಾಶ. ಪಾಠದ ಜೊತೆಗೆ ಆಟದಲ್ಲೂ ಮುಂದಿರಬೇಕು. ಗಿಡ-ಮರ ಬೆಳಸುವ ಸದ್ಗುಣಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಶಾಸಕ ಜಿ.ಟಿ.ದೇವೇಗೌಡ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಶಾಲಾ ಶಿಕ್ಷಣ ಮತ್ತು ಸಾಕ್ಷಾರತಾ ಇಲಾಖೆ, ಕ್ಷೇತ್ರ ಶಿಕ್ಷಣಧಿಕಾರಿಗಳ ಕಾರ್ಯಾಲಯ ಹಾಗೂ ಕ್ಷೇತ್ರ ಸಂಪೂನ್ಮೂಲ ಸಮನ್ವಯಾಧಿಕಾರಿಗಳ ಕಚೇರಿ ಸಹಯೋಗದೊಂದಿಗೆ ಮೈಸೂರಿನ ಯಲಚನಹಳ್ಳಿ(ಕೆಹೆಚ್‌ಬಿ ಕಾಲೋನಿ)ಯಲ್ಲಿರುವ ಎಸ್.ಎಲ್.ಡಿ. ಎಕ್ಸಲೆಂಟ್ ಪಬ್ಲಿಕ್ ಸ್ಕೂಲ್ ವತಿಯಿಂದ ಆಯೋಜಿಸಿದ್ದ 'ಇಲವಾಲ ಹೋಬಳಿ ಮಟ್ಟದ - [ಚಂದನವನ ಚರಿತ್ರೆ (ಸ್ಯಾಂಡಲ್‌ವುಡ್ ಸ್ಟೋರಿ)-೪೭ ಮಾನು ](https://mysurumirror.com/sandle-wood-story-8/) - [ಗೆಲುವಿನ ಮೂಲಕ ಜಿಲ್ಲೆಗೆ ಕೀರ್ತಿ ತರಬೇಕು : ಶಾಸಕ ಸಿ. ಪುಟ್ಟರಂಗಶೆಟ್ಟಿ](https://mysurumirror.com/victory-should-bring-glory-to-the-district-mla-c-puttarangashetty/) - ಚಾಮರಾಜನಗರ: ಕ್ರೀಡಾಪಟುಗಳು ವಿವಿಧ ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಿ ಗೆಲುವಿನ ಮೂಲಕ ಜಿಲ್ಲೆಗೆ ಕೀರ್ತಿ ತರಬೇಕು ಎಂದು ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಸಲಹೆ ಮಾಡಿದರು.ನಗರದ ಡಾ. ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಏರ್ಪಡಿಸಿದ್ದ ೨೦೨೨-೨೩ನೇ ಸಾಲಿನ ತಾಲೂಕು ಮಟ್ಟದ ದಸರಾ ಕ್ರೀಡಾಕೂಟಕ್ಕೆ ಗುಂಡು ಎಸೆಯುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.ಕ್ರೀಡಾಪಟುಗಳು ತಾಲೂಕು ಮಟ್ಟದಲ್ಲಿ ಜಯಿಸಿ ಮುಂದೆ ನಡೆಯುವ ಜಿಲ್ಲಾ ಹಾಗೂ ರಾಜ್ಯ - [ಶೀಘ್ರದಲ್ಲೇ ರಾಜ್ಯದ ಮೊಟ್ಟಮೊದಲ ಆದಿವಾಸಿ ಆರೋಗ್ಯ ಕೋಶ ಚಾಮರಾಜನಗರದಲ್ಲಿ ಪ್ರಾರಂಭ : ಡಾ. ಜಿ.ಎಂ ಸಂಜೀವ್](https://mysurumirror.com/soon-the-states-first-tribal-health-center-will-be-opened-in-chamarajanagar-dr-gm-sanjeev/) - ಚಾಮರಾಜನಗರ: ಗಿರಿಜನರ ಆರೋಗ್ಯ ಸಮಸ್ಯೆಗಳು ಹಾಗೂ ಸುಧಾರಣೋಪಾಯಗಳ ಕುರಿತ ಹೆಚ್ಚಿನ ಅಧ್ಯಯನ ಹಾಗೂ ಕೈಗೊಳ್ಳಬೇಕಾಗ ಅಗತ್ಯ ಕ್ರಮಗಳ ಕುರಿತ ಎರಡು ದಿನಗಳ ವೈದ್ಯಕೀಯ ಕಾರ್ಯಾಗಾರಕ್ಕೆ ಇಂದು ಚಾಲನೆ ದೊರೆಯಿತು.ನಗರದ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿಂದು ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಮುದಾಯ ವೈದ್ಯಕೀಯ ವಿಭಾಗ, ಬೆಂಗಳೂರಿನ ಇನ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ ಹಾಗೂ ಪರಿಶಿ? ವರ್ಗಗಳ ಕಲ್ಯಾಣ ಇಲಾಖೆಯ ಸಹಯೊಗದೊಂದಿಗೆ ಆಯೋಜಿಸಲಾಗಿರುವ ಕಾರ್ಯಗಾರಕ್ಕೆ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಹಾಗೂ ನಿರ್ದೇಶಕರಾದ ಡಾ. ಜಿ.ಎಂ. ಸಂಜೀವ್ - [ಮಳೆ ನೀರು ಸಂಗ್ರಹ ಕಾಮಗಾರಿ ಅನುಷ್ಠಾನಕ್ಕೆ ಆದ್ಯತೆ ನೀಡಿ : ಅನೀಶ್. ಪಿ ರಾಜನ್](https://mysurumirror.com/give-priority-to-the-implementation-of-rain-water-harvesting-works-anish-p-rajan/) - ಚಾಮರಾಜನಗರ: ಮಳೆ ನೀರು ಪೋಲಾಗದಂತೆ ಸಂಗ್ರಹಿಸುವ ಕಾಮಗಾರಿಗಳಿಗೆ ಅಧಿಕಾರಿಗಳು ಹೆಚ್ಚಿನ ಆದ್ಯತೆ ನೀಡಬೇಕೆಂದು ಕೇಂದ್ರದ ಗ್ರಾಮೀಣ ಅಭಿವೃದ್ಧಿ ಮಂತ್ರಾಲಯ, ಸಂಸ್ಕೃತಿ ಸಚಿವಾಲಯದ ನಿರ್ದೇಶಕರಾದ ಅನೀಶ್. ಪಿ ರಾಜನ್ ಅವರು ಸಲಹೆ ನೀಡಿದರು.ನಗರದ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿಂದು ಜಲಶಕ್ತಿ ಅಭಿಯಾನ ಸಂಬಂಧ ಕುರಿತು ನಡೆದ ಸಭೆಯಲ್ಲಿ ಅವರು ಮಾತನಾಡಿದರು.ನೀರಿನ ಶೇಖರಣೆಯ ವಿವಿಧ ಮೂಲಗಳನ್ನು ಪುನಶ್ಚೇತನಗೊಳಿಸಿ ಮಳೆ ನೀರು ಪೋಲಾಗದಂತೆ ಸಂಗ್ರಹಿಸುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸಬೇಕು. ಇದರ ಸಲುವಾಗಿ ಯೋಜನೆ ಅನುದಾನವನ್ನು ಸಂಪೂರ್ಣವಾಗಿ ಬಳಸಿಕೊಂಡು ಜಲಶಕ್ತಿ ಅಭಿಯಾನದಡಿ ಕೈಗೊಂಡಿರುವ - [ಆ.22 ರಂದು ಸ್ವಾತಂತ್ರ್ಯ ಅಮೃತಮಹೋತ್ಸವ ಕಾಲ್ನಡಿಗೆ ಪಾದಯಾತ್ರೆಗೆ ಚಾಲನೆ](https://mysurumirror.com/on-august-22-independence-amrithamhotsava-will-be-launched-on-foot/) - ಚಾಮರಾಜನಗರ: ಸ್ವಾತಂತ್ರ್ಯ ಅಮೃತಮಹೋತ್ಸವ ಆಚರಣೆ ಸಂಬಂಧ ಆ.೨೨ ರಂದು ಜಿಲ್ಲಾಮಟ್ಟದಲ್ಲಿ ಬೃಹತ್ ಕಾಲ್ನಡಿಗೆ ಪಾದಯಾತ್ರೆ ಹಮ್ಮಿಕೊಂಡಿದ್ದು, ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚಿನಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಮನವಿ ಮಾಡಿದರು.ನಗರದ ಜಿಲ್ಲಾಕಾಂಗ್ರೆಸ್ ಕಚೇರಿಯಲ್ಲಿ ಸ್ವಾತಂತ್ರ್ಯ ಅಮೃತಮಹೋತ್ಸವ ಆಚರಣೆ ಕಾಲ್ನಡಿಗೆ ಪಾದಯಾತ್ರೆ ಕಾರ್ಯಕ್ರಮ ಸಂಬಂಧ ನಡೆದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್, ಪ್ರತಿಪಕ್ಷ ನಾಯಕರು ಮಾಜಿಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ರಾಜ್ಯ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಅವರ ಆದೇಶದ ಮೇರೆಗೆ ಜಿಲ್ಲೆಯಲ್ಲಿ ಸ್ವಾತಂತ್ರ್ಯ ಅಮೃತಮಹೋತ್ಸವ ಆಚರಣೆ ಕಾಲ್ನಡಿಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. - [ಮಕ್ಕಳ ಉಜ್ವಲಭವಿಷ್ಯಕ್ಕೆ ಶಿಕ್ಷಣವೇ ಅಸ್ತ್ರ : ಡಾ.ತಿಮ್ಮಯ್ಯ](https://mysurumirror.com/education-is-the-weapon-for-the-bright-future-of-children/) - ಚಾಮರಾಜನಗರ: ವಿದ್ಯೆಗಿಂತ ಮಿಗಿಲಾದುದು ಪ್ರಪಂಚದಲ್ಲಿ ಬೇರಾವುದೂ ಇಲ್ಲ. ಹೀಗಾಗಿ ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವ ಮೂಲಕ ಅವರನ್ನು ಸಾಧಕರನ್ನಾಗಿ ಮಾಡಬೇಕಿದೆ ಎಂದು ವಿಧಾನಪರಿಷತ್ ಸದಸ್ಯ ಡಾ.ತಿಮ್ಮಯ್ಯ ಹೇಳಿದರುಚಾಮರಾಜನಗರದ ೧೫ನೇವಾರ್ಡ್ ಡಾ,ಬಾಬು ಜಗಜೀವನ ರಾಂ ಬಡಾವಣೆಯಲ್ಲಿ ಮಂಟೇಸ್ವಾಮಿ ದೇವಸ್ಥಾನ ಅಭಿವೃದ್ಧಿ ಸಮಿತಿ ವತಿಯಿಂದ ಈಚೆಗೆ ನಡೆದ ೬ನೇವರ್ಷದ ಕುರುಬನಕಟ್ಟೆ ಕ್ಷೇತ್ರದ ಚನ್ನಯ್ಯ ಮತ್ತು ಶ್ರೀ ಲಿಂಗಯ್ಯ ಕಂಡಾಯಗಳ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.ಸಮಾಜವು ಶೈಕ್ಷಣಿಕವಾಗಿ ಆರ್ಥಿಕವಾಗಿ ಹಿಂದುಳಿದಿದ್ದು, ಶಿಕ್ಷಣದಿಂದ ಮಾತ್ರ ಸಮಾಜವನ್ನು ಬದಲಿಸುವ ಶಕ್ತಿಯಿದೆ.ಆದ್ದರಿಂದ - [ಕೃಷ್ಣ ಹರೇ.. ಕೃಷ್ಣ ಹರೇ.. ಜೈ ಜೈ ಜೈ ಜೈ ಕೃಷ್ಣ ಹರೇ..](https://mysurumirror.com/hare-krishnakrishna-krishna-krishna-hare-hare/) - ಶ್ರಾವಣಮಾಸದ ಹುಣ್ಣಿಮೆ ನಂತರದ ಎಂಟನೇ ದಿನವೆ ಶ್ರೀಕೃಷ್ಣನು ಜನಿಸಿದ ಗೋಕುಲಾಷ್ಟಮಿ. ಸನಾತನ ಹಬ್ಬವನ್ನಾಗಿ ಆಚರಿಸುವ ಶ್ರೀಕೃಷ್ಣಜನ್ಮಾಷ್ಠಮಿಯು ಸಾವಿರಾರು ವರ್ಷಗಳಿಂದ ಪ್ರತೀತಿಯಲ್ಲಿದೆ. ಪ್ರಪಂಚದಾದ್ಯಂತ ಪ್ರತಿಯೊಬ್ಬ ಹಿಂದೂ ಕುಟುಂಬವು ಆಚರಿಸಲ್ಪಡುವ, ವಿಶೇಷವಾಗಿ ಅಯ್ಯಂಗಾರ್ ಸಮುದಾಯದವರು ಅದರಲ್ಲೂ ಹೆಂಗೆಳೆಯರು ಅಡಿಯಿಂದ ಮುಡಿಯವರೆಗೂ ಕಣ್ಣು ಕೋರೈಸುವಂತೆ ಅಲಂಕಾರ ಮಾಡಿಕೊಂಡು ಆಕರ್ಷಣೀಯ ರಾಗಿ ಶ್ರದ್ಧಾಭಕ್ತಿಯಿಂದ ಶ್ರೀಕೃಷ್ಣನ ಜಯಂತ್ಯುತ್ಸವ ಆಚರಿಸುತ್ತಾರೆ. ಬಾಲಕೃಷ್ಣನ ಶ್ರೀಪಾದವನ್ನು ಪೂಜಾ ಮಂಟಪ ದಿಂದ ಮನೆ ಬಾಗಿಲವರೆಗೆ ರಂಗೋಲಿಯಿಂದ ಬಿಡಿಸುವುದು ಸಾಕ್ಷಾತ್ ಬಾಲಕ ಕೃಷ್ಣನು ತನ್ನ ಪುಟ್ಟಪುಟ್ಟ ಹೆಜ್ಜೆ ಹಾಕಿ ಮನೆಯೊಳಗೆ ಬಂದಿರುವಂತೆ - [ಜಿಲ್ಲಾ ಆಸ್ಪತ್ರೆಗೆ ಹಿರಿಯ ಸಿವಿಲ್ ನ್ಯಾಯಾಧೀಶರ ಭೇಟಿ : ಪರಿಶೀಲನೆ](https://mysurumirror.com/visit-of-senior-civil-judge-to-district-hospital-verification/) - ಚಾಮರಾಜನಗರ:ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ. ಶ್ರೀಧರ ಅವರು ಇಂದು ನಗರದ ಬಿ. ರಾಚಯ್ಯ ಜೋಡಿ ರಸ್ತೆಯಲ್ಲಿರುವ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು.ಆಸ್ಪತ್ರೆಯ ಸ್ಥಾನಿಕ ವೈದ್ಯಾಧಿಕಾರಿ ಡಾ. ಪ್ರದೀಪ್ ರವರ ಜೊತೆ ಆಸ್ಪತ್ರೆಯ ಎಲ್ಲಾ ಕೊಠಡಿಗಳಿಗೂ ಖುದ್ದಾಗಿ ಭೇಟಿ ಪರಿಶೀಲಿಸಿದರು. ಆಸ್ಪತ್ರೆಯ ಆವರಣದ ಸ್ವಚ್ಚತೆ, ಎಲ್ಲಾ ವಾರ್ಡ್, ಶೌಚಾಲಯ ಹಾಗೂ ಹೊರಾಂಗಣದ ಸ್ವಚ್ಛತೆಗೆ ಆದ್ಯತೆ - [ಪೌರಕಾರ್ಮಿಕರಿಗೆ ವೇತನ ನೀಡಲು ವಿಳಂಬ ಸಲ್ಲದು : ಎಂ.ಶಿವಣ್ಣ](https://mysurumirror.com/delay-in-paying-civil-servants-is-not-appropriate-m-shivanna/) - ಚಾಮರಾಜನಗರ: ಕರ್ನಾಟಕ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರಾದ ಎಂ. ಶಿವಣ್ಣ (ಕೋಟೆ) ಅವರು ಪೌರಕಾರ್ಮಿಕರೊಂದಿಗೆ ಸಂವಾದ ನಡೆಸಿ ಅವರ ಅಹವಾಲು ಸಮಸ್ಯೆಗಳನ್ನು ಆಲಿಸಿದರು.ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ಪೌರಕಾರ್ಮಿಕರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಅವರು ಪೌರಕಾರ್ಮಿಕರ ಸಮಸ್ಯೆಗಳನ್ನು ವಿವರವಾಗಿ ಆಲಿಸಿ ಚರ್ಚಿಸಿದರು.ಪೌರಕಾರ್ಮಿಕರು ಮಕ್ಕಳ ವಿದ್ಯಾಭ್ಯಾಸ ಮತ್ತು ಜೀವನ ನಡೆಸಲು ಅವರ ಸಂಬಳವನ್ನೇ ನಂಬಿದ್ದಾರೆ. ಆದ್ದರಿಂದ ಸರಿಯಾದ ಸಮಯಕ್ಕೆ ಸಂಬಳ ನೀಡದಿದ್ದರೇ ಅವರು - [ಪೌರಕಾರ್ಮಿಕರಿಗೆ ಸಮರ್ಪಕ ಸೌಲಭ್ಯ ಒದಗಿಸಲು ಕ್ರಮ : ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ. ಶಿವಣ್ಣ](https://mysurumirror.com/action-to-provide-adequate-facilities-to-civil-servants-safai-karmachari-commission-chairman-m-shivanna/) - ಚಾಮರಾಜನಗರ: ಪೌರಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸಿ ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಸಫಾಯಿ ಕರ್ಮಚಾರಿಗಳ ಆಯೋಗ ಕ್ರಮಕೈಗೊಳ್ಳುತ್ತಿದೆ ಎಂದು ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರಾದ ಎಂ. ಶಿವಣ್ಣ (ಕೋಟೆ) ಅವರು ತಿಳಿಸಿದರು.ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆಯೋಗದ ಅಧ್ಯಕ್ಷರಾದ ಶಿವಣ್ಣ ಅವರು ತಾವು ನಿನ್ನೆಯಿಂದ ಹನೂರು, ಮಲೆಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿ ಪೌರಕಾರ್ಮಿಕರೊಂದಿಗೆ ಸಮಾಲೋಚಿಸಿ ಸಮಸ್ಯೆ ಕುಂದು ಕೊರತೆಗಳನ್ನು ಆಲಿಸಿದ್ದೇನೆ. ಅಧಿಕಾರಿಗಳ ಸಭೆ ನಡೆಸಿ ಸಮಸ್ಯೆ ಪರಿಹಾರಕ್ಕೆ ಸೂಚನೆ ನೀಡಿದ್ದೇನೆ ಎಂದರು.ಈಗಾಗಲೇ ೨೬ ರಿಂದ ೨೭ ಜಿಲ್ಲೆಗಳಲ್ಲಿ - [ಸ್ವಾತಂತ್ರ್ಯ ಲಕ್ಷಾಂತರ ಜನರ ಕನಸಿನ ಫಲ: ಸ್ಪಂದನ ಆದ್ಯಕ್ಷ ಎಂ.ಜಯಶಂಕರ್](https://mysurumirror.com/m-jayashankar-is-the-president-of-spand/) - ಚಂದನ - ಸ್ಪಂದನ ಗ್ರೂಪ್ಸ್ ವತಿಯಿಂದ ಕುವೆಂಪುನಗರದ ಅನಿಕೇತನ ರಸ್ತೆಯ ಚಂದನ ಮನೆಯ ಮೇಲ್ಚಾವಣಿಯಲ್ಲಿ ತ್ರಿವರ್ಣ ಧ್ವಜರೋಹಣವನ್ನು ಸ್ಪಂದನ ಆದ್ಯಕ್ಷ ಎಂ.ಜಯಶಂಕರ್ ನೆರವೇರಿಸಿ , ಮಾತನಾಡುತ್ತಾ ಸ್ವಾತಂತ್ರ್ಯ ಅಮೃತ ಮಹೋತ್ಸವದ ಶುಭಾಶಯಗಳನ್ನು ಕೋರಿ, ನಮ್ಮೆಲ್ಲರ ರಕ್ಷಾ ಕವಚವಾದ ಸೈನಿಕರಿಗೆ , ಅನ್ನದಾತರಾದ ರೈತ ಬಂಧುಗಳಿಗೆ ನನ್ನ ಪ್ರಣಾಮಗಳು. ಸ್ವಾತಂತ್ರ್ಯ ಎಂಬ ಪದವೇ ಅನನ್ಯವಾದದು, ಮೈಮನಗಳು ತುಂಬಿ ರೋಮಾಂಚನ ಉಂಟುಮಾಡುವ ನಿಲ್ಲುವಂತ ಶಕ್ತಿಯುಳ್ಳ ಪದ ಸ್ವಾತಂತ್ರ್ಯ. ನಾವಿಂದು ಅನುಭವಿಸುತ್ತಿರುವ ಸ್ವಾತಂತ್ರ್ಯ ಲಕ್ಷಾಂತರ ಜನರ ಕನಸಿನ ಫಲ, ಬಸಿದ ರಕ್ತದ - [ಪಾಯಿಯಿಂದ 1.5 ಕೋಟಿ ರೂಪಾಯಿ ಗೆದ್ದ ಮಹಿಳೆ!](https://mysurumirror.com/a-woman-who-won-1-5-crore-rupees-from-pai/) - ಸಣ್ಣ ಸಣ್ಣ ಪಟ್ಟಣಗಳಲ್ಲಿಯೂ ಪ್ರಗತಿಯ ಹಾದಿ ಕಂಡುಕೊಂಡ ಆನ್‍ಲೈನ್ ಗೇಮಿಂಗ್ ಕಂಪನಿಗಳು August 16th 2022: ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಆನ್‍ಲೈನ್ ಗೇಮಿಂಗ್ ಉದ್ಯಮ ಅಭೂತಪೂರ್ವವಾದ ರೀತಿಯಲ್ಲಿ ಪ್ರಗತಿ ಸಾಧಿಸುತ್ತಿದೆ ಮತ್ತು ಈ ಪ್ರಗತಿ ಪ್ರಮಾಣ ಇಳಿಕೆಯಾಗುವ ಯಾವುದೇ ಲಕ್ಷಣಗಳು ಕಂಡು ಬರುತ್ತಿಲ್ಲ. ಲುಮಿಕೈ ಮತ್ತು ರೆಡ್ಸೀರ್ ಸಂಸ್ಥೆಗಳು ಪ್ರಕಟಿಸಿರುವ ಭಾರತದಲ್ಲಿ ಗೇಮಿಂಗ್ ವರದಿ 2021 ರ ಪ್ರಕಾರ, ಪ್ರಸ್ತುತ ಭಾರತೀಯ ಗೇಮಿಂಗ್ ಮಾರುಕಟ್ಟೆ ವಹಿವಾಟು 2.2 ಬಿಲಿಯನ್ ಡಾಲರ್‍ನಷ್ಟಿದ್ದು, 2026 ನೇ ಹಣಕಾಸು ಸಾಲಿನ ವೇಳೆಗೆ - [ಸ್ವಾತಂತ್ರ್ಯೋತ್ಸವ: ಯೋಧನಿಗೆ ಸನ್ಮಾನ](https://mysurumirror.com/independence-day-tribute-to-the-warrior/) - ಚಾಮರಾಜನಗರ: ಸ್ವಾತಂತ್ರ್ಯದ ೭೫ನೇ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಹರದನಹಳ್ಳಿ ಗ್ರಾಮದ ಯೋಧ ಸುಧಾಕರ್ ಅವರನ್ನು ಸನ್ಮಾನಿಸಲಾಯಿತು.ತಾಲೂಕಿನ ಹರದನಹಳ್ಳಿ ನಾಡಕಛೇರಿ ವತಿಯಿಂದ ಆಚರಿಸಲಾದ ೭೫ನೇ ವರ್ಷದ ಸ್ವತಂತ್ರೋತ್ಸವದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಹರದನಹಳ್ಳಿ ಗ್ರಾಮದ ಸುಧಾಕರ್ ಅವರು ೨೦ ವರ್ಷಗಳ ಕಾಲ ದೇಶ ಕಾಯುವ ಯೋಧನಾಗಿ ಸೇವೆ ಸಲ್ಲಿಸಿ ತಮ್ಮ ಗ್ರಾಮಕ್ಕೆ ಬಂದಿದ್ದರುಯ. ಈ ಸಂದರ್ಭದಲ್ಲಿ ನಾಡ ಕಚೇರಿಯ ಸಿಬ್ಬಂದಿ ವರ್ಗದವರು ಗೌರವ ಸಲ್ಲಿಸಿದ್ದಾರೆಕಾರ್ಯಕ್ರಮದಲ್ಲಿ ಉಪ ತಹಸಿಲ್ದಾರ್ ಮಹದೇವಪ್ಪ ಸಿರಸ್ತೆದಾರ್ ಗುರುಸಿದ್ದಪ್ಪ ಚಾರು, ಗ್ರಾಮ ಲೆಕ್ಕಿಕ ನಾಗರಾಜು ಕೀರ್ತಿರಾಜ್ - [24 ತೆಲುಗು ಶೆಟ್ಟರ ವಿದ್ಯಾರ್ಥಿ ನಿಲಯದಲ್ಲಿ 75ನೆಯ ಸ್ವಾತಂತ್ರ್ಯ ಅಮೃತ ಮಹೋತ್ಸವದ ಆಚರಣೆ](https://mysurumirror.com/24-celebration-of-75th-independence-amrita-mahotsava-at-telugu-shettar-hostel/) - 24 ತೆಲುಗು ಶೆಟ್ಟರ ಸಂಘ(ರಿ)ದ ಅಧ್ಯಕ್ಷರಾದ ಶ್ರೀ ಮಂಜುನಾಥ ಶೆಟ್ಟಿ ಅವರು ಸರಸ್ವತಿಪುರಂ ಮೈಸೂರಿನಲ್ಲಿರುವ, ಸಂಸ್ಥೆಯ ವಿದ್ಯಾರ್ಥಿ ನಿಲಯದಲ್ಲಿ ಧ್ವಜಾರೋಹಣ ಮತ್ತು ಗಿಡ ನೆಡುವುದರ ಮೂಲಕ 75ನೆಯ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಧ್ವಜಾರೋಹಣದ ಬಳಿಕ ಮಾತನಾಡಿದ ಶ್ರೀ ಮಂಜುನಾಥಶೆಟ್ಟಿ ಅವರು 75ನೆಯ ಸ್ವಾತಂತ್ರ್ಯ ದಿನಾಚರಣೆಯ ಸಂಧರ್ಭದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರಿಗೆ ಕೃತಜ್ಞತೆ ಸಲ್ಲಿಸುತ್ತ, ಸಾಂವಿಧಾನಿಕ ಆಶೋತ್ತರಗಳನ್ನು ಸ್ಮರಿಸಿದರು. ರಾಷ್ಟ್ರಪ್ರೇಮವನ್ನು ಬೆಳೆಸಿಕೊಳ್ಳುವತ್ತ ದೇಶದ ಜನತೆಯು ಸಾಗಬೇಕಿರುವ ಮಾರ್ಗಗಳ ಕುರಿತು ಮಾತನಾಡಿ ನಾಡಿನ ಸಮಸ್ತ ಜನತೆಗೆ ಅಮೃತ ಮಹೋತ್ಸವದ ಶುಭಾಶಯಗಳನ್ನು - [ಶಾಲಾ ಮಕ್ಕಳಿಂದ್ದ ಧ್ವಜರೋಹಣ](https://mysurumirror.com/flag-hoisting-by-school-children/) - ಮೈಸೂರು-ಆ೧೫.-೭೫ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಮೈಸೂರಿನ ಸಮೀಪದ ಮಾದಗಳ್ಳಿ ಗ್ರಾಮದ ನಿವಾಸಿ ಕೃಷ್ಣ ಮಂಗಳ ರವರ ಪುತ್ರ ಸೆಂಟ್ ಫ್ರಾನಿಸ್ಸ್ ಜೆಟ್ಟಿ ಹುಂಡಿ ಶಾಲೆಯ ವಿಧ್ಯಾರ್ಥಿ ಯೋಗರಾಜ್, ರವಿಕುಮಾರ್,ತಮ್ಮ ಮನೆಯ ಮುಂಬಾಗದ ಅಂಚಿ ದೇವಮ್ಮನ ದೇವಸ್ಥಾನ ಅವರಣದಲ್ಲಿ ೭೫ ನೇ ಸ್ವಾತಂತ್ರ್ಯ ಪ್ರಯುಕ್ತ ಧ್ವಜರೋಹಣ ಜನತೆಗೆ ಸ್ವಾತಂತ್ರ್ಯ ದಿನದ ಶುಭ ಕೋರಿದ್ದಾರೆ. - [ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ಭಾಗಿಯಾಗೋಣ : ಸಿಂಡಿಕೇಟ್ ಸದಸ್ಯರಾದ ಪ್ರದೀಪ್‌ಕುಮಾರ್ ದೀಕ್ಷಿತ್](https://mysurumirror.com/lets-participate-in-the-elixir-of-freedom-syndicate-member-pradeep-kumar-dixit/) - ಚಾಮರಾಜನಗರ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಪ್ರತಿ ಮನೆ ಮನೆಗಳಲ್ಲಿ ಧ್ವಜ ಹಾರಿಸುವ ಮೂಲಕ ಪ್ರತಿಯೊಬ್ಬರೂ ಈ ಶುಭ ಸಂದರ್ಭದಲ್ಲಿ ಭಾಗಿಯಾಗಬೇಕು ಎಂದು ಮೈಸೂರು ವಿಶ್ವ ವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಪ್ರದೀಪ್‌ಕುಮಾರ್ ದೀಕ್ಷಿತ್ ಅವರು ತಿಳಿಸಿದರು.ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿಂದು ನೆಹರು ಯುವಕೇಂದ್ರ ಹಾಗೂ ಜೈ ಭುವನೇಶ್ವರಿ ಕನ್ನಡ ಯುವ ವೇದಿಕೆ ವತಿಯಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಹರ್ ಘರ್ ತಿರಂಗಾ ಅಭಿಯಾನ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.ಭಾರತ ದೇಶವು - [ನಗರದ ವಿವಿಧೆಡೆ ಸಂಭ್ರಮದ ಹರ್ ಘರ್ ತಿರಂಗಾ ಅಭಿಯಾನ : ನಗರಸಭೆ, ಪೊಲೀಸ್ ಇಲಾಖೆ ವತಿಯಿಂದ ಜಾಥಾ](https://mysurumirror.com/har-ghar-tiranga-abhiyan-celebrated-in-different-parts-of-the-city-jatha-by-municipal-council-police-department/) - ಚಾಮರಾಜನಗರ: ದೇಶ ಸ್ವಾತಂತ್ರ್ಯಗೊಂಡು ೭೫ ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಆಚರಿಸಲಾಗುತ್ತಿರುವ ಅಮೃತ ಮಹೋತ್ಸವದ ಅಂಗವಾಗಿ ಆಗಸ್ಟ್ ೧೩ರಿಂದ ೧೫ರವರೆಗೆ ಹಮ್ಮಿಕೊಳ್ಳಲಾಗಿರುವ ಹರ್ ಘರ್ ತಿರಂಗಾ ಅಭಿಯಾನ ಕಾರ್ಯಕ್ರಮ ಇಂದು ನಗರದ ವಿವಿಧೆಡೆ ನಡೆಯಿತು.ಚಾಮರಾಜನಗರ ನಗರಸಭೆ ವತಿಯಿಂದ ಆಯೋಜಿಸಲಾಗಿದ್ದ ಜಾಥಾಗೆ ನಗರಸಭೆ ಅಧ್ಯಕ್ಷರಾದ ಆಶಾನಟರಾಜು ಅವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿ, ಶುಭ ಹಾರೈಸಿದರು. ಭಾರತದ ತ್ರಿವರ್ಣ ಧ್ವಜ ಪ್ರದರ್ಶಿಸಿದರು.ಹರ್ ಘರ್ ತಿರಂಗಾ ಅಭಿಯಾನ ಜಾಥಾ ಕಾರ್ಯಕ್ರಮದಲ್ಲಿ ನಗರಸಭೆಯ ಸದಸ್ಯರು, ಅಧಿಕಾರಿಗಳು, ನೌಕರರು, ಪೌರಕಾರ್ಮಿಕರು ಸೇರಿದಂತೆ - [ಹರ್ ಘರ್ ತಿರಂಗಾ ಅಭಿಯಾನಕ್ಕೆ ಚಾರುಲತಾ ಸೋಮಲ್ ಚಾಲನೆ](https://mysurumirror.com/charulata-somali-drives-for-har-ghar-tiranga-campaign/) - ಚಾಮರಾಜನಗರ:ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆಯಲಿ ಪ್ರತಿ ಮನೆಮನೆಯಲ್ಲೂ, ಎಲ್ಲಾ ಸರ್ಕಾರಿ ಕಟ್ಟಡಗಳು ಹಾಗೂ ವಾಣಿಜ್ಯ ಮಳಿಗೆಗಳಲ್ಲಿ ಧ್ವಜ ಹಾರಿಸುವ ಹರ್ ಘರ್ ತಿರಂಗಾ ಅಭಿಯಾನ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಇಂದು ಚಾಲನೆ ನೀಡಿದರು.ನಗರದ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿಂದು ಸ್ವಾತಂತ್ರ್ಯ ಧ್ವಜಾರೋಹಣ ನೆರವೇರಿಸಿದ ಬಳಿಕ ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದವರೆಗೆ ಹಮ್ಮಿಕೊಳ್ಳಲಾಗಿದ್ದ ಸ್ವಾತಂತ್ರ್ಯದ ನಡಿಗೆ ಜಾಥಾಗೆ ಹಸಿರು ನಿಶಾನೆ ತೋರಿದರು.ದೇಶದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಕುರಿತು ಜಾಗೃತಿ - [75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಶಾಲಾ ಮಕ್ಕಳಿಂದ ಜಾಥಾ](https://mysurumirror.com/jatha-by-school-children-on-the-occasion-of-amrita-mahotsava/) - ಚಾಮರಾಜನಗರ: ಹರದನಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ 75ನೇ ಸ್ವಾತಂತ್ರ್ಯೋತ್ಸವದ ಅಮೃತ್ ಮಹೋತ್ಸವದ ಪ್ರಯುಕ್ತ ಹರದನಹಳ್ಳಿ ಶಾಲಾ ಮಕ್ಕಳಿಂದ ತೀರಂಗಾ ಜಾಥ ನಡೆಯಿತು.ಪಂಚಾಯತಿ ಅಧ್ಯಕ್ಷರಾದ ಹೆಚ್ .ಯಶೋದಮ್ಮ ನಾರಾಯಣಸ್ವಾಮಿ ಜಾಥಾಗೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ೭೫ನೇ ಸ್ವಾತಂತ್ರ ವರ್ಷದ ಅಮೃತ ಮಹೋತ್ಸವದಂದು ಹರ್ ಘರ್ ತಿರಂಗ ಅಭಿಯಾನವು ದೇಶದ ಅಭಿವೃದ್ಧಿಯ ಬಗ್ಗೆ ಮಕ್ಕಳಲ್ಲಿ ಮತ್ತು ಯುವಕರಲ್ಲಿ ಜಾಗೃತಿ ಮತ್ತು ದೇಶಭಕ್ತಿ ಮೂಡಿಸುವ ಉದ್ದೇಶ ಹೊಂದಿದೆ. ಪ್ರತಿ ಮನೆ ಮೇಲೆ ತ್ರಿವರ್ಣ ಧ್ವಜ ಅಭಿಯಾನವು ದೇಶಭಕ್ತಿಯ ಜೊತೆಗೆ - [ಎಸ್.ಟಿ.ಮೋರ್ಚಾದ ಪ್ರಧಾನ ಕಾರ್ಯದರ್ಶಿ ಕೃಷ್ಣಕುಮಾರ್‌ರಿಂದ ವಾರ್ಡ್ ೫೦ರ ನಿವಾಸಿಗಳಿಗೆ ತ್ರಿವಣ ಧ್ವಜ ವಿತರಣೆ](https://mysurumirror.com/st-morcha-general-secretary-krishnakumar-distributes-tricolor-flag-to-residents-of-ward-50/) - ಚಾಮರಾಜನಗರ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹರ್ ಘರ್ ತಿರಂಗಾ ಅಭಿಯಾನಕ್ಕೆ ಕರೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಹರ್ ಘರ್ ಮೇ ತಿರಂಗಾ ಮೈಸೂರು ನಗರ ಎಸ್‌ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾದ ಕೃಷ್ಣಕುಮಾರ್ ಅವರು ವಾರ್ಡ್ ನಂಬರ್ ೫೦ರ ನಿವಾಸಿಗಳಿಗೆ ಭಾರತದ ತ್ರಿವಣ ಧ್ವಜವನ್ನು ವಿತರಿಸಲಾಯಿತು. ತಮ್ಮ ಮನೆಗಳಲ್ಲಿ ತಿರಂಗಾ ಹಾರಿಸುವ ಮೂಲಕ ಗೌರವ ಸಲ್ಲಿಸಿದರು. ಶನಿವಾರ ತಮ್ಮ ತಮ್ಮ ಮನೆಯ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಸ್ವಾತಂತ್ರ್ಯೋತ್ಸವದ ೭೫ನೇ - [ಯುವಜನರು ಅಡ್ಡದಾರಿ ಹಿಡಿದರೆ ಸಮಾಜಕ್ಕೆ ಕೆಡಕು : ಉಪನ್ಯಾಸಕ ಸುರೇಶ ಎನ್. ಋಗ್ವೇದಿ](https://mysurumirror.com/if-young-people-go-astray-it-will-be-bad-for-the-society-lecturer-suresh-n-rigvedi/) - ಚಾಮರಾಜನಗರ: ಯುವಜನರು ಅಡ್ಡದಾರಿ ಹಿಡಿದರೆ ಸಮಾಜಕ್ಕೆ ಕೆಡಕಾಗುತ್ತದೆ ಎಂದು ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತರು ಹಾಗೂ ಉಪನ್ಯಾಸಕರಾದ ಸುರೇಶ್ ಎನ್. ಋಗ್ವೇದಿ ಅವರು ತಿಳಿಸಿದರು. ತಾಲೂಕಿನ ಅಮಚವಾಡಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಭಾರತ ಸರ್ಕಾರ ಯುವಕಾರ್ಯ ಹಾಗೂ ಕ್ರೀಡಾ ಸಚಿವಾಲಯದ ನೆಹರು ಯುವ ಕೇಂದ್ರ ಹಾಗೂ ಶ್ರೀ ವರಮಹಾಲಕ್ಷ್ಮಿ ಸಾಂಸ್ಕೃತಿಕ ಕ್ರೀಡಾ ಸೇವಾ ಸಂಸ್ಥೆ ಸಹಯೋಗದಲ್ಲಿ ನಡೆದ ಅಂತರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಧೂಮಪಾನ, ಮದ್ಯಪಾನ, ಮಾದಕ ವಸ್ತುಗಳ ಚಟ - [ಶಾಲೆಗಳಲ್ಲಿ ತಿರಂಗ ಅಭಿಯಾನ ರಾಷ್ಟ್ರಧ್ವಜ ಹಾರಿಸುವ ಕುರಿತು ಬಿಇಒ ಚಾಲನೆ](https://mysurumirror.com/beo-runs-trianga-abhiyan-hoisting-national-flag-in-schools/) - ಚಾಮರಾಜನಗರ: ಸ್ವಾತಂತ್ರ ಅಮೃತಮಹೋತ್ಸವದ ಅಂಗವಾಗಿ ಚಾಮರಾಜನಗರ ತಾಲೂಕು ಪ್ರಾಥಮಿಕ ಶಾಲಾಶಿಕ್ಷಕರ ಸಂಘದ ವತಿಯಿಂದ ನಗರದ ಕ್ಷೇತ್ರಶಿಕ್ಷಣಾಧಿಕಾರಿ ಕಚೇರಿ ಮುಂಭಾಗ ಮನೆಮನೆ, ಶಾಲೆಗಳಲ್ಲಿ ಧ್ವಜ ಹಾರಿಸುವ ಕುರಿತು ಕ್ಷೇತ್ರಶಿಕ್ಷಣಾಧಿಕಾರಿ ಡಿ.ಸೋಮಣ್ಣೇಗೌಡ ಚಾಲನೆ ನೀಡಿದರು.ಇದೇವೇಳೆ ಅವರು ಮಾತನಾಡಿ, ಭಾರತ ಈ ವರ್ಷ ೭೫ ನೇ ವರ್ಷದ ಸ್ವಾತಂತ್ರ್ಯ ಆಚರಣೆ ಮಾಡಿಕೊಳ್ಳುತ್ತಿದೆ. ಆ ಹಿನ್ನೆಲೆಯಲ್ಲಿ ಕೇಂದ್ರಸರಕಾರ ಆ.೧೩ ರಿಂದ ಆ.೧೫ ರವರಗೆ ಪ್ರತಿಮನೆ, ಸರಕಾರಿಕಚೇರಿ, ಶಾಲೆಗಳಲ್ಲಿ ರಾಷ್ಟ್ರಧ್ವಜ ಹಾರಿಸಲು ಆದೇಶ ನೀಡಿದೆ. ಅದರಂತೆ ಶಾಲಾಶಿಕ್ಷಕರು ಮೂರುದಿನಗಳ ಕಾಲ ರಾಷ್ಟ್ರಧ್ವಜ ಹಾರಿಸುವ ಮೂಲಕ - [ಚಂದನವನ ಚರಿತ್ರೆ (ಸ್ಯಾಂಡಲ್‌ವುಡ್ ಸ್ಟೋರಿ)-೪೬
ಕೋಕಿಲ ಮೋಹನ್](https://mysurumirror.com/sandle-wood-story-7/) - ಕರ್ನಾಟಕ ರಾಜ್ಯದ ಕೋಲಾರ ಜಿಲ್ಲೆಯ ಮುಳಬಾಗಿಲು ಟೌನ್‌ನಲ್ಲಿ ೨೩.೮.೧೯೫೬ರಂದು ಜನಿಸಿದ ಮಧ್ಯಮದ ವರ್ಗದ ಈ ಕಿಲಾಡಿಯು ಪದವಿ ವಿದ್ಯಾಭ್ಯಾಸದ ಹಂತ ತಲುಪುವ ಮುನ್ನವೆ ಹೊಟೇಲ್ ಬಿಸಿನೆಸ್ ಕಡೆಗೆ ದೌಡಾಯಿಸಿದನು. ಉಪಾಹಾರ ಮಂದಿರದಲ್ಲಿ ಈತನನ್ನು ಗುರುತಿಸಿದ ಪ್ರಖ್ಯಾತ ನಾಟಕ-ಸಿನಿಮಾ ಕ್ಷೇತ್ರದ ದಿಗ್ಗಜ ಬಿ.ವಿ.ಕಾರಂತರು ರಂಗಭೂಮಿಗೆ ಕರೆತಂದರು. ಅನೇಕ ನಾಟಕಗಳಲ್ಲಿ ಅವಕಾಶ ನೀಡಿದ ಕಾರಂತರು ಈತನ ಅಭಿನಯವನ್ನು ಕಂಡು ಮನತುಂಬ ಕೊಂಡಾಡಿ ಕೈತುಂಬ ಆಶೀರ್ವದಿಸಿದರು! ಒಮ್ಮೆ ಆಕಸ್ಮಿಕವಾಗಿ ಮೋಹನ್‌ನ ಅಭಿನಯ ಚಾತುರ್ಯವನ್ನು ಗಮನಿಸಿದ ಭಾರತೀಯ ಚಿತ್ರರಂಗದ ಅತಿರಥ ಬಾಲುಮಹೇಂದ್ರ ೧೯೭೭ರಲ್ಲಿ - [ಸ್ವಾತಂತ್ರ್ಯದ ಅಮೃತ ಮಹೋತ್ಸವ, ಕ್ವಿಟ್ ಇಂಡಿಯಾ ಚಳವಳಿ ಸ್ಮರಣಾರ್ಥ ಹಿನ್ನೆಲೆ : ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರಿಗೆ ಜಿಲ್ಲಾಡಳಿತದಿಂದ ಸನ್ಮಾನ](https://mysurumirror.com/independence-amrita-mahotsav-quit-india-movement-commemoration-background-freedom-fighters-of-the-district-honored-by-the-district-administration/) - ಚಾಮರಾಜನಗರ: ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಾಗೂ ಕ್ವಿಟ್ ಇಂಡಿಯಾ ಚಳವಳಿ ಸ್ಮರಣಾರ್ಥವಾಗಿ ಸರ್ಕಾರದ ನಿರ್ದೇಶನದಂತೆ ಜಿಲ್ಲೆಯಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರನ್ನು ಜಿಲ್ಲಾಡಳಿತದ ವತಿಯಿಂದ ಇಂದು ಸನ್ಮಾನಿಸಿ ಗೌರವಿಸಲಾಯಿತು.ಜಿಲ್ಲಾಧಿಕಾರಿಯವರಾದ ಚಾರುಲತಾ ಸೋಮಲ್ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರಾದ ಕೆ.ಎಂ. ಗಾಯಿತ್ರಿ ಅವರು ನಗರದ ಇಬ್ಬರು ಹಿರಿಯ ಸ್ವಾತಂತ್ರ ಹೋರಾಟಗಾರರ ಮನೆಗೆ ತೆರಳಿ ಶಾಲು ಹೊದಿಸಿ ಫಲ ತಾಂಬೂಲ ಹಾಗೂ ತ್ರಿವರ್ಣ ಧ್ವಜ ನೀಡಿ ಗೌರವಿಸಿದರು.ಚಾಮರಾಜನಗರ ಪಟ್ಟಣದಲ್ಲಿ ವಾಸವಿರುವ ಸ್ವಾತಂತ್ರ್ಯ ಹೋರಾಟಗಾರರಾದ ಲಲಿತಾ ಜಿ. ಟಾಗೆಟ್ ಹಾಗೂ ಕರಿನಂಜನಪುರದಲ್ಲಿರುವ - [ಆಗಸ್ಟ್ 13 ರಿಂದ 15 ರವೆರೆಗೆ ಹರ್ ಘರ್ ತಿರಂಗಾ ಅಭಿಯಾನ : ಸರ್ವರು ಸಹಕರಿಸಿ : ಜಿಲ್ಲಾಧಿಕಾರಿ](https://mysurumirror.com/har-ghar-tiranga-abhiyan-from-13th-to-15th-august-servers-cooperate-collector/) - ಚಾಮರಾಜನಗರ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಆಗಸ್ಟ್ ೧೩ ರಿಂದ ೧೫ರವರೆಗೆ ಮನೆ ಮನೆಯಲ್ಲೂ ರಾಷ್ಟ್ರಧ್ವಜ ಹಾರಿಸುವ ಹರ್ ಘರ್ ತಿರಂಗಾ ಅಭಿಯಾನಕ್ಕೆ ಎಲ್ಲರೂ ಕೈಜೋಡಿಸಬೇಕೆಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಮನವಿ ಮಾಡಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಹರ್ ಘರ್ ತಿರಂಗಾ ಅಭಿಯಾನದ ಸಿದ್ದತೆ ಕುರಿತು ಸಭೆ ನಡೆಸಿದ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಆಗಸ್ಟ್ ೧೩ ರಿಂದ ೧೫ರವರೆಗೆ ಮನೆ ಮನೆಗಳಲ್ಲಿ, ಎಲ್ಲಾ ಸರ್ಕಾರಿ ಕಚೇರಿ, ಕಟ್ಟಡಗಳು, ಕೈಗಾರಿಕೆ, ಅಂಗಡಿ, ವಾಣಿಜ್ಯ ಸಂಕಿರ್ಣಗಳಲ್ಲಿ, ವಸತಿ - [ಆಲೂರು ಗ್ರಾಮದಲ್ಲಿ ಸಿಸಿ ರಸ್ತೆ, ಚರಂಡಿ ಕಾಮಗಾರಿಗೆ ಶಾಸಕರಿಂದ ಗುದ್ದಲಿಪೂಜೆ](https://mysurumirror.com/guddalipuja-by-mla-for-cc-road-and-sewer-works-in-aluru-village/) - ಚಾಮರಾಜನಗರ: ತಾಲೂಕಿನ ಆಲೂರು ಗ್ರಾಮದ ಉಪ್ಪಾರಸಮುದಾಯದಬೀದಿಯಲ್ಲಿ ವಿಶೇಷ ಅನುದಾನ ೨೦ ಲಕ್ಷ ರೂ.ವೆಚ್ಚದಲ್ಲಿ ಸಿಸಿರಸ್ತೆ, ಚರಂಡಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಭೂಮಿಪೂಜೆ ನೆರವೇರಿಸಿದರುನಂತರ ಮಾತನಾಡಿದ ಅವರು, ತಮ್ಮ ಕೇತ್ರವ್ಯಾಪ್ತಿಯಲ್ಲಿ ಜನತೆಯ ಆಶಯಕ್ಕೆ ಬದ್ದರಾಗಿ ಗ್ರಾಮಗಳಲ್ಲಿ ರಸ್ತೆ ಚರಂಡಿ, ಸಮುದಾಯ ಭವನ ಆಶ್ರಯಮನೆ ಸೇರಿದಂತೆ ಸರಕಾರ ಮಂಜೂರುಮಾಡುವ ಅನುದಾನ ಹಾಗೂ ಸೌಲಭ್ಯಗಳನ್ನು ಜನರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಾಗುತ್ತಿದೆ, ಕಾಮಗಾರಿ ನಿರ್ವಹಣೆ ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿಗೆ ಒತ್ತು ನೀಡಬೇಕು ಎಂದು ತಿಳಿಸಿದರು.ಗ್ರಾಮಪಂಚಾಯಿತಿ ಅಧ್ಯಕ್ಷ ಮಹದೇವಸ್ವಾಮಿ, ಸದಸ್ಯರಾದ ಆಶಾಲತಾ, - [ಅಮೃತೋತ್ಸವ ಸ್ವರಾಜ್ಯ ಭವ್ಯಭಾರತ ಸಾಮ್ರಾಜ್ಯ](https://mysurumirror.com/amritotsava-swarajya-great-bharat-empire/) - ಅಮೋಘ ಅಪೂರ್ವದಾ 76ನೇ ಸ್ವತಂತ್ರೋತ್ಸವಆಚರಿಸೆ ಸ್ವರಾಜ್ಯದ ಅಮೃತ ಮಹೋತ್ಸವಇರಲಿ ಇದ್ದೇಇರಲಿ ಇರುವೆಗಳಂತೆ ಒಮ್ಮತಈರ್ಷ್ಯಾಸೂಯೆ ಸುಟ್ಟು ಒಂದಾಗಲಿ ಸರ್ವಮತಉತ್ತಮರನ್ನೇ ಆರಿಸಿ ಭಾರತ ಗದ್ದುಗೆ ನೀಡೋಣಊರ್ಜಿತವಾಗುವಂತೆ ದೇಶದ ಸೇವೆಯ ಮಾಡೋಣಋಷಿ ಮುನಿಗಳ ತಪೋ ಭೂಮಿ ಈ ನಮ್ಮ ನಾಡುಎಂಜಲಾಸೆ ತೋರುವವರನ್ನ ಒದ್ದೋಡಿಸೋಣಏನೇ ಬ(ಇ)ರಲಿ ಸ್ವರಾಜ್ಯವನ್ನ ಕಾಪಾಡಿಕೊಳ್ಳೋಣಐದಾರು ಆಮಿಷಕ್ಕೆ ಮತವನ್ನ ಮಾರೋದು ನೀಚತನಒರುಕ್ಷಣದ ಸುಖಕ್ಕೆ ನರಕವಾದೀತು ಜೀವಮಾನಓಡಿಸೋಣ ಧರ್ಮ-ದೇಶ ದ್ರೋಹಿಗಳ ಪ್ರತಿಕ್ಷಣಔದಾರ್ಯ ಮೆರೆಯೋಣ ಸ್ಥಾಪಿಸುತೆ ಶಾಂತಿವನಅಂತರಂಗ ಬಹಿರಂಗ ಶುದ್ಧಿಯಿಂದ ಅನುದಿನಆಃ ಎನುವಂತೆ ಬೆಳೆಸಿ ಉಳಿಸಿ ಸರ್ವಜನಾಂಗದ ತೋಟವನ್ನವಿಶ್ವಮಾನವರಾಗಲು ಭೀಷ್ಮ ಪ್ರತಿಜ್ಞೆ ಮಾಡೋಣ - [      ಗಿರಿಧಾಮದಲ್ಲೊಂದು ಸರ್ವಜ್ಞಪೀಠ:](https://mysurumirror.com/a-shrine-in-the-hill-station/) - ಶಿಕ್ಷಕರ ದಿನಾಚರಣೆಯಂದು ಗುರು ಪದಕ್ಕೆ ಅನ್ವರ್ಥ ವಾಗಿದ್ದ ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ಅವರಿಗೊಂದು ನುಡಿನಮನ. ಬ್ರಿಟಿಷ್ ಸಾಮ್ರಾಜ್ಯಶಾಹಿಯ ಅತ್ಯುನ್ನತ ಕೊಡುಗೆಗಳಾದ ರೈಲ್ವೆ ಹಾಗೂ ಅಂಚೆ ಮತ್ತು ತಂತಿ ವ್ಯವಸ್ಥೆಗಳ ಹಾಗೆಯೇ || ಶಿಮ್ಲಾದ ವೈಸರಾಯ್ ನಿವಾಸವೂ ಕೂಡ ಒಂದು ಅವಿಸ್ಮರಣೀಯ ಕೊಡುಗೆಯಾಗಿದೆ. ಭಾರತದ ಅಂದಿನ ವೈಸರಾಯ್ | ಗಳು ಶಿಮ್ಲಾದ ಈ ಹಿಮಗಿರಿಧಾಮವನ್ನು ಬೇಸಿಗೆಯ ರಾಜಧಾನಿಯನ್ನಾಗಿ ಮಾಡಿಕೊಂಡು, ಆ ರಮಣೀಯ ಪ್ರಕೃತಿಯ | ಮಡಿಲಲ್ಲಿ ಸ್ಥಾಪಿಸಿದ್ದ. ಈ ವಿಸ್ಮಯ ವಾಸ್ತುಶಿಲ್ಪದ ಮರದರಮನೆಯಲ್ಲಿ ವರ್ಷದ 7 ತಿಂಗಳುಗಳ ಕಾಲ - [ಚಂದನವನ ಚರಿತ್ರೆ (ಸ್ಯಾಂಡಲ್‌ವುಡ್ ಸ್ಟೋರಿ)-೪೫](https://mysurumirror.com/sandle-wood-story-6/) - ಕಮಲ್‌ಹಾಸ್ಸನ್ ಮಲಯಾಳಂ ಮಾತೃಭಾಷೆಯ ಕಮಲ್‌ಹಾಸ್ಸನ್ ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ಪರಮಕುಡಿಯಲ್ಲಿ ೭.೧೧.೧೯೫೪ರಂದು ಜನಿಸಿದರು. ೧೯೬೦ರಲ್ಲಿ ಬಾಲನಟನಾಗಿ ತನ್ನ ಮೊದಲ ಫಿಲಂ ’ಕಳತ್ತೂರ್ ಕಣ್ಣಮ್ಮ ತಮಿಳು ಚಿತ್ರದ ಮೂಲಕ ರಾಷ್ಟ್ರ ಪ್ರಶಸ್ತಿ ಪಡೆದ ಪ್ರತಿಭಾವಂತ. ಕಾಲಕ್ರಮೇಣ ಕಾಲಿವುಡ್ನ ಖ್ಯಾತ ನಿರ್ದೆಶಕ ಕೆ.ಬಾಲಚಂದರ್ ಗರಡಿಯಲ್ಲಿ ಪಳಗಿದವರಲ್ಲಿ ಪ್ರಮುಖ ನಟನಾಗಿ ಅವರ ನಿರ್ಮಾಣ-ನಿರ್ದೇಶನದ ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡರು. ನಂತರ ಬಾಲಿವುಡ್‌ಗೂ ಎಂಟ್ರಿ ನೀಡಿ ಅಲ್ಲಿನ ಅತಿರಥ ಮಹಾರಥ ನಟರು ಮೆ[ಬೆ]ಚ್ಚುವಂತೆ ಅಭಿನಯಿಸಿದರು. ಕೆ.ಬಾಲಚಂದರ್ ನಿರ್ದೇಶನದ ’ತಪ್ಪಿದತಾಳ’ ಕನ್ನಡ ಚಿತ್ರದ - [ರಾಜ್ಯ ಯುವ ಪ್ರಶಸ್ತಿಗೆ ಮೈಸೂರಿನ ಕ್ರೀಡಾ ಪಟು ಅಕ್ಷಯ ಪಾಟೀಲ್,ಆಯ್ಕೆ](https://mysurumirror.com/akshaya-patil-sportsperson-from-mysore-has-been-selected-for-the-state-youth-award/) - ಮೈಸೂರು :ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ, ಬೆಂಗಳೂರು. ಹಾಗೂ ಜಿಲ್ಲಾ ಘಟಕ, ಚಿಕ್ಕಮಗಳೂರು. ರಾಜ್ಯ ಮತ್ತು ಜಿಲ್ಲಾ ಯುವ ಪ್ರಶಸ್ತಿಗೆ ಮೈಸೂರಿನ ಯುವ ಕ್ರೀಡಾ ಪಟು ಅಕ್ಷಯ ಪಾಟೀಲ್ ರವರು ಆಯ್ಕೆ ಯಾಗಿದ್ದಾರೆ. ದಿನಾಂಕ ಆಗಸ್ಟ್ 7 ರಂದುಅಂಬೇಡ್ಕರ್ ಭವನ, ಬಯಲು ರಂಗ ಮಂದಿರ, ತರೀಕರೆ, ಕಾರ್ಯಕ್ರಮ ಜರುಗಲಿದೆ. - [ಡಾ.ಜಿ.ಪರಮೇಶ್ವರ್ ಹೆಸರಿನಲ್ಲಿ ವಿಶೇಷ ಪೂಜೆ ಸಾರ್ವಜನಿಕರಿಗೆ ಸಿಹಿ ವಿತರಿಸಿ ಸಂಭ್ರಮ](https://mysurumirror.com/special-puja-in-the-name-of-dr-g-parameshwar-and-distribution-of-sweets-to-the-public/) - ಮೈಸೂರು: ಸಮಾಜದ ನೋವು,ಕಷ್ಟಗಳನ್ನು ಬಹಳ ಹತ್ತಿರದಿಂದ ನೋಡಿರುವ ಡಾ.ಜಿ.ಪರಮೇಶ್ವರ್ ಸರ್ವ ಜನಾಂಗ,ಧರ್ಮಕ್ಕೂ ನ್ಯಾಯ ಒದಗಿಸುವಂತಹ ಪ್ರಣಾಳಿಕೆ ತಯಾರಿಸುವ ವಿಶ್ವಾಸವಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಪ್ರಣಾಳಿಕೆಯ ಅಂಶಗಳು ಜನರ ಮನತಲುಪಲಿದೆ ಎಂದು ಕೆಪಿಸಿಸಿ ವಕ್ತಾರ,ಮೈಲ್ಯಾಕ್ ಮಾಜಿ ಅಧ್ಯಕ್ಷ ಎಚ್.ಎ.ವೆಂಕಟೇಶ್ ಹೇಳಿದರು. ನಗರದ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಡಾ.ಜಿ.ಪರಮೇಶ್ವರ್ ಹುಟ್ಟು ಹಬ್ಬದ ಪ್ರಯುಕ್ತ ಅಭಿಮಾನಿಗಳ ಬಳಗದಿಂದ ವಿಶೇಷ ಪೂಜೆ ಸಲ್ಲಿಸಲಾಯಿತು. ಪರಮೇಶ್ವರ್ ಹೆಸರಿನಲ್ಲಿ ಅರ್ಚಕರು ಅರ್ಚನೆ ಮಾಡಿದ ಬಳಿಕ ಹೊರ ಬಂದು ಇಡುಗಾಯಿಗಳನ್ನು ಒಡೆಯಲಾಯಿತು. ಬಳಿಕ ಸಾರ್ವಜನಿಕರಿಗೆ - [ದಸರಾ ಮಹೋತ್ಸವದ ಮುನ್ನುಡಿ ಗಜಪಯಣಕ್ಕೆ ನಾಳೆ ಚಾಲನೆ ನೀಡಲಿರುವ ಸಚಿವ ಎಸ್.ಟಿ.ಎಸ್](https://mysurumirror.com/mysuru-dasra/) - ಮೈಸೂರು,ಆ.೬:- ವಿಶ್ವ ವಿಖ್ಯಾತ ದಸರಾ ಮಹೋತ್ಸವಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಸಿದ್ಧತೆಗಳು ಆರಂಭವಾಗಿವೆ. ಖ್ಯಾತ ನಾಡಹಬ್ಬ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಒಟ್ಟು ೧೭ಆನೆಗಳು ಅರ್ಹತೆ ಪಡೆದಿದ್ದು, ಸರ್ಕಾರ ಕೂಡ ಅನುಮೋದಿಸಿದೆ. ಜಂಬೂಸವಾರಿಯಲ್ಲಿ ಮಾತ್ರ ೧೪ಆನೆಗಳು ಭಾಗವಹಿಸಲಿವೆ. ನಾಳೆ ಬೆಳಿಗ್ಗೆ ದಸರಾ ಮಹೋತ್ಸವದ ಮುನ್ನುಡಿಯಾಗಿ ಗಜಪಯಣ ಆರಂಭವಾಗಲಿದೆ.ಕಳೆದೆರಡು ವರ್ಷಗಳಿಂದ ಕೊರೋನಾ ಸಾಂಕ್ರಾಮಿಕ ಹಿನ್ನಲೆ ಸಾಂಪ್ರದಾಯಿಕ ಆಚರಣೆಗಷ್ಟೇ ಸೀಮಿತವಾಗಿದ್ದ ವಿಶ್ವವಿಖ್ಯಾತ ದಸರಾ ಮಹೋತ್ಸವ ಈ ಬಾರಿ ಅದ್ಧೂರಿಯಾಗಿ ನಡೆಯಲಿದೆ. ಈ ಬಾರಿ ೧೪ಆನೆಗಳನ್ನು ಜಂಬೂಸವಾರಿಯಲ್ಲಿ ಬಳಸಿಕೊಳ್ಳಲು ಉದ್ದೇಶಿಸಲಾಗಿದ್ದು - [ಕೆಪಿಎಲ್: ಮೈಸೂರು ವಾರಿಯರ್ಸ್ ತಂಡ ಪ್ರಕಟ](https://mysurumirror.com/mysuru-kpl-team/) - ಮೈಸೂರು: ಸೈಕಲ್ ಪ್ಯೂರ್ ಅಗರಬತ್ತಿ ಸಂಸ್ಥೆ ಪ್ರಾಯೋಜಕತ್ವದ ಕೆಪಿಎಲ್‌ನ ಮೈಸೂರು ವಾರಿಯರ್ಸ್ ತಂಡದ ಸದಸ್ಯರ ಪಟ್ಟಿ ಪ್ರಕಟಗೊಳಿಸಲಾಯಿತು.ಮೈಸೂರಿನ ಖಾಸಗಿ ಹೊಟೇಲ್‌ನಲ್ಲಿ ನಡೆದ ಸುದ್ದಿಗೊಷ್ಠಿಯಲ್ಲಿ ಸೈಕಲ್ ಪ್ಯೂರ್ ಅಗರ್‌ಬತ್ತಿ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಅರ್ಜುನ್ ರಂಗಾ ಮೈಸೂರು ವಾರಿಯರ್ ತಂಡದ ಸದಸ್ಯರ ಹೆಸರು ಪ್ರಕಟಿಸಿದರು.ಬಳಿಕ ಮಾತನಾಡಿ, “ಸಾಂಕ್ರಾಮಿಕದ ಕಾರಣವಾಗಿ ಎರಡು ವರ್ಷಗಳ ಬಿಡುವಿನ ನಂತರ ನಮ್ಮ ತಂಡದ ಸದಸ್ಯರಲ್ಲಿ ಆಸಕ್ತಿ ಮತ್ತು ಉತ್ಸಾಹಗಳನ್ನು ಕಾಣುವುದು ಬಹಳ ಪ್ರೇರಣಾತ್ಮಕವಾಗಿದೆ. ಕರುಣ್ ಅವರ ಸಮರ್ಥ ನಾಯಕತ್ವದ ಅಡಿಯಲ್ಲಿ ಮೈಸೂರು ವಾರಿಯರ್ ತಂಡ - [ಮಹಿಳೆಯರಿಗೆ ಅರಿಶಿಣ ಕುಂಕುಮ ವಿತರಣೆ](https://mysurumirror.com/distribution-of-turmeric-saffron/) - ಹರದನಹಳ್ಳಿ: ಹರದನಹಳ್ಳಿಯ ದಿವ್ಯ ಲಿಂಗೇಶ್ವರ ದೇವಸ್ಥಾನ ಹಾಗೂವೇಣುಗೋಪಾಲಸ್ವಾಮಿ ದೇವಸ್ಥಾನ ಮತ್ತು ವೆಂಕಟಯ್ಯನ ಛತ್ರದ ವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ಸರ್ಕಾರದ ಆದೇಶದಂತೆ ವರಮಹಾಲಕ್ಷ್ಮೀ ಹಬ್ಬದ ಅಂಗವಾಗಿ ವಿಶೇಷ ಪೂಜೆ ನಡೆಸಿ ಮಹಿಳೆಯರಿಗೆ ಅರಿಶಿನ, ಕುಂಕುಮ, ಮತ್ತು ಬಳೆಗಳ್ಳನ್ನು ವಿತರಿಸಿದರು.ವೆಂಕಯ್ಯನಛತ್ರ ಗ್ರಾಮದ ವೆಂಕಟರಮಣ ಸ್ವಾಮಿ ದೇವಸ್ಥಾನ ಮತ್ತು ಹರದನಹಳ್ಳಿ ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿಯೂ ಸಹ ಅರಿಶಿನ, ಕುಂಕುಮ, ಮತ್ತು ಬಳೆಯನ್ನು ವಿತರಿಸಲಾಯಿತು. ಹರದನಹಳ್ಳಿ ದಿವ್ಯ ಲಿಂಗೇಶ್ವರ ದೇವಸ್ಥಾನ,ಹಾಗೂ ವೇಣುಗೋಪಾಲಸ್ವಾಮಿ ದೇವಸ್ಥಾನ,ಮತ್ತು ವೆಂಕಟಯ್ಯನಛತ್ರ ಗ್ರಾಮದ ವೆಂಕಟರಮಣ ಸ್ವಾಮಿದೇವಸ್ಥಾನದಲ್ಲಿ ಸರ್ಕಾರದ ಆದೇಶ ದಂತೆ ಮುತ್ತೈದೆ ಮಹಿಳೆಯರಿಗೆ - [ಚಿಕ್ಕಹೊಳೆ, ಸುವರ್ಣಾವತಿ ಜಲಾಶಯ ಭಾಗಗಳಿಗೆ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಸಿಇಒ ಭೇಟಿ : ಪರಿಶೀಲನೆ](https://mysurumirror.com/district-collector-zilla-panchayat-ceo-visit-to-chikkahole-suvarnavati-reservoir-parts-inspection/) - ಚಾಮರಾಜನಗರ: ತಾಲೂಕಿನ ಚಿಕ್ಕಹೊಳೆ ಹಾಗೂ ಸುವರ್ಣಾವತಿ ಜಲಾಶಯಗಳ ಭರ್ತಿ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯಿತ್ರಿ ಅವರು ಇಂದು ಭೇಟಿ ನೀಡಿ ಪರಿಶೀಲಿಸಿದರು.ಚಿಕ್ಕಹೊಳೆ ಹಾಗೂ ಸುವರ್ಣಾವತಿ ಜಲಾಶಯಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರು ಜಲಾಶಯದ ನೀರಿನ ಒಳಹರಿವು ಹಾಗೂ ಹೊರಹರಿವು ಸಂಬಂಧ ವಿವರ ಪಡೆದರು.ಜಲಾಶಯಗಳಿಂದ ನೀರು ಬಿಡುಗಡೆ ಹಿನ್ನೆಲೆಯಲ್ಲಿ ಜಲಾವೃತವಾಗಬಹುದಾದ ಪ್ರದೇಶಗಳು ಗ್ರಾಮಗಳ ಜನರ ಬಗ್ಗೆ ಹೆಚ್ಚು ನಿಗಾ - [ಮಳೆ, ಜಲಾಶಯಗಳ ಭರ್ತಿ ಹಿನ್ನೆಲೆ : ಪರಿಹಾರ ಕಾರ್ಯಾಚರಣೆ, ಮುನ್ನೆಚ್ಚರಿಕೆ ಕ್ರಮಗಳ ಸಮರ್ಪಕ ನಿರ್ವಹಣೆಗೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಸೂಚನೆ](https://mysurumirror.com/background-of-rain-filling-of-reservoirs-district-collector-charulata-somal-instructed-for-adequate-management-of-relief-operations-precautionary-measures/) - ಚಾಮರಾಜನಗರ: ಜಿಲ್ಲೆಯಲ್ಲಿ ಸತತವಾಗಿ ಸುರಿಯುತ್ತಿರುವ ಮಳೆ ಹಾಗೂ ಚಿಕ್ಕಹೊಳೆ ಸುವರ್ಣಾವತಿ ಜಲಾಶಯಗಳು ಯಾವುದೇ ಸಮಯದಲ್ಲಿ ಭರ್ತಿಯಾಗುವ ಹಿನ್ನೆಲೆ ಮತ್ತು ಕಾವೇರಿ ನದಿಗೆ ನೀರು ಬಿಡುಗಡೆ ಸಂಭವ ಕಾರಣದಿಂದ ಜಿಲ್ಲಾದ್ಯಂತ ಅಗತ್ಯವಿರುವ ಕಡೆ ಪರಿಹಾರ ಕಾರ್ಯಾಚರಣೆ ಹಾಗೂ ಮುನ್ನೆಚ್ಚರಿಕೆ ಕ್ರಮಗಳನ್ನು ಅಧಿಕಾರಿಗಳು ಸಮರ್ಪಕವಾಗಿ ನಿಭಾಯಿಸಬೇಕೆಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಸೂಚನೆ ನೀಡಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ತುರ್ತು ಸಭೆಯನ್ನು ನಡೆಸಿದ ಜಿಲ್ಲಾಧಿಕಾರಿಯವರು ಅಧಿಕಾರಿಗಳೊಂದಿಗೆ ನೇರವಾಗಿ ಹಾಗೂ ವೀಡಿಯೋ ಸಂವಾದದ ಮೂಲಕ ಮಳೆ - [ನಗರದಲ್ಲಿಂದು ನಡೆದ ಜಿಲ್ಲಾಮಟ್ಟದ ಧ್ವಜ ಸಂಹಿತೆ ಅಭಿಯಾನ ಕಾರ್ಯಕ್ರಮ](https://mysurumirror.com/district-level-flag-code-campaign-program-held-in-the-city/) - ಚಾಮರಾಜನಗರ: ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಜಿಲ್ಲೆಯ ವಿವಿಧ ಗ್ರಾಮಪಂಚಾಯಿತಿಗಳ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಕಾರ್ಯದರ್ಶಿಗಳಿಗೆ ಜಿಲ್ಲಾಮಟ್ಟದ ಧ್ವಜಸಂಹಿತೆ ಜಾಗೃತಿ ಅಭಿಯಾನ ಕುರಿತು ತರಬೇತಿ ಕಾರ್ಯಕ್ರಮವನ್ನು ನಗರದಲ್ಲಿಂದು ಹಮ್ಮಿಕೊಳ್ಳಲಾಗಿತ್ತು.ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್ ಹಾಗೂ ಭಾರತ ಸೇವಾದಳದ ಜಿಲ್ಲಾಶಾಖೆಯ ವತಿಯಿಂದ ಆಯೋಜಿಸಲಾಗಿದ್ದ ಜಾಗೃತಿ ತರಬೇತಿ ಕಾರ್ಯಕ್ರಮವನ್ನು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಪೂರ್ಣಿಮಾ ಅವರು ಭಾರತದ ತ್ರಿವರ್ಣ ಧ್ವಜ ಪ್ರದರ್ಶಿಸುವ ಮೂಲಕ ಉದ್ಘಾಟಿಸಿದರು.ಬಳಿಕ ಮಾತನಾಡಿದ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಪೂರ್ಣಿಮಾ - [ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ 150 ಕ್ಕೂ ಹೆಚ್ಚು ಪೌರಕಾರ್ಮಿಕರಿಗೆ ಬಟ್ಟೆ ಉಡುಗೊರೆ ನೀಡಿದ ವೆಂಕಟರಾವ್‌ಸಾಠೆ](https://mysurumirror.com/venkatarao-sathe-gifted-clothes-to-more-than-150-civil-servants-on-the-occasion-of-varamahalakshmi/) - ಚಾಮರಾಜನಗರ: ವರಮಹಾಲಕ್ಷಿ ಹಬ್ಬದ ಅಂಗವಾಗಿ ನಗರದ ಹಳೆ ಬಸ್ ನಿಲ್ದಾಣದ ಬಳಿ ಇರುವ ಶ್ರೀ ಮಾರಮ್ಮ ತಾಯಿ ದೇವಸ್ಥಾನದಲ್ಲಿ ವಿಶೇಷಪೂಜೆ ನಡೆಯಿತು.ಹಬ್ಬದ ಪ್ರಯುಕ್ತ ನಗರಸಭೆ ಪೌರಕಾರ್ಮಿಕರಿಗೆ ಚಾಮರಾಜನಗರ ಕೃಷಿ ಮಾರುಕಟ್ಟೆ ಸಮಿತಿ ನಿರ್ದೇಶಕರಾದ ವೆಂಕಟರಾವ್‌ಸಾಠೆ ಅವರು ಹಬ್ಬದ ಉಡುಗೊರೆಯಾಗಿ ಸೀರೆ ಮತ್ತು ಪುರುಷರ ವಸ್ತ್ರಗಳನ್ನು ವಿತರಣೆ ಮಾಡಿದರು.ನಂತರ ಮಾತನಾಡಿದ ಅವರು ಪ್ರತಿನಿತ್ಯ ನಗರವನ್ನು ಸ್ವಚ್ಚತೆಗೊಳಿಸುವ ಇವರಿಗೆ ನಾವು ಗೌರವ ನೀಡಬೇಕು. ನಮ್ಮ ಮನೆಯಲ್ಲಿ ಯಾವರೀತಿಯಲ್ಲಿ ಹಬ್ಬ ಆಚರಣೆ ಮಾಡುತ್ತಿವೋ ಅದೇ ರೀತಿಯಲ್ಲಿ ವರಮಹಾಲಕ್ಷಿ ಹಬ್ಬವನ್ನು ಆಚರಿಸಲಿ ಎಂದು - [ಮಹಾರಾಜ ಟ್ರೋಫಿ ಕೆಎಸ್ ಸಿಎ ಟಿ 20 ಟೂರ್ನಿ : ಟ್ರೋಫಿ ಅನಾವರಣಗೊಳಿಸಿದ ನಟ ಕಿಚ್ಚ ಸುದೀಪ್](https://mysurumirror.com/maharaja-trophy-ksca-t20/) - ಮೈಸೂರು,ಆ.೪:- ಮೈಸೂರಿನ ಖಾಸಾಗಿ ಹೋಟಲ್ ನಲ್ಲಿ ಮಹಾರಾಜ ಟ್ರೋಫಿ ಕೆಎಸ್ ಸಿಎ ಟಿ೨೦ ಟೂರ್ನಿಯನ್ನು ನಟ ಸುದೀಪ್ ಅಧಿಕೃತವಾಗಿ ಇಂದು ಉದ್ಘಾಟಿಸಿದರು. ಟೂರ್ನಿಯ ಟ್ರೋಫಿಯನ್ನು ಅನಾವರಣ ಮಾಡಿದರು.ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ೬ ತಂಡಗಳ ನಾಯಕರುಗಳನ್ನು ಪ್ರಕಟಿಸಿದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಮೈಸೂರು ವಾರಿಯರ್ಸ್ ತಂಡದ ಆಟಗಾರರು ಭಾಗಿಯಾಗಿದ್ದರು. ಇದೇ ಭಾನುವಾರದಿಂದ ಟೂರ್ನಿ ಆರಂಭವಾಗಲಿದೆ. ಮೈಸೂರು ಮಾನಸ ಗಂಗೋತ್ರಿಯ ಶ್ರೀಕಂಠ ನರಸಿಂಹರಾಜ ಒಡೆಯರ್ ಮೈದಾನದಲ್ಲಿ ಟೂರ್ನಿ ಆರಂಭವಾಗಲಿದೆ. ಮೈಸೂರು ವಾರಿಯರ್ಸ್ ತಂಡದ ನಾಯಕರಾಗಿ ಕರುಣ್ - [ಮಲೆ ಮಹದೇಶ್ವರ ಬೆಟ್ಟ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ಜಿ.ಪಂ ಸಿ.ಇ.ಒ ಕೆ.ಎಂ. ಗಾಯಿತ್ರಿ ಭೇಟಿ : ಕಾಮಗಾರಿ ಪರಿಶೀಲನೆ](https://mysurumirror.com/g-p-ceo-k-m-gayatri-visit-inspection-of-work/) - ಚಾಮರಾಜನಗರ: ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯಿತ್ರಿ ಅವರು ಹನೂರು ತಾಲೂಕಿನ ಮಲೆಮಹದೇಶ್ವರಬೆಟ್ಟ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ಮಂಗಳವಾರ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು.ವಡಕೆಹಳ್ಳ ಗ್ರಾಮದಲ್ಲಿ ನರೇಗಾ ಯೋಜನೆಯಡಿ ನಾಲಾ ರಿವಿಟ್‌ಮೆಂಟ್ ಹಾಗೂ ಹಳೆಯೂರು ಗ್ರಾಮದಲ್ಲಿ ರಸ್ತೆ ಕಲ್ಲುಪಿಚ್ಚಿಂಗ್ ಕಾಮಗಾರಿ ಹಾಗೂ ಕಿರಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ೧೫ನೇ ಹಣಕಾಸು ಯೋಜನೆಯಡಿ ನಿರ್ವಹಿಸಲಾಗುತ್ತಿರುವ ದುರಸ್ಥಿ ಕಾರ್ಯವನ್ನು ಪರಿಶೀಲಿಸಿದರು. ಮಲೆಮಹದೇಶ್ವರ ಬೆಟ್ಟ ಗ್ರಾಮದಲ್ಲಿ ಪಾಲಾರ್ ಮುಖ್ಯರಸ್ತೆಯ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿರುವ ಗರಿಕೆಕಡ್ಡಿ ಕೆರೆ ಅಭಿವೃದ್ದಿ ಕಾಮಗಾರಿ - [ತೆರಕಣಾಂಬಿ ಪದವಿ ಕಾಲೇಜಿನಲ್ಲಿ ವೃತ್ತಿಪರ ಕೋರ್ಸ್‌ಗಳ ಆರಂಭಕ್ಕೆ ಒತ್ತು : ವಿ.ವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್](https://mysurumirror.com/emphasis-on-starting-professional-courses-in-terkanambi-degree-college-vv-chancellor-prof-g-hemant-kumar/) - ಚಾಮರಾಜನಗರ: ಮುಂದಿನ ದಿನಗಳಲ್ಲಿ ತೆರಕಣಾಂಬಿ ಪದವಿ ಕಾಲೇಜಿನಲ್ಲಿ ವೃತ್ತಿಪರ ಕೋರ್ಸ್ ಆರಂಭಕ್ಕೆ ಆದ್ಯತೆ ನೀಡಲಾಗುವುದು ಎಂದು ಮೈಸೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ. ಜಿ. ಹೇಮಂತ್ ಕುಮಾರ್ ತಿಳಿಸಿದರು.ತಾಲೂಕಿನ ತೆರಕಣಾಂಬಿಯ ಸರ್ಕಾರಿ ಪದವಿ ಕಾಲೇಜಿನಲ್ಲಿ ನಡೆದ ಮೈಸೂರು ವಿಶ್ವವಿದ್ಯಾಲಯದ ಘಟಕ ಕಾಲೇಜು ಮತ್ತು ಹೊಸ ಕೋರ್ಸ್‌ಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.ಪದವಿ ಕಾಲೇಜುಗಳಲ್ಲಿ ವೃತ್ತಿಪರ ಕೋರ್ಸ್‌ಗಳನ್ನು ಸಹ ಆರಂಭ ಮಾಡಲು ಸಿದ್ಧತೆ ನಡೆಸಲಾಗಿದೆ. ಮುಖ್ಯವಾಗಿ ಹೊಲಿಗೆ ತರಬೇತಿ, ಕಂಪ್ಯೂಟರ್ ತರಬೇತಿ, ಆಟೋಮೆಷಿನ್ ಸೇರಿದಂತೆ ಇತರೆ ವೃತ್ತಿಪರ ಕೋರ್ಸ್‌ಗಳನ್ನು ಆರಂಭಿಸಲು - [ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ: ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಸಭೆ](https://mysurumirror.com/freedom-festival-amrita-mahotsav-meeting-in-the-presence-of-the-district-collector/) - ಚಾಮರಾಜನಗರ: ಸ್ವಾತಂತ್ರೋತ್ಸವ ಅಮೃತ ಮಹೋತ್ಸವ ಹಾಗೂ ಜಿಲ್ಲೆಯ ರಜತ ಮಹೋತ್ಸವ ಕಾರ್ಯಕ್ರಮಗಳಿಗೆ ಅವಶ್ಯಕವಾಗಿರುವ ಸಿದ್ದತೆಗಳನ್ನು ತ್ವರಿತವಾಗಿ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಸೂಚನೆ ನೀಡಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಸ್ವಾತಂತ್ರೊತ್ಸವ ಅಮೃತ ಮಹೋತ್ಸವ ಹಾಗೂ ಜಿಲ್ಲೆಯ ರಜತ ಮಹೋತ್ಸವ ಕಾರ್ಯಕ್ರಮಗಳ ಆಯೋಜನೆ ಸಂಬಂಧ ನಡೆದ ಪೂರ್ವ ಸಿದ್ದತಾ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಈಗಾಗಲೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮಗಳಿಗೆ ಈ ಹಿಂದೆಯೇ ಸಭೆ ನಡೆಸಿ ನೀಡಲಾಗಿರುವ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಪಥ ಸಂಚಲನ, - [ಕೆಂಪೇಗೌಡರ ಬೆಂಗಳೂರುನಗರ ನಿರ್ಮಾಣ ದೃಷ್ಟಿ ಅನುಕರಣೀಯ](https://mysurumirror.com/kempegowdas-bangalore-city-vision-is-exemplary/) - ಚಾಮರಾಜನಗರ: ಬೆಂಗಳೂರುನಗರ ನಿರ್ಮಾತೃ ನಾಡಪ್ರಭು ಕೆಂಪೇಗೌಡರು ನಾಡಿಗೆ ನೀಡಿದ ಕೊಡುಗೆಯನ್ನು ಮುಂದಿನ ಪೀಳಿಗೆಯವರಿಗೂ ತಿಳಿಸುವ ಕೆಲಸ ಪ್ರಸ್ತುತದಲ್ಲಿ ಆಗಬೇಕಿದೆ ಎಂದು ಮೈಸೂರುವಿವಿ ನಿವೃತ್ತ ಕುಲಪತಿ ಕೆ.ಎಸ್. ರಂಗಪ್ಪ ಹೇಳಿದರು.ನಗರದ ರೋಟರಿಭವನದಲ್ಲಿ ಅಖಿಲಕರ್ನಾಟಕ ಕನ್ನಡಮಹಾಸಭೆ ರಾಜ್ಯಘಟಕದ ವತಿಯಿಂದ ನಡೆದ' ಬೆಂಗಳೂರು ನಗರ ನಿರ್ಮಾತೃ ನಾಡಪ್ರಭು ಕೆಂಪೇಗೌಡ ಅವರ ಸ್ಮರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.೫೦೦ ವರ್ಷಗಳ ಹಿಂದೆ ಅಭಿವೃದ್ದಿಯ ದೂರದೃಷ್ಟಿ ಇಟ್ಟುಕೊಂಡು, ಸಾರ್ವಜನಿಕರಿಗೆ ಅನೂಕೂಲವಾಗುವ ನಿಟ್ಟಿನಲ್ಲಿ ಕೆರೆಗಳು, ದೇವಾಲಯಗಳು, ಸಮುದಾಯಗಳು ವ್ಯಾಪಾರವಹಿವಾಟು ನಡೆಸಿ, ಜೀವನಸಾಗಿಸಲು ಹಲವಾರು ಪೇಟೆಗಳನ್ನು ನಿರ್ಮಾಣ ಮಾಡಿದರು.ಆದರೆ - [ವೃತ್ತನಿರೀಕ್ಷಕರಿಗೆ ಭಗತ್ ಸಿಂಗ್ ಯುವಸೇನೆ ಸಮಿತಿಯಿಂದ ಸನ್ಮಾನ](https://mysurumirror.com/honorable-by-bhagat-singh-yuva-sena-committee-to-the-inspectors/) - ಚಾಮರಾಜನಗರ: ಚಾಮರಾಜನಗರ ಗ್ರಾಮಾಂತರ ಠಾಣೆ ವೃತ್ತನಿರೀಕ್ಷಕರಾಗಿ ಅಧಿಕಾರವಹಿಸಿಕೊಂಡಿರುವ ಚಿಕ್ಕರಾಜಶೆಟ್ಟಿ ಅವರನ್ನು ಕೋಡಿಮೋಳೆ ಭಗತ್‌ಸಿಂಗ್ ಯುವಸೇನೆ ವತಿಯಿಂದ ಅಭಿನಂದಿಸಿ ಸನ್ಮಾನಿಸಲಾಯಿತು.ಸನ್ಮಾನಸ್ವೀಕರಿಸಿದ ಗ್ರಾಮಾಂತರ ಠಾಣೆ ವೃತ್ತನಿರೀಕ್ಷಕರಾದ ಚಿಕ್ಕರಾಜಶೆಟ್ಟಿ ಮಾತನಾಡಿ, ಸಂಘಗಳು ಜನಪರ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ನೊಂದವರಿಗೆ ಆಸರೆಯಾಗಬೇಕು ಎಂದರು.ಅಧ್ಯಕ್ಷ ಕಾಂತರಾಜು, ಸರಗೂರುಮೋಳೆ ಮಹೇಶ್, ಮಲ್ಲೇಶ್ ಶಿವು ಹಾಜರಿದ್ದರು. - [ಮಹಾರಾಜ ಟ್ರೋಫಿ ಟಿ 20 ಟೂರ್ನಮೆಂಟ್ ನಲ್ಲಿ ಮೈಸೂರು ವಾರಿಯರ್ಸ್ ತಂಡವನ್ನು ಮುನ್ನಡೆಸಲಿರುವ ಕರುಣ್ ನಾಯರ್](https://mysurumirror.com/karun-nair-to-lead-mysore-warriors-team-for-maharaja-trophy-t20-tournament/) - ಮೈಸೂರು,ಆ.೩:- ಸೈಕಲ್ ಪ್ಯೂರ್ ಅಗರಬತ್ತಿ ಪ್ರಾಯೋಜಕತ್ವದ ಮೈಸೂರು ವಾರಿಯರ್ಸ್ ಕ್ರಿಕೆಟ್ ತಂಡಕ್ಕೆ ಕರುಣ್ ನಾಯರ್ ಅವರನ್ನು ನಾಯಕರನ್ನಾಗಿ ಪ್ರಕಟಿಸಲಾಗಿದ್ದು, ಮಹಾರಾಜ ಟ್ರೋಫಿ ಟಿ೨೦ ಟೂರ್ನಮೆಂಟ್(ಈ ಹಿಂದೆ ಕರ್ನಾಟಕ ಪ್ರೀಮಿಯರ್ ಲೀಗ್)ನಲ್ಲಿ ಕರುಣ್ ಅವರು ಮೈಸೂರು ವಾರಿಯರ್ಸ್ ತಂಡವನ್ನು ಮುನ್ನಡೆಸಲಿದ್ದಾರೆ.ಆಯ್ಕೆ ಪ್ರಕ್ರಿಯೆ ನಂತರ ಮೈಸೂರು ವಾರಿಯರ್ಸ್ ಆಡಳಿತವು ಕರುಣ್ ನಾಯರ್ ಅವರನ್ನು ತಂಡದ ನಾಯಕರಾಗಿ ಪ್ರಸ್ತಾಪಿಸಿತ್ತು. ಜುಲೈ ೩೦, ೨೦೨೨ರಂದು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ತಂಡದ ಆಯ್ಕೆ ಸಂದರ್ಭದಲ್ಲಿ ಈ ನಿರ್ಧಾರಕ್ಕೆ - [ತ್ರಿವರ್ಣ ಧ್ವಜಕ್ಕೆ ಬಂಡವಾಳಶಾಹಿ ಧೋರಣೆ; ಖಾದಿಗೆ ಅವಮಾನ ಮಾಡಿದ ಕೇಂದ್ರ ಸರ್ಕಾರ.](https://mysurumirror.com/capitalist-attitude-to-tricolor-central-govt-who-insulted-khadi-v/) - -ಚಿದ್ರೂಪ ಅಂತಃಕರಣ 75ನೇ ಸ್ವಾತಂತ್ರ್ಯೋತ್ಸವದ ಆಚರಣೆಯ ಸನ್ನದ್ಧಿನಲ್ಲಿ ಖಾದಿ ಗ್ರಾಮೋದ್ಯೋಗಕ್ಕೆ ಕೇಂದ್ರ ಸರ್ಕಾರ ಮಹಾ ಒಡೆತವನ್ನೇ ನೀಡಿದೆ. ಎಲ್ಲಾ ಕ್ಷೇತ್ರಗಳಲ್ಲೂ, ಎಲ್ಲಾ ಉತ್ಪನ್ನಗಳಲ್ಲೂ ಖಾಸಗಿ ಮತ್ತು ವಿದೇಶಿ ಬಂಡವಾಳಶಾಹಿಗಳ ಆಶೋತ್ತರಗಳಿಗೆ ಮಣೆಹಾಕುತ್ತಿರುವ ಕೇಂದ್ರ ಸರ್ಕಾರ ಇದೀಗ ತ್ರಿವರ್ಣ ಧ್ವಜದ ಉತ್ಪಾದನೆಯಲ್ಲೂ ಬಂಡವಾಳಶಾಹಿಗಳಿಗೆ ಲಾಭ ಮಾಡಿಕೊಟ್ಟಿದೆ. ಹೀಗೆಯೇ ಮುಂದುವರೆದರೆ ಕಾರ್ಲ್‌ಮಾರ್ಕ್ಸ್‌ನ ಸಿದ್ಧಾಂತ ಮತ್ತೆ ಎಲ್ಲೆಡೆ ಧ್ವನಿಯಾಡುತ್ತದೆ ಉಳ್ಳವರು ಮತ್ತು ಇಲ್ಲದವರ ನಡುವಿನ ಸಂಘರ್ಷ ಭುಗಿಲೇಳುತ್ತದೆ. ಎಲ್ಲೆಡೆಯ ಹೋರಾಟಗಳು ಚಳವಳಿಗಳು ಈ ತೆರನಾದ ಯಾವುದೇ ಸರ್ಕಾರದ ಅಡಿಗೆ ಕಿಚ್ಚಾಕುವುದಂತೂ ಖಂಡಿತ.ಭಾರತದ - [ಸಹಕಾರ ಸಂಘಗಳ ಸದಸ್ಯರು ಒಗ್ಗಟ್ಟು ಪ್ರದರ್ಶಿಸಿ : ಶಾಸಕ ಸಿ.ಪುಟ್ಟರಂಗಶೆಟ್ಟಿ](https://mysurumirror.com/members-of-cooperative-societies-show-solidarity-mla-c-puttarangshetty/) - ಚಾಮರಾಜನಗರ: ಸಹಕಾರ ಸಂಘಗಳ ಸದಸ್ಯರು ಒಗ್ಗಟ್ಟಿನಿಂದ ಕರ್ತವ್ಯ ನಿರ್ವಹಿಸಿದಾಗ ಅವುಗಳ ಅಭಿವೃದ್ಧಿ ಸಾಧ್ಯ ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಹೇಳಿದರು.ನಗರದ ರಕ್ಷಿತಾಮಹಲ್ ಸಭಾಂಗಣದಲ್ಲಿ ನಡೆದ ಮೈಸೂರು-ಚಾಮರಾಜನಗರ ಜಿಲ್ಲಾ ಉಪ್ಪಾರ ನೌಕರರ ಅಭಿವೃದ್ಧಿ ಸಹಕಾರ ಸಂಘದ ೨೧-೨೨ ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಮಹಾಸಭೆ ಹಾಗೂ ಸಂಘದ ೪ ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಗಿಡಕ್ಕೇ ನೀರಾಕುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.ಇಂದಿನ ದಿನಗಳಲ್ಲಿ ಸಹಕಾರಸಂಘವನ್ನು ಮುನ್ನಡೆಸಿಕೊಂಡು ಹೋಗುವುದು ಅಷ್ಟು ಸುಲಭವಲ್ಲ. ಸಂಘದ ಸದಸ್ಯರಲ್ಲಿ ಹೊಂದಾಣಿಕೆ ಇರಬೇಕು, ಸಂಘವು ನಾಲ್ಕನೇ ವಾರ್ಷಿಕ ಮಹೋತ್ಸವ - [ದೀಪಾ ಅಂದ ಮಕ್ಕಳ ಶಾಲೆಯಲ್ಲಿ ಆರ್.ದ್ರುವನಾರಾಯಣ್ ಅವರ ಹುಟ್ಟುಹಬ್ಬ ಆಚರಣೆ](https://mysurumirror.com/birthday-celebration-of-r-druvanarayan-at-deepa-anda-childrens-school/) - ಚಾಮರಾಜನಗರ: ಮಹೇಶ್ ಕುದರ್ ಅಭಿಮಾನಿ ಬಳಗವ ವತಿಯಿಂದ ಮಾಜಿ ಸಂಸದ, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಅವರ ೬೧ ನೇ ಹುಟ್ಟುಹಬ್ಬವನ್ನು ತಾಲೂಕಿನ ಭೋಗಾಪುರ ದೀಪಾ ಅಕಾಡೆಮಿ ದೃಷ್ಟಿವಿಕಲಚೇತನ ವಿಕಲಚೇತನ ವಸತಿಶಾಲೆ, ಪುನಶ್ಚೇತನ ಕೇಂದ್ರದ ಮಕ್ಕಳೊಂದಿಗೆ ಆಚರಿಸಲಾಯಿತು.ಇದೇವೇಳೆ ಅವರು ಶಾಲಾಮಕ್ಕಳಿಗೆ ಮಧ್ಯಾಹ್ನದ ಭೋಜನಾ ವ್ಯವಸ್ಥೆ ಮಾಡಲಾಗಿತ್ತು. ಜತೆಗೆ ಅವರು ಮಕ್ಕಳೊಂದಿಗೆ ಸಹಪಂಕ್ತಿ ಭೋಜನ ಮಾಡಿದರು.ಇದೇವೇಳೆ ಮಹೇಶ್ ಕುದರ್ ಅಭಿಮಾನಿ ಬಳಗದ ಅಧ್ಯಕ್ಷ ಚಿಕ್ಕಹೊಳೆ ಕುಮಾರ್ ಮಾತನಾಡಿ, ಮಾಜಿಸಂಸದ, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಅವರ ೬೧ ನೇ ಹುಟ್ಟುಹಬ್ಬವನ್ನು ದೀಪಾಅಕಾಡೆಮಿ - [ವಿವಿಧ ಗ್ರಾಮಗಳಲ್ಲಿ ರಸ್ತೆ, ಚರಂಡಿ ಅಭಿವೃದ್ಧಿ ನಿರ್ಮಾಣ ಕಾಮಗಾರಿಗೆ ಶಾಸಕರಿಂದ ಭೂಮಿಪೂಜೆ](https://mysurumirror.com/bhoomipuja-by-mlas-for-road-and-sewerage-development-works-in-various-villages/) - ಚಾಮರಾಜನಗರ: ತಾಲೂಕಿನ ದೊಡ್ಡಮೋಳೆ, ಬ್ಯಾಡಮೂಡ್ಲು, ಗ್ರಾಮಗಳಲ್ಲಿ ವಿಶೇಷ ಅಭಿವೃದ್ದಿ ಯೋಜನೆಯಡಿಯಲ್ಲಿ ರಸ್ತೆ ಮತ್ತು ಚರಂಡಿ ನಿರ್ಮಾಣ ಅಭಿವೃದ್ಧಿ ಕಾಮಗಾರಿಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಗುದ್ದಲಿಪೂಜೆ ನೆರವೇರಿಸಿದರು.ನಂತರ ಅವರು ಮಾತನಾಡಿ, ಗ್ರಾಮಗಳ ಸ್ವಚ್ಛತೆ ಕಾಪಾಡಲು ಚರಂಡಿ, ಸಂಚಾರಕ್ಕೆ ಉತ್ತಮ ರಸ್ತೆ ಅಗತ್ಯವಿದೆ. ಜನರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ದೊಡ್ಡಮೋಳೆ, ಬ್ಯಾಡಮೂಡ್ಲು, ಗ್ರಾಮಗಳಲ್ಲಿ ತಲಾ ೨೫ ಲಕ್ಷ ರೂ.ನಂತೆ ೫೦ ಲಕ್ಷ ರೂ.ವೆಚ್ಚದಲ್ಲಿ ರಸ್ತೆ, ಚರಂಡಿ ಅಭಿವೃದ್ಧಿಗೆ ಗುದ್ದಲಿಪೂಜೆ ನೆರವೇರಿಸಲಾಗಿದೆ.ಗ್ರಾಮಗಳಲ್ಲಿ ಸಂಗ್ರಹವಾಗುವ ಹಸಿಕಸವನ್ನು ಒಂದೆಡೆ ಹಾಕಲು ಉದ್ಯೋಗಖಾತರಿ ಯೋಜನೆಯಡಿ, ದೊಡ್ಡಮೋಳೆ ಗ್ರಾಮದ ಸಮೀಪ - [ಸಾರ್ವಜನಿಕರ ಸಹಕಾರ ಪೊಲೀಸರಿಗೆ ಅಗತ್ಯ](https://mysurumirror.com/the-police-need-the-cooperation-of-the-public/) - ಮೈಸೂರು-ಆ. 1 ಸುಣ್ಣದಕೇರಿ 50.ನೇ ವಾರ್ಡ್‌ನ ಗಂಗಾಮತಸ್ಥರ ಬೀದಿ ಸುಧಾರಿತ ಬೀಟ್ ವ್ಯವಸ್ಥೆ ಕುರಿತು ಸಮಸ್ಯೆಗಳು ನೂರಾರು, ಪರಿಹಾರ ಒಂದೇ ಉಪ ನಿರೀಕ್ಷಕರು.ಕೆ ಆರ್ ಪೊಲೀಸ್ ಠಾಣೆ ರಾಚಯ್ಯ ಬೀಟ್ ಪೊಲೀಸ್ ಕಾನ್ಸ್‌ಟೆಬಲ್ ಸಭೆಯಲ್ಲಿ ಮಾತನಾಡಿದರು.ಸಾರ್ವಜನಿಕರ ಸಹಕಾರ ದೊರೆಯದಿದ್ದರೆ ಪೊಲೀಸರು ಕಾರ್ಯ ನಿರ್ವಹಿಸುವುದು ಕಷ್ಟ. ಸಾರ್ವಜನಿಕರು ನೀಡುವ ಸುಳಿವಿನಿಂದ ಅಪರಾಧ ಪ್ರಕರಣ ನಿಯಂತ್ರಿಸಬಹುದಾಗಿದೆ. ಇದರಿಂದ ಸಮಾಜದಲ್ಲಿ ಅಪರಾಧ ಕೃತ್ಯಗಳು ನಿಯಂತ್ರಣಗೊಳ್ಳಲಿವೆ ಎಂದರು. ಪೊಲೀಸರು ಹಗಲಿರುಳೆನ್ನದೆ ಸಾಮಾಜಿಕ ಶಾಂತಿ, ನೆಮ್ಮದಿಗೆ ಸಾಕಷ್ಟು ಶ್ರಮಿಸುತ್ತಾರೆ. ವೈಯಕ್ತಿಕ ಹಿತಕ್ಕಿಂತ ಸಾಮಾಜಿಕ ಹಿತ - [ಗೆಳೆಯನೆಂದರೆ ಪ್ರಾಣ
ಗೆಳೆತನವೆಂದರೆ ಪಂಚಪ್ರಾಣ](https://mysurumirror.com/friend-ship-day/) - ಗೆಳೆಯನೆಂದರೆ ಪ್ರಾಣಗೆಳೆತನವೆಂದರೆ ಪಂಚಪ್ರಾಣ ಇದ್ದರೆ ಇರಬೇಕು ಮಿತ್ರರು ಇದ್ದಂತೆ ದುರ್ಯೋಧನ-ಕರ್ಣಬದುಕಿದರೆ ಬದುಕಬೇಕು ಮಿತ್ರರುಬದುಕಿದ್ದಂತೆ ರಾಧೇಯ-ಸುಯೋಧನಆ(ಬಾ)ಳಿದರೆ ಆ(ಬಾ)ಳಬೇಕು ಜೀವಗಳುಆ(ಬಾ)ಳಿದಂತೆ ಕುರುಕುಲತಿಲಕ-ಕುಂತೀಪುತ್ರಹೋರಾಡಿದರೆ ಹೋರಾಡಬೇಕು ತನುಮನಗಳುಹೋರಾಡಿದಂತೆ ರಣಧೀರ-ದಾನಶೂರಸತ್ತರೆ ಸಾಯಬೇಕು ಮಿತ್ರರಿಬ್ಬರುಸತ್ತಂತೆ ಧೃತರಾಷ್ಟ್ರಸುತಜೇಷ್ಠ-ಸೂತಪುತ್ರಶ್ರೇಷ್ಠ ಸ್ನೇಹವೇ ಪ್ರಾಣಸ್ನೇಹಿತನೇ ಪಂಚಪ್ರಾಣ ತನಗಾಗಿ ಮಾತ್ರ ದುಡಿಯುವುದು ಶ್ರಮ ಸ್ವಾರ್ಥದೋಸ್ತಿಗೂ ದುಡಿಯುವುದು ಪರಿಶ್ರಮ ನಿಸ್ವಾರ್ಥ ತಾನುಮಾತ್ರ ತಿಂದುಣ್ಣುವುದು ದುಂದುವೆಚ್ಚ ವ್ಯರ್ಥದೋಸ್ತಿಗೂ ತಿನ್ನಿಸಿಮನ್ನಿಸುವುದು ಬಂಧುಖರ್ಚು ಅರ್ಥ ತನಗಾಗಿಯೇ ಪೂರ್ಣ ಬಾಳುವುದು ದುರ್ಬುದ್ಧಿದೋಸ್ತಿಗಾಗಿಯೂ ಸಹ ಬಾಳುವುದು ಸುಬುದ್ಧಿ ತಾನುಮಾತ್ರ ಮನೆ-ಮಡದಿ-ಬಂಗಾರ ಗಳಿಸೋದು ಭೋಗದೋಸ್ತಿಯೂ ಗಳಿಸಲು ಸಹಾಯ ಮಾಡುವುದೆ ತ್ಯಾಗ ತನಗಾಗಿ ಮಾತ್ರ ಬದುಕಿ-ಸಾಯುವುದು - [ಪ್ರತಿಷ್ಠಿತ ಶಾಲೆಗಳಲ್ಲಿ ಎಸ್ಸಿಎಸ್ಟಿ ವಿದ್ಯಾರ್ಥಿಗಳಿಗೆ ಪ್ರವೇಶಾತಿ ವಿಳಂಬಕ್ಕೆ ಆಕ್ರೋಶ; ದಸಂಸ, ಪ್ರಗತಿಪರ ಸಂಘಟನೆಗಳ ಪ್ರತಿಭಟನೆ](https://mysurumirror.com/outrage-over-delayed-admissions-for-scst-students-in-prestigious-schools-protest-by-dasamsa-progressive-organizations/) - ಚಾಮರಾಜನಗರ: ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ಪರಿಶಿಷ್ಠಜಾತಿ, ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ ಪ್ರವೇಶಾತಿ ವಿಳಂಬವಾಗುತ್ತಿದೆ ಎಂದು ಆರೋಪಿಸಿ ಜಿಲ್ಲಾದಲಿತಸಂಘರ್ಷ ಸಮಿತಿ ಹಾಗೂ ಪ್ರಗತಿಪರಸಂಘಟನೆಗಳ ಮುಖಂಡರು ನಗರದಲ್ಲಿ ಪ್ರತಿಭಟನೆ ನಡೆಸಿದರು.ನಗರದ ಜಿಲ್ಲಾಡಳಿತಭವನದ ಆವರಣದಲ್ಲಿ ಸಮಾವೇಶಗೊಂಡ ದಸಂಸ ಜಿಲ್ಲಾಸಮಿತಿ, ಪ್ರಗತಿಪರಸಂಘಟನೆಗಳ ಮುಖಂಡರು ಘೋಷಣೆಗಳನ್ನು ಕೂಗುತ್ತ. ಕೆಲಕಾಲ ಪ್ರತಿಭಟನೆ ನಡೆಸುವ ಮೂಲಕ ಜಿಲ್ಲಾ ಸಮಾಜಕಲ್ಯಾಣಾಧಿಕಾರಿ ಮಲ್ಲಿಕಾರ್ಜುನ ಸೇರಿದಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.ಡಾ.ಬಿ.ಆರ್.ಅಂಬೇಡ್ಕರ್ ಸಂಘಟನೆಗಳ ಒಕ್ಕೂಟ ತಾಲೂಕು ಅಧ್ಯಕ್ಷ ಸಿ.ಕೆ.ಮಂಜುನಾಥ ದಸಂಸ (ಡಿ.ಜಿ.ಸಾಗರ್ ಬಣ) ಜಿಲ್ಲಾ ಸಂಚಾಲಕ ಸಿ.ಎಂ.ಶಿವಣ್ಣ ಮಾತನಾಡಿ, ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ - [ಶರಣ ಪರಂಪರೆಗೆ ಸಂತರ ಕೊಡುಗೆ ಅಪಾರ](https://mysurumirror.com/saints-who-have-contributed-immensely-to-the-heritage-of-surrender-surrendered/) - ಚಾಮರಾಜನಗರ: ರಾಮಸಮುದ್ರ ಮಂಟೇಸ್ವಾಮಿ ಆಡಿಯೋ ವತಿಯಿಂದ ನಗರದ ಚಾಮರಾಜೇಶ್ವರ ದೇವಾಲಯದ ಮುಂಭಾಗ ಕಾಪಾಡು ಮಾದೇಶ್ವರ ಸಿಡಿಬಿಡುಗಡೆ ಸಮಾರಂಭ ಗುರುವಾರ ಸಂಜೆ ನಡೆಯಿತು.ಸಿಡಿಬಿಡುಗಡೆ ಮಾಡಿದ ನಗರದಸಿದ್ದಮಲ್ಲೇಶ್ವರ ವಿರಕ್ತಮಠದ ಚನ್ನಬಸವಸ್ವಾಮೀಜಿ ಮಾತನಾಡಿ, ಜಿಲ್ಲೆಯಲ್ಲಿ ಮಂಟೇಸ್ವಾಮಿ, ಸಿದ್ದಪ್ಪಾಜಿ, ಮಲೆಮಹದೇಶ್ವರ ಸಂತರು ನಡೆದಾಡಿ, ಅವರ ಮಹಿಮೆಯನ್ನು ಅನಾವರಣಗೊಳಿಸಿದ್ದಾರೆ.ಸಂತರು, ಶರಣರು ಶರಣಪರಂಪರೆಗೆ ಅಪಾರಕೊಡುಗೆ ನೀಡಿದ್ದಾರೆ. ಅವರು ಯಾವ ಕಾರ್ಯಮಾಡಿದರೂ, ಒಳ್ಳೆಯದೇ ಆಗುತ್ತಿತ್ತು. ಪಶುಪಕ್ಷಿ ಪ್ರಾಣಿಗಳು, ಪ್ರಕೃತಿ ದೈವನಿರ್ಮಿತ, ಇವುಗಳ ಸಂರಕ್ಷಣೆ ನಮ್ಮೆಲ್ಲದರಾಗಬೇಕು,ನೊಂದವರಿಗೆ ಸಹಾಯಹಸ್ತ ಚಾಚುವುದೇ ಮಾನವೀಯತೆ, ಸಂತರು, ಶರಣರು ನಾಡಿಗೆ ನೀಡಿದ ಆದರ್ಶ ತತ್ವಗಳನ್ನು - [ಚಂದನವನ ಚರಿತ್ರೆ (ಸ್ಯಾಂಡಲ್‌ವುಡ್ ಸ್ಟೋರಿ)-೪೪](https://mysurumirror.com/sandle-wood-story-5/) - ಸ್ಟೈಲ್‌ಕಿಂಗ್ ರಜನಿಕಾಂತ್ ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಜನಿಸಿ ಬಿ.ಟಿ.ಎಸ್.ಬಸ್ ಕಂಡಕ್ಟರ್ ಹುದ್ದೆಗೆ ಸೇರಿದ ಶಿವಾಜಿರಾವ್‌ರವರ ಮಾತೃ ಭಾಷೆ ಮರಾಠಿ. ಆದರೂ ಪಕ್ಕಾ ಕನ್ನಡಿಗ ಎಂಬುದರಲ್ಲಿ ಸಂದೇಹ ಬೇಡ ಎಂದು ಸ್ವಯಂ ಅವರೇ ಸಾವಿರಾರು ಸಲ ನೂರಾರು ವೇದಿಕೆಗಳಲ್ಲಿ ಜಗಜ್ಜಾಹೀರು ಪಡಿಸಿದ್ದಾರೆ. ಸಿನಿಮಾ ರಂಗದಲ್ಲಿ ಪುನರ್ ನಾಮಕರಣಗೊಂಡ ರಜನಿಕಾಂತ್‌ರಿಗೆ ಎಲ್ಲವನ್ನು ನೀಡಿತು ಕನ್ನಡ ನಾಡು. ಅವರು ಭಾರತೀಯ ಬೆಳ್ಳಿ ತೆರೆಗೆ ಬಂದುದು ಸ್ಯಾಂಡಲ್‌ವುಡ್ ಹೆಬ್ಬಾಗಿಲು ಮೂಲಕ ಎಂಬುದು ೮ ಕೋಟಿ ಕನ್ನಡಿಗರಿಗೆ ಹೆಮ್ಮೆಯ ವಿಷಯ! ದ.ಭಾರತದ ಖ್ಯಾತ - [ಚಂದನವನ ಚರಿತ್ರೆ(ಸ್ಯಾಂಡಲ್‌ವುಡ್ ಸ್ಟೋರಿ)-೪೩ ಕಲಾಮನ್ಮಥ ಕಾಶಿನಾಥ್](https://mysurumirror.com/sandle-woood-story-kannaad-kasinath/) - ಕ್ರಿ.ಶ.೧೯೫೧ನೆ ಇಸವಿ ಮೇ ತಿಂಗಳ ೮ನೇ ತಾರೀಖಿನಂದು ಮಲೆನಾಡಿನ ಐಸಿರಿ ಕುಂದಾಪುರದಲ್ಲಿ ಜನಿಸಿದರು ಕಾಶೀನಾಥ ಹಥ್ವಾರ ಎಂಬ ವಿಶೇಷ ವ್ಯಕ್ತಿ. ಅ-ಸಾಧಾರಣ ಕಲಾಕಾರ ಎನಿಸಿದ ಇವರಂಥ ಚಿತ್ರ್ಯೋದ್ಯಮಿ ಮತ್ತೊಮ್ಮೆ ಚಂದನವನದಲ್ಲಿ ದೊರಕುವುದು ಬಹಳ ವಿರಳ. ಏಕೆಂದರೆ ಇವರ ಪ್ರತಿಯೊಂದು ಸಿನಿಮಾ, ಅದರಲ್ಲಿನ ಪಾತ್ರಗಳು, ಇವರ ಅಭಿನಯ-ನಿರ್ಮಾಣ-ನಿರ್ದೇಶನ-ಕಥೆ-ಚಿತ್ರಕಥೆ-ಸಂಭಾಷಣೆ-ಹಾಡುಗಳ ಜತೆಗೆ ಚಿತ್ರೀಕರಿಸುತ್ತಿದ್ದ ಸನ್ನಿವೇಷ ಹಾಗೂ ದೃಶ್ಯಾವಳಿಗಳು ಚೀಪ್-ಅಂಡ್-ಬೆಸ್ಟ್ ಆಗಿರುತ್ತಿತ್ತು?! ಅರ್ಥಗರ್ಭಿತವಾಗಿದ್ದು ನೈಜತೆಗೆ ಒತ್ತುಕೊಟ್ಟು ಸಹಜತೆಗೆ ಹತ್ತಿರವಾಗುವಂತಿತ್ತು! ಕ್ಲಾಸ್ ಮತ್ತು ಮಾಸ್ ಎರಡೂ ವಿಭಾಗದ ಪ್ರತಿಯೊಬ್ಬ ಪ್ರೇಕ್ಷಕನಿಗು ಸರಳವಾಗಿ ಅರ್ಥವಾಗುವಂತೆ ಇರುತ್ತಿತ್ತು. - [ನಾಕುತಂತಿ ಮತ್ತು ಗೀತಾಂಜಲಿಯ ಸಮ ಕಾವ್ಯ; ನಾಗರಾಜು ತಲಕಾಡು ವಿರಚಿತ "ಬುದ್ಧಭಾರತ ಕಾವ್ಯ". ಬಿಡುಗಡೆ](https://mysurumirror.com/sama-kavya-of-nakuthanti-and-gitanjali-buddhabharata-kavya-by-nagaraju-talakadu-release/) - -ಚಿದ್ರೂಪ ಅಂತಃಕರಣ ನಾಗರಾಜು ತಲಕಾಡು ವಿರಚಿತ ವಾಸ್ತವಿಕ ಪ್ರಜ್ಞೆಯ "ಬುದ್ಧಭಾರತ ಕಾವ್ಯ"ವನ್ನು ಬಿ.ಎಂ.ಶ್ರೀ. ಸಭಾಂಗಣ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮಾನಸಗಂಗೋತ್ರಿ ಮೈಸೂರು ಇಲ್ಲಿ ಬಿಡುಗಡೆಗೊಳಿಸಲಾಯಿತು. ಕಾವ್ಯವನ್ನು ಬಿಡುಗೊಡೆ ಗೊಳಿಸಿದ ಪ್ರೊ. ಎಚ್. ಎಸ್. ಉಮೇಶ್ ಅವರು ಕಾವ್ಯದ ವಿವೇಚನೆಯನ್ನು ಈ ಬಗೆಯಾಗಿ ವಿಸ್ತರಿಸಿದರು; "ಕಾವ್ಯದಲ್ಲಿ ಗೌತಮ ಬುದ್ಧನನ್ನು ಮುಂದಿಡುವುದಕ್ಕೂ ಮುನ್ನ ಬುದ್ಧ ತತ್ವವನ್ನು ಮುಂದಿಟ್ಟಿದ್ದಾರೆ ಅಥವಾ ಗೌತಮ ಬುದ್ಧನ ಕಥೆಯನ್ನು ಹೇಳುವುದಿಲ್ಲ ಬದಲಿಗೆ ಬುದ್ಧನ ಪ್ರಭಾವವನ್ನು ಕವಿ ನಾಗರಾಜು ತಲಕಾಡು ಅವರು ಹೇಳಿದ್ದಾರೆ‌. ಜತೆಗೆ ಭೀಮ - [ವಿದ್ಯುತ್ ಯೋಜನೆಗಳ ಬಗ್ಗೆ ರೈತರು, ಜನಸಾಮಾನ್ಯರಿಗೆ ವ್ಯಾಪಕ ಅರಿವು ಅಗತ್ಯ : ಸಿ. ಪುಟ್ಟರಂಗಶೆಟ್ಟಿ](https://mysurumirror.com/farmers-and-common-people-need-to-be-widely-aware-about-power-projects-c-puttarangashetty/) - ಚಾಮರಾಜನಗರ: ವಿದ್ಯುತ್ ಕ್ಷೇತ್ರದ ಬೆಳವಣಿಗೆಗಾಗಿ ಇಂಧನ ಇಲಾಖೆಯಿಂದ ಜಾರಿಗೊಳಿಸಿರುವ ಕಾರ್ಯಕ್ರಮಗಳು ಹಾಗೂ ಯೋಜನೆಗಳ ಬಗ್ಗೆ ಜನಸಾಮಾನ್ಯರಿಗೆ ಹಾಗೂ ರೈತಾಪಿ ವರ್ಗದವರಿಗೆ ವ್ಯಾಪಕ ಅರಿವು ಮೂಡಿಸುವ ಕೆಲಸವಾಗಬೇಕು ಎಂದು ಸಿ. ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಎನ್.ಟಿ.ಪಿ.ಸಿ, ಕೇಂದ್ರ ಭಾರತ ಸರ್ಕಾರದ ವಿದ್ಯುತ್ ಸಚಿವಾಲಯ ಹಾಗೂ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಇನ್ನಿತರ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ 'ಉಜ್ವಲ ಭಾರತ ಉಜ್ವಲ ಭವಿ?' ಕುರಿತು ಆಯೋಜಿಸಲಾಗಿದ್ದ - [ಕಿರು ಉದ್ದಿಮೆ ಸ್ಥಾಪನೆಗೆ ಅಗತ್ಯ ನೆರವು : ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯಿತ್ರಿ](https://mysurumirror.com/necessary-assistance-for-small-business-establishment-zilla-panchayat-chief-executive-officer-k-m-gayathri/) - ಚಾಮರಾಜನಗರ: ಕಿರು ಉದ್ದಿಮೆ ಸ್ಥಾಪನೆಗೆ ಅಗತ್ಯವಿರುವ ಸಹಾಯಧನ, ಮಾರ್ಗದರ್ಶನ ಕಲ್ಪಿಸಿಕೊಟ್ಟು ಸ್ವಯಂ ಉದ್ಯೋಗ ನಿರ್ವಹಣೆಗೆ ಅವಕಾಶ ಮಾಡಿಕೊಡಲಾಗುವುದೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯಿತ್ರಿ ಅವರು ತಿಳಿಸಿದರು.ಹರದನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಇತ್ತೀಚೆಗೆ ಕೃಷಿ ವಿಜ್ಞಾನ ಕೇಂದ್ರ ಹಾಗೂ ತೋಟಗಾರಿಕೆ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ತೋಟಗಾರಿಕೆಯಲ್ಲಿ ಸ್ವಯಂ ಉದ್ಯೋಗಕ್ಕೆ ಉತ್ತೇಜನ ನೀಡುವ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಉದ್ಯೋಗ ಸೃಜನೆ, ಕೌಶಲ್ಯ ಆಧಾರಿತ ತರಬೇತಿ ಕಾರ್ಯಕ್ರಮದಡಿ ಜೇನುಕೃಷಿ, ಅಣಬೆ ಬೇಸಾಯ, ತರಕಾರಿ ನರ್ಸರಿ ಅಭಿವೃದ್ದಿ - [ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಸಲಹೆ](https://mysurumirror.com/mla-for-students-to-imbibe-humanistic-values-puttarangashettys-suggestion/) - ಚಾಮರಾಜನಗರ: ವಿದ್ಯಾರ್ಥಿ ಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಂಡು ಪರಸ್ಪರ ಸ್ನೇಹ ಸೌಹಾರ್ದತೆಯಿಂದ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಬದುಕಬೇಕು ಎಂದು ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಸಲಹೆ ಮಾಡಿದರು. ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿಂದು ಸರ್ಕಾರಿ ಪ್ರಥಮ ಕಾಲೇಜಿನ ಸಾಂಸ್ಕೃತಿಕ, ಕ್ರೀಡೆ, ಎನ್.ಎಸ್.ಎಸ್. ಮತ್ತು ಅಭಿವ್ಯಕ್ತಿ ವೇದಿಕೆಗಳ ವತಿಯಿಂದ ೭೫ನೇ ಸ್ವಾತಂತ್ರ್ಯ ಅಮೃತ ಸಂಭ್ರಮಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಸಾಂಸೃತಿಕ ಸೌರಭ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. ಭಾರತವು ಸರ್ವಧರ್ಮಗಳ ರಾಷ್ಟ್ರವಾಗಿದ್ದು ಸಂಸ್ಕೃತಿ, ಕಲೆ, ಪರಂಪರೆ, ಜಾತಿ ಧರ್ಮಗಳನ್ನು - [ಮಾನವ ಕಳ್ಳಸಾಗಾಣಿಕೆ ತಡೆಗಟ್ಟಲು ತಂತ್ರಜ್ಞಾನ ಬಳಸಿಕೊಳ್ಳಲು ಜಿಲ್ಲಾ ನ್ಯಾಯಾಧೀಶರಾದ ಬಿ.ಎಸ್. ಭಾರತಿ ಸಲಹೆ](https://mysurumirror.com/to-use-technology-to-prevent-human-trafficking-district-judge-b-s-bharti-advises/) - ಚಾಮರಾಜನಗರ: ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಮಾನವಕಳ್ಳ ಸಾಗಾಣಿಕೆ, ಮಕ್ಕಳು-ಬಡವರ ಮೇಲಿನ ದೌರ್ಜನ್ಯವನ್ನು ಪೊಲೀಸರು ತಡೆಗಟ್ಟಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಬಿ.ಎಸ್. ಭಾರತಿ ಅವರು ಸಲಹೆ ನೀಡಿದರು. ನಗರದ ಜಿಲ್ಲಾ ಪೊಲೀಸ್ ಕಚೇರಿ ಸಭಾಂಗಣದಲ್ಲಿಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಜಿಲ್ಲಾ ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾನವ ಕಳ್ಳ ಸಾಗಾಣಿಕ ಮತ್ತು ಜೀತ ಕಾರ್ಮಿಕ ಪದ್ದತಿ ನಿರ್ಮೂಲನಾ ಕುರಿತು ಕಾನೂನು ಅರಿವು-ನೆರವು ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. - [ಹಡಪದ ಅಪ್ಪಣ್ಣನವರು ವಚನ ಚಳವಳಿಯ ಶಕ್ತಿಯಾಗಿದ್ದರು : ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ](https://mysurumirror.com/hadapas-appanna-was-the-power-of-vachana-movement-additional-district-collector-s-katyayinidevi/) - ಚಾಮರಾಜನಗರ: ವಚನಗಳ ಮೂಲಕ ತಳ ಸಮುದಾಯದ ಕ್ರಾಂತಿಕಾರಕ ಬದಲಾವಣೆಗೆ ಕಾರಣರಾದ ಹಡಪದ ಅಪ್ಪಣ್ಣನವರು ವಚನ ಚಳವಳಿಗೆ ಶಕ್ತಿ ತುಂಬಿದರು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ ಅವರು ಅಭಿಪ್ರಾಯಪಟ್ಟರು.ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಹಡಪದ ಅಪ್ಪಣ್ಣನವರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಹಡಪದ ಅಪ್ಪಣ್ಣ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಅವರು ಮಾತನಾಡಿದರು.ಹಡಪದ ಅಪ್ಪಣ್ಣ ಅವರು ಅನುಭವ ಮಂಟಪದ ಶಿವಶರಣರಲ್ಲಿ ಪ್ರಮುಖರಾಗಿದ್ದಾರೆ. ಜಗಜ್ಯೋತಿ - [ಜಿಲ್ಲೆಯ ರಜತ ಮಹೋತ್ಸವ, ಅಮೃತ ಸ್ವಾತಂತ್ರ್ಯ ಮಹೋತ್ಸವದ ಅದ್ದೂರಿ ಆಚರಣೆಗೆ ಅಗತ್ಯ ಸಿದ್ದತೆ ಕೈಗೊಳ್ಳಿ : ಸಚಿವ ಸೋಮಣ್ಣ ಸೂಚನೆ](https://mysurumirror.com/make-necessary-preparations-for-the-grand-celebration-of-rajata-mahotsav-amrita-independence-mahotsav-in-the-district-minister-somanna-instructs/) - ಚಾಮರಾಜನಗರ: ಚಾಮರಾಜನಗರ ಜಿಲ್ಲೆಯು ರೂಪುಗೊಂಡು ಇದೇ ಆಗಸ್ಟ್ ೧೫ರಂದು ೨೫ ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಇದೇ ಆಗಸ್ಟ್ ೧೪ ಹಾಗೂ ೧೫ರಂದು ಜಿಲ್ಲಾ ರಜತ ಮಹೋತ್ಸವ ಹಾಗೂ ೭೫ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲು ಅಗತ್ಯ ಸಿದ್ದತೆ ಕೈಗೊಳ್ಳಬೇಕೆಂದು ವಸತಿ, ಮೂಲಸೌಲಭ್ಯ ಅಭಿವೃದ್ದಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ಸೂಚಿಸಿದರು.ಗುಂಡ್ಲುಪೇಟೆ ತಾಲೂಕಿನ ಬೇಗೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿಂದು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು - [ಹಂಡರಕಳ್ಳಿಮೋಳೆ ಗ್ರಾಮದಲ್ಲಿ ಮನೆಗೋಡೆ ಕುಸಿತ; ಶಾಸಕರ ಭೇಟಿ, ಸಂತ್ರಸ್ಥರಿಗೆ ವೈಯಕ್ತಿಕ ಪರಿಹಾರ ವಿತರಣೆ](https://mysurumirror.com/house-wall-collapse-in-handarakallimole-village-mlas-visit-distribution-of-personal-compensation-to-victims/) - ಚಾಮರಾಜನಗರ: ಇತ್ತೀಚೆಗೆ ಸುರಿದ ಸತತಮಳೆ ಪರಿಣಾಮ ತಾಲೂಕಿನ ಹಂಡರಕಳ್ಳಿಮೋಳೆ ಗ್ರಾಮದ ನಿವಾಸಿ ಸಿದ್ದಶೆಟ್ಟಿ ಎಂಬವರ ಮನೆಗೋಡೆ ಕುಸಿತದ ಹಿನ್ನೆಲೆಯಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಭೇಟಿನೀಡಿ, ಸಂತಸ್ತ್ರರಿಗೆ ವೈಯಕ್ತಿಕ ಪರಿಹಾರ ವಿತರಿಸಿದರು.ಇದೇವೇಳೆ ಗ್ರಾಮಸ್ಥರು ತಮ್ಮ ಗ್ರಾಮದ ಬೀದಿಗಳಲ್ಲಿ ಸೂಕ್ತ ರಸ್ತೆ, ಚರಂಡಿಸೌಲಭ್ಯವಿಲ್ಲ. ಮನೆಬಳಕೆಯ ನೀರು ಬೀದಿಯಲ್ಲಿ ಹರಿಯುತ್ತಿದ್ದು, ಸಂಚರಿಸಲು ಸಮಸ್ಯೆಯಾಗಿದೆ. ಕೂಡಲೇ ಶಾಸಕರು ತಮ್ಮ ಬೀದಿಗಳಿಗೆ ಸೂಕ್ತ ರಸ್ತೆ,ಚರಂಡಿ ನಿರ್ಮಿಸಿಕೊಡಲು ಮುಂದಾಗಬೇಕು ಎಂದು ಮನವಿ ಮಾಡಿದರು.ಶಾಸಕರು ಪ್ರತಿಕ್ರಿಯಿಸಿ ತಮ್ಮ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳಲ್ಲಿ ಕುಡಿವ ನೀರು, ವಸತಿ, ರಸ್ತೆ - [ಕೃಷಿ ಜಮೀನಿಗೆ ನುಗ್ಗಿದ ನೀರು; ಬೆಳೆನಷ್ಟ ಆತಂಕದಲ್ಲಿ ರೈತರು](https://mysurumirror.com/water-seepage-into-agricultural-land-farmers-are-worried-about-crop-loss/) - ಚಾಮರಾಜನಗರ: ಕಳೆದ ಕೆಲದಿನಗಳಿಂದ ಸುರಿದ ಸತತ ಸುರಿದ ಮಳೆ ಜತೆಗೆ ತಾಲೂಕಿನ ಸುವರ್ಣಾವತಿ ಜಲಾಶಯದಿಂದ ಹೆಚ್ಚುವರಿ ನೀರುಬಿಟ್ಟ ಹಿನ್ನೆಲೆಯಲ್ಲಿ ತಾಲೂಕಿನ ದೊಡ್ಡಮೋಳೆ, ಡೊಳ್ಳಿಪುರ, ಕಾನಿಕರೆ ಗ್ರಾಮಗಳ ಕೃಷಿಜಮೀನುಗಳು ಜಲಾವೃತವಾಗಿವೆ.ಜಮೀನುಗಳಲ್ಲಿ ಬಾಳೆ, ಅಡಿಕೆ, ಸಸಿ, ಟೊಮೆಟೋ, ಕೋಸು ಬೆಳೆಗಳನ್ನು ರೈತರು ಬೆಳೆದಿದ್ದು, ಇದೀಗ ನೀರು ನಿಂತಿರುವುದರಿಂದ ಬೆಳೆಕೊಳೆಯುವ ಹಂತದಲ್ಲಿದೆ. ಸಾಲಸೋಲಮಾಡಿ, ಬೆಳೆದ ಬೆಳೆಯು ನೀರುಪಾಲಾಗಿದೆ.ಕಳೆದ ೧೫ ದಿನಗಳಿಂದ ಸುರಿದನಿರಂತರ ಮಳೆ ಜತೆಗೆ ಸುವರ್ಣಾವತಿ, ಜಲಾಶಯದಲ್ಲಿ ಹೆಚ್ಚುವರಿ ಸಂಗ್ರಹವಾದ ನೀರನ್ನು ಹೊರಬಿಟ್ಟ ಪರಿಣಾಮ ಈ ಭಾಗದ ಜಮೀನುಗಳಿಗೆ ನೀರುನುಗ್ಗಿದೆ. ಜಲಾಶಯ - [ಸಿಮ್ಸ್ ಹೊರಗುತ್ತಿಗೆ ನೌಕರನ ಕುಟುಂಬಕ್ಕೆ ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ](https://mysurumirror.com/sims-protests-demanding-compensation-for-outsourcing-employees-family/) - ಚಾಮರಾಜನಗರ: ನಗರದ ಸಿಮ್ಸ್ ನಲ್ಲಿ ಡಿ.ಗ್ರೂಪ್ ನೌಕರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ನಗರದ ಗಾಳಿಪುರ ಬಡಾವಣೆ ನಿವಾಸಿ ಮಹೇಶ್ ಎಂಬವರು ಆತ್ಮಹತ್ಯೆ ಮಾಡಿಕೊಂಡಿದ್ದು, ಇವರ ಕುಟುಂಬಕ್ಕೆ ಸೂಕ್ತಪರಿಹಾರ ನೀಡಬೇಕು ಎಂದು ಆಗ್ರಹಿಸಿ ಜನಹಿತಾಶಕ್ತಿ ಹೋರಾಟ ವೇದಿಕೆ, ಜಿಲ್ಲಾ ಕನ್ನಡ ಯುವಸೇನೆ ಸೇರಿದಂತೆ ಕುಟುಂಬಸ್ಥರ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು.ನಗರದ ಜಿಲ್ಲಾಡಳಿತಭವನದ ಆವರಣದಲ್ಲಿ ಜಮಾವಣೆಗೊಂಡ ಸಂಘಟನೆಗಳ ಮುಖಂಡರು ಸಿಮ್ಸ್ ಆಸ್ಪತ್ರೆ ಮುಖ್ಯಸ್ಥರ ವಿರುದ್ದ ಘೋಷಣೆ ಕೂಗಿಕೆಲಕಾಲ ಪ್ರತಿಭಟನೆ ನಡೆಸಿದರು.ನಂತರ ಚುನಾವಣಾ ತಹಸೀಲ್ದಾರ್ ಅವರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.ಜನಹಿತಾಶಕ್ತಿ ಹೋರಾಟಸಮಿತಿ - [ಬೆಳೆ ಹಾನಿ ಪರಿಹಾರ ತ್ವರಿತವಾಗಿ ತಲುಪಿಸಿ : ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಬಿ.ಬಿ. ಕಾವೇರಿ ಸೂಚನೆ](https://mysurumirror.com/deliver-crop-damage-compensation-quickly-district-in-charge-secretary-b-b-notice-of-kaveri/) - ಚಾಮರಾಜನಗರ: ಜಿಲ್ಲೆಯಲ್ಲಿ ಮಳೆ, ಪ್ರವಾಹ ಇನ್ನಿತರ ಪ್ರಕೃತಿ ವಿಕೋಪದಿಂದಾಗಿ ಬೆಳೆ ಹಾನಿಯಾಗಿರುವ ರೈತರಿಗೆ ಪರಿಹಾರ ತಲುಪಿಸುವ ಕಾರ್ಯವನ್ನು ತ್ವರಿತವಾಗಿ ಕೈಗೊಳ್ಳಬೇಕೆಂದು ಸಮಗ್ರ ಶಿಕ್ಷಣ ಕರ್ನಾಟಕದ ರಾಜ್ಯ ಯೋಜನಾ ನಿರ್ದೇಶಕರು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯವರಾದ ಬಿ.ಬಿ. ಕಾವೇರಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಮಳೆ, ಕಾವೇರಿ ನದಿ ಪಾತ್ರದ ಗ್ರಾಮಗಳಲ್ಲಿ ಸಂಭವಿಸಿದ ಪ್ರವಾಹ, ಅತಿವೃಷ್ಠಿ, - [ಗ್ರಾಮಾಂತರ ಪೊಲೀಸ್ ಠಾಣೆ ವೃತ್ತನಿರೀಕ್ಷಕ ಚಿಕ್ಕರಾಜಶೆಟ್ಟಿಗೆ ಸನ್ಮಾನ](https://mysurumirror.com/tribute-to-rural-police-station-duty-inspector-chikkarajshetty/) - ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆ ವೃತ್ತನಿರೀಕ್ಷಕರಾಗಿ ಅಧಿಕಾರವಹಿಸಿಕೊಂಡ ಚಿಕ್ಕರಾಜಶೆಟ್ಟಿ ಅವರನ್ನು ಚಂದುಕಟ್ಟೆಮೋಳೆ ಗ್ರಾಮದ ಮುಖಂಡ ಚನ್ನಬಸವಶೆಟ್ಟಿ, ಗ್ರಾಪಂ ಮಾಜಿಸದಸ್ಯ ಡೊಳ್ಳಿಪುರ ಕೃಷ್ಣಶೆಟ್ಟಿ, ಜಿಲ್ಲಾ ಉಪ್ಪಾರ ಯುವಕರಸಂಘದ ಪ್ರಧಾನ ಕಾರ್ಯದರ್ಶಿ ಸಿ.ಎಸ್.ನಾಗರಾಜು ಗ್ರಾಮಾಂತರಠಾಣೆಯಲ್ಲಿ ಸನ್ಮಾನಿಸಿ ಅಭಿನಂದಿಸಿದರು. - [ಸಂಭ್ರಮ ಸಡಗರದಿಂದ ಕೊನೆ ಆಷಾಡ ಶುಕ್ರವಾರ](https://mysurumirror.com/ashsda-friday-mysuru/) - ಮೈಸೂರು ಆಷಾಢ ಶುಕ್ರವಾರದ ಅಂಗವಾಗಿ ನಗರದಸಿದ್ದಪ್ಪ ವೃತ್ತ ಹಾಗೂ ಸುಣ್ಣದಕೇರಿ ನಿವಾಸಿಗಳು ಹಾಗೂ ಅಂಗಡಿ ಮಾಲಿಕರು ಜೊತೆಗೂಡಿ ತಾಯಿ ಚಾಮುಂಡೇಶ್ವರಿ ಕೊನೆ ಆಷಾಡ ಶುಕ್ರವಾರ ಮೊದಲ ಬಾರಿಗೆ ಅದ್ದೂರಿಯಾಗಿ ಆಚರಿಸಿದರು. ಇದೆ ಸಂದರ್ಭದಲ್ಲಿ ಮಾತನಾಡಿದ ಸುವರ್ಣ ಬೆಳಕು ಫೌಂಡೇಶನ್ ಅಧ್ಯಕ್ಷ ಮಹೇಶ್ ನಾಯಕ್ ಅವರು ಕಳೆದ ಬಾರಿ ನಾವು ಹಬ್ಬ ಆಚರಿಸದೆ ನಮ್ಮ ನಮ್ಮ ಮನೆಯಲ್ಲಿ ಆಚರಣೆ ಮಾಡಲಾಗುತ್ತಿದ್ದು ಈಗ ತಾಯಿ ಚಾಮುಂಡೇಶ್ವರಿ ಅಶ್ರೀವಾದದಿಂದ ಕರೋನ ಇಲ್ಲದೇ ನಾವು ಒಟ್ಟಾಗಿ ಹಬ್ಬ ಆಚರಣೆ ಮಾಡುತ್ತಿದ್ದು ಸಂತಸದ ತಂದಿದ್ದು - [ಚಾಮುಂಡೇಶ್ವರಿವರ್ಧಂತಿ ಮಹೋತ್ಸವ; ವಿಶೇಷ ಪೂಜೆ ಸಲ್ಲಿಕೆ](https://mysurumirror.com/ಚಾಮುಂಡೇಶ್ವರಿವರ್ಧಂತಿ-ಮಹೋ/) - ಚಾಮರಾಜನಗರ: ನಗರದ ಉಪ್ಪಾರಬೀದಿ ಚಾಮುಂಡೇಶ್ವರಿ ಸೇವಾಸಮಿತಿ ವತಿಯಿಂದ ಬುಧವಾರ ನಗರದ ಚಾಮರಾಜೇಶ್ವರದೇವಾಲಯದ ಒಳಾವರಣದಲ್ಲಿರುವ ಚಾಮುಂಡೇಶ್ವರಿ ಸನ್ನಿದಿಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.ಇದೇವೇಳೆ ಚಾಮುಂಡೇಶ್ವರಿ ಅಮ್ಮನವರಿಗೆ ಹೂಗಳ ಅಲಂಕಾರ ಮಾಡಲಾಗಿತ್ತು. ಭಕ್ತಾದಿಗಳು ಚಾಮುಂಡಾಂಬೆಗೆ ನಿಂಬೆಹಣ್ಣು ದೀಪಹಚ್ಚಿ ಪೂಜೆಸಲ್ಲಿಸಿದರು.ಚಾಮುಂಡೇಶ್ವರಿಸೇವಾಸಮಿತಿಯವರು ನೆರೆದಿದ್ದ ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿಸಿದರು.ನಗರಸಭೆ ಮಾಜಿಉಪಾಧ್ಯಕ್ಷ ಶಿವನಂಜಯ್ಯ, ರಂಗಸ್ವಾಮಿ, ನಂಜುಂಡಸ್ವಾಮಿ, ಶಿವಕುಮಾರ್, ಜಿಲ್ಲಾ ಉಪ್ಪಾರ ಯುವಕರ ಸಂಘದ ಅಧ್ಯಕ್ಷ ಜಯಕುಮಾರ್, ಪ್ರಧಾನಕಾರ್ಯದರ್ಶಿ ಸಿ.ಎಸ್.ನಾಗರಾಜು ಹಾಜರಿದ್ದರು. - [ಎಸ್.ಎಂ.ಎಸ್.ಪ್ರೌಢಶಾಲೆಗೆ ಕ್ರೀಡಾಕೂಟದಲ್ಲಿ ಸಮಗ್ರ ಪ್ರಶಸ್ತಿ](https://mysurumirror.com/overall-award-for-sms-high-school-in-sports/) - ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರ ಚಾಣುಕ್ಯ ವಿದ್ಯಾಸಂಸ್ಥೆಯ ಆವರಣದಲ್ಲಿ ನಡೆದ ೨೦೨೨-೨೩ನೇಸಾಲಿನ ಬೆಟ್ಟದಪುರ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಬೆಟ್ಟದಪುರದ ಎಸ್,ಎಂ,ಎಸ್.ಪ್ರೌಢಶಾಲೆಗೆ ಸಮಗ್ರ ಪ್ರಶಸ್ತಿ ಪಡೆದುಕೊಂಡರು..ಹೋಬಳಿ ಮಟ್ಟದ ಕ್ರೀಡಾಕೂಟದ ಪಂದ್ಯಾಟದಲ್ಲಿ ಬಾಲಕರ ವಿಭಾಗದಲ್ಲಿ ವಾಲಿಬಾಲ್ ಪ್ರಥಮ, ಬಾಲಕಿಯರ ವಿಭಾಗದಲ್ಲಿ ವಾಲಿಬಾಲ್ ಹಾಗೂ ಬ್ಯಾಂಡ್ಮಿಂಟ್ ಪ್ರಥಮ ಸ್ಥಾನ ಪಡೆದುಕೊಂಡರು. ಅಥ್ಲೆಟಿಕ್ಸ್ ವಿಭಾಗದಲ್ಲಿ ಸಂಜನಾ ಬಿ,ಜೆ.ಎತ್ತರಜಿಗಿತ ಪ್ರಥಮ,ಗುಂಡುಎಸೆತ ದ್ವಿತೀಯಾ ಹಾಗೂ ತ್ರಿವಿಧ ಜಿಗಿತ ದ್ವಿತೀಯಾ ಸ್ಥಾನ ಪಡೆದು ಬಾಲಕಿಯರ ವಿಭಾಗದಲ್ಲಿ ವೈಯಕ್ತಿಕ ಚಾಂಪಿಯನ್‌ ಆಗಿ ಹೊರಹೊಮ್ಮಿದಳು.ಅದೇರೀತಿ ಕೃತಿಕ 400ಮಿ/ ದ್ವಿತೀಯ ಸ್ಥಾನ.ಪ್ರಾರ್ಥನ 3000ಮೀ - [ಚಂದನವನ ಚರಿತ್ರೆ(ಸ್ಯಾಂಡಲ್‌ವುಡ್ ಸ್ಟೋರಿ)-೪೨](https://mysurumirror.com/sandle-wood-story-kannada-jai-jagdish/) - ಹ್ಯಾಂಡ್ಸಮ್‌ಸ್ಟಾರ್ ಜೈಜಗದೀಶ್ ೨೯ನೇ ಜೂನ್ ೧೯೫೪ರಂದು ಮೈಸೂರು ನಗರದಲ್ಲಿ ಜನಿಸಿದರು. ಎಂ.ಡಿ.ಟಿ.ಡಿ.ಬಿ.ಕಾಲೇಜು ಮೂಲಕ ಮೈಸೂರು ವಿಶ್ವವಿದ್ಯಾನಿಲಯದ ಪದವಿ ಪಡೆದರು. ಶಾಲಾ ಕಾಲೇಜು ದಿನಗಳಿಂದಲೂ ನಾಟಕ-ಸಿನಿಮಾ ಹುಚ್ಚು ಅಂಟಿಸಿಕೊಂಡಿದ್ದರು. ವಿದ್ಯಾರ್ಥಿ ಜೀವನದಲ್ಲಿ ಅಭಿನಯ ಕಲೆಯನ್ನು ಹವ್ಯಾಸವನ್ನಾಗಿಸಿ ಹಲವಾರು ಬಾರಿ ಬಣ್ಣ ಹಚ್ಚಿಕೊಂಡಿದ್ದರು. ಅಂತರ-ಶಾಲಾ-ಕಾಲೇಜು ಪಠ್ಯೇತರ ಚಟುವಟಿಕೆ ಸ್ಫರ್ಧೆ ಮತ್ತು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕೆಲವು ಪ್ರಶಸ್ತಿ ಮತ್ತು ಬಹುಮಾನಗಳನ್ನು ಗಳಿಸಿದ್ದರು. ಆದರೆ ಮುಂದೊಂದಿನ ಚಂದನವನದಲ್ಲಿ ಸಿನಿಮ ಹೀರೋ ಆಗುತ್ತೇನೆಂಬ ಆಸೆ ಅಥವಾ ಭರವಸೆ ಇಟ್ಟುಕೊಂಡಿರಲಿಲ್ಲ. ದ.ಭಾರತದ ಖ್ಯಾತ ನಿರ್ದೇಶಕ ಎಸ್.ಆರ್.ಪುಟ್ಟಣ್ಣಕಣಗಾಲ್ - [ಬಲಹೀನತೆಗಳನ್ನು ಗೆಲ್ಲುವುದು ಹೇಗೆ?](https://mysurumirror.com/how-to-overcome-weaknesses/) - -ಚಿದ್ರೂಪ ಅಂತಃಕರಣ ಪ್ರತಿಯೊಬ್ಬರಲ್ಲೂ ಒಂದೊಂದು ಬಗೆಯಲ್ಲಿ ಬಲಹೀನತೆ ಇದ್ದೇ ಇರುತ್ತದೆ; ಈ ಬಲಹೀನತೆಗಳನ್ನು ಜಯಿಸುವುದು ಶಕ್ತಿಕೇಂದ್ರಿತ ಒಳ್ಳೆಯ ಅಭ್ಯಾಸಗಳ ನಿರಂತರ ಪ್ರಯತ್ನಗಳಿಂದ ಮಾತ್ರ ಸಾಧ್ಯ. ಇಡೀ ಪ್ರಕೃತಿಯೇ ಶಕ್ತಿ ಸಿದ್ಧಾಂತದ ಹೂರಣದಲ್ಲಿ ನಿಂತಿದೆ. ಯಾವುದರಲ್ಲಿ ಶಕ್ತಿ ಇರುತ್ತದೋ ಅದು ಸಂಪೂರ್ಣವಾಗಿ ಚೈತನ್ಯ ಮತ್ತು ಚಲನೆಯಲ್ಲಿ ಇರುತ್ತದೆ. ಶಕ್ತಿ ಕುಂದಿದ ಪ್ರತಿಯೊಂದರಲ್ಲೂ ನ್ಯೂನ್ಯತೆಗಳು ಕಾಣಿಸಿಕೊಳ್ಳುತ್ತದೆ ಅಥವಾ ಶಕ್ತಿ ಕೆಂದ್ರವು ವ್ಯವಸ್ಥೆವೊಂದರಲ್ಲಿ ಸ್ಥಿರವಾಗಿರದೇ ಚದುರಿದ್ದಾಗಿ ಆ ವ್ಯವಸ್ಥೆಯಲ್ಲಿ ನ್ಯೂನ್ಯತೆಗಳು ಹೆಚ್ಚಾಗುತ್ತದೆ. ಹೀಗೆ ಮಾನವರ ಪ್ರಾಣ ವ್ಯವಸ್ಥೆಯಲ್ಲೂ ಸಹ ಈ ಶಕ್ತಿಯ - [ವಿದ್ಯಾರ್ಥಿನಿಲಯಕ್ಕೆ ಜಿಲ್ಲಾಧಿಕಾರಿ ಭೇಟಿ : ವಿದ್ಯಾರ್ಥಿಗಳೊಂದಿಗೆ ಸಂವಾದ](https://mysurumirror.com/district-collector-visits-hostel-interact-with-students/) - ಚಾಮರಾಜನಗರ: ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಕೊಳ್ಳೇಗಾಲ ತಾಲೂಕಿನ ಪಾಳ್ಯ ಗ್ರಾಮದ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯಕ್ಕೆ ಇಂದು ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.ವಿದ್ಯಾರ್ಥಿನಿಲಯದಲ್ಲಿ ಊಟ ಉಪಹಾರ ಸರಿಯಾಗಿ ನೀಡಲಾಗುತ್ತಿದೆಯೇ, ಲೇಖನ ಸಾಮಾಗ್ರಿಗಳನ್ನು ಕೊಡಲಾಗಿದೆಯೇ, ಇತರೆ ಸೌಲಭ್ಯಗಳನ್ನು ಸಮರ್ಪಕವಾಗಿ ಇದೆಯೇ ಎಂಬ ಬಗ್ಗೆ ವಿದ್ಯಾರ್ಥಿಗಳಿಂದ ಕೇಳಿ ತಿಳಿದುಕೊಂಡರು.ವಿದ್ಯಾರ್ಥಿಗಳು ಹೆಚ್ಚು ಅಧ್ಯಯನ ಶೀಲರಾಗಬೇಕು. ಊರಿನಲ್ಲಿರುವ ಗ್ರಂಥಾಲಯವನ್ನು ಬಳಸಿಕೊಳ್ಳಬೇಕು. ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ ಕೊಡಬೇಕು. ಶಾಲಾ ಆಟದ ಮೈದಾನದಲ್ಲಿ ಕ್ರೀಡೆಗಳನ್ನು ಅಭ್ಯಾಸ ಮಾಡಬೇಕು ಎಂದು ಜಿಲ್ಲಾಧಿಕಾರಿಯವರು ಸಲಹೆ - [ಪಾಳ್ಯದಲ್ಲಿ ನಡೆದ ಜಿಲ್ಲಾಧಿಕಾರಿಗಳ ನಡೆ ಗ್ರಾಮದ ಕಡೆ ಕಾರ್ಯಕ್ರಮ ಗ್ರಾಮೀಣ ಭಾಗದ ಜನರ ಸಮಸ್ಯೆ ಶೀಘ್ರ ಪರಿಹರಿಸಿ : ಶಾಸಕರಾದ ಆರ್. ನರೇಂದ್ರ](https://mysurumirror.com/the-action-of-the-district-collector-in-palya-will-solve-the-problems-of-the-people-in-the-rural-areas-quickly-mla-r-narendra/) - ಚಾಮರಾಜನಗರ: ಗ್ರಾಮೀಣ ಭಾಗದ ಜನರ ಸಮಸ್ಯೆಗಳನ್ನು ಅಧಿಕಾರಿಗಳು ವಿಳಂಬ ಮಾಡದೇ ತ್ವರಿತವಾಗಿ ಪರಿಹರಿಸಬೇಕು. ವಿವಿಧ ಸೌಲಭ್ಯಗಳಿಗೆ ಕೋರಿ ಸಲ್ಲಿಸಲಾಗುವ ಅರ್ಜಿಗಳನ್ನು ನಿಗದಿತ ಅವಧಿಯೊಳಗೆ ವಿಲೇವಾರಿ ಮಾಡಿ ಅನುಕೂಲ ಕಲ್ಪಿಸಬೇಕೆಂದು ಶಾಸಕರಾದ ಆರ್. ನರೇಂದ್ರ ಅವರು ತಿಳಿಸಿದರು.ಕೊಳ್ಳೇಗಾಲ ತಾಲೂಕಿನ ಪಾಳ್ಯ ಗ್ರಾಮದ ಪ್ರೌಢಶಾಲೆ ಆವರಣದಲ್ಲಿಂದು ನಡೆದ ಜಿಲ್ಲಾಧಿಕಾರಿಗಳ ನಡೆ ಗ್ರಾಮಗಳ ಕಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಗ್ರಾಮಾಂತರ ಪ್ರದೇಶದಲ್ಲಿ ಸಮಸ್ಯೆಗಳು ಕುಂದು ಕೊರತೆಗಳಿಗೆ ಶೀಘ್ರವಾಗಿ ಸ್ಪಂದಿಸಬೇಕು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇ-ಸ್ವತ್ತು ಅರ್ಜಿಗಳನ್ನು ವಿಲೇವಾರಿ ಮಾಡದಿರುವ ಬಗ್ಗೆ ಸಾಕಷ್ಟು - [ಓದು ಒಕ್ಕಾಲು ಬುದ್ಧಿ ಮುಕ್ಕಾಲು ಅನುಭವ ಬಹುಪಾಲು.](https://mysurumirror.com/reading-should-be-an-experience-based-lifestyle/) - - ಪುಸ್ತಕದಿ ದೊರೆತರಿವು ಮಸ್ತಕದಿ ತಳೆದ ಮಣಿ| ಚಿತ್ತದೊಳು ಬೆಳೆದರಿವು ತರುತಳೆದ ಪುಷ್ಪ|| ವಸ್ತು ಸಾಕ್ಷಾತ್ಕಾರವಂತರೀಕ್ಷಣೆಯಿಂದ | ಶಾಸ್ತ್ರಿತನದಿಂದಲ್ಲ- ಮಂಕುತಿಮ್ಮ || ಎಷ್ಟು ಓದಿದರೇನಂತೆ ಕೆಲಸ ಸಿಗುತ್ತದೆಯೇ? ಎಷ್ಟು ಓದಿದರೂ ಹೊಲ ಊಳೋದು ತಪ್ಪುತ್ತಾ? ಬಡವರಿಗ್ಯಾಕೆ ಓದೋ ಹುಚ್ಚು, ಕಥೆ, ಕಾದಂಬರಿ, ಕವನಗಳನ್ನು ಓದುವುದರಲ್ಲಿ ಏನಿದೆ ಬದನೇಕಾಯಿ. ಹೀಗೆಲ್ಲಾ ಲೋಕಾರೂಡಿಯಾಗಿ ಮಾತನಾಡುವುದನ್ನು ನಾವೆಲ್ಲಾ ಕೇಳಿದ್ದೇವೆ. 'ಓದುವುದು' ಅಂದರೇನು? ಅದರ ನಿಜವಾದ ಅರ್ಥ ಏನು - [ಸಾಂಪ್ರದಾಯಿಕ ಶಿಕ್ಷಣದ ಜೊತೆಗೆ ಕೌಶಲ್ಯಾಧರಿತ ಜ್ಞಾನ ಅಗತ್ಯ : ಹಿರಿಯ ನ್ಯಾಯಾಧೀಶ ಬಿ.ಎಸ್. ಹೊನ್ನಸ್ವಾಮಿ](https://mysurumirror.com/along-with-traditional-education-skill-based-knowledge-is-necessary-senior-judge-b-s-honnaswamy/) - ಚಾಮರಾಜನಗರ: ವಿದ್ಯಾರ್ಥಿಗಳಿಗೆ ಸಾಂಪ್ರಾದಾಯಿಕ ಶಿಕ್ಷಣದ ಜೊತೆಗೆ ಕೌಶಲ್ಯ ಆಧಾರಿತ ಶಿಕ್ಷಣ ದೊರೆತಾಗ ಮಾತ್ರ ಸೂಕ್ತ ಉದ್ಯೋಗ ದೊರೆಯಲು ಸಾಧ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಮುಖ್ಯ ನ್ಯಾಯಿಕ ದಂಡಾಧಿಕಾರಿ ಬಿ.ಎಸ್. ಹೊನ್ನಸ್ವಾಮಿ ತಿಳಿಸಿದರು.ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಇಂದು ಜಿಲ್ಲಾಡಳಿತ, ಕೌಶಲ್ಯಾಭಿವೃದ್ದಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ಮೂಡಲಧ್ವನಿ ವೃದ್ದಾಶ್ರಮ ಟ್ರಸ್ಟ್ ಹಾಗೂ ಸಮಷ್ಠಿ ಸಮಗ್ರ ಅಭಿವೃದ್ದಿ ಟ್ರಸ್ಟ್ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ವಿಶ್ವ ಯುವ ಕೌಶಲ್ಯ - [ಆಷಾಢ ವೈಭವ ಗೀತಾಗಾಯನ ಕಾರ್ಯಕ್ರಮ](https://mysurumirror.com/ashadha-vaibhav-gita-gaya-program/) - ಚಾಮರಾಜನಗರ: ಚಾಮರಾಜನಗರ ಆಷಾಢಮಾಸದಲ್ಲಿ ಜರುಗುವ ಚಾಮರಾಜೇಶ್ವರಸ್ವಾಮಿ ಜಾತ್ರೆ ಮಹೋತ್ಸವ ರಾಜ್ಯದಲ್ಲೇ ವಿಶಿಷ್ಟ ಪರಂಪರೆಯುಳ್ಳ ಆಚರಣೆಯಾಗಿದೆ ಎಂದು ನಿವೃತ್ತ ಪ್ರಾಂಶುಪಾಲ ಎ.ಎಂ.ನಾಗಮಲ್ಲಪ್ಪ ಹೇಳಿದರು.ಆಷಾಢ ಮಾಸದಲ್ಲಿ ನಡೆದ ನಗರದ ಚಾಮರಾಜೇಶ್ವರ ಜಾತ್ರೆ ಮಹೋತ್ಸವದ ಅಂಗವಾಗಿ ನಗರದ ಚಾಮರಾಜೇಶ್ವರ ದೇವಾಯದ ಆವರಣದಲ್ಲಿ ಚೇತನಕಲಾವಾಹಿನಿ ವತಿಯಿಂದ ನಡೆದ ಆಷಾಢ ವೈಭವಗೀತಾಗಾಯನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಚಾಮರಾಜನಗರ ಚಾಮರಾಜೇಶ್ವರ ದೇವಾಲಯಕ್ಕೆ ೨೫೦ ವರ್ಷಕ್ಕು ಹೆಚ್ಚಿನ ಇತಿಹಾಸವಿದ್ದು ಅಂದಿನಿಂದಲೂ ವಿಶೇಷವಾಗಿ ಆಷಾಢ ಮಾಸದಲ್ಲೇ ಜಾತ್ರಾ ಮಹೋತ್ಸವದೂಂದಿಗೆ ರಥೋತ್ಸವ ನಡೆಯುತ್ತಿರುವುದು ವಿಶೇಷ. ಹೊಸದಾಗಿ ಮದುವೆಯಾದ ನವವಧುವರರು ಆಷಾಢಮಾಸದಲ್ಲಿ ಪರಸ್ವರ - [ಸಂಘಗಳು ಶೋಷಿತರ ದನಿಯಾಗಿ ಕಾರ್ಯನಿರ್ವಹಿಸಲಿ: ನಿಜಧ್ವನಿ ಗೋವಿಂದರಾಜು](https://mysurumirror.com/let-unions-act-as-the-voice-of-the-oppressed-nijadhwani-govindaraj/) - ನಗರದಲ್ಲಿ ನಿಜಧ್ವನಿಸೇನಾಸಮಿತಿಯ 20 ನೇ ವಾರ್ಷಿಕೋತ್ಸವಚಾಮರಾಜನಗರ: ನಗರದ ನಿಜಧ್ವನಿಸೇನಾಸಮಿತಿಯ ೨೦ ನೇ ವಾರ್ಷಿಕೋತ್ಸವ ಹಾಗು ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮ ನಗರದ ದೇವಾಂಗಸಮುದಾಯಭವನದಲ್ಲಿ ಶುಕ್ರವಾರ ನಡೆಯಿತು.ಇದೇವೇಳೆ ಸಮಿತಿ ಜಿಲ್ಲಾಧ್ಯಕ್ಷ ಸಿ.ಎನ್.ಗೋವಿಂದರಾಜು ಅವರು ನೂತನ ಪದಾಧಿಕಾರಿಗಳಿಗೆ ಬುದ್ದ, ಬಸವ, ಅಂಬೇಡ್ಕರ್ ಹೆಸರಿನಲ್ಲಿ ಪ್ರಮಾಣವಚನಭೋದಿಸಿದರು.ನಂತರ ಅವರು ಮಾತನಾಡಿ, ಸಂಘಗಳು ಶೋಷಿತರ ಪರದನಿಯಾಗಿ ಕೆಲಸ ಮಾಡಬೇಕು, ಕಳೆದ ೨೦ ವರ್ಷಗಳಿಂದ ಶಾಲಾಮಕ್ಕಳಿಗೆ ಉಚಿತಪಠ್ಯಪುಸ್ತಕ ಸಾಮಾಗ್ರಿವಿತರಣೆ, ಕನ್ನಡಭಾಷೆ, ನೆಲಜಲಕ್ಕೆ ಧಕ್ಕೆಯಾದಾಗ ಹೋರಾಟ ಮಾಡುವುದು, ಕಾರ್ಮಿಕರ ಕುಟುಂಬಗಳಿಗೆ ಸರ್ಕಾರದ ವಿವಿಧ ಸೌಲಭ್ಯ ಕೊಡಿಸುವುದು, - [ಸಿಎ ಪರೀಕ್ಷೆಯಲ್ಲಿ ಶೀಲಾ ಮಹದೇವಶೆಟ್ಟಿ ಉತ್ತೀರ್ಣ: ಜಿಲ್ಲಾ ಉಪ್ಪಾರ ಯುವಕರ ಸಂಘದಿಂದ ಸನ್ಮಾನ](https://mysurumirror.com/sheela-mahadevashetti-passes-ca-exam-honored-by-district-uppara-youth-association/) - ಚಾಮರಾಜನಗರ: ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ ಆಫ್ ಇಂಡಿಯಾ ವತಿಯಿಂದ ನಡೆದ ಪರೀಕ್ಷೆಯಲ್ಲಿ ತಾಲೂಕಿನ ಬ್ಯಾಡಮೂಡ್ಲು ಗ್ರಾಮದ ಮಹದೇವಶೆಟ್ಟಿ ಅವರ ಧರ್ಮಪತ್ನಿ ಶೀಲಾ ಅವರು ೪೦೦ ಅಂಕಗಳಿಗೆ ೨೧೪ ಅಂಕಗಳನ್ನು ಪಡೆದು, ಉತ್ತೀರ್ಣರಾಗಿದ್ದು, ಇವರ ಸಾಧನೆಗೆ ಪೂರಕವಾಗಿ ಜಿಲ್ಲಾ ಉಪ್ಪಾರ ಯುವಕರ ಸಂಘದ ವತಿಯಿಂದ ನಗರದಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು.ಜಿಲ್ಲಾ ಲೆಕ್ಕಪರಿಶೋಧಕರ ಸಂಘದ ಅಧ್ಯಕ್ಷ ಸಿ.ಎಂ.ವೆಂಕಟೇಶ್ ಮಾತನಾಡಿ, ಪ್ರಯತ್ನಕ್ಕೆ ಮತ್ತೊಂದು ಹೆಸರೇ ಭಗೀರಥ ಪ್ರಯತ್ನ, ಪ್ರಯತ್ನ ಮಾಡಿದರೆ ಎಲ್ಲವು ಸಾಧ್ಯ ಎಂಬುದಕ್ಕೆ ತಾಲೂಕಿನ ಬ್ಯಾಡಮೂಡ್ಲು ಗ್ರಾಮದ ಉಪ್ಪಾರ ಸಮುದಾಯದ - [ಚಂದನವನ ಚರಿತ್ರೆ (ಸ್ಯಾಂಡಲ್‌ವುಡ್ ಸ್ಟೋರಿ)-೪೧ಅಶೋಕ್](https://mysurumirror.com/sandle-wood-story-4/) - ರಾಜ್‌ಕುಮಾರ್‌ರವರ ಐದಾರು ಚಿತ್ರಗಳಲ್ಲಿ ಅವರ ಮಗನ ಪಾತ್ರವನ್ನು ಒಪ್ಪವಾಗಿ ಅಭಿನಯಿಸುವ ಮೂಲಕ ಸ್ವಯಂ ಡಾ.ರಾಜ್ ಅವರ ಮುಕ್ತ ಕಂಠದಿಂದ ಪ್ರಶಂಸೆ ಮತ್ತು ಪ್ರೋತ್ಸಾಹ ಕಂಡ ಯುವನಟ. ಒಂದು ಕಾಲದಲ್ಲಿ ನಟಸಾರ್ವಭೌಮರ ಮುಖದೊಡನೆ ಇವರ ವರ್ಚಸ್ಸು-ಹೋಲಿಕೆ ಎಷ್ಟಿತ್ತೆಂದರೆ ಕೋಟ್ಯಾಂತರ ಚಲನಚಿತ್ರ ಪ್ರೇಕ್ಷಕರು ರಾಜ್ ಅಭಿಮಾನಿಗಳು ಅಣ್ಣಾವ್ರ ಮಗನ ಪಾತ್ರಕ್ಕೆ ಅಶೋಕ್ ಹೇಳಿ ಮಾಡಿಸಿದಂತಿದ್ದಾರೆ ಎಂದು ಹೊಗಳುತ್ತಿದ್ದರು. ಮಗನ ಪಾತ್ರಗಳಿಂದಲೆ ಕ್ಲಿಕ್ ಆಗಿ ನಂತರದಲ್ಲಿ ಹೀರೋ, ೨ನೇಹೀರೋ, ಹೀರೋಅಣ್ತಮ್ಮ ಮುಂತಾದ ಹತ್ತುಹಲವು ರೀತಿಯ ವಿಬಿನ್ನ ಪಾತ್ರಗಳನ್ನು ನಿರ್ವಹಿಸಿ ಯಶಸ್ವಿಯಾದರು. ಕಾಲಕ್ರಮೇಣ - [ಕೆ.ಆರ್.ಎಸ್. ನಿಂದ ಕಾವೇರಿ ನದಿಗೆ ನೀರು: ಜಿಲ್ಲೆಯ ನದಿ ಪಾತ್ರದ ಗ್ರಾಮಗಳ ಜನರು ಮುನ್ನೆಚ್ಚರಿಕೆ ವಹಿಸಲು ಜಿಲ್ಲಾಧಿಕಾರಿ ಮನವಿ](https://mysurumirror.com/k-r-s-water-from-kaveri-river-district-collector-appeals-to-the-people-of-riverine-villages-in-the-district-to-take-precautions/) - ಚಾಮರಾಜನಗರ: ಕೃಷ್ಣರಾಜಸಾಗರ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಕೃಷ್ಣರಾಜಸಾಗರ ಜಲಾಶಯಕ್ಕೆ ಹೆಚ್ಚಿನ ನೀರು ಬರುತ್ತಿದ್ದು, ಜಲಾಶಯದಿಂದ ಸುಮಾರು ೭೫,೦೦೦ ರಿಂದ ೧,೫೦,೦೦೦ ಕ್ಯೂಸೆಕ್ ನೀರನ್ನು ಕಾವೇರಿ ನದಿಗೆ ಬಿಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೊಳ್ಳೇಗಾಲ ತಾಲ್ಲೂಕು ವ್ಯಾಪ್ತಿಯ ಕಾವೇರಿ ನದಿ ಪಾತ್ರದಲ್ಲಿ ಬರುವ ಗ್ರಾಮಗಳ ಜನರು ತಮ್ಮ ಆಸ್ತಿ ಪಾಸ್ತಿ ಹಾಗೂ ಜಾನುವಾರು ರಕ್ಷಣೆಗಾಗಿ ಸುರಕ್ಷಿತ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವಂತೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಮನವಿ ಮಾಡಿದ್ದಾರೆ.ಕೊಳ್ಳೇಗಾಲ ತಾಲೂಕು ವ್ಯಾಪ್ತಿಯ ಕಾವೇರಿ ನದಿಯ ಪಾತ್ರದಲ್ಲಿ ಬರುವ ಮುಳ್ಳೂರು, - [ಚಂದುಕಟ್ಟೆಮೋಳೆಯ ದೊಡ್ದಮೋರಿ ಅಭಿವೃದ್ದಿ ಕಾಮಗಾರಿಗೆ ಶಾಸಕರಿಂದ ಭೂಮಿಪೂಜೆ](https://mysurumirror.com/bhoomipuja-by-mla-for-doddamori-development-work-in-chandukattemole/) - ಚಾಮರಾಜನಗರ: ತಾಲ್ಲೂಕಿನ ಚಂದುಕಟ್ಟೆ ಮೋಳೆ ಗ್ರಾಮದಲ್ಲಿ ವಿಶೇ?ಘಟಕ ಯೋಜನೆಯಡಿ ಸಣ್ಣ ನೀರಾವರಿ ಇಲಾಖೆ ವತಿಯಿಂದ ೮೫ ಲಕ್ಷ ರೂ.ವೆಚ್ಚದ ದೊಡ್ಡಮೋರಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಚಾಲನೆ ನೀಡಿದರು.ನಂತರ ಅವರು ಮಾತನಾಡಿ, ಗ್ರಾಮದಲ್ಲಿ ಬಳಸಿ ಹರಿಸುವ ನೀರು ಸರಾಗವಾಗಿ ಹರಿದು ಹೋಗಲು ಬಹಳ ಸಮಸ್ಯೆಯಾಗಿತ್ತು. ಇದನ್ನು ಮನಗಂಡು ವಿಶೇಷ ಅಭಿವೃದ್ಧಿ ಯೋಜನೆಯಡಿ ೮೫ ಲಕ್ಷ ರೂ.ವೆಚ್ಚದಲ್ಲಿ ದೊಡ್ಡಮೋರಿ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ಮಾಡಲಾಗಿದೆ,ಗ್ರಾಮದಲ್ಲಿ ನಿರ್ಮಿಸಲಾಗುವ ದೊಡ್ಡಮೋರಿ ಕಾಮಗಾರಿಯನ್ನು ಜನರೇ ಮುಂದೆ ನಿಂತು ಮಾಡಿಸಿಕೊಳ್ಳಬೇಕು. ಅಭಿವೃದ್ಧಿ ಕಾರ್ಯಕ್ಕೆ ಗ್ರಾಮದ - [ಕಾವೇರಿ ನದಿ ಪಾತ್ರದ ಗ್ರಾಮಗಳಿಗೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಭೇಟಿ : ಪರಿಶೀಲನೆ](https://mysurumirror.com/district-collector-charulata-somal-visit-to-villages-affected-by-kaveri-river-inspection/) - ಚಾಮರಾಜನಗರ: ಕೃಷ್ಣರಾಜಸಾಗರ ಮತ್ತು ಕಬಿನಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದ್ದು, ಕೃಷ್ಣರಾಜ ಹಾಗೂ ಕಬಿನಿ ಜಲಾಶಯದಿಂದ ಹೆಚ್ಚು ನೀರನ್ನು ಕಾವೇರಿ ನದಿಗೆ ಬಿಡುತ್ತಿರುವ ಹಿನ್ನೆಲೆಯಲ್ಲಿ ದರಿಂದ ಕೊಳ್ಳೇಗಾಲ ತಾಲ್ಲೂಕು ವ್ಯಾಪ್ತಿಯ ಕಾವೇರಿ ನದಿ ಪಾತ್ರದ ಗ್ರಾಮಗಳಿಗೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಇಂದು ಭೇಟಿ ನೀಡಿ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದರು.ನದಿ ಪಾತ್ರದಲ್ಲಿ ಬರುವ ಮುಳ್ಳೂರು, ಹಳೆಹಂಪಾಪುರ, ದಾಸನಪುರ, ಹಳೆಅಣಗಳ್ಳಿ, ಹರಳೆ, ಸರಗೂರು, ಧನಗೆರೆ, ಯಡಕುರಿಯ, ಸತ್ತೇಗಾಲ ಗ್ರಾಮಗಳಲ್ಲಿ ವಾಸಿಸುತ್ತಿರುವ ಜನರು ಮುಂಜಾಗ್ರತಾ ಕ್ರಮವಹಿಸಿ ಸಹಕರಿಸಬೇಕೆಂದು ಜಿಲ್ಲಾಧಿಕಾರಿಯವರು ಮನವಿ - [18 ಕೋಟಿ ರೂ ಗಳಿಗೂ ಹೆಚ್ಚಿನ ವೆಚ್ಚದ ರಸ್ತೆ ಅಭಿವೃದ್ದಿ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಚಾಲನೆ](https://mysurumirror.com/road-development-work-costing-more-than-18-crores-has-been-initiated-by-the-district-in-charge-minister/) - ಚಾಮರಾಜನಗರ: ರಾಜ್ಯ ಹೆದ್ದಾರಿ ಅಭಿವೃದ್ದಿ ಯೋಜನೆಯಡಿ ತಾಲೂಕಿನ ಸಂತೇಮರಹಳ್ಳಿ ಬಳಿಯ ಮೂಗೂರು ಕ್ರಾಸ್‌ನಿಂದ ಸಂತೇಮರಹಳ್ಳಿ, ಕುದೇರಿನಿಂದ ಮರಿಯಾಲ ರಸ್ತೆ ಅಭಿವೃದ್ದಿ ಪಡಿಸುವ ೧೮ ಕೋಟಿ ರೂ ಗಳಿಗೂ ಹೆಚ್ಚಿನ ವೆಚ್ಚದ ಕಾಮಗಾರಿಗೆ ವಸತಿ, ಮೂಲಸೌಲಭ್ಯ ಅಭಿವೃದ್ದಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ಇಂದು ಮೂಗೂರು ಕ್ರಾಸ್ ಬಳಿ ಗುದ್ದಲಿ ಪೂಜೆ ನೆರವೇರಿಸಿದರು.ಇದೇ ವೇಳೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರು ಮೂಗೂರು ಕ್ರಾಸ್ ನಿಂದ ಸಂತೇಮರಹಳ್ಳಿ ಸೇರುವ ರಸ್ತೆ ಅಭಿವೃದ್ದಿ ಯೋಜನೆಯಡಿ ಕೈಗೊಳ್ಳಲಾಗುತ್ತಿದೆ. - [ಜನಸಾಮಾನ್ಯರ ಕೆಲಸಗಳನ್ನು ತ್ವರಿತವಾಗಿ ಮಾಡಿಕೊಡಿ : ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ ತಾಕೀತು](https://mysurumirror.com/do-the-work-of-the-common-people-quickly-district-in-charge-minister-somanna-advises-the-officials/) - ಚಾಮರಾಜನಗರ: ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು ಇನ್ನು ಮುಂದೆ ತಮ್ಮ ಧೋರಣೆಯನ್ನು ಬದಲಿಸಿಕೊಳ್ಳಬೇಕು. ಪಾರದರ್ಶಕ ಆಡಳಿತಕ್ಕೆ ಒತ್ತು ನೀಡಬೇಕು. ಬಡವರ ಜನಸಾಮಾನ್ಯರ ಕೆಲಸಗಳನ್ನು ತ್ವರಿತವಾಗಿ ಮಾಡಿಕೊಡಬೇಕು. ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ತಲುಪಿಸಬೇಕೆಂದು ವಸತಿ, ಮೂಲ ಸೌಲಭ್ಯ ಅಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ತಾಕೀತು ಮಾಡಿದರು.ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ತಹಶೀಲ್ದಾರರು, ತಾಲೂಕು ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಗ್ರಾಮೀಣ ಭಾಗದ - [ಗುರುಪೂರ್ಣಿಮ ಪ್ರಯುಕ್ತ ಗುರುವಂದನಾ ಪಂ.ಪುಟ್ಟರಾಜ ಗವಾಯಿ ಅವರ ಶಿಷ್ಯರಾದ ಪಂಡಿತ್ ರಮೇಶ್ ಧನೂರ್ ಅವರಿಗೆ ಅಭಿನಂದನಾ ಸಮಾರಂಭ](https://mysurumirror.com/a-felicitation-ceremony-for-gawais-disciple-pandit-ramesh-dhanur/) - ಸುವರ್ಣ ಬೆಳಕು ಫೌಂಡೇಷನ್ ಹಾಗೂ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಂಯುಕ್ತಾಶ್ರಯದಲ್ಲಿ ದಿನಾಂಕ: ೧೩-೦೭-೨೦೨೨ರ ಸಂಜೆ ೬:೦೦ಕ್ಕೆ ವಿಜಯನಗರ ೧ನೇ ಹಂತದಲ್ಲಿರುವ ಕನ್ನಡ ಸಾಹಿತ್ಯ ಭವನದಲ್ಲಿ ಗುರು ಪೂರ್ಣಿಮೆ ಪ್ರಯುಕ್ತ ಗುರುವಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಪಂ.ಪುಟ್ಟರಾಜ ಗವಾಯಿಗಳವರ ಶಿಷ್ಯರಾದ ಪಂಡಿತ್ ರಮೇಶ್ ಧನೂರ್ ಅವರಿಗೆ ಗುರುವಂದನಾ ಕಾರ್ಯಕ್ರಮ ನಡೆಯಲಿದೆ. ಇದೇ ಸಂದರ್ಭ ಪಂ.ರಮೇಶ್ ಧನೂರ್ ಅವರಿಂದ ತಬಲ ಸ್ವತಂತ್ರ ವಾದನ ಕಾರ್ಯಕ್ರಮ ನೆಡೆಸಿಕೊಡಲಿದ್ದಾರೆ. ವಿಧಾನಪರಿಷತ್ ಸದಸ್ಯರಾದ ಸಿ.ಎನ್.ಮಂಜೇಗೌಡ ಉದ್ಘಾಟಿಸಲಿದ್ದು, ಜಿಲ್ಲಾ ಕನ್ನಡ ಸಾಹಿತ್ಯ - [ಚಾಮರಾಜೇಶ್ವರಸ್ವಾಮಿ ರಥದ ಕಳಸಗಳ ಮೆರವಣಿಗೆ](https://mysurumirror.com/chamarajeswaraswamy-chariot-procession/) - ಚಾಮರಾಜನಗರ ಚಾಮರಾಜೇಶ್ವರಸ್ವಾಮಿ ರಥೋತ್ಸವದ ಅಂಗವಾಗಿ ರಥದ ಕಳಸಗಳ ಮೆರವಣಿಗೆ ದೇವಾಲಯದ ಸುತ್ತಮಂಗಳ ವಾದ್ಯದೊಂದಿಗೆ ನೆರವೇರಿತು. ' - [ರಸ್ತೆ ಕಾಮಗಾರಿ ವೀಕ್ಷಿಸಿದ ನಗರಸಭೆ ಅಧ್ಯಕ್ಷೆ ಆಶಾನಟರಾಜು](https://mysurumirror.com/city-council-president-ashanataraja-who-saw-the-road-work/) - ಚಾಮರಾಜನಗರ: ನಗರದಲ್ಲಿ ಬುಧವಾರ ನಡೆಯಲಿರುವ ಚಾಮರಾಜೇಶ್ವರಸ್ವಾಮಿ ಬ್ರಹ್ಮರಥೋತ್ಸವ ಅಂಗವಾಗಿ ರಥಸಾಗುವ ಮಾರ್ಗದಲ್ಲಿ ಬಿದ್ದಿರುವ ಹಳ್ಳಕೊಳ್ಳಗಳನ್ನು ಮುಚ್ಚಿಸುವ ರಸ್ತೆ ಕಾಮಗಾರಿಯನ್ನು ನಗರಸಭೆ ಅಧ್ಯಕ್ಷೆ ಆಶಾನಟರಾಜು ವೀಕ್ಷಿಸಿದರು.ನಗರಸಭೆ ಸದಸ್ಯ ಶಿವರಾಜು,ಹಿರಿಯ ಆರೋಗ್ಯ ನಿರೀಕ್ಷಕ ಮಂಜುನಾಥ್, ಮರಿಸ್ವಾಮಿ s sಸಿ.ಎಸ್ ನಾಗರಾಜು ಇತರರು ಇದ್ದರು. - [ಸರಕಾರದ ಸವಲತ್ತು ಪಡೆಯಲು ಮಹಿಳಾಸಂಘಟನೆ ಬಲಗೊಳ್ಳಲಿ](https://mysurumirror.com/let-the-womens-organization-be-strengthened-to-get-the-privileges-of-the-government/) - ಚಾಮರಾಜನಗರ: ಸಮುದಾಯದ ಮಹಿಳೆಯರ ಪರವಾಗಿ ಹೋರಾಟ ಮಾಡಲು ಬಲಿ? ಸಂಘಟನೆಯ ಅಗತ್ಯವಿದೆ ಎಂದು ಉಪ್ಪಾರ ಮಹಾಸಭೆ ರಾಜ್ಯಾಧ್ಯಕ್ಷ ವಿ? ಲಾಥೂರ್ ಹೇಳಿದರು.ನಗರದ ವರ್ತಕರ ಭವನದಲ್ಲಿ ರಾಜ್ಯ ಉಪ್ಪಾರ ಮಹಾಸಭೆ ವತಿಯಿಂದ ಉಪ್ಪಾರ ಮಹಿಳಾ ಮತ್ತು ಯುವ ಜಾಗೃತ ಕಾರ್ಯಕ್ರಮದ ಅಂಗವಾಗಿ ಉಪ್ಪಾರ ಮಹಾಸಭೆ ಘಟಕ ಉದ್ಘಾಟಿಸಿ ಮಾತನಾಡಿದರು.ಯಾವುದೇ ಕ್ಷೇತ್ರದಲ್ಲಾದರೂ ಸಮುದಾಯದ ಪರವಾಗಿ ಸೇವೆ ಸಲ್ಲಿಸುವ ನಿಟ್ಟಿನಲ್ಲಿ ಉಪ್ಪಾರ ಮಹಿಳೆಯರನ್ನು ಮಹಿಳಾ ಮಹಾಸಭೆ ಒಗ್ಗೂಡಿಸುತ್ತಿದೆ. ನಮ್ಮನ್ನು ಪರಿಶಿಷ್ಟ ಪಂಗಡಕ್ಕೇ ಸೇರಿಸಬೇಕು ಎಂಬ ಕುಲಶಾಸ್ತ್ರ ಅಧ್ಯಯನ ನಡೆದಿದೆ. ಹೋರಾಟಕ್ಕೂ ಮಹಿಳೆಯರು - [ಪೌರಕಾರ್ಮಿಕರಿಗೆ ವಿವಿಧ ಸೌಲಭ್ಯ, ಸವಲತ್ತುಗಳನ್ನು ಹೊಣೆಗಾರಿಕೆಯಿಂದ ತಲುಪಿಸಲು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಸೂಚನೆ](https://mysurumirror.com/district-collector-charulata-somal-instructed-to-take-steps-to-deliver-various-facilities-and-privileges-to-civil-servants-responsibly/) - ಚಾಮರಾಜನಗರ:ನಗರ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಪೌರಕಾರ್ಮಿಕರಿಗೆ ವಸತಿ, ವೇತನ ಪಾವತಿ ಸೇರಿದಂತೆ ವಿವಿಧ ಸೌಲಭ್ಯ, ಸವಲತ್ತುಗಳನ್ನು ಹೊಣೆಗಾರಿಯಿಂದ ತಲುಪಿಸಲು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಸೂಚನೆ ನೀಡಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ (ಜು.೦೮) ನಡೆದ ಮ್ಯಾನುವೆಲ್ ಸ್ಕ್ಯಾವೆಂಜರ್ ನಿಷೇಧ ಮತ್ತು ಪುನರ್ವಸತಿ ಕಾಯ್ದೆ ಅನುಷ್ಠಾನದ ಜಿಲ್ಲಾಮಟ್ಟದ ಜಾಗೃತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಜಿಲ್ಲೆಯ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ವಿವಿಧ ಗ್ರಾಮಪಂಚಾಯಿತಿ ಹಾಗೂ ಮಲೆ ಮಹದೇಶ್ವರ ಬೆಟ್ಟ - [2.7೦ ಕೋಟಿ ರೂ.ವೆಚ್ಚದಲ್ಲಿ ಗ್ರಾಮಸಂಪರ್ಕ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕರಿಂದ ಗುದ್ದಲಿಪೂಜೆ](https://mysurumirror.com/guddalipuja-by-the-mla-for-the-development-of-village-road-development-at-a-cost-of-rs-2-70-crore/) - ಚಾಮರಾಜನಗರ: ತಾಲೂಕಿನ ಹಂಡರಕಳ್ಳಿಮೋಳೆ, ಬೂದಿತಿಟ್ಟು ಗ್ರಾಮದಲ್ಲಿ ವಿಶೇಷ ಅಭಿವೃದ್ಧಿ ಯೋಜನೆಯಡಿಯಲ್ಲಿ ೨.೭೦ ಕೋಟಿ ರೂ ವೆಚ್ಚದಲ್ಲಿ ನಿರ್ಮಿಸುತ್ತಿರುವ ಗ್ರಾಮ ಪರಿಮಿತಿಸಂಪರ್ಕ ರಸ್ತೆ ಅಭಿವೃದ್ದಿ ಕಾಮಗಾರಿಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಗುದ್ದಲಿಪೂಜೆ ನೆರವೇರಿಸಿದರು.ನಂತರ ಮಾತನಾಡಿದ ಅವರು ಕೂಡ್ಲೂರು ಗ್ರಾಮದಿಂದ ಬೂದಿತಿಟ್ಟು ಮಾರ್ಗವಾಗಿ ಬಿಳಿಗಿರಿರಂಗನಬೆಟ್ಟಕ್ಕೆ ಸಂಪರ್ಕಿಸುವ ಮುಖ್ಯ ರಸ್ತೆಗೆ ೧.೫೫ ಲಕ್ಷ ಹಾಗೂ ಹಂಡರಕಳ್ಳಿಯಿಂದ ಆಲೂರು ದೂಡ್ಡರಾಯಪೇಟೆ ಮುಖ್ಯರಸ್ತೆ ವರಗೆ ೧.೧೫ ಲಕ್ಷ ರೂ. ಸೇರಿದಂgತೆ ಈಗಾಗಲೇ ೨.೭೦ ಕೋಟಿ.ರೂಗಳು ಬಿಡುಗಡೆಯಾಗಿದೆ.ಸರಕಾರ ಗ್ರಾಮೀಣ ರಸ್ತೆಗಳ ನಿರ್ಮಾಣಕ್ಕೆ ಹೆಚ್ಚು ಕಾಳಜಿ ವಹಿಸಿ ಹೆಚ್ಚು - [ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವವರು ಸಾಮಾಜಿಕ ಜಾಲಾತಾಣಗಳಿಂದ ದೂರವಿರುವುದು ಒಳಿತು : ಎಂ. ರಾಮಚಂದ್ರ](https://mysurumirror.com/it-is-better-for-those-facing-competitive-exams-to-stay-away-from-social-platforms-m-ramachandra/) - ಚಾಮರಾಜನಗರ: ಸ್ಪರ್ಧಾತ್ಮಕ ಯುಗದಲ್ಲಿ ಪರೀಕ್ಷೆಗಳನ್ನು ಎದುರಿಸುವವರು ವಿದ್ಯಾಭ್ಯಾಸಕ್ಕೆ ತೊಡಕಾಗಿರುವ ಮೊಬೈಲ್ ಹಾಗೂ ಸಾಮಾಜಿಕ ಮಾಧ್ಯಮಗಳಿಂದ ದೂರವಿರುವುದು ಒಳಿತು ಎಂದು ಕೇಂದ್ರ ಪರಿಹಾರ ಸಮಿತಿಯ ಅಧ್ಯಕ್ಷರಾದ ಎಂ. ರಾಮಚಂದ್ರ ಅವರು ಅಭಿಪ್ರಾಯಪಟ್ಟರು.ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸಮಾಜ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ, ಬ್ಲ್ಯಾಕ್ ಅಂಡ್ ವೈಟ್ ಫೌಂಡೇಶನ್ ಹಾಗೂ ನಮ್ಮ ಗುಂಡ್ಲುಪೇಟೆ ತಂಡದ ಸಂಯುಕ್ತಾಶ್ರಯದಲ್ಲಿ ವಿಶ್ವ ಸಾಮಾಜಿಕ ಜಾಲತಾಣ ದಿನಾಚರಣೆ ಅಂಗವಾಗಿ ಮೊಬೈಲ್ ಹಾಗೂ - [ಜಿಲ್ಲೆಯ ನೂತನ ಫೋಕ್ಸೋ ನ್ಯಾಯಾಲಯ ವರ್ಚುವಲ್ ಮೂಲಕ ಉದ್ಘಾಟನೆ](https://mysurumirror.com/inauguration-of-the-districts-new-foxo-court-through-virtual/) - ಚಾಮರಾಜನಗರ: ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿಂದು ಫೋಕ್ಸೋ ನ್ಯಾಯಾಲಯವನ್ನು ಉಚ್ಚನ್ಯಾಯಾಲಯದ ನ್ಯಾಯಮೂರ್ತಿಗಳು ಹಾಗೂ ಜಿಲ್ಲಾ ನ್ಯಾಯಾಂಗದ ಆಡಳಿತಾತ್ಮಕ ನ್ಯಾಯಾಧೀಶರಾದ ಎಂ.ಐ. ಅರುಣ್ ಅವರು ವರ್ಚುವಲ್ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು.ಇದೇ ವೇಳೆ ಮಾತನಾಡಿದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಬಿ.ಎಸ್. ಭಾರತಿಯವರು ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟುವ ನಿಟ್ಟಿನಲ್ಲಿ ಫೋಕ್ಸೋ ನ್ಯಾಯಾಲಯ ಜಿಲ್ಲೆಗೆ ತುಂಬ ಅಗತ್ಯವಾಗಿದೆ. ಜಿಲ್ಲೆಯಲ್ಲಿ ಇದುವೆರಗೂ ೧೨೭ ಫೋಕ್ಸೋ ಪ್ರಕರಣಗಳು ದಾಖಲಾಗಿವೆ. ಹಾಗಾಗಿ ಇದಕ್ಕಾಗಿಯೇ ಪ್ರತ್ಯೇಕ ನ್ಯಾಯಾಲಯವನ್ನು ಸ್ಥಾಪಿಸಲಾಗಿದೆ. ಮಕ್ಕಳ ಮೇಲಿನ ದೌರ್ಜನ್ಯವನ್ನು ತಡೆಯಲು - [ಕೆ.ಆರ್.ಎಸ್. ನಿಂದ ನೀರು ಬಿಡುವ ಸಾಧ್ಯತೆ : ಜಿಲ್ಲೆಯ ನದಿ ಪಾತ್ರದ ಜನರು ಮುನ್ನೆಚ್ಚರಿಕೆ ವಹಿಸಲು ಜಿಲ್ಲಾಧಿಕಾರಿ ಮನವಿ](https://mysurumirror.com/k-r-s-possibility-of-release-of-water-from-district-collector-appeals-to-the-people-of-the-district-to-take-precautions/) - ಚಾಮರಾಜನಗರ: ಕೃಷ್ಣರಾಜಸಾಗರ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಕೃಷ್ಣರಾಜಸಾಗರ ಜಲಾಶಯಕ್ಕೆ ಹೆಚ್ಚಿನ ಒಳಹರಿವು ಬರುತ್ತಿದ್ದು, ಕೃಷ್ಣರಾಜಸಾಗರ ಜಲಾಶಯದಿಂದ ಹೆಚ್ಚುವರಿ ನೀರನ್ನು ಯಾವುದೇ ಸಂದರ್ಭದಲ್ಲಾದರೂ ಕಾವೇರಿ ನದಿಗೆ ಬಿಡುವ ಸಾಧ್ಯತೆಗಳಿರುವುದರಿಂದ, ಕೊಳ್ಳೇಗಾಲ ತಾಲ್ಲೂಕು ವ್ಯಾಪ್ತಿಯ ಕಾವೇರಿ ನದಿ ಪಾತ್ರದಲ್ಲಿ ಬರುವ ಮುಳ್ಳೂರು, ಹಳೆ ಹಂಪಾಪುರ, ದಾಸನಪುರ, ಹಳೆ ಅಣಗಳ್ಳಿ, ಹರಳೆ, ಸರಗೂರು, ಧನಗೆರೆ, ಎಡಕುರಿಯ, ಸತ್ತೇಗಾಲ ಮುಂತಾದ ನದಿಯ ಎರಡೂ ದಂಡೆಗಳಲ್ಲಿರುವ ಗ್ರಾಮಗಳಲ್ಲಿ ಹಾಗೂ ನದಿಯ ತಗ್ಗು ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರು ತಮ್ಮ ಆಸ್ತಿ ಪಾಸ್ತಿ ಹಾಗೂ ಜಾನುವಾರು - [ಶಾಲೆಗಳ ಅಭಿವೃದ್ದಿಗೆ ದಾನಿಗಳ ನೆರವು ಅಗತ್ಯ](https://mysurumirror.com/donors-help-is-necessary-for-the-development-of-schools/) - ಯುವಮುಖಂಡ ಮಹೇಶ್ ಕುದರ್ ಅವರಿಂದ ನೋಟ್‌ಬುಕ್ ವಿತರಣೆಚಾಮರಾಜನಗರ: ನಗರದ ಸರಕಾರಿಪೇಟೆ ಶಾಲಾವರಣದಲ್ಲಿ ಯುವಕಾಂಗ್ರೆಸ್ ಮುಖಂಡ ಮಹೇಶ್ ಕುದರ್ ಅವರ ೫೦ ನೇ ಹುಟ್ಟುಬ್ಬದ ಅಂಗವಾಗಿ ಶಾಲಾವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ, ಲೇಖನಿ ಸಾಮಾಗ್ರಿಗಳನ್ನು ವಿತರಣೆ ಮಾಡಲಾಯಿತು.ಇದೇವೇಳೆ ಕ್ಷೇತ್ರಶಿಕ್ಷಣಾಧಿಕಾರಿ ಸೋಮಣ್ಣೇಗೌಡ ಮಾತನಾಡಿ, ಸರಕಾರಿ ಶಾಲೆಗಳಿಗೆ ದಾನಿಗಳ ಅಗತ್ಯ ನೆರವು ಬೇಕಿದೆ, ನಗರದ ಯುವಮುಖಂಡ ಮಹೇಶ್ ಕುದರ್ ಅವರು ತಮ್ಮ ಜನ್ಮದಿನದ ಅಂಗವಾಗಿ ಶಾಲಾಮಕ್ಕಳಿಗೆ ನೋಟ್‌ಬುಕ್ ಹಾಗೂ ಲೇಖನಿ ಸಾಮಾಗ್ರಿ ವಿತರಣೆ ಮಾಡಿರುವುದು ಶ್ಲಾಘನೀಯ ಎಂದರು.ನೋಟ್‌ಬುಕ್ ವಿತರಿಸಿದ ಮಹೇಶ್ ಕುದರ್ ಮಾತನಾಡಿ, - [ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಗೆ ಸಚಿವ ಸೋಮಣ್ಣರಿಂದ ಅಭಿನಂದನೆ](https://mysurumirror.com/dharamsthala-deacon-dr-d-congratulations-to-virendra-heggade-from-minister-somanna/) - ಚಾಮರಾಜನಗರ: ರಾಜ್ಯಸಭೆಗೆ ನಾಮನಿರ್ದೇಶನಗೊಂಡಿರುವ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಗೆ ವಸತಿ, ಮೂಲ ಸೌಲಭ್ಯ ಅಭಿವೃದ್ದಿ ಸಚಿವರು ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆ. ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಗ್ರಾಮೀಣಾಭಿವೃದ್ಧಿ, ಆರೋಗ್ಯ, ಸ್ತ್ರೀ ಸಬಲೀಕರಣ, ಸಮಾಜದ ಕೆಳಸ್ತರದ ಜನಕಲ್ಯಾಣ, ದೇವಸ್ಥಾನ ಹಾಗೂ ಧಾರ್ಮಿಕ ಸಂಸ್ಥೆಗಳ ಜೀರ್ಣೊದ್ಧಾರ ಸೇರಿದಂತೆ ನೂರಾರು ಕ್ಷೇತ್ರಗಳಲ್ಲಿ ತಾವು ಕೈಗೊಂಡಿರುವ ಆದರ್ಶಪ್ರಾಯ ಕಾರ್ಯಕ್ರಮಗಳು ರಾಜ್ಯದ, ತನ್ಮೂಲಕ ರಾಷ್ಟ್ರದ ಸರ್ವತೋಮುಖ ಅಭಿವೃದ್ಧಿಗೆ ಕಾರಣೀಭೂತವಾಗಿವೆ. ಗ್ರಾಮೀಣಾಭಿವೃದ್ಧಿಗಾಗಿ ೮೦ರ ದಶಕದಲ್ಲೇ - [ದೊಡ್ಡಮೋಳೆ ಗ್ರಾಮದಲ್ಲಿ ಆರೋಗ್ಯ ಕ್ಷೇಮ ಕೇಂದ್ರ ನಿರ್ಮಾಣಕ್ಕೆ ಶಾಸಕರಿಂದ ಭೂಮಿಪೂಜೆ](https://mysurumirror.com/bhoomipuja-by-mla-for-construction-of-health-and-wellness-center-in-doddamole-village/) - ಚಾಮರಾಜನಗರ: ತಾಲ್ಲೂಕಿನ ದೊಡ್ಡಮೋಳೆ ಗ್ರಾಮದ ಹೊರವಲಯದಲ್ಲಿ ಘನತ್ಯಾಜ್ಯ ನಿರ್ವಹಣಾ ಘಟಕ ನಿರ್ಮಾಣ ಕಾಮಗಾರಿಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಗುದ್ದಲಿಪೂಜೆ ನೆರವೇರಿಸಿದರು.ನಂತರ ಮಾತನಾಡಿ, ಗ್ರಾಮಗಳಲ್ಲಿ ಸಂಗ್ರಹವಾಗುವ ಹಸಿಕಸವನ್ನು ಒಂದೆಡೆ ಹಾಕಲು ಉದ್ಯೋಗಖಾತರಿ ಯೋಜನೆಯಡಿ, ಗ್ರಾಮದ ಸಮೀಪ ಘನತ್ಯಾಜ್ಯ ಘಟಕವನ್ನು ೧೫ ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತದೆ, ಉದ್ಯೋಗಖಾತರಿ ಯೋಜನೆಯಡಿ ಶಾಲೆಸುತ್ತುಗೋಡೆ, ರಸ್ತೆ ನಿರ್ಮಾಣ ಮಾಡುವ ಅವಕಾಶವಿದೆ ಎಂದರು.ಇದೇವೇಳೆ ಗ್ರಾಮದಲ್ಲಿ ೧೫ ನೇ ಹಣಕಾಸು ಯೋಜನೆಯಡಿ ೪೬ ಲಕ್ಷ ರೂ.ವೆಚ್ಚದಲ್ಲಿ ಆರೋಗ್ಯ ಮತ್ತು ಕ್ಷೇಮಕೇಂದ್ರ ಕಟ್ಟಡಕಾಮಗಾರಿಗೂ ಶಾಸಕರು ಭೂಮಿಪೂಜೆ ನೆರವೇರಿಸಿದರು.ನೆಲಹಂತಸ್ತಿನಲ್ಲಿ ಕ್ಷೇಮಕೇಂದ್ರ, - [ಸ್ವಚ್ಚ ಸುರಕ್ಷಿತ ಋತುಚಕ್ರ ನಿರ್ವಹಣೆಯ ವಿನೂತನ ಮೈತ್ರಿ ಮುಟ್ಟಿನ ಕಪ್ ಯೋಜನೆಗೆ ಚಾಲನೆ](https://mysurumirror.com/innovative-alliance-for-clean-safe-menstrual-management-launches-menstrual-cup-project/) - ಚಾಮರಾಜನಗರ: ಹದಿಹರೆಯದ ಹೆಣ್ಣುಮಕ್ಕಳ ಸ್ವಚ್ಛ ಹಾಗೂ ಸುರಕ್ಷಿತ ಋತುಚಕ್ರ ನಿರ್ವಹಣೆಗಾಗಿ ಸರ್ಕಾರದ ವಿನೂತನ ಮೈತ್ರಿ ಮುಟ್ಟಿನ ಕಪ್ (ಮೆನ್ಸ್‌ಟ್ರುಯೆಲ್ ಕಪ್) ಯೋಜನೆಗೆ ಇಂದು ವಿದ್ಯುಕ್ತ ಚಾಲನೆ ದೊರೆಯಿತು.ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಇತಿಹಾಸ ಪ್ರಸಿದ್ದ ಪವಿತ್ರ ಯಾತ್ರಾ ಕ್ಷೇತ್ರ ಬಿಳಿಗಿರಿರಂಗನ ಬೆಟ್ಟದ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ ಮೈತ್ರಿ ಮುಟ್ಟಿನ ಕಪ್ ಶುಚಿ ಯೋಜನೆಗೆ ವಸತಿ, ಮೂಲ ಸೌಲಭ್ಯ ಅಭಿವೃದ್ದಿ ಸಚಿವರು ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ - [ಬಕ್ರೀದ್ ಹಬ್ಬ : ಸೌಹಾರ್ಧಯುತ ಆಚರಣೆಗೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಮನವಿ](https://mysurumirror.com/bakrid-festival-district-collector-charulata-somal-appeals-for-harmonious-celebration/) - ಚಾಮರಾಜನಗರ: ಇದೇ ತಿಂಗಳ ೧೦ರಂದು ಆಚರಿಸಲಾಗುವ ಬಕ್ರೀದ್ ಹಬ್ಬವನ್ನು ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವುದರೊಂದಿಗೆ ಸೌಹಾರ್ಧಯುತವಾಗಿ ಆಚರಿಸುವಂತೆ ಜಿಲ್ಲಾಧಿಕಾರಿಯವರಾದ ಆಗಿರುವ ಚಾರುಲತಾ ಸೋಮಲ್ ಅವರು ಮನವಿ ಮಾಡಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ನಡೆದ ಸೌಹಾರ್ಧ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಸಭೆಯ ಆರಂಭದಲ್ಲಿ ಬಕ್ರೀದ್ ಹಬ್ಬದ ಆಚರಣೆ ಕುರಿತು ಮುಸ್ಲಿಂ ಧರ್ಮಗುರುಗಳಿಂದ ಮಾಹಿತಿ ಪಡೆದು ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಪವಿತ್ರ ಬಕ್ರೀದ್ ಹಬ್ಬ ತ್ಯಾಗ, ಬಲಿದಾನದ ಹಬ್ಬವಾಗಿದೆ. ಹಬ್ಬವನ್ನು ಸೌಹಾರ್ಧವಾಗಿ ಆಚರಿಸುವ ಜೊತೆಗೆ ಸರ್ಕಾರ - [ಜು. 13ರಂದು ನಗರದಲ್ಲಿ ಶ್ರೀ ಚಾಮರಾಜೇಶ್ವರಸ್ವಾಮಿಯವರ ಮಹಾರಥೋತ್ಸವ](https://mysurumirror.com/ju-maharathotsavam-of-shri-chamarajeswaraswamy-in-the-city-on-13th/) - ಚಾಮರಾಜನಗರ:ಚಾಮರಾಜನಗರದಲ್ಲಿರುವ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಆವರಣದಲ್ಲಿ ಕೆಂಪನಂಜಾಂಬ ಸಮೇತ ಶ್ರೀ ಚಾಮರಾಜೇಶ್ವರಸ್ವಾಮಿಯವರ ಮಹಾರಥೋತ್ಸವವು ಜುಲೈ ೧೩ರಂದು ನಡೆಯಲಿದೆ.ಮಹಾರಥೋತ್ಸದ ಅಂಗವಾಗಿ ಜುಲೈ ೬ರಿಂದ ೧೭ರವರೆಗೆ ವಿಶೇಷ ಪೂಜಾ ಕೈಂಕರ್ಯಗಳು ನಡೆಯಲಿವೆ. ಜುಲೈ ೬ರಂದು ಅಂಕುರಾರ್ಪಣಪೂರ್ವಕ ವೃಷಭಾಧಿವಾಸ, ೭ರಂದು ಬೆಳಿಗ್ಗೆ ೧೧.೩೦ರಿಂದ ೧೨ಗಂಟೆಗೆ ಕನ್ಯಾ ಲಗ್ನ ಮುಹೂರ್ತದಲ್ಲಿ ಧ್ವಜಾರೋಹಣ ಪೂರ್ವಕ ಬೇರಿತಾಡನಾನಂತರ ಶಿಭಿಕಾರೋಹಣೋತ್ಸವ, ೮ರಂದು ಚಂದ್ರ ಮಂಡಲಾರೋಹಣೋತ್ಸವ, ೯ರಂದು ಅನಂತ ಪೀಠಾರೋಹಣೋತ್ಸವ, ೧೦ರಂದು ಪುಷ್ಪಮಂಟಪಾರೋಹಣೋತ್ಸವ, ೧೧ರಂದು ವೃಷಭಾರೋಹಣೋತ್ಸವ, ೧೨ರಂದು ವಸಂತೋತ್ಸವ ಪೂರ್ವಕ ಗಜವಾಹನೋತ್ಸವ ಕಾರ್ಯಕ್ರಮಗಳು ನಡೆಯಲಿವೆ.ಜುಲೈ ೧೩ರಂದು ಪೂರ್ವಾಷಾಢ ನಕ್ಷತ್ರದಲ್ಲಿ - [ಬಾಬುಜೀಯವರ ಕೊಡುಗೆಯನ್ನು ಯುವಪೀಳಿಗೆಗೆ ತಲುಪಿಸಬೇಕು : ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ](https://mysurumirror.com/babujis-contribution-should-be-conveyed-to-the-youth-additional-district-collector-s-katyayinidevi/) - ಚಾಮರಾಜನಗರ: ಹಸಿರುಕ್ರಾಂತಿ ಹರಿಕಾರ ಡಾ. ಬಾಬು ಜಗಜೀವನ್‌ರಾಮ್ ಅವರ ಕೊಡುಗೆಯನ್ನು ಮುಂದಿನ ಯುವ ಪೀಳಿಗೆಗೆ ತಲುಪಿಸುವ ಕೆಲಸವಾಗಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ ಅವರು ತಿಳಿಸಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರನಾಯಕ, ಭಾರತದ ಮಾಜಿ ಉಪಪ್ರಧಾನಿ, ಹಸಿರುಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನರಾಮ್ ಅವರ ೩೬ನೇ ಪುಣ್ಯಸ್ಮರಣೆಯಲ್ಲಿ ಕಾರ್ಯಕ್ರಮದ ದೀಪ ಬೆಳಗಿಸಿ, ಬಾಬೂಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಅವರು ಮಾತನಾಡಿದರು.ದೇಶದ ಪ್ರಬುದ್ದ ರಾಜಕಾರಣಿಯಾಗಿದ್ದ - [ಚಂದನವನ ಚರಿತ್ರೆ (ಸ್ಯಾಂಡಲ್‌ವುಡ್ ಸ್ಟೋರಿ)-೪೦ ಸಾಫ಼್ಟ್‌ಸ್ಟಾರ್ ಅನಂತನಾಗ್](https://mysurumirror.com/chandanvan-story-ananthnag/) - ಮೂಲತಃ ಉತ್ತರಕನ್ನಡ ಜಿಲ್ಲೆ ಭಟ್ಕಳದ ನಾಗರಕಟ್ಟೆ ಎಂಬ ಪುಟ್ಟ ಗ್ರಾಮದಲ್ಲಿ ವಾಸವಿದ್ದ ಕೊಂಕಣಿ ಕುಟುಂಬವು ಕಾರಣಾಂತರದಿಂದ ಭಾರತ ದೇಶದ ಸ್ವಾತಂತ್ರ್ಯಕ್ಕೂ ಮುನ್ನವೆ ಬಾಂಬೆ ನಗರಕ್ಕೆ ಶಿಫ಼್ಟ್ ಆಯಿತು. ಹಾಗಾಗಿ ದಿನಾಂಕ ೪.೯.೧೯೪೮ರಂದು ಮುಂಬೈ ನಗರದ ಚೌಪಾತಿಯಲ್ಲಿ ಅನಂತ ನಾಗರಕಟ್ಟೆ ಜನಿಸಿದರು. ಡಾಕ್ಟರ್ ಆಗಬೇಕಾಗಿದ್ದವರು ಆಕ್ಟರ್ ಆದರು. ವೈದ್ಯನಾಗುವ ಮನಸನ್ನು ಕಿತ್ತು ಬಿಸಾಕಿದ ತರುಣ ಅಭಿನಯ ಕಲೆಯನ್ನು ರೂಢಿಸಿಕೊಳ್ಳಲು ನಟನಾಗುವ ಕನಸನ್ನು ಹೊತ್ತು ಬಾಂಬೆ, ಹೈದ್ರಾಬಾದ್, ಮದ್ರಾಸು, ಬೆಂಗಳೂರು ನಗರಗಳಲ್ಲಿದ್ದ ನಿರ್ಮಾಪಕ-ನಿರ್ದೇಶಕರ ಮನೆ ಬಾಗಿಲಿಗೆ ಎಡತಾಕಿ ಗೋಗರೆದ ದಿನಗಳು - [ನಗರದಲ್ಲಿ ದಲಿತ ಸಂಘರ್ಷ ಸಮಿತಿ(ಡಿಜಿಸಾಗರ್ ಬಣ) ವತಿಯಿಂದ ಪ್ರತಿಭಟನೆ](https://mysurumirror.com/protest-by-dalit-sangharsh-samiti-djisagar-faction-in-the-city/) - ಚಾಮರಾಜನಗರ: ರೋಹಿತ್ ಚಕ್ರವರ್ತಿ ಸಮಿತಿ ನೇತೃತ್ವದ ಸಮಿತಿ ಪರಿಷ್ಕರಣೆ ಮಾಡಿರುವ ಪಠ್ಯಗಳನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿ ದಲಿತಸಂಘರ್ಷ ಸಮಿತಿ(ಡಿ.ಜಿ.ಸಾಗರ್‌ಬಣ) ಜಿಲ್ಲಾ ಘಟಕದ ವತಿಯಿಂದ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಯಿತುನಗರದ ಜಿಲ್ಲಾಡಳಿತಭವನದ ಆವರಣದಲ್ಲಿ ಸಮಾವೇಶಗೊಂಡ ಕಾರ್ಯಕರ್ತರು, ಮುಖಂಡರು ಸರಕಾರದ ವಿರುದ್ದ ಘೋಷಣೆಗಳನ್ನುಕೂಗಿದರು. ಇದೇವೇಳೆ ಸ್ಥಳಕ್ಕಾಗಮಿಸಿದ ಜಿಲ್ಲಾಧಿಕಾರಿ ಕಚೇರಿ ಶಿರಸ್ತೇದಾರ್ ಅನೂಷ್ ಅವರ ಮೂಲಕ ರಾಜ್ಯಸರಕಾರಕ್ಕೆ ಮನವಿಸಲ್ಲಿಸಿದರು.ದಸಂಸ(ಡಿ.ಜಿ.ಸಾಗರ್ ಬಣ) ಜಿಲ್ಲಾಸಂಚಾಲಕ ಸಿ.ಎಂ.ಶಿವಣ್ಣ ಮಾತನಾಡಿ, ರೋಹಿತ್‌ಚಕ್ರವರ್ತಿ ನೇತೃತ್ವದ ಪಠ್ಯಪುಸ್ತಕರಚನಾ ಸಮಿತಿ ಬಸವಣ್ಣ, ಕುವೆಂಪು, ಗೌತಮಬುದ್ದ, ಸಮಾಜಸುಧಾರಕರು ಒಳಗೊಂಡ ಪಠ್ಯಗಳನ್ನು ತನಗೆ ಬೇಕಾದ - [ವೈದ್ಯರ ದಿನಾಚರಣೆಯಲ್ಲಿ ವೈದ್ಯಾಧಿಕಾರಿಗಳಿಗೆ ಸನ್ಮಾನ](https://mysurumirror.com/doctors-honored-on-doctors-day/) - ಚಾಮರಾಜನಗರ: ನಗರದ ರೋಟರಿಭವನದಲ್ಲಿ ವೈದ್ಯರ ದಿನಾಚರಣೆ ಅಂಗವಾಗಿ ಎಸ್.ಪಿ.ಬಾಲಸುಬ್ರಹ್ಮಣ್ಯಂ ಸಾಂಸ್ಕೃತಿಕ ಕಲಾ ವೇದಿಕೆ ವತಿಯಿಂದ ಮಾಜಿ ಸಚಿವೆ, ಚಿತ್ರನಟಿ ಉಮಾಶ್ರೀ ಅವರ ಪುತ್ರಿ ದಂತವೈದ್ಯೆ ಡಾ.ಗಾಯತ್ರಿ ರಮೇಶ್ ಹಾಗೂ ನಗರದ ಜಿಲ್ಲಾಸ್ಪತ್ರೆ ಮೂಳೆ ತಜ್ಞ ಡಾ.ಶಿವಣ್ಣ ಅವರನ್ನು ಸನ್ಮಾನಿಸಲಾಯಿತುಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಗಾಯಿತ್ರಿ ರಮೇಶ್' ನನ್ನ ತಾಯಿ ಉಮಾಶ್ರೀ ಅವರ ಮಾರ್ಗದರ್ಶನದಲ್ಲೇ ನಾನು ವೈದ್ಯವೃತ್ತಿಯಲ್ಲಿದ್ದೇನೆ. ಈ ವೈದ್ಯರತ್ನ ಪ್ರಶಸ್ತಿ ಅವರಿಗೆ ಸಲ್ಲಬೇಕು. ವೈದ್ಯ ವೃತ್ತಿ ಸಮಾಜ ಸೇವೆ ಮಾಡಲು ಒಂದು ಉತ್ತಮ ಮಾರ್ಗವಾಗಿದೆ. ಇಂತಹ ಪ್ರಶಸ್ತಿಗಳು ನಮ್ಮ - [ಸಮಾಜಮುಖಿ ಕಾರ್ಯಗಳತ್ತ ಸಂಘಟನೆಗಳ ಗಮನ ಅಗತ್ಯ](https://mysurumirror.com/organizations-need-to-focus-on-social-work/) - ಚಾಮರಾಜನಗರ: ಸಂಘಟನೆಗಳು ನಿಂತನೀರಾಗದೇ, ಸದಾಹರಿಯುವ ನೀರಾಗಬೇಕು ಎಂದು ಹನೂರು ಸರಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು ಪ್ರಾಂಶುಪಾಲರಾದ ಪ್ರಿಯಾಶಂಕರ್ ಅಭಿಪ್ರಾಯಪಟ್ಟರು.ನಗರದಲ್ಲಿ ಭಾನುವಾರ ಜಿಲ್ಲಾ ಉಪ್ಪಾರ ಯುವಕರ ಸಂಘದಿಂದ ನಡೆದ ಭಗೀರಥಮಹರ್ಷಿ ಜಯಂತಿ ಹಾಗೂ ನಾನಾಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರ ಸನ್ಮಾನ ಕಾರ್ಯಕ್ರಮವನ್ನು ಗಿಡಕ್ಕೇ ನೀರೆರೆಯುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.ಪ್ರಸ್ತುತ ಸಂದರ್ಭದಲ್ಲಿ ಪ್ರತಿಯೊಬ್ಬರು ಶಿಕ್ಷಣಪಡೆಯುವ ಅನಿವಾರ್ಯತೆ ಇದೆ.ಆಸ್ತಿಗಳಿಸುವುದಕ್ಕಿಂತ ಮಕ್ಕಳಿಗೆ ಉತ್ತಮ ಶಿಕ್ಷಣಕೊಡಿಸಿದರೆ ಅವರೇ ಆಸ್ತಿಯಾಗುತ್ತಾರೆ, ಶಿಕ್ಷಣದಿಂದ ಜ್ಞಾನಾರ್ಜನೆ ಹೆಚ್ಚುವುದರೊಂದಿಗೆ ವಿವೇಕ, ಸಂಸ್ಕಾರ ಪ್ರಾಪ್ತಿಯಾಗಲಿದೆ. ಸಂಘಟನೆಗಳು ಸಮಾಜಮುಖಿ ಕಾರ್ಯಕ್ರಮಗಳತ್ತ ಗಮನಹರಿಸಬೇಕು, ಎಲ್ಲಕ್ಕಿಂತ ಹೆಚ್ಚಾಗಿ - [ವಾಹನದಟ್ಟಣೆ ನಿಯಂತ್ರಣಕ್ಕೆ ಟ್ರಕ್ ಟರ್ಮಿನಲ್ ನಿರ್ಮಾಣ : ಡಿ. ದೇವರಾಜ ಅರಸು ಟ್ರಕ್ ಟರ್ಮಿನಲ್ ಅಧ್ಯಕ್ಷ ಡಿ.ಎಸ್. ವೀರಯ್ಯ](https://mysurumirror.com/construction-of-truck-terminal-for-traffic-control-d-devaraja-arasu-truck-terminal-chairman-d-s-veeriah/) - ಚಾಮರಾಜನಗರ: ಜಿಲ್ಲೆಯಲ್ಲಿ ಹೆಚ್ಚಾಗುತ್ತಿರುವ ವಾಹನದಟ್ಟಣೆ ನಿಯಂತ್ರಣಕ್ಕಾಗಿ ಅವಶ್ಯವಿರುವ ಸ್ಥಳಗಳಲ್ಲಿ ಸರ್ಕಾರ ಜಾಗ ಒದಗಿಸಿದರೆ ಟ್ರಕ್ ಟರ್ಮಿನಲ್ ನಿರ್ಮಿಸಲಾಗುವುದು ಎಂದು ಡಿ. ದೇವರಾಜ ಅರಸು ಟ್ರಕ್ ಟರ್ಮಿನಲ್ ಅಧ್ಯಕ್ಷ ಡಿ.ಎಸ್. ವೀರಯ್ಯ ಅವರು ತಿಳಿಸಿದರು.ನಗರದ ಜಿಲ್ಲಾಡಳಿತ ಭವನದಲ್ಲಿರುವ ಕೆಸ್ವಾನ್ ಕಚೇರಿ ಸಭಾಂಗಣದಲ್ಲಿಂದು ನಡೆದ ಸುದ್ದಿಗೋಷ್ಟಿಯಲ್ಲಿ ಅವರು ಈ ವಿಷಯ ತಿಳಿಸಿದರು.ಇತ್ತೀಚಿನ ದಿನಗಳಲ್ಲಿ ಚಾಮರಾಜನಗರ ಜಿಲ್ಲಾಕೇಂದ್ರ ಸೇರಿದಂತೆ ಇತರೆಡೆ ವಾಹನದಟ್ಟಣೆ ಅಧಿಕವಾಗುತ್ತಿದ್ದು, ಲಾರಿಗಳು ಸೇರಿದಂತೆ ಇತರೆ ವಾಹನಗಳು ರಸ್ತೆಯ ಇಕ್ಕೆಲಗಳಲ್ಲಿ ನಿಂತು ಜನಸಂಚಾರಕ್ಕೆ ತೊಂದರೆಯಾಗುತ್ತಿದೆ. ಇದನ್ನು ತಪ್ಪಿಸಲು ರಾಜ್ಯದ ಎಲ್ಲಾ - [ಕೊಳಚೆ ಪ್ರದೇಶಗಳ ಪೌರಕಾರ್ಮಿಕರ ಕಾಲೋನಿಗಳ ಅಭಿವೃದ್ದಿಗೆ ಕ್ರಮ : ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ](https://mysurumirror.com/action-for-the-development-of-colonies-of-civil-servants-in-slum-areas-district-in-charge-minister-v-somanna/) - ಚಾಮರಾಜನಗರ: ಜಿಲ್ಲೆಯಲ್ಲಿರುವ ಕೊಳಚೆ ಪ್ರದೇಶಗಳು ಹಾಗೂ ಪೌರಕಾರ್ಮಿಕರ ಕಾಲೋನಿಗಳ ಅಭಿವೃದ್ಧಿಗೆ ಕ್ರಮವಹಿಸಲಾಗುವುದು ಎಂದು ವಸತಿ, ಮೂಲಸೌಲಭ್ಯ ಅಭಿವೃದ್ದಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ತಿಳಿಸಿದರು.ನಗರದ ಸತ್ತಿ ರಸ್ತೆಯಲ್ಲಿರುವ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿಂದು ವಸತಿ ಇಲಾಖೆ, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಚಾಮರಾಜನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕರಿನಂಜನಪುರ ರಸ್ತೆ ಪೌರಕಾರ್ಮಿಕರ ಕಾಲೋನಿಯ ನಿವಾಸಿಗಳಿಗೆ ಹಕ್ಕುಪತ್ರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಜಿಲ್ಲೆಯಲ್ಲಿ ೨೧ ಕೊಳಚೆ ಪ್ರದೇಶಗಳಿದ್ದು, ೩ - [ಲಿಂಗತ್ವ ಅಲ್ಪಸಂಖ್ಯಾತರಿಗೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಹೊಲಿಗೆಯಂತ್ರ ವಿತರಣೆ](https://mysurumirror.com/distribution-of-sewing-machines-to-gender-minorities-by-district-in-charge-minister/) - ಚಾಮರಾಜನಗರ: ಜಿಲ್ಲಾ ಪಂಚಾಯಿತಿಯ ಗ್ರಾಮೀಣ ಕೈಗಾರಿಕೆಯ ಜಿಲ್ಲಾ ಉದ್ಯಮ ತರಬೇತಿ ಕಾರ್ಯಕ್ರಮದಡಿ ನೀಡಲಾದ ಕೌಶಲ್ಯಾಬಿವೃದ್ದಿ ತರಬೇತಿ ಪಡೆದುಕೊಂಡಿರುವ ಲಿಂಗತ್ವ ಅಲ್ಪಸಂಖ್ಯಾತರಿಗೆ ಹೊಲಿಗೆ ಯಂತ್ರಗಳನ್ನು ವಸತಿ, ಮೂಲಸೌಲಭ್ಯ ಅಭಿವೃದ್ದಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ವಿತರಿಸಿದರು.ನಗರದ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿಂದು ಆಯೋಜಿತವಾಗಿದ್ದ ಸರಳ ಕಾರ್ಯಕ್ರಮದಲ್ಲಿ ಕೌಶಲ್ಯ ಅಭಿವೃದ್ದಿ ತರಬೇತಿ ಕಾರ್ಯಕ್ರಮದಡಿ ಡ್ರೆಸ್ ಮೇಕಿಂಗ್ ಕೋರ್ಸ್ ತರಬೇತಿ ಪಡೆದಿರುವ ಲಿಂಗತ್ವ ಅಲ್ಪಸಂಖ್ಯಾತ ಫಲಾನುಭವಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರು ಹೊಲಿಗೆಯಂತ್ರ ವಿತರಿಸಿದರು.ಇದೇ ವೇಳೆ ಫಲಾನುಭವಿಗಳೊಂದಿಗೆ - [ಮಾದಕ ವ್ಯಸನದಿಂದ ದೂರವಿರಿ : ನ್ಯಾಯಾಧೀಶರಾದ ಬಿ.ಎಸ್. ಹೊನ್ನಸ್ವಾಮಿ ಸಲಹೆ](https://mysurumirror.com/stay-away-from-drug-addiction-judge-b-s-honnaswamy-advises/) - ಚಾಮರಾಜನಗರ:ಮಾದಕ ವ್ಯಸನದಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳು ದೂರವಿರುವುದು ಆರೋಗ್ಯ ಮತ್ತು ಸಮಾಜಕ್ಕೆ ಉತ್ತಮ ಎಂದು ಸಿವಿಲ್ ನ್ಯಾಯಾಧೀಶರಾದ ಬಿ.ಎಸ್. ಹೊನ್ನಸ್ವಾಮಿ ಅವರು ತಿಳಿಸಿದರು.ಜಿಲ್ಲಾಡಳಿತ ಭವನದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಂಯುಕ್ತಾಶ್ರಯದಲ್ಲಿ ನಡೆದ ಅಂತರಾಷ್ಟ್ರೀಯ ಮಾದಕ ವಸ್ತು ಸೇವನೆ ಮತ್ತು ಕಳ್ಳ ಸಾಗಾಣಿಕೆ ವಿರೋಧಿ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ವಿದ್ಯಾರ್ಥಿಗಳು ಹಾಗೂ - [ಗಿಡ ನೆಡುವ ಮೂಲಕ ಜನ್ಮದಿನ ಆಚರಣೆ : ಹನುಮಂತು ದೇವಿ ಮೆಸ್,ನ್ ಮಾಲೀಕ ಅಶೋಕ್](https://mysurumirror.com/hanamanthu-mess-owner-birthday-ashok/) - ಮೈಸೂರು : ಜು ೪ ಜನರ ಅಚ್ಚುಮೆಚ್ಚಿನ ಮೈಸೂರಿನ ಹನುಮಂತು ದೇವಿ ಮೆಸ್ ಮಾಲೀಕರಾದ ಅಶೋಕ್‌ರವರ ಹುಟ್ಟು ಹಬ್ಬವನ್ನು ಗಿಡ ನೆಡುವ ಮೂಲಕ ಸರಳವಾಗಿ ಆಚರಣೆ ಮಾಡಿಕೊಂಡರು.ಹೋಟೆಲ್ ಗ್ರಾಹಕರು ಮತ್ತು ಆತ್ಮೀಯ ಸ್ನೇಹಿತರುಬಂದು ಬಳಗ ಹಾಗೂ ಅವರ ಅಭಿಮಾನಿಗಳು ಇವರಹೋಟೆಲ್ ಎಲ್ಲಾರಿಗೂ “ಅಚ್ಚುಮೆಚ್ಚು” ಬೆಳಗಿ ನಿಂದಲೇ ಅಭಿಮಾನಿಗಳ ಮಾಹಪೂರ ಶುಭಾಶಯ ಕೋರಿ ಸಿಹಿ ಮತ್ತು ಕೆಕ್ ಕತ್ತರಿಸುವ ಮೂಲಕ ತಮ್ಮ ಹಟ್ಟು ಹಬ್ಬವನ್ನ ಸಂತಸದಿಂದ ಆಚರಣೆ ಮಾಡಲಾಯಿತು.ಈ ಸರಳ ಕಾರ್ಯಕ್ರಮದಲ್ಲಿ. ಮುತ್ತು ಚಾನೆಲ್ ಮಾಲೀಕರಾದ ಮುರುಗನ್, ಸುವರ್ಣ - [ಜನರೇಷನ್ ಗ್ಯಾಪ್ ನ ಸರಿಯಾದ ಅರ್ಥೈಸಿಕೊಳ್ಳುವಿಕೆಯ ಅಗತ್ಯತೆ. ](https://mysurumirror.com/generation-gap/) - ( ಹಿರಿಯ, ಕಿರಿಯ ಪೀಳಿಗೆಗಳ ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕಾದ ಮೂಲ ತತ್ವ) -ಚಿದ್ರೂಪ ಅಂತಃಕರಣ ಮಾನವ ವಿಕಸಿತಗಳ ವೈಶಿಷ್ಟ್ಯಗಳನ್ನು ಅಥವಾ ಒಂದು ಪೀಳಿಗೆ ಮತ್ತು ಇನ್ನೊಂದು ಪೀಳಿಗೆಯ ನಡುವೆ ಇರುವ ಬದಲಾದ ಸ್ವರೂಪವನ್ನು ಈ ಜನರೇಷನ್ ಗ್ಯಾಪ್ ಒಳಗೊಂಡಿದೆ. ಎರಡು ಪೀಳಿಗೆಗಳ ನಡುವಿನ ವಿಕಾಸದ ಮೌಲ್ಯವನ್ನು ತೆಗೆದುಕೊಂಡಾಗ ತುಂಬಾ ಜಾಗೃತವಾಗಿ ಇದರ ಬಗ್ಗೆ ಅರಿವನ್ನು ಸ್ವೀಕರಿಸಬೇಕು. ಸ್ವಲ್ಪ ಎಚ್ಚರ ತಪ್ಪಿದರೆ ಪೀಳಿಗೆಗಳ ನಡುವೆ ವೈಶಿಷ್ಟ್ಯಗಳನ್ನು ಗುರುತು ಹಿಡಿಯುವುದಕ್ಕೆ ಸಾಧ್ಯವಾಗುವುದಿಲ್ಲ. ಬದಲಿಗೆ ಈ ಪೀಳಿಗೆಗಳ ನಡುವೆ ವೈಷಮ್ಯಗಳು ಎದ್ದು ತೋರುತ್ತವೆ - [ಮಾನವ:೪ಪ್ರಾಣಿಗಳ ಸಂಗಮ?!](https://mysurumirror.com/human-confluence-of-4-animals/) - ’ಮನುಷ್ಯ’ ಒಂದು ಚಿಂತನಾಶೀಲ ಪ್ರಾಣಿ? ಆದರೆ ೪ಬೇರೆಬೇರೆಪ್ರಾಣಿಗಳ ೧ಸಂಗಮ ಎಂಬುದೆ ಅಸಲಿಯತ್ತು?! ಪಂಚಭೂತಗಳಿಂದಾದ ಮಾನವನು ವೈಯುಕ್ತಿಕ ಶರೀರ ಮತ್ತು ಹೆಸರಿನಿಂದ ಪರಿಚಯಗೊಂಡು ಸ್ವಭಾವ-ವರ್ತನೆ-ಕಾರ್ಯಗಳಿಂದ ಒಳ್ಳೆಯ ಅಥವ ಕೆಟ್ಟದ್ದಾದ ಗುಣದವನೆಂದು ಗುರುತಿಸಲ್ಪಡುತ್ತಾನೆ. ಮಹಾಪುರುಷ-ಪವಾಡಪುರುಷ ಪಂಡಿತ-ಪಾಮರ ಮಹಾರಾಜ-ಚಕ್ರವರ್ತಿ ಸೇನಾಪತಿ-ಕುಲಪತಿ ಕವಿ-ರಾಷ್ಟ್ರಕವಿ ಮಠ-ಪೀಠಾಧಿಪತಿ ಮೊದಲ್ಗೊಂಡು ಪ್ರತಿಯೊಬ್ಬರೂ ತಮ್ಮ ಪೂರ್ಣಆಯುಷ್ಯದಲ್ಲಿ ಬರುವ ೪ಹಂತಗಳು:- [೧]ಹಂದಿ [೨]ಕುದುರೆ [೩]ಕತ್ತೆ ಹಾಗೂ [೪]ಗೂಬೆ ಪ್ರಾಣಿಗಳ ಜೀವನ ಹೊರೆಯಲೇಬೇಕು!? ಹಂದಿಆಯುಷ್ಯ ೭ವರ್ಷ; ಕುದುರೆಆಯುಷ್ಯ ೧೮ವರ್ಷ; ಕತ್ತೆಆಯುಷ್ಯ ೩೫ವರ್ಷ; ಗೂಬೆಆಯುಷ್ಯ ೪೦ವರ್ಷ. ಹೀಗೆ ೪ಪ್ರಾಣಿಗಳ ಒಟ್ಟು ಆಯುಷ್ಯ - [ಸಾತ್ವಿಕ ಆಹಾರ - ತಾತ್ವಿಕ ವಿಚಾರ](https://mysurumirror.com/sathika-food/) - ಹುಟ್ಟು ಆಕಸ್ಮಿಕ ಸಾವು ಖಚಿತ ಇವೆರಡರ ನಡುವಣದ ಜೀವನವೆ ವರ. ವರದಾನ ಜೀವನವನ್ನು ಸಾರ್ಥಕವಾಗಿ ಸಾಗಿಸುವುದೆ ಜೀವನಕಲೆ. ಜೀವನಕಲೆಯ ಬಗ್ಗೆ ಋಷಿ-ಮುನಿಗಳ ಕಾಲದಿಂದ ಮಹಾತ್ಮ-ಕಲಾವಿದರ ಕಾಲದವರೆಗೂ ಅಸಂಖ್ಯಾತ ಪ್ರವಚನ-ಲೇಖನ-ಚಿತ್ರಣ ನೀಡುವುದರ ಮೂಲಕ ಸಾತ್ವಿಕಆಹಾರ ಮತ್ತು ತಾತ್ವಿಕವಿಚಾರ ಸರ್ವಶ್ರೇಷ್ಠ ಎಂಬುದನ್ನು ಪ್ರತಿಪಾದಿಸುತ್ತ ನಿರೂಪಿಸಿದ್ದಾರೆ. ನಾವೀಗ ಇದನ್ನುಬೆಳೆಸಿ ಉಳಿಸಿಕೊಳ್ಳಬೇಕಾದ್ದು ಆದ್ಯಕರ್ತವ್ಯ. ಆಗಮಾತ್ರ ಪ್ರಕೃತಿ-ಮಾನವ ನಡುವಣ ಅವಿನಾಭಾವ ಸಂಬಂಧ ವೃದ್ಧಿಸಲು ಸಾಧ್ಯ. ಇಲ್ಲವಾದರೆ ಅಕಾಲಿಕ ಜನನ-ಮೃತ್ಯು-ಕಷ್ಟ-ನಷ್ಟ ಮುಂತಾದ ಪ್ರಾಕೃತಿಕ ವಿಕೋಪಗಳು ರುದ್ರನರ್ತನ ಮಾಡುತ್ತವೆ ಸೃಷ್ಟಿವೈಚಿತ್ರಗಳು ಧರೆಯ[ನಮ್ಮ]ನ್ನು ಆಳುತ್ತವೆ! ಹಿಂದೂ-ಮುಸ್ಲಿಂ-ಕ್ರೈಸ್ತ-ಪಾರಸಿ-ಸಿಖ್-ಜೈನ-ಬುದ್ಧ; ಧರ್ಮಗ್ರಂಥಗಳಲ್ಲಿ ಮಾನವನ - [ಮಹಾಯೋಜನೆ: ಅಂತಿಮ ಅನುಮೋದನೆಗೆ ಸಲ್ಲಿಕೆ - ಚೂಡಾ ಅಧ್ಯಕ್ಷ ಪಿ.ಬಿ. ಶಾಂತಮೂರ್ತಿ ಕುಲಗಾಣ](https://mysurumirror.com/master-plan-submission-for-final-approval-chuda-president-p-b-shantamurthy-clan/) - ಚಾಮರಾಜನಗರ: ಚಾಮರಾಜನಗರ-ರಾಮಸಮುದ್ರ ನಗರಾಭಿವೃದ್ಧಿ ಪ್ರಾಧಿಕಾರದ ೭೭ನೇ ಸಾಮಾನ್ಯ ಸಭೆಯು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪಿ.ಬಿ.ಶಾಂತಮೂರ್ತಿ ಕುಲಗಾಣ ರವರ ಅಧ್ಯಕ್ಷತೆಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಇಂದು ನಡೆಯಿತು.ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಧಿಕಾರದ ಅಧ್ಯಕ್ಷರಾದ ಪಿ.ಬಿ. ಶಾಂತಮೂರ್ತಿ ಕುಲಗಾಣ ರವರು ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಬರುವ ಕಡೆಗಳಲ್ಲಿ ಅಭಿವೃದ್ಧಿಯ ದೃಷ್ಟಿಯಿಂದ ಕಾನೂನಾತ್ಮಕವಾಗಿ ಬಡಾವಣೆಗಳು ಮತ್ತು ಮನೆಗಳನ್ನು ನಿರ್ಮಾಣ ಮಾಡಬೇಕೆಂದು ತಿಳಿಸಿದರು.ಪ್ರಾಧಿಕಾರವು ಮಹಾಯೋಜನೆ (ಪರಿಷ್ಕೃತ-೨) ತಾತ್ಕಾಲಿಕವನ್ನು ಪತ್ರಿಕಾ ಪ್ರಕಟಣೆ ಮೂಲಕ ಆಕ್ಷೇಪಣೆಗಳನ್ನು ಆಹ್ವಾನಿಸಿತ್ತು. ಅದರಂತೆ, ಪ್ರಾಧಿಕಾರದ ಕಚೇರಿಯಲ್ಲಿ ಸಾರ್ವಜನಿಕ ವೀಕ್ಷಣೆಗೆ ಇಡಲಾಗಿತ್ತು. - [ಬಂಡೀಪುರದಲ್ಲಿ ನಡೆದ ಅರಣ್ಯ ಭೂಮಿ ರಕ್ಷಣೆ ಕುರಿತ ಉಪಯುಕ್ತ ಕಾರ್ಯಾಗಾರ](https://mysurumirror.com/useful-workshop-on-forest-land-conservation-held-at-bandipur/) - ಚಾಮರಾಜನಗರ: ಅರಣ್ಯ ಇಲಾಖೆಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ವತಿಯಿಂದ ಬಂಡೀಪುರ ರಿಸೆಪ್ಸನ್ ಕೇಂದ್ರದಲ್ಲಿ ಅರಣ್ಯ ಭೂಮಿ ರಕ್ಷಣೆ ಮತ್ತು ನ್ಯಾಯಾಲಯದ ತೀರ್ಪುಗಳ ಕುರಿತ ಕಾರ್ಯಾಗಾರವು ಇತ್ತೀಚೆಗೆ ನಡೆಯಿತು.ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ನಿವೃತ್ತ ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಎ.ಎಂ. ಅಣ್ಣಯ್ಯ ಅವರು ಮಾತನಾಡಿ ಕರ್ನಾಟಕ ಅರಣ್ಯ ಕಾಯಿದೆ ೧೯೬೩ರ ಸೆಕ್ಷನ್ ೬೪ಎ ಮೂಲಕ ಅರಣ್ಯ ಭೂಮಿಯ ಒತ್ತುವರಿ ತೆರವುಗೊಳಿಸುವಿಕೆ ಹಾಗೂ ವನ್ಯಜೀವಿ ಸಂರಕ್ಷಣಾ ಕಾಯಿದೆ ೧೯೭೬ ಹಾಗೂ ಅರಣ್ಯ ಭೂಮಿಯ ವಿಷಯ ಕುರಿತು ನ್ಯಾಯಾಲಯ ನೀಡಿರುವ - [ಭಾರತ್ ಸೇವಾದಳ ಜಿಲ್ಲಾಸಮಿತಿ ನೂತನ ಪದಾಧಿಕಾರಿಗಳ ಅವಿರೋಧ ಆಯ್ಕೆ](https://mysurumirror.com/bharat-seva-dal-district-committee-unopposed-election-of-new-office-bearers/) - ಚಾಮರಾಜನಗರ: ನಗರದ ಭಾರತಸೇವಾದಳ ಜಿಲ್ಲಾಸಮಿತಿಕಚೇರಿಯಲ್ಲಿ ಸೇವಾದಳ ನೂತನ ಪದಾಧಿಕಾರಿಗಳ ಆಯ್ಕೆ ಚುನಾವಣೆ ನಡೆಯಿತು.ನೂತನ ಅಧ್ಯಕ್ಷರಾಗಿ ವೆಂಕಟನಾಗಪ್ಪಶೆಟ್ಟಿ(ಬಾಬು), ಉಪಾಧ್ಯಕ್ಷರಾಗಿ ಕೊಂಗರಹಳ್ಳಿ ನಾಗರಾಜು, ಕಾರ್ಯದರ್ಶಿಯಾಗಿ ಅಪ್ಪುಮಾಸ್ಟರ್‌ಮಹದೇವಯ್ಯ, ಕೇಂದ್ರಸಮಿತಿಸದಸ್ಯರಾಗಿ ಎಂ.ಬಿ.ಲಿಂಗರಾಜು, ಕೋಶಾಧ್ಯಕ್ಷರಾಗಿ ವಿ.ಶ್ರೀನಿವಾಸಪ್ರಸಾದ್, ನೂತನ ಸದಸ್ಯರಾಗಿ ಎನ್.ಜೋಸೆಫ್, ಮಹೇಶ್.ಜಿ.ಬಳಿಗಾರ್, ವೆಂಕಟೇಶ್ ನಾಯ್ಕ, ವೈ.ಎಂ.ಮಂಜುನಾಥ್, ಷಡಕ್ಷರಸ್ವಾಮಿ, ನಾಗೇಂದ್ರ, ಆರ್.ಎನ್.ರೇಖಾ, ಉತ್ತವಳ್ಳಿಶಿವರಾಜು ಅವಿರೋಧವಾಗಿ ಆಯ್ಕೆಯಾದರು.ಜಿಲ್ಲಾಸಮಿತಿ ಸದಸ್ಯರಾಗಿ ತಗಡೂರಯ್ಯ, ವಿ.ಮಹೇಶ್ವರಿ ಆಯ್ಕೆಯಾದರು.ನೂತನ ಅಧ್ಯಕ್ಷ ವೆಂಕಟನಾಗಪ್ಪಶೆಟ್ಟಿ (ಬಾಬು) ಮಾತನಾಡಿ, ನಾ.ಸು.ಹರ್ಡಿಕರ್ ಸ್ಥಾಪಿಸಿದ ಭಾರತ್ ಸೇವಾದಳ ಸೇವೆಗಾಗಿ ಬಾಳು ಎಂಬುದಾಗಿದೆ. ಇದರಲ್ಲಿ ಅವಕಾಶ ಸಿಗುವುದು ಅಪರೂಪ, ದೇಶಪ್ರೇಮ, ದೇಶಭಕ್ತಿ - [ಆಜಾದಿ ಕಾ ಅಮೃತ್ ಮಹೋತ್ಸವ್: ಬೈಕ್ ಅಭಿಯಾನ](https://mysurumirror.com/azadi-ka-amrit-mahotsav-bike-campaign/) - ಮೈಸೂರು: ನವದೆಹಲಿಯಲ್ಲಿನ ರೈಲ್ವೆ ಮಂಡಳಿಯ ರೈಲ್ವೆ ಸಂರಕ್ಷಣಾ ದಳದ ಮಹಾನಿರ್ದೇಶಕರ ನಿರ್ದೇಶನದಂತೆ ಮೈಸೂರು ವಿಭಾಗದ ರೈಲ್ವೆ ಸಂರಕ್ಷಣಾ ದಳದ ವತಿಯಿಂದ ಇಂದು ಆಜಾದಿ ಕಾ ಅಮೃತ್ ಮಹೋತ್ಸವ್ ಅಂಗವಾಗಿ ಬೈಕ್ ಅಭಿಯಾನ ಕಾರ್ಯಕ್ರಮ ಆಯೋಜಿಸಲಾಯಿತು.ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ರಾಹುಲ್ ಅಗರ್ವಾಲ್ ರವರು ಮೈಸೂರು ರೈಲ್ವೆ ನಿಲ್ದಾಣದ ಆವರಣದಿಂದ ಪ್ರಾರಂಭವಾದ ಬೈಕ್ ಅಭಿಯಾನಕ್ಕೆ ಚಾಲನೆ ನೀಡಿದರು. ರೈಲ್ವೆ ಸಂರಕ್ಷಣಾ ದಳದ ಸುಮಾರು ೧೦ ಸಿಬ್ಬಂದಿಗಳು ೫ ಬೈಕ್‌ಗಳಲ್ಲಿ ವಿವಿಧ ರಾಜ್ಯಗಳ ಮುಖಾಂತರ ಸಂಚರಿಸಿ ಅಂತಿಮವಾಗಿ ಆಗಸ್ಟ್ - [ಯೋಗಥಾನ್ ಕಾರ್ಯಕ್ರಮ ಯಶಸ್ವಿಗೊಳಿಸಲು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಸೂಚನೆ](https://mysurumirror.com/ಯಗಥನ-ಕರಯಕರಮ-ಯಶಸವಗಳಸಲ-ಜಲಲ/) - ಚಾಮರಾಜನಗರ: ಆರೋಗ್ಯದ ಹಿತದೃಷ್ಠಿಯಿಂದ ಎಲ್ಲರಿಗೂ ಯೋಗ ಅಭ್ಯಾಸಕ್ಕೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಜುಲೈ ೩ ರಿಂದ ಆಗಸ್ಟ್ ೧೪ರವರೆಗೆ ಪ್ರತೀ ಭಾನುವಾರ ಯೋಗಥಾನ್ ಕಾರ್ಯಕ್ರಮವನ್ನು ಜಿಲ್ಲೆಯಲ್ಲೂ ಹಮ್ಮಿಕೊಂಡಿದ್ದು ಇದನ್ನು ಯಶಸ್ವಿಗೊಳಿಸಲು ಅಧಿಕಾರಿಗಳು ಕಾಯೋನ್ಮುಖರಾಗಬೇಕೆಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಸೂಚಿಸಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಯೋಗಥಾನ್ ಕಾರ್ಯಕ್ರಮ ಆಯೋಜನೆ ಸಂಬಂಧ ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಆರೋಗ್ಯದ ಕಾಳಜಿ ಉದ್ದೇಶದಿಂದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸೇರಿದಂತೆ ಇತರೆ ಎಲ್ಲರ ಸಹಕಾರದೊಂದಿಗೆ ಯೋಗಥಾನ್ - [ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಲು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಸಲಹೆ](https://mysurumirror.com/district-collector-charulata-somal-advises-to-donate-blood-voluntarily/) - ಚಾಮರಾಜನಗರ: ರಕ್ತದಾನವು ಅತ್ಯಂತ ಮಹತ್ವದ್ದಾಗಿದ್ದು ದೈಹಿಕವಾಗಿ ಸಧೃಡರಿರುವವರು, ಆರೋಗ್ಯವಂತರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಲು ಮುಂದೆ ಬರಬೇಕು ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಸಲಹೆ ಮಾಡಿದರು.ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿಂದು ಕಂದಾಯ ಇಲಾಖೆಯ ನೌಕರರ ಸಂಘ, ಗ್ರಾಮ ಸಹಾಯಕರ ಸಂಘ ಹಾಗೂ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧನಾ ಆಸ್ಪತ್ರೆಯ ರಕ್ತನಿಧಿ ಕೇಂದ್ರ ಸಹಯೋಗದಲ್ಲಿ ಕಂದಾಯ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ವಸುಂದರೆಗೊಂದು ದಿನ ಹಾಗೂ ರಕ್ತದಾನ ಶಿಬಿರದಲ್ಲಿ ಸ್ವತಃ ರಕ್ತದಾನ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ - [ಡೀಸೆಲ್ ಸಹಾಯಧನಕ್ಕೆ ಭೂ ಹಿಡುವಳಿ ವಿವರ ನೊಂದಾಯಿಸಲು ಕೃಷಿ ಇಲಾಖೆ ಮನವಿ](https://mysurumirror.com/agriculture-department-request-to-register-land-holding-details-for-diesel-subsidy/) - ಚಾಮರಾಜನಗರ:ಕೃಷಿ ಉತ್ಪಾದಕತೆಯ ಹೆಚ್ಚಳ, ಕೃಷಿ ಯಂತ್ರೋಪಕರಣಗಳನ್ನು ಪ್ರೋತ್ಸಾಹಿಸಲು ಹಾಗೂ ಇಂಧನ ವೆಚ್ಚದ ಭಾರ ಕಡಿಮೆ ಮಾಡಲು ಪ್ರತಿ ಎಕರೆಗೆ ೨೫೦ ರೂ. ಗಳಂತೆ ಗರಿ? ಐದು ಎಕರೆಗೆ ಡಿ.ಬಿ.ಟಿ ಮೂಲಕ ಡೀಸೆಲ್‌ಗೆ ಸಹಾಯಧನ ನೀಡುವ "ರೈತ ಶಕ್ತಿ" ಯೋಜನೆ ಪ್ರಯೋಜನಕ್ಕೆ ರೈತರು ಫ್ರೂಟ್ಸ್ ಪೋರ್ಟಲ್ ನಲ್ಲಿ ಎಲ್ಲಾ ಭೂ ಹಿಡುವಳಿ ವಿವರಗಳನ್ನು ಕಡ್ಡಾಯವಾಗಿ ನೊಂದಣಿ, ಅಪ್ ಡೇಟ್ ಮಾಡಿಕೊಳ್ಳಲು ಕೃಷಿ ಇಲಾಖೆ ಮನವಿ ಮಾಡಿದೆ. ಯೋಜನೆಯಡಿ ಸೌಲಭ್ಯ ಪಡೆಯಲು ರೈತರು ಪ್ರತ್ಯೇಕವಾಗಿ ವೈಯಕ್ತಿಕ ಅರ್ಜಿ ಸಲ್ಲಿಸುವ ಅವಶ್ಯಕತೆ - [ಚಂದನವನ ಚರಿತ್ರೆ (ಸ್ಯಾಂಡಲ್‌ವುಡ್ ಸ್ಟೋರಿ)-೩೯](https://mysurumirror.com/cinima-story-tiger-prabakar/) - ಟೈಗರ್ ಪ್ರಭಾಕರ್ ’ರೌಡಿರಂಗಣ್ಣ’ ಚಿತ್ರದ ಮೂಲಕ ೧೯೬೮ರಲ್ಲಿ ಸಿನಿಮಾ ರಂಗಕ್ಕೆ ಮೈಸೂರಿನ ಪ್ರೀಮಿಯರ್ ಸ್ಟುಡಿಯೋ ಮೂಲಕ ಪಾದಾರ್ಪಣೆ ಕ್ರಿಶ್ಚಿಯನ್ ಧರ್ಮದ ಈತ ಚಿಕ್ಕಂದಿನಿಂದಲೂ ಬಾಡಿ ಬಿಲ್ಡರ್. ಬೆಂಗಳೂರು ಕಂಟೋನ್ಮೆಂಟ್‌ನ ಪುಲಿಕೇಶಿ ನಗರದಲ್ಲಿ ೧೯೫೦ರಲ್ಲಿ ಜನಿಸಿದರು. ತಾಯಿ ತೌರುಮನೆ ಮೈಸೂರು ನಗರದ ಸೌತ್ ಇಂಡಸ್ಟ್ರೆಯಲ್ ಸಬರ್ಬ್. ಬಹಳ ವರ್ಷ ಮೈಸೂರಿನಲ್ಲೂ ಜಿಮ್ ಮಾಡಿಕೊಂಡಿದ್ದಾಗ ನಿರ್ಮಾಪಕ-ನಿರ್ದೇಶಕ ಎಂ.ಪಿ. ಶಂಕರ್ ಕಣ್ಣಿಗೆ ಬೀಳುತ್ತಾರೆ. ಗುಂಗುರು ಕೂದಲು ೬ ಪ್ಯಾಕ್ ಬಾಡಿ ಎಲ್ಲರನ್ನು ಆಕರ್ಷಿಸುವಂಥ ನಡೆ-ನುಡಿ. ಹಾಗಾಗಿ ಎಂ.ಪಿ.ಶಂಕರ್ ತಮ್ಮ ಎಲ್ಲಾ ಚಿತ್ರಗಳಿಗೆ - [ವೈದ್ಯರು ದೇವರಿಗೆ ಸಮಾನ-ನೂತನ ವಿಧಾನ ಪರಿಷತ್ ಸದಸ್ಯ ಮಧು ಮಾದೇಗೌಡ ಅಭಿಮತ](https://mysurumirror.com/doctors-day-mysuru-suyog-hospital/) - ವೈದ್ಯಕೀಯ ಸೇವೆ ದೇವರ ಸೇವೆಗೆ ಸಮಾನ ಎಂದು ವಿಧಾನ ಪರಿಷತ್ ಸದಸ್ಯ ಶ್ರೀ ಮಧು ಜಿ ಮಾದೇಗೌಡ ಹೇಳಿದರು.ಅವರು ಇಂದು ಶುಕ್ರವಾರ ಸಂಜೆ ರಾಮಕೃಷ್ಣನಗರದ ಸುಯೋಗ್ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ವೈದ್ಯರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಕೋವಿಡ್ ಸಮಯದಲ್ಲಿ ತಮ್ಮ ಜೀವವನ್ನೇ ಪಣಕ್ಕಿಟ್ಟು ಸೇವೆ ಸಲ್ಲಿಸಿದ ವೈದ್ಯ ಸಮುದಾಯವನ್ನು ಸ್ಮರಿಸಿ, ವೈದ್ಯರಲ್ಲಿಯೇ ದೇವರನ್ನು ಕಾಣಬೇಕೆಂದರು. ತಾವು ವಿಧಾನ ಪರಿಷತ್ ಸದಸ್ಯರಾದ ಮೇಲೆ ಪಾಲ್ಗೊಳ್ಳುತ್ತಿರುವ ಮೊಟ್ಟಮೊದಲ ಕಾರ್ಯಕ್ರಮ ಇದೆಂದರು. ಸುಯೋಗ ಆಸ್ಪತ್ರೆಯು ಸಮಾಜಕ್ಕೆ ಅತ್ಯುನ್ನತ ಸೇವೆಯನ್ನು ಸಲ್ಲಿಸುತ್ತಿದೆ ಎಂದು - [ಡಾಕ್ಟರ್ ಬಿ. ಸಿ.ರಾಯ್ ಆದರ್ಶಗಳನ್ನು ಇಂದಿನ ಯುವ ವೈದ್ಯರು ಮೈಗೂಡಿಸಿಕೊಳ್ಳಬೇಕು](https://mysurumirror.com/doctors-day/) - ಪಿರಿಯಾಪಟ್ಟಣ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ತಾಲ್ಲೂಕು ಆರೋಗ್ಯಾಧಿಕಾರಿ ಕಛೇರಿಯಲ್ಲಿ ವೈದ್ಯರ ದಿನಾಚರಣೆಯ ಅಂಗವಾಗಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ ಶರತ್ ಬಾಬು ರವರನ್ನು ನೂತನ ಸಮುದಾಯ ಆರೋಗ್ಯ ಅಧಿಕಾರಿಗಳು ಮೈಸೂರು ಪೇಟ ತೊಡಿಸಿ ಶಾಲು ಹೊದಿಸಿ ಸನ್ಮಾನಿಸಿದರು. ಡಾಕ್ಟರ್ ಶರತ್ ಬಾಬು ಸನ್ಮಾನ ಸ್ವೀಕರಿಸಿ ಮಾತನಾಡಿ, ಡಾಕ್ಟರ್ ಬಿ.ಸಿ ರಾಯ್ ನೆನಪಿಗೋಸ್ಕರ ದೇಶದಲ್ಲಿ ವೈದ್ಯರ ದಿನಾಚರಣೆ ಆಚರಿಸುತ್ತಿದ್ದೇವೆ. ಬಿ. ಸಿ ರಾಯ್ ಬಿಹಾರದ ಬಡ ಕುಟುಂಬದಲ್ಲಿ ಜನಿಸಿ ಲಂಡನ್ ಯೂನಿವರ್ಸಿಟಿಯಲ್ಲಿ ಏಕಕಾಲದಲ್ಲಿ 2 ಪದವಿಗಳನ್ನು ಪಡೆಯುತ್ತಾರೆ . ಕಲ್ಕತ್ತ - [ಗುರು-ಶಿಷ್ಯ ಪರಂಪರೆಯ ಮಹಾಸಮ್ಮಿಲನ](https://mysurumirror.com/ಗುರು-ಶಿಷ್ಯ-ಪರಂಪರೆಯ-ಮಹಾಸಮ/) - ------------------------------------ ಕೃತಯುಗದಲ್ಲಿ ಶ್ರೀಗುರು ಶಿಷ್ಯಂಗೆ ಬಡಿದು ಬುದ್ಧಿಯ ಕಲಿಸಿದರೆ ಆಗಲಿ ಮಹಾಪ್ರಸಾದವೆಂದೆನಯ್ಯ ತ್ರೇತಾಯುಗದಲ್ಲಿ ಶ್ರೀಗುರು ಶಿಷ್ಯಂಗೆ ಬೈದು ಬುದ್ಧಿಯ ಕಲಿಸಿದರೆ ಆಗಲಿ ಮಹಾಪ್ರಸಾದವೆಂದೆನಯ್ಯ ದ್ವಾಪರದಲ್ಲಿ ಶ್ರೀಗುರು ಶಿಷ್ಯಂಗೆ ಝಂಕಿಸಿ ಬುದ್ಧಿಯ ಕಲಿಸಿದರೆ ಆಗಲಿ ಮಹಾಪ್ರಸಾದವೆಂದೆನಯ್ಯ ಕಲಿಯುಗದಲ್ಲಿ ಶ್ರೀಗುರು ಶಿಷ್ಯಂಗೆ ವಂದಿಸಿ ಬುದ್ಧಿಯ ಕಲಿಸಿದರೆ ಆಗಲಿ ಮಹಾಪ್ರಸಾದವೆಂದೆನಯ್ಯ ಗುಹೇಶ್ವರ ನಿಮ್ಮ ಕಾಲದ ಕಟ್ಟಳೆಯ ಕಲಿತನಕ್ಕೆ ನಾ ಬೆರಗಾದೆನು ಕಾಲ ಬದಲಾದಂತೆ - [ಗುರು-ಶಿಷ್ಯ ಪರಂಪರೆಯ ಮಹಾಸಮ್ಮಿಲನ](https://mysurumirror.com/guru-shishya/) - ------------------------------------ಕೃತಯುಗದಲ್ಲಿ ಶ್ರೀಗುರು ಶಿಷ್ಯಂಗೆ ಬಡಿದು ಬುದ್ಧಿಯ ಕಲಿಸಿದರೆ ಆಗಲಿ ಮಹಾಪ್ರಸಾದವೆಂದೆನಯ್ಯ ತ್ರೇತಾಯುಗದಲ್ಲಿ ಶ್ರೀಗುರು ಶಿಷ್ಯಂಗೆ ಬೈದು ಬುದ್ಧಿಯ ಕಲಿಸಿದರೆ ಆಗಲಿ ಮಹಾಪ್ರಸಾದವೆಂದೆನಯ್ಯ ದ್ವಾಪರದಲ್ಲಿ ಶ್ರೀಗುರು ಶಿಷ್ಯಂಗೆ ಝಂಕಿಸಿ ಬುದ್ಧಿಯ ಕಲಿಸಿದರೆ ಆಗಲಿ ಮಹಾಪ್ರಸಾದವೆಂದೆನಯ್ಯ ಕಲಿಯುಗದಲ್ಲಿ ಶ್ರೀಗುರು ಶಿಷ್ಯಂಗೆ ವಂದಿಸಿ ಬುದ್ಧಿಯ ಕಲಿಸಿದರೆ ಆಗಲಿ ಮಹಾಪ್ರಸಾದವೆಂದೆನಯ್ಯ ಗುಹೇಶ್ವರ ನಿಮ್ಮ ಕಾಲದ ಕಟ್ಟಳೆಯ ಕಲಿತನಕ್ಕೆ ನಾ ಬೆರಗಾದೆನು ಕಾಲ ಬದಲಾದಂತೆ ಮೌಲ್ಯಗಳಲ್ಲಿ ಕುಸಿತವಾಗುತ್ತಿರುವುದನ್ನು ಕಟ್ಟಿಕೊಡುವ ಈ ವಚನ 12 ನೇ ಶತಮಾನದಲ್ಲಿ ಅಲ್ಲಮರು ಹೇಳಿದ್ದಾದರೂ ಇಂದಿಗೂ ಪ್ರಸ್ತುತವಾದುದಾಗಿದೆ. ಭಾರತೀಯ ಸಂಸ್ಕೃತಿಯಲ್ಲಿ - [ಮೆಗಾ ಲೋಕ್ ಅದಾಲತ್ ನಲ್ಲಿ 8441 ಪ್ರಕರಣಗಳು ಇತ್ಯರ್ಥ : ಜಿಲ್ಲಾ ನ್ಯಾಯಾಧೀಶರಾದ ಬಿ.ಎಸ್. ಭಾರತಿ](https://mysurumirror.com/8441-cases-settled-in-mega-lok-adalat-district-judge-b-s-bharati/) - ಚಾಮರಾಜನಗರ: ಸರ್ವರಿಗೂ ನ್ಯಾಯ ಎಂಬ ಪರಿಕಲ್ಪನೆಯಡಿಯಲ್ಲಿ ಶೀಘ್ರ ಹಾಗೂ ತ್ವರಿತವಾಗಿ ಪ್ರಕರಣವನ್ನು ಇತ್ಯರ್ಥ ಪಡಿಸುವ ಉದ್ದೇಶದೊಂದಿಗೆ ಕಳೆದ ಜೂನ್ ೨೭ರ ಶನಿವಾರದಂದು ನಡೆದ ಮೆಗಾ ಲೋಕ್ ಅದಾಲತ್‌ನಲ್ಲಿ ಒಟ್ಟು ೮೪೪೧ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ.ನಗರದ ಜಿಲ್ಲಾ ನ್ಯಾಯಾಲಯ ಆವರಣದಲ್ಲಿರುವ ವ್ಯಾಜ್ಯ ಪೂರ್ವ ಪರಿಹಾರ ಕೇಂದ್ರದಲ್ಲಿಂದು ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರದಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಬಿ.ಎಸ್. ಭಾರತಿ ಅವರು ಈ ವಿಷಯ ತಿಳಿಸಿದರು.ಮೆಗಾ ಲೋಕ್ ಅದಾಲತ್‌ನಲ್ಲಿ ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿದ್ದ - [ನಾಡಪ್ರಭು ಕೆಂಪೇಗೌಡರ ಕೊಡುಗೆ ಸ್ಮರಣೀಯ : ಎಂ. ರಾಮಚಂದ್ರ](https://mysurumirror.com/the-contribution-of-nadaprabhu-kempegowda-is-memorable-m-ramachandra/) - ಚಾಮರಾಜನಗರ: ವಿಶ್ವ ಮಟ್ಟದಲ್ಲಿ ಗಮನಸೆಳೆದಿರುವ ರಾಜ್ಯದ ರಾಜಧಾನಿ ಬೆಂಗಳೂರನ್ನು ದೂರದೃಷ್ಠಿಯಿಂದ ಅತ್ಯಂತ ಸುವ್ಯವಸ್ಥಿತವಾಗಿ ನಿರ್ಮಿಸಿದ ನಾಡಪ್ರಭು ಕೆಂಪೇಗೌಡರ ಕೊಡುಗೆ ಸ್ಮರಣೀಯವಾಗಿದೆ ಎಂದು ಕೇಂದ್ರ ಪರಿಹಾರ ಸಮಿತಿಯ ಅಧ್ಯಕ್ಷರಾದ ಎಂ. ರಾಮಚಂದ್ರ ಅವರು ತಿಳಿಸಿದರು.ನಗರದ ಜಿಲ್ಲಾಡಳಿತ ಭವನದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಕೆಂಪೇಗೌಡರ ಹೆಸರು ಕೇಳದವರೇ ಇಲ್ಲ. ಬೆಂಗಳೂರು ಎಂದಾಕ್ಷಣ ಪ್ರತಿಯೊಬ್ಬರಿಗೂ ಕೆಂಪೇಗೌಡರ ನೆನಪಾಗುತ್ತದೆ. ಜಾಗತಿಕ - [ಬ್ಯಾಡ್ಮಿಂಟನ್ ಪಂದ್ಯಾವಳಿ ವಿಜೇತರಿಗೆ ಟ್ರೋಫಿ ವಿತರಣೆ](https://mysurumirror.com/trophy-distribution-to-badminton-tournament-winners/) - ಚಾಮರಾಜನಗರ: ಜಿಲ್ಲೆಯ ಕೊಳ್ಳೇಗಾಲಪಟ್ಟಣದ ಓಲೈಟಿ ಸ್ಫೋರ್ಟ್ಸ್ ಅರೇನಾ ಒಳಾಂಗಣ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ಡಾ.ಬಿ.ಆರ್.ಅಂಬೇಡ್ಕರ್ ಬ್ಯಾಡ್ಮಿಂಟನ್ ಪಂದ್ಯಾವಳಿ ನಡೆಯಿತು.ಪಂದ್ಯಾವಳಿಯಲ್ಲಿ ೨೫ ತಂಡಗಳು ಭಾಗವಹಿಸಿದ್ದವು. ಈ ಪೈಕಿ ಚಾಮರಾಜನಗರ ತಂಡದ ಎಸ್. ಅಕ್ಷಯ್, ಉಲ್ಲಾಸ್ ಅವರು ಪ್ರಥಮಸ್ಥಾನಗಳಿಸಿ ೫ ಸಾವಿರ ನಗದು, ಟ್ರೋಫಿ ಪಡೆದರು.ಕೊಳ್ಳೇಗಾಲದ ಪ್ರದೀಪ್ ಮತ್ತು ತೇಜು ದ್ವಿತೀಯಸ್ಥಾನಗಳಿಸಿದರು.ಪ್ರಥಮಸ್ಥಾನಪಡೆದ ಎಸ್.ಅಕ್ಷಯ್, ಉಲ್ಲಾಸ್ ಅವರಿಗೆ ಓಲೈಟಿ ಸ್ಫೋರ್ಟ್ಸ್ ಅರೇನಾ ಒಳಾಂಗಣ ಸಂಸ್ಥಾಪಕ ಅಶೋಕ್ ಹಾಗೂ ಅದ್ವತ್ ಬಹುಮಾನ ವಿತರಣೆ ಮಾಡಿದರು.ಕೊಳ್ಳೇಗಾಲಪಟ್ಟಣದ ಓಲೈಟಿ ಸ್ಫೋರ್ಟ್ಸ್ ಅರೇನಾ ಒಳಾಂಗಣ ಕ್ರೀಡಾಂಗಣದಲ್ಲಿ ಜಿಲ್ಲಾ - [ಚಂದನವನ ಚರಿತ್ರೆ (ಸ್ಯಾಂಡಲ್‌ವುಡ್ ಸ್ಟೋರಿ)-೩೮ ಚಾಕ್ಲೆಟ್‌ಬಾಯ್ ರಾಮಕೃಷ್ಣ](https://mysurumirror.com/sandle-wood-story-ramkrishna-actor/) - ಕನ್ನಡ ಚಿತ್ರರಂಗದ ಪ್ರಪ್ರಥಮ ’ಚಾಕ್ಲೆಟ್ ಬಾಯ್’ ಅವತ್ತಿನ ಕಾಲಕ್ಕೆ ಕಿರಿಯ ವಯಸ್ಸಿನ ಮುದ್ದು ನಟ! ’ಬಭ್ರುವಾಹನ’ ಚಿತ್ರದಲ್ಲಿ ಭಗವಾನ್ ಶ್ರೀಕೃಷ್ಣನ ಪಾತ್ರದಲ್ಲಿ ಅಭಿನಯಿಸಿದ್ದು, ಒಂದು ಸನ್ನಿವೇಷದಲ್ಲಿ ಅರ್ಜುನನ ಪಾತ್ರ ಅಭಿನಯಿಸಿದ್ದ ಮೇರುನಟ ಡಾ.ರಾಜ್‌ರವರು ಶ್ರೀಕೃಷ್ಣನ ಆಶೀರ್ವಾದ ಪಡೆಯಲು ಪಾದ ಮುಟ್ಟಿ ನಮಸ್ಕರಿಸುವಾಗ ಬಹಳ ಮುಜುಗರಕ್ಕೆ ಒಳಗಾದ ರಾಮಕೃಷ್ಣರನ್ನು ಸ್ವತ: ಡಾ.ರಾಜ್ ಕುಮಾರ್‌ರವರೇ ಸಮಾಧಾನಪಡಿಸಿ ಪ್ರೋತ್ಸಾಹಿಸಿದ್ದರು! ’ರಂಗನಾಯಕಿ’ ಚಿತ್ರದಲ್ಲಿ ತಾಯಿ ಪಾತ್ರದಲ್ಲಿದ್ದ ಆರತಿಯ ಮಗನ ಪಾತ್ರ ಅಭಿನಯಿಸಿದ್ದರು. ಅದರಲ್ಲಿನ ’ಈಡಿಪಸ್ ನಾಟಕ’ದ ರಿ-ಹರ್ಸಲ್ ಸನ್ನಿವೇಶದಲ್ಲಿ (ತಾಯಿಯೆಂದು ತಿಳಿಯದೆ) ರಂಗನಾಯಕಿಯನ್ನೆ - [ಸಿದ್ದಯ್ಯನಪುರ ಗ್ರಾಮದಲ್ಲಿ ರಸ್ತೆ, ಚರಂಡಿ ಅಭಿವೃದ್ದಿ ಕಾಮಗಾರಿಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಭೂಮಿಪೂಜೆ](https://mysurumirror.com/mla-c-suttarayangashetti-landslide-for-road-and-sewer-development-project-in-siddaiyanapura-villag/) - ಚಾಮರಾಜನಗರ: ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆಗಳು ಅಭಿವೃದ್ದಿಯಾದರೆ ಅದು ಪ್ರಗತಿಯ ಸಂಕೇತವಾಗಿದ್ದು ,ನಾಗರೀಕರ ಸಂಚಾರಕ್ಕೆ ಅಗತ್ತವಾಗಿದೆ ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ತಿಳಿಸಿದರು.ಅವರು ತಾಲ್ಲೂಕಿನ ಸಿದ್ದಯ್ಯನಪುರ ಗ್ರಾಮದಲ್ಲಿ ಎಸ್ ಇ ಪಿ ಯೋಜನೆಯಡಿ ರಿಶಿಷ್ಟ ಜಾತಿಯ ಹೊಸ ಬಡಾವಣೆಯಲ್ಲಿ ೨೦ಲಕ್ಷರೂ ವೆಚ್ಚದಲ್ಲಿ ನಿರ್ಮಿಸುತ್ತಿರುವ ಸಿಸಿ ರಸ್ತೆ ಮತ್ತು ಚರಂಡಿ ಅಭಿವೃದ್ದಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದರು.ಸಿದ್ದಯ್ಯನಪುರ ಗ್ರಾಮಕ್ಕೆ ಅಗತ್ಯವಾಗಿ ಬೇಕಾದ ರಸ್ತೆ,ಚರಂಡಿ,ಸಮುದಾಯ ಭವನ,ಕುಡಿಯುವ ನೀರು ,ಗಂಗ ಕಲ್ಯಾಣ ಯೀಜನೆ, ಅರ್ಹ ಫಲಾನುಭವಿಗಳಿಗೆ ಆಶ್ರಯ ಮನೆ, ನಿವೇಶನ, ಸೇರಿದಂತೆ ಸರ್ಕಾರದಿಂದ ನೀಡಲಾಗುವ ಸೌಲಭ್ಯಗಳನ್ನು - [ಶೈಕ್ಷಣಿಕ ಸೌಲಭ್ಯಗಳ ಸದ್ಭಳಕೆಯಿಂದ ಉಜ್ವಲ ಭವಿಷ್ಯ ರೂಪಿಸಿಕೊಳ್ಳಿ : ವಿದ್ಯಾರ್ಥಿಗಳಿಗೆ ಸಚಿವ ಸೋಮಣ್ಣ ಸಲಹೆ](https://mysurumirror.com/make-a-bright-future-out-of-the-benefits-of-educational-facilities-minister-somannas-advice-to-students/) - ಚಾಮರಾಜನಗರ: ಶಿಕ್ಷಣಕ್ಕಾಗಿ ಸರ್ಕಾರ ನೀಡುತ್ತಿರುವ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಸದುಪಯೋಗ ಮಾಡಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕೆಂದು ವಸತಿ, ಮೂಲಸೌಲಭ್ಯ ಅಭಿವೃದ್ಧಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ಸಲಹೆ ಮಾಡಿದರು.ನಗರದ ಹೊರವಲಯದಲ್ಲಿರುವ ಬೇಡರಪುರದ ಬಳಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ನಿರ್ಮಾಣ ಮಾಡಲಾಗಿರುವ ಡಿ. ದೇವರಾಜ ಅರಸು ಮೆಟ್ರಿಕ್ ನಂತರದ ವೈದ್ಯಕೀಯ ಹಾಗೂ ಎಂಜಿನಿಯರಿಂಗ್ ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿ ನಿಲಯವನ್ನು ಉದ್ಘಾಟಿಸಿ ಅವರು ಮಾತನಾಡಿದರು.ವಿದ್ಯಾಭ್ಯಾಸಕ್ಕಾಗಿ ಸರ್ಕಾರ ಎಲ್ಲಾ ಬಗೆಯ ನೆರವು ನೀಡುತ್ತಿದೆ. - [ಗುಂಡ್ಲುಪೇಟೆಯ ಮುಖ್ಯರಸ್ತೆಯನ್ನು ಚತುಷ್ಪಥ ರಸ್ತೆಯಾಗಿ ಪರಿವರ್ತಿಸಲು ಕ್ರಮ : ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ](https://mysurumirror.com/action-to-convert-gundlupete-main-road-into-a-quadrangular-road-somanna/) - ಚಾಮರಾಜನಗರ: ಗುಂಡ್ಲುಪೇಟೆಯ ಮುಖ್ಯ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ್ದು, ಇದನ್ನು ಚತುಷ್ಪಥ ರಸ್ತೆಯನ್ನಾಗಿ ಪರಿವರ್ತಿಸುವ ಅಗತ್ಯವಿದ್ದು, ಈ ಸಂಬಂಧ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ವಸತಿ, ಮೂಲಸೌಲಭ್ಯ ಅಭಿವೃದ್ಧಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ತಿಳಿಸಿದರು.ಗುಂಡ್ಲುಪೇಟೆ ತಾಲೂಕಿನ ಬೇಗೂರಿನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ನಿರ್ಮಿಸಿರುವ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯದ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.ಗುಂಡ್ಲುಪೇಟೆಯಲ್ಲಿ ಸಾಕಷ್ಟು ಬದಲಾವಣೆಗಳು ಕಂಡುಬರುತ್ತಿದೆ. ಇಲ್ಲಿನ ಮುಖ್ಯ ರಸ್ತೆಯಲ್ಲಿ ವಾಹನಗಳ ಸಂಚಾರ ಹೆಚ್ಚಿದೆ. - [ಧರಣಿ ನಿರತ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ಭೇಟಿ : ಅಹವಾಲು ಆಲಿಕೆ](https://mysurumirror.com/minister-in-charge-of-the-dhararani-busy-place-visits/) - ಚಾಮರಾಜನಗರ: ವಸತಿ, ಮೂಲಸೌಲಭ್ಯ ಅಭಿವೃದ್ಧಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ಇಂದು ಚಾಮರಾಜನಗರ ಪಟ್ಟಣ ಹಾಗೂ ಉಡಿಗಾಲದಲ್ಲಿ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಧರಣಿ ನಿರತರಾಗಿದ್ದವರ ಸ್ಥಳಕ್ಕೆ ಭೇಟಿ ನೀಡಿ ಅಹವಾಲು ಆಲಿಸಿ ಮಾತುಕತೆ ನಡೆಸಿದರು.ನಗರದ ಜಿಲ್ಲಾಡಳಿತ ಭವನದ ಅವರಣದಲ್ಲಿ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಬೋಧನಾ ಆಸ್ಪತ್ರೆಯ ಸಿಬ್ಬಂದಿ ಹೊರಗುತ್ತಿಗೆ ನೌಕರರ ಮುಂದುವರಿಕೆ ಸೇರಿದಂತೆ ಇನ್ನಿತರ ವಿಷಯಗಳ ಬೇಡಿಕೆಗಾಗಿ ಆಗ್ರಹಿಸಿ ಧರಣಿ ನಿರತರಾಗಿದ್ದವರ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿದರು. - [ಲೋಕಸಭಾ ಸದಸ್ಯರಿಂದ ಜನೌಷಧಿ ಕೇಂದ್ರ ಉದ್ಘಾಟನೆ, ರೆಡ್‌ಕ್ರಾಸ್ ಶತಮಾನೋತ್ಸವ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ](https://mysurumirror.com/inauguration-of-janasudhi-center-by-lok-sabha-member-red-cross-centennial-house/) - ಚಾಮರಾಜನಗರ: ಲೋಕಸಭಾ ಸದಸ್ಯರಾದ ವಿ. ಶ್ರೀನಿವಾಸಪ್ರಸಾದ್ ಅವರು ಇಂದು ನಗರದ ಯಡಪುರದಲ್ಲಿರುವ ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಬೋಧನಾ ಆಸ್ಪತ್ರೆಯಲ್ಲಿ ಪ್ರಧಾನಮಂತ್ರಿ ಭಾರತೀಯ ಜನ ಔಷಧಿ ಕೇಂದ್ರವನ್ನು ಉದ್ಘಾಟಿಸಿದರು. ಆಸ್ಪತ್ರೆಯ ಮುಂಭಾಗದಲ್ಲಿ ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ಶತಮಾನೋತ್ಸವ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.ಆಸ್ಪತ್ರೆಯ ಒಳ ಅವರಣದಲ್ಲಿ ಪ್ರಧಾನಮಂತ್ರಿ ಭಾರತೀಯ ಜನ ಔಷಧಿ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದ ಲೋಕಸಭಾ ಸದಸ್ಯರಾದ ವಿ. ಶ್ರೀನಿವಾಸಪ್ರಸಾದ್ ಅವರು ಬಡರೋಗಿಗಳಿಗೆ ಕೈಗೆಟುವ ಬೆಲೆಯಲ್ಲಿ ಔಷಧಿಗಳು ಲಭ್ಯವಾಗಬೇಕೆಂಬ ಉದ್ದೇಶದಿಂದ ಜನ ಔಷಧಿ - [ಭಾರತ ಸ್ವಾತಂತ್ರ್ಯಕ್ಕೆ ಕರ್ನಾಟಕದ ಕೊಡುಗೆ ಅಪಾರವಾಗಿದೆ : ಆಶಾನಟರಾಜು](https://mysurumirror.com/karnatakas-contribution-to-indian-independence-is-immense-ashanataraju/) - ಚಾಮರಾಜನಗರ:ಭಾರತ ಸ್ವಾತಂತ್ರ್ಯಕ್ಕೆ ಕರ್ನಾಟಕದ ಕೊಡುಗೆ ಅಪಾರವಾಗಿದೆ ಎಂದು ನಗರಸಭಾ ಅಧ್ಯಕ್ಷರಾದ ಆಶಾ ನಟರಾಜು ಅವರು ಅಭಿಪ್ರಾಯಪಟ್ಟರು.ನಗರದ ಮಾರಿಗುಡಿ ಮುಂಭಾಗದ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಭಾರತ ಅಮೃತ ಸ್ವಾತಂತ್ರ್ಯದ ಮಹೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಅಮೃತ ಭಾರತಿಗೆ ಕನ್ನಡದ ಆರತಿ ಕಾರ್ಯಕ್ರಮದ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.ದೇಶಕ್ಕೆ ಸ್ವಾತಂತ್ರ್ಯ ಬಂದು ೭೫ ವರ್ಷಗಳು ತುಂಬಿರುವ ನಿಟ್ಟಿನಲ್ಲಿ ಸರ್ಕಾರದ ನಿರ್ದೇಶನದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಅಮೃತ ಭಾರತಿಗೆ ಕನ್ನಡದ ಆರತಿ ಕಾರ್ಯಕ್ರಮವನ್ನು - [ಅದ್ದುರಿಯಾಗಿ ನೆಡೆದ ಅಮೃತ ಭಾರತಿಗೆ ಕನ್ನಡದ ಆರತಿ ಕಾರ್ಯಕ್ರಮ](https://mysurumirror.com/amrita-bharathis-kannada-aarthi-program/) - ಚಾಮರಾಜನಗರ: ದೇಶಕ್ಕೆ ಸ್ವಾತಂತ್ರ್ಯ ಬಂದು ೭೫ ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಭಾರತ ಸ್ವಾತಂತ್ರ್ಯ ಹೋರಾಟದ ವಿವಿಧ ಮಜಲುಗಳನ್ನು ಸ್ಮರಿಸುವ ಅಮೃತ ಭಾರತಿಗೆ ಕನ್ನಡದ ಆರತಿ ಶೀರ್ಷಿಕೆಯಡಿ ಆಯೋಜಿಸಲಾಗಿದ್ದ ಕಾರ್ಯಕ್ರಮ ನಗರದಲ್ಲಿಂದು ನಡೆಯಿತು.ನಗರದ ಚಾಮರಾಜೇಶ್ವರ ದೇವಸ್ಥಾನದ ಅವರಣದಲ್ಲಿಂದು ನಗರಸಭಾ ಅಧ್ಯಕ್ಷರಾದ ಆಶಾ ನಟರಾಜು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶಾಂತಮೂರ್ತಿ ಕುಲಗಾಣ, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ ಅವರುಗಳು ಹಸಿರು ನಿಶಾನೆ ತೋರುವ ಮೂಲಕ ಅಮೃತ ಭಾರತಿಗೆ ಕನ್ನಡದ ಆರತಿ ಕಾರ್ಯಕ್ರಮದ ಅದ್ದೂರಿ ಮೆರವಣಿಗೆಗೆ ಚಾಲನೆ ನೀಡಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ - [ಗ್ರಾಮ ಒನ್ ಯೋಜನೆ ಪರಿಣಾಮಕಾರಿಯಾಗಿ ತಲುಪಿಸಿ : ಜಿಲ್ಲಾಧಿಕಾರಿ ಚಾರುಲತಾ ಸೋಮಲ್](https://mysurumirror.com/delivering-the-village-one-project-effectively-district-collector-charulata-somal/) - ಚಾಮರಾಜನಗರ:ಗ್ರಾಮ ಮಟ್ಟದಲ್ಲಿ ಸರ್ಕಾರ, ಬ್ಯಾಂಕಿಂಗ್ ಸೇವೆಗಳು ಆರ್.ಟಿ.ಐ ಸೇರಿದಂತೆ ಇನ್ನಿತರ ಸೇವೆಗಳನ್ನು ಒಂದೇ ಸೂರಿನಡಿ ಕಲ್ಪಿಸುವ ಮಹತ್ವಾಕಾಂಕ್ಷಿ ಗ್ರಾಮ ಒನ್ ಯೋಜನೆಯನ್ನು ಪರಿಣಾಮಕಾರಿಯಾಗಿ ಪ್ರತಿ ಪ್ರಜೆಗೂ ತಲುಪಿಸುವಂತೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ತಿಳಿಸಿದರು.ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಜಿಲ್ಲಾಡಳಿತ ವತಿಯಿಂದ ಆಯೋಜಿಸಲಾಗಿದ್ದ ಗ್ರಾಮ ಒನ್ ಯೋಜನೆಯ ತರಬೇತಿ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.ಗ್ರಾಮ ಒನ್ ಕೇಂದ್ರಗಳು ನಾಗರಿಕರಿಗೆ ವಿವಿಧ ಸರ್ಕಾರಿ ಸೇವೆಗಳು ಮತ್ತು ಯೋಜನೆಗಳ ಸೌಲಭ್ಯ ಪಡೆಯಲು ಸಹಾಯ ಸೇವಾ ವಿತರಣಾ ಮಾರ್ಗವಾಗಿದೆ. - [ಕಿಲಗೆರೆ ಗ್ರಾಮದಲ್ಲಿ ವಾಲ್ಮೀಕಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಶಾಸಕರಿಂದ ಗುದ್ದಲಿಪೂಜೆ](https://mysurumirror.com/lawmakers-call-for-construction-of-valmiki-community-house-in-kilagere-village/) - ಚಾಮರಾಜನಗರ: ತಾಲೂಕಿನ ಕಿಲಗೆರೆ ಗ್ರಾಮದಲ್ಲಿ ನೂತನ ಶ್ರೀ ವಾಲ್ಮೀಕಿ ಸಮುದಾಯಭವನದ ಕಾಮಗಾರಿಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಗುದ್ದಲಿಪೂಜೆ ನೆರವೇರಿಸಿದರು.ನಂತರ ಮಾತನಾಡಿದ ಅವರು, ಗ್ರಾಮದಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ೧೦ ಲಕ್ಷ ರೂ.ವೆಚ್ಚದಲ್ಲಿ ವಾಲ್ಮೀಕಿ ಸಮುದಾಯಭವನ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸಲಾಗಿದೆ. ಭವನ ನಿರ್ಮಿಸುವುದು ದೊಡ್ಡದಲ್ಲ. ಉತ್ತಮ ಕೆಲಸಗಳಿಗೆ ವಿನಿಯೋಗಿಸಿದಾಗ ಮಾತ್ರ ಅದು ಸಾರ್ಥಕವಾಗಲಿದೆ. ಶುಭ ಕಾರ್ಯಗಳಿಗೆ ಹಾಗೂ ಮಹಿಳಾ ಸಂಘಟನೆಗಳು ಕೌಶಲ್ಯಾಧರಿತ ಚಟುವಟಿಕೆಗಳಿಗೆ ಬಳಸಿಕೊಂಡು ಆರ್ಥಿಕವಾಗಿ ಮುಂದೆ ಬರಲು ಪ್ರಯತ್ನಿಸಬೇಕು. ಆ ಮೂಲಕ ಭವನ ಸದಾ ಚಟುವಟಿಕೆಗಳಿಂದ - [ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎಚ್.ಎಸ್. ಕೃಷ್ಣಪ್ರಸಾದ್ ಗೆ ಸನ್ಮಾನ](https://mysurumirror.com/district-surgeon-dr-h-s-welcome-to-krishnaprasad/) - ಚಾಮರಾಜನಗರ: ಜಿಲ್ಲಾ ನೂತನಶಸ್ತ್ರ ಚಿಕಿತ್ಸಕರಾಗಿ ನೇಮಕಗೊಂಡಿರುವ ಡಾ.ಎಚ್.ಎಸ್.ಕೃಷ್ಣಪ್ರಸಾದ್ ಅವರನ್ನು ಚಾಮರಾಜನಗರ ಸರಕಾರಿವೈದ್ಯಕೀಯ ಬೋಧನಾ ಆಸ್ಪತ್ರೆಯ ಕಚೇರಿಯಲ್ಲಿ ನಿಜಧ್ವನಿಸೇನಾಸಮಿತಿ ಪದಾಧಿಕಾರಿಗಳು ಸನ್ಮಾನಿಸಿ ಅಭಿನಂದಿಸಿದರು.ನೂತನ ಆಸ್ಪತ್ರೆ ಜಿಲ್ಲಾಕೇಂದ್ರದಿಂದ ೭ಕಿಮೀ ದೂರದಲ್ಲಿದ್ದು, ಜನರಿಗೆ ಎಲ್ಲ ಸಮಯದಲ್ಲೂ ಸೂಕ್ತಚಿಕಿತ್ಸೆ ದೊರೆಯಬೇಕು ಎನ್ನುವ ದೃಷ್ಟಿಯಿಂದ ಆಸ್ಪತ್ರೆಯಲ್ಲಿ ೨೪*೭ ಚಿಕಿತ್ಸಾಸೌಲಭ್ಯ ವ್ಯವಸ್ಥೆ ಮಾಡಬೇಕು, ಜಿಲ್ಲಾಸ್ಪತ್ರೆಯಲ್ಲೂಹೊರರೋಗಿ ವಿಭಾಗ ಆರಂಭಿಸಬೇಕು, ಸಾರ್ವಜನಿಕರ ಜತೆ ವೈದ್ಯಸಿಬ್ಬಂದಿ ಉತ್ತಮವಾಗಿ ಸಹಕರಿಸುವಂತೆ ತಾವು ಕ್ರಮವಹಿಸಬೇಕು ಎಂದು ಮನವಿ ಮಾಡಿದರು.ನಿಜಧ್ವನಿಸೇನಾಸಮಿತಿಅಧ್ಯಕ್ಷ ಸಿ.ಎನ್.ಗೋವಿಂದರಾಜು, ಗೌರವಾಧ್ಯಕ್ಷ ಬಂಗಾರಸ್ವಾಮಿ, ತಾಲ್ಲೂಕು ಅಧ್ಯಕ್ಷ ಮರಿಯಾಲದ ಹುಂಡಿ ಕುಮಾರ್ ಅಖಿಲ ಕರ್ನಾಟಕ - [ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ಕೊಡಿ: ಚಾ.ಗು. ನಾಗರಾಜು](https://mysurumirror.com/put-more-emphasis-on-education-ch-cobra/) - ಚಾಮರಾಜನಗರ: ಕಾರ್ಮಿಕರು ತಮ್ಮ ಮಕ್ಕಳ ಉಜ್ವಲ ಭವಿ?ಕ್ಕೆ ಶಿಕ್ಷಣಕೊಡಿಸುವ ಕಾರ್ಯ ಮಾಡಬೇಕು ಎಂದು ಕರ್ನಾಟಕ ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ಚಾ.ಗು. ನಾಗರಾಜು ಸಲಹೆ ನೀಡಿದರು.ನಗರಸಭೆ ೧೫ ನೇ ವಾರ್ಡಿನಲ್ಲಿ ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾರ್ಮಿಕರ ಒಕ್ಕೂಟದ ವತಿಯಿಂದ ಅಧಿಕೃತ ಕಾರ್ಮಿಕರ ಕಾರ್ಡ್ ಹೊಂದಿರುವ ಕಾರ್ಮಿಕರ ಮಕ್ಕಳಿಗಾಗಿ ತೆರೆದಿರುವ ಶಿಶುಪಾಲನಾ ಕೇಂದ್ರದಲ್ಲಿ ಒಂದು ವ? ಪೂರೈಸಿದ ಮಕ್ಕಳಿಗೆ ಪ್ರಗತಿ ಕಾರ್ಡ್ ವಿತರಿಸಿ ಮಾತನಾಡಿದರು.ಕಾರ್ಮಿಕರ ಮಕ್ಕಳು ಉತ್ತಮ ಗುಣಮಟ್ಟದ ಶಿಕ್ಷಣ ವನ್ನು ಪಡೆದು ಕೊಂಡು ರಾಷ್ಟ್ರೀಯ - [ಆಚರಿಸೋಣ 'ಯೋಗ' ದಿನ](https://mysurumirror.com/yoga-festivel/) - [ಜೂನ್ ೨೧ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ]ಕುಮಾರಕವಿ ಬಿ.ಎನ್.ನಟರಾಜ್ "ಯೋಗ" ಎಂದರೆ ಜೀವನದ ಪರಿಪೂರ್ಣ ಅನುಭವ. ಭೌತಪೂರ್ಣ ಅಭ್ಯಾಸ, ಬೌದ್ಧಪೂರ್ಣ ಹವ್ಯಾಸ. ಮನುಷ್ಯನ ಸಂಪೂರ್ಣ (ವಿ)ಜ್ಞಾನದ ವಿಕಸನ (ಪ್ರ)ಕ್ರಿಯೆ! 'ಯೋಗ' ಸಂಸ್ಕೃತದ 'ಯುಜ್' ಎಂಬ ಧಾತುವಿನಿಂದ ಉಗಮವಾಗಿದೆ. ಯೋಗ ಮತ್ತು ಆಯುರ್ವೇದ ಇವೆರಡೂ [ವಿ]ಜ್ಞಾನಗಳು ಮೊಟ್ಟ ಮೊದಲು ಪ್ರಾರಂಭವಾದುದು ಭಾರತದಲ್ಲಿ. ಶತಮಾನಗಳಷ್ಟು ಹಿಂದೆ ಸಂತ ಪತಂಜಲಿ ಗುರುವರೇಣ್ಯರಿಂದ ನಾಡಿ, ಚಕ್ರ ಹಾಗೂ ಕುಂಡಲಿನೀ ವಿದ್ಯೆ ಮೂಲದ 'ಯೋಗಶಾಸ್ತ್ರ' ಭಾರತದಲ್ಲಿ ಜನ್ಮತಾಳಿತು. ಪತಂಜಲಿಯೋಗದ ಅನ್ವರ್ಥ "ಯೋಗ ಚಿತ್ತ ವೃತ್ತಿ - [ಜನರ ಸಮಸ್ಯೆಗಳನ್ನು ಶೀಘ್ರ ಪರಿಹರಿಸಿ : ಚಾರುಲತಾ ಸೋಮಲ್](https://mysurumirror.com/ಜನರ-ಸಮಸಯಗಳನನ-ಶಘರ-ಪರಹರಸ-ಚರ/) - ಚಾಮರಾಜನಗರ: ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ದೊರೆಯುವ ಸೌಲಭ್ಯಗಳಿಗೆ ಸಂಬಂಧಿಸಿದಂತೆ ಜನರ ಸಮಸ್ಯೆಗಳನ್ನು ಶೀಘ್ರ ಪರಿಹರಿಸಬೇಕು ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಸೂಚಿಸಿದರು.ಹನೂರು ತಾಲೂಕಿನ ಗಾಣಿಗಮಂಗಲ ಗ್ರಾಮದಲ್ಲಿನ ಬುಡಕಟ್ಟು ಗಿರಿಜನ ಆಶ್ರಮ ಶಾಲೆಯ ಆವರಣದಲ್ಲಿ ಇಂದು ಆಯೋಜಿಸಿದ್ಧ ಜಿಲ್ಲಾಧಿಕಾರಿಗಳ ನಡೆ ಗ್ರಾಮದ ಕಡೆ 'ಗ್ರಾಮ ವಾಸ್ತವ್ಯ' ಕಾರ್ಯಕ್ರಮವನ್ನು ಶಾಲೆಯ ಆವರಣದಲ್ಲಿ ಗಿಡ ನೆಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.ಪ್ರಸ್ತುತ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಅಹವಾಲು ಆಲಿಸಿ ಸರ್ಕಾರದ ವಿವಿಧ ಸವಲತ್ತುಗಳು ಮತ್ತು ಯೋಜನೆಗಳನ್ನು ಅನು?ನಗೊಳಿಸುವ ಸಲುವಾಗಿ - [ಅಮೃತ ಭಾರತಿಗೆ ಕನ್ನಡದ ಆರತಿ ಕಾರ್ಯಕ್ರಮ ಅಚ್ಚುಕಟ್ಟು ನಿರ್ವಹಣೆಗೆ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ ಸೂಚನೆ](https://mysurumirror.com/amrita-bharathi-is-the-additional-district-manager-for-kannada-arthi-program-notice-of-kathiai/) - ಚಾಮರಾಜನಗರ: ಅಮೃತ ಭಾರತಿಗೆ ಕನ್ನಡದ ಆರತಿ ಶೀರ್ಷಿಕೆಯಡಿ ಜಿಲ್ಲೆಯಲ್ಲಿ ಜೂನ್ ೨೫ರಂದು ನಡೆಯುವ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ ಅವರು ಸೂಚನೆ ನೀಡಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ದೇಶಕ್ಕೆ ಸ್ವಾತಂತ್ರ್ಯ ಬಂದು ೭೫ ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ಹೋರಾಟ ಸ್ಮರಿಸುವ ಅಮೃತ ಭಾರತಿಗೆ ಕನ್ನಡದ ಆರತಿ ಕಾರ್ಯಕ್ರಮ ಸಂಬಂಧ ವಿವಿಧ ಇಲಾಖಾ ಅಧಿಕಾರಿಗಳೊಂದಿಗೆ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಜೂನ್ ೨೫ರಂದು ನಗರದ ಮಾರಿಗುಡಿ - [ಉತ್ತಮ ಆರೋಗ್ಯ ಸಂವರ್ಧನೆಗಾಗಿ ಯೋಗದ ಮಹತ್ವವನ್ನು ಎಲ್ಲರೂ ಅರಿಯಬೇಕು : ಜಿಲ್ಲಾಧಿಕಾರಿ ಚಾರುಲತಾ ಸೋಮಲ್](https://mysurumirror.com/everyone-should-know-the-importance-of-yoga-for-better-health-district-collector-charulata-somal/) - ಚಾಮರಾಜನಗರ: ದೇಹ ಮತ್ತು ಮನಸ್ಸುಗಳ ಕ್ರಿಯಾಶೀಲತೆ, ಉತ್ತಮ ಆರೋಗ್ಯ ಸಂವರ್ಧನೆಗಾಗಿ ಯೋಗದ ಮಹತ್ವವನ್ನು ಪ್ರತಿಯೊಬ್ಬರು ಅರಿಯಬೇಕು ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ತಿಳಿಸಿದರು. ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿಂದು ಭಾರತ ಸರ್ಕಾರದ ಆಯುಷ್ ಮಂತ್ರಾಲಯ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಇಲಾಖೆ, ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ, ಯೋಗನಿರತ ಸಂಘ ಸಂಸ್ಥೆಗಳು ಹಾಗೂ ಜಿಲ್ಲೆಯ ಎಲ್ಲಾ ಇಲಾಖೆ ವೃಂದದ ಸಹಯೋಗದೊಂದಿಗೆ 'ಮಾನವೀಯತೆಗಾಗಿ ಯೋಗ' ಘೋಷ ವಾಕ್ಯದೊಂದಿಗೆ ಆಯೋಜಿಸಲಾಗಿದ್ದ ೮ನೇ ಅಂತರಾಷ್ಟ್ರೀಯ ಯೋಗ - [ಬಂಡಿಗೆರೆಯಲ್ಲಿ ಮಹದೇಶ್ವರಸ್ವಾಮಿ ನೂತನ ದೇಗುಲ ಉದ್ಘಾಟನೆ](https://mysurumirror.com/inauguration-of-mahadeshwaraswamy-temple-in-bandigere/) - ಚಾಮರಾಜನಗರ: ತಾಲೂಕಿನ ಹರದನಹಳ್ಳಿ ಹೋಬಳಿ ಬಂಡಿಗೆರೆ ಗ್ರಾಮದಲ್ಲಿ ಗ್ರಾಮದ ಉಪ್ಪಾರಸಮುದಾಯದವರು ನೂತನವಾಗಿ ನಿರ್ಮಿಸಿರುವ ಮಹದೇಶ್ವರಸ್ವಾಮಿ ದೇಗುಲದ ಉದ್ಘಾಟನೆ ಶ್ರದ್ದಾಭಕ್ತಿಗಳಿಂದ ನೆರವೇರಿತು.ದೇಗುಲ ಉದ್ಘಾಟನೆ ಹಿನ್ನೆಲೆಯಲ್ಲಿ ಮಹದೇಶ್ವರಸ್ವಾಮಿ ಮೂರ್ತಿಗೆ ಕೊಳಗಧರಿಸಿ, ನಾನಾಬಗೆಯ ಹೂಗಳಿಂದ ಅಲಂಕರಿಸಲಾಗಿತ್ತು. ಇದೇವೇಳೆ ವಿಗ್ರಹಪ್ರತಿಷ್ಠಾಪನೆ, ಪಂಚಾಮೃತಾಭಿಷೇಕ, ನವಗ್ರಹ, ರುದ್ರ, ಗಣಪತಿಹೋಮ, ಪೂರ್ಣಾಹುತಿ, ನಂತರ ಕುಂಭಾಬಿಷೇಕ ನೆರವೇರಿತು.ಹರದನಹಳ್ಳಿ, ಬಂಡಿಗೆರೆಸೇರಿದಂತೆ ಸುತ್ತಮುತ್ತಲಗ್ರಾಮಗಳ ಭಕ್ತಾದಿಗಳು ಹೆಚ್ಚಿನಸಂಖ್ಯೆಯಲ್ಲಿ ಆಗಮಿಸಿ, ದೇವರಿಗೆಪೂಜೆಸಲ್ಲಿಸಿದರು.ಮಧ್ಯಾಹ್ನ ಪೂಜಾಕಾರ್ಯದಲ್ಲಿ ಪಾಲ್ಗೊಂಡಿದ್ದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು. - [ಸರಗೂರು ಶಾಲೆಯಲ್ಲಿ ಪರಿಸರ ದಿನಾಚರಣೆ](https://mysurumirror.com/environment-day-at-sarguru-school/) - ಚಾಮರಾಜನಗರ: ತಾಲೂಕಿನ ಸರಗೂರು ಗ್ರಾಮದ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೋಡಿಮೋಳೆ ಭಗತ್‌ಸಿಂಗ್ ಯುವಸೇನೆ ವತಿಯಿಂದ ನಡೆದ ವಿಶ್ವಪರಿಸರ ದಿನಾಚರಣೆ ಅಂಗವಾಗಿ ಶಾಲಾಮುಖ್ಯಶಿಕ್ಷಕಿ ಗುಲ್ನಾಜ್ ಶಾಲಾವರಣದಲ್ಲಿ ಗಿಡನೆಟ್ಟು ನೀರೆರೆದರು.ಇದೇವೇಳೆ ಅವರು ಮಾತನಾಡಿ, ಹೆಚ್ಚುತ್ತಿರುವ ಜಾಗತಿಕ ತಾಪಮಾನ ತಡೆಗೆ ಮರಗಿಡಗಳನ್ನು ನೆಟ್ಟು ಪೋಷಣೆ ಮಾಡುವುದರ ಮೂಲಕ ಪರಿಸರ ಸಂರಕ್ಷಣೆ ಮಾಡುವ ಮಹತ್ವದ ಜವಾಬ್ದಾರಿ ಎಲ್ಲರ ಮೇಲಿದೆ.ಭಗತ್‌ಸಿಂಗ್ ಯುವಸೇನೆ ಇಂತಹ ಸಮಾಜಮುಖಿ ಕಾರ್ಯಕ್ಕೆ ಒತ್ತು ನೀಡಿರುವುದು ಪ್ರಶಂಸನೀಯ ಎಂದರು.ಸಹಶಿಕ್ಷಕರಾದ ಪರ್ಹನ್, ಭಗತ್‌ಸಿಂಗ್ ಯುವಸೇನೆ ಅಧ್ಯಕ್ಷ ಕಾಂತರಾಜು, ಶಿವು, ಮಲ್ಲೇಶ್, - [ಚಂದನವನ ಚರಿತ್ರೆ (ಸ್ಯಾಂಡಲ್‌ವುಡ್ ಸ್ಟೋರಿ)-37 ರೆಬೆಲ್‌ಸ್ಟಾರ್ ಡಾ||ಅಂಬರೀಷ್](https://mysurumirror.com/sandle-wood-story-ambrish/) - ಏಕತಂತಿ ಪಿಟೀಲು ತಯಾರಿಸಿ ಸಪ್ತಸ್ವರಗಳನ್ನು ನುಡಿಸಿ ಹೊಸ ಇತಿಹಾಸ ಬರೆದ ವಿಖ್ಯಾತ ಕಲಾವಿದ ಪದ್ಮಶ್ರೀ ಟಿ. ಪಿಟೀಲು ಚೌಡಯ್ಯನವರ ಮಗಳಮಗ ಅಮರನಾಥ್ ೨೯.೫.೧೯೫೨ರಂದು ಮೈಸೂರಿನಲ್ಲಿ ಜನಿಸಿದರು. ಚಿಕ್ಕಂದಿನಿಂದ ಒರಟು ಸ್ವಭಾವದ ಆದರೆ ಬೆಣ್ಣೆಯಂಥ ಹೃದಯವಂತ. ಬುಲೆಟ್/ಜಾವಾ/ಬೇರಾವುದೆ ಬೈಕ್ ರೈಡಿಂಗ್, ಕಾರ್ ಡ್ರೈವಿ(ರೇಸಿ)ಂಗ್ ಪಂಚಪ್ರಾಣ! ರಾಜೇಂದ್ರಸಿಂಗ್‌ಬಾಬು [ಶಂಕರ್‌ಸಿಂಗ್-ಪ್ರತಿಮಾದೇವಿ] ಫ಼್ಯಾಮಿಲಿ ಫ಼್ರಂಡ್! ಸಂಗ್ರಾಮ್‌ಸಿಂಗ್ ಹೀರೋ ಆಗಿದ್ದ ಬಂಗಾರದಕಳ್ಳ [೧೯೭೩] ಚಿತ್ರದಲ್ಲಿ ಅಂಬಿ ಮೊಟ್ಟಮೊದಲು ಪುಟ್ಟಪಾತ್ರದಲ್ಲಿ ಕಾಣಿಸಿಕೊಂಡರು. ಆದರೆ ೧೯೭೨ರಲ್ಲಿ ಬಿಡುಗಡೆಯಾದ ನಾಗರಹಾವು ಫ಼ಿಲಂ ಅಮರನಾಥ್/ಅಂಬರೀಶ್ ನಟಿಸಿದ ಚೊಚ್ಚಲ ಚಿತ್ರವೆನಿಸಿತು!ಏಯ್ ಮಾತಾಡಕಿಲ್ವ - [ಯೋಗ ದಿನಾಚರಣೆ](https://mysurumirror.com/yoga-day/) - ಚಾಮರಾಜನಗರ: ಎನ್‌ಎಸ್‌ಎಸ್ ಘಟಕ ಹಾಗೂ ವೈಆರ್‌ಸಿಯು ಮತ್ತು ಕೆವಿಕೆ, ಕೃಷಿ ವಿಶ್ವ ವಿದ್ಯಾಲಯ ಬೆಂಗಳೂರು ಹಾಗೂ ಕೃಷಿ ಮಹಾವಿದ್ಯಾಲಯ ಚಾಮರಾಜನಗರ ವತಿಯಿಂದ ೮ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಯೋಗಾಭ್ಯಾಸ ನಡೆಸಲಾಯಿತು.ನಮ್ಮ ಚಂಚಲ ಮನಸ್ಸನ್ನು ಏಕಾಗ್ರತೆಗೊಳಿಸಲು ಯೋಗ ಉತ್ತಮ ವ್ಯಾಯಾಮವಾಗಿದೆ. ಮನಸ್ಸನ್ನು ಶಾಂತಗೊಳಿಸುವ ಸುಂದರ ಉಪಾಯವೇ ಯೋಗ ಎಂದು ಡಾ.ಕೀಶೋರ್ ತಿಳಿಸಿದರು.ಯೋಗ ಈ ನೆಲದ ಅಸ್ಮಿತೆ ಜಗತ್ತಿಗೆ ಈ ನೆಲವು ಕೂಡ ಅಪೂರ್ವವಾದ ಕೊಡುಗೆ ಇದು ಕಸರತ್ತಲ್ಲ ಪ್ರಕೃತಿಯೊಡನೆ ಸಮೀಕರಿಸಿಕೊಂಡು ನಮ್ಮ ನಮ್ಮನ್ನು ನಾವು ಕಂಡು ಕೊಳ್ಳುವ - [ಚಿಕ್ಕಮೋಳೆ ಗ್ರಾಮದಲ್ಲಿ ಸಿಸಿರಸ್ತೆ, ಚರಂಡಿ ಅಭಿವೃದ್ಧಿಗೆ ಶಾಸಕರಿಂದ ಚಾಲನೆ](https://mysurumirror.com/drive-by-lawmakers-to-develop-sisirasthe-sewer-in-chikkomoli-village/) - ಚಾಮರಾಜನಗರ: ತಾಲೂಕಿನ ಚಿಕ್ಕಮೋಳೆ ಗ್ರಾಮದಲ್ಲಿ ವಿಶೇಷ ಘಟಕ ಯೋಜನೆಯಡಿಯಲ್ಲಿ ೨೬ಲಕ್ಷ ರೂ.ವೆಚ್ಚದಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಭೂಮಿಪೂಜೆ ನೆರವೇರಿಸಿದರು.ನಂತರ ಮಾತನಾಡಿದ ಅವರು,ಪ್ರತಿಯೊಂದು ಗ್ರಾಮಗಳ ಅಭಿವೃದ್ಧಿಗೆ ಉತ್ತಮ ರಸ್ತೆ ಜತೆಗೆ ಚರಂಡಿಗಳು ಅಗತ್ಯವಾಗಿದ್ದು, ತಮ್ಮ ಕೇತ್ರವ್ಯಾಪ್ತಿಯಲ್ಲಿ ಜನತೆಯ ಆಶಯಕ್ಕೆ ಬದ್ದರಾಗಿ ಗ್ರಾಮಗಳಲ್ಲಿ ರಸ್ತೆ ಚರಂಡಿ, ಸಮುದಾಯ ಭವನ ನಿರ್ಮಾಣ, ಆಶ್ರಯಮನೆ ಗಂಗಾ ಕಲ್ಯಾಣ ಯೋಜನೆ ಗಳಿಗೆ ಒತ್ತು ನೀಡಲಾಗಿದೆ.ಸರಕಾರದಿಂದ ದೊರೆಯುತ್ತಿರುವ ಅನುದಾನ ಹಾಗೂ ಸೌಲಭ್ಯಗಳನ್ನು ಜನರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡುತ್ತಿದ್ದೇನೆ, - [ ಸಾಂಸ್ಕ್ರತಿಕ ನಗರ ಮೈಸೂರಲ್ಲಿ ಮಣ್ಣು ಉಳಿಸಿ ಅಭಿಯಾನದ ಸದ್ಗುರು ಮಾತುಕತೆ](https://mysurumirror.com/goodwill-talks-on-save-the-soil-campaign-in-the-cultural-city-of-mysore/) - ಮೈಸೂರು: ಈಶಾ ಫೌಂಡೇಶನ್ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ ನೇತೃತ್ವದ ‘ಮಣ್ಣು ಉಳಿಸಿ’ ಅಭಿಯಾನ ನಗರದಲ್ಲಿ ಭಾನುವಾರ ಅದ್ದೂರಿಯಾಗಿ ಮುಕ್ತಾಯವಾಯಿತು. ಮಣ್ಣಿನ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ೧೦೦ ದಿನಗಳು ಕಾಲ ಅಂದಾಜು ೩೦ ಸಾವಿರ ಕಿ.ಮೀ ಬೈಕ್ ಪ್ರವಾಸ ಹಮ್ಮಿಕೊಂಡ ಜಗ್ಗಿ ವಾಸುದೇವ ನೇತೃತ್ವದ ‘ಮಣ್ಣು ಉಳಿಸಿ’ ಅಭಿಯಾನ ಮಾಡಲಾಗಿದೆ. ಸದ್ಗುರು ಅವರು ಮಾ.೨೧ರಂದು ಈ ಅಭಿಯಾನದ ಪ್ರಯುಕ್ತ ಬೈಕ್ ನಲ್ಲಿ ಪ್ರವಾಸ ಆರಂಭಿಸಿದ್ದರು. ೭೪ ರಾಷ್ಟ್ರಗಳು ಸಂಚರಿಸಿ ಮಣ್ಣು ಸಂರಕ್ಷಣೆ ಬಗ್ಗೆ ಜಾಗೃತಿ - [ಭಾರತದ ಯೋಗ- ವಿಶ್ವಕ್ಕೆ ಸುಯೋಗ](https://mysurumirror.com/yoga-day-mysuru-modhi/) - ಯೋಗೇನ ಚಿತ್ತಸ್ಯ ಪದೇನ ವಾಚಾಂ ಮಲಂ ಶರೀರಸ್ಯ ಚ ವೈದ್ಯಕೇನ| ಯೋಪಾಕರೋತ್ತಂ ಪ್ರವರಂ ಮುನೀನಾಂ ಪತಂಜಲಿಂ ಪ್ರಾಂಜಲಿಂರಾನತೋಸ್ಮಿ|| ಅಂತರಂಗದ ದೋಷಗಳನ್ನು ಯೋಗದರ್ಶನದ ಮೂಲಕ,ಶಬ್ದಪ್ರಯೋಗದ ದೋಷಗಳನ್ನು ವ್ಯಾಕರಣ ಮಹಾಭಾಷ್ಯದ ಮೂಲಕ, ಜಗತ್ತಿಗೆ ಶರೀರದ ದೋಷಗಳನ್ನು ವೈದ್ಯಶಾಸ್ತ್ರ ದ ಮೂಲಕ ದೂರಗೊಳಿಸಿದ ಶ್ರೇಷ್ಠ ಮುನಿ ಪತಂಜಲಿಯವರಿಗೆ ಕೈಮುಗಿದು ನಮಿಸುವೆ ಎಂಬುದು ಮಂತ್ರದ ಅರ್ಥ... ಭಾರತೀಯರು ವಿಶ್ವಕ್ಕೆ ನೀಡಿದ ಕೊಡುಗೆಗಳು ಹಲವಾರು. ಅವು ಕೇವಲ ಕೊಡುಗೆಗಳಾಗದೆ ಸಮಸ್ತ ಮಾನವ ಜನಾಂಗವನ್ನು ಸದೃಢ ಹಾಗೂ ಸುಸಂಪನ್ನಗೊಳಿಸಬಲ್ಲ ಅದಮ್ಯ ವೈಚಾರಿಕ ಹಾಗೂ - [ಯರಗನಹಳ್ಳಿಯಲ್ಲಿ ಜಿಲ್ಲಾಧಿಕಾರಿನಡೆ, ಹಳ್ಳಿಗಳ ಕಡೆ: ತಹಸೀಲ್ದಾರ್ ಗ್ರಾಮವಾಸ್ತವ್ಯ](https://mysurumirror.com/at-yaraganahalli-district-collector-towards-villages-tahsildar/) - ಚಾಮರಾಜನಗರ: ಸಾರ್ವಜನಿಕರ ಕುಂದುಕೊರತೆ ಆಲಿಸಿ, ಪರಿಹರಿಸುವ ಜಿಲ್ಲಾಧಿಕಾರಿನಡೆ ಹಳ್ಳಿಗಳ ಕಡೆಗೆ ಅಂಗವಾಗಿ ಶನಿವಾರ ತಾಲೂಕಿನ ಯರಗನಹಳ್ಳಿ ಗ್ರಾಮದ ಸರಕಾರಿ ಪ್ರೌಡಶಾಲಾವರಣದಲ್ಲಿ ತಹಸೀಲ್ದಾರ್ ಬಸವರಾಜು ಅಧ್ಯಕ್ಷತೆಯಲ್ಲಿ ಗ್ರಾಮವಾಸ್ತವ್ಯ ಕಾರ್ಯಕ್ರಮ ನಡೆಯಿತು.ಗಿಡಕ್ಕೆ ನೀರೆರೆಯುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ಸರಕಾರದ ಸವಲತ್ತುಗಳು ಕಟ್ಟಕಡೆಯ ವ್ಯಕ್ತಿಗೂ ದೊರಕಬೇಕು ಸೇರಿದಂತೆ ಅವು ಸಾರ್ವಜನಿಕರ ಮನೆಬಾಗಿಲಿಗೆ ತಲುಪಬೇಕು ಎಂಬುದು ಸರಕಾರದ ಉದ್ದೇಶ, ಆ ನಿಟ್ಟಿನಲ್ಲಿ ಸರಕಾರ ಜಿಲ್ಲಾಡಳಿತನಡೆ ಹಳ್ಳಿಯ ಕಡೆಗೆ ಎಂಬ ವಿನೂತನ ಕಾರ್ಯಕ್ರಮ ಆಯೋಜಿಸಿದೆ, ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು - [ಪ್ರತಿಯೊಬ್ಬರು ಶಿಕ್ಷಣಪಡೆದಾಗ ಸಮಾಜದ ಅಭಿವೃದ್ದಿ ಸಾಧ್ಯ: ಶಾಸಕ ಸಿ.ಪುಟ್ಟರಂಗಶೆಟ್ಟಿ](https://mysurumirror.com/a-society-can-be-developed-when-everyone-is-educated-mla-c/) - ಚಾಮರಾಜನಗರ: ತಾಲೂಕಿನ ಕರಡಿಮೋಳೆ ಗ್ರಾಮದಲ್ಲಿ ಭಗೀರಥಮಹರ್ಷಿ ಜಯಂತಿ ಅಂಗವಾಗಿ ಭಗೀರಥ ಉಪ್ಪಾರ ಯುವಕಸಂಘದ ನಾಮಫಲಕದ ಅನಾವರಣ ಕಾರ್ಯಕ್ರಮ ನಡೆಯಿತು.ನಾಮಫಲಕ ಅನಾವರಣ ಮಾಡಿದ ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ಸಮಾಜ ಆರ್ಥಿಕ, ರಾಜಕೀಯ, ಶೈಕ್ಷಣಿಕವಾಗಿ ಹಿಂದುಳಿದಿದ್ದು, ಪ್ರತಿಯೊಬ್ಬರು ಶಿಕ್ಷಣಪಡೆದಾಗ ಸಮಾಜದ ಮುಖ್ಯವಾಹಿನಿಗೆ ಬರಲುಸಾಧ್ಯ. ಇಂದಿಗೂ ಸಮಾಜದ ಪಿಡುಗಾಗಿರುವ ಬಾಲ್ಯವಿವಾಹ ನಿರ್ಮೂಲನೆಗೆ ಹೆಣ್ಣುಮಕ್ಕಳು ವಿದ್ಯಾವಂತರಾಗುವೊಂದೇ ಮಾರ್ಗ ಎಂದರು.ಜಿಲ್ಲೆಯಲ್ಲಿ ಉನ್ನತಶಿಕ್ಷಣಕ್ಕೆ ಸಾಕಷ್ಟು ಅವಕಾಶಗಳಿದ್ದು, ಇದರ ಸದುಪಯೋಗವನ್ನು ಸಮುದಾಯದ ವಿದ್ಯಾರ್ಥಿಗಳು ಪಡೆಯಬೇಕು, ಕಠಿಣತಪಸ್ಸಿನಫಲವಾಗಿ ಧರೆಗೆ ಗಂಗೆಯನ್ನು ಕರೆತಂದ ಭಗೀರಥಮಹರ್ಷಿ ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರು ತಮ್ಮ - [ಜೂ. 25ರಂದು ಮೆಗಾ ಲೋಕ್ ಅದಾಲತ್ : ಜಿಲ್ಲಾ ಸೆಷನ್ಸ್ ನ್ಯಾಯಾಧೀಶರಾದ ಬಿ.ಎಸ್. ಭಾರತಿ](https://mysurumirror.com/jr-mega-lok-adalat-on-25th-district-sessions-judge-b-s-bharati/) - ಚಾಮರಾಜನಗರ: ಚಾಮರಾಜನಗರ ಸೇರಿದಂತೆ ಜಿಲ್ಲೆಯ ಗುಂಡ್ಲುಪೇಟೆ, ಯಳಂದೂರು ಮತ್ತು ಕೊಳ್ಳೇಗಾಲ ತಾಲೂಕು ನ್ಯಾಯಾಲಯಗಳಲ್ಲಿ ಜೂನ್ ೨೫ರಂದು ಮೆಗಾ ಲೋಕ್ ಅದಾಲತ್‌ಅನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಸೆಷನ್ಸ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಬಿ.ಎಸ್. ಭಾರತಿ ಅವರು ತಿಳಿಸಿದರು.ನಗರದ ಜಿಲ್ಲಾ ನ್ಯಾಯಾಲಯದಲ್ಲಿರುವ ಎ.ಡಿ.ಆರ್. ಕಟ್ಟಡದ ಸಭಾಂಗಣದಲ್ಲಿಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ರಾಜ್ಯಾದ್ಯಂತ ಜೂನ್ ೨೫ರಂದು ಲೋಕ್ ಅದಾಲತ್ ನಡೆಸಲು ನಿರ್ಣಯಿಸಲಾಗಿದ್ದು, ಜಿಲ್ಲೆಯ ೪ ತಾಲೂಕು - [ನೀಲಗಾರ ಪರಂಪರೆ, ಸಂಸ್ಕೃತಿಯನ್ನು ಗೌರವಿಸಿ ಪೋಷಿಸುವುದು ಅಗತ್ಯ : ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು](https://mysurumirror.com/ನೀಲಗಾರ-ಪರಂಪರೆ-ಸಂಸ್ಕೃತಿಯ/) - ಚಾಮರಾಜನಗರ, ಜೂನ್ ೧೫ (ಕರ್ನಾಟಕ ವಾರ್ತೆ):- ದೇಶದ ಶ್ರೀಮಂತ ಸಂಸ್ಕೃತಿ, ನೀಲಗಾರರ ಪರಂಪರೆ, ನೈಸರ್ಗಿಕ ಸಂಪತ್ತು ಹಾಗೂ ಸಾಹಿತ್ಯ ಕಲಾಪ್ರಕಾರಗಳ ಘನತೆಯನ್ನು ಮನವರಿಕೆ ಮಾಡಿಕೊಂಡು ಗೌರವಿಸುವುದು ಪೋಷಿಸುವುದು ಅಗತ್ಯವಾಗಿದೆ ಎಂದು ಸುತ್ತೂರಿನ ಜಗದ್ಗುರು ವೀರಸಿಂಹಾಸನ ಮಠದ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಯವರು ಅಭಿಪ್ರಾಯ ಪಟ್ಟರು. ನಗರದ ಹೊರವಲಯದಲ್ಲಿರುವ ಸುವರ್ಣಗಂಗೋತ್ರಿಯ ಡಾ. ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದ ನಿಜಗುಣ ಸಭಾಂಗಣದಲ್ಲಿಂದು ಶ್ರೀ ಮಂಟೇಸ್ವಾಮಿ, ಸಿದ್ದಪ್ಪಾಜಿ, ರಾಚಪ್ಪಾಜಿ ಅಧ್ಯಯನ ಪೀಠದ ವತಿಯಿಂದ ಆಯೋಜಿಸಿದ್ದ ಮಂಟೇಸ್ವಾಮಿ ಪರಂಪರೆಯ ನೀಲಗಾರ ಆತ್ಮಕಥನವಾದ 'ನಾವು ಕೂಗುವ - [ಬಾಲ್ಯವಿವಾಹ ತಡೆಗಾಗಿ ಮಹಿಳೆಯರು, ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಲು ಎಲ್ಲರ ಸಹಕಾರ ಅಗತ್ಯ : ಸಿ.ಇ.ಒ](https://mysurumirror.com/cooperation-is-essential-for-women-and-children-to-have-confidence-in-child-marriage-ceo/) - ಚಾಮರಾಜನಗರ: ಸಾಮಾಜಿಕ ಪಿಡುಗಾಗಿ ಪರಿಣಮಿಸಿರುವ ಬಾಲ್ಯವಿವಾಹ, ಮಹಿಳಾ ಸಾಗಾಣಿಕೆ ತಡೆಗಟ್ಟುವ ಬಗ್ಗೆ ಮಹಿಳೆಯರು ಮತ್ತು ಮಕ್ಕಳಿಗೆ ಅರಿವು ಮೂಡಿಸಿ ಆತ್ಮವಿಶ್ವಾಸ ತುಂಬುವಲ್ಲಿ ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯಿತ್ರಿ ಅವರು ತಿಳಿಸಿದರು.ನಗರದ ಹಳೇ ಕೆಡಿಪಿ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ವತಿಯಿಂದ ಬಾಲ್ಯ ವಿವಾಹ, ಮಹಿಳಾ ಸಾಗಾಣಿಕೆ ಹಾಗೂ ಪೊಕ್ಸೊ ಕಾಯ್ದೆ ಕುರಿತು ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ತರಬೇತಿ ಕಾರ್ಯಾಗಾರವನ್ನು - [ಚಂದನವನ ಚರಿತ್ರೆ (ಸ್ಯಾಂಡಲ್‌ವುಡ್ ಸ್ಟೋರಿ)-೩೫
ಚಂದ್ರಶೇಖರ್[ಎಡಕಲ್ಲುಗುಡ್ಡ]](https://mysurumirror.com/sandle-wood-story-chandar-sheakar/) - ಚಂದ್ರಶೇಖರ್ ೧೯೫೫ರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಜನಿಸಿದರು. ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿ, ವಿದೇಶ ವಿಶ್ವವಿದ್ಯಾನಿಲಯದ ಎಂ.ಟೆಕ್. ಪದವಿ ಪಡೆದರು. ಖ್ಯಾತ ನಿರ್ದೇಶಕ ಎನ್.ಲಕ್ಷ್ಮೀನಾರಾಯಣ್ ಮೂಲಕ ಆರ್. ನಾಗೇಂದ್ರರಾವ್ ನಿರ್ದೇಶನದ ’ನಮ್ಮಮಕ್ಕಳು’ ಚಿತ್ರದಿಂದ ಸ್ಯಾಂಡಲ್ವುಡ್ ಪ್ರವೇಶ. ಖ್ಯಾತ ನಟಿ ಹರಿಣಿ ಈ ಚಿತ್ರದ ನಿರ್ಮಾಪಕಿ. ಅತ್ಯುತ್ತಮ ಬಾಲನಟನಾಗಿ ರಾಷ್ಟ್ರಪ್ರಶಸ್ತಿ-ರಾಜ್ಯಪ್ರಶಸ್ತಿ ಗಳಿಸಿದರು. ಎಸ್.ಎಲ್.ಭೈರಪ್ಪನವರ ಕಾದಂಬರಿ ಆಧಾರಿತ ಕಾರ್ನಾಡ್-ಕಾರಂತ್ ನಿರ್ದೇಶನದ ’ವಂಶವೃಕ್ಷ’ದ ಚೀನೀ ಪಾತ್ರಕ್ಕೆ ಪತ್ರಿಕಾ ಪ್ರಶಂಸೆ, ರಾಷ್ಟ್ರಪ್ರಶಸ್ತಿ, ಅಂತರ್‌ರಾಷ್ಟ್ರೀಯ ಮನ್ನಣೆ ದೊರಕಿತು. ’ಎಡಕಲ್ಲುಗುಡ್ಡದಮೇಲೆ’ ಭಾರತೀಸುತ ಕಾದಂಬರಿ ಆಧಾರಿತ ಪುಟ್ಟಣ್ಣಕಣಗಾಲ್ - [ಸ್ವಯಂ ಪ್ರೇರಿತ ರಕ್ತದಾನಿಗಳ ದಿನಾಚರಣೆ : ಜಾಗೃತಿ ಜಾಥಾಗೆ ಹೆಚ್ಚುವರಿ ಜಿಲ್ಲಾಧಿಕಾರಿ ಚಾಲನೆ](https://mysurumirror.com/self-motivated-blood-donors-day-additional-district-collector-for-awareness-jatha/) - ಚಾಮರಾಜನಗರ: ಸ್ವಯಂ ಪ್ರೇರಿತ ರಕ್ತದಾನಿಗಳ ದಿನಾಚರಣೆ ಅಂಗವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕದ ಸಹಯೋಗದಲ್ಲಿ ನಗರದಲ್ಲಿಂದು ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ಜಾಗೃತಿ ಜಾಥಾಗೆ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ ಅವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರುಬಳಿಕ ಮಾತನಾಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ ಅವರು ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡುವ ಮೂಲಕ ಆಕಸ್ಮಿಕ ಅಪಘಾತ, ಶಸ್ತ್ರ - [ದಕ್ಷಿಣ ಪದವೀಧರರ ಕ್ಷೇತ್ರ ಚುನಾವಣೆ : ಜಿಲ್ಲೆಯಲ್ಲಿ ಶೇ. 73.21 ರಷ್ಟು ಮತದಾನ](https://mysurumirror.com/southern-graduates-election-percentage-73-21-percent-turnout/) - ಚಾಮರಾಜನಗರ: ಕರ್ನಾಟಕ ವಿಧಾನ ಪರಿಷತ್ತಿಗೆ ದಕ್ಷಿಣ ಪದವೀಧರರ ಕ್ಷೇತ್ರದಿಂದ ನಡೆದ ಚುನಾವಣೆಯಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ ಶೇ. ೭೩.೨೧ರಷ್ಟು ಮತದಾನವಾಗಿದೆ.ಜಿಲ್ಲೆಯಲ್ಲಿ ಒಟ್ಟು ೧೨೧೪೭ ಪದವೀಧರ ಕ್ಷೇತ್ರದ ಮತದಾರರಿದ್ದಾರೆ. ಈ ಪೈಕಿ ೭೯೧೨ ಪುರುಷರು, ೪೨೩೩ ಮಹಿಳೆಯರು, ಇತರೆ ಇಬ್ಬರು ಇದ್ದಾರೆ. ಇವರಲ್ಲಿ ಒಟ್ಟು ೮೮೯೩ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ೬೦೦೭ ಪುರುಷರು, ೨೮೮೬ ಮಹಿಳೆಯರು ಮತ ಚಲಾಯಿಸಿದ್ದಾರೆ.ಗುಂಡ್ಲುಪೇಟೆ ತಾಲೂಕಿನಲ್ಲಿ ಶೇ. ೭೨.೦೭ ರಷ್ಟು ಮತದಾನವಾಗಿದೆ. ತಾಲೂಕಿನಲ್ಲಿ ೧೬೩೭ ಪುರುಷರು, ೭೪೪ ಮಹಿಳೆಯರು ಸೇರಿದಂತೆ ಒಟ್ಟು ೨೩೮೧ ಮತದಾರರಿದ್ದಾರೆ. - [ಎಡ- ಬಲಗಳ ಒರಳಿಗೆ ಸಿಲುಕಿರುವ ಪಠ್ಯ!](https://mysurumirror.com/left-text-that-gets-stuck-in-the-right/) - ಮೂಡುವನು ರವಿ ಮೂಡುವನುಕತ್ತಲೊಡನೆ ಜಗಳಾಡುವನುಮೂಡಣ ರಂಗಸ್ಥಳದಲಿ ನೆತ್ತರಮಾಡುವನು ಕುಣಿದಾಡುವನು. ಶನಿವಾರ ಬಂತೆಂದರೆ ಶಾಲೆಯಲ್ಲಿ ಪದ್ಯಗಳದ್ದೇ ಸದ್ದು ಮೊಳಗುತ್ತಿದ್ದ ಕಾಲವದು. ಕಂಠಪಾಠ ಮಾಡಿ ಒಪ್ಪಿಸದಿದ್ದರೆ ಶಿಕ್ಷಕರ ಬೆತ್ತದ ಏಟೂ ಮಾರ್ನಿಂಗ್ ಕ್ಲಾಸಿನ ಚಳಿಗೆ ಬಿಸಿಹುಟ್ಟಿಸುವಂತೆಯೇ ಇರುತ್ತಿತ್ತು. ’ಸುರಸುಂದರ ತರುಲತೆಗಳ ಬೃಂದಾವನ ಲೀಲೆ’, ’ಗೋವಿನಹಾಡು’, ’ಪುಣ್ಯಕೋಟಿ’, ಒಂದೊಂದೂ ಮುತ್ತುಗಳಂತೆ ಪೋಣಿಸಲ್ಪಟ್ಟಿದ್ದವು. ಪಠ್ಯದಲ್ಲೂ ಯಾವುದೇ ಕೊರತೆ ಕಾಣದ ಸಮೃದ್ಧತೆ ಇದ್ದುದನ್ನು ನಾವು ಕಂಡಿದ್ದೇವೆ. ಕಾಲ ಬದಲಾದಂತೆಲ್ಲ ಅರಿವಿನ ವ್ಯಾಪ್ತಿ ವಿಸ್ತಾರವಾದಂತೆ ಶೈಕ್ಷಣಿಕ ಕ್ಷೇತ್ರದಲ್ಲಿ ಹೊಸ ಹೊಸ ನೀತಿಗಳು ರೂಪಿಸಲ್ಪಟ್ಟು ಪಠ್ಯದಲ್ಲೂ ಸಾಕಷ್ಟು - [ಹರವೆ ಶಾಲೆಯಲ್ಲಿ ಗುರುವಂದನೆ, ದಾನಿಗಳಿಗೆ ಸನ್ಮಾನ ಕಾರ್ಯಕ್ರಮ](https://mysurumirror.com/gurudandana-a-donation-program-for-donors/) - ಚಾಮರಾಜನಗರ: ತಾಲ್ಲೂಕಿನ ಹರವೆ ಗ್ರಾಮದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮದ ಹಳೇ ವಿದ್ಯಾರ್ಥಿಗಳಿಂದ ಹಿರಿಯ ನಿವೃತ್ತ ಶಿಕ್ಷಕ ಪುಟ್ಟಸ್ವಾಮಿ ಅವರಿಗೆ ಗುರುವಂದನೆ ಹಾಗೂ ಶಾಲೆಗೆ ವಿವಿಧ ಪರಿಕರಗಳ ಕೊಡುಗೆ ನೀಡಿದ ದಾನಿಗಳಿಗೆ ಸನ್ಮಾನಿಸುವ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮ ಉದ್ಘಾಟಿಸಿದ ಹರವೆ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಬಿ. ಮಹೇಶ್ ಹರವೆ ಮಾತನಾಡಿ, ನಮ್ಮ ಭಾರತದ ಸಂಸ್ಕೃತಿಯಲ್ಲಿ ಗುರು ಪರಂಪರೆ ಜತೆಗೆ ಗುರುವನ್ನು ಗೌರವಿಸುವುದು ಅನಾದಿಕಾಲದಿಂದಲೂ ನಡೆದುಬಂದಿದೆ. ಸಂತಕವಿ ಕಬೀರರ ವಾಣಿಯಂತೆ 'ಗುರು ಮತ್ತು ದೇವರು ಏಕಕಾಲಕ್ಕೆ - [ಮಲೆ ಮಹದೇಶ್ವರ ಬೆಟ್ಟದಲ್ಲಿ ಉಚಿತ ಸಾಮೂಹಿಕ ವಿವಾಹ : ಅರ್ಜಿ ಆಹ್ವಾನ](https://mysurumirror.com/free-mass-wedding-at-malay-mahadeswara-hill-invitation-to-apply/) - ಚಾಮರಾಜನಗರ, ಜೂನ್. ೧೧ (ಕರ್ನಾಟಕ ವಾರ್ತೆ):- ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಪ್ರಸಿದ್ದ ಯಾತ್ರಾಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಶ್ರೀಮಲೈ ಮಹದೇಶ್ವರ ಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಉಚಿತ ಸಾಮೂಹಿಕ ವಿವಾಹವನ್ನು ಜೂನ್ ೨೩ರಂದು ಏರ್ಪಡಿಸಲಾಗಿದ್ದು, ಈ ಉಚಿತ ಸಾಮೂಹಿಕ ವಿವಾಹದಲ್ಲಿ ವಿವಾಹವಾಗಲು ಬಯಸುವವರಿಂದ ಅರ್ಜಿ ಆಹ್ವಾನಿಸಲಾಗಿದೆ.ವಧುವಿಗೆ ಚಿನ್ನದ ಮಾಂಗಲ್ಯ, ಬೆಳ್ಳಿ ಕಾಲುಂಗುರ, ಸೀರೆ, ರವಿಕೆ ಹಾಗೂ ವರನಿಗೆ ಪಂಚೆ, ಶರ್ಟ್, ಟವಲ್‌ನ್ನು ಪ್ರಾಧಿಕಾರದ ವತಿಯಿಂದ ಉಚಿತವಾಗಿ ನೀಡಲಾಗುವುದು. ಮದುವೆ ಆಗಬಯಸುವ ವರನಿಗೆ ೨೧ ವರ್ಷ, ವಧುವಿಗೆ - [ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯ: ಜಿಲ್ಲಾಧಿಕಾರಿ](https://mysurumirror.com/mask-compulsory-in-public-places-sheriff/) - ಚಾಮರಾಜನಗರ:ಜಿಲ್ಲೆಯಲ್ಲಿ ಸಾರ್ವಜನಿಕರ ಸುರಕ್ಷತೆ ಹಾಗೂ ಆರೋಗ್ಯದ ಹಿತದೃಷ್ಟಿಯಿಂದ ಕೋವಿಡ್-೧೯ ಪ್ರಕರಣಗಳು ಹೆಚ್ಚಳವಾಗದಂತೆ ತಡೆಯಲು ಮುಂಜಾಗೃತ ಕ್ರಮವಾಗಿ ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿ ಹಾಗೂ ಸಂಬಂಧಿಸಿದ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸುವಂತೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಆದೇಶ ಹೊರಡಿಸಿದ್ದಾರೆ.ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಲಾಗಿದೆ. ಮುಚ್ಚಿದ ಸಂರಚನೆಯನ್ನು (ಅಟoseಜ ಂಡಿeಚಿs) ಹೊಂದಿದ ಸ್ಥಳಗಳಾದ ಶಾಪಿಂಗ್ ಮಾಲ್‌ಗಳು, ರೆಸ್ಟೋರೆಂಟ್‌ಗಳು, ಪಬ್‌ಗಳು, ಕೆಫೆಟೀರಿಯ, ಹೋಟೆಲ್‌ಗಳು, ಶೈಕ್ಷಣಿಕ ಸಂಸ್ಥೆಗಳು, ಹಾಸ್ಟಲ್‌ಗಳು, ಕಚೇರಿಗಳು, ಕಾರ್ಖಾನೆಗಳು ಇನ್ನಿತರ ಪ್ರದೇಶಗಳಲ್ಲಿ ಸಿಬ್ಬಂದಿ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. - [ಬಾಲಕಾರ್ಮಿಕ ಪದ್ಧತಿ ತಡೆಗೆ ಸಮುದಾಯ ಸಹಭಾಗಿತ್ವ ಅಗತ್ಯವಾಗಿದೆ : ಕೆ.ಎಸ್. ಸುಂದರರಾಜು](https://mysurumirror.com/community-partnership-for-child-labor-disruption-ks-beautiful/) - ಚಾಮರಾಜನಗರ: ಬಾಲಕಾರ್ಮಿಕ ಪದ್ಧತಿಯನ್ನು ಸಂಪೂರ್ಣವಾಗಿ ಬೇರುಸಮೇತ ಕಿತ್ತೊಗೆಯಲು ಸಮುದಾಯದ ಸಹಭಾಗಿತ್ವ ಅಗತ್ಯವಾಗಿದೆ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್.ಸುಂದರರಾಜು ಅವರು ತಿಳಿಸಿದರು.ನಗರದ ಜಿಲ್ಲಾ ಪಂಚಾಯತ್ ಹಳೇ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕಾರ್ಮಿಕ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಿಲ್ಲಾ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟ ಇವರ ಸಹಯೋಗದಲ್ಲಿ - [ಯೋಗ ಡೇ ಚಿತ್ರ ಕಲಾ ಪ್ರದರ್ಶನ](https://mysurumirror.com/yoga-day-solo-painting-exhibition-mysuru/) - ಮೈಸೂರು -11 ನಮ್ಮ ದೇಶದ ಹೆಮ್ಮಯ ಪ್ರಧಾನಮಂತ್ರಿಗಳಾದ ಶ್ರೀ ನೆರೇಂದ್ರ ಮೋದಿ ಅವರು ಮೈಸೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಮೈಸೂರಿನ ಕಲಾವಿದರಾದ ಶಿವಕುಮಾರ್. ಹೆಚ್ ದೊಡ್ಡರಸಿನಕೆರೆ ರವರ ಕೈಯಲ್ಲಿ ಅರಳಿದ ಚಿತ್ರಕಲಾ ಯೋಗಸನಾದ ಭಂಗಿಗಳ ಚಿತ್ರಕಲಾ ಪ್ರದರ್ಶನ ದಿನಾಂಕ: 12.06.2022 ರಂದು ಬೆಳಗ್ಗೆ 9.00 ಗಂಟೆಗೆ ಮೈಸೂರಿನ ಅರಮನೆ ಆವರಣದಲ್ಲಿ ನೆಡಯಲಿದೆ. ಉದ್ಘಾಟನೆಯನ್ನು ಶ್ರೀ ಕೆ. ಎಸ್. ಸುಬ್ರಹ್ಮಣ್ಯ ಉಪನಿರ್ದೇಶಕರು ಮೈಸೂರು ಪ್ಯಾಲೇಸ್ ಬೋರ್ಡ್, ಮೈಸೂರು ಶ್ರೀ ಶ್ರೀಹರಿ, ಡಿ ಅಧ್ಯಕ್ಷರು ಜಿ.ಎಸ್.ಎಸ್. ಫೌಂಡೇಶನ್, ಮೈಸೂರು ಕು. ಖುಷಿ - [ಸ್ಥಳೀಯ ಇತಿಹಾಸದ ಅರಿವು ಅಗತ್ಯ : ಡಾ. ಗವಿಸಿದ್ದಯ್ಯ](https://mysurumirror.com/awareness-of-local-history-is-essential-dr-gavisiddyaya/) - ಚಾಮರಾಜನಗರ: ಪ್ರತಿಯೊಬ್ಬರು ಸ್ಥಳೀಯ ಪ್ರದೇಶದ ಇತಿಹಾಸದ ಕುರಿತು ಚಾರಿತ್ರಿಕ ದಾಖಲೆಯ ಮಹತ್ವ ತಿಳಿದುಕೊಂಡಿರಬೇಕು ಎಂದು ಕರ್ನಾಟಕ ರಾಜ್ಯ ಪತ್ರಗಾರ ಇಲಾಖೆಯ ನಿರ್ದೇಶಕರಾದ ಡಾ. ಗವಿಸಿದ್ದಯ್ಯ ಸಲಹೆ ನೀಡಿದರು.ನಗರದ ಜಿಲ್ಲಾಡಳಿತ ಭವನದಲ್ಲಿರುವ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿಂದು ಕರ್ನಾಟಕ ರಾಜ್ಯ ಪತ್ರಗಾರ ಇಲಾಖೆ ಹಾಗೂ ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಸಹಯೋಗಲ್ಲಿ ನಡೆದ "ಚಾರಿತ್ರಿಕ ದಾಖಲೆಗಳಲ್ಲಿ ಚಾಮರಾಜನಗರ ಜಿಲ್ಲೆಯ ಇತಿಹಾಸ" ವಿಷಯ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.ರಾಜ್ಯ ಪತ್ರಗಾರವು ಸ್ಥಳೀಯ ಇತಿಹಾಸದ ಅಧಿಕೃತ - [ದೇಮಹಳ್ಳಿಮೋಳೆ ಶಾಲೆಯಲ್ಲಿ ಕಲಿಕಾ ಸ್ನೇಹಿ ಕೊಠಡಿ ಉದ್ಘಾಟನೆ](https://mysurumirror.com/inauguration-of-learning-friendly-room-at-demahallimole-school/) - ಚಾಮರಾಜನಗರ: ತಾಲೂಕಿನ ದೇಮಹಳ್ಳಿಮೋಳೆ ಗ್ರಾಮದಲ್ಲಿ ಶಿಥಿಲಾವಸ್ಥೆಗೊಳಗಾಗಿದ್ದ ಶಾಲಾಕಟ್ಟಡವನ್ನು ದಾನಿಗಳು ಸೇರಿದಂತೆ ಶಾಲಾಶಿಕ್ಷಕಿಯರು ತಾವು ಕೈಜೋಡಿಸಿ ಹಣಸಂಗ್ರಹಿಸಿ ಶಾಲಾಕಟ್ಟಡವನ್ನು ದುರಸ್ತಿ ಪಡಿಸಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಣ್ಣೇಗೌಡ ನೂತನ ಕಲಿಕಾಸ್ನೇಹಿ ಕೊಠಡಿಯನ್ನು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಅವರು ಮಾತನಾಡಿ, ಸರಕಾರದ ಅನುದಾನಕ್ಕಾಗಿ ಕಾಯದೇ, ಶಿಕ್ಷಕರು ತಮ್ಮ ಜತೆ ದಾನಿಗಳಿಂದ ೧ಲಕ್ಷ ರೂ. ಹಣಸಂಗ್ರಹ ಮಾಡಿ, ದುರಸ್ತಿಗೊಳಗಾಗಿದ್ದ ಕಟ್ಟಡವನ್ನು ದುರಸ್ತಿ ಪಡಿಸಿ, ಶಾಲಾಮಕ್ಕಳ ಕಲಿಕೆಗೆ ಉತ್ತಮ ವಾತಾವರಣ ನಿರ್ಮಿಸಿದ್ದಾರೆ. ಇಲ್ಲಿಯ ಕೆಲಸ ನೋಡಿದರೆ ೧ಲಕ್ಷಕ್ಕೂ ಹೆಚ್ಚು ಮೌಲ್ಯದ ಕಾಮಗಾರಿ ನಿರ್ವಹಿಸಿದ್ದಾರೆ. ಇದು ಎಲ್ಲರೂ - [ಸಂಶೋಧನೆ ಹೊಸ ಪ್ರಯೋಗಗಳಿಂದ ಗಿರಿಜನರ ಆರೋಗ್ಯ ಸುಧಾರಣೆಗೆ ಸಹಕಾರಿ : ಜಿಲ್ಲಾಧಿಕಾರಿ ಚಾರುಲತಾ ಸೋಮಲ್](https://mysurumirror.com/new-research-helps-improve-tribal-health-district-collector-charulata-somal/) - ಚಾಮರಾಜನಗರ:ಸಂಶೋಧನೆಗಳು ಹಾಗೂ ಹೊಸ ಪ್ರಯೋಗಗಳಿಂದ ಗಿರಿಜನರ ಆರೋಗ್ಯ ಸುಧಾರಣೆಯಲ್ಲಿ ಮಹತ್ವದ ಬದಲಾವಣೆಗಳು ತರಲು ಸಾಧ್ಯವಿದೆ ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಅಭಿಪ್ರಾಯಪಟ್ಟರು.ನಗರದ ಗಿರಿಜನ ಭವನ (ಲ್ಯಾಂಪ್ಸ್ ಸಭಾಂಗಣ)ದಲ್ಲಿಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪರಿಶಿ? ವರ್ಗಗಳ ಕಲ್ಯಾಣ ಇಲಾಖೆ, ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘ ಹಾಗೂ ಬೆಂಗಳೂರಿನ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್, ಇನ್ನಿತರ ಸಂಸ್ಥೆಗಳ ಸಹಯೋಗದೊಂದಿಗೆ ಬುಡಕಟ್ಟು ಜನಾಂಗಗಳ ಆರೋಗ್ಯ ಸಮಸ್ಯೆ ಕುರಿತ ಸಂಶೋಧನೆ, ಹೊಸ ಬದಲಾವಣೆ ಹಾಗೂ ತರಬೇತಿ - [ಜಲಜೀವನ್ ಮಿಷನ್ ಕುರಿತ ತಾಂತ್ರಿಕ ಮಾಹಿತಿ ಪಡೆಯಲು ಜಿ.ಪಂ. ಸಿ.ಇ.ಒ ಕೆ.ಎಂ. ಗಾಯಿತ್ರಿ ಸಲಹೆ](https://mysurumirror.com/g-m-cio-k-m-gayatri-advice/) - ಚಾಮರಾಜನಗರ: ಜಲಜೀವನ್ ಮಿಷನ್, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನ, ಬಳಕೆ ಹಾಗೂ ಅಮೃತ ಸರೋವರದ ಯೋಜನೆ ಬಗ್ಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ತಾಂತ್ರಿಕವಾಗಿ ತಿಳಿದುಕೊಳ್ಳುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಕೆ.ಎಂ. ಗಾಯಿತ್ರಿ ಅವರು ಸಲಹೆ ಮಾಡಿದರು.ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಜಿಲ್ಲಾ ಪಂಚಾಯತ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ಏರ್ಪಡಿಸಿದ್ದ ಜಲ ಜೀವನ್ ಮಿಷನ್ ಹಾಗೂ ಅಮೃತ ಸರೋವರ ಅನುಷ್ಠಾನ ಕುರಿತ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.ಜಲ ಜೀವನ್ ಯೋಜನೆಯು - [ಅರ್ಮ್ ರೆಸ್ಲಿಂಗ್ ಚಾಂಪಿಯನ್‌ಶಿಪ್: ಮೈಸೂರಿನ ರಾಜುಗೆ ಚಿನ್ನದ ಪದಕ](https://mysurumirror.com/arm-wreslting/) - ಮೈಸೂರು : ಜೂ 10 ಇತ್ತೀಚಿಗೆ ನೆಡೆದ ಹೈದರಬಾದ್ ಗಾಚಿಬೋಲಿ ಒಳಾಂಣಗಣ ಕ್ರೀಡಾಂಗಣದಲ್ಲಿ ನೆಡೆದ ೪೪ ನೇ ನ್ಯಾಷನಲ್ ಅರ್ಮ್ ರೆಸ್ಲಿಂಗ್ ಚಾಂಪಿಯನ್ ಶಿಪ್‌ನಲ್ಲಿ ಮೈಸೂರಿನ ೯೫ ಕೆಜಿ.ಯ ಬಲಗೈ ಹಾಗೂ ಎಡಗೈ ವಿಭಾಗದಲ್ಲಿ ಎಂ.ರಾಜು, ಚಿನ್ನದ ಪದಕ ಗೆದ್ದಿದ್ದಾರೆ. ಚಿಕ್ಕಂದಿನಲ್ಲಿ ಉಂಟಾದ ಅಪಘಾತದಿಂದ ವಾಕ್ ಮತ್ತು ಶ್ರವಣದ ಸಮಸ್ಯೆಗೆ ಒಳಗಾಗಿದ್ದ ರಾಜು, ಇದೆಲ್ಲವನ್ನೂ ಮೆಟ್ಟಿ ನಿಂತು ವಿಶ್ವ ಆರ್ಮ್ ರೆಸ್ಲಿಂಗ್ ಚಾಂಪಿಯನ್‌ಶಿಪ್ ನಲ್ಲಿ ಕರ್ನಾಟಕ ರಾಜ್ಯಕ್ಕೆ ಪದಕ ತರುವಲ್ಲಿ ಯಶಸ್ವಿಯಾಗಿದ್ದಾರೆ. ದೇಹದಾಢ್ರ್ಯತೆ ಸ್ಪರ್ಧೆಯಲ್ಲೂ ತೊಡಗಿಸಿಕೊಂಡಿದ್ದರು.ಕಳೆದ ಕೆಲ - [ಚಂದನವನ ಚರಿತ್ರೆ (ಸ್ಯಾಂಡಲ್‌ವುಡ್ ಸ್ಟೋರಿ)-೩೪](https://mysurumirror.com/history-of-chandanavan/) - ರಾಮ್‌ಗೋಪಾಲ್ ೧೯೪೪ರಲ್ಲಿ ಕರ್ನಾಟಕ-ಆಂಧ್ರ ಗಡಿನಾಡು ಚಿಕ್ಕಬಳ್ಳಾಪುರದಲ್ಲಿ ಜನಿಸಿದ ರಾಮಗೋಪಾಲ್ ಓರ್ವ ಬಿಸಿನೆಸ್‌ಮನ್. ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನ ಹರಿಸಲಿಲ್ಲ. ಬೆಳಗಾವಿ ಸ್ನೇಹಿತರ ಮೂಲಕ ಅನಿರೀಕ್ಷಿತವಾಗಿ ೪.೧.೧೯೬೬ರಂದು ಬಿಡುಗಡೆಯಾದ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಚಿತ್ರದ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟರು. ಇದರ ನಿರ್ಮಾಪಕ ನೇಮಿನಾಥ ಮತ್ತು ನಿರ್ದೇಶಕ ಬಿ.ಟಿ.ಅಥಣಿ. ಬಹುತೇಕ ಮರಾಠಿ-ತೆಲುಗು-ಕನ್ನಡ ನಟನಟಿಯರ ಗುಂಪಲ್ಲಿದ್ದ ಕನ್ನಡ ಕಲಾವಿದರಲ್ಲಿ ರಾಮಗೋಪಾಲ್ ಕೂಡಒಬ್ಬರು. ಲಕ್ಷ್ಮಣ ಬೆರಳೇಕರ್ ಸಂಗೀತ ನಿರ್ದೇಶನದಲ್ಲಿ ಈ ಚಿತ್ರದ ಎಲ್ಲ ೭ ಹಾಡುಗಳನ್ನೂ ಬಾಲಿವುಡ್ ಗಾಯಕರಾದ ಲತಾಮಂಗೇಶ್ಕರ್ ಉಷಾಮಂಗೇಶ್ಕರ್ ಆಶಾಭೋಸ್ಲೆ - [ಗ್ರಾಮೀಣ ಬದುಕಿನ ಶ್ರೀಮಂತಿಕೆಯ ನಡುವೆ ಅರಳಿದ ಭಾಷೆ](https://mysurumirror.com/a-language-that-blossomed-among-the-richness-of-rural-life/) - 'ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣತಮತಿಗಳ್' ಈ ಮಾತು ಕನ್ನಡಿಗರನ್ನು ಕುರಿತು ಶ್ರೀವಿಜಯ ಹೇಳಿದ ಹೆಗ್ಗಳಿಕೆಯ ಮಾತಾದರೂ ಅಲ್ಲಿ ಪ್ರತಿಬಿಂಬಿತವಾದದ್ದು ಯಾವುದೋ ನಗರದ ಅಥವಾ ಅರಮನೆಯ ಒಡ್ಡೋಲಗದ ನಡುವಿನ ಪಂಡಿತರನ್ನು ಕುರಿತು ಅಲ್ಲ ಅನ್ನುವುದು ಹದಿನಾರಾಣೆ ಸತ್ಯ. ಕನ್ನಡಿಗರ ಹಿರಿಮೆಯ ಕುರಿತು ಬರೆದ ಪ್ರಸಿದ್ದ ವಾಕ್ಯ. ಯಾವುದೇ ವಿಷಯದಲ್ಲಿ ಹೆಚ್ಚು ಓದಿಕೊಳ್ಳುವ ಅವಶ್ಯಕತೆ ಇಲ್ಲದೆ ಕಾವ್ಯ ರಚನೆ ಮಾಡಲು ಬೇಕಾದ ಜ್ಞಾನ ಭಂಡಾರ ಇವರಲ್ಲಿ ಇತ್ತು ಎಂಬುದು ಭಾವಾರ್ಥ. ಕುಮಾರ ವ್ಯಾಸನಂತೂ ಹಲಗೆ ಬಳಪವ ಹಿಡಿಯದೆ ಉಪಯೋಗಿಸಿದ ಪದವನ್ನು - [ಹರದನಹಳ್ಳಿಯಲ್ಲಿ ವಿಶ್ವ ಪರಿಸರ ದಿನ ಆಚರಣೆ](https://mysurumirror.com/world-environment-day-celebration-at-haradanahalli/) - ಚಾಮರಾಜನಗರ: ಹರದನಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯಶೋಧಮ್ಮ ಅವರು ಗಿಡ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆ ಆಚರಿಸಿದರು.ಗ್ರಾ.ಪಂ. ಅಧ್ಯಕ್ಷೆ ಯಶೋಧಮ್ಮ ಅವರು ಮಾತನಾಡಿ, ಪರಿಸರವನ್ನು ಸಂರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಪರಿಸರ ಸಂರಕ್ಷಣೆ ಬಗ್ಗೆ ಹೆಚ್ಚು ಜಾಗೃತಿ ಕಾರ್ಯಕ್ರಮವನ್ನು ನಡೆಸಬೇಕು. ಪ್ರತಿ ಮನೆಗೊಂದು ಮರಗಳನ್ನು ನೆಡುವ ಮೂಲಕ ಪರಿಸರ ಪ್ರಜ್ಞೆಯನ್ನು ಮತ್ತಷ್ಟು ಹೆಚ್ಚಿಸಬೇಕು. ಇಡೀ ದೇಶವನ್ನೇ ಸಂಪೂರ್ಣ ಹಸರೀಕರಣ ಮಾಡುವ ಮೂಲಕ ಮುಂದಿನ ಪಿಳೀಗೆಗೆ ಉತ್ತಮ ಪರಿಸರವನ್ನು ನಾವು ಕೊಡುಗೆಯಾಗಿ ನೀಡಬೇಕು ಎಂದರು.ಈ - [ಶ್ರೀ ಭಗೀರಥ ಉಪ್ಪಾರ ಸಮುದಾಯ ಭವನ ನಿರ್ಮಾಣ ಕಾಮಗಾರಿ ವೀಕ್ಷಿಸಿದ ಜಿಲ್ಲಾಧಿಕಾರಿ](https://mysurumirror.com/district-collector-who-observed-the-construction-work-of-sri-bhagirath-uppara-community-house/) - ಚಾಮರಾಜನಗರ: ನಗರದ ಶ್ರೀ ಮಹದೇಶ್ವರ ಬಡಾವಣೆಯಲ್ಲಿ ನಡೆಯುತ್ತಿರುವ ಜಿಲ್ಲಾ ಮಟ್ಟದ ಶ್ರೀ ಭಗೀರಥ ಉಪ್ಪಾರ ಸಮುದಾಯ ಭವನಕ್ಕೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಿದರು.ಕಟ್ಟಡವು ಅತ್ಯಂತ ಸುಂದರವಾಗಿ ಮೂಡಿಬಂದಿದೆ. ಭವನ ನಿರ್ಮಾಣಕ್ಕೆ ಮತ್ತಷ್ಟು ಹಣದ ಅವಶ್ಯಕತೆ ಇರುವುದರಿಂದ ಬೇಕಾಗಿರುವುದರಿಂದ ಸರ್ಕಾರದ ಜೊತೆ ಮಾತನಾಡಿ ಅನುದಾನ ಬಿಡುಗಡೆ ಮಾಡೋ ಬಗ್ಗೆ ಕ್ರಮ ಕೈಗೊಳ್ಳುತ್ತೇನೆ ಎಂದರು.ಇದೇ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ರೇವಣ್ಣ, ಉಪ್ಪಾರ ಸಮಾಜದ ಮುಖಂಡ ಕಾಗಲವಾಡಿಮೋಳೆ ಮರಿಸ್ವಾಮಿ, ಮಹದೇವಸ್ವಾಮಿ, - [ಗಮನಸೆಳೆದ ವಿಪತ್ತು ರಕ್ಷಣಾ ಕಾರ್ಯಾಚರಣೆ ಅಣಕು ಪ್ರದರ್ಶನ : ಜಿಲ್ಲಾಧಿಕಾರಿಯವರಿಂದ ವೀಕ್ಷಣೆ](https://mysurumirror.com/implied-disaster-protection-mockery-a-view-from-the-district-collector/) - ಚಾಮರಾಜನಗರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಅಗ್ನಿಶಾಮಕದಳ, ರೆಡ್ ಕ್ರಾಸ್ ಸೊಸೈಟಿ, ಗೃಹರಕ್ಷಕ ದಳ ಸಹಯೋಗದೊಂದಿಗೆ ಕೊಳ್ಳೇಗಾಲ ತಾಲೂಕಿನ ದಾಸನಪುರದ ಕಾವೇರಿ ನದಿ ದಂಡೆಯಲ್ಲಿ ಇಂದು ಪ್ರವಾಹ ಪ್ರಕೃತಿ ವಿಕೋಪದಂತಹ ಸಂದರ್ಭದಲ್ಲಿ ಜನರ ರಕ್ಷಣೆಗಾಗಿ ನಡೆಸಲಾಗುವ ಕಾರ್ಯಾಚರಣೆಯ ಅಣಕು ಪ್ರದರ್ಶನ ಗಮನಸೆಳೆಯಿತು.ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಕೆ.ಎಂ. ಗಾಯಿತ್ರಿ ಅವರ ಸಮ್ಮುಖದಲ್ಲಿ ಅಗ್ನಿಶಾಮಕದಳ, ಪೊಲೀಸ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರೆಡ್‌ಕ್ರಾಸ್ ಸೊಸೈಟಿ, ಅಧಿಕಾರಿ ಸಿಬ್ಬಂದಿ ಪ್ರವಾಹ ಸಂದರ್ಭದಲ್ಲಿ ಎದುರಾಗುವ ವಿಪತ್ತು, - [ಮೌಡ್ಯಾಚಾರ, ಕಟ್ಟುಕಂದಾಚಾರಗಳ ಖಂಡಿಸಿದ ಮಾನವತಾವಾದಿ ಬಸವಣ್ಣ](https://mysurumirror.com/basavanna-a-condemned-humanitarian/) - ಚಾಮರಾಜನಗರ: ಜಗತ್ತಿಗೆ ಸಮಾನತೆಯ ಮಂತ್ರ ಭೋದಿಸಿದ ಮಹಾನ್ ಮಾನವತಾವಾದಿ ಬಸವಣ್ಣನವರು ವಚನಗಳ ಮೂಲಕ ಕ್ರಾಂತಿಕಾರಿಬದಲಾವಣೆ ತಂದರು ಎಂದು ಜಿಪಂ ಮಾಜಿಅಧ್ಯಕ್ಷೆ ಜಿ.ನಾಗಶ್ರೀಪ್ರತಾಪ್ ಹೇಳಿದರು.ನಗರದ ರೋಟರಿಭವನದಲ್ಲಿ ಅಖಿಲ ಕರ್ನಾಟಕ ಕನ್ನಡಮಹಾಸಭೆ ವತಿಯಿಂದ ನಡೆದ ಮಹಾನ್ ಮಾನವತಾವಾದಿ ಜಗಜ್ಯೋತಿಬಸವೇಶ್ವರರ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಬಸವಣ್ಣ ನವರು ೧೨ ನೇ ಶತಮಾನದಲ್ಲಿ ಸಮಾಜದಲ್ಲಿ ತಾಂಡವವಾಡುತ್ತಿದ್ದ ಮೌಡ್ಯಾಚಾರ, ಕಟ್ಟುಕಂದಾಚಾರಗಳನ್ನು ಖಂಡಿಸುವ ಮೂಲಕ ಆಡುಭಾಷೆಯಲ್ಲಿ ವಚನರಚಿಸಿ ಜನರಲ್ಲಿ ಜಾಗೃತಿ ಮೂಡಿಸಿದರು.ಇಂದಿನ ಮಹಿಳೆಯರು ಅಕ್ಕಮಹಾದೇವಿ ಅವರ ಆತ್ಮಸ್ಥೈರ್ಯ ವನ್ನು ಬೆಳೆಸಿಕೊಳ್ಳಬೇಕು, ಅದೇರೀತಿ ಬಸವಣ್ಣ ಹಾಕಿಕೊಟ್ಟ ಮಾರ್ಗದಲ್ಲಿ - [ಸುಸ್ಥಿರ ಬದುಕು, ಸರಳ ಜೀವನಶೈಲಿಯಿಂದ ವೈಜ್ಞಾನಿಕ ಪರಿಸರ ಸಂರಕ್ಷಣೆಗೆ ಮುಂದಾಗಿ : ಪ್ರೊ. ಜಯದೇವ](https://mysurumirror.com/sustainable-living-from-simple-lifestyle-to-scientific-environmental-protection-pro-jayadeva/) - ಚಾಮರಾಜನಗರ: ಭೂಮಿ-ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಸುಸ್ಥಿರವಾದ ಬದುಕು ಹಾಗೂ ಸರಳ ಜೀವನಶೈಲಿಯಿಂದ ಪರಿಸರ ನಾಶ ತಡೆಯುವ ಮೂಲಕ ಪ್ರತಿಯೊಬ್ಬರು ವೈಜ್ಞಾನಿಕವಾಗಿ ಪರಿಸರ ಸಂರಕ್ಷಣೆಗೆ ಮುಂದಾಗುವಂತೆ ದೀನಬಂಧು ಶಾಲೆಯ ಸಂಸ್ಥಾಪಕರಾದ ಪ್ರೊ. ಜಿ.ಎಸ್. ಜಯದೇವ ಅವರು ತಿಳಿಸಿದರು.ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ, ಅರಣ್ಯ ಇಲಾಖೆ, ತೋಟಗಾರಿಕೆ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ನಗರಸಭೆ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಇವರ ಸಂಯುಕ್ತಾಶ್ರಯದಲ್ಲಿಂದು ಆಯೋಜಿಸಲಾಗಿದ್ದ ವಿಶ್ವ - [ಡೆಂಘಿ ನಿಯಂತ್ರಣ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸಿ : ಜಿ.ಪಂ ಸಿ.ಇ.ಒ ಕೆ.ಎಂ. ಗಾಯಿತ್ರಿ](https://mysurumirror.com/effective-awareness-of-dengue-control-precautions-gm-ceo-gayatri/) - ಚಾಮರಾಜನಗರ: ವೈರಾಣುನಿಂದ ಉಂಟಾಗುವ ಡೆಂಘಿ ಜ್ವರ ತಡೆಯಲು ಹಾಗೂ ರೋಗ ಹರಡದಂತೆ ವಹಿಸಬೇಕಿರುವ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಪರಿಣಾಮಕಾರಿಯಾಗಿ ವಿವಿಧ ಇಲಾಖೆಗಳು ಜಾಗೃತಿ ಮೂಡಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಕೆ.ಎಂ. ಗಾಯಿತ್ರಿ ಅವರು ಸೂಚನೆ ನೀಡಿದರು.ನಗರದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಡೆಂಘಿ ನಿಯಂತ್ರಣ ಸಂಬಂಧ ನಡೆದ ಜಿಲ್ಲಾ ಮಟ್ಟದ ಅಂತರ ಇಲಾಖೆ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಸೋಂಕು ಹೊಂದಿದ ಈಡೀಸ್ ಈಜಿಪ್ಟೈ ಸೊಳ್ಳೆಗಳ ಕಚ್ಚುವಿಕೆಯಿಂದ ಒಬ್ಬರಿಂದ ಮತ್ತೊಬ್ಬರಿಗೆ - [ಮಹದೇಶ್ವರ ಬೆಟ್ಟ : ಉಚಿತ ಸಾಮೂಹಿಕ ವಿವಾಹ ಮುಂದೂಡಿಕೆ](https://mysurumirror.com/mahadeswara-hill-free-mass-wedding-postponement/) - ಚಾಮರಾಜನಗರ:ಶ್ರೀ ಮಲೈ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ದಿ ಪ್ರಾಧಿಕಾರದ ವತಿಯಿಂದ ಮಹದೇಶ್ವರ ಬೆಟ್ಟದಲ್ಲಿ ಜೂನ್ ೨೦ ರಂದು ನಿಗದಿಯಾಗಿದ್ದ ಉಚಿತ ಸಾಮೂಹಿಕ ವಿವಾಹವನ್ನು ಅನಿವಾರ್ಯ ಕಾರಣಗಳಿಂದ ಮುಂದೂಡಲಾಗಿದೆ. ಮುಂದಿನ ದಿನಾಂಕವನ್ನು ನಿಗದಿಯಾದ ಬಳಿಕ ತಿಳಿಸಲಾಗುವುದೆಂದು ಮಲೈ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. - [ವಿದ್ಯಾರ್ಥಿ ಮುಖಂಡರು, ಪದಾಧಿಕಾರಿಗಳ ಬಿಡುಗಡೆಗೆ ಒತ್ತಾಯ](https://mysurumirror.com/student-leaders-demanding-release-of-bailiffs/) - ಮೈಸೂರು: ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಕೀರ್ತಿ ಗಣೇಶ್ ಸೇರಿದಂತೆ ಇತರೆ ಎಲ್ಲಾ ಪದಾಧಿಕಾರಿಗಳನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಮೈಸೂರು ನಗರ ಘಟಕದ ಅಧ್ಯಕ್ಷ ಮನೋಜ್.ಎನ್ ಒತ್ತಾಯಿಸಿದ್ದಾರೆ.ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಡಳಿತ ರೂಢ ಬಿಜೆಪಿ ದ್ವೇಷ ರಾಜಕಾರಣ ಮಾಡುತ್ತಿದೆ. ವಿದ್ಯಾರ್ಥಿ ನಾಯಕರ ಮೇಲೆ ಇಲ್ಲ ಸಲ್ಲದ ಸುಳ್ಳು ಕೇಸುಗಳನ್ನು ದಾಖಲಿಸಿ ಹೆದರಿಸುವ ಪ್ರಯತ್ನವನ್ನು ಮಾಡುತ್ತಿದೆ ಎಂದು ಆರೋಪಿಸಿದರು.ಪ್ರತಿಭಟನೆ ನಮ್ಮ ಮೂಲ ಹಕ್ಕು, ಪ್ರತಿಭಟಿಸುವವರನ್ನು ಜೈಲಿಗೆ ಹಾಕುವುದಾದರೆ ನಮ್ಮ ಮೂಲಭೂತ - [ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆಸ್ಪತ್ರೆಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿಯವರ ಭೇಟಿ : ಪರಿಶೀಲನೆ](https://mysurumirror.com/visit-the-secretary-of-the-district-legal-services-authority-to-the-hospital-of-the-institute-of-medical-sciences-review/) - ಚಾಮರಾಜನಗರ: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯವರಾದ ಎಂ. ಶ್ರೀಧರ ಅವರು ಇಂದು ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು.ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ. ಭಾಗೀರಥಿ, ಸ್ಥಾನಿಕ ವೈದ್ಯಾಧಿಕಾರಿಗಳಾದ ಡಾ. ಕೃಷ್ಣಪ್ರಸಾದ್ ಹಾಗೂ ಸಂಸ್ಥೆಯ ನರ್ಸಿಂಗ್ ಅಧೀಕ್ಷಕರಾದ ಡಾ. ಗೀತಾ ಅವರೊಂದಿಗೆ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯವರು ಆಸ್ಪತ್ರೆಯ ಎಲ್ಲಾ ಕೊಠಡಿಗಳಿಗೂ ಖುದ್ದು ಭೇಟಿ ನೀಡಿ - [ಗಿಡಸಂರಕ್ಷಕ ಸಿ.ಎಂ.ವೆಂಕಟೇಶ್ ಅವರಿಗೆ ನಗರಸಭೆಯಿಂದ ಪ್ರಶಂಸನಾ ಪತ್ರ](https://mysurumirror.com/letter-of-thanks-from-cmc-to-venkatesh/) - ಚಾಮರಾಜನಗರ: ಜಿಲ್ಲಾ ಕೇಂದ್ರದಲ್ಲಿ ಕಳೆದ ೫ ವರ್ಷಗಳಿಂದ ಗಿಡನೆಡುವ ಕಾರ್ಯಕ್ರಮ ಹಮ್ಮಿಕೊಂಡು ಬರುತ್ತಿರುವ ಗಿಡಸಂರಕ್ಷಕ ಚಾಮರಾಜನಗರದ ಸಿ.ಎಂ.ವೆಂಕಟೇಶ್ ಅವರಿಗೆ ನಗರಸಭೆ ವತಿಯಿಂದ ಪ್ರಶಂಸನಪತ್ರ ನೀಡಲಾಯಿತು.ಪತ್ರ ವಿತರಿಸಿದ ನಗರಸಭೆ ಆಯುಕ್ತ ಕರಿಬಸವಯ್ಯ ಮಾತನಾಡಿ, ಪರಿಸರ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ನಗರದ ಸಿ.ಎಂ.ವೆಂಕಟೇಶ್ ಅವರು ನಗರದ ಪ್ರಮುಖ ರಸ್ತೆಗಳಲ್ಲಿ ಗಿಡನೆಟ್ಟು, ಪೋಷಣೆ ಮಾಡುವ ಮಹತ್ವದ ಕಾರ್ಯ ಕೈಗೊಂಡಿದ್ದಾರೆ. ಈಗಾಗಲೇ ಕೆಲಗಿಡಗಳು ಬೆಳೆದುನಿಂತಿದ್ದು, ಸಾರ್ವಜನಿಕರಿಗೆ ನೆರಳು ಒದಗಿಸುತ್ತಿವೆ. ಇನ್ನು ಕೆಲಗಿಡಗಳು ಬೆಳವಣಿಗೆಯ ಹಂತದಲ್ಲಿವೆ. ಪರಿಸರಸಂರಕ್ಷಣೆ ಹಿನ್ನೆಲೆಯಲ್ಲಿ ಗಿಡನೆಡುವ ಕಾಯಕ ನಡೆಸುತ್ತಿರುವ ವೆಂಕಟೇಶ್ - [ಚಂದನವನ ಚರಿತ್ರೆ (ಸ್ಯಾಂಡಲ್‌ವುಡ್ ಸ್ಟೋರಿ)-೩೩](https://mysurumirror.com/sandle-wood-story-3/) - ಗೆಂಡೆತಿಮ್ಮ ಲೋಕೇಶ್ ಕನ್ನಡ ಚಿತ್ರರಂಗದ ಪ್ರಪ್ರಥಮ ಚಿತ್ರ ’ಸತಿ ಸುಲೋಚನ’ ಚಿತ್ರದ ಪ್ರಪ್ರಥಮ ನಾಯಕನಟ [ಹೀರೋ] ದಿವಂಗತ ಸುಬ್ಬಯ್ಯ ನಾಯ್ಡುರವರ ಪುತ್ರ. ಬಾಲ್ಯದಿಂದಲೂ ಇವರಿಗೆ ರಂಗಭೂಮಿ ಮತ್ತು ಸಿನಿಮಾ ರಂಗದ ಅನುಭವ ಹೆಚ್ಚು. ಇವರ ದೇಹದಲ್ಲಿ ಕಲಾಸರಸ್ವತಿಯ ರಕ್ತ ಹರಿಯುತ್ತಿರುವುದರಿಂದ ಇವರ ಇಡೀ ವಂಶವೇ ಕಲೆಗಾಗಿ ಹುಟ್ಟಿ, ಬದುಕಿ ಅಳಿದವರು ಎಂಬ ಕೀರ್ತಿ ಮತ್ತು ಯಶಸ್ಸು ಕನ್ನಡ ನಾಡಿನಲ್ಲಿ ನೆಲೆಯೂರಿದೆ.ಬಾಲನಟನಾಗಿ ಪ್ರಹ್ಲಾದಪಾತ್ರದಲ್ಲಿ ನಟಿಸಿದ ಪ್ರಪ್ರಥಮ ಚಿತ್ರ ಭಕ್ತಪ್ರಹ್ಲಾದ[೧೯೫೮] ಕಾಡು,ಕಾಕನಕೋಟೆ,ಪರಸಂಗದಗೆಂಡೆತಿಮ್ಮ ಸುಳಿ,ಎಲ್ಲಿಂದಲೋಬಂದವರು, ಭಕ್ತಸ್ರಿಯಾಳ ರಾಷ್ಟ್ರಪ್ರಶಸ್ತಿ-ರಾಜ್ಯಪ್ರಶಸ್ತಿ ವಿಜೇತ ಚಿತ್ರಗಳು. ಖ್ಯಾತ - [ಉತ್ತಮ ಪರಿಸರ ನಿರ್ಮಾಣಕ್ಕೆ ದೃಢಸಂಕಲ್ಪ ಮಾಡಲು ವಿದ್ಯಾರ್ಥಿಗಳಿಗೆ ಹಿರಿಯ ಸಿವಿಲ್ ನ್ಯಾಯಾಧೀಶರ ಸಲಹೆ](https://mysurumirror.com/advice-from-senior-civil-judges-to-students-to-ensure-good-environment/) - ಚಾಮರಾಜನಗರ: ಉತ್ತಮ ಪರಿಸರ ನಿರ್ಮಾಣ ಮಾಡಲು ವಿದ್ಯಾರ್ಥಿಗಳು ಬಾಲ್ಯದಿಂದಲೇ ದೃಢಸಂಕಲ್ಪ ಮಾಡಿ, ಪರಿಸರ ಸಂರಕ್ಷಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯವರಾದ ಎಂ. ಶ್ರೀಧರ ಅವರು ಸಲಹೆ ಮಾಡಿದರು.ನಗರದ ವಾಲ್ಮೀಕಿ ಭವನದಲ್ಲಿಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಪರಿಸರ ಕುರಿತು ಚಿತ್ರ ಬರೆಯುವ ಸ್ಪರ್ಧೆ ಕಾರ್ಯಕ್ರಮ ಉದ್ಟಾಟಿಸಿ ಅವರು ಮಾತನಾಡಿದರು.ಪರಿಸರವನ್ನು ಕಾಪಾಡಲು ಪ್ರತಿಯೊಬ್ಬರು - [ಜೂ 4 ರಿಂದ 6 ರವರೆಗೆ ಶ್ರೀ ಚಾಮರಾಜೇಶ್ವರಸ್ವಾಮಿಯವರ ರಾಜ ಗೋಪುರ, ವಿಮಾನ ಗೋಪುರಗಳ ಕಳಶ, ಕುಂಭಾಭಿಷೇಕ ಮಹೋತ್ಸವ](https://mysurumirror.com/sri-chamarajeshwaraswamys-king-tower-from-june-4-to-6-air-towers/) - ಚಾಮರಾಜನಗರ: ಶ್ರೀ ಕೆಂಪನಂಜಾಂಬ ಸಮೇತ ಶ್ರೀ ಚಾಮರಾಜೇಶ್ವರಸ್ವಾಮಿಯವರ ರಾಜ ಗೋಪುರ, ವಿಮಾನ ಗೋಪುರಗಳ ಕಳಶ, ಕುಂಭಾಭಿಷೇಕ ಮಹೋತ್ಸವವು ಜೂನ್ ೪ ರಿಂದ ೬ ರವರೆಗೆ ನಡೆಯಲಿದೆ.ಶ್ರೀ ಚಂಡಿಕೇಶ್ವರಸ್ವಾಮಿ ವಿಗ್ರಹ ಮತ್ತು ಭಕ್ತ ವಿಗ್ರಹಗಳ ಪ್ರತಿಷ್ಠಾ ಕುಂಭಾಭಿಷೇಕ ಮಹೋತ್ಸವ ಹಾಗೂ ನೂತನ ರಥ ಪ್ರತಿಷ್ಠೆ ಕಾರ್ಯಕ್ರಮಗಳು ಜರುಗಲಿವೆ.ಜೂನ್ ೪ರಂದು ಪಂಚಮಿ ಪುಷ್ಯ ನಕ್ಷತ್ರ ಸಂಜೆ ೫.೩೦ಕ್ಕೆ ಮೂಲ ದೇವತಾ ಪ್ರಾರ್ಥನೆ ಗಣಪತಿ ಪೂಜೆ ಪುಣ್ಯಾಹ ಪಂಚಗವ್ಯ ಖುತ್ವಿಕ್ ವರುಣ ರಾಕ್ಷೆಘ್ನ ಪೂಜಾ ಹೋಮ ಮತ್ತು ವಾಸ್ತು ಪೂಜೆ ಹೋಮ, - [ವಿಶ್ವ ತಂಬಾಕು ರಹಿತ ದಿನ ಅಂಗವಾಗಿ ಬಿ.ಆರ್.ಹಿಲ್ಸ್‌ನಲ್ಲಿ ಜಾಗೃತಿ ನಡಿಗೆ, ಬಾಯಿ ಆರೋಗ್ಯ ತಪಾಸಣೆ](https://mysurumirror.com/awareness-walk-and-oral-health-screening-at-br-hills-as-part-of-world-tobacco-day/) - ಚಾಮರಾಜನಗರ: ವಿಶ್ವ ತಂಬಾಕು ರಹಿತ ದಿನದ ಅಂಗವಾಗಿ ಬಿಳಿಗಿರಿರಂಗನಬೆಟ್ಟದಲ್ಲಿಂದು ವಿವಿಧ ಶಾಲೆಗಳ ನೂರಾರು ಮಕ್ಕಳಿಂದ ಜಾಗೃತಿ ನಡಿಗೆ ಹಾಗೂ ನುರಿತ ದಂತ ವೈದ್ಯರಿಂದ ಬಾಯಿ ಆರೋಗ್ಯ ಕುರಿತ ಉಪನ್ಯಾಸ ಮತ್ತು ಬಾಯಿ ಆರೋಗ್ಯ ತಪಾಸಣಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬೆಂಗಳೂರಿನ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್, ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರ ಹಾಗೂ ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘದ ಸಂಯುಕ್ತಾಶ್ರಯದಲ್ಲಿ ವಿಶ್ವ ತಂಬಾಕು ರಹಿತ - [ತಂಬಾಕು ಸೇವನೆಯಿಂದ ಹದಿಹರೆಯದವರ ಆರೋಗ್ಯದ ಮೇಲೆ ದುಷ್ಪರಿಣಾಮ : ಎಂ. ಶ್ರೀಧರ](https://mysurumirror.com/impact-on-the-health-of-adolescents-with-tobacco-use-m-sridhara/) - ಚಾಮರಾಜನಗರ: ತಂಬಾಕು ಸೇವನೆಯಿಂದ ಹದಿಹರೆಯದವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ತಂಬಾಕು ಮುಕ್ತ ಸಮಾಜಕ್ಕಾಗಿ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಎಂ. ಶ್ರೀಧರ ಅವರು ತಿಳಿಸಿದರು.ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಜೆ.ಎಚ್. ಪಟೇಲ್ ಸಭಾಂಗಣದಲ್ಲಿಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಸಹಯೋಗದೊಂದಿಗೆ ನಡೆದ ವಿಶ್ವ ತಂಬಾಕು ರಹಿತ ದಿನಾಚರಣೆ ಕಾರ್ಯಕ್ರಮವನ್ನು - [ಅಮೃತ ಭಾರತಿಗೆ ಕನ್ನಡದ ಆರತಿ ಕಾರ್ಯಕ್ರಮ : ಪೂರ್ವಭಾವಿ ಸಭೆ](https://mysurumirror.com/amrita-bharati-kannada-kannada-aarti-program-preliminary-meeting/) - ಚಾಮರಾಜನಗರ: ದೇಶಕ್ಕೆ ಸ್ವಾತಂತ್ರ್ಯ ಬಂದು ೭೫ ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ಹೋರಾಟ ಸ್ಮರಿಸುವ ಅಮೃತ ಭಾರತಿಗೆ ಕನ್ನಡದ ಆರತಿ ಶೀರ್ಷಿಕೆಯಡಿ ಜಿಲ್ಲೆಯಲ್ಲಿ ಜೂನ್ ೨೫ರಂದು ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳುವ ಸಂಬಂಧ ಇಂದು ಪೂರ್ವಭಾವಿ ಸಭೆ ನಡೆಸಲಾಯಿತು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಆಯೋಜನೆ ಸಂಬಂಧ ಅಧಿಕಾರಿಗಳ ಪೂರ್ವಭಾವಿ ಸಭೆ ನಡೆಯಿತು.ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ ಅವರು ಮಾತನಾಡಿ ಚಾಮರಾಜನಗರ ಹಾಗೂ ಗುಂಡ್ಲುಪೇಟೆಯಲ್ಲಿ ಜೂನ್ - [ನಿವೃತ್ತ ಆರ್‌ಐಗೆ ಬೀಳ್ಕೊಡುಗೆ](https://mysurumirror.com/farewell-to-retired-ri/) - ಚಾಮರಾಜನಗರ: ವಯೋನಿವೃತ್ತಿ ಹೊಂದಿದ ರಾಜಸ್ವ ನಿರೀಕ್ಷಕ ಲಿಂಗರಾಜ್ ಮೂರ್ತಿ ರವರಿಗೆ ಹರದನಹಳ್ಳಿ ನಾಡ ಕಚೇರಿಯಲ್ಲಿ ಕಚೇರಿ ಸಿಬ್ಬಂದಿ ಸನ್ಮಾನಿಸಿ ಬೀಳ್ಕೊಡುಗೆ ನೀಡಿದರು.ಇದೇವೇಳೆ ಸಿಬ್ಬಂದಿ ಮಾತನಾಡಿ, ಲಿಂಗರಾಜ್ ಮೂರ್ತಿ' ಸಂತೇಮರಳ್ಳಿ ಚಂದಕವಾಡಿಯಲ್ಲಿ ಶಿರಸ್ತೇದಾರರಾಗಿ ಹರವೆ ನಾಡಕಚೇರಿಯಲ್ಲಿ ರಾಜಸ್ವ ನಿರೀಕ್ಷಕರಾಗಿ ಮತ್ತು ಹರದನಹಳ್ಳಿಯಲ್ಲಿ ಪ್ರಭಾರ ರಾಜನಿರಕ್ಷಕರಾಗಿ ಹಾಗೂ ಉಪ ತಹಶೀಲ್ದಾರರಾಗಿ ಸೇವೆ ಸಲ್ಲಿಸಿದ್ದಾರೆ. ಇವರ ನಿವೃತ್ತಿ ಜೀವನ ಸುಖಕರವಾಗಲಿ ಎಂದು ತಿಳಿಸಿದರು.ಉಪತಹಸೀಲ್ದಾರ್ ಮಹದೇವಪ್ಪ ರಾಜಸ್ವ ನಿರೀಕ್ಷಕ ಗುರುಸಿದ್ದಪ್ಪಚಾರ್ ಗ್ರಾಮ ಲೆಕ್ಕಿಗರಾದ ನಾಗರಾಜು, ಕೀರ್ತಿ ರಾಜು, ವೆಂಕಟೇಶ್, ಸ್ವಪ್ನ, ಕೇಸ್ ವರ್ಕರ್ - [ಬಿಸಲವಾಡಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಕಾನೂನು ಅರಿವು ಕಾರ್ಯಕ್ರಮ](https://mysurumirror.com/legal-awareness-program-at-government-high-school-bisalawadi-village/) - ಚಾಮರಾಜನಗರ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಬಿಸಲವಾಡಿ ಸರ್ಕಾರಿ ಪ್ರೌಢಶಾಲೆ ಇವರ ಸಹಯೋಗದಲ್ಲಿ ಬಿಸಲವಾಡಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಕಾನೂನು ಅರಿವು ಕಾರ್ಯಕ್ರಮವನ್ನು ಇಂದು ಹಮ್ಮಿಕೊಳ್ಳಲಾಗಿತ್ತು.ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ. ಶ್ರೀಧರ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳಿಗೆ ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗೂ ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯಗಳ ತಡೆ ಕಾಯ್ದೆ ಕುರಿತು ಮಾಹಿತಿ ನೀಡಿ ಕಾನೂನು ಅರಿವಿನ ಬಗ್ಗೆ ಜ್ಞಾನ ಮೂಡಿಸಬೇಕು ಎಂದರು.ಜಿಲ್ಲಾ ಕಾನೂನು ಸೇವೆಗಳ - [ಮೈಸೂರಿನ ಉದ್ಯಮಿ ಡಾ.ಎಸ್. ಪ್ರಭುಶಂಕರ್ ಅವರಿಗೆ ಪ್ರತಿಷ್ಟಿತ ಕರ್ನಾಟಕ ಬಿಸಿನೆಸ್ ಅವಾರ್ಡ್ ಲಭಿಸಿದೆ.](https://mysurumirror.com/mysore-businessman-dr-s-prabhushankar-has-been-awarded-the-prestigious-karnataka-business-award/) - ಮೈಸೂರು -30 ಮೈಸೂರು ಮೆಡಿಕಲ್ ಸಿಸ್ಟಂನ ಡಾ.ಎಸ್.ಪ್ರಭುಶಂಕರ್ ಅವರಿಗೆ ಕರ್ನಾಟಕ ಟ್ರೇಡರ್ಸ್ ಚೇಂಬರ್ ಆಫ್ ಕಾಮರ್ಸ್(ಕೆಟಿಸಿಸಿ) ವತಿಯಿಂದ ಕರ್ನಾಟಕ ಬಿಸಿನೆಸ್ ಅವಾರ್ಡ್ ನೀಡಲಾಗಿದೆ. ಶನಿವಾರ ಬೆಂಗಳೂರಿನ ಮನ್ಯತಾ ಟೆಕ್ ಪಾರ್ಕ್ ಬಳಿ ಇರುವ ಮ್ಯಾನ್‌ಪೋ ಕೇಂದ್ರದಲ್ಲಿ ನೆಡೆದ ವರ್ಣ ರಂಜಿತ ಸಮಾರಂಭದಲ್ಲಿ ಮೈಸೂರಿನ ಉದ್ಯಮಿ ಡಾ.ಎಸ್.ಪ್ರಭುಶಂಕರ್ ರವರಿಗೆ ಕರ್ನಾಟಕ ಬಿಸೆನೆಸ್ ಅವಾರ್ಡ್‌ನ್ನು ನೀಡಿ ಗೌರವಿಸಿದೆ. ಕಳೆದ 13 ವರ್ಷ ಗಳಿಂದ ಮೈಸೂರು ಮೆಡಿಕಲ್ ಸಿಸ್ಟಂ ಮೂಲಕ ಶ್ವಾಸಕೋಶದ ಸಮಸ್ಯೆ ಇರುವ ರೋಗಿಗಳಿಗೆ ಬಳಸುವ ಯಂತ್ರಗಳಾದ ನೆಬುಲೈಸರ್,ಪಲ್ಸ್ ಆಕ್ಸಿಮೀಟರ್.ಸಿಪಿಎಪಿ, - ['ಬಾನಲ್ಲೆ ಮದುವೆಗೆ' ಚಿತ್ರೀಕರಣಕ್ಕೆ ಉಮ್ಮತ್ತೂರಲ್ಲಿ ಚಾಲನೆ](https://mysurumirror.com/drive-to-umtamur-to-shoot-banalle-marriage/) - ಚಾಮರಾಜನಗರ: ತಾಲೂಕಿನ ಉಮ್ಮತ್ತೂರು ಗ್ರಾಮದಲ್ಲಿ 'ಬಾ ನಲ್ಲೆ ಮದುವೆಗೆ ಚಿತ್ರೀಕರಣಕ್ಕೆ ಚಾಲನೆ ನೀಡಲಾಯಿತು.ಗ್ರಾಮದ ಭುಜಂಗೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಮುಂಭಾಗ ಚಿತ್ರ ನಿರ್ಮಾಪಕ ಎಂ ಯೋಗೇಶ್ ಅವರ ತಾಯಿ ಕೆಂಪಮ್ಮ ಮಹದೇವಯ್ಯ ಚಾಲನೆ ನೀಡಿದರು.ಕರ್ನಾಟಕ ರಕ್ಷಣಾ ಸೇನೆ ಜಿಲ್ಲಾಧ್ಯಕ್ಷ ಮಿಂಚುನಾಗೇಂದ್ರ ಮಾತನಾಡಿ, ಬಾನಲ್ಲೆ ಮದುವೆಗೆ ಚಿತ್ರದ ನಿರ್ಮಾಪಕರು ನಮ್ಮ ಜಿಲ್ಲೆಯವರೇ ಆಗಿದ್ದು, ಚಿತ್ರದ ಚಿತ್ರೀಕರಣ ನಡೆಯುವ ಸ್ಥಳಗಳಲ್ಲಿ ಜಿಲ್ಲೆಯ ಜನತೆ ಸಂಪೂರ್ಣ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.ಚಿತ್ರದ ನಿರ್ಮಾಪಕ ನಿದೇಶಕ ಎಂ.ಯೋಗೇಶ್ ಮಾತನಾಡಿ - [ತಂಬಾಕು ಮುಕ್ತ ಪ್ರವಾಸಿ ತಾಣಗಳನ್ನಾಗಿಸಲು ಕ್ರಮ ವಹಿಸಿ : ಜಿಲ್ಲಾಧಿಕಾರಿ ಚಾರುಲತಾ ಸೋಮಲ್](https://mysurumirror.com/take-action-to-make-tobacco-free-tourist-destinations-district-collector-charulata-somal/) - ಚಾಮರಾಜನಗರ: ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಹಾಗೂ ತಂಬಾಕು ಉತ್ಪನ್ನಗಳ ಸೇವನೆ ನಿಷೇಧ ಕುರಿತು ಜಾಗೃತಿ ಮೂಡಿಸುವ ಜೊತೆಗೆ ವಿಶೇಷವಾಗಿ ಪ್ರವಾಸಿ ತಾಣಗಳನ್ನು ತಂಬಾಕು ಮುಕ್ತ ವೆಂದು ಘೋಷಿಸುವ ನಿಟ್ಟಿನಲ್ಲಿ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಸೂಚನೆ ನೀಡಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಜಿಲ್ಲಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮತ್ತು ತಂಬಾಕು ಉತ್ಪನ್ನಗಳನ್ನು ಸೇವನೆಯನ್ನು ನಿಷೇಧಿಸಿರುವ ಕುರಿತು ವ್ಯಾಪಕವಾಗಿ ಅರಿವು ಉಂಟು ಮಾಡಬೇಕಿದೆ. - [ಕುದೇರು ಗ್ರಾಮದಲ್ಲಿ ಬಾನಲ್ಲೆ ಮದುವೆಗೆ ಚಿತ್ರೀಕರಣಕ್ಕೆ ಚಾಲನೆ](https://mysurumirror.com/drive-to-shoot-for-banalle-wedding-in-kuderu-village/) - ಚಾಮರಾಜನಗರ: ತಾಲೂಕಿನ ಕುದೇರು ಗ್ರಾಮದಲ್ಲಿ ಬಾ ನಲ್ಲೆ ಮದುವೆಗೆ ಚಿತ್ರೀಕರಣಕ್ಕೆ ಚಾಲನೆ ನೀಡಲಾಯಿತು ಗ್ರಾಮದ ಭುಜಂಗೇಶ್ವರ ದೇವಾಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಮುಂಭಾಗ ಚಿತ್ರ ನಿರ್ಮಾಪಕ ಎಂ ಯೋಗೇಶ್ ಅವರ ತಾಯಿ ಕೆಂಪ್ಪಮ್ಮ ಮಹದೇವಯ್ಯ ಚಾಲನೆ ನೀಡಿದರುಕರ್ನಾಟಕ ರಕ್ಷಣಾ ಸೇನಾ ಅಧ್ಯಕ್ಷ ಮಿಂಚುನಾಗೇಂದ್ರ ಮಾತನಾಡಿ ಬಾನಲ್ಲೆ ಮದುವೆಗೆ ಚಿತ್ರದ ನಿರ್ಮಾಪಕರು ನಮ್ಮ ಜಿಲ್ಲೆಯವರೇ ಆಗಿದು ಚಿತ್ರದ ಚಿತ್ರೀಕರಣದ ಕಲಾವಿದರಿಗೆ ಯಶಸ್ವಿಯಾಗಲೇಂದು ಶುಭ ಹಾರೈಸಿದರು.ಚಿತ್ರದ ನಿರ್ಮಾಪಕ ನಿದೇಶಕ ಎಂ.ಯೋಗೇಶ್ ಮಾತನಾಡಿ ಚಿತ್ರದ ಚಿತ್ರೀಕರಣ ಚಾಮರಾಜನಗರದ ಚಾಮರಾಜೇಶ್ವರ ದೇವಾಲಯ - [ಮಳೆಯಿಂದ ಹಾನಿಗೀಡಾದ ಬೆಳೆ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಬಿ.ಬಿ. ಕಾವೇರಿ ಭೇಟಿ : ಪರಿಶೀಲನೆ](https://mysurumirror.com/district-secretary-in-charge-of-rain-damaged-crop-areas-b-b-cauvery-visit-verification/) - ಚಾಮರಾಜನಗರ: ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಮಳೆ ಹಾಗೂ ಪ್ರಕೃತಿ ವಿಕೋಪದಿಂದ ಹಾನಿಗೀಡಾಗಿರುವ ಬೆಳೆ, ವಸತಿಯ ವಿವಿಧ ಪ್ರದೇಶಗಳಿಗೆ ಕರ್ನಾಟಕ ರಾಜ್ಯ ಮಿನರಲ್ಸ್ ಕಾರ್ಪೋರೇಷನ್ ನ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯವರಾದ ಬಿ.ಬಿ. ಕಾವೇರಿ ಅವರು ಇಂದು ಭೇಟಿ ನೀಡಿ ಪರಿಶೀಲಿಸಿದರು.ಕೊಳ್ಳೇಗಾಲ ತಾಲೂಕಿನ ಉತ್ತಂಬಳ್ಳಿ ಗ್ರಾಮದಲ್ಲಿ ಮಳೆಯಿಂದ ಕುಸಿದು ಹೋಗಿರುವ ಮನೆಯನ್ನು ವೀಕ್ಷಿಸಿದರು. ಅಧಿಕಾರಿಗಳಿಂದ ಪ್ರಕರಣ ಸಂಬಂಧ ಮಾಹಿತಿ ಪಡೆದುಕೊಂಡರು. ಕುಂತೂರಿನಲ್ಲಿ ಸತತ ಮಳೆಯಿಂದ ಹಾನಿಗೀಡಾಗಿರುವ ಉದ್ದು ಬೆಳೆಯನ್ನು ವೀಕ್ಷಿಸಿದರು. ಸಂಬಂಧಿಸಿದ ಜಮೀನಿನ ರೈತರೊಂದಿಗೆ ಸಮಾಲೋಚಿಸಿದ - [ದೊಡ್ಡಮೋಳೆಯಲ್ಲಿ ವಿಜೃಂಭಣೆಯ ಕೊಂಡೋತ್ಸವ](https://mysurumirror.com/rehearsal/) - ಚಾಮರಾಜನಗರ: ತಾಲೂಕಿನ ದೊಡ್ಡಮೋಳೆ ಗ್ರಾಮದಲ್ಲಿ ಶುಕ್ರವಾರ ಮಂಟೇಸ್ವಾಮಿ, ಲಿಂಗಮ್ಮತಾಯಿ, ದೊಡ್ಡಮ್ಮತಾಯಿ ಹಾಗೂ ಸಿದ್ದಪ್ಪಾಜಿ ಕೊಂಡೋತ್ಸವ ವಿಜೃಂಭಣೆಯಿಂದ ಜರುಗಿತು.ಕೊಂಡೋತ್ಸವದ ಅಂಗವಾಗಿ ಲಿಂಗಮ್ಮತಾಯಿ ದೇವಾಲಯ ಸೇರಿದಂತೆ ಗ್ರಾಮದ ಪ್ರತಿಮನೆಗಳಲ್ಲೂ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಕೊಂಡೋತ್ಸವಕ್ಕೂ ಮುನ್ನ ಬ್ಯಾಡಮೂಡ್ಲು ಗ್ರಾಮದ ಕೊಳದಪಕ್ಕದ ದೇವಾಲಯದ ಬಳಿ ಸತ್ತಿಗೆ, ಸುರಾಪಾಣಿ, ಕಂಡಾಯಗಳನ್ನು ಸ್ವಚ್ಛಗೊಳಿಸುವ ಮೂಲಕ ಪೂಜೆ ಸಲ್ಲಿಸಲಾಯಿತು.ನಂತರ ಮಂಗಳವಾದ್ಯ ನಿನಾದದೊಂದಿಗೆ ದೊಣ್ಣೆವರಸೆ, ಕಂಸಾಳೆ ಸೇರಿದಂತೆ ನಾನಾಕಲಾತಂಡಗಳ ಜತೆ ಕಂಡಾಯಗಳ ಮೆರವಣಿಗೆ ಕೊಂಡದ ಗುಳಿಬಳಿ ಸಮಾವೇಶಗೊಂಡಿತು.ಬೆಳಗ್ಗೆ ೧೦ರವೇಳೆಗೆ ಮಂಟೇಸ್ವಾಮಿ, ಲಿಂಗಮ್ಮತಾಯಿ, ಸಿದ್ದಪ್ಪಾಜಿ, ದೊಡ್ಡಮ್ಮತಾಯಿ ಕೊಂಡವನ್ನು ದೇವರಗುಡ್ಡಪ್ಪರು - [ಓದಿ ಬೋಧಕನಾಗು](https://mysurumirror.com/education-and-culture-2/) - ಕಾದಿ ಕ್ಷತ್ರಿಯನಾಗು ಶೂದ್ರ ವೈಶ್ಯನೆ ಆಗು ದುಡಿದು ಗಳಿಸಿ ಏನಾದರೂ ಆಗು ನಿನ್ನೊಲವಿನಂತಾಗು ಏನಾದರೂ ಸರಿಯೆ – ಮೊದಲು ಮಾನವನಾಗು ಎಂಬ ಕಾವ್ಯಾನಂದರ ಪದ್ಯ ನಾವು ಬಾಲ್ಯದಲ್ಲಿದ್ದಾಗ ಪಠ್ಯದಲ್ಲಿತ್ತು. ಅಂದು ಕೇವಲ ಕಂಠಸ್ಥ್ಯ ಕಂಠವಾಗಿದ್ದುದ್ದು ಜೀವನಾನುಭವಗಳು ಕೂಡಿಕೊಂಡಂತೆಲ್ಲ ಅರ್ಥವ್ಯಾಪ್ತಿಯೂ ಗರಿಗೆದುರುತ್ತಾ ಸಾಗುತ್ತಿದೆ. 'ಮೊದಲು ಮಾನವನಾಗು' ಎಂಬ ಮಾತನ್ನು ಕವಿ ಮತ್ತೆ ಮತ್ತೆ ಎಲ್ಲಾ ಪಂಕ್ತಿಗಳಲ್ಲೂ ಪುನರುಚ್ಚರಿಸಿರುವುದರ ಹಿಂದಿನ ಉದ್ದೇಶ ಹಾಗೂ ಕವಿ ಸಮಾಜದಲ್ಲಿ ಕಂಡುಕೊಂಡ ಕೊರತೆಯಾದರೂ ಏನಿರಬಹುದು ಅನ್ನುವ ಹಲವಾರು ಪ್ರಶ್ನೆಗಳು ಕಾಡತೊಡಗಿದವು. ಹಾಗಾದರೆ ನಾವೆಲ್ಲ ಮಾನವರಲ್ಲವೆ? - [ಚಂದನವನ ಚರಿತ್ರೆ (ಸ್ಯಾಂಡಲ್‍ವುಡ್ ಸ್ಟೋರಿ)-32 ಸ್ನೇಹಜೀವಿ ಗಂಗಾಧರ್](https://mysurumirror.com/sandle-wood-stor/) - ಚಂದನವನ ಚರಿತ್ರೆ (ಸ್ಯಾಂಡಲ್‍ವುಡ್ ಸ್ಟೋರಿ)-32 ಸ್ನೇಹಜೀವಿ ಗಂಗಾಧರ್ - [ಶಿಕ್ಷಣ ಮತ್ತು ಸಂಸ್ಕಾರ](https://mysurumirror.com/education-and-culture/) - ಓದಿ ಬೋಧಕನಾಗು ಕಾದಿ ಕ್ಷತ್ರಿಯನಾಗು ಶೂದ್ರ ವೈಶ್ಯನೆ ಆಗು ದುಡಿದು ಗಳಿಸಿ ಏನಾದರೂ ಆಗು ನಿನ್ನೊಲವಿನಂತಾಗು ಏನಾದರೂ ಸರಿಯೆ – ಮೊದಲು ಮಾನವನಾಗು ಎಂಬ ಕಾವ್ಯಾನಂದರ ಪದ್ಯ ನಾವು ಬಾಲ್ಯದಲ್ಲಿದ್ದಾಗ ಪಠ್ಯದಲ್ಲಿತ್ತು. ಅಂದು ಕೇವಲ ಕಂಠಸ್ಥ್ಯ ಕಂಠವಾಗಿದ್ದುದ್ದು ಜೀವನಾನುಭವಗಳು ಕೂಡಿಕೊಂಡಂತೆಲ್ಲ ಅರ್ಥವ್ಯಾಪ್ತಿಯೂ ಗರಿಗೆದುರುತ್ತಾ ಸಾಗುತ್ತಿದೆ. 'ಮೊದಲು ಮಾನವನಾಗು' ಎಂಬ ಮಾತನ್ನು ಕವಿ ಮತ್ತೆ ಮತ್ತೆ ಎಲ್ಲಾ ಪಂಕ್ತಿಗಳಲ್ಲೂ ಪುನರುಚ್ಚರಿಸಿರುವುದರ ಹಿಂದಿನ ಉದ್ದೇಶ ಹಾಗೂ ಕವಿ ಸಮಾಜದಲ್ಲಿ ಕಂಡುಕೊಂಡ ಕೊರತೆಯಾದರೂ ಏನಿರಬಹುದು ಅನ್ನುವ ಹಲವಾರು ಪ್ರಶ್ನೆಗಳು ಕಾಡತೊಡಗಿದವು. ಹಾಗಾದರೆ - [ಮಣಿಪಾಲ್ ಆಸ್ಪತ್ರೆಯಲ್ಲಿ ಯಶಸ್ವಿ ಅರ್ಯೋಟಿಕ್ ಸರ್ಜರಿ](https://mysurumirror.com/mysuru-manipal-hospital-2/) - ಮೈಸೂರಿನ ಮಣಿಪಾಲ್ ಆಸ್ಪತ್ರೆಯ ಹೃದ್ರೋಗ ಮತ್ತು ವ್ಯಾಸ್ಕ್ಯುಲರ್ ತಜ್ಞರ ತಂಡವು ಕಳೆದ ೩೬ ತಿಂಗಳುಗಳಲ್ಲಿ ೧೨ ಅರ್ಯೋಟಿಕ್ ಸರ್ಜರಿಗಳನ್ನು ಯಶಸ್ವಿಯಾಗಿ ನಡೆಸಿದೆ. ೨೫ ವರ್ಷಗಳಿಗೂ ಅನುಭವವುಳ್ಳ ಇಡೀ ತಂಡದ ಪ್ರಯತ್ನದಿಂದ ರೋಗಿಗಳಿಗೆ ಯಶಸ್ವಿ ಚಿಕಿತ್ಸೆ ನೀಡಲಾಗಿದೆ. ಅರ್ಯೋಟಾ ಎಂದರೆ ಮನುಷ್ಯನ ದೇಹದ ಅತಿದೊಡ್ಡ ರಕ್ತನಾಳ. ಹೃದಯದಿಂದ ಬೇರೆಲ್ಲಾ ಅಂಗಗಳಿಗೂ ರಕ್ತ ಸರಬರಾಜು ಮಾಡುವ ಅತಿ ಮುಖ್ಯ ರಕ್ತನಾಳ ಇದು. ಈ ರಕ್ತನಾಳದ ಮೂಲಕ ಮೆದುಳು, ಹೃದಯ, ಕರುಳು, ಜೀರ್ಣಾಂಗ, ಕೈಕಾಲುಗಳಿಗೆ ರಕ್ತ ಸರಬರಾಜಾಗುತ್ತದೆ. ಅಧ್ಯಯನಗಳ ಪ್ರಕಾರ ಅರ್ಯೋಟಿಕ್ - [ಮೈ.ವಿ.ರವಿಶಂಕರ್ ಪರ ಶಾಸಕ ನಿರಂಜನಕುಮಾರ್ ಪ್ರಚಾರ](https://mysurumirror.com/mv-ravi-shankars-pro-mla-niranjanakumar-campaign/) - ಗುಂಡ್ಲುಪೇಟೆ: ಪಟ್ಟಣ ವ್ಯಾಪ್ತಿಯ ಹಲವು ವಾರ್ಡ್‍ಗಳಲ್ಲಿ ದಕ್ಷಿಣ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮೈ.ವಿ.ರವಿಶಂಕರ್ ಪರ ಶಾಸಕ ಸಿ.ಎಸ್.ನಿರಂಜನಕುಮಾರ್ ಮತಯಾಚನೆ ಮಾಡಿದರು. ಪಟ್ಟಣದ ವಿಜಯ ನಾರಾಯಣ ಸ್ವಾಮಿ ದೇವಸ್ಥಾನದಿಂದ ಪ್ರಚಾರ ಆರಂಭಿಸಿದ ಶಾಸಕರ ಹಲವು ವಾರ್ಡ್ ನ ಮನೆ ಮನೆಗೂ ಭೇಟಿ ನೀಡಿ ಪದವೀಧರ ಮತದಾರರ ಹತ್ತಿರ ಮತಯಾಸಿದರು. ಈ ವೇಳೆ ಮಾತನಾಡಿ, ನಮ್ಮ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2300 ಮತದಾರರಿದ್ದು, ಈಗಾಗಲೇ ಸಾವಿರಕ್ಕೂ ಹೆಚ್ಚು ಮತದಾರರನ್ನು ಭೇಟಿ ಮಾಡುವ ಮೂಲಕ ದಕ್ಷಿಣ ಪದವೀಧರ ಕ್ಷೇತ್ರದ ಬಿಜೆಪಿ - [ಪಠ್ಯಕ್ಕೆ ಸೇರಿಸುವ ಬದಲು ಗೂಡ್ಸೆ, ಸೂಲಿಬೆಲಿ ಭಾವಚಿತ್ರ ಹಿಡಿದು ಬಿಜೆಪಿ ಮತ ಕೇಳಲಿ: ಲಕ್ಕೂರು ಆರ್.ಗಿರೀಶ್](https://mysurumirror.com/instead-of-adding-to-the-text-go-ahead-and-take-a-picture-of-goodse-sulibeeli-and-ask-for-bjp-vote-lakshuru-r-girish/) - ಗುಂಡ್ಲುಪೇಟೆ: ಪಠ್ಯ ಪುಸ್ತಕದಲ್ಲಿ ಬಿಜೆಪಿ ಕೇಸರಿಕರಣ ಮಾಡುತ್ತಿರುವುದು ಮುಂದಿನ ಮಕ್ಕಳ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಲಕ್ಕೂರು ಆರ್.ಗಿರೀಶ್ ಅಸಮಾಧಾನ ವ್ಯಕ್ತಪಡಿಸಿದರು. ಕರ್ನಾಟಕವು ಸರ್ವಧರ್ಮ, ಸಂಸ್ಕøತಿಯ ನಾಡಾಗಿದೆ. ಇಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತರು ಸೇರಿದಂತೆ ಎಲ್ಲರಿಗು ಸಮಾನ ಹಕ್ಕಿದೆ. ಇದನ್ನು ಮನಗಾಣದೆ ಬಿಜೆಪಿ ಸರ್ಕಾರ ಶಿಕ್ಷಣ ಕ್ಷೇತ್ರವನ್ನು ರಾಜಕೀಯ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದೆ. ರಾಜ್ಯ ಚುನಾವಣೆ ಒಂದು ವರ್ಷ ಇರುವಾಗಲೇ ತಿಂಗಳಿಗೊಂದು ವಿಷಯಗಳ ಎತ್ತಿಕೊಂಡು ಧರ್ಮಗಳ ನಡುವೆ ವಿಷ ಬೀಜ ಬಿತ್ತುತ್ತ ಜನ - [ಮದರಸ ಕಟ್ಟಡ ತೆರವಿಗೆ ಮನವಿ](https://mysurumirror.com/madarasa-request-for-building-clearance/) - ಗುಂಡ್ಲುಪೇಟೆ: ತಾಲೂಕಿನ ಬಸವಾಪುರ ಗ್ರಾಮದ ಮದರಸ ಕಟ್ಟಡವನ್ನು ತೆರವುಗೊಳಿಸಬೇಕು ಎಂದು ಹಿಂದೂ ಜಾಗರಣಾ ವೇದಿಕೆ ಹಾಗು ಬಸವಪುರ ಗ್ರಾಮದ ಯುವಕರು ತಹಸೀಲ್ದಾರ್ ಸಿ.ಜಿ.ರವಿಶಂಕರ್‍ಗೆ ಮನವಿ ಸಲ್ಲಿಸಿದರು. ಬಸವಾಪುರ ಗ್ರಾಮಸ್ಥರ ವಿರೋಧ ಹಾಗು ಗ್ರಾಪಂ ಸದಸ್ಯರು ಕೂಡ ಮದರಸ ನಿರ್ಮಾಣ ಬೇಡ ಎಂದು ತೀರ್ಮಾನಿಸಿದ್ದರು. ಆದರೂ ಕಟ್ಟಡದ ನಿರ್ಮಾಣ ನಡೆಯುತ್ತಿದೆ ಎಂದು ದೂರಿನÀಲ್ಲಿ ತಿಳಿಸಿದ್ದಾರೆ. ಮದರಸ ಕಟ್ಟಡ ನಿರ್ಮಾಣ ನಡೆಯುತ್ತಿದ್ದರೂ ಪುತ್ತನಪುರ ಗ್ರಾಪಂ ಅಧಿಕಾರಿಗಳು ಮೌನ ವಹಿಸಿದ್ದಾರೆ.ಕೂಡಲೇ ಮದರಸ ಕಟ್ಟಡ ತೆರವು ಗೊಳಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ. ಈ - [ಮಂಗಲ ಗ್ರಾಮದಲ್ಲಿ ವಿಜೃಂಭಣೆಯ ಭಗೀರಥ ಜಯಂತಿ ಮೆರವಣಿಗೆ](https://mysurumirror.com/bhagirath-jayanti-procession-in-mangala-village/) - ಚಾಮರಾಜನಗರ: ತಾಲೂಕಿನ ಮಂಗಲ ಗ್ರಾಮದಲ್ಲಿ ಶ್ರೀ ಭಗೀರxಮಹರ್ಷಿ ಜಯಂತಿ ಅಂಗವಾಗಿ ವಿಜೃಂಭಣೆಯ ಮೆರವಣಿಗೆ ನಡೆಯಿತು.ಗ್ರಾಮದ ಉಪ್ಪಾರ ಬಡಾವಣೆಯಲ್ಲಿ ನಡೆದ ದೇವರ ಗುಡಪ್ಪ ಮನೆಯ ಮುಂಭಾಗ ಭಗೀರಥಮಹರ್ಷಿ ಭಾವಚಿತ್ರಕ್ಕೆ ಶ್ರೀ ಮಂಜುನಾಥಸ್ವಾಮೀಜಿ ಅವರು ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.ಗ್ರಾಮಸ್ಥರು ಮನೆಯ ಮುಂದೆ ರಂಗೋಲಿ ಹಾಗೂ ತಳಿರು ತೋರಣಗಳನ್ನು ಕಟ್ಟಿ ಶೃಂಗರಿಸಲಾಗಿತ್ತು. ಮೆರವಣಿಗೆಯು ಮನೆ ಮುಂದೆ ನಿಂತಾಗ ಭಗೀರಥರ ಭಾವಚಿತ್ರಕ್ಕೆ ಭಕ್ತರು ಪರಸ್ಪರ ಸಿಹಿ ವಿನಿಮಯ ಮಾಡಿಕೊಂಡರು. ಗಡಿಯಜಮಾನ ಕೃಷ್ಣ, ಯಜಮಾನರಾದ ಕ್ಯಾತಶೆಟ್ಟಿ, ರಾಮಶೆಟ್ಟಿ, ನಾರಾಯಣಸ್ವಾಮಿ, ಪುಟ್ಟಸ್ವಾಮಿ, - [ಸಕಾಲ ಸೇವೆಯಡಿ ನಿಗದಿತ ಅವಧಿಯೊಳಗೆ ಅರ್ಜಿ ವಿಲೇವಾರಿಗೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಸೂಚನೆ](https://mysurumirror.com/district-collector-charulata-somal-instructs-the-disposal-of-the-application-within-the-stipulated-time/) - ಚಾಮರಾಜನಗರ: ಸಕಾಲ ಸೇವೆ ಹಾಗೂ ಏಕೀಕೃತ ಸಾರ್ವಜನಿಕ ದೂರು ನಿವಾರಣಾ ತಂತ್ರಾಂಶ ನಿರ್ವಹಣಾ ವ್ಯವಸ್ಥೆಯಲ್ಲಿ ಸ್ವೀಕರಿಸಲಾಗುವ ಅರ್ಜಿಗಳನ್ನು ನಿಗದಿತ ಅವಧಿಯೊಳಗೆ ವಿಲೇವಾರಿ ಮಾಡುವಂತೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಸೂಚನೆ ನೀಡಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಸಕಾಲ ಸೇವೆ ಹಾಗೂ ಏಕೀಕೃತ ಸಾರ್ವಜನಿಕ ದೂರು ನಿವಾರಣಾ ವ್ಯವಸ್ಥೆಯ ಅನುಷ್ಠಾನ ಕುರಿತ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಸಕಾಲ ಸೇವೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಬೇಕು. ಸಕಾಲ ಸೇವೆಯಡಿ ಸ್ವೀಕರಿಸಲಾಗುವ ಅರ್ಜಿಗಳನ್ನು ವಿಳಂಬ ಮಾಡದೇ ನಿಗದಿತ ಅವಧಿಯೊಳಗೆ - [ಶಿಕ್ಷಕರ ನೇಮಕಾತಿ ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಭೇಟಿ : ಪರಿಶೀಲನೆ](https://mysurumirror.com/district-collector-charulata-somal-visits-teacher-recruitment-testing-centers-inspection/) - ಚಾಮರಾಜನಗರ: ಜಿಲ್ಲಾ ಕೇಂದ್ರದಲ್ಲಿರುವ ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಗರದ ೮ ಪರೀಕ್ಷಾ ಕೇಂದ್ರಗಳಲ್ಲಿ ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿಗಾಗಿ ಸ್ಪರ್ಧಾತ್ಮಕ ಪರೀಕ್ಷೆ ನಡೆಯುತ್ತಿದ್ದು ಜಿಲ್ಲಾಧಿಕಾರಿಯವರು ಪರೀಕ್ಷಾ ಕೇಂದ್ರಗಳಿಗೆ ಭೇಟಿ ಕೊಟ್ಟು ವೀಕ್ಷಿಸಿದರು. ಪರೀಕ್ಷಾ ಕೇಂದ್ರಗಳಾದ ನಗರದ ಬಿ.ಆರ್ ಹಿಲ್ಸ್ ರಸ್ತೆಯ ಜೆಎಸ್‌ಎಸ್ ಬಾಲಕರ ಶಾಲೆ, ಬಾಲಕಿಯರ ಪ್ರೌಢಶಾಲೆ, ಸತ್ತಿ ರಸ್ತೆಯಲ್ಲಿರುವ ಸರ್ಕಾರಿ ಬಾಲಕರ ಪ್ರೌಢಶಾಲೆ, ಬಾಲಕಿಯರ ಪ್ರೌಢಶಾಲೆ, ಸಿದ್ದಾರ್ಥನಗರದ - [ರಸಗೊಬ್ಬರ ಹೆಚ್ಚು ಬೆಲೆಗೆ ಮಾರಾಟ ಮಾಡುವವರ ವಿರುದ್ದ ಕ್ರಮ ವಹಿಸಲು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಸೂಚನೆ](https://mysurumirror.com/district-collector-charulata-somal-instructed-to-take-action-against-seller-of-fertilizer/) - ಚಾಮರಾಜನಗರ: ಜಿಲ್ಲೆಯಲ್ಲಿ ರಸಗೊಬ್ಬರ ಸೇರಿದಂತೆ ಕೃಷಿ ಪರಿಕರಗಳನ್ನು ಹೆಚ್ಚುವರಿ ಬೆಲೆಗೆ ಮಾರಾಟ ಮಾಡುವವರು ಹಾಗೂ ಕೃತಕ ಅಭಾವ ಸೃಷ್ಠಿಸುವವರ ವಿರುದ್ದ ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ತಿಳಿಸಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಮುಂಗಾರು ಹಂಗಾಮಿನ ಸಿದ್ದತೆಗಳ ಸಂಬಂಧ ಕೃಷಿ ಇಲಾಖೆ ಅಧಿಕಾರಿಗಳು, ರಸಗೊಬ್ಬರ ಜಿಲ್ಲಾ ಮಾರಾಟಗಾರರು ಹಾಗೂ ಸರಬರಾಜು ಸಂಸ್ಥೆ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ರಸಗೊಬ್ಬರ, ಬಿತ್ತನೆ ಬೀಜ ಸೇರಿದಂತೆ ಯಾವುದೇ ಪರಿಕರಗಳನ್ನು ರೈತರಿಗೆ ಅಗತ್ಯ - [ಖ್ಯಾತ ನಿರ್ದೇಶಕ ಆರ್ ಚಂದ್ರು ಬಿಡುಗಡೆ ಮಾಡಿದರು "ಕಿರಿಕ್ ಶಂಕರ್" ಚಿತ್ರದ ಟ್ರೇಲರ್.](https://mysurumirror.com/kirik-shankar-cinima-trailer/) - ಸಿನಿಮಾ ಇದೇ 27ಕ್ಕೆ ರಾಜ್ಯಾದ್ಯಂತ ಬಿಡುಗಡೆ. ಲೂಸ್ ಮಾದ ಯೋಗಿ ನಾಯಕರಾಗಿ ನಟಿಸಿರುವ "ಕಿರಿಕ್ ಶಂಕರ್" ಚಿತ್ರದ ಟ್ರೇಲರನ್ನು ಖ್ಯಾತ ನಿರ್ದೇಶಕ ಆರ್ ಚಂದ್ರು ಬಿಡುಗಡೆ ಮಾಡಿ ಶುಭ ಕೋರಿದರು. ನಾನು "ತಾಜ್ ಮಹಲ್" ಚಿತ್ರ ಮಾಡಿದಾಗಿನಿಂದಲೂ ಎಂ ಎನ್ ಕುಮಾರ್ ಅವರು ನೀಡುತ್ತಿರುವ ಪ್ರೋತ್ಸಾಹ ಅಪಾರ. ಅವರು ಈಗ ಸಿನಿಮಾ ಮಾಡು ಅಂದರು, ನಾನು ಮಾಡಲು ಸಿದ್ದ. ಅವರ ನಿರ್ಮಾಣದಲ್ಲಿ ಮೂಡಿಬಂದಿರುವ ಈ ಚಿತ್ರಕ್ಕೆ ಹಾಗೂ ಇಡೀ ತಂಡಕ್ಕೆ ನನ್ನ ಶುಭಾಶಯ. ಚಿತ್ರ ಯಶಸ್ವಿಯಾಗಲಿ ಅಂದರು - [ಕೆನಾಡ ಸಂಸತ್‌ನಲ್ಲಿ ಕನ್ನಡ ಭಾಷೆ : ಅಭಿನಂದನೆ ಸಲ್ಲಿಸಿದ ಸುರೇಶ್ ಋಗ್ವೇದಿ](https://mysurumirror.com/suresh-rigvedi-congratulates-the-kannada-language-in-the-parliament-of-canada/) - ಚಾಮರಾಜನಗರ: ಕೆನಡಾ ಸಂಸತ್ ನಲ್ಲಿ ಕನ್ನಡ ಮಾತನಾಡುವ ಮೂಲಕ ಕನ್ನಡಿಗ ಚಂದ್ರ ಆರ್ಯ ವಿಶ್ವದಲ್ಲಿ ಕನ್ನಡ ಭಾಷೆಯ ಬಗ್ಗೆ ಅಭಿಮಾನವನ್ನು ಮೂಡಿಸಿ ಪ್ರತಿಯೊಬ್ಬ ಕನ್ನಡಿಗರಲ್ಲಿ ಜಾಗೃತಿ ಮತ್ತು ಸ್ಪರ್ತಿಯನ್ನು ಹಾಗೂ ಸ್ವಾಭಿಮಾನವನ್ನು ಬಡಿದೆಬ್ಬಿಸಿರುವುದು ಅಭಿನಂದನೀಯ ವೆಂದು ಚಾಮರಾಜನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹಾಗೂ ಚಿಂತಕರಾದ ಸುರೇಶ್‌ಋಗ್ವೇದಿ ತಿಳಿಸಿದ್ದಾರೆ.ಕೆನಡಾ ದೇಶದ ಸಂಸತ್ತಿನಲ್ಲಿ ಚಂದ್ರ ಆರ್ಯರ ಮಾತೃಭಾಷೆಯಾದ ಕನ್ನಡದಲ್ಲಿ ಮಾತನಾಡಲು ಅವಕಾಶ ಸಿಕ್ಕಿರುವುದು ಹಾಗೂ ರಾಷ್ಟ್ರಕವಿ ಕುವೆಂಪು ಸಾಹಿತ್ಯ ಮತ್ತು ಡಾ. ರಾಜಕುಮಾರ್ ಹಾಡಿರುವ ಎಲ್ಲಾದರೂ ಇರು - [ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ 80 ನೇ ಜನ್ಮದಿನೋತ್ಸವ ಆಚರಣೆ: ಇಂದು ಸಾಮೂಹಿಕ ಉಪನಯನ](https://mysurumirror.com/sri-ganapathi-sachidananda-swamiji-celebrates-80th-birthday/) - ಮೈಸೂರು: ನಗರದ ಅವಧೂತ ದತ್ತಪೀಠ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ 80 ನೇ ಜನ್ಮದಿನೋತ್ಸವ, ಮಾತಾ ಜಯಲಕ್ಷ್ಮೀ ಅವರ ಜನ್ಮ ಶತಮಾನೋತ್ಸವ ಹಾಗೂ ನಾದಮಂಟಪದ ೨೪ನೇ ವಾರ್ಷಿಕೋತ್ಸವದ ಅಂಗವಾಗಿ ಭಾನುವಾರದಿಂದ (ಮೇ 22) ಮೇ ೩೧ರವರೆಗೆ ಆಶ್ರಮದಲ್ಲಿ ಹಲವಾರು ಧಾರ್ಮಿಕ, ಸಾಂಸ್ಕೃತಿಕ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದಕ್ಕೆ ಪೂರ್ವಭಾವಿಯಾಗಿ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ ಜನ್ಮ ಸ್ಥಳವಾದ ಮೇಕೆದಾಟುವಿನಿಂದ ಮೈಸೂರು ಆಶ್ರಮದವರೆಗೆ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಅವರು ವಿಶ್ವಶಾಂತಿ ವಿಜಯಯಾತ್ರೆಯನ್ನು ಯಶಸ್ವಿಯಾಗಿ - [ಶೇ.7.5 ಮೀಸಲಾತಿಗಾಗಿ ಗುಂಡ್ಲುಪೇಟೆಯಲ್ಲಿ ಬೃಹತ್ ಪ್ರತಿಭಟನೆ](https://mysurumirror.com/massive-protest-in-gundlupeta-for-7-5-per-cent-reservation/) - ಗುಂಡ್ಲುಪೇಟೆ: ಪರಿಶಿಷ್ಟ ಪಂಗಡಗಳ ಶೇ.7.5 ಮೀಸಲಾತಿ ಹೆಚ್ಚಳಕ್ಕಾಗಿ ಬೆಂಗಳೂರಿನ ಪ್ರೀಡಂ ಫಾರ್ಕ್‍ನಲ್ಲಿ ವಾಲ್ಮೀಕಿ ಪ್ರಸನ್ನಾನಂದಪುರಿ ಸ್ವಾಮೀಜಿ ನಡೆಸುತ್ತಿರುವ ಧರಣಿ ಬೆಂಬಲಿಸಿ ತಾಲೂಕು ನಾಯಕ ಸಮುದಾಯದ ವತಿಯಿಂದ ತಾಲೂಕು ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಯಿತು. ಪಟ್ಟಣದ ಹೊರ ವಲಯದಲ್ಲಿರುವ ಪಟ್ಟಲದಮ್ಮ ದೇವಸ್ಥಾನದಿಂದ ಪ್ರತಿಭಟನಾ ಮೆರವಣಿಗೆ ಹೊರಟ ನಾಯಕ ಜನಾಂಗದ ಮುಖಂಡರು ರಾಷ್ಟ್ರೀಯ ಹೆದ್ದಾರಿ ಮೂಲಕ ರ್ಯಾಲಿ ನಡೆಸಿ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ವೃತ್ತದಲ್ಲಿ ಮಾನನ ಸರಪಳಿ ನಿರ್ಮಿಸಿ ಸರ್ಕಾರದ ನಡೆ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಕೂಡಲೇ - [ಶೇ.7.5 ಮೀಸಲಾತಿ ಹೋರಾಟಕ್ಕಾಗಿ  ವಾಲ್ಮೀಕಿ ನಾಯಕರ ಧ್ವನಿ ಸಂಘದಿಂದ ಪ್ರತಿಭಟಣೆ.](https://mysurumirror.com/st-misalathi-protest-mysuru-valmiki-dhwani/) - ಮೈಸೂರು -20 ಶೇ.7.5 ಮೀಸಲಾತಿ ಸಂವಿಧಾನ ನಮ್ಮ ಸಮಾಜಕ್ಕೆ ನೀಡಿರುವ ಹಕ್ಕು. ನಮ್ಮ ಹೋರಾಟ ಸಾಮಾಜಿಕ ನ್ಯಾಯಕ್ಕಾಗಿ. 40 ವರ್ಷಗಳಿಂದ ನಿರಂತರ ಶೋಷಣೆಗೆ ಒಳಗಾಗಿರುವ ನಾವು ಕಡೆಯದಾಗಿ ಬೀದಿಗೆ ಇಳಿದಿದ್ದೇವೆ. ಮೀಸಲು ಪ್ರಮಾಣವನ್ನು ಶೇ7.5 ಗೆ ಏರಿಕೆ ಮಾಡುವಂತೆ ಆಗ್ರಹಿಸಿ ವಾಲ್ಮೀಕಿ ಗುರುಪೀಠದ ಪೂಜ್ಯರು ಸತತ ಪಾದಯಾತ್ರೆ ನಡೆಸುತ್ತಿದ್ದರೂ,100 ದಿನಗಳಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪೀಠಾಧಿಪತಿ ಪ್ರಸನ್ನಾನಂದಪುರಿ ಸ್ವಾಮೀಜಿ ಸತ್ಯಾಗ್ರಹ ಕೈಗೊಂಡಿದ್ದರೂ ಸರ್ಕಾರ ಸ್ಪಂದಿಸದಿರುವುದು.ಸರಕಾರ ಸೌಜನ್ಯ ತೋರುತ್ತಿಲ್ಲ. .ಹೀಗಾಗಿ ರಮ್ಮನಹಳ್ಳಿ ಸ್ಯಾಟಲೈಟ್ ಬಸ್ - [ಜಿಲ್ಲೆಗೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ. ೯೨.೧೩ರಷ್ಟು ಫಲಿತಾಂಶ](https://mysurumirror.com/sslc-examination-92-13-percent-result/) - ಚಾಮರಾಜನಗರ: ಜಿಲ್ಲೆಯು ಕಳೆದ ಮಾರ್ಚ್ ಹಾಗೂ ಏಪ್ರಿಲ್ ಮಾಹೆಯಲ್ಲಿ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ. ೯೨.೧೩ರಷ್ಟು ಫಲಿತಾಂಶ ಪಡೆದಿದೆ.ಜಿಲ್ಲೆಯಲ್ಲಿ ೧೧೫೪೭ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ ೧೦೬೩೮ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.ಚಾಮರಾಜನಗರ ತಾಲೂಕಿನಲ್ಲಿ ೩೭೯೭ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇವರಲ್ಲಿ ೩೩೩೦ ವಿದ್ಯಾರ್ಥಿಗಳು ತೇರ್ಗೆಡೆಯಾಗಿದ್ದು, ಶೇ.೮೭.೭೦ರಷ್ಟು ಫಲಿತಾಂಶ ಬಂದಿದೆ. ಗುಂಡ್ಲುಪೇಟೆ ತಾಲೂಕಿನಲ್ಲಿ ೨೩೯೮ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇವರಲ್ಲಿ ೨೧೭೩ ವಿದ್ಯಾರ್ಥಿಗಳು ತೇರ್ಗೆಡೆಯಾಗಿದ್ದು, ಶೇ.೯೦.೬೨ರಷ್ಟು ಫಲಿತಾಂಶ ಬಂದಿದೆ. ಹನೂರು ತಾಲೂಕಿನಲ್ಲಿ ೨೨೨೨ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇವರಲ್ಲಿ - [ಗಂಗೋತ್ರಿಯಲ್ಲಿ ಕಂಡು ಬಂದ ಹಾರುವ ಹಾವು..! ಸಂರಕ್ಷಣೆ ಮಾಡಿ ಅರಬ್ಬಿ ತಿಟ್ಟುಗೆ ಬಿಟ್ಟ ಸ್ನೇಕ್ ಪ್ರಶಾಂತ್](https://mysurumirror.com/flying-snake-found-in-gangotri-snake-prashant-who-left-the-arabian-forest/) - ಹಾವು ತನ್ನ ಶರೀರದ ಪಕ್ಕೆಲುಬುಗಳನ್ನು ಅಗಲಗೊಳಿಸಿ, ಒಳಗಿನ ಗಾಳಿಯನ್ನು ಹೊರದೂಡಿ ಪ್ಯಾರಾಚೂಟ್ನಂತೆ ಹಾರುವ ಹೀಗಾಗಿ ದೂರದಲ್ಲಿ ಕಂಡಾಗ ಈ ಹಾವು ಹಾರಿದಂತೆ ಕಂಡರೂ, ತನ್ನ ಶರೀರವನ್ನೇ ಬಾಣದ ರೀತಿ ಮರದಿಂದ ಮರಕ್ಕೆ ಹಾರುವು ಹಾವು. ಹದಗೊಳಿಸಿ ನೆಗೆಯುವ ಕಲೆ ಹೊಂದಿದೆ.ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹಾರುವ ಹಾವು ಕಾಣಸಿಕ್ಕಿದೆ. ಸ್ನೇಕ್ ಪ್ರಶಾಂತ್ ಅವರು ಈ ಹಾವನ್ನು ಸಂರಕ್ಷಿಸಿದ್ದಾರೆ. ಶುಕ್ರವಾರ ಮಾನಸ ಗಂಗೋತ್ರಿಯ ಸಸ್ಯ ಶಾಸ್ಟ್ರದ ವಿಭಾಗ ಕಂಡು ಬಂದ ಈ ಹಾವನ್ನು ಕಂಡು ಜನರು ಭೀತಿಗೊಳಗಾಗಿದ್ದರು. ಮರದಿಂದ - [ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ : ಕಟ್ಟುನಿಟ್ಟಿನ ನೀತಿ ಸಂಹಿತೆ ಪಾಲನೆಗೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಸೂಚನೆ](https://mysurumirror.com/outhern-graduate-election-district-collector-charulata-somal-instructs-to-adhere-to-strict-code-of-conduct/) - ಚಾಮರಾಜನಗರ: ಕರ್ನಾಟಕ ವಿಧಾನಪರಿಷತ್ತಿಗೆ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಚುನಾವಣೆ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸುವ ಸಂಬಂಧ ಅಧಿಕಾರಿಗಳು ಸಮರ್ಪಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಸೂಚನೆ ನೀಡಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಕರ್ನಾಟಕ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ ಹಾಗೂ ಮಾದರಿ ನೀತಿ ಸಂಹಿತೆ ಅನುಷ್ಠಾನ ಸಂಬಂಧ ನಿಯೋಜಿತರಾಗಿರುವ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಮಾದರಿ ನೀತಿ ಸಂಹಿತೆಯು ವೇಳಾಪಟ್ಟಿ ಹೊರಡಿಸಿದ ದಿನವಾದ ಮೇ - [ಶಿಕ್ಷಕರ ನೇಮಕಾತಿ ಪರೀಕ್ಷೆ : ಜವಾಬ್ದಾರಿಯುತ ನಿರ್ವಹಣೆಗೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಸೂಚನೆ](https://mysurumirror.com/teacher-recruitment-test-charulata-somal-instructor-of-responsible-management/) - ಚಾಮರಾಜನಗರ: ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷಾ ಕಾರ್ಯವನ್ನು ಯಾವುದೇ ಅಕ್ರಮಗಳಿಗೆ ಅವಕಾಶವಾಗದಂತೆ ಅತ್ಯಂತ ಜವಾಬ್ದಾರಿಯುತ ನಿರ್ವಹಣೆಗೆ ಮುಂದಾಗುವಂತೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಸೂಚನೆ ನೀಡಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಯನ್ನು ಸುವ್ಯವಸ್ಥಿತವಾಗಿ ಹಾಗೂ ಪಾರದರ್ಶಕವಾಗಿ ನಡೆಸುವ ಸಂಬಂಧ ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಮೇ ೨೧ ಮತ್ತು ೨೨ರಂದು ಜಿಲ್ಲಾ ಕೇಂದ್ರದ ೮ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಒಟ್ಟು ೨೦೨೦ ಮಂದಿ - [ಚಂದನವನ ಚರಿತ್ರೆ [ಸ್ಯಾಂಡಲ್‍ವುಡ್ ಸ್ಟೋರಿ]-31](https://mysurumirror.com/sandle-wood-story-2/) - ಪ್ರಣಯರಾಜ ಶ್ರೀನಾಥ್ ಚಂದನವನ ಚರಿತ್ರೆ [ಸ್ಯಾಂಡಲ್‌ವುಡ್ ಸ್ಟೋರಿ]-೩೧ ಪ್ರಣಯರಾಜ ಶ್ರೀನಾಥ್ ತಮ್ಮ ೪೨ನೇ ಚಿತ್ರ ’ಶುಭಮಂಗಳ’ ಚಲನಚಿತ್ರ ದಿಂದ ಕ್ಲಿಕ್ ಆದ ಬಲು ಅಪರೂಪದ ಹೀರೋ. ಈ ಹಿಂದಿನ ೪೨ಚಿತ್ರಗಳಿಂದ ಗಳಿಸದ ಜನಪ್ರಿಯತೆ, ಕೀರ್ತಿ, ಹಣ ಹಾಗೂ ಪ್ರಶಸ್ತಿಯನ್ನು ಈ ಚಿತ್ರವು ಇವರಿಗೆ ದೊರಕಿಸಿಕೊಟ್ಟಿತು. ಪುಟ್ಟಣ್ಣಕಣಗಾಲ್ ನಿರ್ದೇಶನದಿಂದ Zತ್ರಜೀವನದಲ್ಲಿ ಉತ್ತ್i ಬ್ರೇಕ್ ಸಿಕ್ಕಿತು. ಅಂದಿನಿಂದ ’ಶುಭಮಂಗಳ ಶ್ರೀನಾಥ್’ ಎಂದೆ ಖ್ಯಾತರೆನಿಸಿ ಉನ್ನತ ಸ್ಥಾನಮಾನ ಕಂಡು ಕೊಂಡರು. ಅಭಿಮಾನಿಗಳು ನೀಡಿದ ಇನ್ನೊಂದು ಬಿರುದು ಪ್ರಣಯರಾಜ.ಸರಳ ಸಜ್ಜನಿಕೆಯ ಕಾಯಕವೆ ಕೈಲಾಸ - [ರಂಗಯಾನ ಟ್ರಸ್ಟ್‌ನ ರಂಗಶಿಬಿರದಲ್ಲಿ ಹಾಡಿ ಮಕ್ಕಳದ್ದೇ ಆಟ...!](https://mysurumirror.com/singing-childrens-play-at-the-rangayana-trusts-theater/) - ಸರಗೂರು: ತಾಲೂಕಿನ ಚೆನ್ನಗುಂಡಿ ಗ್ರಾಮದ ಗಿರಿಜನ ಆಶ್ರಮ ಶಾಲೆಯಲ್ಲಿ ಮೈಸೂರಿನ ರಂಗಯಾನ ಟ್ರಸ್ಟ್‌ನ ಅಧ್ಯಕ್ಷ ವಿಕಾಸ್‌ಗೌಡ ನೇತೃತ್ವದಲ್ಲಿ ೬ನೇ ವರ್ಷದ ಕಾಡಂಚಿನ ಹಾಡಿ ಭಾಗದ ಮಕ್ಕಳಿಗೆ ಹಾಡಿ ಕಿನ್ನರ ಲೋಕ-೨೦೨೨ ರಂಗಶಿಬಿರ ಸಮಾರೋಪಗೊಂಡಿತು. ಶಿಬಿರದಲ್ಲಿ ಮಕ್ಕಳಿಗೆ ರಂಗಗೀತೆ, ಸಿನಿಮಾ ಪ್ರದರ್ಶನ, ಪ್ರಸಾಧನ ಕಲೆ, ಚಿತ್ರಕಲೆ, ಪೇಪರ್ ಕ್ರಾಫ್ಟ್ ಸೇರಿದಂತೆ ಹಲವು ವಿಚಾರಗಳನ್ನು ಹೇಳಿಕೊಡಲಾಯಿತು. ಇದಲ್ಲದೆ ಗಿರಿಜನ ಮಕ್ಕಳು ಹೆಚ್ಚು ಉತ್ಸಾಹದಿಂದ ಶಿಬಿರದಲ್ಲಿ ಪಾಲ್ಗೊಂಡು ನೃತ್ಯ, ನಾಟಕ ಪ್ರದರ್ಶಿಸಿದ್ದು ವಿಶೇಷವಾಗಿತ್ತು. ಸಮರೋಪದಲ್ಲಿ ಮಕ್ಕಳು ರಂಗಗೀತೆ ಮತ್ತು ಕುರುಬ ನೃತ್ಯದೊಂದಿಗೆ - [ಗುಂಡ್ಲುಪೇಟೆ: ವಿಜೃಂಭಣೆಯ ಪಟ್ಟಲದಮ್ಮ ಜಾತ್ರಾ ಮಹೋತ್ಸವ](https://mysurumirror.com/gundlu-pete-jathra-mahotsva/) - ಗುಂಡ್ಲುಪೇಟೆ: ಪಟ್ಟಣದಲ್ಲಿ ಶನಿವಾರ ಗ್ರಾಮ ದೇವತೆ ಶ್ರೀಪಟ್ಟಲದಮ್ಮ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು. ಜಾತ್ರೆ ಹಿನ್ನೆಲೆಯಲ್ಲಿ ಪಟ್ಟಣದ ಹೊರ ವಲಯದಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀ ಪಟ್ಟಲದಮ್ಮ ದೇವಾಲಯವನ್ನು ತಳಿರು, ತೋರಣ, ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಶುಕ್ರವಾರ ರಾತ್ರಿ ಮಡೆ ಹೊಯ್ಯುವುದು ಇತರೆ ಧಾರ್ಮಿಕ ಕಾರ್ಯಗಳು ನೆರವೇರಿದವು. ಶನಿವಾರ ಬೆಳಗ್ಗೆಯಿಂದ ಪಟ್ಟಣ ಮತ್ತು ತಾಲೂಕಿನ ವಿವಿಧ ಕಡೆಗಳಿಂದ ಆಗಮಿಸಿದ್ದ ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಜಾತ್ರೆ ಮತ್ತು ಮೆರವಣಿಗೆ ಹಿನ್ನೆಲೆಯಲ್ಲಿ ನಾಯಕ - [ಗುಂಡ್ಲುಪೇಟೆ: 90 ಗಿಡನೆಟ್ಟು ಹೆಚ್.ಡಿ.ದೇವೇಗೌಡರ ಜನ್ಮದಿನ ಆಚರಣೆ](https://mysurumirror.com/gundlu-pete-hd-devegowda-birthday/) - ಗುಂಡ್ಲುಪೇಟೆ: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ 90ನೇ ಹುಟ್ಟುಹಬ್ಬದ ಪ್ರಯುಕ್ತ ರಾಜ್ಯ ಜೆಡಿಎಸ್ ವಕ್ತಾರರು ಹಾಗೂ ಯುವ ಮುಖಂಡ ಎನ್.ರಾಜುಗೌಡ ನೇತೃತ್ವದಲ್ಲಿ 90 ಗಿಡ ನೆಡುವ ಜೊತೆಗೆ ತಾಲೂಕಿನ ವಿವಿಧ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿ ದೇವೇಗೌಡರ ಹುಟ್ಟುಹಬ್ಬ ಆಚರಣೆ ಮಾಡಲಾಯಿತು. ಪಟ್ಟಣದ ಊಟಿ ರಸ್ತೆಯಲ್ಲಿರುವ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಬೇವು ಸೇರಿದಂತೆ 90 ಗಿಡಗಳನ್ನು ಶಾಲಾ ಮಕ್ಕಳೊಂದಿಗೆ ನೆಟ್ಟು ಶ್ರಮಧಾನ ಮಾಡಲಾಯಿತು. ಜೊತೆಗೆ ಕಬ್ಬಹಳ್ಳಿ, ತೆರಕಣಾಂಬಿ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿರುವ ಒಳ - [ದಕ್ಷಿಣ ಪದವೀಧರರ ಕ್ಷೇತ್ರ ಚುನಾವಣೆ : ಕ್ಷಿಪ್ರ ಪರಿಶೀಲನಾ ತಂಡ ರಚಿಸಿ ಜಿಲ್ಲಾಧಿಕಾರಿ ಆದೇಶ](https://mysurumirror.com/southern-graduates-field-election-create-a-rapid-review-team/) - ಚಾಮರಾಜನಗರ: ಕರ್ನಾಟಕ ವಿಧಾನ ಪರಿಷತ್ತಿನ ದಕ್ಷಿಣ ಪದವೀಧರರ ಕ್ಷೇತ್ರದಿಂದ ನಡೆಯುವ ದ್ವೈವಾರ್ಷಿಕ ಚುನಾವಣೆ-೨೦೨೨ರ ಸಂಬಂಧ ಜಿಲ್ಲೆಯ ತಾಲೂಕುಗಳ ವ್ಯಾಪ್ತಿಯಲ್ಲಿ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಮತದಾರರಿಗೆ ಹಣ ಹಂಚುವಿಕೆ, ಸಮಾಜವಿರೋಧಿ ಚಟುವಟಿಕೆಗಳು, ಮದ್ಯ ಹಂಚುವಿಕೆ ಇತ್ಯಾದಿ ಪ್ರಕರಣಗಳಿಗೆ ಸಂಬಂಧಿಸಿದ ದೂರುಗಳ ಬಗ್ಗೆ ಪರಿಶೀಲನೆ ಮಾಡಲು ಕ್ಷಿಪ್ರ ಪರಿಶೀಲನಾ (ಫ್ಲೈಯಿಂಗ್ ಸ್ಕ್ಯಾಡ್) ತಂಡವನ್ನು ೨೪*೭ ಅವಧಿಗೆ ಮೂರು ಪಾಳೀಯಲ್ಲಿ ನೇಮಕ ಮಾಡಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಚಾರುಲತಾ ಸೋಮಲ್ ಅವರು ಆದೇಶಿಸಿದ್ದಾರೆ.ಭಾರತ ಚುನಾವಣಾ ಆಯೋಗದ ನಿಯಂತ್ರಣಕ್ಕೆ ಒಳಪಟ್ಟು - [ಮಕ್ಕಳ ಸಹಾಯವಾಣಿ ಜಾಗೃತಿ ಮ್ಯಾರಥಾನ್‌ಗೆ ಹೆಚ್ಚುವರಿ ಜಿಲ್ಲಾಧಿಕಾರಿ ಚಾಲನೆ](https://mysurumirror.com/additional-district-collector-for-child-helpline-awareness-marathon/) - ಚಾಮರಾಜನಗರ: ಅಂತರಾಷ್ಟ್ರೀಯ ಮಕ್ಕಳ ಸಹಾಯವಾಣಿ ದಿನಾಚರಣೆ ಹಿನ್ನಲೆಯಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ನಗರದ ಚಾಮರಾಜೇಶ್ವರ ದೇವಾಲಯದ ಆವರಣದಿಂದ ಹಮ್ಮಿಕೊಳ್ಳಲಾಗಿದ್ದ ಮ್ಯಾರಾಥಾನ್‌ಗೆ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ ಅವರು ಚಾಲನೆ ನೀಡಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ಘಟಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.ಇದೇ ವೇಳೆ ಮಾತಾನಾಡಿದ ಹೆಚ್ಚುವರಿ ಜಿಲ್ಲಾಧಿಕಾರಿಯವರು ಉಚಿತ ಮಕ್ಕಳ ಸಹಾಯವಾಣಿ ೧೦೯೮ ಇದೊಂದು ರಾಷ್ಟ್ರ ವ್ಯಾಪ್ತಿಯಲ್ಲಿ ಚಾಲ್ತಿಯಲ್ಲಿರುವ ಉಚಿತ ಮಕ್ಕಳ ಸೇವಾ ಯೋಜನೆಯಾಗಿದ್ದು, ಸಹಾಯವಾಣಿಯು ದಿನದ - [ಗುಲಾಬಿ ಹೂ, ಸಿಹಿ ನೀಡಿ ವಿದ್ಯಾರ್ಥಿಗಳಿಗೆ ಸ್ವಾಗತ](https://mysurumirror.com/pink-flower-sweet-give-students-welcome/) - ಚಾಮರಾಜನಗರ: ಶಾಲಾ ಪ್ರಾರಂಭೋತ್ಸವ ಅಂಗವಾಗಿ ಚಾಮರಾಜನಗರ ತಾಲೂಕಿನ ಹರವೆ ಗ್ರಾಮದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಗುಲಾಬಿ ಹೂ ನೀಡಿ ಸಿಹಿ ವಿತರಿಸುವುದರ ಮೂಲಕ ಸಂಭ್ರಮದಿಂದ ಸ್ವಾಗತಿಸಲಾಯಿತು.ತಾಲೂಕು ಪ್ರಾಥಮಿಕ ಶಾಲಾ ಅಧ್ಯಕ್ಷ ಲಾಲಿಂಗಸ್ವಾಮಿ, ಸಹಶಿಕ್ಷಕರಾದ ಅನಿಲ್ ಕುಮಾರ್, ಮಂಜುಳಾ ಎಸ್‌ಡಿಎಂಸಿ ಅಧ್ಯಕ್ಷರು ಹಾಜರಿದ್ದರು. - [ಡೇಂಘಿ ಹರಡುವ ಮುನ್ನ ಮುಂಜಾಗ್ರತೆ ವಹಿಸಿ : ಡಾ. ಕೆ.ಎಂ. ವಿಶ್ವೇಶ್ವರಯ್ಯ](https://mysurumirror.com/take-caution-before-spreading-dengue-dr-cellphone-showroom-vishweshwaraiah/) - ಚಾಮರಾಜನಗರ: ಡೆಂಘಿ ಜ್ವರ ನಿಯಂತ್ರಿಸಲು ಅಗತ್ಯ ಮುಂಜಾಗ್ರತಾ ಕ್ರಮ ವಹಿಸುವುದು ಒಳಿತು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಂ. ವಿಶ್ವೇಶ್ವರಯ್ಯ ಸಲಹೆ ಮಾಡಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ನಗರದ ಜೆ.ಎಸ್.ಎಸ್. ಕಾಲೇಜಿನ ಸಭಾಂಗಣದಲ್ಲಿಂದು ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಡೆಂಘಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಪ್ರಸ್ತುತ ಮಳೆಗಾಲ ಆರಂಭವಾಗಿರುವುದರಿಂದ ಗ್ರಾಮಾಂತರ ಪ್ರದೇಶಗಳು, ನಗರ ಕೊಳಚೆ ಪ್ರದೇಶಗಳಲ್ಲಿ ಆರೋಗ್ಯ, ಸ್ವಚ್ಚತೆ ಬಗ್ಗೆ ಮುಂಜಾಗ್ರತಾ ಕ್ರಮ ವಹಿಸಬೇಕು. ಮಳೆಗಾಲದಲ್ಲಿ - [ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ : ಪಾರದರ್ಶಕ ಚುನಾವಣೆಗೆ ಸಹಕರಿಸಿ-ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ](https://mysurumirror.com/southern-graduate-elections-coordinate-transparent-elections/) - ಚಾಮರಾಜನಗರ:ಕರ್ನಾಟಕ ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆಯನ್ನು ನ್ಯಾಯಸಮ್ಮತ, ಮುಕ್ತ ಹಾಗೂ ಪಾರದರ್ಶಕವಾಗಿ ನಡೆಸುವ ಸಂಬಂಧ ಎಲ್ಲಾ ರಾಜಕೀಯ ಪಕ್ಷಗಳು ಸಂಪೂರ್ಣ ಸಹಕಾರ ನೀಡಬೇಕೆಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ ಅವರು ತಿಳಿಸಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಕರ್ನಾಟಕ ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆ ಸಂಬಂಧ ಕರೆಯಲಾಗಿದ್ದ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಚುನಾವಣಾ ಮಾದರಿ ನೀತಿ ಸಂಹಿತೆಯು ಮೇ ೧೨ರಿಂದ ಜೂನ್ ೧೭ ರವರೆಗೆ ಜಿಲ್ಲೆಯಾದ್ಯಂತ ಜಾರಿಯಲ್ಲಿರುತ್ತದೆ. ಎಲ್ಲಾ ರಾಜಕೀಯ ಪಕ್ಷಗಳು ನೀತಿ - [ದೇಹವನ್ನೇ ದೇಗುಲವಾಗಿಸಿಕೊಂಡ ಬಸವಣ್ಣ](https://mysurumirror.com/basavanna/) - ಚಾಮರಾಜನಗರ: ಸರ್ವರಿಗೂ ಸಮಬಾಳು, ಪ್ರತಿಯೊಬ್ಬರು ಕಾಯಕಜೀವಿಗಳಾಗಬೇಕು, ದೇಹವನ್ನೇ ದೇವಾಲಯವಾಗಿಸಿಕೊಳ್ಳಬೇಕು ಎಂಬ ಸಂದೇಶ ಸಾರಿದವರು ಮಹಾನ್ ಮಾನವತಾವಾದಿ ಬಸವಣ್ಣ ಎಂದು ಚಾಮರಾಜನಗರ ಗ್ರಾಮಾಂತರ ಠಾಣೆ ವೃತ್ತನಿರೀಕ್ಷಕ ಪುಟ್ಟಸ್ವಾಮಿ ಬಣ್ಣಿಸಿದರು.ನಗರದ ರೋಟರಿಭವನದಲ್ಲಿ ಎಸ್.ಪಿ.ಬಾಲಸುಬ್ರಹ್ಮಣ್ಯ ಗಾನಗಂಧರ್ವ ಕಲಾವೇದಿಕೆ. ರೋಟರಿ ಸಹಯೋಗದಲ್ಲಿ ನಡೆದ' ಜಗಜ್ಯೋತಿಬಸವೇಶ್ವರರ ೮೮೯ ನೇ ಜಯಂತಿ ಕಾರ್ಯಕ್ರಮದಲ್ಲಿ ಬಸವಣ್ಣ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು.೧೨ ನೇ ಶತಮಾನದಲ್ಲಿ ಸಮಾಜದಲ್ಲಿ ತಾಂಡವವಾಡುತ್ತಿದ್ದ ಮೌಡ್ಯ. ಕಟ್ಟು, ಕಂದಾಚಾರಗಳನ್ನು ತೊಡೆದು ಹಾಕುವಲ್ಲಿ ಬಸವಣ್ಣನವರ ಕೊಡುಗೆ ಅಪಾರ ಎಂದರು.ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಸಿ.ಎಂ.ನರಸಿಂಹಮೂರ್ತಿ - [ಶ್ರೀರಂಗಪಟ್ಟಣದಲ್ಲಿ ಮದಕರಿನಾಯಕರ ಪುಣ್ಯಸ್ಮರಣೆ: ಆಶ್ಚರ್ಯವೇನು?](https://mysurumirror.com/sri-ranga-patna-veera-madakari/) - ವಿಜಯನಗರ ಸಾಮ್ರಾಜ್ಯದ ಅವನತಿಯ ನಂತರ ಪ್ರಬಲರಾದ ಸಾಮಂತರಲ್ಲಿಚಿತ್ರದುರ್ಗದ ಪಾಳೆಯಗಾರರುಕೂಡ ಪ್ರಮುಖರು. ಇವರ ರಾಜಧಾನಿ ದುರ್ಗದ ಸುತ್ತ ಬಲವಾದ ಕೋಟೆಕೊತ್ತಲು ನಿರ್ಮಿಸಿಕೊಂಡು ಇನ್ನೂರ ಹತ್ತು ವರ್ಷಗಳ ಕಾಲ ಯಶಸ್ವಿಯಾಗಿ ಜನಪ್ರಿಯ ಆಳ್ವಿಕೆ ನಡೆಸಿದರು. ಚಿತ್ರದುರ್ಗದ ನಾಯಕರ ಇತಿಹಾಸ ತಿಳಿಯಲು ಬಖೈರುಗಳು, ಕೈಫಿಯತ್ತುಗಳು, ಜಾನಪದ ಕಥೆಗಳು, ಶಾಸನಗಳು ಮತ್ತು ಬಿಜಾಪುರ ಕೆಳದಿ ಮೈಸೂರು ಇತರೆ ಸಮಕಾಲೀನ ಸಂಸ್ಥಾನಗಳಲ್ಲಿ ಇರುವ ದಾಖಲೆಗಳಲ್ಲಿ ಸಾಕಷ್ಟು ಮಾಹಿತಿ ದೊರಕುತ್ತದೆ.ಚಿತ್ರದುರ್ಗದ ನಾಯಕರು ಕ್ರಿ.ಶ.೧೫೬೮ ರಿಂದ ೧೭೭೯ರ ವರೆಗೆಸುಮಾರು ೨೧೦ಕ್ಕೂ ಹೆಚ್ಚಿನ ವರ್ಷಗಳ ಕಾಲ ಆಳ್ವಿಕೆ ನಡೆಸಿದರು. - [ಸೆನ್ಸಾರ್ ಮೆಚ್ಚಿದ "ಆವರ್ತ"](https://mysurumirror.com/frequency-of-censorship/) - "ವಿಜೇತ ಚಿತ್ರ " ನಿರ್ಮಿಸಿ ವೇಮಗಲ್ ಜಗನ್ನಾಥ ರಾವ್ ನಿರ್ದೇಶನ ಮಾಡಿರುವವಿಭಿನ್ನ ಥ್ರಿಲ್ಲರ್ ಚಿತ್ರ "ಆವರ್ತ "ವನ್ನ ಇತ್ತೀಚಿಗೆ ನೋಡಿದ ಸೆನ್ಸರ್ ಮಂಡಳಿಯವರು ಮೆಚ್ಚುಗೆ ವ್ಯಕ್ತಪಡಿಸಿ UA ಸರ್ಟಿಫಿಕೇಟ್ ಯಾವುದೇ ಕಟ್ಸ್ ಇಲ್ಲದೆ ನೀಡಿದ್ದಾರೆ, ಉತ್ತಮ ಸಂಭಾಷಣೆ, ಹೊಸತರಹದ ಸ್ಕ್ರೀನ್ ಪ್ಲೇ ಮತ್ತು ಕೊನೆಯ ವರೆಗೂ ತಳ್ಳಣಿಸುವಂತ ಸಸ್ಪೆನ್ಸ್ ಇದೆ ಎಂದು ಮೆಚ್ಚುಗೆ ತಿಳಿಸಿದ್ದಾರೆ. ಹೆಸರಾಂತ ಆಡಿಯೋ "jhankar audio" ಸಂಸ್ಥೆಯವರು ಆಡಿಯೋ ಹಕ್ಕುಗಳನ್ನು ಪಡೆದಿದ್ದು, ಹಿರಿಯ ಮಹಾನ್ ನಟರಾದ ಎಸ್ ಶಿವರಾಂ ನಟಿಸಿರುವ ಕಡೆಯ ಚಿತ್ರ,ಅದ್ಭುತವಾಗಿ - [4 n 6 ಚಿತ್ರಕ್ಕೆ ಚಾಲನೆ,
ಶ್ರೀಮುರುಳಿ ಟೈಟಲ್ ಲಾಂಚ್](https://mysurumirror.com/4-n-6-drive-to-image-srimuruli-title-launch/) - ನಾಯಕಿ ಪ್ರಧಾನ ಸಸ್ಪೆನ್ಸ್ , ಥ್ರಿಲ್ಲರ್ ಕಥಾಹಂದರ ಹೊಂದಿರುವ 4 n 6 ಚಿತ್ರದ ಮುಹೂರ್ತ ಸಮಾರಂಭ ಜೆ.ಪಿ. ನಗರದ ಓಂಶಕ್ತಿ ದೇವಸ್ಥಾನದಲ್ಲಿ ನೆರವೇರಿತು. ಸರಳವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಚಿತ್ರದ ಪ್ರಥಮ‌ ದೃಶ್ಯಕ್ಕೆ ಉದ್ಯಮಿ ಅಜಯ್ ಅವರು ಕ್ಲಾಪ್ ಮಾಡಿದರು. ಫೋರ್ ಎನ್ ಸಿಕ್ಸ್'' ಚಿತ್ರದ ಶೀರ್ಷಿಕೆಯನ್ನು ನಟ ರೋರಿಂಗ್ ಸ್ಟಾರ್ ಶ್ರೀಮುರುಳಿ ಅವರು ಬಿಡುಗಡೆ ಮಾಡಿ ಶುಭ ಹಾರೈಸಿದರು. ನಟ ನಿರ್ಮಾಪಕ Md.ಅಫ್ಜಲ್, ಶರತ್ ಹಾಗೂ ಇತರೆ ಗಣ್ಯರು ಆಗಮಿಸಿ ಚಿತ್ರ ತಂಡಕ್ಕೆ ಶುಭ - [ಮೈಸೂರು ಜಯನಗರದಲ್ಲಿರುವ ಇಸ್ಕಾನ್ ನಲ್ಲಿ ನರಸಿಂಹ ಸ್ವಾಮಿ ಜಯಂತಿ,](https://mysurumirror.com/mysuru-iskon-temple/) - ಮೈಸೂರು ಇಸ್ಕಾನ್‌ ನಲ್ಲಿ ಮೇ 15 ರಂದು ನರಸಿಂಹ ಸ್ವಾಮಿ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಭಕ್ತಾದಿಗಳು ಸರದಿ ಸಾಲಿನಲ್ಲಿ ಬೆಳ್ಳಗೆ ಬಂದು ನೂರಾರು ಭಕ್ತಾದಿಗಳುಹೋಮ ಹವನ ಯಜ್ಞ ನೆಡೆಸಲಾಯ್ತು ಹಾಗೂ ಭಕ್ತಾದಿಗಳಿಗೆ ಪ್ರಸಾದ ವಿತರಣೆ ಮಾಡಲಾಯಿತು. ನಂತರ ಸಂಜೆ ಬೇಸಿಗೆ ಶಿಬಿರ ಪಾಲ್ಗೊಂಡಿದ್ದ ಮಕ್ಕಳಿಂದ ನಾಟಕ ಪ್ರದರ್ಶನ ನೀಡುವಮೂಲಕ ಮಕ್ಕಳ ಪೋಷಕರಿಗೆ ಹಾಗೂ ಸಾರ್ವಜನಿಕರಿಗೆ ಮನರಂಜನೆ ತೋರಿದ ಮಕ್ಕಳಿಗೆ, ಚಪ್ಪಾಳೆಗಳ ಸುರಿಮಳೆಯೇ ಹರಿಯಿತು. - [ಬಸವಣ್ಣ, ಅಂಬೇಡ್ಕರ್ ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಲು ಸಲಹೆ](https://mysurumirror.com/basavanna-advised-to-walk-along-the-path-laid-by-ambedkar/) - ಚಾಮರಾಜನಗರ: ಅಂಬೇಡ್ಕರ್, ಬಸವಣ್ಣನವರು ಹಾಕಿಕೊಟ್ಟ ಹಾದಿಯಲ್ಲಿ ಪ್ರತಿಯೊಬ್ಬರು ನಡೆಯಬೇಕಿದೆ ಎಂದು ನಗರಸಭೆ ಸಮುದಾಯ ಯೋಜನೆ ಸಂಘಟನಾಅಧಿಕಾರಿ ವೆಂಕಟನಾಯಕ ಹೇಳಿದರು.ನಗರದ ದೇವಾಂಗಬೀದಿಯ ಸಮುದಾಯಭವನದಲ್ಲಿ ನಿಜಧ್ವನಿಸೇನಾ ಸಮಿತಿ ವತಿಯಿಂದ ನಡೆದ ಸಂಘದ ೨೦ ನೇ ವಾರ್ಷಿಕೋತ್ಸವ ಅಂಗವಾಗಿ ನಡೆದ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ೧೩೧ ನೇ ಜಯಂತಿ, ಜಗಜ್ಯೋತಿಬಸವೇಶ್ವರರ ೮೮೯ ನೇ ಜಯಂತಿ ಕಾರ್ಯಕ್ರಮದಲ್ಲಿ ಇಬ್ಬರು ಮಾನವತಾವಾದಿಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು.ಅಂಬೇಡ್ಕರ್ ಅವರು ಬಾಲ್ಯದ ದಿನಗಳಲ್ಲಿ ಅನೇಕ ಕಷ್ಟ ಕೋಟಲೆಗಳನ್ನು ಎದುರಿಸಿದರು. ಇದರ ನಡುವೆಯೂ ಉನ್ನತಮಟ್ಟದ ಹುದ್ದೆಗಳನ್ನು ಅಲಂಕರಿಸಿ, - [ನಗರಕ್ಕೆ ಆಗಮಿಸಿದ ಶ್ರೀ ಚಾಮರಾಜೇಶ್ವರ ದೇವಾಲಯದ ನೂತನ ಬ್ರಹ್ಮರಥ](https://mysurumirror.com/the-new-brahmaratha-of-the-sri-chamarajeshwara-temple-that-arrived-in-the-city/) - ಚಾಮರಾಜನಗರ: ಇತಿಹಾಸ ಪ್ರಸಿದ್ದ ನಗರದ ಶ್ರೀ ಚಾಮರಾಜೇಶ್ವರ ನೂತನ ಬ್ರಹ್ಮರಥವನ್ನು ಇಂದು ನಗರದ ಆದಿಶಕ್ತಿ ದೇವಸ್ಥಾನದ ಭಕ್ತಿ, ಆದರ, ಗೌರವದಿಂದ ಚಾಮರಾಜನಗರಕ್ಕೆ ಬರಮಾಡಿಕೊಳ್ಳಲಾಯಿತು.ಬೆಂಗಳೂರಿನ ಕಾಮಾಕ್ಷಿ ಪಾಳ್ಯದಲ್ಲಿ ಸುಮಾರು ೧.೨೦ ಕೋಟಿ ರೂ. ವೆಚ್ಚದಲ್ಲಿ ಅನುದಾನ ನಿರ್ಮಾಣವಾಗಿರುವ ಹೊಸ ಬ್ರಹ್ಮರಥಕ್ಕೆ ನಗರದ ಆದಿಶಕ್ತಿ ದೇವಸ್ಥಾನದ ಬಳಿ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಧಾರ್ಮಿಕ ವಿಧಿ ವಿಧಾನದಂತೆ ಪೂಜೆ ಸಲ್ಲಿಸಿ ಸಂಭ್ರಮದಿಂದ ಸ್ವಾಗತಿಸಿದರು.ಬಳಿಕ ಬ್ರಹ್ಮರಥವು ಕಲಾತಂಡದೊಂದಿಗೆ ಮೆರವಣಿಗೆ ಹೊರಟು ನಗರದ ಪ್ರಮುಖ ರಸ್ತೆಗಳಾದ ಸಂತೇಮರಹಳ್ಳಿ ವೃತ್ತ, ಡಿವಿಯೇ?ನ್ ರಸ್ತೆ, ಪಚ್ಚಪ್ಪ - [ವೈದ್ಯಕೀಯ ವೃತ್ತಿಯಲ್ಲಿ ಸೇವಾ ಮನೋಭಾವ ಹೆಚ್ಚಿಸಿಕೊಳ್ಳಬೇಕು : ಡಾ. ಎಂ.ಕೆ. ರಮೇಶ್](https://mysurumirror.com/improve-service-attitude-in-the-medical-profession-dr-cellphone-showroom-ramesh/) - ಚಾಮರಾಜನಗರ: ವೈದ್ಯಕೀಯ ವೃತ್ತಿಯಲ್ಲಿ ಯಾವುದೇ ಪ್ರಲೋಭನೆಗೆ ಒಳಗಾಗದೇ ನಿಷ್ಠೆಯಿಂದ ಸೇವಾ ಮನೋಭಾವ ಹೆಚ್ಚಿಸಿಕೊಳ್ಳಬೇಕು ಎಂದು ಬೆಂಗಳೂರಿನ ರಾಜೀವ್‌ಗಾಂಧಿ ವಿಶ್ವವಿದ್ಯಾಲಯದ ಉಪಕುಲಪತಿಯವರಾದ ಡಾ. ಎಂ.ಕೆ. ರಮೇಶ್ ಅವರು ಸಲಹೆ ಮಾಡಿದರು.ನಗರದ ಹೊರವಲಯದ ಯಡಪುರದ ಬಳಿ ಇರುವ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಅವರಣದಲ್ಲಿಂದು ನಡೆದ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಮೊದಲನೇ ವರ್ಷದ ಘಟಿಕೋತ್ಸವ ಸಮಾರಂಭವನ್ನು ಉದ್ಗಾಟಿಸಿ ಅವರು ಮಾತನಾಡಿದರು.ವೈದ್ಯಕೀಯ ಪದವಿ ಪಡೆದು ಉತ್ತಮ ವೈದ್ಯರಾಗುವತ್ತ ಸಾಗಿದ್ದೀರಿ, ತಾವು ಪಡೆದಿರುವ ಪದವಿಯ ಹಿಂದೆ ಹಲವರ ಶ್ರಮಿವಿದೆ. ತಂದೆ-ತಾಯಿ, ಪೋಷಕರು, ಒಂದು - [ಕನ್ನಡ ಭಾಷೆ, ಸಾಹಿತ್ಯದ ಸಂರಕ್ಷಣೆ ಕನ್ನಡ ಸಾಹಿತ್ಯ ಪರಿಷತ್ತಿನ ಜತೆಗೆ ಕನ್ನಡಾಭಿಮಾನಿಗಳಿಂದ ಆಗಬೇಕಿದೆ](https://mysurumirror.com/the-preservation-of-kannada-language-and-literature-needs-to-be-accompanied-by-kannada-sahitya-council/) - ಚಾಮರಾಜನಗರ: ಚಾಮರಾಜನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನದ ಆಚರಣೆಯ ಅಂಗವಾಗಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಗೌರವಿಸುವ ಕಾರ್ಯಕ್ರಮ ಜರುಗಿತು.ತಾಲೂಕಿನ ಗಡಿಗ್ರಾಮ ಅಮಚವಾಡಿಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನದ ಅಂಗವಾಗಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮಹೇಂದ್ರ ರವರು ಗೌರವಿಸಿ ಮಾತನಾಡಿ, ಕನ್ನಡ ಭಾಷೆ ಸಾಹಿತ್ಯವನ್ನು ಸಂರಕ್ಷಿಸುವ ಕೆಲಸ ಕನ್ನಡ ಸಾಹಿತ್ಯ ಪರಿಷತ್ತಿನ ಜೊತೆಗೆ ಕನ್ನಡಾಭಿಮಾನಿಗಳಿಂದ ಆಗಬೇಕಿದೆ. ಗ್ರಂಥಾಲಯ ಗಳಲ್ಲಿರುವ ನೂರಾರು ಪುಸ್ತಕಗಳನ್ನು ಓದುವ ಮುಖಾಂತರ ಅದರ ಸದ್ಬಳಕೆ ಮಾಡಿಕೊಳ್ಳಬೇಕು. ಸಾಹಿತ್ಯದಿಂದ ನಮಗೆ ತಿಳುವಳಿಕೆ - [ಬಸವಣ್ಣನವರ ತತ್ವ ಸಿದ್ಧಾಂತಗಳ ಅನುಷ್ಠಾನದಿಂದ ಶಾಂತಿ ಪ್ರಾಪ್ತಿ-ಕಿರಣ್ ಸಿಡ್ಲೆಹಳ್ಳಿ](https://mysurumirror.com/basavannas-theories-of-philosophy/) - ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ೧೨ನೇ ಶತಮಾನದಲ್ಲಿ ಜಾರಿಗೆ ತಂದ ಮಹಾಮಾನವತಾವಾದಿ ಬಸವಣ್ಣ ಎಂದು ಸಾಹಿತಿ ಡಾ. ಕಿರಣ್ ಸಿಡ್ಲೆಹಳ್ಳಿ ಹೇಳಿದರು. ಅವರು ನಗರದ ಕೃಷ್ಣಮೂರ್ತಿಪುರಂನ ನಮನ ಕಲಾಮಂಟಪ ದಲ್ಲಿ ಸುವರ್ಣ ಬೆಳಕು ಫೌಂಡೇಶನ್ ಹಾಗೂ ಶ್ರೀ ಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನ ಸಂಯುಕ್ತಾಶ್ರಯದಲ್ಲಿ ಮೇ 15 ಭಾನುವಾರ ಬೆಳಗ್ಗೆ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಬಸವ ಸಂದೇಶ ಕುರಿತು ಮಾತನಾಡಿದರು. ಅಂದಿನ ಸಮಾಜದಲ್ಲಿ ೧೨೦೦೦ ವೇಶ್ಯೆಯರನ್ನು ಲಿಂಗದೀಕ್ಷೆ ನೀಡಿ ಶಿವಶರಣೆಯರನ್ನಾಗಿ ಪರಿವರ್ತಿಸಿದ ಬಸವಣ್ಣನವರ ಸಂದೇಶಗಳನ್ನು ಸರಿಯಾಗಿ ಅರ್ಥಮಾಡಿಕೊಂಡಿದ್ದರೆ ಧರ್ಮ-ಧರ್ಮಗಳ ನಡುವೆ - [ಚಂದನವನ ಚರಿತ್ರೆ [ಸ್ಯಾಂಡಲ್‍ವುಡ್ ಸ್ಟೋರಿ]-30](https://mysurumirror.com/sandle-wood-story/) - ರಂಗಭೂಮಿ ರಮೇಶ್ ‘ಮಿಸ್ ಲೀಲಾವತಿ’ ಚಿತ್ರದ ಅಭಿನಯ ಶಾರದೆ ಜಯಂತಿ ಅವರೊಡಗೂಡಿದ “ದೋಣಿ ಸಾಗಲಿ.. ಮುಂದೆ ಹೋಗಲಿ. ದೂರ ತೀರವ ಸೇರಲಿ”ಎಂಬ ಸರ್ವಕಾಲಿಕ ಜನಪ್ರಿಯ ಗೀತೆಯ ಚಿತ್ರದಲ್ಲಿನ ಇವರ ಪಾತ್ರವನ್ನು ಕನ್ನಡ ಕುಲಕೋಟಿಯು ಅನವರತ ಮರೆಯುವಂತಿಲ್ಲ. ಡಾ.ರಾಜ್‍ಕುಮಾರ್ ಅಭಿನಯದ ಆರು ಚಿತ್ರಗಳಾದ : ಮಂತ್ರಾಲಯ ಮಹಾತ್ಮೆ, ನ್ಯಾಯವೇ ದೇವರು, ನಂದಗೋಕುಲ, ಮೂರೂವರೆ ವಜ್ರಗಳು, ಬಂಗಾರದ ಪಂಜರ ಹಾಗೂ ಭಕ್ತಕುಂಬಾರ ಚಿತ್ರಗಳಲ್ಲಿನ ಇವರ ಅಮೋಘ ಅಭಿನಯವನ್ನು ಯಾರೂ ಎಂದಿಗೂ ಮರೆಯುವಂತಿಲ್ಲ. ‘ಚಿನ್ನಾರಿಪುಟ್ಟಣ್ಣ’, ‘ಲಕ್ಷ್ಮಿಸರಸ್ವತಿ’[ಪಂಚಭಾಷಾ ತಾರೆ ಬಿ.ಸರೋಜಾದೇವಿ ನಾಯಕಿ] ಅತ್ತ್ಯುತ್ತಮ - ['ಭರವಸೆಯ ಗೀತೆ"](https://mysurumirror.com/the-hope-song/) - ಅಲ್ಲಿ ಎಲ್ಲೋ ಸುತ್ತಲು ಕವಿದಿದೆ ಕತ್ತಲೆಯಲಿಪ್ರೀತಿಯ,ಮಮತೆಯ ಮೋಹದ ಕನಸುಬತ್ತಿದೆ ಹಗಲಲಿ ,ಕರುಣೆ ಮಾಸಿದ ನಡೆಹಾಗೆ ಮೆಲ್ಲನೆ …..ಸುಮ್ಮನೆ ಸಾಗೋಣ ನದಿ, ತೊರೆ ,ಪರಿಸರದ ಜಲಚರಗಳುಮಳೆಯನ್ನೇ ಆವರಿಸಿವೆಮನುಜನೀತ ಕಲುಷಿತ ಸಂಜಾತ ಮಾತ್ರಮಹಲುಗಳ ಮೇಲೆ ಮಹಲು ಕಟ್ಟುತಾವಿಹರಿಸುತಿರುವಾ…..ಭ್ರಮೆಯೆಂಬ ಆಟದಲಿ ಇರುವುದನ್ನ ಬಿಟ್ಟು ; ಇಲ್ಲದಿರುವ ಕಡೆ ಅದೇನೊವ್ಯಾಮೋಹದ ಬಂಧನದ ಹೂರಣಹೊಸ ಭರವಸೆಯ ಕಟ್ಟೋಣನಮ್ಮಗಳ ಸೂತಕದ ಸಂಕೋಲೆ ಸರಿಸುತಾವಿಶ್ವಮಾನವರಾಗೋಣ.. ಜಾತಿ- ಮತ-ಪಂಥವ ಬಿಡೋಣನವೊಲ್ಲಾಸದ ಬದುಕಿಗೆ ನಾಂದಿ ಬರೆಯೋಣಬುದ್ದ,ಬಸವ,ಅಂಬೇಡ್ಕರ್ ಆಶಯವ ಸಾಕಾರಗೊಳಿಸೊಣ…ನಾಳಿನ ಕನಸಿಗೆಶಕ್ತಿಯಾಗುತ ಎಲ್ಲರಲ್ಲೂ ನಾವಾಗೋಣ.. ಶ್ರೀಕಾಂತ ಮಳೆಗಲ್,ಬಳ್ಳಾರಿಕವಿ, ಅತಿಥಿ ಉಪನ್ಯಾಸಕಬಳ್ಳಾರಿ - [ಮೇ. 15 ಬಸವ ಜಯಂತಿ ಪ್ರಯುಕ್ತ ಸಾಧಕರಿಗೆ ಶ್ರೀ ಬಸವ ವಿಭೂಷಣ ಹಾಗೂ ಶ್ರೀ ಬಸವ ಭೂಷಣ ಪ್ರಶಸ್ತಿ ಪ್ರದಾನ,](https://mysurumirror.com/subvarna-belaku-fondation-basveswara-prathistana/) - ಸುವರ್ಣ ಬೆಳಕು ಫೌಂಡೇಶನ್ ಹಾಗೂ ಶ್ರೀ ಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನ ಈ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಮೇ ೧೫ರ ಭಾನುವಾರ ಬೆಳಗ್ಗೆ ೧೧ಗಂಟೆಗೆ ಬಸವ ಜಯಂತಿ ಪ್ರಯುಕ್ತ ಸಾಧಕರಿಗೆ ಶ್ರೀ ಬಸವ ವಿಭೂಷಣ ಹಾಗೂ ಶ್ರೀ ಬಸವ ಭೂಷಣ ಪ್ರಶಸ್ತಿ ಪ್ರದಾನ, ಬಸವ ಸಂದೇಶ ಕುರಿತು ಸಾಹಿತಿ ಶ್ರೀ ಕಿರಣ್ ಸಿಡ್ಲೆಹಳ್ಳಿ ಅವರಿಂದ ಉಪನ್ಯಾಸ ಹಾಗೂ ಅಭಿರುಚಿ ಬಳಗದ ಶ್ರೀ ಎನ್. ವಿ.ರಮೇಶ್ ನೇತೃತ್ವದಲ್ಲಿ ಕವಿಗೋಷ್ಠಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕಾರ್ಯಕ್ರಮವನ್ನು ವಿಧಾನಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು - [ರಸ್ತೆ, ಚರಂಡಿ ಅಭಿವೃದ್ಧಿ ಕಾಮಗಾರಿಗೆ ಶಾಸಕರಿಂದ ಗುದ್ದಲಿಪೂಜೆ](https://mysurumirror.com/road-and-sewer-development-project/) - ಚಾಮರಾಜನಗರ: ಚಾಮರಾಜನಗರ ತಾಲೂಕಿನ ಆಲೂರು ಚಂದಕವಾಡಿ ಅರಳೀಪುರ ಗ್ರಾಮಗಳಲ್ಲಿ ವಿಶೇಷ ಘಟಕ ಯೋಜನೆಯಡಿಯಲ್ಲಿ ರಸ್ತೆ,ಚರಂಡಿ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಗುದ್ದಲಿಪೂಜೆ ನೆರವೇರಿಸಿದರು.ನಂತರ ಮಾತನಾಡಿ ಶಾಸರು ಆಲೂರು ಗ್ರಾಮದಲ್ಲಿ ವಿಶೇಷ ಘಟಕ ಯೋನಾಡಿಯಲ್ಲಿ ೨೬ಲಕ್ಷ ಚಂದಕವಾಡಿ ಮುಖ ರಸ್ತೆಯಿಂದ ಡೈರಿಮಾರ್ಗರಸ್ತೆಗೆ ೨೬ಲಕ್ಷ ಅರಳೀಪುರ ಗ್ರಾಮದಲ್ಲಿ ಕುರುಬರಬೀದಿ ಹಾಗೂ ಕುಂಬಾರ ಬೀದಿಗೆ ೨೦ಲಕ್ಷ ರೂಗಳಲ್ಲಿ ಸಿಸಿ ರಸ್ತೆ ರಸ್ತೆ ಚರಂಡಿ ಕಾಮಗಾರಿಗೆ ಚಾಲನೆ ನೀಡಲಾಗಿದೆ ಗ್ರಾಮೀಣ ಪ್ರದೇಶಗಳ ಜನರ ಅನುಕೂಲಕ್ಕಾಗಿ ತಮ್ಮ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಈಗಾಗಲೇ ರಸ್ತೆ - [ಚಂದನವನ ಚರಿತ್ರೆ [ಸ್ಯಾಂಡಲ್‍ವುಡ್ ಸ್ಟೋರಿ]-29
ಬಹುಮುಖ ಪ್ರತಿಭೆಯ ಬಿ.ಎಂ.ವೆಂಕಟೇಶ್](https://mysurumirror.com/sandle-wood-story-bm-venktesh/) - ಆಕಾಶವೆ ಬೀಳಲಿ ಮೇಲೆ ಚಿತ್ರಗೀತೆಯ ‘ನ್ಯಾಯವೇ ದೇವರು’ ಸಿನಿಮಾ ನೀಡಿದ ಮಹಾರಾಜ ಮೂವೀಸ್ ಮಾಲೀಕ. ಸ್ವಂತ ನಿರ್ಮಾಣ ಸಂಸ್ಥೆ ಮೂಲಕ 18 ಚಿತ್ರಗಳನ್ನು ಕನ್ನಡಿಗರಿಗೆ ನೀಡಿ ಚಂದನವನವನ್ನು ಶ್ರೀಮಂತಗೊಳಿಸಿದ ಚಿತ್ರೋದ್ಯಮಿ.1960-ಮತ್ತು 1970ರ ದಶಕದಲ್ಲಿ ಬೇಡಿಕೆಯಲ್ಲಿದ್ದ ಹೀರೋಗಳಲ್ಲಿ ಪ್ರಮುಖ ನಾಯಕನಟ. 1964ರ ಹುಣಸೂರು ಕೃಷ್ಣಮೂರ್ತಿಯವರ ವೀರಸಂಕಲ್ಪ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದ ನಂತರ ಒಂದೇಬಳ್ಳಿಯಹೂಗಳು,ಪಾತಾಳಮೋಹಿನಿ ಸಿನಿಮಾಗಳಲ್ಲಿ ನಟಿಸಿ ಜನಪ್ರಿಯರಾದರು. ಹಲವಾರು ನಟ-ನಟಿಯರನ್ನು ಪರಿಚಯಿಸಿದ್ದು, ಉತ್ತಮ ಚಿತ್ರಗಳನ್ನು ತಯಾರಿಸಿದ್ದು, ಸ್ಮರಣೀಯ ಇತಿಹಾಸ. ಧನಪಿಶಾಚಿ, ಅಡ್ಡದಾರಿ, ಮೇಯರ್‍ಮುತ್ತಣ್ಣ, ಭೂತಯ್ಯನಮಗಅಯ್ಯು, ಮುಂತಾದ ಚಿತ್ರಗಳಲ್ಲಿ - [ಅಮ್ಮನ ಅಷ್ಟೋತ್ತರ](https://mysurumirror.com/amma/) - ನವಜಾತ ಶಿಶುಗೆ ಜನುಮನೀಡುವ ಸಲುವಾಗಿ ನೀಪುನರ್ಜನ್ಮ ಪಡೆಯುವಪರಮಪೂಜ್ಯ ಜನನಿಅಷ್ಟ ಕಷ್ಟಗಳೆಲ್ಲವನೂಒಬ್ಬಳೇ ನುಂಗಿ ನಲುಗಿ ನೀಇಷ್ಟ ಸ್ವಾದಿಷ್ಟದ್ದೆಲ್ಲವನೂಕಂದಂಗೆ ನೀಡುವ ಮಾನಿನಿಕಿಂಚಿತ್ತೂ ಅಹಂಭಾವ ಇರದನಿಸ್ವಾರ್ಥ ತ್ಯಾಗ ತರಂಗಿನಿಭುವಿ-ಭವ-ಸರ್ವ ರೋಗಕೂ ನೀಸಕಾಲಿಕ ಸಾರ್ವಕಾಲಿಕ ಸಂಜೀವಿನಿ ತಪ್ಪು ನಡೆ ತೊದ್ಲು ನುಡಿ ತಿದ್ದಿ ತೀಡಿವಿದ್ಯೆ ಬುದ್ಧಿ ಸಂಸ್ಕೃತಿ ಸಂಸ್ಕಾರ ನೀಡಿತಂದೆ ಗುರು ಬಂಧು ಬಳಗಶತ್ರುಮಿತ್ರ ಹಿತಶತ್ರು ಎಲ್ಲರನ್ನೂಇಷ್ಟಾನಿಷ್ಟ ಧರ್ಮಾಧರ್ಮ ಸತ್ಯಾಸತ್ಯಲೋಕಾಲೋಕ ಎಲ್ಲವನ್ನೂಹಸುಗೂಸಿಗೆ ಪರಿಚಯ ಮಾಡಿಮಾತುಕಲಿಸಿದ ಮಹಾತಾಯಿ ನೀನು ಅಂಬಲಿ ಇರಲಿ ಮೃಷ್ಟಾನ್ನ ವಿರಲಿಮಕ್ಕಳಿಗೆ ಮೊದಲು ಉಣಿಸುವಮಡಿಲ ಮಮತೆಯ ಮಾತೆ ನೀನುಅಜ್ಞಾನಿ ಸು(ವಿ)ಜ್ಞಾನಿ ಯಾರೇ - [ಜಿಲ್ಲಾ ಬ್ರಾಹ್ಮಣ ಸಂಘದಿಂದ ಅಶೋಕ ಹಾರನಹಳ್ಳಿಗೆ ಅಭಿನಂದನೆ](https://mysurumirror.com/congratulations-to-ashoka-haranahalli-from-district-brahmin-association/) - ಚಾಮರಾಜನಗರ: ಚಾಮರಾಜನಗರ ಜಿಲ್ಲಾ ಬ್ರಾಹ್ಮಣ ಸಂಘದ ಆಶ್ರಯದಲ್ಲಿ ಹೆಬ್ಬಸೂರಿನ ಶ್ರೀ ಶೃಂಗೇರಿ ಶಂಕರ ಮಠದ ಆವರಣದಲ್ಲಿ ನಿರ್ಮಿಸಲಾಗಿದ್ದ ಭವ್ಯ ವೇದಿಕೆಯಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಅಧ್ಯಕ್ಷರಾದ ಅಶೋಕ ಹಾರನಹಳ್ಳಿ ಅವರನ್ನು ಅಭಿನಂದಿಸಲಾಯಿತು.ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಜಿ ಎಂ ಹೆಗಡೆ, ಪ್ರಧಾನ ಕಾರ್ಯದರ್ಶಿ ಸುರೇಶ್ ಎನ್ ಋಗ್ವೇದಿ, ಖಜಾಂಚಿ ಬಾಲಸುಬ್ರಹ್ಮಣ್ಯಂ, ಚಾಮರಾಜನಗರ ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷರಾದ ನಾಗರಾಜು, ಕೊಳ್ಳೇಗಾಲ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಶೇಖರ ಶಾಸ್ತ್ರಿ, ಗುಂಡ್ಲುಪೇಟೆ ತಾಲೂಕು ಅಧ್ಯಕ್ಷರಾದ ಗೋಪಾಲಕೃಷ್ಣ, ಯಳಂದೂರುಬ್ರಾಹ್ಮಣ - [ಹೆಚ್ಚುವರಿ ಮನೆಗಳ ನಿರ್ಮಾಣ ಮಂಜೂರು; ಉಸ್ತುವಾರಿ ಸಚಿವರಿಗೆ ಆಶ್ರಯಸಮಿತಿ ಮನವಿ](https://mysurumirror.com/construction-of-additional-houses-sanctioned-the-asylum-committee-appeals-to-the-minister-in-charge/) - ಚಾಮರಾಜನಗರ: ಪ್ರಸಕ್ತ ಸಾಲಿಗೆ ಚಾಮರಾಜನಗರಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ವಾಜಪೇಯಿ ವಸತಿ ಯೋಜನೆಯಡಿ ಹೆಚ್ಚುವರಿ ಮನೆಗಳ ನಿರ್ಮಾಣಕ್ಕೆ ಸರಕಾರದಿಂದ ಮಂಜೂರಾತಿ ಮಾಡಿಸಿಕೊಡಬೇಕು ಎಂದು ಚಾಮರಾಜನಗರ ಆಶ್ರಯಸಮಿತಿ ಸದಸ್ಯರು ನಗರದಲ್ಲಿ ವಸತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದರು.ಚಾಮರಾಜನಗರ ನಗರಸಭೆ ವ್ಯಾಪ್ತಿಯಲ್ಲಿ ೩೧ ವಾರ್ಡಿಗಳಿದ್ದು, ಪ್ರತಿವಾರ್ಡಿನಲ್ಲಿ ಫಲಾನುಭವಿಗಳು ಸ್ವಂತಸೂರಿಲ್ಲದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಪ್ರಸಕ್ತ ಸಾಲಿನಲ್ಲಿ ವಸತಿ ಕಲ್ಪಿಸಿಕೊಡುವಂತೆ ಆಗ್ರಹಿಸಿ ನಗರಸಭೆಗೆ ೫೦೦ ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆಯಾಗಿವೆ. ಆದರೆ ನಿಗಧಿಯಾಗಿರುವ ಮನೆಗಳು ೧೦೦ ಮಾತ್ರ. - [24ನೇ ವಾರ್ಡಿನಲ್ಲಿ ಭಗೀರಥಮಹರ್ಷಿ ರಾಜಬೀದಿ ನಾಮಫಲಕ ಅನಾವರಣ](https://mysurumirror.com/the-unveiling-of-the-bhagirathmaharshi-rajbidhi-nomination-card-on-the-24th-ward/) - ಚಾಮರಾಜನಗರ: ನಗರಸಭೆ ವ್ಯಾಪ್ತಿಯ ೨೪ ನೇ ವಾರ್ಡಿನ ಜಾಲಹಳ್ಳಿಹುಂಡಿ, ಕುಲುಮೆರಸ್ತೆಯಲ್ಲಿ ಭಗೀರಥಮಹರ್ಷಿ ಜಯಂತಿ ಅಂಗವಾಗಿ ಭಗೀರಥಮಹರ್ಷಿ ರಾಜಬೀದಿ ನಾಮಫಲಕ ಅನಾವರಣ ಮಾಡಲಾಯಿತು.ನಾಮಫಲಕ ಅನಾವರಣ ಮಾಡಿದ ಈಶ್ವರಿಸಂಗೀತಸಂಸ್ಥೆಯ ಅಧ್ಯಕ್ಷ ಸಿ.ಎಂ.ವೆಂಕಟೇಶ್ ಮಾತನಾಡಿ, ಸಾಧನೆಯ ಹಾದಿಯಲ್ಲಿ ಪ್ರಯತ್ನ ಇದ್ದರೆ ಮಾತ್ರ ಯಶಸ್ಸು, ಇದಕ್ಕೆ ಭಗೀರಥಮಹರ್ಷಿಗಳೇ ಪ್ರೇರಣೆಯಾಗಿದ್ದಾರೆ . ಎನ್ನಬಹುದು, ಸಮುದಾಯದವರು ತಮ್ಮ ಮಕ್ಕಳಿಗೆ ಉನ್ನತಶಿಕ್ಷಣ ಕೊಡಿಸುವ ಮೂಲಕ ಉನ್ನತಹುದ್ದೆಗೇರುವ ಮೂಲಕ ಸಮಾಜಮುಖಿ ಕಾರ್ಯಗಳ ಬಗ್ಗೆ ಗಮನ ನೀಡುವಂತೆ ಜಾಗೃತಿ ಮೂಡಿಸಬೇಕು, ಪ್ರತಿಯೊಬ್ಬರು ತಮ್ಮ ಮನೆಗಳ ಆವರಣದಲ್ಲಿ ಗಿಡಮರ ನೆಟ್ಟು ಪೋಷಣೆ - [ಕೌದಳ್ಳಿ-ರಾಮಾಪುರ ರಸ್ತೆ ಕಾಮಗಾರಿ ಗುಣಮಟ್ಟದಿಂದ ನಿರ್ವಹಿಸಲು ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆ](https://mysurumirror.com/instructions-of-the-district-superintendent-to-maintain-the-quality-of-the-kowdalli-ramapur-road-works/) - ಚಾಮರಾಜನಗರ: ಜಿಲ್ಲೆಯ ಪ್ರಸಿದ್ದ ಪುಣ್ಯ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟ ಸೇರಿದಂತೆ ವಿವಿಧ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಕೌದಳ್ಳಿ-ರಾಮಾಪುರ ರಸ್ತೆ ಕಾಮಗಾರಿಯನ್ನು ಗುಣಮಟ್ಟದಿಂದ ನಿರ್ವಹಿಸುವಂತೆ ವಸತಿ, ಮೂಲಸೌಲಭ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ಸೂಚಿಸಿದರು.ಹನೂರು ತಾಲೂಕಿನ ರಾಮಾಪುರದಲ್ಲಿಂದು ೨೦ ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಬಳಿಕ ಅವರು ಮಾತನಾಡಿದರು.ಮಲೆ ಮಹದೇಶ್ವರರು ನಡೆದಾಡಿದ ಪುಣ್ಯ ಭೂಮಿಗೆ ಸಹಸ್ರಾರು ಜನರು ಭೇಟಿ ನೀಡುತ್ತಾರೆ. ಹೀಗಾಗಿ ರಸ್ತೆಗಳನ್ನು ಸಮರ್ಪಕವಾಗಿ ನಿರ್ವಹಿಸಿ ಅನುಕೂಲ - [ಬಿರುಗಾಳಿಮಳೆಗೆ ಬೆಳೆನಾಶ: ಸ್ಥಳಕ್ಕೆ ಅಧಿಕಾರಿಗಳ ಜತೆ ಶಾಸಕರ ಭೇಟಿ](https://mysurumirror.com/cyclone-cyclone-meeting-with-municipal-authorities/) - ಚಾಮರಾಜನಗರ: ಹರದನಹಳ್ಳಿ ಹೋಬಳಿವ್ಯಾಪ್ತಿಯ ತಾವರೆಕಟ್ಟೆಮೋಳೆ, ಅಮಚವಾಡಿ ಗ್ರಾಮಗಳಲ್ಲಿ ಬಾಳೆ, ತೆಂಗು ಸೇರಿದಂತೆ ಈಚೆಗೆ ಬಿದ್ದ ಬಿರುಗಾಳಿಮಳೆಗೆ ನೆಲಕಚ್ಚಿದ ಹಿನ್ನೆಲೆಯಲ್ಲಿ ಕ್ಷೇತ್ರದ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಅವರು ತೋಟಗಾರಿಕೆ, ಕೃಷಿಇಲಾಖೆ ಅಧಿಕಾರಿಗಳೊಂದಿಗೆ ತೆರಳಿ, ಬಾಳೆ, ತೆಂಗು ಸೇರಿದಂತೆ ಇತರೇ ಬೆಳೆಗಳನ್ನು ಪರಿಶೀಲಿಸಿದರು.ತಾಲ್ಲೂಕು ತೋಟಗಾರಿಕೆ ಇಲಾಖೆ ಅಂಕಿಅಂಶದ ಪ್ರಕಾರ ಕಳೆದ ಮೂರುದಿನದ ಹಿಂದೆ ಮಳೆಜತೆ ಬಿರುಗಾಳಿಗೆ ಹರದನಹಳ್ಳಿ, ತಾವರಕಟ್ಟೆಮೋಳೆ, ಅಮಚವಾಡಿ, ಗ್ರಾಮಗಳಲ್ಲಿ ಕಟಾವಿಗೆ ಬಂದಿದ್ದ ಬಾಳೆಗಿಡ ನೆಲಕಚ್ಚಿದ್ದು, ೩೨ ಎಕರೆಯಷ್ಟು ಬೆಳೆಹಾನಿಯಾಗಿದೆ ಎನ್ನಲಾಗಿದೆ.ಇದೇವೇಳೆ ರೈತರು' ತಾವು ಸಾಲಸೋಲ ಮಾಡಿ, ಬೆಳೆಹಾಕಿದ್ದೆವು. ಬಿರುಗಾಳಿಮಳೆಗೆ - [ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ರಾಜ ಋಷಿ ಶ್ರೀ ಭಗೀರಥ ಜಯಂತಿ](https://mysurumirror.com/rajasi-sri-bhagirath-jayanti-under-the-auspices-of-kannada-sahitya-sabha/) - ಚಾಮರಾಜನಗರ: ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ರಾಜ ಋಷಿ ಶ್ರೀ ಭಗೀರಥ ಜಯಂತಿ ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿಆಚರಿಸಲಾಯಿತು.ಶ್ರೀ ಭಗೀರಥರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರು ಹಾಗೂ ಬಿ ಎಸ್ ವಿ ಪ್ರತಿಷ್ಠಾನದ ಅಧ್ಯಕ್ಷರಾದ ವೆಂಕಪ್ಪ ನಾಗಪ್ಪಶೆಟ್ಟಿ ರವರು ಸಲ್ಲಿಸಿ ಶ್ರೀ ಭಗೀರಥ ಮಹರ್ಷಿ ಸಾಧನೆ ಅಪಾರವಾಗಿದ್ದು ಅವರ ಆದರ್ಶಗಳನ್ನು ಮತ್ತು ಅವರ ಇತಿಹಾಸವನ್ನು ತಿಳಿಸಿ ಅವರಂತೆ ಸಮಾಜಮುಖಿ ಕಾರ್ಯವನ್ನು ಮಾಡುವ ಸಂಕಲ್ಪವನ್ನು ಎಲ್ಲರೂ ನಿರ್ವಹಿಸಬೇಕು ಎಂದು ತಿಳಿಸಿದರು.ಯುವ ಮುಖಂಡರಾದ ಆನಂದ್ - [ನಗರಸಭೆಗೆ ಶಾಸಕರ ಭೇಟಿ; ಸಾರ್ವಜನಿಕರ ಅಹವಾಲು ಸ್ವೀಕಾರ](https://mysurumirror.com/municipal-legislators-visit-acceptance-of-public-appeals/) - ಚಾಮರಾಜನಗರ: ನಗರದ ಸಾರ್ವಜನಿಕರ ಸಮಸ್ಯೆ, ಅಹವಾಲು ಸ್ವೀಕಾರಸಂಬಂಧ ಶಾಸಕ ಸಿ.ಪುಟ್ಟರಂಗಶೆಟ್ಟಿ ಗುರುವಾರ ನಗರಸಭೆಗೆ ಭೇಟಿನೀಡಿದ್ದರು.ಇದೇವೇಳೆ ಸಾರ್ವಜನಿಕರು ನಗರಸಭೆಯಲ್ಲಿ ತಮ್ಮ ಕೆಲಸ ಕಾರ್ಯಗಳು ವಿಳಂಬವಾಗುತ್ತಿದೆ ಸೇರಿದಂತೆ ಅನೇಕ ದೂರುಗಳನ್ನು ಶಾಸಕರ ಬಳಿ ಹೇಳಿಕೊಂಡರು.ಶಾಸಕರು ಮಾತನಾಡಿ, ಸಾರ್ವಜನಿಕರ ಕೆಲಸಗಳನ್ನು ಸಮರ್ಪಕವಾಗಿ ಮಾಡಿಕೊಡುವ ಜವಾಬ್ದಾರಿ ನಗರಸಭೆ ಅಧಿಕಾರಿಗಳದ್ದಾಗಿದೆ. ದಾಖಲಾತಿಗಳು ಸಮರ್ಪಕವಾಗಿದ್ದರೆ, ಅವರ ಕೆಲಸವನ್ನು ಸಕಾಲದಲ್ಲಿ ಮಾಡಿಕೊಡಬೇಕು, ಯಾವುದೇ ಕಾರಣಕ್ಕೂ ಸಾರ್ವಜನಿಕರನ್ನು ಅಲೆದಾಡಿಸುವ ಕಾರ್ಯಕ್ಕೆ ಅಧಿಕಾರಿಗಳಿಂದ ಆಗಬಾರದು ಎಂದರು.ನಗರಸಭೆ ಆಯುಕ್ತ ಕರಿಬಸವಯ್ಯ, ನಗರಸಭೆ ಸದಸ್ಯ ಬಸವಣ್ಣ, ಕಂದಾಯವಿಭಾಗದ ನಾರಾಯಣ್, ಜೆಇ ಶಿವಶಂಕರ ಆರಾಧ್ಯ - [ಶಿಕ್ಷಕರಭವನದಲ್ಲಿ ಭಗೀರಥಮಹರ್ಷಿ ಜಯಂತಿ](https://mysurumirror.com/bhagirathmaharshi-jayanti-at-the-teachers-house/) - ಚಾಮರಾಜನಗರ: ಧರೆಗೆ ಗಂಗೆಯನ್ನು ಕರೆತಂದ ಮಹಾನ್ ಪುರುಷ ಭಗೀರಥಮಹರ್ಷಿ ಅವರ ಜಯಂತಿಯನ್ನು ತಾಲೂಕು ಪ್ರಾಥಮಿಕ ಶಾಲಾಶಿಕ್ಷಕರ ಸಂಘದ ವತಿಯಿಂದ ನಗರದ ಶಿಕ್ಷಕರಭವನದಲ್ಲಿ ಆಚರಿಸಲಾಯಿತು.ಭಗೀರಥರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದ ಜಿಲ್ಲಾಧ್ಯಕ್ಷ ಕೆ.ಎಸ್.ಮಾದಪ್ಪ ಮಾತನಾಡಿ, ಇತಿಹಾಸ ಮಹಾಪುರುಷರನ್ನು ಸ್ಮರಣೆ ಮಾಡುವುದರ ಮೂಲಕ ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರು ಪಾಲನೆ ಮಾಡಬೇಕು, ಹಾಗಾದಾಗ ಅವರ ಜಯಂತಿ ಆಚರಣೆ ಅರ್ಥಪೂರ್ಣ ಎಂದರು.ತಾಲ್ಲೂಕು ಅಧ್ಯಕ್ಷ ಲಾಲಿಂಗಸ್ವಾಮಿ ಮಾತನಾಡಿ, ಮಹಾನ್ ಪುರುಷರ ಇತಿಹಾಸವನ್ನು ಹಿಂದೆ ಕೇಳಿತಿಳಿದಿದ್ದೇವು, ಇಂದು ಅವರ ಜಯಂತಿಯನ್ನೇ ಆಚರಣೆ ಮಾಡಲಾಗುತ್ತಿದೆ. ಮಕ್ಕಳಿಗೆ ಮಹಾನ್‌ಪುರುಷರ ಇತಿಹಾಸದ - [ಕೂಲಿ ಕಾರ್ಮಿಕರ ಸಂಘದ ವತಿಯಿಂದ ಎಪಿಎಂಸಿ ನಿರ್ದೇಶಕ ವೆಂಕಟರಾವ್ ಎಸ್.ಎಂಪಿ, ರವರಿಗೆ ಸನ್ಮಾನ](https://mysurumirror.com/apmc-director-venkatarao-felicitated-by-mercantile-workers-union/) - ಚಾಮರಾಜನಗರ: ಕೂಲಿ ಕಾರ್ಮಿಕರ ಸಂಘದ ವತಿಯಿಂದ ಎಪಿಎಂಸಿಗೆ ವರ್ತಕರ ಕ್ಷೇತ್ರದಿಂದ ಆಯ್ಕೆಯಾದ ನೂತನ ನಿರ್ದೇಶಕ ವೆಂಕಟರಾವ್(ಎಸ್‌ಎಂಪಿ) ರವರಿಗೆ ನಗರದ ಅವರ ನಿವಾಸದಲ್ಲಿ ಅಭಿನಂದಿಸಿದರು.ಕೂಲಿಕಾಮೀಕರ ಸಂಘದ ಅಧ್ಯಕ್ಷ ಕಾಳಪ್ಪ ಮಾತನಾಡಿ ಎ.ಪಿಎಂಸಿ ನೂತನ ನಿರ್ದೇಕರು ಕೃಷಿಕರಿಗೆ ಸರಕಾರದಿಂದ ಸಿಗುವ ಸವಲತ್ತುಗಳನ್ನು ಸಮರ್ಪಕವಾಗಿ ತಲುಪಿಸುವ ಕಾರ್ಯಮಾಡಬೇಕು ಕೂಲಿ ಕಾರ್ಮಿಕರ ಹಿತಕಾಪಾಡಬೇಕು ಎಂದು ಮನವಿ ಮಾಡಿದರುಮಾಜಿ ನಗರಸಭಾ ಸದಸ್ಯ ಮಹೇಶ್, ಬಾಬಣ್ಣ ಕೂಲಿ ಕಾರ್ಮಿಕರ ಸಂಘದ ಸಹಕಾರ್ಯದಶಿ ಸ್ವಾಮಿ, ಜಯಕುಮಾರ್‌ನಾಗರಾಜು ನಾರಾಯಣ್ ಸಿ.ಎಸ್ ನಾಗರಾಜು ಇತರರು ಹಾಜರಿದ್ದರು. - [ಭಗೀರಥ ಜಯಂತಿ ಮೆರವಣಿಗೆಯಲ್ಲಿ ಸಾರ್ವಜನಿಕರಿಗೆ ಮಜ್ಜಿಗೆ ವಿತರಣೆ](https://mysurumirror.com/distribution-of-buttermilk-to-the-public-at-bhagirath-jayanti-procession/) - ಚಾಮರಾಜನಗರ: ನಗರದ ದೊಡ್ಡಂಗಡಿಬೀದಿಯಲ್ಲಿ ಭಗೀರಥಮಹರ್ಷಿ ಜಯಂತಿ ಅಂಗವಾಗಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವರಿಗೆ ಎಪಿಎಂಸಿ ನೂತನ ನಿರ್ದೇಶಕ ವೆಂಕಟರಾವ್(ಎಸ್‌ಎನ್‌ಪಿ) ಅವರು ಮಜ್ಜಿಗೆ ವಿತರಣೆ ಮಾಡಿದರು.ಈ ಸಂದರ್ಭದಲ್ಲಿ ಮುಖಂಡರಾದ ನಿಂಗೇಗೌಡ, ಕೂಲಿಕಾರ್ಮಿಕರ ಸಂಘದ ಅಧ್ಯಕ್ಷ ಕಾಳಪ್ಪ, ಸಹ ಕಾರ್ಯದರ್ಶಿ ಸ್ವಾಮಿ, ನಾರಾಯಣ್, ಜಯಕುಮಾರ್, ಸಿ.ಎಸ್.ನಾಗರಾಜ್, ನಗರಸಭೆ ಮಾಜಿ ಸದಸ್ಯ ಮಹೇಶ್, ರವಿಕುಮಾರ್, ನಂಜುಂಡ ಸೇರಿದಂತೆ ಇತರರು ಹಾಜರಿದ್ದರು. - [ಭಗೀರಥರು ಸಕಲ ಜೀವರಾಶಿಗೂ ಒಳಿತನ್ನು ಬಯಸಿದವರು : ಶಾಸಕರಾದ ಸಿ. ಪುಟ್ಟರಂಗಶೆಟ್ಟಿ](https://mysurumirror.com/bhagirath-wanted-more-than-all-biomass-c-putnam/) - ಚಾಮರಾಜನಗರ: ಜಗತ್ತಿನ ಸಕಲ ಜೀವರಾಶಿಗಳಿಗೂ ಒಳಿತನ್ನು ಬಯಸಿದವರು ಭಗೀರಥ ಮಹರ್ಷಿಗಳು ಎಂದು ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.ನಗರದ ಪೇಟೆ ಪ್ರೈಮರಿ ಶಾಲಾ ಅವರಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ಭಗೀರಥ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಭಗೀರಥರು ತಮ್ಮ ಶ್ರೇಷ್ಠ ಪ್ರಯತ್ನದ ಮೂಲಕ ಪೂರ್ವಜರಿಗೆ ಸದ್ಗತಿ ದೊರಕಿಸಲು ಕಠಿಣ ಪರಿಶ್ರಮದಿಂದ ಗಂಗೆಯನ್ನೇ ಭೂಮಿಗೆ ಕರೆತಂದ ಮಹಾ ತಪಸ್ವಿಯಾಗಿದ್ದಾರೆ. ಬರಗಾಲದಿಂದ ತತ್ತರಿಸಿದ್ದ ಜನರಿಗೆ ನೀರನ್ನು - [ಜಿಲ್ಲಾ ಉಸ್ತುವಾರಿ ಸಚಿವರಿಂದ ಶ್ರೀ ಭಗೀರಥ ಜಯಂತಿ ಅದ್ದೂರಿ ಮೆರವಣಿಗೆಗೆ ಚಾಲನೆ](https://mysurumirror.com/shri-bhagirath-jayanthi-launches-a-grand-procession-by-district-minister-in-charge/) - ಚಾಮರಾಜನಗರ: ಶ್ರೀ ಭಗೀರಥ ಜಯಂತಿ ಅಂಗವಾಗಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಸತಿ, ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ಶ್ರೀ ಭಗೀರಥರ ಭಾವಚಿತ್ರಕ್ಕೆ ಪು?ರ್ಚನೆ ನೆರವೇರಿಸಿ ಅದ್ದೂರಿ ಮೆರವಣಿಗೆಗೆ ಚಾಲನೆ ನೀಡಿದರು.ನಗರದ ಪ್ರವಾಸಿ ಮಂದಿರದಲ್ಲಿ ಮೆರವಣಿಗೆ ಉದ್ಘಾಟಿಸಿ, ಎಲ್ಲರಿಗೂ ಶುಭ ಕೋರಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರು ಹಲವು ಮಹರ್ಷಿಗಳ, ದಾರ್ಶನಿಕರ, ಚಿಂತಕರ, ತತ್ವಜ್ಞಾನಿಗಳ, ಅನುಭವ ಜನ್ಯವಾದ ಭಾರತೀಯ ಸಂಸ್ಕೃತಿ ಮತ್ತು ಪರಂಪರೆ ವಿಶ್ವದಲ್ಲಿಯೇ ಅದ್ವಿತೀಯ - [ಸರಗೂರುಮೋಳೆಯಲ್ಲಿ ಶಾಸಕರಿಂದ 'ಜಲಜೀವನ್ ಮಿಷನ್ ಯೋಜನೆ ಕಾಮಗಾರಿ ವೀಕ್ಷಣೆ](https://mysurumirror.com/jalajeevan-mission-project-workshop/) - ಚಾಮರಾಜನಗರ: ತಾಲೂಕಿನ ಸರಗೂರುಮೋಳೆ ಗ್ರಾಮದಲ್ಲಿ ಜನರಿಗೆ ಶುದ್ದ ಕುಡಿಯುವ ನೀರು ಪೂರೈಸುವ ರಾಜ್ಯಸರಕಾರದ ಮಹತ್ವಕಾಂಕ್ಷಿ ಯೋಜನೆ ಜಲಜೀವನ್ ಮಿಷನ್ ಯೋಜನೆ ಅಭಿವೃದ್ಧಿ ಕಾಮಗಾರಿಯನ್ನು ಶಾಸಕ ಸಿ.ಪುಟ್ಟರಂಗಶೆಟ್ಟಿ ಗ್ರಾಮಕ್ಕೆ ತೆರಳಿ ವೀಕ್ಷಿಸಿದರು.ಇದೇವೇಳೆ ಪೈಪ್‌ಲೈನ್ ಕಾಮಗಾರಿ ವೀಕ್ಷಿಸಿದ ಶಾಸಕರು' ಪೈಪ್ ಹೂಳಲು ಮೂರುಅಡಿ ಆಳ ತೆಗೆಯಬೇಕು, ಆದರೆ ತೆಗೆದಿರುವುದು ಎರಡುಅಡಿ ಮಾತ್ರ, ಇಲ್ಲಿ ವಾಹನಗಳ ಸಂಚಾರವಿರುವುದರಿಂದ ಪೈಪ್‌ಲೈನ್ ಒಡೆದುಹೋಗುವ ಸಂಭವ ಜಾಸ್ತಿ, ಕೂಡಲೇ ಸಂಬಂಧಪಟ್ಟ ಯೋಜನೆಯ ಕಾಮಗಾರಿಯ ಗುಣಮಟ್ಟಕ್ಕೆ ಆಧ್ಯತೆ ನೀಡಬೇಕು, ಕಾಮಗಾರಿಯಲ್ಲಿ ಲೋಪದೋಷಗಳುಂಟಾದರೆ ಎಂಜಿನಿಯರರೇ ಹೊಣೆಗಾರರಾಗಬೇಕಾಗುತ್ತದೆ ಎಂದು ತಿಳಿಸಿದರು.ಗ್ರಾಮಸ್ಥರು, - [ಕನ್ನಡ ಸಾಹಿತ್ಯ ಪರಿಷತ್ತು ಜನಸಾಮಾನ್ಯರ ಪರಿಷತ್ ಆಗಿ ರೂಪಿತವಾಗುತ್ತಿದೆ: ಸೋಮಶೇಖರ್ ಬಿಸಲ್ವಾಡಿ](https://mysurumirror.com/kannada-sahitya-council-to-be-formed-as-a-peoples-council-somashekhar-bisalwadi/) - ಚಾಮರಾಜನಗರ: ಕನ್ನಡ ಸಾಹಿತ್ಯ ಪರಿಷತ್ತು ಜನಸಾಮಾನ್ಯರ ಪರಿಷತ್ ಆಗಿ ರೂಪಿತವಾಗುತ್ತಿದೆ. ಕನ್ನಡ ನಾಡು, ನುಡಿ, ಜಲ, ಭಾಷೆ, ಸಂಸ್ಕೃತಿ ಮತ್ತು ಪರಂಪರೆಯ ಶಕ್ತಿಯಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕನ್ನಡಿಗರ ಬಹುದೊಡ್ಡ ಸಂಸ್ಥೆಯಾಗಿ ಹೊರಹೊಮ್ಮಿದೆ ಎಂದು ಸಾಹಿತಿ ಸೋಮಶೇಖರ ಬಿಸಲ್ವಾಡಿ ತಿಳಿಸಿದರು.ಅವರು ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ೧೦೮ ನೇ ಸಂಸ್ಥಾಪನಾ ದಿನಾಚರಣೆ ಸಮಾರಂಭದಲ್ಲಿ ಮಾತನಾಡುತ್ತಾ ೧೯೧೫ ರಲ್ಲಿ ಆರಂಭವಾದ ಕನ್ನಡ ಸಾಹಿತ್ಯ ಪರಿಷತ್ ೧೦೮ ವರ್ಷಗಳ ಕಾಲ - [ಕರ್ನಾಟಕ ಭೀಮ ಸೇನೆ ಮೈಸೂರು ಜಿಲ್ಲೆಗೆ ಅಧ್ಯಕ್ಷರಾಗಿ ಅಶೋಕ್‌ಕುಮಾರ್ ಉಪಾಧ್ಯಕ್ಷರಾಗಿ ಮಂಜು ಮಾಗುಡಿಲು ನೇಮಕ](https://mysurumirror.com/nemaka-karanatka-bhim-sena/) - ಸರಗೂರು: ಕರ್ನಾಟಕ ಭೀಮ ಸೇನೆ ಮೈಸೂರು ಜಿಲ್ಲೆ ಅಧ್ಯಕ್ಷರಾಗಿ ಅಶೋಕ್‌ಕುಮಾರ್, ಉಪಾಧ್ಯಕ್ಷರಾಗಿ ಮಂಜು ಮಾಗುಡಿಲು ನೇಮಕಗೊಂಡಿದ್ದಾರೆ.ಸೇನೆಯ ಗೌರವಾಧ್ಯಕ್ಷರಾಗಿ ಮುರುಡಗಳ್ಳಿ ಮಹದೇವು, ಎಚ್.ಡಿ.ಕೋಟೆ ತಾಲೂಕು ಅಧ್ಯಕ್ಷರಾಗಿ ಪ್ರಕಾಶ್‌ಬುದ್ಧ, ಉಪಾಧ್ಯಕ್ಷರಾಗಿ ಮೂರ್ತಿ, ಸರಗೂರು ತಾಲೂಕು ಅಧ್ಯಕ್ಷರಾಗಿ ಮಹೇಂದ್ರ, ಉಪಾಧ್ಯಕ್ಷರಾಗಿ ಲಂಕೆ ಶಿವರಾಜು ಅವರನ್ನು ಸೇನೆಯ ರಾಜ್ಯಾಧ್ಯಕ್ಷ ಶಂಕರ್ ರಾಮಲಿಂಗಯ್ಯ ನೇಮಕ ಮಾಡಿದ್ದಾರೆ ಎಂದು ಉಪಾಧ್ಯಕ್ಷರಾಗಿ ಮಂಜು ಮಾಗುಡಿಲು ತಿಳಿಸಿದ್ದಾರೆ. ಇದೇ ಸಂದರ್ಭ ಮಾತನಾಡಿರುವ ಜಿಲ್ಲೆ ಅಧ್ಯಕ್ಷ ಅಶೋಕ್‌ಕುಮಾರ್ ಉಪಾಧ್ಯಕ್ಷ ಮಂಜು ಮಾಗುಡಿಲು ಅವರು, ನಮ್ಮನ್ನು ಜಿಲ್ಲೆ ಸೇನೆಗೆ ಪದಾಧಿಕಾರಿಗಳಾಗಿ ನೇಮಕ - [ಭಾರತದ ರಾಷ್ಟ್ರೀಯ ಕ್ರೀಡೆ "ಹಾಕಿ"ಯಲ್ಲ; ಇದೊಂದು ಕಟ್ಟುಕಥೆ.](https://mysurumirror.com/of-india-national-sports-hockey-not-at-all-this-is-a-myth/) - -ಚಿದ್ರೂಪ ಅಂತಃಕರಣ ಭಾರತೀಯರೆಲ್ಲರಿಗೂ ಒಂದಷ್ಟು ತಪ್ಪಾದ ಮಾಹಿತಿ ರವಾನೆಯಾಗುತ್ತಿರುವ ಮತ್ತು ಕೆಲವೊಂದು ವಿಷಯಗಳಲ್ಲಿ ಬಲವಂತವಾಗಿ ಹೇರಿಕೆ ಕಂಡುಬರುತ್ತಿರುವುದರ ಹಿಂದಿನ ಗುಟ್ಟು ರಾಜಕೀಯದ ವಿಷತಂತ್ರ ಎಂಬುವುದು ಇದೀಗ ಎಲ್ಲಾ ವಿಚಾರಗಳ ಸರಿಯಾದ ಮೂಲ ಪರಿಶೀಲನೆಗಳಿಂದ ತಿಳಿದುಬರುತ್ತಿದೆ. ಭಾರತದ ಭವ್ಯ ಸ್ವಭಾವವೆಂದರೆ ಭಾವೈಕ್ಯತೆ. ಈ ಭಾವೈಕ್ಯತೆ ಕಾಣಲು ಪ್ರಾದೇಶಿಕತೆಯ ಸ್ವ-ಪ್ರತಿಷ್ಠೆಗಳನ್ನು ತೊಡೆದುಹಾಕಿ ದೇಶದ ವಿವಿಧತೆಗಳನ್ನು ಸಮಾನವಾಗಿ ಗೌರವಿಸುವುದು ಸಂವಿಧಾನರ್ಹ. ಈ ನಿಟ್ಟಿನಲ್ಲಿ ಕ್ರೀಡಾ ಕ್ಷೇತ್ರದ ಮೂಲಕ ಭಾರತ ವಿಶ್ವಕ್ಕೆ ತೆರದುಕೊಂಡದ್ದು ಒಂದು ಬಗೆಯ ವೈವಿಧ್ಯತೆಯ ಸೂಚ್ಯಾಂಶ. ಭಾರತದಲ್ಲಿ ಕ್ರೀಡೆಗಳು ಹಲವಿವೆ; - [ಸುಣ್ಣದಕೇರಿ ಗಂಗಮ್ಮನ ಪೂಜೆ ಆಚರಣೆ](https://mysurumirror.com/gangamma-pooja-sunnadakeri/) - ಮೈಸೂರು :8 ಸುಣ್ಣದಕೇರಿ ಬೆಸ್ಥರಕೇರಿ ಯಲ್ಲಿರುವ ಶ್ರೀ ಗಂಗಾದೇವಿ ದೇವಸ್ಥಾನದಲ್ಲಿ ಗಂಗಮ್ಮನ ಪೂಜೆಯನ್ನು ಆಚರಿಸಲಾಯಿತು. ಸುಮಾರು 50 ವರ್ಷಗಳಿಂದ ಪ್ರತಿವರ್ಷ ನಡೆಸಿಕೊಂಡು ಬಂದಿದ್ದು ಇಂದು ಗಂಗಾಮತಸ್ಥರ ಸಂಘದಿಂದ ಪೂಜೆ ಕಾರ್ಯಕ್ರಮ ಅದ್ದೂರಿಯಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಭಕ್ತಾದಿಗಳಿಗೆ ಪ್ರಸಾದ ಹಾಗೂ ಸಿಹಿ ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಗಂಗಾ ಮತಸ್ಥರ ಸಂಘದ ಅಧ್ಯಕ್ಷರಾದ ಎನ್.ಸಿ. ಗೋಪಣ್ಣ,ಯಜಮಾನರಾದ ಜೋಗಪ್ಪ ಮುಖ್ಯಸ್ಥರಾದ ಅಶ್ವಥ್,ಗಂಗಾಧರ್,ಜಿ.ಪ್ರಸಾದ್, ಗಂಗು, ಸುವರ್ಣಬೆಳಕು ಫೌಂಡೇಷನ್ ಅಧ್ಯಕ್ಷರು ಮಹೇಶ್, ಅರುಣ್ ಗಣಪತಿ,ಬೆಸ್ತರ ಸಂಘದ ಮಾಜಿ ಅಧ್ಯಕ್ಷರು ದಾಸಪ್ಪನವರು ಚಿಕ್ಕಯಜಮಾನರು ಮತ್ತು ಮೊಹಲ್ಲಾ - [ಕುಂದುಕೊರತೆ ಸಭೆಯಲ್ಲಿ ಸಾರ್ವಜನಿಕರ ಸಮಸ್ಯೆ ಬಗೆಹರಿಸಿದ ಶಾಸಕ ನಿರಂಜನಕುಮಾರ್](https://mysurumirror.com/niranjanakumar-the-mla-who-addressed-the-issue-of-the-public-at-the-grievances-meeting/) - ಗುಂಡ್ಲುಪೇಟೆ: ತಾಲೂಕಿನ ಬೊಮ್ಮನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಸಾರ್ವಜನಿಕರ ಕುಂದುಕೊರತೆ ಸಭೆ ಶಾಸಕ ಸಿ.ಎಸ್.ನಿರಂಜನಕುಮಾರ್ ನೇತೃತ್ವದಲ್ಲಿ ನಡೆಯಿತು. ಖಾಯಂ ವೈದ್ಯರಿಲ್ಲದ ಕಾರಣ ಸ್ಥಳೀಯವಾಗಿ ಸುಸಜ್ಜಿತ ಸೌಲಭ್ಯಗಳಿರುವ ಪ್ರಾಥಮಿಕ ಆರೋಗ್ಯ ಕೇಂದ್ರ ಇದ್ದೂ ಇಲ್ಲದಂತಾಗಿದೆ. ಆರೋಗ್ಯ ಸೇವೆಗೆ ಹೋಬಳಿ ಅಥವಾ ತಾಲೂಕು ಕೇಂದ್ರಕ್ಕೆ ಹೋಗಬೇಕಿದ್ದು, ತುರ್ತು ಸಂದರ್ಭಗಳಲ್ಲಿ ಸಮಸ್ಯೆ ಹೇಳತೀರದಂತಾಗುತ್ತದೆ. ಆದ್ದರಿಂದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯೊಬ್ಬರ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿ ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ನರ್ಸ್‍ವೊಬ್ಬರು ಉಳಿದುಕೊಳ್ಳುವಂತೆ ವ್ಯವಸ್ಥೆ ಮಾಡಿ ಎಂದು ಆರೋಗ್ಯ - [ಸಣ್ಣಪತ್ರಿಕೆಗಳ ತೌರು: ಮೈಸೂರು](https://mysurumirror.com/small-news-paper-hometown/) - ಭಾರತದಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಆಡಳಿತ. ೨೦ನೆ ಶತಮಾನದ ಪ್ರಾರಂಭದಲ್ಲಿ ಮೊದಲನೆ ವಿಶ್ವ ಯುದ್ಧ, ೨ನೆ ಮಹಾಯುದ್ಧ, ಪ್ರಪಂಚವನ್ನೆ ನಡುಗಿಸಿತ್ತು! ಗಾಂಧೀಜಿ ದಂಡಿಯಾತ್ರೆ[೧೯೩೦], ಕ್ವಿಟ್‌ಇಂಡಿಯ ಚಳುವಳಿ [೧೯೪೨], ಭಾರತೀಯರ ಅ-ಸ್ವಾತಂತ್ರ್ಯ ಕಾಲವು ಇನ್ನೇನು ಮುಗಿದು ಶತಾಯಗತಾಯ ನಮ್ಮ ಮಾತೃಭೂಮಿಯನ್ನು ಮರಳಿ ಪಡೆಯಲೇಬೇಕೆಂಬ ಛಲಬಲ ಹಳ್ಳಿಹಳ್ಳಿಯಲ್ಲು ಮುಗಿಲು ಮುಟ್ಟಿತ್ತು. ಸ್ವತಂತ್ರಕ್ಕಾಗಿ ಫಿ(ಪ)ರಂಗಿಜನರ ವಿರುದ್ಧ ಗಾಂಧೀಜಿ ಶಾಂತಿಮಂತ್ರ ನೇತಾಜಿಯ ಕ್ರಾಂತಿಕಹಳೆ ತಾರಕಕ್ಕೆಏರಿತ್ತು. ಆಂಗ್ಲರನ್ನು ಇಂಗ್ಲೆಂಡಿಗೆ ಓಡಿಸುವ ಭಾರತದ ೩೩ ಕೋಟಿ ಪ್ರಜೆಗಳ ಕ್ರೋಧಕಾವು ಹಿಮಾಲಯದ ಎತ್ತರದಲ್ಲಿತು! ಪ್ರತಿದಿನವೂ ಒಂದಿಲ್ಲೊಂದು - [ಜಿಲ್ಲೆಯ ವಿವಿಧ ಭಾಗಗಳಲ್ಲಿ ಕೋಟ್ಪಾ ದಾಳಿ : 169 ಪ್ರಕರಣಗಳಿಗೆ 28600 ರೂ. ದಂಡ ವಸೂಲಿ](https://mysurumirror.com/kotpaw-attack-in-various-parts-of-the-district-rs-28600-for-169-cases-fines/) - ಚಾಮರಾಜನಗರ: ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಜಿಲ್ಲಾ ಕಣ್ಗಾವಲು ಘಟಕ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಸಿಗರೇಟು ಮತ್ತು ಇತರೆ ತಂಬಾಕು ಉತ್ಪನ್ನಗಳ ಕಾಯ್ದೆಯನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಉದ್ದೇಶದಿಂದ ಕೋಟ್ಪಾ ತನಿಖಾ ತಂಡದ ಸಹಯೋಗದೊಂದಿಗೆ ಏಪ್ರಿಲ್ ತಿಂಗಳಲ್ಲಿ ಕೋಟ್ಪಾ ದಾಳಿಯನ್ನು ಜಿಲ್ಲೆಯ ವಿವಿಧ ಭಾಗಗಳಲ್ಲಿ ನಡೆಸಲಾಗಿದೆ.ಕೋಟ್ಪಾ ದಾಳಿಯ ವೇಳೆ ನಿಯಮ ಉಲ್ಲಂಘನೆ ಮಾಡಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಗಳು, ಕೋಟ್ಪಾ ಸೆಕ್ಷನ್-೪ ಎಚ್ಚರಿಕೆ ನಾಮಫಲಕವನ್ನು ಪ್ರದರ್ಶಿಸದ ಹೋಟೆಲ್, ಬಾರ್ - [ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿಂದ ಬಸವ ಜಯಂತಿ ಆಚರಣೆ](https://mysurumirror.com/celebration-of-basava-jayanti-from-district-kannada-sahitya-parishad/) - ಚಾಮರಾಜನಗರ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ತಾಲೂಕು ಕನ್ನಡ ಸಾಹಿತ್ಯ ಸಾಹಿತ್ಯ ವತಿಯಿಂದ ಮಹಾಮಾನವತಾವಾದಿ ಬಸವೇಶ್ವರರ ಜಯಂತಿಯನ್ನು ಆಚರಿಸಲಾಯಿತು. ನಗರಸಭೆ ಅಧ್ಯಕ್ಷರಾದ ಆಶಾ ನಟರಾಜುರವರು ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪ ಸಲ್ಲಿಸಿ ಉದ್ಘಾಟನೆ ನೆರವೇರಿಸಿದರು.ಬಸವೇಶ್ವರರು ಸ್ತ್ರೀ ಸಮಾನತೆಗಾಗಿ ಹೋರಾಡಿದವರು. ಅಂತರ್ಜಾತಿ ವಿವಾಹಕ್ಕೆ ಪ್ರೋತ್ಸಾಹ ನೀಡಿದವರು . ಮಹನೀಯರುಗಳ ಜನ್ಮದಿನಾಚರಣೆಯ ಜೊತೆಗೆ ಅವರ ತತ್ವಗಳ ಆಚರಣೆಗೆ ಮಹತ್ವವನ್ನು ನೀಡಬೇಕಾದ್ದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.12ನೇ ಶತಮಾನದಲ್ಲಿ ಉಂಟಾಗಿದ್ದ ಸಾಮಾಜಿಕ ವ್ಯವಸ್ಥೆಯನ್ನು ಸರಿದಾರಿಗೆ ತರುವ ಪ್ರಯತ್ನ ಮಾಡಿದವರು ಎಂದರು.ಮುಖ್ಯ ಅತಿಥಿಗಳಾಗಿ ಮಾತನಾಡಿದ ಕನ್ನಡ - [42ನೇ ರಾಷ್ಟ್ರಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ಸ್ ರವಿ ಟಿ ಎಸ್ ರವರು 3 ಚಿನ್ನದ ಪದಕ](https://mysurumirror.com/42nd-national-masters-athletics-3-gold-medal-by-ravi-ts/) - ಮೈಸೂರು -5 ತಮಿಳುನಾಡಿನ ಚೆನ್ನೈನಲ್ಲಿ ನಡೆದ 42 ನೇ ರಾಷ್ಟ್ರಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ(30+) ಪುರುಷರ ವಯೋಮಿತಿ ಹೈ ಜಂಪ್ ಲಾಂಗ್ ಜಂಪ್ ತ್ರಿಬಲ್ ಜಂಪ್ ಇವೆಂಟಿನಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ರವಿ ಟಿಎ, ರವರು 3 ಚಿನ್ನದ ಪದಕವನ್ನು ಪಡೆದಿದ್ದಾರೆ.ಪ್ರಸ್ತುತ ಇವರು ಮೈಸೂರು ವಿಶ್ವವಿದ್ಯಾನಿಲಯ ದೈಹಿಕ ಶಿಕ್ಷಣ ವಿಭಾಗದಲ್ಲಿ ಸಹಾಯಕ ದೈಹಿಕ ಶಿಕ್ಷಣ ನಿರ್ದೇಶಕರಾಗಿ ಅಥ್ಲೆಟಿಕ್ಸ್ ತರಬೇತುದಾರರಾಗಿ ಮಾನಸಗಂಗೋತ್ರಿಯ ಕ್ರೀಡಾ ಕಾರ್ಯದರ್ಶಿ ಆಗಿಯೂ ಕಾರ್ಯನಿರ್ವಹಿಸುತ್ತಿದ್ದು ಮೈಸೂರು ವಿಶ್ವವಿದ್ಯಾನಿಲಯಕ್ಕೆ ನೌಕರನಾಗಿ ಕ್ರೀಡಾಪಟುವಾಗಿ ತರಬೇತುದಾರರಾಗಿ ಘನತೆ ಗೌರವವನ್ನು ತಂದುಕೊಟ್ಟಿದ್ದಾರೆ - [ಚಂದನವನದ ಸಾಧಕರಿಗೆ ಅದ್ಭುತ ವೇದಿಕೆ ಸೃಷ್ಟಿಸಿದ ಚಿತ್ತಾರ ಸ್ಟಾರ್ ಅವಾರ್ಡ್ 2022](https://mysurumirror.com/chittara-star-award-2022-has-created-an-amazing-platform-for-chandanawana-achievers/) - ಚಿತ್ತಾರ ಅಂಗಳದಲ್ಲಿ ತಾರೆಗಳ ಕಲರವ ಕರ್ನಾಟಕದ ಜನಪ್ರಿಯ ಮಾಸ ಪತ್ರಿಕೆಯಾದ ಚಿತ್ತಾರವು ಇದೇ ಏಪ್ರಿಲ್ 30ನೇ ದಿನಾಂಕದಂದು, ಅರಮನೆ ಮೈದಾನದಲ್ಲಿ ತನ್ನ 13ನೇ ವಾರ್ಷಿಕೋತ್ಸವವನ್ನು ಹಾಗೂ ವಾರ್ಷಿಕ ಚಲನಚಿತ್ರ ಪ್ರಶಸ್ತಿ ವಿತರಣಾ ಸಮಾರಂಭವನ್ನು ಅದ್ಧೂರಿಯಾಗಿ ಆಯೋಜಿಸಿತ್ತು. ನಮ್ಮ ನೆಚ್ಚಿನ ಪವರ್ ಸ್ಟಾರ್, ಕರ್ನಾಟಕ ರತ್ನ ಡಾ. ಪುನೀತ್ ರಾಜಕುಮಾರ್ ಅವರಿಗೆ ಈ ಕಾರ್ಯಕ್ರಮವನ್ನು ಅರ್ಪಿಸುವ ಮೂಲಕ ಅವರ ನೆನಪಿನಲ್ಲಿ ಆರಂಭಗೊಂಡ ಈ ಕಾರ್ಯಕ್ರಮದ ಯಶಸ್ವಿಗೆ ಸ್ಯಾಂಡಲ್‌ವುಡ್ ಬಹುತೇಕ ತಾರೆಯರು ಹಾಜರಿದ್ದು ಪ್ರಶಸ್ತಿಯನ್ನು ಸ್ವೀಕರಿಸಿದ್ದರು. ಈ ಅದ್ಭುತ ಸಮಾರಂಭದಲ್ಲಿ - [ಜೂನ್ ನಲ್ಲಿ "ರಾಜಮಾರ್ತಾಂಡ"ನ ಆಗಮನ.](https://mysurumirror.com/arrival-of-rajamartanda-in-june/) - ಚಿರಂಜೀವಿ ಸರ್ಜಾ ಅಭಿನಯದ ಕೊನೆಯ ಚಿತ್ರಕ್ಕೆ ಧ್ವನಿ ನೀಡಲಿದ್ದಾರೆ ಧ್ರುವ ಸರ್ಜಾ. ಚಿರಂಜೀವಿ ಸರ್ಜಾ ನಮ್ಮನೆಲ್ಲಾ ಬಿಟ್ಟು ಹೋಗಿ ಹತ್ತಿರ ಎರಡುವರ್ಷಗಳಾಗುತ್ತಿದೆ.ಅವರ ಅಭಿನಯದ ಕೊನೆಯ ಚಿತ್ರ "ರಾಜ ಮಾರ್ತಾಂಡ" ಚಿತ್ರ ಜೂನ್ ನಲ್ಲಿ ಬಿಡುಗಡೆಯಾಗಲಿದೆ. ಧ್ರುವ ಸರ್ಜಾ ಧ್ವನಿ ನೀಡಿರುವ ಈ ಚಿತ್ರದ ಟ್ರೇಲರ್ ಗೆ ಬಾರಿ ಮೆಚ್ಚುಗೆ ವ್ಯಕ್ತವಾಗಿದೆ. ಚಿತ್ರ ಬಿಡುಗಡೆ ಕುರಿತು ಮಾಹಿತಿ ನೀಡಲು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡ ಉಪಸ್ಥಿತರಿದ್ದರು. ಮೇಘನಾರಾಜ್ ಹಾಗೂ ಸುಂದರರಾಜ್ ಪತ್ರಿಕಾಗೋಷ್ಠಿಗೆ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು. ಚಿರು ಸರ್ - [ಸಮ ಸಮಾಜದ ಮೂಲಕ ಮನುಕುಲದ ಶ್ರೇಯಸ್ಸಿಗೆ ದುಡಿದ ಮಹಾನ್ ಮಾನವತಾವಾದಿ ಬಸವಣ್ಣನವರು : ಸಿ.ಪುಟ್ಟರಂಗಶೆಟ್ಟಿ](https://mysurumirror.com/basavanna-the-great-humanist-who-has-worked-for-the-good-of-mankind-through-an-equal-society/) - ಚಾಮರಾಜನಗರ: ಸಾಮಾಜಿಕ ತಾರತಮ್ಯ, ಜಾತೀಯತೆ ಹೋಗಲಾಡಿಸಿ, ಸಮ ಸಮಾಜ ನಿರ್ಮಾಣದ ಮೂಲಕ ಇಡೀ ಮನುಕುಲದ ಶ್ರೇಯಸ್ಸಿಗೆ ದುಡಿದ ಮಹಾನ್ ಮಾನವತಾವಾದಿ ಬಸವಣ್ಣನವರು ಎಂದು ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಅಭಿಪ್ರಾಯಪಟ್ಟರು.ನಗರದ ಪೇಟೆ ಪ್ರೈಮರಿ ಶಾಲಾ ಅವರಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹಾನ್ ಮಾನವತಾವಾದಿ, ಸಮಾಜ ಸುಧಾರಕರಾದ ಜಗಜ್ಯೋತಿ ಬಸವೇಶ್ವರರ ೮೮೯ನೇ ಜನ್ಮದಿನ ಕಾರ್ಯಕ್ರಮ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಕಾಯಕವೇ ಕೈಲಾಸದಡಿ ಪ್ರತಿಯೊಬ್ಬರು ತಾವು ಮಾಡುವ ಕೆಲಸ-ಕಾರ್ಯದಲ್ಲಿ - ['ಬಸವಣ್ಣನವರ ತತ್ವಾದರ್ಶಗಳ ಪಾಲನೆಗೆ ಸಲಹೆ'](https://mysurumirror.com/advice-on-the-maintenance-of-basavannas-philosophies/) - ಸೇವಾದಳ ಜಿಲ್ಲಾ ಕಚೇರಿಯಲ್ಲಿ ಬಸವಜಯಂತಿ ಆಚರಣೆಚಾಮರಾಜನಗರ: ನಗರದ ಸೇವಾದಳ ಜಿಲ್ಲಾಕಚೇರಿಯಲ್ಲಿ ಜಗಜ್ಯೋತಿಬಸವೇಶ್ವರ ೮೮೯ ನೇ ಜಯಂತಿಯನ್ನು ಆಚರಿಸಲಾಯಿತು.ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದ ಸೇವಾದಳ ಜಿಲ್ಲಾ ಸಮಿತಿ ಉಪಾಧ್ಯಕ್ಷ ವೆಂಕಟನಾಗಪ್ಪಶೆಟ್ಟಿ(ಬಾಬು) ಮಾತನಾಡಿ, ಬಸವಣ್ಣನವರು ೧೨ ನೇ ಶತಮಾನದಲ್ಲಿ ಸಮಾಜದ ಎಲ್ಲ ವರ್ಗದವರಲ್ಲೂ ಸಮಾನತೆ ತರುವ ಮೂಲಕ ವಿಶ್ವಗುರುವಾದರು. ಇಂದು ನಮ್ಮ ದೇಶ ಬಸವಣ್ಣನವರ ವಿಶ್ವಗುರು ಸ್ಥಾನಪಡೆಯುವತ್ತ ದಾಪುಗಾಲು ಹಾಕುತ್ತಿದೆ. ಪ್ರತಿಯೊಬ್ಬರು ಬಸವಣ್ಣನವರ ತತ್ವಾದರ್ಶಗಳನ್ನು ಪಾಲನೆ ಮಾಡುವ ಮೂಲಕ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕು ಎಂದರು.ಸೇವಾದಳ ಜಿಲ್ಲಾಕೇಂದ್ರ ಸಮಿತಿ ಸದಸ್ಯ - [ಬಸವ ಜಯಂತಿ ಅಂಗವಾಗಿ ಮಜ್ಜಿಗೆ, ಪಾನಿಕ ವಿತರಣೆ](https://mysurumirror.com/distribution-of-buttermilk-and-drinks-as-part-of-basava-jayanti/) - ಚಾಮರಾಜನಗರ: ಬಸವಜಯಂತಿ ಅಂಗವಾಗಿ ನಗರದ ದೊಡ್ಡ ಅಂಗಡಿ ಬೀದಿಯಲ್ಲಿ ಸಾರ್ವಜನಿಕರಿಗೆ ಮಜ್ಜಿಗೆ, ಪಾನಕ ವಿತರಿಸಲಾಯಿತು.ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಕಾತ್ಯಾಯಿನಿದೇವಿ, ಡಿವೈಎಸ್ಪಿ ಪ್ರಿಯದರ್ಶಿನಿ ಈ.ಸಾಣೆಕೊಪ್ಪ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದರು.ಎಪಿಎಂಸಿ ನಿರ್ದೇಶಕ ವೆಂಕಟರಾವ್(ಎಸ್‌ಎನ್‌ಪಿ), ಜಿಲ್ಲಾ ವೀರಶೈವ ಮಹಾಸಭೆ ಖಜಾಂಚಿ ವಿಶ್ವನಾಥ್, ವೀರಶೈವ ಸಮಾಜದ ಮುಖಂಡರಾದ ಸಿ.ಪಿ.ಮಲ್ಲಿಕಾರ್ಜುನಸ್ವಾಮಿ, ಹೋಟೆಲ್ ಮಹೇಶ್, ಮುರುಘ,ಸ್ವಾಮಿ, ಬಿ.ಸ್ವಾಮಿ, ಸೇರಿದಂತೆ ಇತರರು ಹಾಜರಿದ್ದರು. - [ಕಾಡಂಚಿನ ಗ್ರಾಮಗಳಿಗೆ ಶಾಸಕರ ಭೇಟಿ: ಸಮಸ್ಯೆ ಆಲಿಕೆ](https://mysurumirror.com/mlas-visit-to-forest-villages-is-a-problem/) - ಚಾಮರಾಜನಗರ: ತಾಲೂಕಿನ ಕಾಡಂಚಿನ ಗ್ರಾಮ ಕುಳ್ಳೂರು ಗ್ರಾಮದಲ್ಲಿ ಭಾನುವಾರಸಂಜೆ ಸುರಿದ ಗಾಳಿಮಳೆ ಹಿನ್ನೆಲೆಯಲ್ಲಿ ಮನೆಗೆ ಸಿಡಿಲುಬಡಿದು ಗೋಡೆಕುಸಿತದಿಂದ ಮೃತಪಟ್ಟ ಸೋಲಿಗ ಮಹಾದೇವ ಅವರ ನಿವಾಸಕ್ಕೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಭೇಟುನೀಡಿ, ಕುಟುಂಬದವರಿಗೆ ಸಾಂತ್ವನ ಹೇಳುವ ಮೂಲಕ ವೈಯಕ್ತಿಕ ಪರಿಹಾರ ವಿತರಿಸಿದರು.ಇದೇವೇಳೆ ಶಾಸಕರು ಸಿಡಿಲಿನಿಂದ ಗೋಡೆ ಕುಸಿದಿರುವುದನ್ನು ವೀಕ್ಷಿಸಿದರು.ಸಂತ್ರಸ್ಥರಿಗೆ ಸರಕಾರದಿಂದ ಪರಿಹಾರ ಕೊಡಿಸಲು ಕ್ರಮವಹಿಸುವಂತೆ ತಹಸೀಲ್ದಾರರಿಗೆ ದೂರವಾಣಿ ಮೂಲಕ ಶಾಸಕರು ತಿಳಿಸಿದರು.ಕುಳ್ಳೂರು ಗ್ರಾಮದಿಂದ ಬೇಡಗುಳಿ, ಬೇಡಗುಳಿಕಾಲೋನಿಗೆ ಭೇಟಿನೀಡಿ, ಸೋಲಿಗ ಕುಟುಂಬದವರ ಸಮಸ್ಯೆ ಆಲಿಸಿದರು. ಟಾರ್ಪಾಲ್ ಒದಗಿಸಬೇಕು,ಸಾಮಾಜಿಕ ಭದ್ರತಾ ಯೋಜನೆಗಳ ಹಣಸಮರ್ಪಕವಾಗಿ - [ಒಂಟಿ ಎತ್ತಿನ ಗಾಡಿ ಹಾಗೂ ಲಾರಿ ಕೂಲಿ ಕಾರ್ಮಿಕರ ಸಂಘದ ಅಧ್ಯಕ್ಷ ಕಾಳಪ್ಪರವರಿಗೆ ಸನ್ಮಾನ](https://mysurumirror.com/singular-car-and-lorry-workers-union-felicitates-president/) - ಚಾಮರಾಜನಗರ: ವಿಶ್ವ ಕಾರ್ಮಿಕ ದಿನಾಚರಣೆಯ ಅಂಗವಾಗಿ ಚಾಮರಾಜನಗರದ ರಕ್ಷಿತ ಮಹಲ್ ಕಲ್ಯಾಣ ಮಂಟಪದಲ್ಲಿ ಒಂಟಿ ಎತ್ತಿನ ಗಾಡಿ ಹಾಗೂ ಲಾರಿ ಕೂಲಿ ಕಾರ್ಮಿಕರ ಸಂಘದ ಅಧ್ಯಕ್ಷರಾದ ಕಾಳಪ್ಪ (ನಂಜುಂಡ ಶೆಟ್ಟಿ) ರವರಿಗೆ ಎಪಿಎಂಸಿ ಸದಸ್ಯರಾದ ವೆಂಕಟ್ ರಾವ್ ರವರು ಸನ್ಮಾನಿಸಿದರು.ಈ ಸಂದರ್ಭದಲ್ಲಿ ಮಾತನಾಡಿ ಕಾರ್ಮಿಕರ ಜೀವನವು ತುಂಬಾ ಬಡತನದಿಂದ ಕೂಡಿರುತ್ತದೆ, ಕಾರ್ಮಿಕರು ಒಂದು ಶಕ್ತಿ ಈ ಮೂಲಕ ಸಮಾಜ ಮತ್ತು ರಾಷ್ಟ್ರವನ್ನು ಅಭಿವೃದ್ಧಿ ಕಡೆ ಕೊಂಡೊಯ್ಯಕು. ಕಾರ್ಮಿಕರಿಲ್ಲದೆ ಜೀವನ ನಡೆಸಲು ಸಾಧ್ಯವಿಲ್ಲ ಎಂದು ಎಪಿಎಂಸಿ ಸದಸ್ಯರಾದ ವೆಂಕಟರಾವ್ - [ಶ್ರೀಕ್ಷೇತ್ರ ಕನಕಗಿರಿಯಲ್ಲಿ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರಿಂದ ವಿವಿಧ ಸೌಲಭ್ಯಗಳ ಉದ್ಘಾಟನೆ](https://mysurumirror.com/minister-in-charge-of-the-sreekshetra-kanakagiri-opening-of-various-facilities-by-somanna/) - ಚಾಮರಾಜನಗರ: ಮಲೆಯೂರಿನ ಶ್ರೀ ಕ್ಷೇತ್ರ ಕನಕಗಿರಿಯಲ್ಲಿ ವಸತಿ, ಮೂಲಸೌಲಭ್ಯ ಅಭಿವೃದ್ದಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ಧ್ಯಾನ ಮಂದಿರ, ನಿರೀಕ್ಷಣಾಲಯ, ಬಸ್ ಶೆಲ್ಟರ್ ಹಾಗೂ ಪ್ರವಾಸಿ ಸೌಲಭ್ಯ ಕೇಂದ್ರ ಕಟ್ಟಡಗಳ ಉದ್ಘಾಟನೆ ನೆರವೇರಿಸಿದರು.ಚಾಮರಾಜನಗರ ತಾಲೂಕು ಮಲೆಯೂರು ಗ್ರಾಮದ ಶ್ರೀಕ್ಷೇತ್ರ ಕನಕಗಿರಿಯಲ್ಲಿಂದು ನಡೆದ ಅತಿಶಯ ಮಹೋತ್ಸವ ಸಮಾರಂಭದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ೨೦೧೫-೧೬ನೇ ಸಾಲಿನ ಕೇಂದ್ರ ಪುರಸ್ಕೃತ ಯೋಜನೆಯಡಿ ನಿರ್ಮಿಸಲಾಗಿರುವ ವಿವಿಧ ಸೌಲಭ್ಯಗಳನ್ನು ಜಿಲ್ಲಾ ಉಸ್ತುವಾರಿ ಸಚಿವರಾದ - [ಆಗಸ್ಟ್ 15ರೊಳಗೆ ಜಿಲ್ಲಾ ರಂಗಮಂದಿರ ಕಾಮಗಾರಿ ಪೂರ್ಣಗೊಳಿಸಲು ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆ](https://mysurumirror.com/instructions-of-the-district-superintendent-to-complete-the-work-of-the-district-theater-by-august-15/) - ಚಾಮರಾಜನಗರ: ಜಿಲ್ಲಾ ಕೇಂದ್ರದಲ್ಲಿ ಹಲವು ವ?ಗಳಿಂದ ಅಪೂರ್ಣಗೊಂಡು ನೆನೆಗುದಿಗೆ ಬಿದ್ದಿರುವ ಜಿಲ್ಲಾ ರಂಗಮಂದಿರ ಕಾಮಗಾರಿಯನ್ನು ಶೀಘ್ರವೇ ಆರಂಭಿಸಿ ಆಗಸ್ಟ್ ೧೫ರೊಳಗೆ ಪೂರ್ಣ ಗೊಳಿಸುವಂತೆ ವಸತಿ, ಮೂಲಸೌಲಭ್ಯ ಅಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ಅಧಿಕಾರಿಗಳಿಗೆ ತಾಕೀತು ಮಾಡಿದರು.ನಗರದ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿಂದು ಜಿಲ್ಲಾ ರಂಗಮಂದಿರ, ಗ್ರಂಥಾಲಯ ಕಟ್ಟಡ ನಿರ್ಮಾಣ ಹಾಗೂ ಇನ್ನಿತರ ವಿ?ಯಗಳಿಗೆ ಸಂಬಂಧಿಸಿದಂತೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಹಲ ವ?ಗಳಿಂದ ಜಿಲ್ಲಾ ರಂಗಮಂದಿರ ಕಾಮಗಾರಿ ಅಪೂರ್ಣಗೊಂಡಿದೆ. ಜಿಲ್ಲಾ - [ಗೋ ಶಾಲೆ ನಿರ್ಮಾಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಚಾಲನೆ](https://mysurumirror.com/district-minister-in-charge-of-the-construction-of-go-school-somanna-driving/) - ಚಾಮರಾಜನಗರ: ಜಾನುವಾರುಗಳ ಸಂರಕ್ಷಣೆಗಾಗಿ ಗುಂಡ್ಲುಪೇಟೆ ತಾಲೂಕಿನ ಬರಗಿಯಲ್ಲಿ ನಿರ್ಮಾಣ ಮಾಡಲಾಗುವ ಗೋ ಶಾಲೆಗೆ ವಸತಿ, ಮೂಲಸೌಲಭ್ಯ ಅಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ಚಾಲನೆ ನೀಡಿದರು.ಚಾಮರಾಜನಗರದ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿಂದು ಗೋವಿಗೆ ಪೂಜೆ ಸಲ್ಲಿಸುವ ಮೂಲಕ ಗೋ ಶಾಲೆ ನಿರ್ಮಾಣಕ್ಕೆ ಸಚಿವರು ಚಾಲನೆ ನೀಡಿದರು.ಇದೇ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರು ರಾಜ್ಯ ಸರ್ಕಾರವು ಗೋ ಹತ್ಯೆ ನಿ?ಧ ಕಾಯ್ದೆ ೨೦೨೦ಕ್ಕೆ ಪೂರಕವಾಗಿ ವಯಸ್ಸಾದ, ಅನುಪಯುಕ್ತ ಜಾನುವಾರುಗಳು ಮತ್ತು ಆಕಸ್ಮಿಕವಾಗಿ ಅಪಘಾತಕ್ಕೆ ಒಳಗಾದ - [ಮಲೆ ಮಹದೇಶ್ವರ ಬೆಟ್ಟಕ್ಕೆ ಉಸ್ತುವಾರಿ ಸಚಿವ ವಿ. ಸೋಮಣ್ಣ ಭೇಟಿ: ಸೌಲಭ್ಯಗಳ ಪರಿಶೀಲನೆ](https://mysurumirror.com/minister-in-charge-of-the-hill-mahadeshwara-hill-somanna-visit-facilities-review/) - ಚಾಮರಾಜನಗರ: ಜಿಲ್ಲೆಯ ಪ್ರಸಿದ್ಧ ಯಾತ್ರಾ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ವಸತಿ, ಮೂಲ ಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ಭೇಟಿ ನೀಡಿ ಭಕ್ತಾದಿಗಳಿಗೆ ಮತ್ತಷ್ಟು ಸೌಲಭ್ಯವನ್ನು ಒದಗಿಸುವ ಉದ್ದೇಶದಿಂದ ಸ್ಥಳ ಪರಿಶೀಲನೆ ನಡೆಸಿದರು. ಕ್ಷೇತ್ರದಲ್ಲಿ ಪ್ರಸ್ತುತ ಕಲ್ಪಿಸಿರುವ ಸೌಕರ್ಯಗಳ ಕುರಿತು ಪರಿವೀಕ್ಷಣೆ ಮಾಡಿದರು. ಕ್ಷೇತ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಕ್ಷೇತ್ರಕ್ಕೆ ಆಗಮಿಸುತ್ತಿರುವ ಹಿನ್ನಲೆಯಲ್ಲಿ ವಿಶಾಲ ಹಾಗೂ ಸುವ್ಯವಸ್ಥಿತವಾದ ದಾಸೋಹ ಭವನ ನಿರ್ಮಾಣಕ್ಕಾಗಿ ಸ್ಥಳ ಪರಿಶೀಲನೆ ನಡೆಸಿದರು. ಪ್ರಸ್ತುತ ಇರುವ ದಾಸೋಹ - [ಕಾರ್ಮಿಕರು ಸಮಾಜ ಹಾಗೂ ರಾಷ್ಟ್ರದ ಮಹಾನ್ ಶಕ್ತಿ](https://mysurumirror.com/workers-are-the-greatest-power-of-society-and-nation/) - ಚಾಮರಾಜನಗರ: ಕಾರ್ಮಿಕರು ಸಮಾಜ ಹಾಗೂ ರಾಷ್ಟ್ರದ ಮಹಾನ್ ಶಕ್ತಿಯಾಗಿದ್ದು ಅವರ ದೈಹಿಕ ಶಕ್ತಿಯ ಮೂಲಕ ಉತ್ತಮ ಸಮಾಜ ಮತ್ತು ರಾಷ್ಟ್ರವನ್ನು ನಿರ್ಮಾಣ ಮಾಡಿ ಅಭಿವೃದ್ಧಿಯ ಕಡೆಗೆ ಸಾಗಬೇಕೆಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷರು ಹಾಗೂ ಚಿಂತಕರಾದ ಸುರೇಶ್ ಎನ್ ಋಗ್ವೇದಿ ತಿಳಿಸಿದರು..ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ವಿಶ್ವ ಕಾರ್ಮಿಕರ ದಿನಾಚರಣೆಯ ಅಂಗವಾಗಿ ಅಮಚವಾಡಿ ಗ್ರಾಮದ ಸಿದ್ಧರಾದವರನ್ನ ಗೌರವಿಸಿ ಅಭಿನಂದಿಸಿ ಕಾರ್ಮಿಕರ ಶಕ್ತಿ ನವಭಾರತದ ನಿರ್ಮಾಣಕ್ಕೆ ಸಹಾಯವಾಗುತ್ತದೆ ಶ್ರಮದ ಮೂಲಕ ಕೈಲಾಸವನ್ನು ಕಾಣುವ ಕಾರ್ಮಿಕರ ಜೀವನ ಮತ್ತು - [ರೈತರಿಗೆ ಸುಸ್ತಿರ-ಅಧಿಕ ಇಳುವರಿ ಮಾಹಿತಿ](https://mysurumirror.com/ರೈತರಿಗೆ-ಸುಸ್ತಿರ-ಅಧಿಕ-ಇಳು/) - ಗುಂಡ್ಲುಪೇಟೆ: ತಾಲೂಕಿನ ರಾಘವಾಪುರ ಗ್ರಾಮಕ್ಕೆ ಬೆಂಗಳೂರಿನ ಭಾರತಿಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು ಭೇಟಿ ನೀಡಿ, ರೈತರಿಗೆ ಸುಸ್ತಿರ ಮತ್ತು ಅಧಿಕ ಇಳುವರಿ ಬಗ್ಗೆ ಮಾಹಿತಿ ನೀಡಿದರು. ಈ ವೇಳೆ ಸಂಶೋಧನಾ ಸಂಸ್ಥೆಯ ಪ್ರಧಾನ ವಿಜ್ಞಾನಿ ಡಾ.ಬಿ.ಬಾಲಕೃಷ್ಣ ಮಾತನಾಡಿ, ನಮ್ಮ ಸಂಸ್ಥೆಯಲ್ಲಿ ವಿವಿಧ ತರಕಾರಿ, ಹಣ್ಣು, ಹೂವಿನ ಅಧಿಕ ಹಾಗೂ ಸುಸ್ತಿರವಾಗಿ ಇಳುವರಿ ನೀಡುವ ಅತ್ಯುತ್ತಮ ಸುಧಾರಿತ ತಳಿಗಳ ಬಿತ್ತನೆ ಬೀಜ ಮತ್ತು ಪೈರುಗಳನ್ನು ನೀಡಲಾಗುತ್ತಿದೆ. ಇದರ ಸದುಪಯೋಗ ಪಡೆದು ರೈತರು ಹಾಗೂ ರೈತ ಮಹಿಳೆಯರು ಆರ್ಥಿಕವಾಗಿ - [ತೊರವಳ್ಳಿ: 50ಕ್ಕು ಹೆಚ್ಚು ಮಂದಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆ](https://mysurumirror.com/more-than-50-people-leave-congress-and-join-bjp/) - ಗುಂಡ್ಲುಪೇಟೆ: ತಾಲೂಕಿನ ತೊರವಳ್ಳಿ ಗ್ರಾಮದ ಕುರುಬ ಸಮುದಾಯದ ಸುಮಾರು 50ಕ್ಕು ಅಧಿಕ ಮಂದಿ ಮುಖಂಡರು, ಯಜಮಾನರು, ಯುವಕರು ಕಾಂಗ್ರೆಸ್ ಪಕ್ಷ ತೊರೆದು ಶಾಸಕ ಸಿ.ಎಸ್.ನಿರಂಜನಕುಮಾರ್ ನೇತೃತ್ವದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು. ಈ ವೇಳೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದ ತೊರವಳ್ಳಿ ಗ್ರಾಮದ ಗ್ರಾಪಂ ಸದಸ್ಯ ಮಾದೇಗೌಡ, ಟೈಲರ್ ಮಾದಪ್ಪ, ಸ್ವಾಮಿ, ಸಿದ್ದರಾಜು, ಕೃಷ್ಣ, ಮಹದೇವು, ಶಿವಲಿಂಗ, ಸ್ವಾಮಿ, ಸತೀಶ, ಮಹೇಶ, ರವಿ, ಪ್ರವೀಣ್, ಪ್ರದೀಪ್, ಶರತ್, ನಾಗರಾಜು, ಮಹದೇವಸ್ವಾಮಿ, ರಮೇಶ್, ಪ್ರಸಾದ್, ನಾಗರಾಜು, ಬಸವರಾಜು, ಕುಮಾರಸ್ವಾಮಿ, ಲೋಕೇಶ್, ಮಂಜು, - [ಗ್ರಾಮದ ಗಣೇಶ್ ಸ್ಪಿನ್ನರ್ ಕಾರ್ಮಿಕರ ಸಂಘದ ವತಿಯಿಂದ ಕಾರ್ಮಿಕರ ದಿನಾಚರಣೆ](https://mysurumirror.com/ganesh-spinner-of-the-village-workers-day/) - ಕಳೆದ 2 ತಿಂಗಳಿನಿಂದ ಸಂಬಳ ನೀಡದ ಗಣೇಶ್ ಸ್ಪಿನ್ನರ್ ಕಾರ್ಖಾನೆ ಮಾಲೀಕರು:ಸಂಬಳ ನೀಡದ ಕಾರ್ಖಾನೆಯ ವಿರುದ್ಧ ಕಾರ್ಮಿಕ ದಿನಾಚರಣೆಯಂದೇ ಬೇಸರ ವ್ಯಕ್ತಪಡಿಸಿದ ಸಂಘದ ಅಧ್ಯಕ್ಷ ನಂದಿಪುರ ರವಿಕುಮಾರ್ ನಮ್ಮ ಹಿತ ಕಾಪಾಡಲು ಸರ್ಕಾರ ಮುಂದಾಗಬೇಕು ಎಂದರು. ಬೆಟ್ಟದಪುರ: ಪಿರಿಯಾಪಟ್ಟಣ ತಾಲ್ಲೂಕಿನ ಸಿಗೂರು ಗ್ರಾಮದ ಗಣೇಶ್ ಸ್ಪಿನ್ನರ್ ಕಾರ್ಮಿಕರ ಸಂಘದ ವತಿಯಿಂದ ಕಾರ್ಮಿಕರ ದಿನಾಚರಣೆ ಆಚರಿಸಲಾಯಿತು. ಗಣೇಶ್ ಸ್ಪಿನ್ನರ್ ಕಾರ್ಮಿಕ ಸಂಘದ ಅಧ್ಯಕ್ಷ ರವಿಕುಮಾರ್ , ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಕಳೆದ 2ವರ್ಷಗಳ ಹಿಂದೆ ಕೊರೋನಾ ಮಹಾಮಾರಿ ಇದ್ದುದ್ದರಿಂದ - [ಭಾರೀ ಬಿರುಗಾಳಿ, ಮಳೆಗೆ ಬಾಳೆತೋಟ, ಮನೆ ಸಂಪೂರ್ಣ ನಾಶ](https://mysurumirror.com/a-heavy-storm-a-banana-to-rain-the-complete-destruction-of-the-house/) - ಸರಗೂರು: ತಾಲೂಕಿನಾದ್ಯಂತ ಶುಕ್ರವಾರ, ಶನಿವಾರ ರಾತ್ರಿ ಸುರಿದ ಭಾರಿ, ಗಾಳಿ ಮಳೆಗೆ ರೈತರ ಬೆಳೆಗಳು, ಕಟಾವಿಗೆ ಬಂದಿದ್ದ ಬೆಳೆಗಳೂ ಸಂಪೂರ್ಣವಾಗಿ ನೆಲೆ ಕಚ್ಚಿದ್ದು, ಮನೆಗಳ ಮೇಲೆ ತೆಂಗಿನ ಮರಗಳು ಬಿದ್ದು ಸಂಪೂರ್ಣವಾಗಿ ಜಖಂಗೊಂಡಿವೆ. ಅಲ್ಲದೆ ಬಿರುಗಾಳಿಗೆ ಸಿಮೆಂಟ್‌ನ ತಗಡುಗಳು ಹಾರಿ ಹೋಗಿದ್ದು, ತುಂಬಾ ನಷ್ಟವಾಗಿದೆ ಎಂದು ರೈತರು ಆರೋಪಿಸಿದ್ದಾರೆ.] ಸಾಗರೆ ಗ್ರಾಮದ ಮುಖಂಡ ಮಹೇಂದ್ರ ಅವರ ಜಮೀನಿನಲ್ಲಿ ಕಟಾವಿಗೆ ಬಂದಿದ್ದ ಬಾಳೆ ಬೆಳೆ ಸಂಪೂರ್ಣವಾಗಿ ಹಾನಿಗೊಳಗಾಗಿದೆ. ಅಲ್ಲದೆ ತೆಂಗಿನ ಮರಗಳು ಬುಡಸಮೇತವಾಗಿ ನೆಲಕ್ಕುರುಳಿದೆ. ಹೀಗಾಗಿ ಲಕ್ಷಾಂತರ ರೂ.ನಷ್ಟವಾಗಿದೆ - [ಮೇ ಡೇ :ಒಂದು ಕಿರುನೋಟ](https://mysurumirror.com/may-day/) - ಅನಾದಿಕಾಲದಿಂದಲೂ ಬಂಡವಾಳಶಾಹಿಗಳ ಐಶಾರಾಮ ಬದುಕನ್ನು ಕಟ್ಟಿಕೊಟ್ಟವರು ಕಾರ್ಮಿಕರು. ಸಿರಿವಂತರು ಚಿನ್ನದತಟ್ಟೆಯಲ್ಲಿ ತಿಂದು ಬೆಳ್ಳಿಯಲೋಟದಲ್ಲಿ ಕುಡಿದು ಸುಪ್ಪತ್ತಿಗೆಯಲ್ಲಿಮಲಗಿ ಜೀವನ ನಡೆಸಲು ಮೂಲಕಾರಣ ಶ್ರಮಿಕರು. ಒಂದುವರ್ಗವು ದುಡಿಯುವ ಶಾಪಕ್ಕೆಂದೆ ಬದ್ಧವಾಗಿದ್ದರೆ ಇನ್ನೊಂದುವರ್ಗವು ಸುಖಿಸುವ ವರಕ್ಕೆಂದೇ ಸಿದ್ಧವಾಗಿರುತ್ತದೆ. ಹಣೆಬರಹ ವಿಧಿವಿಲಾಸ ಪಾಲಿಗೆಬಂದದ್ದುಪಂಚಾಮೃತ ಮುಂತಾದ ಒಣವೇದಾಂತ ಒತ್ತಟ್ಟಿಗಿಟ್ಟು ಸೈದ್ಧಾಂತಿಕ ಸಾಮಾಜಿಕ ವೈಜ್ಞಾನಿಕ ಹಾಗೂ ತಾಂತ್ರಿಕ ಆಧಾರದಮೇಲೆ ಚಿಂತಿಸಿದಾಗ ಪ್ರಾಮಾಣಿಕ ಪರಿಣಾಮ ಲಭಿಸಿ ಸತ್ಯಫ಼ಲಿತಾಂಶ ದೊರಕುತ್ತದೆ.. ದುಡಿವ-ಕೂತುತಿನ್ನುವ ನಡುವಿನ ತಾರತಮ್ಯ ದೂರವಾಗಿ, ಬಡವ-ಬಲ್ಲಿದ ಭೇದ ಭಾವ ಮಾಯವಾಗಿ ಮಾನವೀಯತೆಯ ಉನ್ನತಧರ್ಮ ಉದಯವಾಗುತ್ತದೆ! ಹೀಗಾದಾಗ ಮಾತ್ರ - [ಬಿಜೆಪಿ ಭ್ರಷ್ಟಾಚಾರ ಮುಚ್ಚಿಕೊಳ್ಳಲು ಹಿಂದಿ ಹೇರಿಕೆ ಮುನ್ನಲೆಗೆ: ಗಿರೀಶ್.ಆರ್ ಲಕ್ಕೂರು](https://mysurumirror.com/imposition-of-hindi-to-cover-up-bjp-corruption-girish-r/) - ಗುಂಡ್ಲುಪೇಟೆ: ಬಿಜೆಪಿ ಸರ್ಕಾರ ತನ್ನ ಭ್ರಷ್ಟಾಚಾರ ಮುಚ್ಚಿಕೊಳ್ಳಲು ಕರ್ನಾಟಕದಲ್ಲಿ ಹಿಂದಿ ಹೇರಿಕೆಯಂತಹ ವಿಚಾರವನ್ನು ಮುನ್ನಲೆಗೆ ತರುತ್ತಿದೆ ಎಂದು ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಗಿರೀಶ್.ಆರ್ ಲಕ್ಕೂರು ಆಕ್ರೋಶ ಹೊರಹಾಕಿದರು. ಹಿಂದಿ ರಾಷ್ಟ್ರ ಭಾಷೆಯಲ್ಲದಿದ್ದರೂ ಕೇಂದ್ರ ಬಿಜೆಪಿ ಸರ್ಕಾರ ದಿನೇ ದಿನೇ ದೇಶದಲ್ಲಿ ಹಿಂದಿ ಭಾಷೆಗೆ ಪ್ರಾಮುಖ್ಯತೆ ಕೊಡುತ್ತಿರುವುದು ನೋಡಿದರೆ ಹಿಂದಿಯನ್ನು ರಾಷ್ಟ್ರೀಯ ಭಾಷೆ ಮಾಡಲು ಹುನ್ನಾರ ನಡೆಸುತ್ತಿದೆ ಎಂಬುದು ತಿಳಿಯುತ್ತದೆ. ಬಿಜೆಪಿ ಸರ್ಕಾರ ಹಿಂದೆ ಧರ್ಮ ಧರ್ಮಗಳ ನಡುವೆ ಸಂಘರ್ಷ ಸೃಷ್ಟಿಸಲು ಸಾಧ್ಯವಾಗದೆ. ಈಗÀ ಭಾಷೆಗಳ ಮೇಲೆ ಸಂಘರ್ಷ - [ಮೊಬೈಲ್ ಪತ್ತೆಹಚ್ಚಿ ವಾಪಸ್ ನೀಡಿದ ಬೇಗೂರು ಪೊಲೀಸರು](https://mysurumirror.com/the-beguru-police-who-traced-and-returned-the-mobile/) - ಗುಂಡ್ಲುಪೇಟೆ: ಬಸ್‍ನಲ್ಲಿ ಪ್ರಯಾಣಿಸುವಾಗ ಮೊಬೈಲ್ ಕಳೆದುಕೊಂಡಿದ್ದ ವಿದ್ಯಾರ್ಥಿಯ ಮೊಬೈಲ್ ಪತ್ತೆ ಹಚ್ಚಿ ಮತ್ತೆ ಆತನಿಗೆ ಬೇಗೂರು ಠಾಣೆ ಪೊಲೀಸರು ಹಸ್ತಾಂತರ ಮಾಡಿದ್ದಾರೆ. ತಾಲೂಕು ಕೊಡಗಾಪುರ ಗ್ರಾಮದ ಕಾಲೇಜು ವಿದ್ಯಾರ್ಥಿ ಕೆ.ಪಿ.ಭರತ್ ಎಂಬಾತ ಬೇಗೂರಿನಿಂದ ನಂಜನಗೂಡಿನ ಕಾಲೇಜಿಗೆ ಬಸ್ ನಲ್ಲಿ ಪ್ರಯಾಣಿಸುವಾಗ ಮೊಬೈಲ್ ಕಳೆದುಕೊಂಡು ನಂತರ ಬೇಗೂರು ಠಾಣೆಗೆ ದೂರು ನೀಡಿದ್ದನು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಬ್ ಇನ್ಸ್ ಪೆಕ್ಟರ್ ರೆಹಾನಾ ಸೂಚನೆ ಮೇರೆಗೆ ಎಎಸ್‍ಐ ಮಹೇಶ್ ಕುಮಾರ್, ಶಂಕರ್ ರಾಜು ಮತ್ತು ಸಿದ್ದರಾಜು ತಾಂತ್ರಿಕ ಸಹಾಯದಿಂದ ಮೊಬೈಲ್ ಪತ್ತೆ - [ನಿಲ್ದಾಣದೊಳಗೆ ನುಗ್ಗಿದ ಚರಂಡಿ ಕೊಳಚೆ ನೀರು: ಪ್ರಯಾಣಿಕರಿಗೆ ತೊಂದರೆ](https://mysurumirror.com/dumped-sewage-into-the-station-trouble-for-passengers/) - ಗುಂಡ್ಲುಪೇಟೆ: ಪಟ್ಟಣದಲ್ಲಿ ಶುಕ್ರವಾರ ರಾತ್ರಿ ಸುರಿದ ಮಳೆಯಿಂದ ಚರಂಡಿ ಕೊಳಚೆ ನೀರು ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದೊಳಗೆ ನುಗ್ಗಿ ಅವಾಂತರ ಸೃಷ್ಟಿ ಮಾಡಿದೆ. ಇದರಿಂದ ಪ್ರಯಾಣಿಕರಿಗೆ ತೊಂದರೆ ಉಂಟಾಗಿದ್ದು, ದುರ್ವಾಸನೆ ಕುಡಿದು ನಿಲ್ದಾಣದೊಳಗೆ ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ತಾಲೂಕಿನ ವಿವಿಧ ಗ್ರಾಮಗಳು ಸೇರಿದಂತೆ ಮೈಸೂರು, ತಮಿಳುನಾಡು, ಕೇರಳ ತೆರಳಲು ಪ್ರತಿದಿನ ಬಸ್ ನಿಲ್ದಾಣಕ್ಕೆ ಸಾವಿರಾರು ಜನರು ಆಗಮಿಸುತ್ತಾರೆ. ಮಳೆ ಬಂದ ಸಂದರ್ಭದಲ್ಲಿ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದೊಳಗೆ ರಸ್ತೆ ಮೇಲೆ ಹರಿಯುವ ಮಳೆ ನೀರು ಮತ್ತು ಚರಂಡಿ ಕೊಳಚೆ ನೀರು - [ಚಾಮಲಾಪುರದಲ್ಲಿ ಅಂಬೇಡ್ಕರ್, ಬಾಬು ಜಗಜೀವನ್‌ರಾಂ ಜಯಂತಿ](https://mysurumirror.com/ambedkar-and-babu-jagjeevanram-jayanti-in-chamalapur/) - ಸರಗೂರು: ತಾಲೂಕಿನ ಚಾಮಲಾಪುರ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಹಸಿರು ಕ್ರಾಂತಿ ಹರಿಕಾರಕ ಡಾ.ಬಾಬು ಜಗಜೀವನ್‌ರಾಂ ಅವರ ಜಯಂತಿ ಕಾರ್ಯಕ್ರಮವನ್ನು ಬಹಳ ವಿಶಿಷ್ಟವಾಗಿ ಆಚರಿಸಲಾಯಿತು.ಜಯಂತಿ ಕಾರ್ಯಕ್ರಮದ ಅಂಗವಾಗಿ ಅಂಬೇಡ್ಕರ್, ಬಾಬು ಜಗಜೀವನ್‌ರಾಂ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಗ್ರಾಮವನ್ನು ದೀಪಾಲಂಕಾರದಿಂದ ಅಲಂಕೃತಗೊಳಿಸಲಾಗಿತ್ತು. ಗ್ರಾಮದ ಯುವಕರು ಬಣ್ಣ ಬಳಿದುಕೊಂಡು ಸಂಭ್ರಮಿಸಿದರು.ಕಾರ್ಯಕ್ರಮದಲ್ಲಿ ಸರಗೂರು ಪೊಲೀಸ್ ಠಾಣೆ ಪಿಎಸ್‌ಐ ಶ್ರವಣದಾಸ್‌ರೆಡ್ಡಿ ಮಹಾನೀಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಮಹಾನೀಯರ ಆದರ್ಶಗಳನ್ನು ಇಂದಿನ ಯುವ ಪೀಳಿಗೆ - [ಕೋವಿಡ್ ಲಸಿಕೆ ಅಭಿಯಾನದ ಪರಿಣಾಮಕಾರಿ ನಿರ್ವಹಣೆಗೆ ಜಿಲ್ಲಾಧಿಕಾರಿ ಸೂಚನೆ](https://mysurumirror.com/sheriffs-office-for-effective-management-of-the-covid-vaccine-campaign/) - ಚಾಮರಾಜನಗರ: ಕೋವಿಡ್ ತಡೆಯುವ ನಿಟ್ಟಿನಲ್ಲಿ ಲಸಿಕೆ ನೀಡುವ ಅಭಿಯಾನವನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ನಿರ್ವಹಿಸಲು ಅಧಿಕಾರಿಗಳು ಮುಂದಾಗುವಂತೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಸೂಚನೆ ನೀಡಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಕೋವಿಡ್ ನಿಯಂತ್ರಣ ಸಂಬಂಧ ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಜಿಲ್ಲೆಯಲ್ಲಿ ಈಗಾಗಲೆ ಕೋವಿಡ್ ಲಸಿಕೆಯ ಮೊದಲ ಡೋಸ್ ನೀಡುವ ಕಾರ್ಯವು ಯಶಸ್ವಿಯಾಗಿದ್ದು, ಎರಡನೇ ಡೋಸ್ ಲಸಿಕೆ ನೀಡುವ ಕಾರ್ಯವು ಶೇ. ೧೦೦ರಷ್ಟು ಆಗಬೇಕಿದೆ. ೬೦ ವರ್ಷ ಮೇಲ್ಪಟ್ಟವರಿಗೆ ಮುನ್ನೆಚ್ಚರಿಕೆ ಡೋಸ್ ನೀಡುವ ಕೆಲಸವೂ ಜಿಲ್ಲೆಯಲ್ಲಿ ನಿರ್ವಹಿಸಬೇಕಿದೆ. - [ಕೆ.ಹೆಚ್.ಬಿ. ಬಡಾವಣೆಯಲ್ಲ್ಲಿ ಚರಂಡಿ ನೀರು ದುರಸ್ಥಿ, ಅನುಪಯುಕ್ತ ಗಿಡ ಗಂಟಿಗಳ ತೆರವು ಕಾರ್ಯ](https://mysurumirror.com/k-h-b-disposal-of-sewage-water-and-disposal-of-waste-plants/) - ಚಾಮರಾಜನಗರ: ನಗರದ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದ ಬಳಿಯಿರುವ ಕೆ.ಹೆಚ್.ಬಿ. ಕಾಲೋನಿಯಲ್ಲಿ ಒಳಚರಂಡಿ ನೀರು ದುರಸ್ಥಿ ಕಾರ್ಯ ಹಾಗೂ ಅನುಪಯುಕ್ತ ಗಿಡ ಗಂಟಿಗಳ ತೆರವುಗೊಳಿಸುವ ಕಾರ್ಯವನ್ನು ಜಿಲ್ಲಾ ಉಸ್ತುವಾರಿ ಸಚಿವರ ನಿರ್ದೇಶನದ ಮೇರೆಗೆ ಇಂದು ಆರಂಭಿಸಲಾಗಿದೆ.ಬಡಾವಣೆಯ ನಿವಾಸಿಗಳು ತಮಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ದೂರವಾಣಿ ಮೂಲಕ ಗಮನಕ್ಕೆ ತಂದು ಸಮಸ್ಯೆ ಪರಿಹಾರಕ್ಕೆ ಮನವಿ ಮಾಡಿಕೊಂಡರು. ಇದಕ್ಕೆ ಕೂಡಲೇ ಸ್ಪಂದಿಸಿದ ಜಿಲ್ಲಾ ಉಸ್ತುವಾರಿ ಸಚಿವರು ನಗರಸಭೆ ಅಧಿಕಾರಿಗಳಿಗೆ ತಕ್ಷಣವೇ ಪರಿಹಾರ ಕ್ರಮಗಳಿಗೆ ಮುಂದಾಗುವಂತೆ ಸೂಚನೆ - [ಅಂಬೇಡ್ಕರ್ ಅವರ ಸಂವಿಧಾನದಿಂದ ಎಲ್ಲರಿಗೂ 'ಸಮಾನತೆ](https://mysurumirror.com/from-ambedkars-constitution-to-equality-for-all/) - ಚಾಮರಾಜನಗರ: ಅಂಬೇಡ್ಕರ್ ಅವರು ದೇಶವಿದೇಶಗಳ ಸಂವಿಧಾನಗಳ ಅಧ್ಯಯನ ಮಾಡಿದ ಪರಿಣಾಮ ಭಾರತಕ್ಕೆ ಒಂದು ಉತ್ತಮಸಂವಿಧಾನ ರಚನೆಯಾಗಲು ಸಾಧ್ಯವಾಯಿತು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ.ಶಿವಕುಮಾರ್ ತಿಳಿಸಿದರು.ನಗರದ ರೋಟರಿಭವನದಲ್ಲಿ ಅಖಿಲ ಕನ್ನಡಮಹಾಸಭೆ ಹಾಗೂ ರೋಟರಿಸಂಸ್ಥೆ ಸಹಯೋಗದಲ್ಲಿ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ೧೩೧ ನೇ ಜನ್ಮದಿನಾಚರಣೆ ಹಾಗೂ ಡಾ.ಬಾಬುಜಗಜೀವನ್ ರಾಂ ಅವರ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಸಂವಿಧಾನದ ಮೂಲಕ ಸರ್ವರು ಸಮಾನರು ಎಂದು ಭೋದಿಸಿದ ಅಂಬೇಡ್ಕರ್, ದೇಶದ ಆಹಾರಭದ್ರತೆಗೆ ಒತ್ತು ನೀಡಿದ ಬಾಬೂಜಿ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.ಕೇಂದ್ರಪರಿಹಾರಸಮಿತಿ ಅಧ್ಯಕ್ಷ - [ಮೇ 8ರಂದು ನಗರದಲ್ಲಿ ಭಗೀರಥ ಜಯಂತಿ ಆಚರಣೆಗೆ ತೀರ್ಮಾನ](https://mysurumirror.com/bhagirath-jayanti-celebrations-in-the-city-on-may-8ಜಯ/) - ಚಾಮರಾಜನಗರ: ಜಿಲ್ಲಾಡಳಿತ ಹಾಗೂ ಎಲ್ಲರ ಸಹಕಾರದೊಂದಿಗೆ ಶ್ರೀ ಭಗೀರಥ ಜಯಂತಿಯನ್ನು ಮೇ ೮ರಂದು ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಇಂದು ರ್ಪೂಭಾವಿ ಸಭೆ ನಡೆಯಿತು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಹಾಗೂ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರ ಸಮ್ಮುಖದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಶ್ರೀ ಭಗೀರಥ ಜಯಂತಿಯನ್ನು ಜಿಲ್ಲಾ ಕೇಂದ್ರದಲ್ಲಿ ಆಚರಿಸುವ ಸಂಬಂಧ ಚರ್ಚೆ ನಡೆಸಲಾಯಿತು.ಸಭೆಯಲ್ಲಿ ಹಾಜರಿದ್ದ ಸಮುದಾಯ, ಸಂಘಟನೆಗಳ ಮುಖಂಡರು ಭಗೀರಥ ಜಯಂತಿ ಆಚರಣೆ ಸಂಬಂಧ ಸಲಹೆ ನೀಡಿದರು. ಜಯಂತಿ ಆಚರಣೆ ಸಂಬಂಧ ರಚಿಸಲಾಗಿರುವ - [ರಂಜಾನ್ ಆಚರಣೆ ಹಿನ್ನೆಲೆ : ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಸೌಹಾರ್ದ ಸಭೆ](https://mysurumirror.com/ramadan-celebration-background-friendly-meeting-chaired-by-district-collector/) - ಚಾಮರಾಜನಗರ: ಮುಂಬರುವ ಮೇ ೩ರಂದು ರಂಜಾನ್ ಹಬ್ಬದ ಆಚರಣೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಯವರಾದ ಚಾರುಲತಾ ಸೋಮಲ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಸೌಹಾರ್ದ ಸಭೆ ನಡೆಯಿತು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ನಡೆದ ಸೌಹಾರ್ದ ಸಭೆಯಲ್ಲಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಮಾತನಾಡಿ ರಂಜಾನ್ ಹಬ್ಬದ ಆಚರಣೆ ಸಂದರ್ಭದಲ್ಲಿ ಜಿಲ್ಲಾಡಳಿತ ಎಲ್ಲಾ ಬಗೆಯ ಸಹಕಾರ ನೀಡಲಿದೆ. ಸೌಹಾರ್ದಯುತವಾಗಿ ಹಬ್ಬ ಆಚರಿಸುವ ನಿಟ್ಟಿನಲ್ಲಿ ಎಲ್ಲರೂ ಸಹಕರಿಸಬೇಕು ಎಂದರು.ಮುಸ್ಲಿಂ ಸಮುದಾಯದ ಮುಖಂಡರಾದ ಮಹಮ್ಮದ್ ಜಿಯಾವುಲ್ಲಾ ಅವರು ಮಾತನಾಡಿ ಶಾಂತಿ ಸೌಹಾರ್ದತೆಯಿಂದ ಹಬ್ಬವನ್ನು ಆಚರಿಸಲಿದ್ದೇವೆ. - [ರಾಗಿ ಖರೀದಿ ನೋಂದಣಿ ಕೇಂದ್ರಕ್ಕೆ ಶಾಸಕ ಕೆ.ಮಹದೇವ್ ಭೇಟಿ](https://mysurumirror.com/mla-k-mahadev-visits-millet-purchasing-registration-center/) - ಸ್ಥಗಿತಗೊಂಡ ಬೆಟ್ಟದಪುರ ರಾಗಿ ಖರೀದಿ ನೋಂದಣಿ ಕೇಂದ್ರಕ್ಕೆ ಶಾಸಕ ಕೆ.ಮಹದೇವ್ ಭೇಟಿ ಎಲ್ಲಾ ರೈತರು 3ನೇ ಬಾರಿಗೆ ರಾಗಿ ಬಿಡಲು ಮುಖ್ಯಮಂತ್ರಿ ಜೊತೆ ಚರ್ಚಿಸುವೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಎಪಿಎಂಸಿ ಆವರಣದ ರಾಗಿ ಖರೀದಿ ಕೇಂದ್ರದಲ್ಲಿ ಗುರಿ ಮುಗಿದಿದೆಯೆಂದು ರೈತರ ನೋಂದಣಿಯನ್ನು ಸರ್ಕಾರವು ಸ್ಥಗಿತ ಮಾಡಿದ್ದರಿಂದ ಆಕ್ರೋಶಗೊಂಡ ರೈತರು ಶಾಸಕ ಕೆ. ಮಹದೇವ್ ರವರಿಗೆ ದೂರವಾಣಿ ಕರೆ ಮಾಡಿದರೆ ಸಮಸ್ಯೆ ತಿಳಿಸಿದರು. ತಕ್ಷಣ ಶಾಸಕ ಕೆ. ಮಹದೇವ್ ಬೆಟ್ಟದಪುರ ಎಪಿಎಂಸಿ ರಾಗಿ ಖರೀದಿ - [ಮುನಿಶ್ರೀ ಮಹಾರಾಜರಿಗೆ ಪೂರ್ಣ ಕುಂಭ ಸ್ವಾಗತ](https://mysurumirror.com/ಮುನಿಶ್ರೀ-ಮಹಾರಾಜರಿಗೆ-ಪೂರ್/) - ಚಾಮರಾಜನಗರ: ತಾಲೂಕಿನ ಪ್ರಸಿದ್ದ ಯಾತ್ರಾಸ್ಥಳ ಕನಕಗಿರಿಯಲ್ಲಿ ಏ.೨೭ ರಿಂದ ಮೇ ೫ ರವರಗೆ ನಡೆಯುವ ಅತಿಶಯ ಮಹೋತ್ಸವದ ಸಂಬಂಧ ಪೂಜಾಕಾರ್ಯಕ್ರಮಗಳ ಸಾನಿದ್ಯ ವಹಿಸಲು ಜೈನಕ್ಷೇತ್ರ ಶ್ರವಣಬೆಳಗೊಳದಿಂದ ಮೈಸೂರು ಮಾರ್ಗ ಸೋಮವಾರ ಚಾಮರಾಜನಗರ ಜಿಲ್ಲೆಯ ಕನಕಗಿರಿಗೆ ಆಗಮಿಸಿದ ಮುನಿಶ್ರೀ ಅಮೋಘಕೀರ್ತಿ ಮತ್ತು ಅಮರಕೀರ್ತಿ ಮಹಾರಾಜರನ್ನು ಕ್ಷೇತ್ರದ ಭುವನಕೀರ್ತಿ ಭಟ್ಟಾರಕಸ್ವಾಮೀಜಿ ಅದ್ದೂರಿಯಾಗಿ ಸ್ವಾಗತಿಸಿ ಬರಮಾಡಿಕೊಂಡರು.ಇದೇವೇಳೆ ವಿಜಯಪಾರ್ಶ್ವನಾಥ ಸ್ವಾಮೀಜಿ ಮೂರ್ತಿಗೆ ಅಭಿಷೇಕ ನೆರವೇರಿಸಲಾಯಿತು.ಪೂರ್ಣಕುಂಭ, ವಾದ್ಯಗೋಷ್ಠಿ ಜತೆ ಬರಮಾಡಿಕೊಂಡು ಮುನಿಶ್ರೀಗಳಿಗೆ ಪಾದಪೂಜೆ ನೆರವೇರಿಸಲಾಯಿತು.ಕಾರ್ಯಕ್ರಮದಲ್ಲಿ ಕನಕಗಿರಿ ಅತಿಶಯ ಮಹೋತ್ಸವ ಸಮಿತಿ ಪದಾಧಿಕಾರಿಗಳು ಭಾಗವಹಿಸಿದ್ದರು. - [ST ಮೀಸಲಾತಿಯನ್ನು ಶೇ 7.5 ಶೇಕಡ ಮೀಸಲಾತಿ ಬೇಡಿಕೆ ಜಿಲ್ಲಾಧಿಕಾರಿಗೆ ಮನವಿ](https://mysurumirror.com/scheduled-tribe-7-5-per-cent-reservation-is-requested-by-the-district-collector/) - ಮೈಸೂರು -28 ಕರ್ನಾಟಕ ರಾಜ್ಯದಲ್ಲಿ 2011 ರ ಜನಗಣತಿಯ ಅಂಕಿ ಅಂಶಗಳ ಪ್ರಕಾರ ಪರಿಶಿಷ್ಟ ಪಂಗಡದವರ ಜನಸಂಖ್ಯೆ 42 ಲಕ್ಷದ 48 ಸಾವಿರ 987 ಇದ್ದು ರಾಜ್ಯದ ಒಟ್ಟಾರೆ ಜನಸಂಖ್ಯೆಯಲ್ಲಿ ಇವರ ಪ್ರಮಾಣ 6.95 % ರಷ್ಟು ಇರುತ್ತದೆ. ಈ ಈ ಜನಸಂಖ್ಯೆಯ ಪ್ರಮಾಣವು ಈಗಾಗಲೇ ಜಣಗಣತಿ ಪಡೆದು 8 ವರ್ಷಗಳು ಕಳೆದಿರುವುದರಿಂದ್ದ ಜನಸಂಖ್ಯೆಯು ಶೇಕಡ 7% ಕ್ಕೂ ಹೆಚ್ಚು ಇದ್ದು ಪರಿಶಿಷ್ಟ ಪಂಗಡದವರಿಗೆ ಅನೇಕ ದಶಕಗಳಿಂದ ಅನ್ಯಾಯವಾಗಿರುತ್ತದೆ. ಅದ್ದರಿಂದ ಪರಿಶಿಷ್ಟ ಪಂಗಡದವರಿಗೆ ಕರ್ನಾಟಕ ರಾಜ್ಯದಲ್ಲಿ ನಿಗಧಿಪಡಿಸಿರುವ - [ಚಿಕ್ಕದೇವಮ್ಮನ ಬೆಟ್ಟಕ್ಕೆ ಎಂಎಲ್‌ಸಿ ಸಂದೇಶ್ ಭೇಟಿ](https://mysurumirror.com/chikkama-temple-visit-sandesh/) - ಸರಗೂರು: ಎಚ್.ಡಿ.ಕೋಟೆ ಹಿಂದುಳಿದ ತಾಲೂಕನ್ನು ನೋಡಲ್ ಕ್ಷೇತ್ರವಾಗಿ ಪಡೆದು ನನ್ನ ಅಧಿಕಾರ ಅವಧಿಯಲ್ಲಿ ಸಕ್ರಿಯವಾಗಿ ಕೆಲಸ ನಿರ್ವಹಿಸಿದ ತೃಪ್ತಿ ತಂದಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ, ಚಲನಚಿತ್ರ ನಿರ್ಮಾಪಕ ಸಂದೇಶ್ ನಾಗರಾಜು ಹೇಳಿದರು. ತಾಲೂಕಿನ ಚಿಕ್ಕದೇವಮ್ಮನ ಬೆಟ್ಟದ ದೇವಸ್ಥಾನದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರಾದ ಶ್ರೀನಿವಾಸ್ ಅವರು ಆಯೋಜಿಸಿದ್ದ ವಿಶೇಷ ಪೂಜೆ, ದಾಸೋಹ ಕಾರ್ಯಕ್ರಮಕ್ಕೆ ಭಾಗವಹಿಸಿ ಅವರು ಮಾತನಾಡಿದರು.ಎರಡು ಬಾರಿ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾದ ಸಂದರ್ಭದಲ್ಲಿ ಗಡಿಭಾಗ ಮತ್ತು ಹಿಂದುಳಿದಿರುವ ಕ್ಷೇತ್ರವಾಗಿರುವ ಕೋಟೆ ತಾಲೂಕನ್ನು ನೋಡಲ್ ತಾಲೂಕನ್ನಾಗಿ - [ದೇವರ ದಾಸಿಮಯ್ಯ ಅವರ ವಚನ ಸಂದೇಶಗಳು ಸ್ಮರಣೀಯ : ಶಾಸಕರಾದ ಸಿ.ಎಸ್. ನಿರಂಜನ್ ಕುಮಾರ್](https://mysurumirror.com/messages-of-god-dasimayyas-memoirs-mlas-niranjan-kumar/) - ಚಾಮರಾಜನಗರ:ದೇವರ ದಾಸಿಮಯ್ಯ ಅವರು ಸಮಾನತೆ ಸಮಾಜದ ಜಾಗೃತಿಗಾಗಿ ನೀಡಿದ ಸಂದೇಶಗಳು ವಚನಗಳು ಇಂದಿಗೂ ಸ್ಮರಣೀಯವಾಗಿದೆ ಎಂದು ಶಾಸಕರು ಹಾಗೂ ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷರಾದ ಸಿ.ಎಸ್. ನಿರಂಜನ್ ಕುಮಾರ್ ಅವರು ತಿಳಿಸಿದರು. ನಗರದ ಜಿಲ್ಲಾಡಳಿತ ಭವನದಲ್ಲಿರುವ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಅಂದಿನ ಕಾಲಘಟ್ಟದಲ್ಲಿಯೇ ತಮ್ಮ ವಚನಗಳ ಮೂಲಕ ದೇವರ ದಾಸಿಮಯ್ಯ - [ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳ ಭವಿಷ್ಯದ ಬದುಕು ರೂಪಿಸುವ ಕೇಂದ್ರಗಳಾಗಬೇಕು : ಪ್ರೊ.ಹೇಮಂತ್‌ಕುಮಾರ್](https://mysurumirror.com/universities-should-become-centers-for-students-future-life-prof-hemantkumar/) - ಚಾಮರಾಜನಗರ: ವಿಶ್ವವಿದ್ಯಾಲಯಗಳು ಕೇವಲ ಪದವಿ ನೀಡುವುದಕ್ಕೆ ಸೀಮಿತವಾಗದೇ ಪಠ್ಯೇತರ ಚಟುವಟಿಕೆಗಳೊಂದಿಗೆ ವಿದ್ಯಾರ್ಥಿಗಳ ಭವಿಷ್ಯದ ಬದುಕು ರೂಪಿಸುವ ಕೇಂದ್ರಗಳಾಗಬೇಕು ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಹೇಮಂತ್‌ಕುಮಾರ್ ಅವರು ತಿಳಿಸಿದರು. ನಗರದ ಹೊರವಲಯದಲ್ಲಿರುವ ಸುವರ್ಣ ಗಂಗೋತ್ರಿಯ ಡಾ. ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರ ಅವರಣದಲ್ಲಿಂದು ಮೈಸೂರು ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಜನ್ಮದಿನಾಚರಣೆ ಹಾಗೂ ಸುವರ್ಣದೀಪ್ತಿ-ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ಕೇಂದ್ರದಲ್ಲಿ ನೂತನವಾಗಿ ಆರಂಭಿಸಿರುವ ಡಿಜಿಟಲ್ ಕ್ಯಾಂಪಸ್, ಜಾನಪದ ಮತ್ತು ಎಂ.ಬಿ.ಎ ಕೋರ್ಸ್‌ಗಳನ್ನು ಉದ್ಘಾಟಿಸಿ - [ಭತ್ತ, ರಾಗಿ ಸಂಗ್ರಹಣಾ ಕೇಂದ್ರ, ಸಕ್ಕರೆ ಕಾರ್ಖಾನೆಗೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಭೇಟಿ : ಪರಿಶೀಲನೆ](https://mysurumirror.com/district-collector-charulatha-somal-visits-the-paddy-millet-collection-center-and-sugar-factory/) - ಚಾಮರಾಜನಗರ: ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಕನಿಷ್ಠ ಬೆಂಬಲ ಯೋಜನೆಯಡಿ ಖರೀದಿಸಲಾಗಿರುವ ನಗರದ ಭತ್ತ ಮತ್ತು ರಾಗಿ ಸಂಗ್ರಹಣಾ ಕೇಂದ್ರ ಹಾಗೂ ಕೊಳ್ಳೇಗಾಲದ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಗೆ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚಾಮರಾಜನಗರ ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿರುವ ರಾಜ್ಯ ಉಗ್ರಾಣ ನಿಗಮದ ಗೋದಾಮಿಗೆ ಭೇಟಿ ನೀಡಿ ಬೆಂಬಲ ಯೋಜನೆಯಡಿ ಖರೀದಿಸಿ ಸಂಗ್ರಹಿಸಿರುವ ರಾಗಿ ದಾಸ್ತಾನನ್ನು ಪರಿಶೀಲಿಸಿದರು. ರಾಗಿಯ ಗುಣಮಟ್ಟ, ದಾಸ್ತಾನು ಪ್ರಮಾಣ ವೀಕ್ಷಿಸಿದರು. ನಗರದ ಎಸ್.ಎನ್.ಪಿ ಅಕ್ಕಿ ಗಿರಣಿಗೆ - [ವಿಶೇಷಚೇತನರ ಯು.ಡಿ.ಐ.ಡಿ ಗುರುತಿನ ಚೀಟಿ ತ್ವರಿತ ವಿತರಣೆಗೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಸೂಚನೆ](https://mysurumirror.com/district-collector-charulatha-somal-instructs-for-quick-delivery-of-udid-identity-cards/) - ಚಾಮರಾಜನಗರ: ವಿಶೇಷಚೇತನರಿಗೆ ಅನುಕೂಲವಾಗುವಂತೆ ಆಯಾ ತಾಲೂಕು ಹಾಗೂ ಹೊಬಳಿಗಳಲ್ಲಿ ಶಿಬಿರಗಳನ್ನು ಏರ್ಪಡಿಸಿ ಯು.ಡಿ.ಐ.ಡಿ. ಗುರುತಿನ ಚೀಟಿಗಳನ್ನು ತ್ವರಿತಗತಿಯಲ್ಲಿ ವಿತರಿಸಲು ಕ್ರಮ ವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಸೂಚಿಸಿದರು. ನಗರದ ಜಿಲ್ಲಾಡಳಿತ ಭವನದಲ್ಲಿರುವ ಹಳೇ ಕೆ.ಡಿ.ಪಿ. ಸಭಾಂಗಣದಲ್ಲಿಂದು ನಡೆದ ವಿಶೇಷಚೇತನರ ಕುಂದು ಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸರ್ಕಾರದ ಯೋಜನೆಗಳು ವಿಶೇಷಚೇತನರಿಗೆ ಪಾರದರ್ಶಕವಾಗಿ ತಲುಪಿಸಲು ಯು.ಡಿ.ಐ.ಡಿ ಕಾರ್ಡ್‌ಗಳು ಅವಶ್ಯಕವಾಗಿದ್ದು, ಜಿಲ್ಲೆಯಲ್ಲಿ ಬಾಕಿ ಉಳಿದಿರುವ ಗುರುತಿನ ಚೀಟಿಗಳನ್ನು ಸ್ಥಳೀಯ ಮಟ್ಟದಲ್ಲಿ ವಿಶೇಷ ಶಿಬಿರಗಳನ್ನು - [ಶಿಕ್ಷಣ ಪ್ರತಿಯೊಬ್ಬರಿಗೂ ಅತ್ಯಮೂಲ್ಯವಾಗಿದೆ : ಶಾಸಕರಾದ ಎನ್. ಮಹೇಶ್](https://mysurumirror.com/education-is-very-valuable-to-everyone-mla-mahesh/) - ಚಾಮರಾಜನಗರ: ಶಿಕ್ಷಣ ಪ್ರತಿಯೊಬ್ಬರಿಗೂ ಅತ್ಯಾಮೂಲ್ಯವಾಗಿದ್ದು ಅದರಲ್ಲೂ ಬಾಲ್ಯ ಪೂರ್ವ ಶಿಕ್ಷಣ ಮಕ್ಕಳ ಶೈಕ್ಷಣಿಕ ಜೀವನಕ್ಕೆ ಅಡಿಪಾಯವಾಗಿದೆ ಎಂದು ಶಾಸಕರಾದ ಎನ್. ಮಹೇಶ್ ಅವರು ತಿಳಿಸಿದರು.ಬಿಳಿಗಿರಿರಂಗನ ಬೆಟ್ಟದ ಯರಕನಗದ್ದೆ ಪೋಡಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಅಮಿಗಾ ಫೌಂಡೇಶನ್ ಹಾಗೂ ಇಂಟರ್ ಪಂಪ್ ಗ್ರೂಪ್ ಇಟಲಿ ಇವರ ಸಹಭಾಗಿತ್ವದಲ್ಲಿ ಹಮ್ಮಿಕೊಂಡಿದ್ದ ಉಚಿತ ಕಲಿಕಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಶಿಕ್ಷಣ ಎಲ್ಲರಿಗೂ ಅತ್ಯಮೂಲ್ಯವಾಗಿದ್ದು, ಪೋಷಕರು ತಮ್ಮ ಮಕ್ಕಳನ್ನು ಅಂಗನವಾಡಿಗೆ ಕಳುಹಿಸಿ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಸರಿಯಾದ ರೀತಿಯಲ್ಲಿ ಸದ್ವಿನಿಯೋಗ - [ವಿಶ್ವ ಮಲೇರಿಯಾ ದಿನ : ಜಾಗೃತಿ ಜಾಥಾಗೆ ಶಾಸಕ ಸಿ. ಪುಟ್ಟರಂಗಶೆಟ್ಟಿ ಚಾಲನೆ](https://mysurumirror.com/world-malaria-day-mla-c-driving-a-toddlers-shirt/) - ಚಾಮರಾಜನಗರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ವಿಶ್ವ ಮಲೇರಿಯ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಜಾಥಾಗೆ ನಗರದಲ್ಲಿಂದು ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಚಾಲನೆ ನೀಡಿದರು.ಇದೇ ವೇಳೆ ಮಾತನಾಡಿದ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಪ್ರತಿಯೊಬ್ಬರೂ ಮಲೇರಿಯಾ ಸೇರಿದಂತೆ ಇತರೆ ರೋಗಗಳನ್ನು ಮುಂಜಾಗ್ರತೆಯಿಂದ ತಡೆಗಟ್ಟುವುದು ಅಗತ್ಯವಾಗಿದೆ. ಮಲೇರಿಯಾ ಹರಡುವ ಸೊಳ್ಳೆಗಳು ಕೊಳಚೆ ಪ್ರದೇಶಗಳಲ್ಲಿ ಉತ್ಪತ್ತಿಯಾಗುವುದರಿಂದ ಸುತ್ತಮುತ್ತಲಿನ ಸ್ಥಳಗಳು ಸ್ವಚ್ಚತೆಯಿಂದ ಕೂಡಿರುವಂತೆ ನೋಡಿಕೊಳ್ಳಬೇಕು. ಈ - [ಕನಕಗಿರಿಯಲ್ಲಿ 9 ದಿನಗಳ ಅತಿಶಯ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ](https://mysurumirror.com/electricity-drive-for-a-9-day-festival-in-kanakagiri/) - ಚಾಮರಾಜನಗರ: ತಾಲ್ಲೂಕಿನ ಮಲೆಯೂರು ಗ್ರಾಮದ ಹೊರವಲಯದ ಪ್ರಸಿದ್ದ ಜೈನಕ್ಷೇತ್ರ ಕನಕಗಿರಿಯಲ್ಲಿ ಏ.೨೭ ರಿಂದ ಮೇ ೫ ರವರಗೆ ೯ ದಿನಗಳ ಅತಿಶಯ ಮಹೋತ್ಸವ ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ನೀಡಲಾಯಿತು.ಕಾರ್ಯಕ್ರಮದಲ್ಲಿ ಸಿರಸಿ ಸಮೀಪದ ಸೋಂದಾಮಠದ ಭಟ್ಟಾಳಂಕಸ್ವಾಮೀಜಿ, ಮುನಿಶ್ರೀಗಳಾದ ಅಮರಕೀರ್ತಿ, ಅಮೋಘಕೀರ್ತಿ ಮಹಾರಾಜರು ಭಾಗವಹಿಸಿದ್ದು, ಮೂವರು ಶ್ರೀಗಳ ಸಾನ್ನಿದ್ಯದಲ್ಲಿ ಕನಕಗಿರಿ ಕ್ಷೇತ್ರದ ಭುವನಕೀರ್ತಿ ಭಟ್ಟಾರಕಸ್ವಾಮೀಜಿ ಧ್ವಜಸ್ತಂಭಕ್ಕೆ ಪೂಜೆ ಸಲ್ಲಿಸಿ ಧ್ವಜಾರೋಹಣ ನೆರವೇರಿಸಿದರು.ಮುಂಜಾನೆಯಿಂದಲೇ ಮೂಲಮೂರ್ತಿಗೆ ಪಂಚಾಮೃತಾಭಿಷೇಕ, ನವಗ್ರಹಶಾಂತಿಹವನ ನಡೆದವು, ನಂತರ ಪೂಜ್ಯಪಾದರ ಯಜ್ಞಶಾಲಾಮಂಟಪ ಉದ್ಘಾಟನೆ ಕಾರ್ಯಕ್ರಮ ನೆರವೇರಿಸಲಾಯಿತು.ಇದೇವೇಳೆ ನವಗ್ರಹ ವಿಧಾನ ಆರಾಧನೆ - ['ದೇಶಸೇವೆಗೆ ರಾಜ್‌ಕುಮಾರ್ ಚಿತ್ರಗಳು ಪ್ರೇರಣೆ'](https://mysurumirror.com/rajkumars-films-inspired-by-desha-seva/) - ಚಾಮರಾಜನಗರ: ದೇಶಸೇವೆ ಮಾಡುವುದು ಒಂದು ಪುಣ್ಯದ ಕಾರ್ಯ, ಇಂತಹ ಪ್ರೇರಣೆ ತಮಗೆ ಒದಗಿಬಂದಿದ್ದೇ ರಾಜ್‌ಕುಮಾರ್ ಅವರ ಚಿತ್ರಗಳ ಪ್ರಭಾವದಿಂದ ಎಂದು ನಿವೃತ್ತಯೋಧ ಸಿ.ಆರ್.ಸಂತೋಷ್ ಕುಮಾರ್ ಹೇಳಿದರು.ನಗರದ ಈಶ್ವರಿಸಂಗೀತ ಸಂಸ್ಥೆ ವತಿಯಿಂದ ಕನ್ನಡದ ವರನಟ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ದಿ. ಡಾ.ರಾಜ್ ಕುಮಾರ್ ಅವರ ೯೩ ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಜತೆಗೆ ಕೇಕ್ ಕತ್ತರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.ರಾಜ್‌ಕುಮಾರ್ ಅವರ ಒಂದೊಂದು ಚಿತ್ರಗಳಲ್ಲೂ ಸಮಾಜಕ್ಕೆ ಉತ್ತಮಸಂದೇಶನೀಡುವ ಅಂಶಗಳು ಅಡಕವಾಗಿವೆ. ಅವರ ಚಿತ್ರಗಳನ್ನು ವೀಕ್ಷಣೆ - [ಡಾ. ರಾಜ್‌ಕುಮಾರ್ ಅವರು ಜನಮಾನಸದಲ್ಲಿ ಎಂದೆಂದಿಗೂ ಅಜರಾಮರ : ಎಂ. ರಾಮಚಂದ್ರ](https://mysurumirror.com/dr-rajkumar-in-the-janasam-ever-ramachandra/) - ಚಾಮರಾಜನಗರ: ಇಡೀ ಕುಟುಂಬವೇ ಒಟ್ಟಾಗಿ ಕುಳಿತು ನೋಡುವಂತಹ ಚಲನಚಿತ್ರಗಳಲ್ಲಿ ಮನೋಜ್ಞವಾಗಿ ಅಭಿನಯಿಸುತ್ತಿದ್ದ ಡಾ. ರಾಜ್ ಕುಮಾರ್ ಅವರು ನಾಡಿನ ಜನಮಾನಸದಲ್ಲಿ ಎಂದೆಂದಿಗೂ ಅಜರಾಮರರಾಗಿದ್ದಾರೆ ಎಂದು ಕೇಂದ್ರ ಪರಿಹಾರ ಸಮಿತಿಯ ಅಧ್ಯಕ್ಷರಾದ ಎಂ. ರಾಮಚಂದ್ರ ಅವರು ಅಭಿಪ್ರಾಯಪಟ್ಟರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಕನ್ನಡದ ಮೇರುನಟ, ಪದ್ಮಭೂಷಣ, ದಾದ ಸಾಹೇಬ್ ಪಾಲ್ಕೆ ಪ್ರಶಸ್ತಿ ಪುರಸ್ಕೃತ ಡಾ. ರಾಜ್‌ಕುಮಾರ್ ಅವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, - [ಏ 27 ಕ್ಕೆ ಕಿಂಗ್ಸ್ ಕೋರ್ಟ್ ಮಾಯಾಸ್ ಉದ್ಘಾಟನೆ](https://mysurumirror.com/kings-couurt-mysuru/) - ಮೈಸೂರು :25 ಮೈಸೂರಿನ ಹೆಸರಾಂತಾ ಹೋಟಲ್‌ಗಳಲ್ಲಿ ಒಂದಾದ ಕಿಂಗ್ಸ್ ಕೋರ್ಟ್ ಮಾಯಾಸ್’ ಎಂಬ ಹೊಸ ಹೆಸರಿನೊಂದಿಗೆ ಉದ್ಘಟನೆಗೊಳ್ಳಲಿದೆ. ಕಿಂಗ್ಸ್ ಕೋರ್ಟ್ ಮಾಯಾಸ್’ ಎಂಬ ಹೆಸರಿನೊಂದಿಗೆ ಉದ್ಘಾಟನೆಗೊಳ್ಳಲಿದೆ.ನಗರದ ಜೆ.ಎಲ್.ಬಿ ರಸ್ತೆಯಲ್ಲಿರುವ ಕಿಂಗ್ಸ್ ಕೋರ್ಟ್ ಮಾಯಾಸ್ ಸಹಬಾಗಿತ್ವದಲ್ಲಿ ಮುನ್ನಡೆಸಲಿದೆ. ಎಂದು ಮಾಯಾಸ್ ಗ್ರೂಪ್ ಅಧ್ಯಕ್ಷ ವಾಸುದೇವ್ ಕಾಮತ್ ಸುದ್ದಿಗೋಷ್ಟಿಯಲ್ಲಿ ಹೇಳಿದರು. - [ತೋಟಗಾರಿಕೆ ಬೆಳೆಗಳನ್ನು ರೈತರು ಬೆಳೆಯಲು ಅಧಿಕಾರಿಗಳು ಉತ್ತೇಜನ ನೀಡಬೇಕು ಶಾಸಕ ಕೆ. ಮಹದೇವ್](https://mysurumirror.com/authorities-should-encourage-farmers-to-grow-horticultural-crops-mahadev/) - ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಪುಟ್ಟಣ್ಣ ಕಣಗಾಲ್ ಗ್ರಾಮದಲ್ಲಿ ಭೂತಾಯಿ ರೈತ ಉತ್ಪಾದಕ ಸಂಸ್ಥೆಯ ಕಚೇರಿ ಆವರಣದಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ಆಯೋಜಿಸಿದ್ದ ತೆಂಗು ಬೆಳೆ ಅಭಿವೃದ್ಧಿ ತರಬೇತಿ ಹಾಗೂ ನೀರಿನಲ್ಲಿ ಕರಗುವ ರಸಗೊಬ್ಬರ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಕಳೆದ 45 ವರ್ಷಗಳಿಂದ ಶೇಕಡಾ 80 ರಷ್ಟು ರೈತರು ತಂಬಾಕು ಬೆಳೆಯುತ್ತಿದು ಮಣ್ಣು ಸಾರಾಂಶ ಕಳೆದುಕೊಳ್ಳುತ್ತಿದೆ. ಆದಾಯಕ್ಕಿಂತ ಖರ್ಚು ಹೆಚ್ಚಾಗುತ್ತಿದ್ದು ಆದಾಯ ತರುವಂಥ ತೋಟಗಾರಿಕೆ ಬೆಳೆಗಳಿಗೆ ಹಾಗು ರೇಷ್ಮೆಗೆ ರೈತರು ಹೆಚ್ಚು ಒತ್ತು ನೀಡಬೇಕು. - [ಭೂ ಸಂರಕ್ಷಣೆ ನಮ್ಮೆಲ್ಲರ ಹೊಣೆ : ಎಂ ಶ್ರೀಧರ](https://mysurumirror.com/land-conservation-is-our-responsibility-m-sridhara/) - ಚಾಮರಾಜನಗರ: ಅಭಿವೃದ್ಧಿಯ ಹೆಸರಿನಲ್ಲಿ ಭೂಮಿಯನ್ನು ದುರ್ಬಳಕೆ ಮಾಡುವುದನ್ನು ತಪ್ಪಿಸಿ ಭೂ ಸಂರಕ್ಷಣೆ ಮಾಡುವ ಹೊಣೆ ಎಲ್ಲರದ್ದಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯವರಾದ ಎಂ. ಶ್ರೀಧರ ಅವರು ತಿಳಿಸಿದರು.ನಗರದ ಜಿಲ್ಲಾಡಳಿತ ಭವನದಲ್ಲಿರುವ ಕೆಡಿಪಿ ಸಭಾಂಗಣದಲ್ಲಿ ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪಾಧಿಕಾರ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಅರಣ್ಯ ಇಲಾಖೆ ಮತ್ತು ಜಿಲ್ಲಾ ವಕೀಲರ ಸಂಘದ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ವಿಶ್ವ ಭೂಮಿ - [ಸುಗಮ ಸಂಚಾರ ವ್ಯವಸ್ಥೆಗೆ ಸಮಗ್ರ ಕ್ರಿಯಾ ಯೋಜನೆ ಸಲ್ಲಿಸಿ : ಜಿಲ್ಲಾಧಿಕಾರಿ ಚಾರುಲತಾ ಸೋಮಲ್](https://mysurumirror.com/submit-a-comprehensive-action-plan-for-smooth-traffic-district-collector-charulata-somal/) - ಚಾಮರಾಜನಗರ: ಜಿಲ್ಲೆಯಲ್ಲಿ ರಸ್ತೆ ಅಪಘಾತಗಳು ತಡೆಗಟ್ಟಲು ಹಾಗೂ ಸುಗಮ ಸಂಚಾರ ವ್ಯವಸ್ಥೆಗಾಗಿ ಪೂರಕವಾಗಿರುವ ಸಮಗ್ರ ಕ್ರಿಯಾ ಯೋಜನೆಯನ್ನು ತಯಾರಿಸಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಸೂಚನೆ ನೀಡಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಜಿಲ್ಲೆಯಲ್ಲಿ ರಸ್ತೆ ಅಪಘಾತಗಳನ್ನು ತಡೆಗಟ್ಟಲು ಮತ್ತು ಸಂಚಾರ ವ್ಯವಸ್ಥೆ ಸುಗಮವಾಗಿರಲು ಕೈಗೊಳ್ಳಬೇಕಿರುವ ಕ್ರಮಗಳ ಕುರಿತು ವಿವಿಧ ಇಲಾಖೆಗಳನ್ನೊಳಗೊಂಡ ಅಧಿಕಾರಿಗಳ ತಂಡ ಕ್ರಮ ತೆಗೆದುಕೊಳ್ಳಬೇಕಿದೆ. ರಸ್ತೆ ಅಪಘಾತಗಳು ಸಂಭವಿಸುತ್ತಿರುವುದಕ್ಕೆ ವೈಜ್ಞಾನಿಕ ಕಾರಣಗಳನ್ನು ತಿಳಿಯಬೇಕಿದೆ. - [ಮೇ 15ರೊಳಗೆ ಅಭಿವೃದ್ಧಿ ಕಾಮಗಾರಿಗಳ ಕ್ರಿಯಾಯೋಜನೆ ತಯಾರಿಸಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚನೆ](https://mysurumirror.com/instructions-for-preparation-of-grants-for-development-works-by-may-15/) - ಚಾಮರಾಜನಗರ: ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಹಾಗೂ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಇಲಾಖೆಗಳು ಕ್ರಿಯಾಯೋಜನೆ ತಯಾರಿಸಿ ಮೇ ೧೫ರೊಳಗೆ ಅಗತ್ಯ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸುವಂತೆ ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮತ್ತು ಜಿಲ್ಲಾ ಪಂಚಾಯತ್ ಆಡಳಿತಾಧಿಕಾರಿಯೂ ಆಗಿರುವ ಬಿ.ಬಿ. ಕಾವೇರಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಮಾಸಿಕ ಕೆ.ಡಿ.ಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಪ್ರಸಕ್ತ ಸಾಲಿನಲ್ಲಿ ಅನುಷ್ಟಾನಗೊಳಿಸುವ ಅಭಿವೃದ್ಧಿ ಕಾಮಗಾರಿ, - [ಜನರ ಸಮಸ್ಯೆಗಳನ್ನು ಖುದ್ದಾಗಿ ಆಲಿಸಿ ಪರಿಹಾರ ನೀಡಿ : ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಬಿ.ಬಿ. ಕಾವೇರಿ ಸೂಚನೆ](https://mysurumirror.com/solve-peoples-problems-first-district-secretary-kaveri-note/) - ಚಾಮರಾಜನಗರ:ಜನರ ಸಮಸ್ಯೆಗಳನ್ನು ಖುದ್ದಾಗಿ ಆಲಿಸಿ ಪರಿಹಾರ ನೀಡುವ ಕಾರ್ಯಕ್ಕೆ ಮುಂದಾಗುವಂತೆ ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯವರಾದ ಬಿ.ಬಿ.ಕಾವೇರಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ನಡೆದ ಜಿಲ್ಲೆಯ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈ ಬಾರಿ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ. ಕೆಲವೆಡೆ ಅಧಿಕ ಮಳೆ-ಗಾಳಿಯಿಂದ ಬೆಳೆಹಾನಿಯಾಗಿದೆ. ಬೆಳೆ ಪರಿಹಾರ ನೀಡುವ ಸಂಬಂಧ ಯಾವುದೇ ಅರ್ಜಿಗಳನ್ನು ಬಾಕಿ ಉಳಿಸಿಕೊಳ್ಳದೇ - [ವಿಶ್ವ ಭೂಮಿ ದಿನ :ಜಾಗೃತಿ ಜಾಥಾ](https://mysurumirror.com/world-earth-day-awareness-jatha/) - ಹಾರ್ಟ್ ಸಂಸ್ಥೆ, ನ್ಯೂ ಡಯಾಕೇರ್ & ಪಾಲಿಕ್ಲಿನಿಕ್ ಹಾಗೂ ಭೂವಿಜ್ಞಾನ ಅಧ್ಯಾಯನ ವಿಭಾಗ, ಮಾನಸಗಂಗೋತ್ರಿ ಮೈಸೂರು ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ಅರಮನೆ ಮುಂಭಾಗದ ಕೋಟೆ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಆಯೋಜಿಸಿದ್ದ ಜಾಥಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಡಾ. ಪಿ. ಮಾದೇಶ್ ಈ ಭೂಮಿ ತಾಯಿಯ ದಿನವನ್ನು ಪ್ರತಿಯೊಬ್ಬ ಸಾಮಾನ್ಯ ವ್ಯಕ್ತಿಯೂ ಕೂಡ ಆಚರಿಸಬೇಕು, ಏಕೆಂದರೆ ಈ ಭೂ ತಾಯಿಯು ಎಲ್ಲರಿಗೂ ಆಶ್ರಯ ನೀಡಿದ್ದಾಳೆ, ಅವಳನ್ನು ಗೌರವಿಸೋದು ಮತ್ತು ರಕ್ಷಿಸೋದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು. ಹಾಗೂ ಈ - [ಮೈಸೂರು ಆಸ್ಪತ್ರೆಯಲ್ಲಿ ತ್ರಿವಳಿ ಮಕ್ಕಳ ಜನನ](https://mysurumirror.com/birth-of-triple-children-at-mysore-hospital/) - ಮೈಸೂರು: ೨೩ ನಗರದ ಕಾಂಗರೂ ಕೇರ್ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ, ಕ್ಲಿನಿಕ್ ಮತ್ತು ಫರ್ಟಿಲಿಟಿ ಸೆಂಟರ್‌ನಲ್ಲಿ ತ್ರಿವಳಿ ಮಕ್ಕಳ ಜನನವಾಗಿದೆ. ಅವಧಿಗೂ ಮುನ್ನ ಜನಿಸಿರುವ ತ್ರಿವಳಿ ಮಕ್ಕಳು ಆರೋಗ್ಯಕರವಾಗಿವೆ ಎಂದು ಆಸ್ಪತ್ರೆಯ ವತಿಯಿಂದ ತಿಳಿಸಲಾಗಿದೆ. ೩೦ ವಾರಗಳ(ಗರ್ಭಧಾರಣೆಯ ೭ನೇ ತಿಂಗಳು) ತ್ರಿವಳಿ ಮಕ್ಕಳನ್ನು ಪ್ರಸೂತಿ ತಜ್ಞರಾದ ಡಾ. ಲೀಲಾವತಿ ಅವರು ತುರ್ತು ಸಿಸೇರಿಯನ್ ಮೂಲಕ ಹೆರಿಗೆ ಮಾಡಿದರು. ಮೂರು ಮಕ್ಕಳನ್ನು NICUನಲ್ಲಿ ಇರಿಸಲಾಗಿದ್ದು, ನಿಯೋನಾಟಾಲಜಿಸ್ಟ್ ಡಾ. ನಂದಿತಾ ಅವರು ತ್ರಿವಳಿ ನವಜಾತ ಶಿಶುಗಳನ್ನು ನೋಡಿಕೊಳ್ಳುತ್ತಿದ್ದಾರೆ. ನಿಯೋನಾಟಾಲಜಿ - [ವೆಂಕಟರಾವ್(ಎಸ್‌ಎನ್‌ಪಿ) ಗೆಲುವು](https://mysurumirror.com/venkatrao-snp-win/) - ಚಾಮರಾಜನಗರ ಕೃಷಿಉತ್ಪನ್ನ ಮಾರುಕಟ್ಟೆ ಸಮಿತಿ ನಿರ್ದೇಶಕರ ಸ್ಥಾನಕ್ಕೆ ವರ್ತಕರಸ್ಥಾನದಿಂದ ಸ್ಪರ್ಧಿಸಿದ್ದ ವೆಂಕಟರಾವ್(ಎಸ್‌ಎನ್‌ಪಿ) ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಅವರ ಹಿತೈಷಿಗಳು ಸಂಭ್ರಮಿಸಿದರು. - [ಕಾರ್ಯಾಂಗದ ಪರಿಣಾಮಕಾರಿ ಕಾರ್ಯನಿರ್ವಹಣೆಯಿಂದ ದೇಶ, ರಾಜ್ಯದ ಅಭಿವೃದ್ದಿ : ಶಾಸಕರಾದ ಸಿ. ಪುಟ್ಟರಂಗಶೆಟ್ಟಿ](https://mysurumirror.com/development-of-country-and-state-by-effective-functioning-of-the-executive-c-putnam/) - ಚಾಮರಾಜನಗರ: ಕಾರ್ಯಾಂಗದ ಪ್ರಮುಖ ಭಾಗವಾಗಿರುವ ಅಧಿಕಾರಿ ನೌಕರರ ವರ್ಗದ ಪರಿಣಾಮಕಾರಿ ಹಾಗೂ ಪ್ರಾಮಾಣಿಕ ಕಾರ್ಯನಿರ್ವಹಣೆಯಿಂದ ದೇಶ, ರಾಜ್ಯದ ಅಭಿವೃದ್ದಿ ಸಾಧ್ಯವಾಗಲಿದೆ ಎಂದು ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಅಭಿಪ್ರಾಯಪಟ್ಟರು.ನಗರದ ಜಿಲ್ಲಾಡಳಿತ ಭವನದಲ್ಲಿರುವ ಜೆ.ಹೆಚ್ ಪಟೇಲ್ ಸಭಾಂಗಣದಲ್ಲಿಂದು ಜಿಲ್ಲಾಡಳಿತ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ದಿನಾಚರಣೆ ಹಾಗೂ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಶಾಸಕಾಂಗ ರೂಪಿಸುವ ಶಾಸನಗಳು, - [ಶ್ರೀರಾಮ ಪಟ್ಟಾಭಿಷೇಕ ಮಹೋತ್ಸವ](https://mysurumirror.com/srirama-paṭṭabhiṣeka-mahotsava/) - ಗುಂಡ್ಲುಪೇಟೆ: ಪಟ್ಟಣದ ಶ್ರೀರಾಮ ಮಂದಿರದಲ್ಲಿ 114ನೇ ವರ್ಷದ ಶ್ರೀರಾಮ ಪಟ್ಟಾಭಿಷೇಕ ಮಹೋತ್ಸವ ಗುರುವಾರ ಬಹಳ ವಿಜೃಂಭಣೆಯಿಂದ ನಡೆಯಿತು. ಶ್ರೀರಾಮ ನವಮಿ ಹಿನ್ನೆಲೆ ಸತತ 12 ದಿನಗಳಿಂದ ನಾನಾ ಬಗೆಯ ಹೋಮ, ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಿ ಗುರುವಾರ ಚೈತ್ರ ಪಂಚಮೀ ಹಿನ್ನೆಲೆ ಶ್ರೀರಾಮ ಪಟ್ಟಾಭಿಷೇಕ ಮಹೋತ್ಸವ ಜರುಗಿತು. ಪಟ್ಟಾಭಿಷೇಕ ಹಿನ್ನೆಲೆ ಶ್ರೀರಾಮ ದೇವರ ಉತ್ಸವ ಮೂರ್ತಿಗೆ ವಿವಿಧÀ ಬಗೆಯ ಅಭಿಷೇಕ, ವಿಶೇಷ ಅಲಂಕಾರ ಮಾಡುವ ಮೂಲಕ ಮಂಗಳಾರತಿ ನೆರವೇರಿಸಿದರು. ನಂತರ ಶ್ರೀರಾಮ ದೇವರ ಉತ್ಸವ ಮೂರ್ತಿಯನ್ನು ಪಟ್ಟಣದ ಪ್ರಮುಖ - [ಅಸಾಂಕ್ರಾಮಿಕ ರೋಗ ತಡೆಗೆ ಹಲವು ಯೋಜನೆ ಜಾರಿ: ಟಿಹೆಚ್‍ಓ ಡಾ.ರವಿಕುಮಾರ್](https://mysurumirror.com/many-programs-implemented-for-the-prevention-of-infectious-diseases-tho-dr-ravikumar/) - ಗುಂಡ್ಲುಪೇಟೆ: ಅಸಾಂಕ್ರಾಮಿಕ ರೋಗದಿಂದ ಹೆಚ್ಚಿನ ತೊಂದರೆಗಳು ಇತ್ತೀಚಿನ ದಶಕಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ತಡೆಗೆ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು, ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಾಲೂಕು ಆರೋಗ್ಯಾಧಿಕಾರಿ ಡಾ.ರವಿಕುಮಾರ್ ಸಲಹೆ ನೀಡಿದರು. ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, 75ನೇ ವರ್ಷದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ನಡೆದ ‘ತಾಲೂಕು ಮಟ್ಟದ ಆರೋಗ್ಯ ಮೇಳ' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 30 ವರ್ಷ ಮೇಲ್ಪಟ್ಟವರಲ್ಲಿ ಅಸಾಂಕ್ರಾಮಿಕ ರೋಗಗಳು ಹೆಚ್ಚಿನ ರೀತಿಯಲ್ಲಿ - [ಭಗತ್‌ಸಿಂಗ್ ಯುವಸೇವೆ ವತಿಯಿಂದ ವೃದ್ಧಾಶ್ರಮದ ವೃದ್ಧರಿಗೆ ಅನ್ನದಾನ](https://mysurumirror.com/ಭಗತಸಗ-ಯವಸವ-ವತಯದ-ವದಧಶರಮದ-ವ/) - ಚಾಮರಾಜನಗರ: ತಾಲೂಕಿನ ಕೋಡಿಮೋಳೆ ಗ್ರಾಮದ ಭಗತ್‌ಸಿಂಗ್ ಯುವಸೇನೆ ವತಿಯಿಂದ ಚಾಮರಾಜನಗರದಲ್ಲಿರುವ ಮೂಡಲದ್ವನಿ ವೃದ್ಧಾಶ್ರಮ ಟ್ರಸ್ಟ್‌ನಲ್ಲಿರುವ ವಯೋವೃದ್ಧರಿಗೆ ಅನ್ನದಾನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.ಭಗತ್‌ಸಿಂಗ್ ಯುವಸೇನೆ ಸದಸ್ಯ ಮಲ್ಲೇಶ್ ಅವರ ಹುಟ್ಟುಹಬ್ಬದ ಅಂಗವಾಗಿ ಚಾಮರಾಜನಗರ ಮೂಡಲಧ್ವನಿ ವೃದ್ಧಾಶ್ರಮದ ೫೦ ಮಂದಿಗೆ ಅನ್ನಸಂತರ್ಪಣೆ ನಡೆಯಿತು.ಈ ಸಂದರ್ಭದಲ್ಲಿ ಯುವಸೇನೆ ಅಧ್ಯಕ್ಷ ಕಾಂತರಾಜ್, ಸಿ.ಎಸ್.ನಾಗರಾಜ್, ಯೋಗೇಶ್, ಹೇಮಂತ್ ಕುಮಾರ್, ಹರ್ಷ, ಮೂಡಲಧ್ವನಿ ಆಶ್ರಮದ ವ್ಯವಸ್ಥಾಪಕ ಶಂಕರ್, ಸಿಬ್ಬಂದಿ ಶಿಲ್ಪ, ಸಿದ್ದರಾಜು ಹಾಜರಿದ್ದರು. - [ಬೇಡಗುಳಿಯಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ : ಕುಂದು ಕೊರತೆ ಅಹವಾಲು ಆಲಿಕೆ](https://mysurumirror.com/a-village-side-event-a-shortage-of-people/) - ಚಾಮರಾಜನಗರ: ಚಾಮರಾಜನಗರ ತಾಲೂಕಿನ ಬೇಡಗುಳಿ ಗ್ರಾಮದಲ್ಲಿಂದು ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಯವರಾದ ಚಾರುಲತಾ ಸೋಮಲ್ ಅವರು ಪಾಲ್ಗೊಂಡು ಸುತ್ತಮುತ್ತಲಿನ ಹಲವು ಪೋಡು ಹಾಡಿಗಳಿಗೆ ಭೇಟಿ ನೀಡಿ ಸ್ಥಳೀಯರಿಂದ ಅಹವಾಲುಗಳನ್ನು ಆಲಿಸಿದರು.ಬೇಡಗುಳಿ ವ್ಯಾಪ್ತಿಯ ಮಾರಿಗುಡಿ ಪೋಡು, ರಾಮಯ್ಯನಪೋಡು, ಬಿಸಿಲಗೆರೆ ಹಾಡಿ, ಕಾಡಿಗೆರೆ ಹಾಡಿಗಳಿಗೆ ಜಿಲ್ಲಾಧಿಕಾರಿಯವರು ಭೇಟಿ ಕೊಟ್ಟು ಮೂಲ ಸೌಕರ್ಯಗಳ ಸಂಬಂಧ ಮಾಹಿತಿ ಪಡೆದರು. ಖುದ್ದು ಅರಣ್ಯದಂಚಿನ ಗ್ರಾಮಗಳಿಗೆ ತೆರಳಿ ಅಲ್ಲಿನ ಜನರ ಕುಂದು ಕೊರತೆಗಳನ್ನು ವಿಚಾರಿಸಿದರು.ಬೇಡಗುಳಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ - [ಲೋಕಾಯುಕ್ತ ಪೊಲೀಸ್ ಅಧೀಕ್ಷಕರ ಭೇಟಿ : ಸಾರ್ವಜನಿಕರಿಂದ ವಿವಿಧ ಇಲಾಖೆಗಳ ವಿರುದ್ದ ೧೫ ದೂರುಗಳು ದಾಖಲು](https://mysurumirror.com/lokayukta-superintendent-of-police-visits-complaints-against-various-departments-by-the-public/) - ಚಾಮರಾಜನಗರ, ಏಪ್ರಿಲ್ ೨೦ (ಕರ್ನಾಟಕ ವಾರ್ತೆ):- ಮೈಸೂರು ವಿಭಾಗದ ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಸಿ. ಮಲ್ಲಿಕ್ ಅವರು ಚಾಮರಾಜನಗರ ಪಟ್ಟಣದಲ್ಲಿಂದು ಸಾರ್ವಜನಿಕರಿಂದ ಕುಂದು ಕೊರತೆ ಹಾಗೂ ದೂರುಗಳನ್ನು ಆಲಿಸಿದರು. ನಗರದ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ನಡೆದ ಕುಂದು-ಕೊರತೆ ಸಭೆಯಲ್ಲಿ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ಸಾರ್ವಜನಿಕರಿಂದ ವಿವಿಧ ಇಲಾಖೆಗಳ ವಿರುದ್ದ ೧೫ ದೂರುಗಳು ದಾಖಲಾದವು. ಚಾಮರಾಜನಗರ ನಗರಸಭೆಯ ಕಾರ್ಯವ್ಯಾಪ್ತಿಗೆ ಸಂಬಂಧಿಸಿದಂತೆ ಹೆಚ್ಚು ದೂರುಗಳು ದಾಖಲಾದವು. ಪಟ್ಟಣದ ೮ನೇ ವಾರ್ಡಿನ ಹೊಸ ಗೃಹ ಮಂಡಳಿಯ ಬಡಾವಣೆಯಲ್ಲಿ ಯಾವುದೇ ರೀತಿಯ - [ಪುರಾತನ ಕಲ್ಯಾಣಿಗಳ ಪುನಶ್ಚೇತನಕ್ಕೆ ಆದ್ಯತೆ ನೀಡಿ : ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯಿತ್ರಿ](https://mysurumirror.com/prioritize-the-revival-of-ancient-kalyani-g-p-chief-executive-officer-k-m-gayatri/) - ಚಾಮರಾಜನಗರ: ಹನೂರು ತಾಲೂಕಿನಲ್ಲಿರುವ ಪುರಾತನ ಕಲ್ಯಾಣಿಗಳ ಅಭಿವೃದ್ದಿ ಕಾಮಗಾರಿಯನ್ನು ಕೈಗೆತ್ತಿಕೊಂಡು ಪುನಶ್ಚೇತನಗೊಳಿಸಿ, ಸಂರಕ್ಷಣೆ ಮಾಡಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯಿತ್ರಿ ಅವರು ಸೂಚಿಸಿದರು. ಹನೂರು ತಾಲೂಕಿನ ಬಂಡಳ್ಳಿ ಮತ್ತು ಶಾಗ್ಯ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಮಹಾತ್ಮಗಾಂಧಿ ನರೇಗಾ ಯೋಜನೆಯ ಕಾಮಗಾರಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು. ಕಲ್ಯಾಣಿಗಳ ಸಂರಕ್ಷಣೆ ಅತೀ ಮುಖ್ಯವಾಗಿದೆ. ಅವುಗಳನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಕಲ್ಯಾಣಿಗಳು ಕಂಡು ಬರುವ ಪಂಚಾಯಿತಿಗಳು ಕಡ್ಡಾಯವಾಗಿ ಪುನಶ್ಚೇತನ ಗೊಳಿಸುವ ಕಾಮಗಾರಿಯನ್ನು ಆದ್ಯತೆ - [ ಕ್ಲಾಪ್-12 ಅರುಣ್‌ಕುಮಾರ್](https://mysurumirror.com/clap-arun-kimar/) - ಕ್ರಿ.ಶ.೧೯೩೧ರಲ್ಲಿ ಜನಿಸಿದ ಗುರುರಾಜಲುನಾಯ್ಡು ಹರಿಕಥೆಯ ಪಿತಾಮಹರಲ್ಲಿ ಅಗ್ರಜನೆಂದು ಜನಪ್ರಿಯರಾದರು. ಇವರ ಜತೆಗೆ ಭದ್ರಗಿರಿ ಅಚ್ಯುತದಾಸ್ ಮತ್ತು ಕೇಶವದಾಸ್ ಅವರೂ ಸೇರಿಕೊಂಡು ಹರಿಕಥಾ ರತ್ನತ್ರಯರಾಗಿ ಪ್ರಖ್ಯಾತರಾದರು. ಈ ಮೂವರು ವಿದ್ವಾಂಸರ ಹರಿಕಥೆ/ಶಿವಕಥೆ ಕಾರ್ಯಕ್ರಮಗಳು ನಮ್ಮ ರಾಜ್ಯ ಮತು ದೇಶದಲ್ಲಷ್ಟೆ ಅಲ್ಲ ಹಲವಾರು ವಿದೇಶಗಳಲ್ಲೂ ಜನಜನಿತವಾಗಿ ಪ್ರಸಿದ್ಧಿಯಾಗಿವೆ. ಅಂದಾಜು ೪೫ ವರ್ಷ ಪರ್ಯಂತ ಪ್ರಪಂಚದಾದ್ಯಂತ ಸಾವಿರಾರು ಸ್ಥಳಗಳಲ್ಲಿ ಈ ಮೂವರ ವಿಶೇಷವಾಗಿ ಗುರುರಾಜಲುನಾಯ್ಡುರವರ ಹರಿಕಥೆಯನ್ನು ಕೇಳಲು ಓಲ್ಡ್-ಯಂಗ್ ಪೀಪಲ್ ಸೇರಿದಂತೆ ಮಾಡ್ರನ್ ಯುವ ಪೀಳಿಗೆಯ ಜತೆಗೇ ಶಾಲಾ-ಕಾಲೇಜು ವಿದ್ಯಾರ್ಥಿಗಳು, ವಕೀಲ-ನ್ಯಾಯಾಧೀಶರು, - [ಮಕ್ಕಳ ಮಂಟಪ : 6ನೇ ದೀಪ](https://mysurumirror.com/makkala-mantapa/) - ಮಳೆರಾಯಹುಯ್ಯೊ ಹುಯ್ಯೊ ಮಳೆರಾಯಹೂವಿನ ತೋಟಕ್ಕೆ ನೀರಿಲ್ಲ ಬಾರೊ ಬಾರೊ ಮಳೆರಾಯಬಾಳೆಯ ತೋಟಕ್ಕೆ ನೀರಿಲ್ಲ ಥಣಿಸೊ ಥಣಿಸೊ ಮಳೆರಾಯತೆಂಗಿನ ತೋಟಕ್ಕೆ ನೀರಿಲ್ಲ ಮಾದೇವನ ಮುಡಿಯಿಂಬಾರಯ್ಯಮಾವಿನ ತೋಪಿಗೆ ನೀರಿಲ್ಲ ಬೇಕೇಬೇಕೊ ನೀ ಮಳೆರಾಯಬೇವಿನ ತೋಪಿಗೆ ನೀರಿಲ್ಲ ಬೀಳೊ ಬೀಳೊ ಮಳೆರಾಯಬೀರನ ಹೊಂಡಕ್ಕೆ ನೀರಿಲ್ಲ ಬಾರೊ ಬಾರೊ ಮಳೆರಾಯಬೋರನ ಹೊಲಕ್ಕೆ ನೀರಿಲ್ಲ ಮಿಂಚೊ ಮಿಂಚೊ ಮಳೆರಾಯಮೀನಿನ ಕೆರೆಗೆ ನೀರಿಲ್ಲ ಗುಡುಗೊ ಗುಡುಗೊ ಮಳೆರಾಯಗುಂಡನ ಗದ್ದೆಗೆ ನೀರಿಲ್ಲ ಸಿಡಿಲೊ ಸಿಡಿಲೊ ಮಳೆರಾಯಸೀಬೆಯ ತೋಟಕ್ಕೆ ನೀರಿಲ್ಲ ಸುರಿಯೊ ಸುರಿಯೊ ಮಳೆರಾಯಸುಂದರಿ ಕಟ್ಟೆಗೆ ನೀರಿಲ್ಲ ಕಾಯೊ - [ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ](https://mysurumirror.com/flowers-to-a-portrait-of-nalvadi-krishnaraja-wodeyar/) - ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕಿನ 116ನೇ ಸಂಸ್ಥಾಪನ ದಿನಾಚರಣೆಯನ್ನು ಸಂಸ್ಥಾಪಕರಾದ ಶ್ರೀ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಬ್ಯಾಂಕಿನ ವತಿಯಿಂದ ಆಚರಿಸಲಾಯಿತು, ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷರಾದ ಕೆ.ಉಮಾಶಂಕರ್, ಉಪಾಧ್ಯಕ್ಷರಾದ ಜೆ. ಯೋಗೇಶ್, ನಿರ್ದೇಶಕರುಗಳಾದ ಆರ್. ರವಿಕುಮಾರ್(ರಾಜಕೀಯ), ಎಸ್. ಬಿ.ಎಂ. ಮಂಜು, ಹೆಚ್. ಹರೀಶ್ ಕುಮಾರ್, ಎಸ್.ಸೋಮಣ್ಣ, ಎಸ್. ಅರವಿಂದ, ಎ. ಮಂಚಪ್ಪ, ಎಂ. ರಾಮಕೃಷ್ಣ, ಸಿ.ರೇವಣ್ಣ, ಆರ್. ರವಿಕುಮಾರ್, ಪಿ. ರಾಜೇಶ್ವರಿ, ಪಿ. ಸವಿತಾ ಹಾಗು ಮುಖ್ಯ - [ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಪಾದಯಾತ್ರೆ](https://mysurumirror.com/hike-led-by-basavajaya-mritunjaya-swamiji/) - ಏಪ್ರಿಲ್ ಇಪ್ಪತ್ತು ರಂದು ರಂದು ಕೂಡಲಸಂಗಮದಲ್ಲಿ ನಡೆಯಲಿರುವ ಸತ್ಯಾಗ್ರಹ ಪಂಚಮಶಾಲಿ ಮತ್ತು ಲಿಂಗಾಯಿತ ಗೌಡ ಸಮುದಾಯಕ್ಕೆ ಮೀಸಲಾತಿಗೆ ಸಮಾಜವು ಕೊಟ್ಟ ಅಂತಿಮ ಗಡುವು ಮುಗಿದ ಕಾರಣ ಕೂಡಲ ಸಂಗಮ ಪಂಚಮಶಾಲಿ ಜಗದ್ಗುರು ಪೀಠದಿಂದ ಬಸವಣ್ಣನವರ ಐಕ್ಯಸ್ಥಳ ರವರೆಗೆ ಪಾದಯಾತ್ರೆ . ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರ ನೇತೃತ್ವದಲ್ಲಿ ಐತಿಹಾಸಿಕ ಐದನೇ ಹಂತದ ಪಾದಯಾತ್ರೆಯನ್ನು ಕೂಡಲಸಂಗಮದಲ್ಲಿ ನಡೆಯಲಿದೆ . ಈ ಕಾರ್ಯಕ್ರಮದಲ್ಲಿ ಮೈಸೂರು ಪ್ರಾಂತ್ಯದ ಲಿಂಗಾಯತ ಗೌಡ ಸಮುದಾಯದ ಸಾವಿರಾರು ಮಂದಿ ಭಾಗವಹಿಸಲಿದ್ದಾರೆ .ಎಲ್ಲಾ ಜಿಲ್ಲೆಗಳ - [ಶ್ರೀ ಕ್ಷೇತ್ರ ಕುಂದೂರು ಚಿಕ್ಕದೇವಮ್ಮನವರ ರಥೋತ್ಸವ](https://mysurumirror.com/shri-kshetra-kundur-chikkadevammans-chariot-festival/) - ಸರಗೂರು ತಾಲೂಕಿನ ಕುಂದೂರು ಗ್ರಾಮದಲ್ಲಿ ಚಿಕ್ಕದೇವಮ್ಮ ಅವರ ರಥೋತ್ಸವ ಸೋಮವಾರ ಚಿಕ್ಕದೇವಮ್ಮನ ಬೆಟ್ಟದ ಕುಂದೂರು ಆರ್ಚಕರ ನೇತೃತ್ವದಲ್ಲಿ ವಿಜೃಂಭಣೆಯಿಂದ ನಡೆಯಿತು. ಸರಗೂರು: ತಾಲೂಕಿನ ಕುಂದೂರು ಗ್ರಾಮದಲ್ಲಿ ಶ್ರೀ ಕ್ಷೇತ್ರ ಕುಂದೂರು ಚಿಕ್ಕದೇವಮ್ಮನವರ ರಥೋತ್ಸವ ಸೋಮವಾರ ವಿಜೃಂಭಣೆಯಿಂದ ನಡೆಯಿತು. ರಥೋತ್ಸವದ ಅಂಗವಾಗಿ ದೇವರ ವಿಗ್ರಹಮೂರ್ತಿಯನ್ನು ನದಿ ಬಳಿದು ಹೋಯ್ದು ಅಮ್ಮನವರ ಮೂರ್ತಿಗೆ ಗಂಗೆ ಪೂಜೆ ಸಲ್ಲಿಸಿ, ವಿವಿಧ ಹೋಮ-ಹವನ ನಡೆಸಿದ ಬಳಿಕ ಚಿಕ್ಕದೇವಮ್ಮನ ಬೆಟ್ಟದ ಕುಂದೂರು ಆರ್ಚಕರ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಚಿಕ್ಕದೇವಮ್ಮನಿಗೆ ಹರಕೆ ಹೊತ್ತ ಭಕ್ತರು - [ ಹಿರಿಯ ಪತ್ರಕರ್ತ ಮಹೇಶ್ವರನ್ ನಿಧನ](https://mysurumirror.com/senior-journalist-maheshwaran-passes-away/) - ಮೈಸೂರಿನ ಶತಮಾನ ಕಂಡ ಸಾಧ್ವಿ ಪತ್ರಿಕೆಯ ಸಂಪಾದಕರಾದ ಸಿ.ಮಹೇಶ್ವರನ್ (೬೪) ನಮ್ಮನ್ನಗಲಿದ್ದಾರೆ. ಮಂಗಳವಾರ ರಾತ್ರಿ ಚಾಮುಂಡಿಬೆಟ್ಟದ ಕೆಸಿ.ಲೇಔಟ್ ನ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದರು. ಕೆಲ ದಿನಗಳ ಹಿಂದಷ್ಟೆ ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ನಾಲ್ಕು ದಿನಗಳ ಹಿಂದೆ ಮನೆಗೆ ಹಿಂತಿರುಗಿದ್ದರು. ಮೈಸೂರಿನ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ತಾತಯ್ಯ(ವೆಂಕಟಕೃಷ್ಣಯ್ಯ) ಅವರು ಪ್ರಾರಂಭಿಸಿದ್ದ ಸಾಧ್ವಿ ಪತ್ರಿಕೆ, ಸ್ವಾತಂತ್ರ್ಯ ಹೋರಾಟದ ವೇಳೆ ಬ್ರಿಟೀಷರಿಗೆ ಸಿಂಹ ಸ್ವಪ್ನವಾಗಿತ್ತು. ಪರಿಣಾಮ ನಾಲ್ಕು ಬಾರಿ ಪತ್ರಿಕೆ ಕಚೇರಿ ಮೇಲೆ ದಾಳಿ ಮಾಡಿದ್ದ - [ಭೋಗಾದಿ ಶಾಖೆ ಕ್ರೆಡಿಟ್ ಆಕ್ಸಿಸ್ ಗ್ರಾಮೀಣಕೂಟ ವತಿಯಿಂದ ಪೋಲಿಸ್ ಠಾಣೆಗಳಿಗೆ ಉಚಿತವಾಗಿ ಬ್ಯಾರಿಕೇಡ್ ವಿತರಣೆ](https://mysurumirror.com/barricade-distribution-to-police-stations-free-of-charge/) - ಮೈಸೂರು-20 ಮೈಸೂರು ಗ್ರಾಮಾಂತರ ಭೋಗಾದಿ ಶಾಖೆ ಕ್ರೆಡಿಟ್ ಆಕ್ಸಿಸ್ ಗ್ರಾಮೀಣ,ಕೂಟ ವತಿಯಿಂದ ಮೈಸೂರಿನ ಪೋಲಿಸ್ ಠಾಣೆಗಳಿಗೆ ಉಚಿತವಾಗಿ ಬ್ಯಾರಿಕೇಡ್ ನೀಡಲಾಯಿತು.ಮೈಸೂರಿನ ಸರಸ್ವತಿ ಪುರಂ ಪೋಲಿಸ್ ಠಾಣೆಗೆ ನಾಲ್ಕು ಬ್ಯಾರಿಕೇಡ್ ಹಾಗೂ ಜಯಲಕ್ಷ್ಮಿಪುರಂ ಪೋಲಿಸ್ ಠಾಣೆಗೆ ೪ ಬ್ಯಾರೀಕೇಡ್ ನೀಡಿದರು.ಚಿತ್ರದಲ್ಲಿ ವೃತ್ತಿ ನೀರಕ್ಷಕರು ಪೊನ್ಣಚ್ಚ.ಎನ್.ಎಂ. ರವರು ಮತ್ತು ಕ್ರೆಡಿಟ್ ಆಕ್ಸಿಸ್ ಗ್ರಾಮೀಣ ವಲಯ ಅಧಿಕಾರಿ ಶ್ರೀಮಾದೇಗೌಡ, ಮುತ್ತುರಾಜು, ಶಾಖೆಯ ವ್ಯವಸ್ಥಾಪಕರಾದ ಗೌಡ,ಬಿ.ಸಿ ಮತ್ತು ಸಿಬ್ಬಂದಿಗಳು ಹಾಜರಿದ್ದರು. - [ವಿಶೇಷಚೇತನರ ಆರೋಗ್ಯ ತಪಾಸಣೆ ಸಾಧನ ಸಲಕರಣೆ ಶಿಬಿರ ಆಯೋಜನೆಗೆ ಪೂರ್ವ ಸಿದ್ದತೆ ಕೈಗೊಳ್ಳಿ : ಶ್ರೀನಿವಾಸಪ್ರಸಾದ್](https://mysurumirror.com/prepare-for-special-occupational-health-check-in-equipment-equipment-camp-srinivasa-prasad/) - ಚಾಮರಾಜನಗರ:ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯದ ಸಹಯೋಗದೊಂದಿಗೆ ವಿಶೇಷಚೇತನರ ಆರೋಗ್ಯ ತಪಾಸಣೆ ಹಾಗೂ ಸಾಧನ ಸಲಕರಣೆ ವಿತರಿಸುವ ಕಾರ್ಯಕ್ರಮ ಆಯೋಜನೆಗೆ ಪೂರ್ವ ಸಿದ್ದತೆ ಕೈಗೊಳ್ಳುವಂತೆ ಲೋಕಸಭಾ ಸದಸ್ಯರಾದ ವಿ. ಶ್ರೀನಿವಾಸಪ್ರಸಾದ್ ಅವರು ಅಧಿಕಾರಿಗಳಿಗೆ ಸೂಚಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ವಿಶೇಷಚೇತನರ ಆರೋಗ್ಯ ತಪಾಸಣೆ ಹಾಗೂ ಸಾಧನ ಸಲಕರಣೆ ವಿತರಣೆ ಕುರಿತ ಪೂರ್ವ ಸಿದ್ದತೆ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯಲ್ಲಿರುವ ವಿಶೇಷಚೇತನರಿಗೆ ಆರೋಗ್ಯ ತಪಾಸಣೆ ಕೈಗೊಂಡು ಅವರಿಗೆ ಅಗತ್ಯವಿರುವ ಸಾಧನಾ ಸಲಕರಣೆಗಳನ್ನು ನೀಡುವ ಉದ್ದೇಶದಿಂದ ಶಿಬಿರಗಳನ್ನು - [ಆರೋಗ್ಯ ಮೇಳ ಸದುಪಯೋಗಕ್ಕೆ ಲೋಕಸಭಾ ಸದಸ್ಯ ವಿ. ಶ್ರೀನಿವಾಸ ಪ್ರಸಾದ್ ಸಲಹೆ](https://mysurumirror.com/lok-sabha-member-vs-achuthanandan-for-health-fair-advice-by-srinivasa-prasad/) - ಚಾಮರಾಜನಗರ: ಸರ್ಕಾರ ಜನರ ಆರೋಗ್ಯದ ಕಾಳಜಿಯಿಂದ ಆರೋಗ್ಯ ಮೇಳ ಆಯೋಜಿಸುತ್ತಿದ್ದು ಜನರು ಇದರ ಸದುಪಯೋಗ ಮಾಡಿಕೊಳ್ಳಬೇಕೆಂದು ಲೋಕಸಭಾ ಸದಸ್ಯರಾದ ವಿ. ಶ್ರೀನಿವಾಸಪ್ರಸಾದ್ ಅವರು ತಿಳಿಸಿದರು.ನಗರದ ಪೇಟೆ ಪ್ರೈಮರಿ ಶಾಲಾ ಆವರಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ಆರೋಗ್ಯ ಮೇಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಪ್ರತಿಯೊಬ್ಬರು ಆರೋಗ್ಯವನ್ನು ತಪಾಸಣೆ ಮಾಡಿಸಿಕೊಳ್ಳಬೇಕು. ಎಷ್ಟೋ ಜನರು ಸಕಾಲಕ್ಕೆ ಆರೋಗ್ಯ ತಪಾಸಣೆ - [ಮುತ್ತಿಗೆ ಗ್ರಾಮದಲ್ಲಿ ಅಂಬೇಡ್ಕರ್ ಭಾವಚಿತ್ರ ಮೆರವಣಿಗೆ](https://mysurumirror.com/ambedkar-portrait-parade-in-besieged-village/) - ಚಾಮರಾಜನಗರ: ತಾಲ್ಲೂಕಿನ ಮುತ್ತಿಗೆ ಗ್ರಾಮದಲ್ಲಿ ಗ್ರಾಮದ ಬಿ.ಆರ್. ಅಂಬೇಡ್ಕರ್ ಯುವಕಸಂಘದಿಂದ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ೧೩೧ ನೇ ಜಯಂತಿ ಅಂಗವಾಗಿ ವಿಜೃಂಭಣೆಯ ಅಂಬೇಡ್ಕರ್ ಭಾವಚಿತ್ರದ ಮೆರವಣಿಗೆ ನಡೆಯಿತು.ಗ್ರಾಮದ ಅಂಬೇಡ್ಕರ್ ಸಮುದಾಯಭವನದ ಆವರಣದಲ್ಲಿ ಯುಕಸಂಘದ ಪದಾಧಿಕಾರಿಗಳು ಕೇಕ್ ಕತ್ತರಿಸುವ ಮೂಲಕ ಬಾಬಾಸಾಹೇಬ್ ಅವರ ಸ್ಮರಣೆ ಮಾಡಿದರು.ಗ್ರಾಮದ ಪ್ರಮುಖ ಬೀದಿಗಳಲ್ಲಿ ಅಂಬೇಡ್ಕರ್ ಅವರ ಭಾವಚಿತ್ರದ ಮೆರವಣಿಗೆ ಜರುಗಿತು.ಗ್ರಾಮದ ಮನೆಗಳ ಮುಂದೆ ರಂಗೋಲಿ ಚಿತ್ತಾರ, ತಳಿರುತೋರಣ ಆಕರ್ಷಣೆ ಅಂಬೇಡ್ಕರ್ ಭಾವಚಿತ್ರದ ಮೆರವಣಿಗೆಗೆ ಮೆರುಗು ನೀಡಿತು.ಮೆರವಣಿಗೆಯಲ್ಲಿ ಗ್ರಾಮಸ್ಥರು, ಯುವಕಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು. - [ಅಸಂಘಟಿತ ವಲಯ ಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷರಿಗೆ ಸನ್ಮಾನ](https://mysurumirror.com/ಅಸಂಘಟಿತ-ವಲಯ-ಕಾರ್ಮಿಕ-ಸಂಘದ/) - ಚಾಮರಾಜನಗರ: ಅಸಂಘಟಿತ ವಲಯ ಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡಿರುವ ಸಿ.ಬಿ.ನಾಗರಾಜು, ಆರೋಗ್ಯ ರಕ್ಷ ಸಮಿತಿ ಸದಸ್ಯೆ ದಾಕ್ಷಾಯಿಣಿ ಅವರನ್ನು ನಗರದ ಮೇಗಲಉಪ್ಪಾರ ಬಡಾವಣೆ ನಿವಾಸಿಗಳು ಸನ್ಮಾನಿಸಿದರು.ಇದೇವೇಳೆ ಬಡಾವಣೆ ನಿವಾಸಿ ಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿನ ಅಸಂಘಟಿತ ವಲಯದ ಕಾರ್ಮಿಕರನ್ನು ಗುರುತಿಸುವ ಮೂಲಕ ಅವರ ಹೆಸರನ್ನು ನೊಂದಾವಣೆ ಮಾಡಿಸಿ, ಸರಕಾರದಿಂದ ಸಿಗುವ ಸವಲತ್ತುಗಳನ್ನು ಕೊಡಿಸುವತ್ತ ನೂತನ ಅಧ್ಯಕ್ಷರು ಮುಂದಾಗಬೇಕು ಎಂದರು.ಆರೋಗ್ಯ ರಕ್ಷ ಸಮಿತಿ ಸದಸ್ಯರು ಸಹ ಆರೋಗ್ಯ ಇಲಾಖೆಯಿಂದ ಅನುಷ್ಠಾನವಾಗುವ ಕಾರ್ಯಕ್ರಮಗಳ ಕುರಿತು ಜನಸಾಮಾನ್ಯರಿಗೆ ಅರಿವು ಮೂಡಿಸಿ, ಅವುಗಳ ವಿತರಣೆಗೆ - [ಪ್ರಾಮಾಣಿಕವಾಗಿ ದುಡಿಯುವಂತೆ ಕರೆ ಜೆಡಿಎಸ್ ಯುವ ಮುಖಂಡ :ವಿದ್ಯಾಶಂಕರ್](https://mysurumirror.com/jds-youth-leader-vidyashankar/) - ಮೈಸೂರು : ಪಿರಿಯಾಪಟ್ಟಣ ತಾಲ್ಲೂಕಿನ ಸುರಗಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆಯಿತು. ಸಾಮಾನ್ಯ ಕ್ಷೇತ್ರದ ನಿರ್ದೇಶಕರ ಸ್ಥಾನಕ್ಕೆ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಾದ ಪ್ರಕಾಶ್ ಎಸ್ ಎ, ರಾಜೇಶ್ ಎಸ್ ಕೆ, ಶ್ರೀನಿವಾಸ್ ಗೌಡ ಎಸ್ ಎನ್, ಕುಮಾರ್ ಎಸ್ ಜೆ ,ಅಶ್ವತೆಗೌಡ, ವಿಜಯಕುಮಾರ್ ಎಸ್ ಡಿ, ಜವರಯ್ಯ, ಹಿಂದುಳಿದ ವರ್ಗ ಅ ಕ್ಷೇತ್ರದಿಂದ ಕುಮಾರ್ ಎಸ್ ಎ , ಹಿಂದುಳಿದ ವರ್ಗ ಬಿ ಕ್ಷೇತ್ರದಿಂದರಾಜಶೇಖರ್ ಎಸ್ ಪಿ, - [ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಚುನಾವಣೆ: ಮತದಾನ](https://mysurumirror.com/agricultural-product-market-committee-election-voting/) - ಚಾಮರಾಜನಗರ: ಚಾಮರಾಜನಗರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಚುನಾವಣೆ ನಿರ್ದೇಶಕ ಸ್ಥಾನಕ್ಕಾಗಿ ವರ್ತಕರ ಕ್ಷೇತ್ರದಿಂದ ಸ್ಪರ್ಧಿಸಿರುವ ವೆಂಕಟರಾವ್ ಭಾನುವಾರ ಮತದಾನ ಮಾಡಿದರು.ಚಾಮರಾಜನಗರ ಮತ್ತು ಗುಂಡ್ಲುಪೇಟೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿಗೆ ಚುನಾವಣೆ ಸಂಬಂಧ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವ್ಯಾಪ್ತಿಯಲ್ಲಿ ಬರುವ ೧೧ ಕೃಷಿಕ ಕ್ಷೇತ್ರ ಮತ್ತು ೦೧ ವರ್ತಕರ ಕ್ಷೇತ್ರಗಳಿಗೆ ಭಾನುವಾರ ಮತದಾನ ನಡೆಯಿತು.ಏಪ್ರಿಲ್ ೨೦ರಂದು ಬೆಳಿಗ್ಗೆ ೮ ಗಂಟೆಯಿಂದ ಮತ ಎಣಿಕೆ ಕಾರ್ಯವು ಯೂನಿವರ್ಸಲ್ ಸ್ಕೂಲ್, ಸತ್ತಿರಸ್ತೆ, ಚಾಮರಾಜನಗರ ಮತ್ತು ಗುಂಡ್ಲುಪೇಟೆ ಕೃಷಿ ಉತ್ಪನ್ನ - [ಶಾಂತಿ, ಪ್ರೀತಿಯಿಂದ ಸುಜ್ಞಾನದೆಡೆಗೆ ಕರೆದೊಯ್ಯುವುದೇ ಅಹಿಂಸಾ ಮಾರ್ಗ : ಎಂ. ರಾಮಚಂದ್ರ](https://mysurumirror.com/nonviolence-is-the-way-to-bring-peace-and-love-to-the-unconscious-ramachandra/) - ಚಾಮರಾಜನಗರ: ಮಾನವ ಜೀವಿಯನ್ನು ಶಾಂತಿ, ಸಹನೆ, ಪ್ರೀತಿಯಿಂದ ಅಜ್ಞಾನದಿಂದ ಸುಜ್ಞಾನದೆಡೆಗೆ ಕರೆದೊಯ್ಯುವುದೇ ಭಗನಾನ್ ಮಹಾವೀರರ ಅಹಿಂಸಾ ಮಾರ್ಗವಾಗಿದೆ ಎಂದು ಕೇಂದ್ರ ಪರಿಹಾರ ಸಮಿತಿಯ ಅಧ್ಯಕ್ಷರಾದ ಎಂ. ರಾಮಚಂದ್ರ ಅವರು ಅಭಿಪ್ರಾಯಪಟ್ಟರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಭಗವಾನ್ ವರ್ಧಮಾನ ಮಹಾವೀರರ ಜಯಂತಿಯನ್ನು ಉದ್ಘಾಟಿಸಿ, ಪುಷ್ಪಾರ್ಚನೆ ನೆರವೇರಿಸಿ ಅವರು ಮಾತನಾಡಿದರು. ವಿವಿಧತೆಯಲ್ಲಿ ಏಕತೆ ಹೊಂದಿರುವ ಭಾರತದ ಭದ್ರಬುನಾದಿಗೆ ಎಲ್ಲಾ ಧರ್ಮ-ಸಂಸ್ಕೃತಿಗಳು ಅಡಿಪಾಯವಾಗಿವೆ. ಅವುಗಳಲ್ಲಿ ಪ್ರಮುಖವಾದದ್ದು - [ಕಸಾಪ ಜಿಲ್ಲಾ ಕಚೇರಿಯಲ್ಲಿ ಅಂಬೇಡ್ಕರ್ ದಿನಾಚರಣೆ](https://mysurumirror.com/ambedkar-day-celebration-at-kasapa-district-office/) - ಚಾಮರಾಜನಗರ: ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಸಾಹಿತ್ಯ ಪರಿಷತ್ ವತಿಯಿಂದ ಸಂವಿಧಾನಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ ೧೩೧ ನೇ ಜನ್ಮ ದಿನವನ್ನು ಆಚರಿಸಲಾಯಿತು.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಎಂ. ರಾಮಚಂದ್ರ ಮಾತನಾಡಿ,ಅಂಬೇಡ್ಕರ್ ಅವರ ದೂರದೃಷ್ಟಿಯ ಚಿಂತನೆಯ ಫಲವಾಗಿ ಭಾರತ ಇಂದು ವಿಶ್ವದ ಶ್ರೇ? ರಾ?ವಾಗಿ ಹೊರಹೊಮ್ಮುತ್ತಿದೆ. ದೇಶದ ಸಮಗ್ರತೆ, ಏಕತೆ, ಭಾವೈಕ್ಯತೆಯ ಸಂಕೇತವಾಗಿರುವ ಸಂವಿಧಾನ ಮೂಲಾಧಾರವಾಗಿದ್ದು, ಯುವಕರು ಇವರ ಆದರ್ಶಗಳನ್ನು ಕಟ್ಟಿಕೊಳ್ಳುವ - [ಮೇ ನಲ್ಲಿ "ಚಂದ್ರಲೇಖ ರಿಟರ್ನ್ಸ](https://mysurumirror.com/moonlight-returns-in-may/) - ಓಂಪ್ರಕಾಶ್ ರಾವ್ ನಿರ್ದೇಶನದ ಈ ಚಿತ್ರದಲ್ಲಿ ಅಭಿ ನಾಯಕ. ಭೂಮಿಕಾ ನಾಯಕಿ. ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಯಶಸ್ವಿ ಚಿತ್ರಗಳನ್ನು ನೀಡಿರುವ ಖ್ಯಾತ ನಿರ್ದೇಶಕ ಎನ್ ಓಂಪ್ರಕಾಶ್ ರಾವ್ ನಿರ್ದೇಶನದ " ಚಂದ್ರಲೇಖ ರಿಟರ್ನ್ಸ್" ಚಿತ್ರ ಮೇ 25 ರಂದು ಆರಂಭವಾಗಲಿದೆ. ಇದು ಓಂಪ್ರಕಾಶ್ ರಾವ್ ಅವರ ನಿರ್ದೇಶನದ 48ನೇ ಚಿತ್ರ. "ಲವ್ ಮಾಕ್ಟೇಲ್" ಚಿತ್ರದ ಮೂಲಕ ಜನಪ್ರಿಯರಾಗಿರುವ ಅಭಿ ಈ ಚಿತ್ರದ ನಾಯಕನಾಗಿ ನಟಿಸುತ್ತಿದ್ದಾರೆ. ನೂತನ ಪ್ರತಿಭೆ ಭೂಮಿಕ ಎಲ್ ಮಧುಸೂದನ್ ಈ ಚಿತ್ರದ ನಾಯಕಿ. ಅನನ್ಯ - [ಸರ್ಕಾರಿ ವಾಹನ ಸೌಲಭ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳು ಮೊದಲು ಬಳಕೆಯಾಗಲಿ](https://mysurumirror.com/let-electric-vehicles-be-first-used-in-a-government-vehicle-facility/) - ದುಬಾರಿಯಾಗುತ್ತಿರುವ ಪೆಟ್ರೋಲ್ ದರದ ಹಿಂದಿನ ಮರ್ಮ ಖಾಸಗಿತನದ ಲಾಭವಿರಬಹುದು. ಯಾರಿಗೆ ಗೊತ್ತು ಯಾರು ಯಾರೊಡನೆ ಎಲ್ಲಿ ಹೇಗೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು. ಇದರಿಂದಾಗಿ ಇದೀಗ ಭಾರತ ವ್ಯಕ್ತಿಖಾಸಗಿ ಮತ್ತು ಹಲವು ಖಾಸಗಿ ಸಂಸ್ಥೆಗಳ ಒಡೆತನದ ಗಿರಿಗಿಟ್ಟಲೆಗೆ ನಿಧಾನಗತಿಯಲ್ಲಿ ಒಳಪಡುತ್ತಿದೆ ಎನ್ನುವ ಸತ್ಯ ಸ್ವರೂಪವನ್ನು ಮರೆಮಾಚಿ; ನಮ್ಮ ಅಭಿವೃದ್ಧಿ ಪಥದ ಬೆಳವಣಿಗೆಯು ಈ ಬಗೆಯಾಗಿ ಏರಿಕೆ ಕಾಣುತ್ತಿದೆ, ಸುಧಾರಿತವಾಗುತ್ತಿದೆ, ಆಧುನಿಕಗೊಳ್ಳುತ್ತಿದೆ ಎನ್ನುವುದು ಕೆಲ ಅಧಿಕಾರ ಚುಕ್ಕಾಣಿ ಹಿಡಿದವರ ಸಮರ್ಥನಾ ಧ್ಯೇಯನುಡಿ. ಇದರಿಂದ ಸಾಧಿತ ಬಾಧಿತಗಳು ಜನ ಸಾಮಾನ್ಯರಿಗೆ ತಿಳಿಯುವಷ್ಟೊತ್ತಿಗೆ - [ಕ್ಲಾಪ್-11ಉದಯ್ಕುಮಾರ್](https://mysurumirror.com/clap-11-udayakumar/) - ದಿ. 5.3.1933 ರಂದು ಧರ್ಮಪುರಿಬಳಿ ಜನಿಸಿದ ಬೊಮ್ಮಸಂದ್ರ ಶ್ರೀನಿವಾಸಯ್ಯ ಸೂರ್ಯನಾರಾಯಣಶಾಸ್ತ್ರಿ ೧೯೫೬ರಲ್ಲಿ ಬೆಳ್ಳಿತೆರೆಕಂಡ ಭಾಗ್ಯೋದಯ ಕನ್ನಡ ಫ಼ಿಲಂ ಮೂಲಕ ಸಿನಿಮಾಲೋಕಕ್ಕೆ ಪಾದಾರ್ಪಣೆ. ನಾಯಕನಟನಾಗಿ ಎಂಟ್ರಿಕೊಟ್ಟು ಐವತ್ತರವತ್ತು ಚಿತ್ರದಲ್ಲಿ ಉತ್ತಮವಾಗಿ ನಟಿಸಿದರೂ ದುರದೃಷ್ಟವಶಾತ್ ಖಳನಾಯಕನಾಗಿ ಅಭಿನಯಿಸಲು ಅಂಟಿಕೊಂಡ ಮಹಾನ್ ಕಲಾವಿದ! ಕನ್ನಡ ಚಿತ್ರರಂಗದ ಮೊಟ್ಟಮೊದಲ ಕಲರ್ ಸಾಮಾಜಿಕ ಫ಼ಿಲಂ ಭಲೇಬಸವದ ಹೀರೋ! ೧೦೦ನೇಚಿತ್ರ ಸೇಡಿಗೆಸೇಡುವಿನಲ್ಲಿ ದ್ವಿಪಾತ್ರ ವಹಿಸಿ ನೂತನದಾಖಲೆ ಬರೆದರಲ್ಲದೆ ಚಂದನವನದ ಚೊಚ್ಚಲ ಹೀರೋ-ಕಂ-ವಿಲನ್-ಕಂ-ಪೋಷಕನಟ! ಆಕಾಲಕ್ಕೆ ಕೊರತೆಇದ್ದ ಹೀರೊಗಳ ಪಟ್ಟಿಗೆ ಸೇರಿದ ಉತ್ತಮ ದೇಹದಾರ್ಢ್ಯದ ತೆಲುಗು ಮಾತೃಭಾಷೆಯ - [ಶ್ರೀಲಂಕಾದಲ್ಲಿನ ಆರ್ಥಿಕ ಬಿಕ್ಕಟ್ಟು : ಒಂದು ನೋಟ](https://mysurumirror.com/the-economic-crisis-in-sri-lanka-a-look/) - ಶ್ರೀಲಂಕಾದ ಭೌಗೋಳಿಕತೆ ಸರಿ ಸುಮಾರು ೬೫,೬೧೦ ಚದುರ ಕಿಲೋಮೀಟರ್ ಅಷ್ಟು ವಿಸ್ತೀರ್ಣವಾಗಿದೆ. ಶ್ರೀಲಂಕಾದ ಜನಸಂಖ್ಯೆ ೨೧೫ ಕೋಟಿ, ಇದರಲ್ಲಿ ೧.೦೬ ಕೋಟಿ ಪುರುಷರು ಹಾಗೂ ೧.೦೯ ಕೋಟಿ ಮಹಿಳೆಯರಿದ್ದಾರೆ. ಶ್ರೀಲಂಕಾದ ಆರ್ಥಿಕತೆಯು ಗಂಭೀರ ಪಾವತಿಗಳ ಸಮತೋಲನ ಸಮಸ್ಯೆಯಿಂದಾಗಿ ಬಿಕ್ಕಟ್ಟನ್ನು ಎದುರಿಸುತ್ತಿದೆ. ಶ್ರೀಲಂಕಾ ದೇಶವು ೨ ಕಾರಣದಿಂದ ಆರ್ಥಿಕ ಸಮಸ್ಯೆಗೆ ಸಿಲುಕಿತು. ಮೊದಲಿಗೆ ಕೋವಿಡ್‌ನಿಂದ ಆರ್ಥಿಕತೆಯ ಮೇಲೆ ಒತ್ತಡ ಹಾಗೂ ಎರಡನೆಯದಾಗಿ ಆಂತರಿಕ ಯುದ್ಧ. ಶ್ರೀಲಂಕಾದ ಉಆP ಗೆ ಶೇ. ೧೦ ರಷ್ಟು ಕೊಡುಗೆ ಬರುತ್ತಿದ್ದುದ್ದೇ ಪ್ರವಾಸೋದ್ಯಮದಿಂದ. ೨೦೧೯ - [ಎಪಿಎಂಸಿ ಚುನಾವಣೆಯಲ್ಲಿ ರೈತ ವಿರೋಧಿ ಬಿಜೆಪಿ ಬೆಂಬಿತರನ್ನು ಸೋಲಿಸಿ: ಲಕ್ಕೂರು ಆರ್.ಗಿರೀಶ್](https://mysurumirror.com/defeat-anti-farmer-bjp-supporters/) - ಗುಂಡ್ಲುಪೇಟೆ: ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರ ಕೃಷಿ ಕಾಯ್ದೆಗಳನ್ನು ತಿದ್ದುಪಡಿಗೆ ಮುಂದಾಗಿತ್ತು. ಇದರಿಂದ ರೈತರ ದಂಡೆದ್ದು ವರ್ಷಗಟ್ಟಲೆ ಪ್ರತಿಭಟನೆ ನಡೆಸಿ ಕಾಯ್ದೆ ಹಿಂಪಡೆಯುವಂತೆ ಮಾಡಿದ್ದಾರೆ. ಇಷ್ಟೆಲ್ಲ ರೈತ ವಿರೋಧಿ ಧೋರಣೆ ಅನುಸರಿಸಿರುವ ಬಿಜೆಪಿ ಇದೀಗ ಎಪಿಎಂಸಿ ಚುನಾವಣೆ ಎದುರಿಸುತ್ತಿರುವುದನ್ನು ಜನರು ಮನಗಂಡು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ತಿರಸ್ಕರಿಸಬೇಕು ಎಂದು ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಲಕ್ಕೂರು ಆರ್.ಗಿರೀಶ್ ಮನವಿ ಮಾಡಿದರು. ಏ.17ರ ಭಾನುವಾರ ಎಪಿಎಂಸಿ ಚುನಾವಣೆ ನಡೆಯುತ್ತಿದ್ದು, ಇದರಲ್ಲಿ ಪ್ರಭುದ್ಧ ಮತದಾರರು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ಮತ - [ದಿ ಮೈಸೂರು ಕೋ-ಆಪರೇಟಿವ್ ಬ್ಯಾಂಕಿನ ವತಿಯಿಂದ ಡಾ|| ಬಿ.ಆರ್. ಅಂಬೇಡ್ಕರ್ ಜಯಂತಿ](https://mysurumirror.com/ambedkar-jayanti/) - ದಿ ಮೈಸೂರು ಕೋ-ಆಪರೇಟಿವ್ ಬ್ಯಾಂಕಿನ ವತಿಯಿಂದ ಡಾ|| ಬಿ.ಆರ್. ಅಂಬೇಡ್ಕರ್ ಅವರ 131ನೇ ಆಚರಿಸಲಾಯಿತು. ಮಾಜಿ ಅಧ್ಯಕ್ಷರಾದ ಕೆ.ಉಮಾಶಂಕರ್, ಉಪಾಧ್ಯಕ್ಷರಾದ ಜೆ. ಯೋಗೇಶ್, ನಿರ್ದೇಶಕರುಗಳಾದ ಹೆಚ್. ಹರೀಶ್ ಕುಮಾರ್, ಎಸ್.ಸೋಮಣ್ಣ, ಎ. ಮಂಚಪ್ಪ, ಎಂ. ರಾಮಕೃಷ್ಣ, ಸಿ.ರೇವಣ್ಣ, ಆರ್. ರವಿಕುಮಾರ್ ಹಾಗು ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ. ಹರ್ಷಿತ್ ಗೌಡ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು - [ಅವೈಜ್ಞಾನಿಕ ಜೀವನಶೈಲಿಯಿಂದ ಅನಾರೋಗ್ಯಕರ ಜೀವನ-ಡಾ. ರೇಣುಕಾ ಪ್ರಸಾದ್](https://mysurumirror.com/unhealthy-by-unscientific-lifestyle/) - ಮೈಸೂರು-16 ಆಧುನಿಕಹಾಗೂ ಅವೈಜ್ಞಾನಿಕ ಜೀವನ ಶೈಲಿಗೆ ಮೊರೆ ಹೋಗಿ ಅನಾರೋಗ್ಯಕರವಾದ ಜೀವನವನ್ನು ನಡೆಸುವಂತಾಗಿದೆ ಎಂದು ಖ್ಯಾತ ಮಧುಮೇಹ ತಜ್ಞ ವೈದ್ಯ ಡಾ. ಎ.ಆರ್. ರೇಣುಕಾಪ್ರಸಾದ್ ಅಭಿಪ್ರಾಯಪಟ್ಟರು. ಅವರು ಏಪ್ರಿಲ್ 16 ರ ಬೆಳಗ್ಗೆ ಅರವಿಂದ ನಗರ ದ ಶ್ರೀ ಮಲೆ ಮಹದೇಶ್ವರ ವೃದ್ಧರ ಆರೈಕೆ ಕೇಂದ್ರ ಚಾರಿಟೇಬಲ್ ಫೌಂಡೇಶನ್ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಮನುಷ್ಯನಿಗೆ ಆರೋಗ್ಯವೇ ತುಂಬಾ ಮುಖ್ಯ. ಆರೋಗ್ಯವಿಲ್ಲದೇ ಮನುಷ್ಯ ಏನೇ ಸಂಪಾದನೆ ಮಾಡಿದರೂ ವ್ಯರ್ಥ. ಸಂಪಾದನೆ ಮಾಡಿದ ಸವಲತ್ತುಗಳನ್ನು - [ಡಾ.ಪುನೀತ್ ರಾಜಕುಮಾರ್ ಈ ಶತಮಾನದ ಸಿನಿ ಬೆಳಕು](https://mysurumirror.com/puneet-rajkumar-is-the-cine-light-of-this-century/) - -ಚಿಮಬಿಆರ್ (ಮಂಜುನಾಥ ಬಿ.ಆರ್) ಒಬ್ಬ ಸಿನಿ ನಟ ಈ ಮಟ್ಟದಲ್ಲಿ ಜನರ ಪ್ರೀತಿ ಗಳಿಸಿರುವುದು ಇಡೀ ಜಗತ್ತಿಗೆ ನಿಬ್ಬೆರಗು. ಅಪ್ಪು ಅವರ ಅಭಿಮಾನಿಗಳು ದೇಶ ವಿದೇಶಗಳಲ್ಲೂ ವ್ಯಾಪಿಸಲು ಅವರ ನಟನೆಮಾತ್ರ ಕಾರಣ ಎನ್ನುವುದು ಸರಿಹೊಂದಲ್ಲ. ಆ ರೀತಿ ಅಭಿನಯಿಸುತ್ತಿರುವವರು ಹಲವರಿದ್ದಾರೆ. ಅಪ್ಪು ಅವರು ಭೌತಿಕವಾಗಿ ಕಣ್ಮರೆಯಾದ ಸುದ್ದಿಯ ನಂತರವೇ ಅವರು ಕೈಗೊಂಡಿದ್ದ ದಾನಶೀಲ ಬದುಕು ಅನಾವರಣಗೊಂಡಿರುವುದು; ಅವರ ವ್ಯಕ್ತಿತ್ವದ ಬಹುದೊಡ್ಡ ನಿದರ್ಶನ. ಅವರು ಮಾಗಿದ ಮಗುವಿನ ಸ್ವರೂಪ. ಅವರಿಗೆ ನಿಜ ಸಂತೋಷದ ಧರ್ಮ ತಿಳಿದಿತ್ತು ಹಾಗಾಗಿಯೇ ಪಡೆದದ್ದನ್ನು - [ಸರಗೂರು ತಾಲೂಕು ಹಳೇಯೂರು ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ](https://mysurumirror.com/dr-b-r-ambedkar-jayanti/) - ಸರಗೂರು: ತಾಲೂಕಿನಾದ್ಯಂತ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ೧೩೧ನೇ ಜಯಂತಿಯನ್ನು ಸರಕಾರಿ, ಸರಕಾರೇತರ ಕಚೇರಿಗಳು, ತಾಲೂಕು ಆಡಳಿತ, ಪಟ್ಟಣ ಪಂಚಾಯಿತಿ ಸೇರಿದಂತೆ ಸಂಘ-ಸಂಸ್ಥೆಗಳು, ಗ್ರಾಮಗಳಲ್ಲಿ ಹಾಗೂ ಶಾಲಾ-ಕಾಲೇಜುಗಳಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ಆದರ್ಶ ಮೈಗೂಢಿಸಿಕೊಳ್ಳಲು ಮನವಿ: ತಾಲೂಕಿನ ಹಳೆಯೂರು ಗ್ರಾಮದಲ್ಲಿ ನಡೆದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ೧೩೧ನೇ ಜಯಂತಿ ಕಾರ್ಯಕ್ರಮವನ್ನು ಗ್ರಾಮಸ್ಥರು ವಿಶಿಷ್ಟವಾಗಿ ವಿಜೃಂಭಣೆಯಿಂದ ಆಚರಿಸಿದರು. ವಿಶ್ವಜ್ಞಾನಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದ ಪಟ್ಟಣ ಪಂಚಾಯಿತಿ ಸದಸ್ಯ ಎಸ್.ಎಲ್.ರಾಜಣ್ಣ ಮಾತನಾಡಿ, ದಿನ ದಲಿತರ ಬಂಧು ಸಂವಿಧಾನ ಶಿಲ್ಪಿ - [ಅವೈಜ್ಞಾನಿಕ ಜೀವನಶೈಲಿಯಿಂದ ಅನಾರೋಗ್ಯಕರ ಜೀವನ-ಡಾ. ರೇಣುಕಾ ಪ್ರಸಾದ್](https://mysurumirror.com/unhealthy-living-by-unscientific-lifestyle-dr-renuka-prasad/) - ಮೈಸೂರು-16 ಆಧುನಿಕಹಾಗೂ ಅವೈಜ್ಞಾನಿಕ ಜೀವನ ಶೈಲಿಗೆ ಮೊರೆ ಹೋಗಿ ಅನಾರೋಗ್ಯಕರವಾದ ಜೀವನವನ್ನು ನಡೆಸುವಂತಾಗಿದೆ ಎಂದು ಖ್ಯಾತ ಮಧುಮೇಹ ತಜ್ಞ ವೈದ್ಯ ಡಾ. ಎ.ಆರ್. ರೇಣುಕಾಪ್ರಸಾದ್ ಅಭಿಪ್ರಾಯಪಟ್ಟರು. ಅವರು ಏಪ್ರಿಲ್ 16 ರ ಬೆಳಗ್ಗೆ ಅರವಿಂದ ನಗರ ದ ಶ್ರೀ ಮಲೆ ಮಹದೇಶ್ವರ ವೃದ್ಧರ ಆರೈಕೆ ಕೇಂದ್ರ ಚಾರಿಟೇಬಲ್ ಫೌಂಡೇಶನ್ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಮನುಷ್ಯನಿಗೆ ಆರೋಗ್ಯವೇ ತುಂಬಾ ಮುಖ್ಯ. ಆರೋಗ್ಯವಿಲ್ಲದೇ ಮನುಷ್ಯ ಏನೇ ಸಂಪಾದನೆ ಮಾಡಿದರೂ ವ್ಯರ್ಥ. ಸಂಪಾದನೆ ಮಾಡಿದ ಸವಲತ್ತುಗಳನ್ನು - [ಬೆಟ್ಟದಪುರ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಡಾಕ್ಟರ್ ಬಾಬಾಸಾಹೇಬ್ ಅಂಬೇಡ್ಕರ್ ರವರ 131 ನೇ ಜನ್ಮ ಜಯಂತಿ](https://mysurumirror.com/ambedkars-jayanthi-celebration-2/) - ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಡಾಕ್ಟರ್ ಬಾಬಾಸಾಹೇಬ್ ಅಂಬೇಡ್ಕರ್ ರವರ 131 ನೇ ಜನ್ಮ ಜಯಂತಿಯನ್ನು ಆಚರಿಸಲಾಯಿತು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದಿವಾಕರ್ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ ವಿಶ್ವದ ಎಲ್ಲಾ ದೇಶಗಳ ವಿಷಯವನ್ನು ಆಯ್ದುಕೊಂಡು ಉತ್ತಮ ಸಂವಿಧಾನ ರಚನೆ ಮಾಡಿದ್ದಾರೆ.ಶಿಕ್ಷಣ, ಉದ್ಯೋಗ, ಚುನಾವಣೆಯಲ್ಲಿ ಮೀಸಲಾತಿ ಕಲ್ಪಿಸಿಕೊಟ್ಟರು ಸಮಾಜದಲ್ಲಿ ತುಳಿತಕ್ಕೊಳಗಾದ ಜನರಿಗೆ ಸಾಮಾಜಿಕ ನ್ಯಾಯವನ್ನು ಕಲ್ಪಿಸಿಕೊಟ್ಟ ಮಹಾನ್ ವ್ಯಕ್ತಿ ಡಾ ಅಂಬೇಡ್ಕರ್ ರವರು ಅವರ ವಿಚಾರಧಾರೆಗಳನ್ನು ಪ್ರತಿಯೊಬ್ಬರು - [ಅಂಬೇಡ್ಕರ ಜಯಂತಿ ಅದ್ಧೂರಿ ಆಚರಣೆ](https://mysurumirror.com/ambedkars-jayanthi-celebration/) - ಸರಗೂರು ತಾಲ್ಲೂಕು ಬಿ.ಮಟಕೆರೆ ಗ್ರಾಮ ಪಂಚಾಯಿತಿ ಸ್ಥಾಯೀ ಸಮಿತಿ ಅಧ್ಯಕ್ಷ ಕುರ್ಣೆಗಾಲ ಬೆಟ್ಟಸ್ವಾಮಿ ನೇತೃತ್ವದಲ್ಲಿ ನಡೆದ ವಿಶ್ವ ಜ್ಞಾನಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಬಿ.ಆರ್.ಅಂಬೇಡ್ಕರ ಅವರ ೧೩೧ನೇ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಬಾಬಾ ಸಾಹೇಬ್ ಭೀಮ್ ರಾವ್ ಅವರ ಭಾವಚಿತ್ರಕ್ಕೆ ಬೆಟ್ಟ ಸ್ವಾಮಿ ಅವರು ಪುಷ್ಪಾರ್ಚನೆ ಸಲ್ಲಿಸಿದರು. ನಂತರ ಮಾತನಾಡಿದ ಅವರು, ಹಿಂದುಳಿದ ವರ್ಗಗಳ ಅಭಿವೃದ್ಧಿ ಹರಿಕಾರಕರಾದ ಅಂಬೇಡ್ಕರ ಅವರು ಸಮಾನತೆಗಾಗಿ ಜೀವನ ವೀಡಿ ದುಡಿದರು. ಇಂಥ ಮಹಾನಾಯಕರು ಭಾರತೀಯರಿಗೆ ಆದರ್ಶಪ್ರಾಯವಾಗಲಿದ್ದಾರೆ ಎಂದು ಗುಣಗಾನ ಮಾಡಿದರು. ದಲಿತ ಮುಖಂಡ - [ರಾಯರ ಮಠದಲ್ಲಿ ಗೋಶಾಲೆ ಆರಂಭ](https://mysurumirror.com/raira-in-the-monastery-the-school-start/) - ಗುಂಡ್ಲುಪೇಟೆ: ಗೋವುಗಳ ಸಂರಕ್ಷಣೆ ಬಿಜೆಪಿ ಪಕ್ಷದ ಸಂಕಲ್ಪವಾಗಿದೆ. ಆದ್ದರಿಂದ ಅವುಗಳ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಶಾಸಕ ಸಿ.ಎಸ್.ನಿರಂಜನಕುಮಾರ್ ತಿಳಿಸಿದರು. ಪಟ್ಟಣದ ಮಹಾಲಕ್ಷ್ಮಿ ಬಡಾವಣೆಯಲ್ಲಿರುವ ಗುರುರಾಯರ ಮೃತ್ತಿಕಾ ಬೃಂದಾವನ ಟ್ರಸ್ಟ್ ವತಿಯಿಂದ ರಾಯರ ಮಠದ ಆವರಣದಲ್ಲಿ ನೂತನವಾಗಿ ತೆರೆದಿರುವ ಗೋಶಾಲೆ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಕೂಡ ಗೋವುಗಳ ಸಂರಕ್ಷಣೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದ್ದು, ಪ್ರಸಕ್ತ ಸಾಲಿನಲ್ಲಿ ಸರ್ಕಾರ ಜಿಲ್ಲೆಗೆ ಒಂದರಂತೆ ಗೋಶಾಲೆ ತರೆಯಲು ಅನುಮತಿ ನೀಡಿದೆ. ಇದರ ಅನ್ವಯ ಮುಂದಿನ ದಿನಗಳಲ್ಲಿ - [ಕೋಮು ಪ್ರಚೋದಕರ ವಿರುದ್ಧ ಕ್ರಮಕ್ಕೆ ಆಗ್ರಹ](https://mysurumirror.com/call-for-action-against-communal-insurgents/) - ಗುಂಡ್ಲುಪೇಟೆ: ಗುಜರಾತ್, ಜಾರ್ಖಂಡ್, ಕರ್ನಾಟಕ, ಮಧ್ಯಪ್ರದೇಶ, ಬಿಹಾರ, ಗೋವಾ ಮತ್ತು ಪಶ್ಚಿಮ ಬಂಗಾಳದಲ್ಲಿ ರಾಮನವಮಿ ಮೆರವಣಿಗೆಯ ಸಂದರ್ಭದಲ್ಲಿ ನಡೆದ ಹಿಂಸಾಚಾರಗಳ ಘಟನೆಗೆ ಕೋಮು ಪ್ರಚೋದನೆ ನೀಡಿದ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಒತ್ತಾಯಿಸಿ ತಾಲೂಕು ಪಿ.ಎಫ್.ಐ ಸಂಘಟನೆ ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿದರು. ಪಟ್ಟಣದ ಟಿಪ್ಪು ಸರ್ಕಲ್‍ನಿಂದ ಜಾಥಾ ಮೆರವಣಿಗೆ ಹೊರಟ ಪ್ರತಿಭಟನಾಕಾರರು ಕೋಮು ಪ್ರಚೋದನೆ ನೀಡುತ್ತಿರುವ ಕಿಡಿಗೇಡಿಗಳ ವಿರುದ್ಧ ಕಠಿಣ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ಹೊರ ತಾಲೂಕು ಕಚೇರಿ ಮುಂದೆ ಜಮಾಯಿಸಿದರು. ಈ - [ಅಂಬೇಡ್ಕರ್ ಜಯಂತಿ: ಸಾರ್ವಜನಿಕರಿಗೆ ಮಜ್ಜಿಗೆ ವಿತರಣೆ](https://mysurumirror.com/ambedkar-jayanti-buttermilk-distribution-to-the-publicಜನ/) - ಚಾಮರಾಜನಗರ: ಡಾ.ಬಿ.ಆರ್.ಅಂಬೇಡ್ಕರ್ ಅವರ ೧೩೧ನೇ ಜಯಂತಿ ಅಂಗವಾಗಿ ಚಾಮರಾಜನಗರದಲ್ಲಿ ಪಂಚಶೀಲಾ ಫೌಂಡೇಶನ್ ಹಾಗೂ ಅಂಬು ಸಂಘ ಸಹಯೋಗದಲ್ಲಿ ಸಾರ್ವಜನಿಕರಿಗೆ ಮಜ್ಜಿಗೆ ವಿತರಣೆ ಮಾಡಲಾಯಿತು.ಉಪಾಧ್ಯಕ್ಷ ಬಂಗಾರಸ್ವಾಮಿ ಪ್ರಧಾನ ಕಾರ್ಯದರ್ಶಿ ಪಿ.ಸೋಮಣ್ಣ ಮಹದೇವಪ್ಪ ಮಹದೇವಯ್ಯ ಶಿವಲಿಂಗಮೂರ್ತಿ ಸುಶೀಲಾ ರಾಮಸಮುದ್ರ ಇತರರು ಹಾಜರಿದ್ದರು. - [ಅಂಬೇಡ್ಕರ್ ಜನ್ಮದಿನಾಚರಣೆ; ಪಟಾಕಿ ಸಿಡಿಸಿ ಸಂಭ್ರಮ](https://mysurumirror.com/birthday-of-ambedkar-fireworks-cdc-excitement/) - ಚಾಮರಾಜನಗರ: ನಗರದ ಬಿ.ರಾಚಯ್ಯ ಜೋಡಿರಸ್ತೆಯ ಭೀಮರಾವ್ ಹೆಬ್ಬಾಗಿಲು ಬಳಿ ದಲಿತಸಂಘರ್ಷ ಸಮಿತಿ(ಡಿಜಿಸಾಗರ್ ಬಣ) ವತಿಯಿಂದ ಸಂವಿಧಾನ ಶಿಲ್ಪಿ ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ೧೩೧ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಆಚರಿಸಲಾಯಿತು.ದಸಂಸ ಜಿಲ್ಲಾಸಂಚಾಲಕ ಸಿ.ಎಂ. ಶಿವಣ್ಣ ಮಾತನಾಡಿ, ಡಾ,ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.ನಂತರ ಮಾತನಾಡಿದ ಅವರು ಅಂಬೇಡ್ಕರ್ ಮಾದರಿ ಸಂವಿಧಾನವನ್ನು ರಚಿಸುವ ಮೂಲಕ ಎಲ್ಲರ ಬಾಳಿಗೆ ಆಶಾಕಿರಣವಾಗಿದ್ದಾರೆ ಎಂದರು.ಸಿದ್ದರಾಜು, ನಾಗಣ್ಣ, ಯಜಮಾನ್ ಮಹದೇವು, ಪ್ರಕಾಶ್, ನಾಗೇಶ್, ಮಲ್ಲಿಕ್, ಆಟೋ ಉಮೇಶ್, ಶಿವಲಿಂಗಮೂರ್ತಿ, ವಕೀಲದಲಿತ್ ರಾಜ್ಹಾಜರಿದ್ದರು. - [ಸ್ವಾತಂತ್ರ್ಯ, ಸಮಾನತೆ, ಸಹೋದರತೆ ಅಂಶಗಳು ದೇಶದ ಅಭಿವೃದ್ಧಿಯ ದಿಕ್ಸೂಚಿ : ಪ್ರೊ. ಹ.ರಾ. ಮಹೇಶ್](https://mysurumirror.com/independence-equality-fraternity-factors-the-countrys-development-compass-pro-h-r-mahesh/) - ಚಾಮರಾಜನಗರ: ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಅಡಕಗೊಳಿಸಿರುವ ಪ್ರತಿಯೊಬ್ಬರಿಗೂ ಸ್ವಾತಂತ್ರ್ಯ, ಸಮಾನತೆ, ಸಹೋದರತೆ ಅಂಶಗಳು ದೇಶದ ಅಭಿವೃದ್ಧಿಯ ದಿಕ್ಸೂಚಿಯಾಗಿದೆ ಎಂದು ಬೆಂಗಳೂರು ಕ್ರೈಸ್ಟ್ ಕಾಲೇಜಿನ ಪ್ರಾಧ್ಯಾಪಕರಾದ ಪ್ರೊ. ಹ.ರಾ. ಮಹೇಶ್ ಅವರು ಅಭಿಪ್ರಾಯಪಟ್ಟರು. ನಗರದ ಪೇಟೆ ಪ್ರೈಮರಿ ಶಾಲೆಯ ಅವರಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಸಂವಿಧಾನಶಿಲ್ಪಿ, ಭಾರತರತ್ನ ಡಾ. ಬಿ.ಆರ್ ಅಂಬೇಡ್ಕರ್ ಅವರ ೧೩೧ನೇ ಜನ್ಮ ದಿನಾಚರಣೆ ವೇದಿಕೆ ಸಮಾರಂಭದಲ್ಲಿ ಮುಖ್ಯ ಭಾಷಣ ಮಾಡಿ ಮಾತನಾಡಿದರು. ಸಂವಿಧಾನಶಿಲ್ಪಿ ಡಾ. ಬಿ.ಆರ್. - [ನಗರದಲ್ಲಿ ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಜನ್ಮದಿನ ಆಚರಣೆ](https://mysurumirror.com/dr-cellphone-showroom-ambedkar-birthday-celebration/) - ಚಾಮರಾಜನಗರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ನಗರದಲ್ಲಿಂದು ಆಯೋಜಿಸಲಾಗಿದ್ದ ಸಂವಿಧಾನಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ರವರ ೧೩೧ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಸತಿ, ಮೂಲಸೌಲಭ್ಯ ಅಭಿವೃದ್ಧಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ಜಿಲ್ಲಾಡಳಿತ ಭವನ ಆವರಣದಲ್ಲಿರುವ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಬಳಿಕ ಪ್ರವಾಸಿ ಮಂದಿರದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರದ ಅದ್ದೂರಿ ಮೆರವಣಿಗೆಗೆ - [ಭಾರತ ಸೇವಾದಳದಿಂದ ಡಾ.ಅಂಬೇಡ್ಕರ್ ಜಯಂತಿ](https://mysurumirror.com/dr-ambedkar-jayanti-from-india-sevalaya/) - ಚಾಮರಾಜನಗರ: ನಗರದ ಭಾರತ ಸೇವಾದಳ ಜಿಲ್ಲಾ ಸಮಿತಿ ಕಚೇರಿಯಲ್ಲಿ ಸಂವಿಧಾನ ಶಿಲ್ಪಿ ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ೧೩೧ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಆಚರಿಸಲಾಯಿತು.ಭಾರತ ಸೇವಾದಳದ ಜಿಲ್ಲಾಧ್ಯಕ್ಷ ಎಂ.ರಾಮಚಂದ್ರ ಅವರು ಡಾ.ಅಂಬೇಡರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.ನಂತರ ಮಾತನಾಡಿದ ಅವರು ಅಂಬೇಡ್ಕರ್ ಇಡೀ ಜಗತ್ತು ಮೆಚ್ಚುವ ಸಂವಿಧಾನವನ್ನು ರಚಿಸಿದ್ದಾರೆ. ಈ ಮೂಲಕ ಭಾರತ ದೇಶದ ಆಡಳಿತ ವ್ಯವಸ್ಥೆಗೆ ಹೊಸ ಆಯಾಮ ತಂದುಕೊಟ್ಟಿದ್ದಾರೆ. ದಲಿತರು, ಮಹಿಳೆಯರು ಹಾಗೂ ಕಾರ್ಮಿಕರ ಪರವಾಗಿ ಹೋರಾಡಿ, ಸಮಾಜದಲ್ಲಿ ಅವರ ಹಕ್ಕುಗಳನ್ನು - [ಅಪಘಾತ ಸ್ಥಳವಾದ ಜಾವಗಲ್ ಶ್ರೀನಾಥ್ ಶ್ರೀನಾಥ್ ವೃತ್ತ](https://mysurumirror.com/javagal-srinath-srinath-circle-accident-site/) - ಮೈಸೂರು: ನಗರದ ಜೆ.ಎಲ್.ಬಿ. ರಸ್ತೆಯಲ್ಲಿರುವ ಶ್ರೀನಾಥ್ ವೃತ್ತದಲ್ಲಿ ದಿನನಿತ್ಯ ರಸ್ತೆ ಅಪಘಾತಗಳು ಹೆಚ್ಚಾಗುತ್ತಿದ್ದು, ಆಕ್ಸಿಡೆಂಟ್ ಸ್ಪಾಟ್‌ಆಗುತ್ತಿದೆ. ಇಲ್ಲಿ ವಾಹನ ಸಾವಾರರು ಅಡ್ಡಾದಿಡ್ಡಿ ನುಗ್ಗುವ ಮೂಲಕ ಅಪಘಾತಗಳು ಸಾಮಾನ್ಯವಾಗಿ ಬಿಟ್ಟಿದೆ. ಸಿಗ್ನಲ್ ಅಕ್ಕಪಕ್ಕದಲ್ಲಿಯೇ ಶಾಲಾ ಕಾಲೇಜು ಇವೆ. ಶಾಲೆ ಬಿಟ್ಟ ಮೇಲೆ ಮಕ್ಕಳು ರಸ್ತೆ ದಾಟುವುದಕ್ಕೆ ಹರ ಸಾಹಸ ಪಡಬೇಕಾಗಿದೆ. ನಾಲ್ಕು ದಿಕ್ಕಿನಿಂದಲೂ ಸಹ ವಾಹನ ಸವಾರರು ಅಡ್ಡಾದಿಡ್ಡಿಯಾಗಿ ಚಲಿಸುವುದರಿಂದ ಅಪಘಾತ ಹೆಚ್ಚಾಗುತ್ತಿದೆ. ಇದಲ್ಲದೇ ಇಲ್ಲಿ ಯಾವುದೇ ಬ್ಯಾರಿಕಾಡ್ ಕೂಡಾ ಇಲ್ಲ ಹಾಗೂ ಸಿಗ್ನಲ್ ದೀಪವೂ ಸಹ ಕೆಟ್ಟುಹೋಗಿದೆ. - [ಸರಗೂರಿನ ಹಂಚೀಪುರದಲ್ಲಿ ನಾಳೆ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಯ ಕಡೆ](https://mysurumirror.com/district-collectors-walk-to-the-village-tomorrow/) - ಸರಗೂರು ತಾಲ್ಲೂಕು ಹಂಚೀಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಲ್ಲಿನ ಬೆದ್ದಲಪುರ ಗ್ರಾಮದಲ್ಲಿ ಏಪ್ರಿಲ್ ೧೯ರಕದು ಬೆಳಗ್ಗೆ ೧೦.೩೦ಕ್ಕೆ ಜಿಲ್ಲಾಧಿಕಾರಗಳ ನಡೆ ಹಳ್ಳಿ ಯ ಕಡೆ ಕಾರ್ಯಕ್ರಮ , ಜನ ಸ್ಪಂದನಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಗ್ರಾಮ ಪಂಚಾಯತಿ ಸದಸ್ಯರಾದ ಬೆದ್ದಲಪುರ ಕರೀಗೌಡ ತಿಳಿಸಿದ್ದಾರೆ.ಗ್ರಾಮ ಪಂಚಾಯಿತಿ ಅಧ್ಯಕ್ಷ ಜಯರಾಜು ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ತಹಶೀಲ್ಧಾರ್ ಚಲುವರಾಜು, ತಾ.ಪಂ.ಇಓ ರಾಜೇಶ್ ಹೆರಾಲ್ಡ್ , ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚೆನ್ನಪ್ಪ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಲಿದ್ದಾರೆ . ಪಂಚಾಯಿತಿ ಸದಸ್ಯರೆಲ್ಲರೂ - [ಸಂಪುಟದಿಂದ ಕೆ.ಎಸ್.ಈಶ್ವರಪ್ಪ ವಜಾಗೊಳಿಸುವಂತೆ ಆಗ್ರಹ](https://mysurumirror.com/ks-eshwarappa-demands-dismissal-from-the-cabinet/) - ಗುಂಡ್ಲುಪೇಟೆ: ಗುತ್ತಿಗೆದಾರ ಸಂತೋಷ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಸಂಪುಟದಿಂದ ವಜಾಗೊಳಿಸಿಸುವ ಜೊತೆಗೆ ಕೂಡಲೇ ಬಂಧಿಸಬೇಕು ಎಂದು ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಲಕ್ಕೂರು ಆರ್.ಗಿರೀಶ್ ಆಗ್ರಹಿಸಿದರು. ಮಾಧ್ಯಮದೊಂದಿಗೆ ಮಾತಾನಾಡಿ, ಈ ಹಿಂದೆ ಗುತ್ತಿಗೆದಾರ ಸಂತೋಷ ಪಾಟೀಲ್ ಪ್ರಧಾನಿ ಮಂತ್ರಿಗೆ ಈಶ್ವರಪ್ಪ ಮೇಲೆ ಶೇ.40% ಕಮೀಷನ್ ಆರೋಪದ ಕುರಿತು ಪತ್ರ ಬರೆದಿದ್ದರು. ಜೊತೆಗೆ ಸಂತೋಷ ಪಾಟೀಲ್ ರಸ್ತೆ ನಿರ್ಮಾಣಕ್ಕೆ ಕೋಟ್ಯಾಂತರ ರೂ. ಹಣ ವ್ಯಯ ಮಾಡಿದ್ದು, ಇದರಲ್ಲಿ ಶೇ.40% ಕಮೀಷನ್ ಕೊಡುವಂತೆ ಈಶ್ವರಪ್ಪ - [ಶೋಷಿತ ವರ್ಗಗಳಿಗೆ ಸಮಾನ ಸ್ಥಾನಮಾನ ಕೊಟ್ಟ ಅಂಬೇಡ್ಕರ್: ಶಾಸಕ ಸಿ.ಎಸ್.ನಿರಂಜನಕುಮಾರ್](https://mysurumirror.com/ambedkar-gave-equal-status-to-exploited-classes-mla/) - ಗುಂಡ್ಲುಪೇಟೆ: ವಿಶ್ವ ಜ್ಞಾನಿಯಾಗಿ ಶೋಷಿತ ವರ್ಗಗಳಿಗೆ ಸಮಾನ ಸ್ಥಾನಮಾನ ಕೊಟ್ಟ ಕೀರ್ತಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ ಎಂದು ಶಾಸಕ ಸಿ.ಎಸ್.ನಿರಂಜನಕುಮಾರ್ ತಿಳಿಸಿದರು. ಪಟ್ಟಣದ ಗುರುಭವನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಬದಲಾವಣೆ ಜೊತೆಗೆ ದೇಶದಲ್ಲಿ ಹಲವು ಸುಧಾರಣೆ ನಿಟ್ಟಿನಲ್ಲಿ ಕೆಲಸ ಮಾಡಿದ ಅಂಬೇಡ್ಕರ್ ಸರ್ವಕಾಲಕ್ಕೂ ನಿಜವಾದ ಭಾರತದ ರತ್ನವಾಗಿರುತ್ತಾರೆ ಎಂದು ಅಭಿಪ್ರಾಯ ಪಟ್ಟರು. ಸಾಧನೆ ಮಾಡುವುದಿದ್ದರೆ ಅದು ಶಿಕ್ಷಣದ ಮೂಲಕವೇ - [ನಾಡೋಜ ಪ್ರಶಸ್ತಿ ಪುರಸ್ಕತರಾದ ವೆಂಕಟಾಚಲಶಾಸ್ತ್ರೀ ಅವರಿಗೆ ಅಭಿನಂದನೆ](https://mysurumirror.com/congratulations-to-venkatachalachandra-nadoja-awarde/) - ಹಂಪಿ‌ ಕನ್ನಡ ವಿಶ್ವವಿದ್ಯಾನಿಲಯದಿಂದ ನಾಡೋಜ ಪ್ರಶಸ್ತಿ ಪುರಸ್ಕೃತರಾದ ಕನ್ನಡ ಭಾಷಾ ತಜ್ಞರಾದ ಟಿವಿ ವೆಂಕಟಾಚಲ ಶಾಸ್ತ್ರಿ ರವರನ್ನ‌ ಮೈಸೂರು ಬ್ರಾಹ್ಮಣ ಯುವ ವೇದಿಕೆಯ ವತಿಯಿಂದ ಜಯಲಕ್ಷ್ಮಿಪುರಂ ಅವರ ನಿವಾಸದಲ್ಲಿ ಅಭಿನಂದಿಸಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಧಾರ್ಮಿಕ ಮುಖಂಡರಾದ ಯೊಗಾನರಸಿಂಹ (ಮುರಳಿ),ಒಂಟಿಕೊಪ್ಪಲಿನ ವೆಂಕಟರಮಣ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕರಾದ ಸತ್ಯನಾರಾಯಣ್,ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್ ,ಸಂಘಟನಾ ಕಾರ್ಯದರ್ಶಿ ಅಜಯ್ ಶಾಸ್ತ್ರಿ ,ಕೆ ಎಂ ನಿಶಾಂತ್ , ,ವಿಕಾಸ್ ಶಾಸ್ತ್ರಿ, ಸುಚೇಂದ್ರ ,ಚಕ್ರಪಾಣಿ - [ರಾಷ್ಟ್ರೀಯ ಹಿಂದೂ ಸಮಿತಿ ಹಾಗೂ ಸುವರ್ಣ ಬೆಳಕು ಫೌಂಡೇಷನ್ ಸಂಯುಕ್ತಾಶ್ರಯದಲ್ಲಿ ಹನುಮ ಜಯಂತಿ ಪ್ರಯುಕ್ತ ಉಚಿತ ಆರೋಗ್ಯ ತಪಾಸಣಾ ಶಿಬಿರ](https://mysurumirror.com/hanuma-jayanti-free-health-check-up-camp/) - ಮೈಸೂರು -15 ಓಂ ಶ್ರೀ ಮಲೆ ಮಹದೇಶ್ವರ ವೃದ್ಧರ ಆರೈಕೆ ಕೇಂದ್ರ (ರಿ) ಅರವಿಂದನಗರ ಮೈಸೂರು ನಂ 657, 3 ನೇ ಮೇನ್, ದಿನಾಂಕ 16-04-2022 ರ ಶನಿವಾರ ಬೆಳಿಗ್ಗೆ 11-೦೦ ಗಂಟೆಗೆ ಶನಿವಾರ ಹನುಮ ಜಯಂತಿ ಪ್ರಯುಕ್ತ ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮವನ್ನು ನೆಡಸಲಾಗುವುದು. ಡಾ|| ರೇಣುಕಾಪ್ರಸಾದ್, ಅವರು ಉದ್ಘಾಟಿಸಲಿದ್ದು, ಡಾ.ನವ್ಯ ಉಪಸ್ಥಿತಿತರಾಗಿ ಡಾ.ಸ್ವರೂಪ್,ವಿಕಾಸ್ ಶಾಸ್ತ್ರಿ,ಮಹೇಶ್ ನಾಯಕ್, ಕಾರ್ಯಕ್ರಮ ಆಯೋಜಕರು ಎನ್.ಆನಂತ್ ಭಾಗವಹಿಸಲಿದ್ದಾರೆ. ಸುಯೋಗ್ ಆಸ್ಪತ್ರೆ ವತಿಯಿಂದ. ನಾಡಿ ಮಿಡಿತ ಪರೀಕ್ಷೆ.ರಕ್ತದೊತ್ತಡ,ಮಧುಮೇಹ ಹಾಗೂ ಹೃದಯ್ಕಕೆ - [ಶಾಸಕ ಸಿ.ಪುಟ್ಟರಂಗಶೆಟ್ಟಿಗೆ ಸನ್ಮಾನ](https://mysurumirror.com/member-of-parliament/) - ಚಾಮರಾಜನಗರ: ಚಾಮರಾಜನಗರ ವಿಧಾನಸಭಾಕ್ಷೇತ್ರದ ಶಾಸಕರು ಹಾಗೂ ಮಾಜಿ ಸಚಿವ ಮತ್ತು ಕರ್ನಾಟಕ ರಾಜ್ಯ ಉಪ್ಪಾರ ಸಂಘದ ಅಧ್ಯಕ್ಷರಾದ ಸಿ. ಪುಟ್ಟರಂಗಶೆಟ್ಟಿ ಅವರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿಗಳು, ಜಿ.ಪಂ. ಮಾಜಿ ಅಧ್ಯಕ್ಷರಾದ ಸಿ.ಎ.ಮಹದೇವಶೆಟ್ಟಿರವರು ಸನ್ಮಾನಿಸಿದರು. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾಗಿ ಸಿ.ಎ.ಮಹದೇವಶೆಟ್ಟರು ನೇಮಕವಾಗಿದ್ದಾರೆ. ಈ ಸಂದರ್ಭದಲ್ಲಿ ಪರಿಶಿಷ್ಟ ವರ್ಗಗಳ ರಾಜ್ಯ ಪ್ರಧಾನ ಕಾರ್ಯದರ್ಶಿ ಪು ಶ್ರೀ ಶ್ರೀನಿವಾಸ್ ನಾಯಕ, ಜಿಲ್ಲಾ - [ಎಪಿಎಂಸಿ ಚುನಾವಣೆ ತರಕಾರಿ ಮಾರುಕಟ್ಟೆಯಲ್ಲಿ ವೆಂಕಟರಾವ್ ಮತಯಾಚನೆ](https://mysurumirror.com/apmc-election-venkatarao-voted-in-vegetable-market/) - ಚಾಮರಾಜನಗರ: ಚಾಮರಾಜನಗರ ಕೃಷಿಉತ್ಪನ್ನ ಮಾರುಕಟ್ಟೆ ಸಮಿತಿ ಚುನಾವಣೆ ನಿರ್ದೇಶಕ ಸ್ಥಾನಕ್ಕಾಗಿ ವರ್ತಕರ ಕ್ಷೇತ್ರದಿಂದ ರ್ಧಿಸಿರುವ ವೆಂಕಟರಾವ್(ಎಸ್,ಎನ್.ಪಿ) ಅವರು ಇಂದು ನಗರದ ಮಾರುಕಟ್ಟೆಯಲ್ಲಿ ವರ್ತಕ ಕ್ಷೇತ್ರದ ಮತದಾರರಲ್ಲಿ ಮತಯಾಚಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರಉ ಏ.೧೭ ರಂದು ನಡೆಯಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಚುನಾವಣೆಯಲ್ಲಿ ನಿರ್ದೇಶಕ ಸ್ಥಾನಕ್ಕೆ ವರ್ತಕರ ಕ್ಷೇತ್ರದಿಂದ ಸ್ಪರ್ಧಿಸಿದ್ದು ವರ್ತಕರ ಪರವಾಗಿ ಕೆಲಸ ಮಾಡುವ ಇಚ್ಛೆಯುಳ್ಳವನಾಗಿದ್ದು ಎಪಿಎಂಸಿಯಲ್ಲಿ ವರ್ತಕರ ಪರವಾದ ಅಭಿವೃದ್ದಿ ಕೆಲಸಗಳನ್ನು ಮಾಡಲು ಬದ್ದನಾಗಿದ್ದೇನೆ, ಹೀಗಾಗಿ ಈ ಬಾರಿ ಗೆಲ್ಲಿಸುವಂತೆ ಮನವಿ ಮಾಡಿದರು.ಈ ಸಂದರ್ಭದಲ್ಲಿ - [ಹರದನಹಳ್ಳಿಯಲ್ಲಿ ಡಾ.ಅಂಬೇಡ್ಕರ್ ಜಯಂತಿ ಆಚರಣೆ](https://mysurumirror.com/dr-ambedkar-jayanti-celebration-at-haridanahalli/) - ಚಾಮರಾಜನಗರ: ಹರದನಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಡಾಕ್ಟರ್ ಬಿ.ಆರ್. ಅಂಬೇಡ್ಕರ್ ಅವರ ೧೩೧ನೇ ಜಯಂತಿಯನ್ನು ಆಚರಿಸಲಾಯಿತು.ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಹೆಚ್.ಯಶೋದಮ್ಮರವರು ಪುಷ್ಪಾರ್ಚನೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಪುಟ್ಟರಾಜು, ಕೇಶವಮೂರ್ತಿ, ಯೋಗ ನರಸಿಂಹಸ್ವಾಮಿ, ರಮೇಶ್,ಆರ್. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿವಪ್ರಕಾಶ್. ಟಿ ಕಂಪ್ಯೂಟರ್ ಆಪರೇಟರ್ ಮಹದೇವನಾಯಕ. ಎಲ್.ಬಿಲ್ ಕಲೆಕ್ಟರ್ ಕೆಂಪಶೆಟ್ಟಿ,ವಾಟರ್ ಮ್ಯಾನ್ ಕುಮಾರಸ್ವಾಮಿ ಮತ್ತಿತರರು ಇದ್ದಾರೆ. - [ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಚುನಾವಣೆಗೆ ಸಕಲ ಸಿದ್ದತೆ : ಜಿಲ್ಲಾಧಿಕಾರಿ ಚಾರುಲತಾ ಸೋಮಲ್](https://mysurumirror.com/agarwood-products-market-committee-election-polls-district-charulata-somal/) - ಚಾಮರಾಜನಗರ, ಏಪ್ರಿಲ್ ೧೩ (ಕರ್ನಾಟಕ ವಾರ್ತೆ):- ೨೦೨೨ನೇ ಸಾಲಿನಲ್ಲಿ ಅವಧಿ ಮುಕ್ತಾಯವಾಗಿರುವ ಚಾಮರಾಜನಗರ ಮತ್ತು ಗುಂಡ್ಲುಪೇಟೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿಗೆ ಚುನಾವಣೆ ಸಂಬಂಧ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವ್ಯಾಪ್ತಿಯಲ್ಲಿ ಬರುವ ೧೧ ಕೃಷಿಕ ಕ್ಷೇತ್ರ ಮತ್ತು ೦೧ ವರ್ತಕರ ಕ್ಷೇತ್ರಗಳಿಗೆ ಏಪ್ರಿಲ್ ೧೭ ರಂದು ಬೆಳಿಗ್ಗೆ ೭ ಗಂಟೆಯಿಂದ ಸಂಜೆ ೪ ಗಂಟೆಯವರೆಗೆ ಮತದಾನ ನಡೆಯಲಿದೆ.ಚಾಮರಾಜನಗರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಸಂಬಂಧಿಸಿದಂತೆ ೨೮ ಅಭ್ಯರ್ಥಿಗಳು ಹಾಗೂ ಗುಂಡ್ಲುಪೇಟೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ - [ವಿದ್ಯುತ್ ದರ ಏರಿಕೆ ಖಂಡಿಸಿ ಕನ್ನಡಪರ ಸಂಘಟನೆಗಳಿಂದ ಪಂಜು ಹಿಡಿದು ಪ್ರತಿಭಟನೆ](https://mysurumirror.com/pawan-agitating-from-kannada-organizations-to-protest-the-hike-in-electricity-tariff/) - ಚಾಮರಾಜನಗರ: ವಿದ್ಯುತ್ ದರವನ್ನು ಏರಿಸಿರುವ ಸರ್ಕಾರದ ಕ್ರಮವನ್ನು ಖಂಡಿಸಿ ನಗರದ ಸೆಸ್ಕಾಂ ಕಚೇರಿ ಮುಂಭಾಗ ಕರ್ನಾಟಕ ಸೇನಾ ಪಡೆ ಹಾಗೂ ಕನ್ನಡಪರ ಸಂಘಟನೆಗಳು ಪಂಜು ಹಿಡಿದು ಸರ್ಕಾರದ ವಿರುದ್ದ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಸೇನಾ ಪಡೆ ರಾಜ್ಯಾಧ್ಯಕ್ಷ ಚಾ.ರಂ,ಶ್ರೀನಿವಾಸಗೌಡ ಈಗಾಗಲೇ ದಿನ ಬಳಕೆ ವಸ್ತುಗಳು ಸೇರಿದಂತೆ ಪೆಟ್ರೋಲ್,ಡೀಸೆಲ್,ಅಡುಗೆ ಅನಿಲ ದರಗಳು ಗಗನಕ್ಕೇರಿದ್ದು ಜನರು ಜೀವನ ನಡೆಸಲು ಹರಸಾಹಸ ಪಡುತ್ತಿದ್ದಾರೆ.ಈ ನಡುವೆ ಗಾಯದ ಮೇಲೆ ಬರೆ ಎಳೆದಂತೆ ಸರ್ಕಾರ ವಿದ್ಯುತ್ ದರ ಏರಿಕೆ - [ವಿವಾಹ ವಾರ್ಷಿಕೋತ್ಸವದ ಅಂಗವಾಗಿ ರಸ್ತೆ ಬದಿ ಸಾಲುಗಿಡಗಳಿಗೆ ನೀರು](https://mysurumirror.com/water-for-road-side-lifts-as-part-of-wedding-anniversary/) - ಚಾಮರಾಜನಗರ: ನಗರದ ಪ್ರಮುಖ ರಸ್ತೆಗಳು ಸೇರಿದಂತೆ ನಾನಾಕಡೆ ಪರಿಸರ ಪ್ರೇಮಿ ಸಿ. ಎಂ. ವೆಂಕಟೇಶ್ ಅವರು ನೆಟ್ಟಿರುವ ಸಾಲು ಗಿಡಗಳಿಗೆ ದಾನಿಯೊಬ್ಬರು ಗಿಡಗಳಿಗೆ ನೀರುಣಿಸಿದ್ದಾರೆ.ನಗರದ ಸೆಸ್ಕ್ ನಲ್ಲಿ ಲೆಕ್ಕಾದಿಕಾರಿಯಾಗಿರುವ ಮಹೇಶ್ ಮತ್ತು ರೇಖಾದಂಪತಿಗಳು ತಮ್ಮ ೧೨ನೇ ವ?ದ ವಿವಾಹ ವಾರ್ಷಿಕೋತ್ಸವದ ಅಂಗವಾಗಿ ನಗರದ ಗ್ರಾಮಾಂತರ ಠಾಣೆ ರಸ್ತೆಯಬದಿ ನೆಡಲಾಗಿರುವ ಗಿಡಗಳಿಗೆ ನೀರು ಹಾಕಿಸುವ ಮೂಲಕ ಪರಿಸರ ಕಾಳಜಿ ಮೆರೆದರು.ನ್ಯಾಯಲಯ ರಸ್ತೆ, ರಥದ ಬೀದಿ, ಡಿವಿಯೇ?ನ್ ರಸ್ತೆ, ಕೇಂದ್ರೀಯ ವಿದ್ಯಾಲಯ, ಜಿಲ್ಲಾ ಅಂಬೇಡ್ಕರ್ ಕ್ರೀಡಾಂಗಣ, ನಂಜನಗೂಡು ರಸ್ತೆ, ರೈಲು - [ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆಸ್ಪತ್ರೆಯಲ್ಲಿ ಕೀಲು ಮತ್ತು ಮೂಳೆ ಸಂಬಂಧಿ ಉಚಿತ ಶಸ್ತ್ರ ಚಿಕಿತ್ಸೆ ಸೌಲಭ್ಯ : ಡೀನ್ ಡಾ.ಸಂಜೀವ್](https://mysurumirror.com/joint-and-orthopedic-free-surgical-facility-at-chamarajanagar-institute-of-medical-sciences-dean-dr-sanjeev/) - ಚಾಮರಾಜನಗರ: ಯಡಪುರದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧನಾ ಆಸ್ಪತ್ರೆಯಲ್ಲಿ ಬಿ.ಪಿ.ಎಲ್ ಕಾರ್ಡ್ ಹೊಂದಿರುವವರಿಗೆ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಕೀಲು ಮತ್ತು ಮೂಳೆ ವಿಭಾಗದಲ್ಲಿ ಟೋಟಲ್ ಹಿಪ್ ರಿಪ್ಲೇಸ್‌ಮೆಂಟ್, ಟೋಟಲ್ ಎಲ್‌ಬೋ (ಮೊಳಸಂದಿ) ರಿಪ್ಲೇಸ್‌ಮೆಂಟ್ ಮತ್ತು ಟೋಟ್ ನಿ (ಮಂಡಿ) ರಿಪ್ಲೇಸ್‌ಮೆಂಟ್ ಶಸ್ತ್ರ ಚಿಕಿತ್ಸೆಯನ್ನು ಉಚಿತವಾಗಿ ಮಾಡಲಾಗುತ್ತಿದೆ.ನಗರದ ಯಡಪುರದ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧನಾ ಆಸ್ಪತ್ರೆಯಲ್ಲಿಂದು ಸಂಸ್ಥೆಯ ಡೀನ್ ಡಾ. ಸಂಜೀವ್ ಅವರು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.ವೈದ್ಯಕೀಯ ವಿಜ್ಞಾನಗಳ - [ಅಸಮಾನತೆ, ಅನಕ್ಷರತೆ, ಶೋಷಣೆ ನಿರ್ಮೂಲನೆಗೆ ಸಂವಿಧಾನದ ಮೂಲಕ ಪರಿಹಾರ : ಜಿಲ್ಲಾಧಿಕಾರಿ ಚಾರುಲತಾ ಸೋಮಲ್](https://mysurumirror.com/solution-to-inequality-illiteracy-exploitation-through-constitution-district-charulata-somal/) - ಚಾಮರಾಜನಗರ: ಡಾ. ಬಿ.ಆರ್ ಅಂಬೇಡ್ಕರ್ ರವರು ದೇಶದಲ್ಲಿದ್ದ ಜಾತೀಯತೆ, ಅಸಮಾನತೆ, ಅನಕ್ಷರತೆ ಹಾಗೂ ಶೋಷಣೆಗಳ ನಿರ್ಮೂಲನೆಗೆ ಸಂವಿಧಾನದ ಮೂಲಕ ಸೂಕ್ತ ಚಿಕಿತ್ಸೆ ಪರಿಹಾರ ನೀಡಿದ್ದಾರೆ ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ರವರು ತಿಳಿಸಿದರು.ನಗರದ ಜಿಲ್ಲಾಡಳಿತ ಭವನದಲ್ಲಿರುವ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ರವರ ೧೩೧ನೇ ಜನ್ಮ ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಡಾ. ಬಿ.ಆರ್ ಅಂಬೇಡ್ಕರ್ - [ಏ. 22ರಿಂದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಆರಂಭ : ಅಗತ್ಯ ಸಿದ್ದತೆಗೆ ಸೂಚನೆ](https://mysurumirror.com/a-beginning-of-the-second-puc-annual-examination-from-22-notice-of-required-preparedness/) - ಚಾಮರಾಜನಗರ: ಇದೇ ತಿಂಗಳ ೨೨ ರಿಂದ ಮೇ ೧೮ರವರೆಗೆ ನಡೆಯಲಿರುವ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಗಳನ್ನು ಯಾವುದೇ ಲೋಪಗಳಿಗೆ ಅವಕಾಶವಾಗದಂತೆ ಪಾರದರ್ಶಕತೆಯಿಂದ ನಡೆಸಲು ಅಗತ್ಯ ಸಿದ್ದತೆ ಕೈಗೊಳ್ಳುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಕಾತ್ಯಾಯಿನಿದೇವಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ನಡೆದ ೨೦೨೧-೨೨ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ಸಂಬಂಧಿಸಿದಂತೆ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ದ್ವಿತೀಯ ಪಿಯುಸಿ ಪರೀಕ್ಷೆ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಮುಖ್ಯ ಹಂತದ ಪರೀಕ್ಷೆಯಾಗಿದೆ. ಪರೀಕ್ಷೆಯನ್ನು - [ಏ.18ರಿಂದ 21ರವರೆಗೆ ತಾಲೂಕು ಮಟ್ಟದಲ್ಲಿ ಆರೋಗ್ಯ ಮೇಳ ಆಯೋಜನೆ : ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಕಾತ್ಯಾಯಿನಿದೇವಿ](https://mysurumirror.com/health-fair-to-be-held-at-taluk-level-from-18th-to-21st-additional-district-collector/) - ಚಾಮರಾಜನಗರ: ಜಿಲ್ಲೆಯಲ್ಲಿ ಏಪ್ರಿಲ್ ೧೮ರಿಂದ ೨೧ರವರೆಗೆ ತಾಲೂಕು ಮಟ್ಟದಲ್ಲಿ ಆರೋಗ್ಯ ಮೇಳ ಶಿಬಿರಗಳನ್ನು ಆಯೋಜಿಸಲಾಗಿದ್ದು, ಸಾರ್ವಜನಿಕರು ಆರೋಗ್ಯ ಸೇವೆಗಳನ್ನು ಪಡೆಯಲು ಅನುಕೂಲವಾಗುವ ನಿಟ್ಟಿನಲ್ಲಿ ವ್ಯವಸ್ಥೆ ಕಲ್ಪಿಸುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ ಅವರು ಸೂಚಿಸಿದರು. ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿಂದು ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಆರೋಗ್ಯ ಮೇಳಕ್ಕೆ ಅನುಕೂಲವಾಗುವಂತೆ ಸಕಲ ಸಿದ್ದತಾ ವ್ಯವಸ್ಥೆಗಳನ್ನು ಮಾಡಿಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು. ಭಾರತ ಸರ್ಕಾರವು ಐ.ಇ.ಸಿ ಕಾರ್ಯಕ್ರಮಗಳೊಂದಿಗೆ ತಾಲೂಕು ಮಟ್ಟದಲ್ಲಿ ಆರೋಗ್ಯ ಮೇಳ - [2 ತಿಂಗಳಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿ ಪೂರ್ಣ](https://mysurumirror.com/ambedkar-bhavan-complete-works-in-2-months/) - ನಗರದಲ್ಲಿ ನಿರ್ಮಿಸಲಾಗುತ್ತಿರುವ ಅಂಬೇಡ್ಕರ್ ಭವನ ನಿರ್ಮಾಣದ ಕಾಮಗಾರಿ ಇನ್ನೆರಡ್ಮೂರು ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಹೇಳಿದರು. ಬಾಬಾಸಾಹೇಬ್ ಡಾ. ಬಿ.ಆರ್.ಅಂಬೇಡ್ಕರ್ ಜಯಂತಿ ಅಂಗವಾಗಿ ನಗರದ ಟೌನ್ ಹಾಲ್ ಮುಂಭಾಗದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪುಷ್ಪನಮನ ಸಲ್ಲಿಸಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಅವಶ್ಯವಿದ್ದ ಬಾಕಿ ಹಣ 17 ಕೋಟಿ ರೂ. ಬಿಡುಗಡೆಗೆ ಸಂಪುಟದಲ್ಲಿ ಒಪ್ಪಿಗೆ ಸಿಕ್ಕಿದೆ. ಸಮಾಜ ಕಲ್ಯಾಣ ಇಲಾಖೆಯಿಂದ ಮೂಡಾಗೆ ಹಣ - [ಯುವಜನರಿಗೆ ರಾಮನ ಆದರ್ಶ ಸ್ಫೂರ್ತಿ’:ಇಳೈ ಆಳ್ವಾರ್ ಸ್ವಾಮೀಜಿ](https://mysurumirror.com/ramas-ideal-inspiration-for-young-people/) - ಮಹಾಜನ ಶ್ರೀ ರಾಮ ಮಂದಿರದಲ್ಲಿ ಶ್ರೀರಾಮ ನವಮಿ ಜಯಂತಿ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಪರಮಪೂಜ್ಯ ಇಳೈ ಆಳ್ವಾರ್ ಸ್ವಾಮೀಜಿ ಮಾತನಾಡಿದರು‘ದೈವಿ ಪುರುಷನಾದ ರಾಮನ ಬದುಕಿನ ಆದರ್ಶಗಳು ಎಲ್ಲ ಧರ್ಮದ ಯುವಜನರಿಗೆ ಸ್ಫೂರ್ತಿ’ರಾಮನವಮಿ ಪ್ರಯುಕ್ತ ಇಲ್ಲಿಯ ಹನುಮಾನ ಮಂದಿರದಲ್ಲಿ ಜೈಶ್ರೀರಾಮ ಸೇನಾ ಸಂಘಟನೆಯ ಪದಾಧಿಕಾರಿಗಳು ಆಯೋಜಿಸಿದ್ದಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಾಮ ವನವಾಸಕ್ಕೆ ತೆರಳಿದಾಗ ಪತ್ನಿ ಸೀತೆಯೂ ಜೊತೆಯಾಗಿ ಹೋಗುವ ಸನ್ನಿವೇಶ ಎಲ್ಲ ದಂಪತಿಗೆ ಮಾರ್ಗದರ್ಶಿ ಆಗಿದೆ. ಜೀವನದಲ್ಲಿ ಎಷ್ಟೇ ಕಷ್ಟ ಬಂದಾಗಲೂ ಪತಿ- ಪತ್ನಿ ಕೈಜೋಡಿಸಿ ಸಂಸಾರದ ನೌಕೆ - [ಯೋಗಾ ನರಸಿಂಹ ಸ್ವಾಮಿ ದೇವಸ್ಥಾನದ ಸಂಸ್ಥಾಪಕ ಪ್ರೊ.ಭಾಷ್ಯಂ ಸ್ವಾಮೀಜಿ ಅವರಿಗೆ ನಾಡೋಜ ಗೌರವ ಪ್ರಶಸ್ತಿ ಪ್ರದಾನ](https://mysurumirror.com/nadoja-honorary-award-for-bhasyam-swamiji/) - ಮೈಸೂರು, ಏ.೧೩:- ಯೋಗಾ ನರಸಿಂಹ ಸ್ವಾಮಿ ದೇವಸ್ಥಾನದ ಸಂಸ್ಥಾಪಕರಾದ ಪ್ರೊ. ಭಾಷ್ಯಂ ಸ್ವಾಮೀಜಿ ಅವರಿಗೆ ಹೊಸಕೋಟೆಯ ಕ ವಿಶ್ವವಿದ್ಯಾನಿಲಯದಿಂದ ನಾಡೋಜ ಗೌರವ ಪ್ರಶಸ್ತಿ ಪ್ರದಾನ ಮಾಡಲಾಯಿತು.ನಿನ್ನೆ ಹಮ್ಮಿಕೊಳ್ಳಲಾಗಿದ್ದ ನುಡಿ ಹಬ್ಬ ಕಾರ್ಯಕ್ರಮದಲ್ಲಿ ರಾಜ್ಯಪಾಲರಾದ .ಥಾವರ ಚಂದ್ ಗೆಹಲೋಟ್ ಅವರು ಭಾಷ್ಯಂ ಸ್ವಾಮೀಜಿ ಅವರಿಗೆ ಪ್ರಶಸ್ತಿ ಪ್ರದಾನಿಸಿದರು.ಭಾಷ್ಯಂ ಸ್ವಾಮೀಜಿ ಅವರ ಜೊತೆಗೆ ಸಾಹಿತಿಗಳಾದ ಗೊ.ರು.ಚೆನ್ನಬಸಪ್ಪ ಹಾಗೂ ಟಿ.ವಿ.ವೆಂಕಟಾಚಲಶಾಸ್ತ್ರಿ ಅವರಿಗೂ ಸಹ ನಾಡೋಜಪ್ರಶಸ್ತಿ ಪ್ರದಾನಿಸಲಾಯಿತು.ಕಾರ್ಯಕ್ರಮದಲ್ಲಿ ಹಂಪಿ ವಿವಿಯ ಕುಲಪತಿ ಪ್ರೊ.ಸುಬ್ಬಣ್ಣ ರೈ, ಆಂಧ್ರಪ್ರದೇಶದ ಕೇಂದ್ರೀಯ ಬುಡಕಟ್ಟು ವಿವಿ ಯ ಕುಲಪತಿ - [ಗುರುಗುಹಂತರಂಗ ಪುಸ್ತಕ ಬಿಡುಗಡೆ](https://mysurumirror.com/book-release/) - Book Release ಕರ್ನಾಟಕ ಸಂಗೀತದ ತ್ರಿಮೂರ್ತಿಗಳಲ್ಲೊಬ್ಬರಾದ ಶ್ರೀ ಮುತ್ತುಸ್ವಾಮಿ ದೀಕ್ಷಿತರ ಕೃತಿಗಳ ಕುರಿತು ಎರಡು ಸಂಪುಟಗಳಲ್ಲಿ ಶ್ರೀ ಗುರುಗುಹಂತರಂಗ ಎಂಬ ಪುಸ್ತಕ ಬಿಡುಗಡೆಯಾಗಲಿದೆ. ಮೈಸೂರಿನ ರಾಮನವಮಿ ಪ್ರಯುಕ್ತ ಶ್ರೀ ಗಾನವೀಶಾರದ ಬಿಡಾರಂ ಕೃಷ್ಣಪ್ಪನವರ ಪ್ರಸನ್ನ ಸೀತಾರಾಮ ಮಂದಿರ ಟ್ರಸ್ಟ್‌ನ ಆಶ್ರಯದಲ್ಲಿ ಮೈಸೂರಿನ ಡಾ ವಿ ಶ್ರೀಮತಿ ಅವರು ಬರೆದಿರುವ ಶ್ರೀ ಗುರುಗುಹಂತರಂಗ, ಶ್ರೀ ಮುತ್ತುಸ್ವಾಮಿ ದೀಕ್ಷಿತರ ಸಮಗ್ರ ಕೃತಿಗಳ ಪುಸ್ತಕವನ್ನು ಏಪ್ರಿಲ್ 16 ರ ಶನಿವಾರ ಸಂಜೆ 5.30 ಕ್ಕೆ ಬಿಡುಗಡೆ ಮಾಡಲಾಗುವುದು. ಸಂಗೀತೋತ್ಸವ. ಈ ಪುಸ್ತಕಗಳನ್ನು - [ಕ್ಲಾಪ್-10 ಕಲ್ಯಾಣ್‌ಕುಮಾರ್](https://mysurumirror.com/clap-10-kalyan-kumar-cinima-kannada/) - ೧೯೬೭ರಷ್ಟು ಹಿಂದೆಯೆ ನಟ ನಿರ್ಮಾಪಕ ನಿರ್ದೇಶಕನಾಗಿ ಹಾಗೂ ಇಂಗ್ಲಿಷ್ ಮಿಶ್ರಣದ ಕನ್ನಡ ಸಂಭಾಷಣೆ-ಹಾಡುಗಳನ್ನು ಸ್ವಯಂ ರಚಿಸಿ ಪ್ರೇಮಕ್ಕೂ ಪರ್ಮಿಟ್ಟೆ ಎಂಬ ಕನ್ನಡ ಫ಼ಿಲಮ್ ರಿಲೀಸ್ ಮಾಡಿದ ಬಹುಮುಖ ಪ್ರತಿಭೆಯ ಕಲಾರಸಿಕ ಕಲ್ಯಾಣಕುಮಾರ್! ಇದು ಕಂಗ್ಲಿಷ್ ಭಾಷೆಯುಳ್ಳ ಚಂದನವನದ ಮೊಟ್ಟಮೊದಲ ಸಿನಿಮ! ೭ನೇ ಜೂನ್ ೧೯೨೮ರಂದು ಬೆಂಗಳೂರಿನಲ್ಲಿ ಜನಿಸಿದ ಚೊಕ್ಕಣ್ಣ ಉರುಫ಼್ ವೆಂಕಟರಂಗನನ್ನು ಚೆನ್ನಾಗಿ ಓದಿಸಿ ಡಾಕ್ಟರ್ ಅಥವ ಎಂಜಿನಿಯರ್ ಪದವೀಧರ ನನ್ನಾಗಿ ಮಾಡಬೇಕೆಂಬ ಇವರ ತಂದೆ-ತಾಯಿ ಆಸೆ ಈಡೇರಲೇ ಇಲ್ಲ. ಪದವಿ ವ್ಯಾಸಂಗ ಮಾಡುತ್ತಿರುವಾಗಲೆ ಸಿನಿಮಾಗೀಳು ಹೆಚ್ಚಿಸಿಕೊಂಡು - [ನಮಗೆ ಬಹುಮತ ನೀಡಿದ್ರೆ ರಾಜ್ಯದ ನೀರಾವರಿ ಯೋಜನೆ ಅನುಷ್ಠಾನ: ಆಗದೆಇದ್ದರೆ ಜೆಡಿಎಸ್ ವಿಸರ್ಜನೆ- ಮಾಜಿ ಸಿಎಂ ಹೆಚ್.ಡಿಕೆ.](https://mysurumirror.com/give-us-a-majority-of-the-implementation-of-the-state-irrigation-scheme-jds-discharge-former-cm-hdk/) - ಮೈಸೂರು-12 ಈ ಬಾರಿ ಜೆಡಿಎಸ್ ಬಹುಮತ ನೀಡಿ. ಐದು ವರ್ಷದಲ್ಲಿ ರಾಜ್ಯದ ನೀರಾವರಿ ಯೋಜನೆ ಅನುಷ್ಠಾನ ಮಾಡುವೇ. ಸಾಧ್ಯವಾಗದಿದ್ದರೆ ಜೆಡಿಎಸ್ ವಿಸರ್ಜನೆ ಮಾಡುತ್ತೇವೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಪುನರುಚ್ಚರಿಸಿದರು. ಮೈಸೂರಿನ ತಾಯಿ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಪ್ರಮಾಣ ಮಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಈ ಬಾರಿ ಕನ್ನಡಿಗರ ಬಹುಮತದ ಸರ್ಕಾರ ಬೇಕು. ಯಾವ ಪಕ್ಷದ ಜೊತೆಯೂ ಹೊಂದಾಣಿಕೆ ಇಲ್ಲ. ೩೦ ಅಥವಾ ೪೦ ಸ್ಥಾನಕ್ಕಾಗಿ ಹೋರಾಟ ಅಲ್ಲ. - [ಅಬ ಜಬ ದಬ ಚಿತ್ರದ ಮುಹೂರ್ತ ಸದ್ದಿಲ್ಲದೆ ಮುಗಿಸಿದೆ](https://mysurumirror.com/cinima-chithra/) - ಏಪ್ರಿಲ್ 11, 2022 ರಂದು ತನ್ನ ವಿಭಿನ್ನ ಫೋಟೋಶೂಟ್ ಮೂಲಕ ಸಿನಿ ಪ್ರಿಯರ ಗಮನ ಸೆಳೆದ ಅಬ ಜಬ ದಬ ಚಿತ್ರದ ಮುಹೂರ್ತ ರವಿ ಕಿರಣ್ ಎಸ್ಟೇಟ್ ಕನಕಪುರದಲ್ಲಿ ಚಿತ್ರ ತಂಡ ಸದ್ದಿಲ್ಲದೆ ಮುಗಿಸಿದೆ. ನಿರ್ದೇಶಕ ಮಯೂರ ರಾಘವೇಂದ್ರ ಮೊದಲ ಹಂತದ ಚಿತ್ರೀಕರಣದಲ್ಲಿ ಸುಧಾ ರಾಣಿ, ಅಚ್ಚುಥ್ ಕುಮಾರ್ ಹಾಗೂ ನಾಯಕ ನಟ ಪ್ರಿಥ್ವಿ ಮತ್ತು ನಾಯಕ ನಟಿ ಅಂಕಿತ ಅಮರ್ ಅವರ ಚಿತ್ರೀಕರಣ ಮುಗಿಸಲು ಮುಂದಾಗಿದ್ದಾರೆ. ಈ ಹಂತದ ಚಿತ್ರೀಕರಣ 15 ದಿನಗಳು ನಡೆದು, ಕೊನೆಯಲ್ಲಿ - ["ಲಹರಿ" ಗೆ ನಲವತ್ತೆಂಟು ವರ್ಷ. ರಿಕ್ಕಿಕೇಜ್ ಗೆ ಗ್ರ್ಯಾಮಿ ಬಂದ ಹರ್ಷ](https://mysurumirror.com/intoxicated-to-forty-eight-year-to-reclaim-the-grammy-come-on-excited/) - ಸಂಗೀತ ಕ್ಷೇತ್ರದಲ್ಲಿ ತನ್ನದೇ ಆದ ಹೆಸರು ಮಾಡಿರುವ "ಲಹರಿ" ಸಂಸ್ಥೆ ಆರಂಭವಾಗಿ ನಲವತ್ತೆಂಟು ವರ್ಷವಾಗಿದೆ. "ಲಹರಿ ಮ್ಯೂಸಿಕ್" ಮೂಲಕ ರಿಕ್ಕಿಕೇಜ್ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿದ್ದ ಡಿವೈನ್ ಟೈಡ್ಸ್ ಆಲ್ಬಂ ಗೆ ಸಂಗೀತ ಕ್ಷೇತ್ರದ ಮೇರು ಪ್ರಶಸ್ತಿಯಾದ ಗ್ರ್ಯಾಮಿ ಸಹ ಬಂದಿದೆ. ರಿಕ್ಕಿ ಕೇಜ್ ಅವರಿಗೆ ಈ ಪ್ರಶಸ್ತಿ ಸಂದಿದೆ. ಈ ಎರಡು ಸಂತಸವನ್ನು ಹಂಚಿಕೊಳ್ಳಲು ಲಹರಿ ವೇಲು ಪತ್ರಿಕಾಗೋಷ್ಠಿ ಆಯೋಜಿಸಿದ್ದರು. ಕೇವಲ ಐನ್ನೂರು ರೂಪಾಯಿ ಬಂಡವಾಳದಿಂದ ನಮ್ಮ ಅಣ್ಣ ಮನೋಹರ ನಾಯ್ಡು ಅವರು ಈ ಸಂಸ್ಥೆಯನ್ನು ಆರಂಭಿಸಿದರು. - [ಗುಂಡ್ಲುಪೇಟೆ: ರಂಗೇರಿದ ಎಪಿಎಂಸಿ ಚುನಾವಣಾ ಕಣ](https://mysurumirror.com/gundlupete-rangered-apmc-election-arena/) - ಗುಂಡ್ಲುಪೇಟೆ: ತಾಲೂಕಿನಲ್ಲಿ ಎಪಿಎಂಸಿ ಚುನಾವಣೆಯ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಚುನಾವಣೆ ಹತ್ತಿರವಾಗುತ್ತಿದ್ದಂತೆ ಅಭ್ಯರ್ಥಿಗಳು ಮತದಾರರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಪ್ರತಿ ಗ್ರಾಮ, ಮನೆಗಳಿಗೆ ಅಭ್ಯರ್ಥಿಗಳು ಭೇಟಿ ನೀಡಿ ಬಿರುಸಿನ ಮತಯಾಚನೆಯಲ್ಲಿ ತೊಡಗಿರುವ ಕಾರಣ ಈ ಚುನಾವಣೆ ಮುಂಬರುವ ಸಾರ್ವತ್ರಿಕ ಚುನಾವಣೆಗೆ ದಿಕ್ಸೂಚಿ ಎಂಬಂತೆ ಬಿಂಬಿಸುತ್ತಿದ್ದಾರೆ. ತಾಲೂಕಿನಲ್ಲಿ ಬಿಜೆಪಿ ಹಾಗು ಕಾಂಗ್ರೆಸ್ ಸಮಬಲದ ಪೈಪೋಟಿಯಿದ್ದು, ಇಬ್ಬರು ಸಹ ಅಧಿಕಾರ ಚುಕ್ಕಾಣಿ ಹಿಡಿಯುವಲ್ಲಿ ಕಾರ್ಯ ಪ್ರೌವೃತ್ತರಾಗಿದ್ದಾರೆ. ಕಳೆದ 20 ವರ್ಷದಿಂದಲೂ ಕಾಂಗ್ರೆಸ್ ವಶದಲ್ಲಿರುವ ಎಪಿಎಂಸಿ ಅಧಿಕಾರವನ್ನು ಮೊದಲ ಬಾರಿಗೆ - [ಶ್ರೀ ರಾಮನವಮಿಯಂದು ಬಿಡುಗಡೆಯಾಯಿತು "ಶೋಕಿವಾಲ" ನ ಟೀಸರ್](https://mysurumirror.com/a-teaser-of-shokiwala-released-on-sri-ramanavami/) - ಕ್ರಿಸ್ಟಲ್ ಪಾರ್ಕ್ ಸಿನಿಮಾ ಲಾಂಛನದಲ್ಲಿ ಟಿ.ಆರ್.ಚಂದ್ರಶೇಖರ್ ಹಾಗೂ ಕಿಶೋರ್ ಅವರು ನಿರ್ಮಿಸಿರುವ "ಶೋಕಿವಾಲ" ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಜಾಕಿ ನಿರ್ದೇಶನದಲ್ಲಿ ಅಜಯ್ ರಾವ್ ನಾಯಕರಾಗಿ ನಟಿಸಿರುವ ಈ ಚಿತ್ರದ ಟೀಸರ್ ಮಹಾಲಕ್ಷ್ಮಿ ಪುರದಲ್ಲಿರುವ ಅಣ್ಣವ್ರ ಪ್ರತಿಮೆ ಬಳಿ ಬಿಡುಗಡೆಯಾಗಿದೆ. ಅಪ್ಪು ಅವರ ಪ್ರತಿಮೆ ಕೂಡಯಿದ್ದು, ಇಬ್ಬರು ದಿಗ್ಗಜರ ಪ್ರತಿಮೆ ಮುಂದೆ "ಶೋಕಿವಾಲ" ಚಿತ್ರದ ಟೀಸರ್, ಶ್ರೀರಾಮನವಮಿಯ ಪುಣ್ಯದಿನದಂದು ಬಿಡುಗಡೆಯಾಗಿದ್ದು ವಿಶೇಷ. ನನ್ನ ಮೊದಲ ಸಿನಿಮಾದ ಟೀಸರ್ ರೀಲಿಸ್ ಅಗಿದೆ. ಎಲ್ಲಾ ಕಡೆಯಿಂದಲ್ಲೂ ಒಳ್ಳೆಯ ಪ್ರತಿಕ್ರಿಯೆ ಬರುತ್ತಿದೆ…‌ ಮುಂದಿನ - [ಶ್ರೀ ರಾಮನವಮಿ ಪ್ರಯುಕ್ತ ಕಂಡ್ಹಿಡಿ ನೋಡನ ಚಿತ್ರದ "ಮಿಡ್ಲ್ ಕ್ಲಾಸ್ ಗೀತೆ" ಇಂದು ಲೋಕಾರ್ಪಣೆಯಾಗಿದೆ.](https://mysurumirror.com/the-middle-class-anthem-today-is-a-longer/) - ಮ್ಯಾನ್ ಲಿಯೋ ಸಂಸ್ಥೆಯಲ್ಲಿ ನಿರ್ಮಾಣ ವಾಗಿರುವ, ಶಶಿಕುಮಾರ್,ದಿವ್ಯ ಚಂದ್ರಧರ ಹಾಗೂ ಯೋಗೇಶ್ ಕೆ. ಗೌಡ ಇವರ ಸಹ ನಿರ್ಮಾಣದಲ್ಲಿ,ನಾಗೇಂದ್ರ ಅರಸ್ ನಿರ್ದೇಶನದಲ್ಲಿ ಹಾಗೂ ಪ್ರಣವ ಸೂರ್ಯ ನಾಯಕ ನಾಗಿ ಅಭಿನಯಿಸಿರುವ "ಕಂಡ್ಹಿಡಿ ನೋಡನ" ಚಿತ್ರದ ಗೀತಾರ್ಪಣೆ. ಶ್ರೀಧರ್ ಕಷ್ಯಪ್ ರಾಗ ಸಂಯೋಜನೆ ಮಾಡಿ ಅವರೇ ಹಾಡಿರುವ ಈ ಗೀತೆಗೆ ಸಾಹಿತ್ಯ ಬರೆದಿರುವವರು ಪ್ರಮೋದ್ ಆಚಾರ್ಯ.ಪ್ರಣವ ಸೂರ್ಯ ನಾಯಕನಾಗಿ ಹಾಗೂ ನಾಯಕಿಯಾಗಿ ಪ್ರಿಯಾಂಕ ಮಳಲಿ ಅಭಿನಯಿಸಿರುವ "ಮಿಡ್ಲ್ ಕ್ಲಾಸ್ ಫ್ಯಾಮಿಲಿ" ಗೀತೆಗೆಭೂಷಣ್ ರವರು ನೃತ್ಯ ನಿರ್ದೇಶನ ಮಾಡಿದ್ದಾರೆ ಹಾಗೂ - [ಆದಿಶಕ್ತಿ ಮಲೆಯಾಳದಮ್ಮ, ಭದ್ರಮಹಾಕಾಳಿ ಅಮ್ಮ ದೇವಿಯವರ ಜಾತ್ರಾ ಮಹೋತ್ಸವ](https://mysurumirror.com/jatra-celebration-of-adi-shakti/) - ಎಚ್.ಡಿ.ಕೋಟೆ: ತಾಲ್ಲೂಕಿನ ಕಂಚಮ್ಮಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಆದಿಶಕ್ತಿ ಮಲೆಯಾಳದಮ್ಮ ಶ್ರೀ ಜಗನ್ಮಾತೆ ಭದ್ರಮಹಾಕಾಳಿ ಅಮ್ಮ ದೇವಿಯವರ ಜಾತ್ರಾ ಮಹೋತ್ಸವ ಭಾನುವಾರ ಶನೇಶ್ವರಸ್ವಾಮಿ ಚಾರಿಟಬಲ್ ಟ್ರಸ್ಟ್‌ನ ಅಧ್ಯಕ್ಷ, ದೇವಸ್ಥಾನದ ಗುಡ್ಡಪ್ಪ ಕುಮಾರಸ್ವಾಮಿ ನೇತೃತ್ವದಲ್ಲಿ ವಿಜೃಂಭಣೆಯಿಂದ ನಡೆಯಿತು. ಜಾತ್ರಾ ಮಹೋತ್ಸವದ ಅಂಗವಾಗಿ ಪ್ರತಿವರ್ಷದಂತೆ ಈ ವರ್ಷವೂ ದೇವರನ್ನು ಕಪಿಲ ನದಿಗೆ ಕರೆದೋಯ್ಯದು ದೇವರ ವಿಗ್ರಹಮೂರ್ತಿಗಳನ್ನು ತೊಳೆದು ವಿಶೇಷ ಪೂಜೆ ಸಲ್ಲಿಸಿ ದೇವರನ್ನು ದೇವಸ್ಥಾನದ ಬಳಿಗೆ ಕರೆತರಲಾಯಿತು. ಈ ನಡುವೆ ಭಕ್ತರಿಂದ ಹಾಲು ಹರಿವೆ, ಬಾಯಿ ಬೀಗ ಸೇವೆ - [ಹಳೇಹೆಗ್ಗುಡಿಲಿನ ಜಮೀನಿಗೆ ಕಾಡಾನೆ ದಾಳಿ,ಬಾಳೆ ತೋಟ ನಾಶ: ಜನರ ಆಕ್ರೋಶ](https://mysurumirror.com/forest-attack-destruction-of-banana-plantation-outrage-of-people/) - ಸರಗೂರು: ತಾಲೂಕಿನ ಹಳೇಹೆಗ್ಗುಡಿಲು ಗ್ರಾಮದಲ್ಲಿನ ಜಮೀನೊಂದರಲ್ಲಿ ಬೆಳೆಯಲಾದ ಬಾಳೆ ತೋಟವನ್ನು ಕಾಡಾನೆಗಳು ತುಳಿದು, ಸೋಲಾರ್ ತಂತಿ ಹಾಗೂ ಪೈಪ್‌ಗಳನ್ನು ಸಂಪೂರ್ಣವಾಗಿ ನಾಶಗೊಳಿಸಿವೆ. ಸ್ಥಳಕ್ಕೆ ಆಗಮಿಸದ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶವ್ಯಕ್ತಪಡಿಸಿದ್ದಾರೆ. ಮೊಳೆಯೂರು ಅರಣ್ಯ ವಲಯ ಪ್ರದೇಶದ ಗ್ರಾಮದ ಮಹದೇವಚಾರಿ ಜಮೀನಿನಿಂದ ಭಾನುವಾರ ತಡರಾತ್ರಿ ಕಾಡಾನೆಗಳ ಹಿಂಡು ಏಕಾಏಕಿ ಚಿಕ್ಕನಾಯಕ ಎಂಬುವರ ಜಮೀನಿಗೆ ನುಗ್ಗಿ, ೧ ಎಕರೆಯಲ್ಲಿ ನಾಟಿ ಮಾಡಿದ್ದ ೧೩೦೦ ಬಾಳೆಗಿಡ ಪೈಕಿ ಸುಮಾರು ೭೦೦ಕ್ಕೂ ಹೆಚ್ಚು ಬಾಳೆಗಿಡಗಳನ್ನು ನಾಶಗೊಳಿಸಿವೆ. ಇದಲ್ಲದೆ ೧.೮೦ ಲಕ್ಷ ರೂ. ಸೋಲಾರ್ - [ಅನಾವರಣಗೊಳಿಸಿ ಶುಭಕೋರಿದ ಶರಣ್](https://mysurumirror.com/sharan-unveiled-and-greeted/) - ಹಾಸ್ಯನಟರಾಗಿ ಚಿತ್ರರಂಗದಲ್ಲಿ ಚಿರಪರಿಚಿತರಾಗಿರುವ ತರಂಗ ವಿಶ್ವ, "ಗಿರ್ಕಿ" ಚಿತ್ರವನ್ನು ನಿರ್ಮಿಸುವ ಮೂಲಕ ನಿರ್ಮಾಪಕರಾಗಿ ಚಿತ್ರರಂಗ ಪ್ರವೇಶ ಮಾಡಿದ್ದಾರೆ. ವಾಸುಕಿ ಭುವನ್ ವಿಶ್ವ ಅವರೊಂದಿಗೆ ನಿರ್ಮಾಣಕ್ಕೆ ಕೈ ಜೋಡಿಸಿದ್ದಾರೆ. ಈ ಚಿತ್ರದ ಟೀಸರ್ ಈಗ ಎಲ್ಲೆಡೆ ಜನಪ್ರಿಯವಾಗಿದೆ. ವೀರೇಶ್ ಪಿ.ಎಂ ನಿರ್ದೇಶನದ ಈ ಚಿತ್ರದ ಟೀಸರ್ ಖ್ಯಾತ ನಟ ಶರಣ್ ಅವರಿಂದ ಬಿಡುಗಡೆಯಾಗಿದೆ. ವಿಶ್ವ ನನ್ನ ಬಹುಕಾಲದ ಗೆಳೆಯ. ಇಬ್ಬರೂ ಸಾಕಷ್ಟು ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದೇವೆ. ಹಾಸ್ಯನಟನಾಗಿ ಚಿತ್ರರಂಗ ಪ್ರವೇಶಿಸಿ, ಈಗ ಚಿತ್ರ ನಿರ್ಮಾಣ ಮಾಡುವ ಮಟ್ಟಕ್ಕೆ ಬೆಳೆದಿರುವುದು - [ಎಪಿಎಂಸಿ ಚುನಾವಣೆ; ಕೆಲ್ಲಂಬಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಕಾಂಗ್ರೆಸ್ ಮುಖಂಡರಿಂದ ಮತಯಾಚನೆ](https://mysurumirror.com/apmc-election-polls-by-congress-leaders-in-various-villages-including-kellambally/) - ಚಾಮರಾಜನಗರ: ಚಾಮರಾಜನಗರ ಕೃಷಿಉತ್ಪನ್ನ ಮಾರುಕಟ್ಟೆ ಸಮಿತಿ ಚುನಾವಣೆ ನಿರ್ದೇಶಕ ಸ್ಥಾನಕ್ಕಾಗಿ ಸ್ಪರ್ಧಿಸಿರುವ ಬದನಗುಪ್ಪೆ ಕ್ಷೇತ್ರದ ಅಭ್ಯರ್ಥಿ ಎಂ.ಬಿ.ಗುರುಸ್ವಾಮಿ ಅವರ ಪರ ತಾಲ್ಲೂಕಿನ ಕೆಲ್ಲಂಬಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಕಾಂಗ್ರೆಸ್ ಮುಖಂಡರು ಮತಯಾಚಿಸಿದರು.ರಾಜ್ಯಎಸ್ಟಿ ಮೋರ್ಚಾ ಪ್ರಧಾನಕಾರ್ಯದರ್ಶಿ ಪು.ಶ್ರೀನಿವಾಸ ಮಾತನಾಡಿ,ಶಾಸಕರು ಏ.೧೭ ರಂದು ನಡೆಯಲಿರುವ ಕೃಷಿಉತ್ಪನ್ನ ಮಾರುಕಟ್ಟೆ ಸಮಿತಿ ಚುನಾವಣೆಯಲ್ಲಿ ನಿರ್ದೇಶಕಸ್ಥಾನಕ್ಕೆ ಸ್ಪರ್ಧಿಸಿರುವ ಎಂ.ಬಿ.ಗುರುಸ್ವಾಮಿ ರೈತರಾಗಿದ್ದು, ರೈತರ ಕಷ್ಟಕಾರ್ಪಣ್ಯಗಳನ್ನು ಬಲ್ಲವರಾಗಿದ್ದಾರೆ ಅವರನ್ನು ಹೆಚ್ಚು ಮತಗಳನ್ನು ನೀಡಿ ಗೆಲ್ಲಿಸುವಂತೆ ರೈತ ಮುಖಂಡರಲ್ಲಿ ಮನವಿ ಮಾಡಿದರು.ಮುಖಂಡರಾದ ಬಿ.ಪಿ.ನಾಗರಾಜಮೂರ್ತಿ, ಜಿಪಂ ಮಾಜಿ ಅಧ್ಯಕ್ಷ ಸಿ.ಎ.ಮಹದೇವಶೆಟ್ಟಿ, - ['ಗಡಿಜಿಲ್ಲೆಯಲ್ಲಿ ಕನ್ನಡದ ವಾತಾವರಣ ನಿರ್ಮಾಣ ಮಾಡಿ'](https://mysurumirror.com/create-kannada-environment-in-border-district/) - ಚಾಮರಾಜನಗರ : ಕನ್ನಡ ಸಾಹಿತ್ಯ ಪರಿ?ತ್ ಅಧ್ಯಕ್ಷ ಸ್ಥಾನ ಮೌಲ್ಯ ಹಾಗೂ ಜವಾಬ್ದಾರಿಯಿಂದ ಕೂಡಿದ್ದು, ಕನ್ನಡದ ಕೆಲಸವನ್ನು ನಿರಂತರವಾಗಿ ನಿರ್ವಹಿಸುವ ಮೂಲಕ ಕನ್ನಡದ ಭಾ?, ಸಂಸ್ಕೃತಿಯ ಕಾರ್ಯವನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಮಾಡಬೇಕಿದೆ ಎಂದು ಕನ್ನಡ ಸಾಹಿತ್ಯ ಪರಿ?ತ್ ಜಿಲ್ಲಾಧ್ಯಕ್ಷ ಎಂ ಶೈಲ ಕುಮಾರ್ ತಿಳಿಸಿದರು.ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿ?ತ್ ಸಂಸ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿ?ತ್ ತಾಲೂಕು ಘಟಕದ ಪದಾಧಿಕಾರಿಗಳಿಗೆ ಆದೇಶಪತ್ರ ವಿತರಿಸಿ ಮಾತನಾಡಿದರು.ಕನ್ನಡ ಸಾಹಿತ್ಯ ಪರಿ?ತ್ ಮಾಜಿ ಅಧ್ಯಕ್ಷ ಸೋಮಶೇಖರ್ ಬಿಸಲ್ವಾಡಿ ಮಾತನಾಡಿ, - [ನಗರದಲ್ಲಿ ವಿಜೃಂಭಣೆಯ 'ಮಂಟೇಸ್ವಾಮಿ ಕೊಂಡೋತ್ಸವ'](https://mysurumirror.com/manteswami-kondotsava-in-city/) - ಚಾಮರಾಜನಗರ: ನಗರದ ಉಪ್ಪಾರಬಡಾವಣೆಯಲ್ಲಿ ಮಂಟೇಸ್ವಾಮಿ ಅದ್ದೂರಿ Pಕೊಂಡೋತ್ಸವ ಶುಕ್ರವಾರ ಭಾರೀ ಜನಸ್ತೋಮದ ನಡುವೆ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.ಕೊಂಡೋತ್ಸವದ ಅಂಗವಾಗಿ ಬಡಾವಣೆ ಸೇರಿದಂತೆ ರಾಷ್ಟ್ರಿಯ ಹೆದ್ದಾರಿಯ ಎರಡುಬದಿಯಲ್ಲಿ ಹಾಗೂ ಮಧ್ಯಭಾಗದಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು, ಇಡೀ ರಸ್ತೆಯೇ ವಿದ್ಯುತ್ ದೀಪಗಳಿಂದ ಅಲಂಕರಿಸುವ ಮೂಲಕ ನೋಡುಗರ ಗಮನಸೆಳೆಯಿತು.ನಾನಾಗ್ರಾಮಗಳಿಂದ ಮಂಟೇಸ್ವಾಮಿ ಕಂಡಾಯಗಳು ಆಗಮಿಸಿದ್ದವು. ಮಂಟೇಸ್ವಾಮಿ ದೇವಾಲಯದ ಆವರಣದಿಂದ ಹೊರಟ ಕಂಡಾಯಗಳಿಗೆ ನಗರದ ಕೊಳದಬೀದಿ ಗಣಪತಿ ದೇವಾಲಯದ ಬಳಿ ಕಂಡಾಯಗಳನ್ನು ಶುದ್ದ ನೀರಿನಿಂದ ಸ್ವಚ್ಛಗೊಳಿಸಿ ಪೂಜೆ ಸಲ್ಲಿಸಲಾಯಿತು.ನಂತರ ನಾಗಪ್ಪಶೆಟ್ಟರ ಬೀದಿಮೂಲಕ ಸತ್ತಿಗೆ,ಸುರಾಪಾಣಿ, ನಗಾರಿನಿನಾದ - [ಶ್ರೀರಾಮನವಮಿ ವಿಶೇಷ ಪೂಜೆ](https://mysurumirror.com/special-worship-of-sriramanavami/) - ಚಾಮರಾಜನಗರ: ನಗರದ ಶಂಕರಪುರ ಬಡಾವಣೆಯ ಶ್ರೀ ರಾಮ ಮಂದಿರದಲ್ಲಿ ಶ್ರೀರಾಮ ನವಮಿ ಕಾರ್ಯಕ್ರಮದ ಅಂಗವಾಗಿ ವಿಶೇಷ ಪೂಜಾಕಾರ್ಯಕ್ರಮ ಜರುಗಿದವು. - [ಸುವರ್ಣ ಬೆಳಕು ಫೌಂಡೇಷನ್ ಅಧ್ಯಕ್ಷ ಮಹೇಶ್ ಹುಟ್ಟಹಬ್ಬದ ಪ್ರಯುಕ್ತ ಗಿಡ ನೆಡುವ ಕಾರ್ಯಕ್ರಮ](https://mysurumirror.com/golden-tree-planting-program-for-president-maheshs-birthday/) - ಮೈಸೂರು-11 ಪರಿಶುದ್ಧವಾದ ಹಸಿರು ವಾತಾವರಣದಿಂದ ಆರೋಗ್ಯ ವೃದ್ಧಿಸುತ್ತದೆ ಸುವರ್ಣ ಬೆಳಕು ಫೌಂಡೇಷನ್ ಅಧ್ಯಕ್ಷ ಮಹೇಶ,ಎಸ್ ಅಭಿಪ್ರಾಯಪಟ್ಟರು. ಮೈಸೂರಿನ ಕುವೆಂಪು ನಗರದಲ್ಲಿ ಕುವೆಂಪು ಪ್ರತಿಮೆ ಬಳಿ ಇರುವ ಉದ್ಯಾನವನದಲ್ಲಿ ಇಂದು ಸರಳವಾಗಿ ಗಿಡ ನೆಡುವ ತಮ್ಮ ಹುಟ್ಟಹಬ್ಬ ಹಾಗೂ ರಾಮನವಮಿಯ ಹಬ್ಬದ ಪ್ರಯುಕ್ತ ಮೂಲಕ ಚಾಲನೆ ನೀಡಿದರು. ಪ್ರತಿಯೊಬ್ಬರ ಆರೋಗ್ಯ ಮತ್ತು ಜೀವನಕ್ಕೆ ಪರಿಶುದ್ಧವಾಗ ಗಾಳಿಯ ಅಗತ್ಯ ಇರುತ್ತದೆ, ಆದರೂ ಇಂದು ನಾವೆಲ್ಲರೂ ಯಾವುದೊ ಕಾರಣಕ್ಕಾಗಿ ಮರಗಿಡಗಳನ್ನು ಕಡಿದು ಪರಿಸರವನ್ನು ನಾಶ ಮಾಡುತ್ತಿದ್ದೇವೆ ಎಂದರು. ಪ್ರತಿಯೊಬ್ಬರು ವನ ಸಂಪತ್ತು - [ಮೈಸೂರು ಜಯನಗರದಲ್ಲಿ ಶ್ರದ್ಧಾಭಕ್ತಿ, ಸಂಭ್ರಮದಿಂದ ರಾಮನವಮಿ ಆಚರಣೆ](https://mysurumirror.com/ramanavami-celebration-of-shraddha-bhakti-and-celebration-in-mysore-jayanagar/) - ಕಳೆದೆರಡು ವರ್ಷಗಳಿಂದ ಕೋವಿಡ್ ಹಿನ್ನೆಲೆಯಲ್ಲಿ ರಾಮನವಮಿ ಆಚರಣೆಯಾಗಿರಲಿಲ್ಲ. ಸಾರ್ವಜನಿಕವಾಗಿ ಪ್ರಸಾದ ವಿತರಣೆಯಾಗಿರಲಿಲ್ಲ. ಈ ಬಾರಿ ಕೋವಿಡ್ ನಿವಾರಣೆಯಾಗಿರುವುದರಿಂದ ಶ್ರದ್ಧಾಭಕ್ತಿಯಿಂದ ಅದ್ಧೂರಿಯಾಗಿ ಜನ ರಾಮನವಮಿಯನ್ನು ಆಚರಿಸಿದರು. ಸಾಂಸ್ಕ್ರತಿಕ ನಗರ ಮೈಸೂರಿನ ವಿವಿಧ ದೇವಾಲಯಗಳಲ್ಲಿ ರಾಮನವಮಿ ಆಚರಣೆ ವಿಜೃಂಭಣೆಯಿಂದ ನಡೆಯಿತು. ಜಯನಗರದ ಶ್ರೀರಾಮ ಮಂದಿರ ದೇವಸ್ಥಾನ, ಕೃಷ್ಣಮೂರ್ತಿಪುರಂ ರಾಮ ಮಂದಿರ ಸುಣ್ಣದಕೇರಿ ಶ್ರೀರಾಮ ಮಂಂದಿgಗ ಳಲ್ಲಿ ವಿಶೇಷ ಪೂಜೆ, ಅಭಿಷೇಕ, ಹೂವಿನ ಅಲಂಕಾರ, ಹೋಮ-ಹವನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಇಂದು ಬೆಳಗ್ಗೆಯಿಂದಲೇ ಜರುಗಿದವು. ರಾಮನ ಭಕ್ತರು ದೇವಾಲಯಗಳಿಗೆ ಆಗಮಿಸಿ - [ಎಪಿಎಂಸಿ ಚುನಾವಣೆ; ಮರಿಯಾಲ ಗ್ರಾಮದಲ್ಲಿ ಅಭ್ಯರ್ಥಿ ಎಂ.ಬಿ.ಗುರುಸ್ವಾಮಿ ಮತಯಾಚನೆ](https://mysurumirror.com/apmc-election-candidate-m-b-guruswamy-voting-in-mariala-village/) - ಚಾಮರಾಜನಗರ: ಚಾಮರಾಜನಗರ ಕೃಷಿಉತ್ಪನ್ನ ಮಾರುಕಟ್ಟೆ ಸಮಿತಿ ಚುನಾವಣೆ ನಿರ್ದೇಶಕ ಸ್ಥಾನಕ್ಕಾಗಿ ಸ್ಪರ್ಧಿಸಿರುವ ಬದನಗುಪ್ಪೆ ಕ್ಷೇತ್ರದ ಅಭ್ಯರ್ಥಿ ಎಂ.ಬಿ.ಗುರುಸ್ವಾಮಿ ಕಾಂಗ್ರೆಸ್ ಮುಖಂಡರ ಜೊತೆಗೂಡಿ ತಾಲೂಕಿನ ಮರಿಯಾಲ, ಮರಿಯಾಲಹುಂಡಿ ಗ್ರಾಮದಲ್ಲಿ ಮತಯಾಚಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅಭ್ಯರ್ಥಿ ಎಂ.ಬಿ.ಗುರುಸ್ವಾಮಿ 'ರೈತ ಕುಟುಂಬದ ಹಿನ್ನಲೆಯಲ್ಲಿ ಬಂದವನಾಗಿದ್ದು, ರೈತರ ಸಮಸ್ಯೆಗಳನ್ನು ಹತ್ತಿರದಿಂದ ಬಲ್ಲವನಾಗಿದ್ದೇನೆ.ಅವರು ಬೆಳೆದ ಬೆಳೆಗಳಿಗೆ ನ್ಯಾಯಯುತ ಬೆಲೆಕೊಡಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ನಾನು ಬದ್ದನಾಗಿದ್ದೇನೆ. ರೈತ ಮುಖಂಡರು ಈ ಬಾರಿಯ ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು.ಜಿಪಂ ಮಾಜಿ ಸದಸ್ಯ ಶಿವರುದ್ರಪ್ಪ, ಎಸ್‌ಟಿ,ಮೋರ್ಚಾ - [ನೀಲಶೇಖರ್ ನಿಧನ: ಉಪ್ಪಾರಸಂಘದ ವತಿಯಿಂದ ಶ್ರದ್ದಾಂಜಲಿ](https://mysurumirror.com/shraddhanjali-in-honor-of-neeleshekhars-death/) - ಚಾಮರಾಜನಗರ: ಈಚೆಗೆ ನಿಧನರಾದ ತಾಲೂಕು ಉಪ್ಪಾರಸಂಘದ ಉಪಾಧ್ಯಕ್ಷ ನೀಲಶೇಖರ್ ಅವರ ಗೌರವಾರ್ಥ ಸಂಘದ ವತಿಯಿಂದ ನಗರದಪ್ರವಾಸಿಮಂದಿರದಲ್ಲಿ ಶ್ರದ್ದಾಂಜಲಿ ಸಲ್ಲಿಸಲಾಯಿತು.ನೀಲಶೇಖರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದ ತಾಲೂಕು ಅಧ್ಯಕ್ಷ ಬೂದಿತಿಟ್ಟು ಪಿ.ಲಿಂಗರಾಜು ಮಾತನಾಡಿ, ನೀಲಶೇಖರ್ ಅವರು ಸಂಘದ ಚಟುವಟಿಕೆಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು, ಸಂಘದ ಅಭಿವೃದ್ಧಿಯ ಹಿನ್ನೆಲೆಯಲ್ಲಿ ನಮಗೆ ಹಲವಾರು ಸಲಹೆಸೂಚನೆ ನೀಡುವ ಮೂಲಕ ಮಾರ್ಗದರ್ಶಕರಾಗಿದ್ದರು, ಸಂಘದ ಚಟುವಟಿಕೆಗೆ ಸೀಮಿತವಾಗದ ಅವರು, ಕನ್ನಡಪರ ಹೋರಾಟಗಳಲ್ಲಿ ಭಾಗವಹಿಸಿ ಛಾಪು ಮೂಡಿಸಿದ್ದರು. ಇವರ ಅಕಾಲಿಕ ನಿಧನ ಸಂಘಕ್ಕೆ ತುಂಬಲಾರದ ನಷ್ಟ ಎಂದರು.ಪ್ರಧಾನ - [ಎಪಿಎಂಸಿ ಚುನಾವಣೆ; ಬೂದಿತಿಟ್ಟು ಸಿದ್ದರಾಜು ಪರ ಶಾಸಕರಿಂದ ವಿವಿಧೆಡೆ ಮತಯಾಚನೆ](https://mysurumirror.com/apmc-election-various-voting-by-pro-mlas/) - ಚಾಮರಾಜನಗರ: ಚಾಮರಾಜನಗರ ಕೃಷಿಉತ್ಪನ್ನ ಮಾರುಕಟ್ಟೆ ಸಮಿತಿ ಚುನಾವಣೆ ನಿರ್ದೇಶಕ ಸ್ಥಾನಕ್ಕಾಗಿ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಬೂದಿತಿಟ್ಟು ಸಿದ್ದರಾಜ ಪಿ. ಪರ ಶಾಸಕ ಸಿ.ಪುಟ್ಟರಂಗಶೆಟ್ಟಿ ತಾಲೂಕಿನ ಬ್ಯಾಡಮೂಡ್ಲು ಗ್ರಾಮದಲ್ಲಿ ರೈತಮುಖಂಡರನ್ನು ಭೇಟಿ ಮಾಡಿ, ಮತಯಾಚನೆ ಮಾಡಿದರು.ನಂತರ ಅವರು ಮಾತನಾಡಿ, ಏ.೧೭ ರಂದು ನಡೆಯಲಿರುವ ಕೃಷಿಉತ್ಪನ್ನ ಮಾರುಕಟ್ಟೆ ಸಮಿತಿ ಚುನಾವಣೆಯಲ್ಲಿ ನಿರ್ದೇಶಕಸ್ಥಾನಕ್ಕೆ ಸ್ಪರ್ಧಿಸಿರುವ ಬೂದಿತಿಟ್ಟು ಸಿದ್ದರಾಜು ಅವರನ್ನು ಗೆಲ್ಲಿಸುವ ಮೂಲಕ ನಿಮ್ಮಗಳ ಸೇವೆಮಾಡಲು ಅವರಿಗೆ ಒಂದು ಅವಕಾಶ ನೀಡಬೇಕು ಎಂದು ರೈತಮುಖಂಡರಲ್ಲಿ ಮನವಿ ಮಾಡಿದರು.ನಂತರ ಕಾಂಗ್ರೆಸ್ ಕಾರ್ಯಕರ್ತರು, ಚಿಕ್ಕಮೋಳೆ, ದೊಡ್ಡಮೋಳೆ - [ದೌರ್ಜನ್ಯ ಪ್ರಕರಣಗಳ ಸಂತ್ರಸ್ತರಿಗೆ ತ್ವರಿತವಾಗಿ ಪರಿಹಾರ ಸೌಲಭ್ಯ ಕಲ್ಪಿಸಿ : ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಸೂಚನೆ](https://mysurumirror.com/provide-speedy-relief-to-victims-of-atrocities-district-collector-charulata-somal/) - ಚಾಮರಾಜನಗರ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮೇಲಿನ ದೌರ್ಜನ್ಯ ಪ್ರಕರಣಗಳ ಸಂತ್ರಸ್ತರಿಗೆ ನಿಯಮಾನುಸಾರ ಪರಿಹಾರ ಹಾಗೂ ಸೌಲಭ್ಯಗಳನ್ನು ತ್ವರಿತವಾಗಿ ಕಲ್ಪಿಸಬೇಕೆಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಸೂಚನೆ ನೀಡಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ದೌರ್ಜನ್ಯ ಪ್ರಕರಣಗಳ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಳೆದ ೨೦೨೧ ಹಾಗೂ ೨೦೨೨ನೇ ಸಾಲಿನಲ್ಲಿ ದಾಖಲಾಗಿರುವ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಂತ್ರಸ್ತರಿಗೆ ಈವರೆಗೆ ನೀಡಿರುವ ಪರಿಹಾರಗಳು ಹಾಗೂ - [ಕಾನೂನಿನ ಅರಿವಿನಿಂದ ಕಾರ್ಯದಕ್ಷತೆ ಹೆಚ್ಚಿಸಿಕೊಳ್ಳಿ: ಜಿಲ್ಲಾ ಸೆಷೆನ್ಸ್ ನ್ಯಾಯಾಧೀಶರಾದ ಬಿ.ಎಸ್. ಭಾರತಿ](https://mysurumirror.com/increase-performance-with-legal-awareness-district-sessions-judge-b-s-bharati/) - ಚಾಮರಾಜನಗರ:ಪೊಲೀಸ್ ಆಧಿಕಾರಿಗಳು ಹಾಗೂ ಅಭಿಯೋಜಕರು ಕಾನೂನಿನ ಸಂಪೂರ್ಣ ಅರಿವು ಪಡೆದು ದಿನನಿತ್ಯದ ಕೆಲಸ ಕಾರ್ಯನಿರ್ವಹಣೆಯಲ್ಲಿ ಕಾರ್ಯದಕ್ಷತೆಯನ್ನು ಹೆಚ್ಚಿಸಿಕೊಳ್ಳುವಂತೆ ಪ್ರಧಾನ ಜಿಲ್ಲಾ ಸೆಷೆನ್ಸ್ ನ್ಯಾಯಾಧೀಶರಾದ ಬಿ.ಎಸ್. ಭಾರತಿ ಅವರು ಸಲಹೆ ಮಾಡಿದರು. ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿಂದು ಅಭಿಯೋಗ, ಸರ್ಕಾರಿ ವ್ಯಾಜ್ಯಗಳ ಇಲಾಖೆ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಸಹಯೋಗದಲ್ಲಿ ಅಭಿಯೋಜಕರು ಹಾಗೂ ಪೊಲೀಸ್ ಅಧಿಕಾರಿಗಳಿಗೆ ಆಯೋಜಿಸಲಾಗಿದ್ದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇತ್ತೀಚೆಗೆ ಮಹಿಳೆಯರು ಹಾಗೂ ಪರಿಶಿಷ್ಟ ಜಾತಿ, ಪಂಗಡದವರ ಮೇಲಿನ ದೌರ್ಜನ್ಯ ಪ್ರಕರಣಗಳು - [ಮೈಸೂರು ರೈಲು ನಿಲ್ದಾಣದಲ್ಲಿ ಶ್ರೀಗಂಧದ ಉತ್ಪನ್ನಗಳ ಮಳಿಗೆ ಆರಂಭ](https://mysurumirror.com/launch-of-sandalwood-products-store-at-mysore-railway-station/) - ಮೈಸೂರು: ಮೈಸೂರು ವಿಭಾಗವು ಶ್ರೀಗಂಧದ ಉತ್ಪನ್ನಗಳ ಪ್ರಚಾರಕ್ಕಾಗಿ ಇಂದು ಮೈಸೂರು ರೈಲು ನಿಲ್ದಾಣದಲ್ಲಿ ಒಂದು ನಿಲ್ದಾಣ ಒಂದು ಉತ್ಪನ್ನ ಯೋಜನೆಯನ್ನು ಜಾರಿಗೆ ತಂದಿದೆ. ಈ ಪರಿಕಲ್ಪನೆಯು ಸ್ಥಳೀಯ ಕುಶಲಕರ್ಮಿಗಳು / ಉತ್ಪನ್ನಗಳು / ಕೈಗಾರಿಕೆಗಳಿಗೆ ಸಹಾಯ ಮಾಡುವ ಉದ್ದೇಶದಿಂದ ೨೦೨೨-೨೩ ರ ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾದ ಒಂದು ನವೀನ ಉಪಕ್ರಮವಾಗಿದೆ. ಈ ಉಪಕ್ರಮವು ಪ್ರತಿ ರೈಲ್ವೆ ನಿಲ್ದಾಣವನ್ನು, ಆಯಾ ಪ್ರದೇಶದಲ್ಲಿ ವಿಶಿಷ್ಟವಾದ ಒಂದು ನಿರ್ದಿಷ್ಟ ಉತ್ಪನ್ನಕ್ಕೆ ಪ್ರಚಾರ ಮತ್ತು ಮಾರಾಟ ಕೇಂದ್ರವನ್ನಾಗಿ ಮಾಡುವ ಮೂಲಕ ಸ್ಥಳೀಯ ಉತ್ಪನ್ನಗಳನ್ನು - [ಸರ್ಕಾರದ ರೈತ ಪರ ಕೆಲಸ ಮನವರಿಕೆ ಮಾಡಿ: ಶಾಸಕ](https://mysurumirror.com/convince-government-farmer-mla/) - ಗುಂಡ್ಲುಪೇಟೆ: ಕೇಂದ್ರ ಮತ್ತು ರಾಜ್ಯದ ರೈತ ಪರವಾದ ಕಾರ್ಯಕ್ರಮಗಳಿಂದ ಆಗುವ ಅನುಕೂಲಗಳ ಬಗ್ಗೆ ರೈತರಿಗೆ ಮನವರಿಕೆ ಮಾಡಿಕೊಡುವ ಮೂಲಕ ಎಪಿಎಂಸಿ ಚುನಾವಣೆಯ ಎಲ್ಲಾ ಕ್ಷೇತ್ರಗಳಲ್ಲಿಯೂ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದು ಶಾಸಕ ಸಿ.ಎಸ್.ನಿರಂಜನಕುಮಾರ್ ಹೇಳಿದರು. ಎಪಿಎಂಸಿ ಚುನಾವಣೆ ಹಿನ್ನೆಲೆಯಲ್ಲಿ ತಾಲೂಕಿನ ಬೇಗೂರು, ಕುಂದಕೆರೆ ಹಾಗೂ ತೆರಕಣಾಂಬಿ ಕ್ಷೇತ್ರಗಳಲ್ಲಿ ಆಯೋಜಿಸಿದ್ದ ಕಾರ್ಯಕರ್ತರು ಹಾಗೂ ಮುಖಂಡರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.ಕೇಂದ್ರದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ರೈತರಿಗೆ ಪ್ರಧಾನಮಂತ್ರಿ ಕಿಸಾನ್ ಯೋಜನೆಯಡಿ ಮೂರು ಕಂತುಗಳಲ್ಲಿ 6 ಸಾವಿರ, ರಾಜ್ಯ - [ಕೆಂಗಾಕಿ: ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ](https://mysurumirror.com/kengaki-congress-quits-bjp/) - ಗುಂಡ್ಲುಪೇಟೆ: ವಿಧಾನಸಭಾ ಕ್ಷೇತ್ರದ ಕೆಂಗಾಕಿ ಗ್ರಾಮದ ಹಲವು ಮಂದಿ ಬಿಜೆಪಿ ಮುಖಂಡರು ಪಕ್ಷ ತೊರೆದು ಕಾಂಗ್ರೆಸ್ ಮುಖಂಡ ಎಚ್.ಎಂ.ಗಣೇಶ್‍ಪ್ರಸಾದ್ ನಾಯಕತ್ವದಲ್ಲಿ ಕಾಂಗ್ರೆಸ್ ಗೆ ಸೇರ್ಪಡೆಗೊಂಡರು. ಕೆಂಗಾಕಿ ಗ್ರಾಮದ ಬಿಜೆಪಿ ಮುಖಂಡರಾದ ನಂಜುಂಡನಾಯಕ, ನಂಜನಾಯಕ, ನಾಗೇಶ್, ಮಾದೇಶ್, ಜವರನಾಯಕ, ನಿಂಗನಾಯಕ, ಚನ್ನರಾಜು, ನಾಗರಾಜನಾಯಕ, ರೇವನಾಯಕ, ಸಿದ್ದರಾಜು, ಬಂಗಾರನಾಯಕ, ಸಿದ್ದನಾಯಕ, ವಜ್ರರಂಗನಾಯಕ, ಮಂಜು, ಮಹೇಶ್, ಬಂಗಾರ ಚಾರಿ, ಆಲೂರನಾಯಕ, ನಿಂಗಶೆಟ್ಟಿ, ಮೂರ್ತಿ, ಮಹದೇವನಾಯಕ ಸೇರಿದಂತೆ ಹಲವರು ಬಿಜೆಪಿ ತ್ಯಜಿಸಿದರು. ಬಿಜೆಪಿ ತೊರೆದು ಕಾಂಗ್ರೆಸ್‍ಗೆ ಆಗಮಿಸಿದ ಹಲವು ಮುಖಂಡರನ್ನು ಕಾಂಗ್ರೆಸ್ ಮುಖಂಡ - [ಎಪಿಎಂಸಿ: ಕನ್ನೆಗಾಲ ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚನೆ](https://mysurumirror.com/apmc-kannagala-congress-candidate-voting-in-favor/) - ಗುಂಡ್ಲುಪೇಟೆ: ಎಪಿಎಂಸಿ ಚುನಾವಣೆಯಲ್ಲಿ ಕನ್ನೆಗಾಲ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ಮಾದಶೆಟ್ಟಿ ಪರ ಹುಲಸಗುಂದಿ ಗ್ರಾಮದಲ್ಲಿ ಭೀಮನಬೀಡು ಗ್ರಾಪಂ ಅಧ್ಯಕ್ಷ ಬಿ.ಜಿ.ಶಿವಕುಮಾರ್ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಭೀಮನಬೀಡು ಗ್ರಾಪಂ ಅಧ್ಯಕ್ಷ ಬಿ.ಜಿ.ಶಿವಕುಮಾರ್, ಕನ್ನೆಗಾಲ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪರ ಹೆಚ್ಚಿನ ಒಲವಿದೆ. ಹೋದ ಕಡೆಗಳಲೆಲ್ಲ ಉತ್ತಮ ಬೆಂಬಲ ಸಿಗುತ್ತಿದ್ದು, ಈ ಬಾರಿಯ ಎಂಪಿಎಂಸಿ ಚುನಾವಣೆಯಲ್ಲಿ ಮಾದಶೆಟ್ಟಿ ಗೆಲುವು ಶತಸಿದ್ಧ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ವೇಳೆ ಮುಖಂಡರಾದ ಎ.ಮಹದೇವಶೆಟ್ಟಿ, ಗೋಕುಲಶೆಟ್ಟಿ, ಹುಲಸಗುಂದಿ ರಮೇಶ್, - [ಇಂದು ಕಂಚಮ್ಮಳ್ಳಿಯಲ್ಲಿ ಆದಿಶಕ್ತಿ ಮಲೆಯಾಳದಮ್ಮ ಶ್ರೀ ಜಗನ್ಮಾತೆ ಭದ್ರಮಹಾಕಾಳಿ ಅಮ್ಮ ದೇವಿಯವರ ಜಾತ್ರಾ ಮಹೋತ್ಸವ](https://mysurumirror.com/jatra-celebration-of-adi-shakti-malayalam-amma-devi/) - ಎಚ್.ಡಿ.ಕೋಟೆ: ತಾಲ್ಲೂಕಿನ ಕಂಚಮ್ಮಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಆದಿಶಕ್ತಿ ಮಲೆಯಾಳದಮ್ಮ ಶ್ರೀ ಜಗನ್ಮಾತೆ ಭದ್ರಮಹಾಕಾಳಿ ಅಮ್ಮ ದೇವಿಯವರ ಜಾತ್ರಾ ಮಹೋತ್ಸವ ಏ.೧೦ರಂದು ಬೆಳಗ್ಗೆ ೯ಕ್ಕೆ ಶನೇಶ್ವರಸ್ವಾಮಿ ಚಾರಿಟಬಲ್ ಟ್ರಸ್ಟ್‌ನ ಅಧ್ಯಕ್ಷ, ದೇವಸ್ಥಾನದ ಗುಡ್ಡಪ್ಪ ಕುಮಾರಸ್ವಾಮಿ ನೇತೃತ್ವದಲ್ಲಿ ವಿಜೃಂಭಣೆಯಿಂದ ನೆರವೇರಲಿದೆ. ಜಾತ್ರಾ ಮಹೋತ್ಸವದ ಅಂಗವಾಗಿ ಪ್ರತಿವರ್ಷದಂತೆ ಈ ವರ್ಷವೂ ದೇವರನ್ನು ಕಪಿಲ ನದಿಗೆ ಕರೆದೋಯ್ಯದು ದೇವರ ವಿಗ್ರಹಮೂರ್ತಿಗಳನ್ನು ತೊಳೆದು ವಿಶೇಷ ಪೂಜೆ ಸಲ್ಲಿಸಿ ದೇವರನ್ನು ದೇವಸ್ಥಾನದ ಬಳಿಗೆ ಕರೆತರಲಾಗುವುದು. ಈ ನಡುವೆ ಭಕ್ತರಿಂದ ಹಾಲು ಹರಿವೆ, ಬಾಯಿ - [ಮೈಸೂರು ಡಿಸೈನ್ ಕಫೆಯಿಂದ ನೂತನ ಮಳಿಗೆ ಉದ್ಘಾಟನೆ](https://mysurumirror.com/mysore-design-cafe-launches-new-shop/) - ಮೈಸೂರು-೯ ಪ್ರತಿ ವರ್ಷವೂ ಹೊಸ ಹೊಸ ಇಂಟೀರಿಯರ್ ಟ್ರೆಂಡ್ಗೆ ಸಾಕ್ಷಿಯಾಗುತ್ತಲೇ ಇರುತ್ತದೆ. ಮಾರುಕಟ್ಟೆ ಮತ್ತು ಜಾಗತಿಕವಾಗಿ ಹೊಸದಾಗಿ ಬರುವ ವಿನ್ಯಾಸಗಳು ಮತ್ತು ಮಾಲೀಕರ ಅಭಿರುಚಿಯ ಮೇಲೆ ಇದು ಅವಲಂಬಿತವಾಗಿರುತ್ತದೆ. ಕೆಲವೊಮ್ಮೆ ಹಳೆಯ ಒಳಾಂಗಣ ಅಲಂಕಾರ ಮರು ರೂಪದೊಂದಿಗೆ ಬಂದರೆ, ಇನ್ನು ಕೆಲವೊಮ್ಮೆ ಹೊಸ ಟ್ರೆಂಡ್ ಬರುತ್ತದೆ. ಅದೇ ರೀತಿ ಮೈಸೂರಿನಲ್ಲಿ ಮೈಸೂರು ಡಿಸೈನ್ ಕಫೆಯಿಂದ ಮೈಸೂರಿನ ಕಾಳಿದಾಸ ರಸ್ತೆಯಲ್ಲಿ ನೂತನ ಮಳಿಗೆ ಪ್ರಾರಂಭವಾಗಿದ್ದು.ನೂತನ ಮನೆಯ ಒಳಾಂಗಣ ಅಂದ ಹೆಚ್ಚಿಸಲು ಕಿಚನ್,ಡೆಕೋರೇಟ್ ಬೆಡ್‌ರೂಂ,ವಿನ್ಯಾಸ ಆಗಿರಬಹುದು. ಇದರ ಅಂದ ಹೆಚ್ಚಿಸಲು - [ಗಾನವಿಶಾರದ ಶ್ರೀ ಬಿಡಾರಂ ಕೃಷ್ಣಪ್ಪನವರ ಶ್ರೀ ಪ್ರಸನ್ನ ಸೀತಾರಾಮ ಮಂದಿರದಲ್ಲಿ 106 ನೇ ವಾರ್ಷಿಕ ಪಾರಂಪರಿಕ ರಾಮನವಮಿ ಸಂಗೀತೋತ್ಸವ](https://mysurumirror.com/4th-annual-traditional-ramanavami-music-festival/) - ಮೈಸೂರು ೮ ಏಪ್ರಿಲ್ ೨೦೨೨, ಗಾನವಿಶಾರದ ಶ್ರೀ ಬಿಡಾರಂ ಕೃಷ್ಣಪ್ಪನವರ ಶ್ರೀ ಪ್ರಸನ್ನ ಸೀತಾರಾಮ ಮಂದಿರದ ಬಹು ನಿರೀಕ್ಷಿತ ೧೦೬ನೇ ವಾರ್ಷಿಕ ಪಾರಂಪರಿಕ ರಾಮನವಮಿ ಸಂಗೀತೋತ್ಸವವು ೧೦ನೇ ಏಪ್ರಿಲ್ ೨೦೨೨ರಂದು ಭಾನುವಾರ ಪ್ರಾರಂಭವಾಗಲಿದೆ. ೧೧ ದಿನಗಳ ಉತ್ಸವವನ್ನು ೧೦ನೇ ಏಪ್ರಿಲ್ ೨೦೨೨ ರಂದು ಸಂಜೆ ೫.೩೦ ಕ್ಕೆ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಆರ್. ಗುರು ಅವರು ಉದ್ಘಾಟಿಸಲಿದ್ದಾರೆ. ಇದರ ನಂತರ ಮೈಸೂರು ವಿ ಕೃಷ್ಣಮೂರ್ತಿ ಅವರಿಂದ ನಾದಸ್ವರ ವಾದನದೊಂದಿಗೆ ಉದ್ಘಾಟನಾ ಗೋಷ್ಠಿ ನಡೆಯಲಿದೆ. ನಾದಸ್ವರಂ ಸಂಗೀತ ಕಛೇರಿಯನ್ನು - [ಸದ್ಯದಲ್ಲೇ ಆರಂಭವಾಗಲಿದೆ ಸಂದೇಶ್ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಾಣದ "ಗೋಸ್ಟ್‌" .](https://mysurumirror.com/ghost-is-being-produced-by-sandesh-productions/) - ಶ್ರೀನಿ ನಿರ್ದೇಶನದ ಈ ಚಿತ್ರದ ನಾಯಕರಾಗಿ ಕರುನಾಡ ಚಕ್ರವರ್ತಿ ಶಿವರಾಜಕುಮಾರ್. ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಸದಾಭಿರುಚಿ ಚಿತ್ರಗಳನ್ನು ನೀಡಿರುವ ಸಂದೇಶ್ ಪ್ರೊಡಕ್ಷನ್ಸ್ ಮೂಲಕ "ಗೋಸ್ಟ್‌" ಎಂಬ ನೂತನ ಚಿತ್ರ ನಿರ್ಮಾಣವಾಗಲಿದೆ. ರಾಷ್ಟ್ರಪ್ರಶಸ್ತಿ ವಿಜೇತ ಸಂದೇಶ್ ನಾಗರಾಜ್ ಅರ್ಪಿಸುವ, ಸಂದೇಶ್. ಎನ್ ನಿರ್ಮಿಸುತ್ತಿರುವ ಈ ಚಿತ್ರದ ನಾಯಕರಾಗಿ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅಭಿನಯಿಸುತ್ತಿದ್ದಾರೆ. "ಶ್ರೀನಿವಾಸ ಕಲ್ಯಾಣ", " ಬೀರ್ ಬಲ್", "ಓಲ್ಡ್ ಮಾಂಕ್" ಚಿತ್ರಗಳ ಖ್ಯಾತಿಯ ಶ್ರೀನಿ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಲಿದ್ದಾರೆ. ಕಥೆಯನ್ನು - [ಕಾಂಗ್ರೆಸ್ ಸರಕಾರದ ಯೋಜನೆಗಳನ್ನು ಮೊಟುಕುಗೊಳಿಸಿದ ಬಿಜೆಪಿ: ಮಾಜಿ ಸಿಎಂ ಸಿದ್ದರಾಮಯ್ಯ](https://mysurumirror.com/bjp-slams-congress-governments-plans-former-cm-siddaramaiah/) - ಸರಗೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದ ಜನಪರ ಯೋಜನೆಗಳನ್ನು ಆಡಳಿತರೂಢ ಬಿಜೆಪಿ ಸರ್ಕಾರ ಮೊಟುಕುಗೊಳಿಸಿದ್ದು, ಜನ ವಿರೋಧಿ ಆಡಳಿತ ನೀಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.ತಾಲ್ಲೂಕಿನ ಮೊಳೆಯೂರು ಗ್ರಾಮದಲ್ಲಿ ಶುಕ್ರವಾರ ಕುರುಬ ಸಮಾಜದಿಂದ ನಡೆದ ಶ್ರೀ ಬಿಲ್ ಕುಮಾರಸ್ವಾಮಿ, ದೇವಸ್ಥಾನದ ಆವರಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಕನಕ ಭವನ ಉದ್ಘಾಟಿಸಿ, ನಂತರ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು.ಮುಖ್ಯಮಂತ್ರಿಯಾಗಿದ್ದಾಗ ೧೬೫ ಭರವಸೆಗಳನ್ನು ಈಡೇರಿಸಿದ್ದೇನೆ. ಶ್ರೀ ಸಾಮಾನ್ಯನ ಅನುಕೂಲಕ್ಕಾಗಿ ಕಾಂಗ್ರೆಸ್ ಜಾರಿಗೊಳಿಸಿದ ಇಂದಿರಾ ಕ್ಯಾಂಟಿನ್, - [ ರೈತರನ್ನು ಉತ್ತೇಜಿಸಲು ಏಪ್ರಿಲ್ 19 ರಂದು ಪಿರಿಯಾಪಟ್ಟಣದಲ್ಲಿ ಬೃಹತ್ ರಾಸುಗಳ ಪ್ರದರ್ಶನ ಮೈಮುಲ್ ಅಧ್ಯಕ್ಷ ಪಿ. ಎಂ. ಪ್ರಸನ್ನ](https://mysurumirror.com/maimul-president-p-m-m-prasanna/) - ಪಿರಿಯಾಪಟ್ಟಣ ತಾಲ್ಲೂಕಿನ ಕಣಗಾಲ್ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಇಂದು ಚುನಾವಣೆ ನಡೆಯಿತು.ಅಧ್ಯಕ್ಷರ ಸ್ಥಾನಕ್ಕೆ ನಿರ್ದೇಶಕ ಬಲರಾಮೇಗೌಡ ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ಐಚನಹಳ್ಳಿ ಮಹದೇವನಾಯ್ಕ ಒಬ್ಬೊಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ಪ್ರಸಾದರವರು ಅಧ್ಯಕ್ಷರಾಗಿ ಬಲರಾಮೇಗೌಡ ಉಪಾಧ್ಯಕ್ಷರಾಗಿ ಮಹದೇವ್ ನಾಯ್ಕರವರನ್ನ ಘೋಷಣೆ ಮಾಡಿದರು. ನೂತನ ಅಧ್ಯಕ್ಷ ಬಲರಾಮೇಗೌಡ ಮಾತನಾಡಿ ನನ್ನನ್ನು ಅವಿರೋಧವಾಗಿ ಆಯ್ಕೆ ಮಾಡಿದ ಎಲ್ಲಾ ನಿರ್ದೇಶಕರುಗಳಿಗೆ ಹಾಗೂ ತಾಲ್ಲೂಕಿನ ಶಾಸಕ ಕೆ. ಮಹದೇವ್, ಮೈಮುಲ್ ಅಧ್ಯಕ್ಷ ಪಿ. ಎಂ. - [ಕನ್ನಡ ಬೆಳ್ಳಿತೆರೆ[ಸಮಗ್ರ ಕನ್ನಡ ಚಿತ್ರಾವಲೋಕನ 1934ರಿಂದ….]ಕ್ಲ್ಯಾಪ್-8 ವರನಟ ರಾಜಕುಮಾರ್(ಭಾಗ-1)](https://mysurumirror.com/kannada-complete-chitralaya-from-1934-2/) - ಅಂದಿನ ಮೈಸೂರು ಸಂಸ್ಥಾನದ ಬ್ರಿಟಿಷ್ ಮದ್ರಾಸ್ ಪ್ರಾಂತ್ಯದ ಈರೋಡ್ ಜಿಲ್ಲೆ ತಾಳವಾಡಿ ತಾಲೂಕ್ ದೊಡ್ಡಗಾಜನೂರಿನಲ್ಲಿ ಸಿಂಗಾನಲ್ಲೂರುಪುಟ್ಟಸ್ವಾಮಯ್ಯ-ಲಕ್ಷ್ಮಮ್ಮ ದಂಪತಿಗೆ ದಿ.೨೪.೪.೧೯೨೯ರಂದು ಜನಿಸಿದ ಮುತ್ತುರಾಜ, ೩ನೇ ತರಗತಿ ವಿದ್ಯಾಭ್ಯಾಸಕ್ಕೆ ತಿಲಾಂಜಲಿ ಇತ್ತು, ಖ್ಯಾತ ರಂಗಭೂಮಿ ನಟರಾಗಿದ್ದ ತಂದೆಯೊಡನೆ ಗುಬ್ಬಿವೀರಣ್ಣ ಮತ್ತು ಇನ್ನಿತರರ ನಾಟಕ ಕಂಪನಿ ಸೇರಿ, ಬಾಲಕಲಾವಿದನಾಗಿ ಹಲವಾರು ನಾಟಕದಲ್ಲಿ ನಟಿಸಿದರು! ಸಾವಕಾಶವಾಗಿ ಅಭಿನಯದ ಮೇರು ಪರ್ವತವಾಗಿ ಬೆಳೆದು ’ಅಭಿಮಾನಿ ದೇವರು’ಗಳಿಂದಲೆ ’ದೇವಾಲಯ’ ಕಟ್ಟಿಸಿಕೊಂಡು ಪೂಜನೀಯರಾದರು. ವರನಟ ಕೇವಲ ಒಂದು ವ್ಯಕ್ತಿಯಲ್ಲ ಅಗಾಧಶಕ್ತಿ. ಇವರ ಬಗ್ಗೆ ಇಬ್ಬರು ಸಂಶೋಧಕರು ಪ್ರೌಢಪ್ರಬಂಧ - [ಪ್ರಸನ್ನಾನಂದಪುರಿ ಶ್ರೀಗಳ 7.5 ಮೀಸಲಾತಿ ಬೆಂಬಲಿಸಿ ಏ.12ರಂದು ಪ್ರತಿಭಟನೆ](https://mysurumirror.com/prasanna-nandapuri-protests-on-12-august-in-support-of-srila-7-5-reservation/) - ಗುಂಡ್ಲುಪೇಟೆ: 7.5 ಮೀಸಲಾತಿಗಾಗಿ ಬೆಂಗಳೂರಿನ ಪ್ರೀಡಂ ಪಾರ್ಕ್‍ನಲ್ಲಿ ವಾಲ್ಮೀಕಿ ಪ್ರಸನ್ನಾನಂದಪುರಿ ಸ್ವಾಮೀಜಿ ಧರಣಿ ನಡೆಸುತ್ತಿರುವ ಕಾರಣ ಅವರಿಗೆ ಬೆಂಬಲ ಸೂಚಿಸಲು ಏ.12ರ ಮಂಗಳವಾರ ಪಟ್ಟಣದಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳ ಜೊತೆಗೂಡಿ ಪಕ್ಷಾತೀತವಾಗಿ ಪ್ರತಿಭಟನೆ ನಡೆಸಲಾಗುವುದು ಎಂದು ವಾಲ್ಮೀಕಿ ಮಹಾ ಸಭಾದ ವಕ್ತಾರರಾದ ನಾಗೇಂದ್ರ ತಿಳಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 58 ದಿನದಿಂದಲೂ 7.5 ಮೀಸಲಾತಿಗಾಗಿ ವಾಲ್ಮೀಕಿ ಪ್ರಸನ್ನಾನಂದಪುರಿ ಸ್ವಾಮೀಜಿ ಧರಣಿ ನಡೆಸುತ್ತಿದ್ದರೂ ಕೂಡ ಇಲ್ಲಿಯ ತನಕ ಸರ್ಕಾರದ ಯಾವೊಬ್ಬ ಪ್ರತಿನಿಧಿಗಳು - [ವನ್ಯಜೀವಿ ವಲಯ ಮತ್ತು ರಾಮಪುರ ಆನೆಶಿಬಿರಕ್ಕೆ ಭೇಟಿ](https://mysurumirror.com/visit-to-the-wildlife-zone-and-rampur-annexure/) - ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿ ಕಾಡನ್ನು ಬೆಂಕಿಯಿಂದ ರಕ್ಷಣೆ ಮಾಡಲು ಕೈಗೊಂಡಿರುವ ಕ್ರಮಗಳ ಬಗ್ಗೆ ಪ್ರಗತಿ ಪರಿಶೀಲನೆಗೆ ಆಗಮಿಸಿದ್ದ ಸಚಿವ ಉಮೇಶ್ ವಿ.ಕತ್ತಿ ಅವರು ತಾಲೂಕಿನ ನುಗು ವನ್ಯಜೀವಿ ವಲಯ ಮತ್ತು ರಾಮಪುರ ಆನೆಶಿಬಿರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸರಗೂರು: ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿ ಕಳೆದ ಬಾರಿ ಬೆಂಕಿ ಅನಾಹುತವಾಗಿರುವ ಹಿನ್ನೆಲೆ ಇದರ ಮುನ್ನೆಚ್ಚರಿಕೆ ಕ್ರಮವಹಿಸಿ ಈ ಬಾರಿ ಯಾವುದೇ ಬೆಂಕಿ ಅನಾಹುತ ನಡೆಯದಂತೆ ತಡೆಗಟ್ಟಲು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕಾಡನ್ನು ರಕ್ಷಿಸಲು ಹೆಚ್ಚು - [ಎಪಿಎಂಸಿ ಚುನಾವಣೆ; ಬೋಗಾಪುರ ಗ್ರಾಮದಲ್ಲಿ ಶಾಸಕ ಪುಟ್ಟರಂಗಶೆಟ್ಟಿ ಮತಯಾಚನೆ](https://mysurumirror.com/apmc-election-mla-pottarangshetti-voted-in-bogapur-village/) - ಚಾಮರಾಜನಗರ,ಏ೭: ಚಾಮರಾಜನಗರ ಕೃಷಿಉತ್ಪನ್ನ ಮಾರುಕಟ್ಟೆ ಸಮಿತಿ ಚುನಾವಣೆ ನಿರ್ದೇಶಕ ಸ್ಥಾನಕ್ಕಾಗಿ ಸ್ಪರ್ಧಿಸಿರುವ ಬದನಗುಪ್ಪೆ ಕ್ಷೇತ್ರದ ಅಭ್ಯರ್ಥಿ ಎಂ.ಬಿ.ಗುರುಸ್ವಾಮಿ ಅವರ ಪರ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಬೋಗಾಪುರ ಗ್ರಾಮದಲ್ಲಿ ಕಾಂಗ್ರೆಸ್ ಮುಖಂಡರ ಜೊತೆಗೂಡಿ ಮತಯಾಚಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಏ.೧೭ ರಂದು ನಡೆಯಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಚುನಾವಣೆಯಲ್ಲಿ ನಿರ್ದೇಶಕ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿರುವ ಎಂ.ಬಿ.ಗುರುಸ್ವಾಮಿ ರೈತರಾಗಿದ್ದು, ರೈತರ ಕಷ್ಟಕಾರ್ಪಣ್ಯಗಳನ್ನು ಬಲ್ಲವರಾಗಿದ್ದಾರೆ ಅವರನ್ನು ಹೆಚ್ಚು ಮತಗಳನ್ನು ನೀಡಿ ಗೆಲ್ಲಿಸುವಂತೆ ರೈತ ಮುಖಂಡರಲ್ಲಿ ಮನವಿ ಮಾಡಿದರು.ನಾನು ಸಹ - [ವಿದ್ಯಾರ್ಥಿಗಳು ಆಯ್ಕೆ ಮಾಡುವ ವಿಷಯಗಳಲ್ಲಿ ಅಸಕ್ತಿ, ಕುತೂಹಲವಿದ್ದರೇ ಮಾತ್ರ ಯಶಸ್ಸು ಸಾಧ್ಯ](https://mysurumirror.com/success-is-possible-only-when-the-students-are-indifferent-and-curious-about-what-they-choose/) - ಚಾಮರಾಜನಗರ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳ್ಳುವ ಕ್ಷೇತ್ರದ ಕುರಿತು ಅಸಕ್ತಿ ಹಾಗೂ ಕುತೂಹಲ ಹೊಂದಿರಬೇಕು. ಆಗಮಾತ್ರ ಉನ್ನತ ಶಿಕ್ಷಣ ವ್ಯಾಸಂಗದಲ್ಲಿ ಯಶಸ್ಸು ಕಾಣಲು ಸಾಧ್ಯವಾಗಲಿದೆ ಎಂದು ಮೈಸೂರು ವಿಶ್ವವಿದ್ಯಾಲಯದ ಬಿ.ಐ.ಎಮ್.ಎಸ್ ಚೇರ್‌ಮೆನ್ ಪ್ರ್ರೊ. ಡಿ. ಆನಂದ್ ಅವರು ಅಭಿಪ್ರಾಯಪಟ್ಟರು. ನಗರದ ಹೊರವಲಯದಲ್ಲಿರುವ ಸುವರ್ಣ ಗಂಗೋತ್ರಿಯ ಡಾ. ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದ ನಿಜಗುಣ ಸಭಾಂಗಣದಲ್ಲಿಂದು ವಿಜ್ಞಾನ, ಮಾನವೀಯ ಹಾಗೂ ವಾಣಿಜ್ಯ ಕ್ಷೇತ್ರಗಳ ನೂತನ ವಿದ್ಯಮಾನ(ಉದಯೋನ್ಮ್ಮುಖ ಪ್ರವೃತ್ತಿ)ಗಳ ಕುರಿತು ಕೇಂದ್ರದ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಒಂದು ದಿನದ - [ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶ ಅಭಿವೃದ್ದಿಗೆ ಕ್ರಮ : ಅರಣ್ಯ ಸಚಿವರಾದ ಉಮೇಶ್ ವಿ. ಕತ್ತಿ](https://mysurumirror.com/action-taken-to-develop-bandipur-tiger-protected-area-sword/) - ಚಾಮರಾಜನಗರ: ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶವನ್ನು ಹೆಚ್ಚು ಅಭಿವೃದ್ದಿಗೊಳಿಸುವ ನಿಟ್ಟಿನ್ಲಲಿ ಅಗತ್ಯ ಕ್ರಮ ವಹಿಸಲಾಗುವುದೆಂದು ಅರಣ್ಯ ಹಾಗೂ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರಾದ ಉಮೇಶ್ ವಿ. ಕತ್ತಿ ಅವರು ತಿಳಿಸಿದರು. ಗುಂಡ್ಲುಪೇಟೆ ತಾಲೂಕಿನ ಬಂಡಿಪುರದಲ್ಲಿ ಹುಲಿ ಸಂರಕ್ಷಿತಾರಣ್ಯದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಪರಿಶೀಲಿಸಿ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು. ಬಂಡೀಪುರ ಅರಣ್ಯದಲ್ಲಿ ಅಭಿವೃದ್ದಿ ಕೆಲಸಗಳಾದ ಚೆಕ್ ಡ್ಯಾಂ ನಿರ್ಮಾಣ, ಲಾಂಟಾನ ತೆರವು ಸೇರಿದಂತೆ ಇತರೆ ಕಾರ್ಯಗಳು ಪ್ರಗತಿಯಲ್ಲಿವೆ. ಇವುಗಳನ್ನು ಪರಿಶೀಲಿಸಿದ್ದೇನೆ. - [ಎಪಿಎಂಸಿ ಚುನಾವಣೆ; ವರ್ತಕರ ಕ್ಷೇತ್ರದ ವೆಂಕಟರಾವ್ ಮತಯಾಚನೆ](https://mysurumirror.com/apmc-election-venkatarao-voting-in-the-field-of-businessmen/) - ಚಾಮರಾಜನಗರ: ಚಾಮರಾಜನಗರ ಕೃಷಿಉತ್ಪನ್ನ ಮಾರುಕಟ್ಟೆ ಸಮಿತಿ ಚುನಾವಣೆ ನಿರ್ದೇಶಕ ಸ್ಥಾನಕ್ಕಾಗಿ ವರ್ತಕರ ಕ್ಷೇತ್ರದಿಂದ ಸ್ಪರ್ಧಿಸಿರುವ ವೆಂಕಟರಾವ್(ಎಸ್,ಎನ್.ಪಿ) ಅವರು ಇಂದು ಚಾಮರಾಜನಗರದ ಎಪಿಎಂಸಿ ಮಂಡಿಯಲ್ಲಿ ವರ್ತಕ ಕ್ಷೇತ್ರದ ಮತದಾರರಲ್ಲಿ ಮತಯಾಚಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರ ಏ.೧೭ ರಂದು ನಡೆಯಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಚುನಾವಣೆಯಲ್ಲಿ ನಿರ್ದೇಶಕ ಸ್ಥಾನಕ್ಕೆ ವರ್ತಕರ ಕ್ಷೇತ್ರದಿಂದ ಸ್ಪರ್ಧಿಸಿದ್ದು ವರ್ತಕರ ಪರವಾಗಿ ಕೆಲಸ ಮಾಡುವ ಇಚ್ಛೆಯುಳ್ಳವನಾಗಿದ್ದು ಎಪಿಎಂಸಿಯಲ್ಲಿ ವರ್ತಕರ ಪರವಾದ ಅಭಿವೃದ್ದಿ ಕೆಲಸಗಳನ್ನು ಮಾಡಲು ಬದ್ದನಾಗಿದ್ದೇನೆ, ಹೀಗಾಗಿ ಈ ಬಾರಿ ಗೆಲ್ಲಿಸುವಂತೆ ಮನವಿ ಮಾಡಿದರು.ಈ - [ಏಪ್ರಿಲ್ 9 ರಂದು ಎಫ್ ಸಿ ಎಲ್ ಗೆ ಚಾಲನೆ.](https://mysurumirror.com/drive-to-fcl-on-april-9th/) - ಅವರ ಫ್ಯಾನ್ಸ್ ನಮಗಾಗಲ್ಲ, ಇವರ ಫ್ಯಾನ್ಸ್ ನಮಗಾಗಲ್ಲ ಅಂತ ಕೆಲವರು ಮಾತಿನ‌ ಗುದ್ದಾಟ ನಡೆಸುತ್ತಾ ಇರುತ್ತಾರೆ. ಆದರೆ ನಾವೆಲ್ಲ ಒಂದೇ ಎನ್ನುವ ನಿಟ್ಟಿನಲ್ಲಿ ಫ್ಯಾನ್ಸ್ ಕ್ರಿಕೆಟ್ ಲೀಗ್ ಆಯೋಜಿಸಿದ್ದಾರೆ ನಮ್ ಟಾಕೀಸ್ ಭರತ್. ಇದೇ‌ ಏಪ್ರಿಲ್ 9 , 10 ರಂದು ವಿಜಯನಗರದ ಬಿ.ಜಿ.ಎಸ್ ಆಟದ ಮೈದಾನದಲ್ಲಿ ಕ್ರಿಕೆಟ್ ಪಂದ್ಯ ನಡೆಯಲಿದೆ. ಸತತ ಏಳು ವರ್ಷಗಳಿಂದ ಈ ಲೀಗ್ ಪಂದ್ಯಗಳನ್ನು ಆಯೋಜಿಸಲಾಗುತ್ತಿದೆ.ಕನ್ನಡ ಚಿತ್ರರಂಗದ 12 ಖ್ಯಾತ ನಾಯಕನಟರ ಅಭಿಮಾನಿಗಳ 12 ತಂಡ ಈ ಪಂದ್ಯಗಳಲ್ಲಿ ಪಾಲ್ಗೊಳ್ಳಲಿದೆ. ಪುನೀತ್ - [ರಾಜ್ಯಸರ್ಕಾರ ದ ಆದೇಶ ಖಂಡಿಸಿರುವ ಕನ್ನಡ ರಾಷ್ಟ್ರೀಯ ಶಿಕ್ಷಣ ಒಕ್ಕೂಟ](https://mysurumirror.com/kannada-national-education-federation/) - ಉನ್ನತ ಶಿಕ್ಷಣದಲ್ಲಿ ಕನ್ನಡ ಭಾಷೆ ಕಲಿಕೆ ಕಡ್ಡಾಯವಲ್ಲ ಎಂಬ ರಾಜ್ಯ ಸರ್ಕಾರ ಹೊರಡಿಸಿದ ಆದೇಶ ಒಪ್ಪತ್ತಕ್ಕದ್ದಲ್ಲ ಎಂದು ಹೈಕೋರ್ಟ್ ತಡೆಯಾಜ್ಞೆ ನೀಡಿ ಮರುಪರಿಶೀಲಿಸುವಂತೆ ಸರ್ಕಾರಕ್ಕೆ ಆದೇಶಿಸಿದೆ. ಕರ್ನಾಟಕದ ಆಡಳಿತ ಭಾಷೆ ಮತ್ತು ಇಲ್ಲಿಯ ಜನರ ಮಾತೃ ಭಾಷೆ ಮತ್ತು ವ್ಯವಹಾರಿಕ ಭಾಷೆ ಕನ್ನಡವಾಗಿರುವುದರಿಂದ ಕರ್ನಾಟಕ್ಕೆ ವಿದ್ಯಾಭ್ಯಾಸಕ್ಕೆಂದು ಇತರ ರಾಜ್ಯಗಳಿಂದ ಬರುವ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಲ್ಲಿ ಕನ್ನಡ ಪ್ರಥಮ ಭಾಷೆಯಾಗಿ ಕಲಿಯಬೇಕು. ಈ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ,ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಇದಕ್ಕೆ ಸಂಭಂದ ಪಟ್ಟ ಇತರ - [ರಾಜ್ಯದಲ್ಲೇ ಮಾದರಿಯಾಗಿ ಅಭಿವೃದ್ಧಿ ಪಡಿಸಿವೆ ಶಾಸಕ ಕೆ. ಮಹದೇವ್](https://mysurumirror.com/mlas-in-the-state-mahadev/) - ಹಾಳು ಹಂಪೆಯಂತಿದ್ದ ಪಿರಿಯಾಪಟ್ಟಣ ತಾಲ್ಲೂಕನ್ನುಅಭಿವೃದ್ಧಿಪಡಿಸಲು 5 ವರ್ಷ ಸಾಕಾಗೋದಿಲ್ಲ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ನನ್ನನ್ನು ಶಾಸಕನಾಗಿ ಆಯ್ಕೆ ಮಾಡಿದರೆ ಪಿರಿಯಾಪಟ್ಟಣ ತಾಲ್ಲೂಕನ್ನು ರಾಜ್ಯದಲ್ಲೇ ಮಾದರಿ ತಾಲ್ಲೂಕನ್ನಾಗಿ ಅಭಿವೃದ್ಧಿ ಮಾಡುವೆ ಎಂದು ಶಾಸಕ ಕೆ. ಮಹದೇವ್ ತಿಳಿಸಿದರು. ಪಿರಿಯಾಪಟ್ಟಣ ತಾಲ್ಲೂಕಿನ ನಿಲವಾಡಿ ಗ್ರಾಮದಲ್ಲಿ 20 ಲಕ್ಷ ರೂ ವೆಚ್ಚದಲ್ಲಿ ಪರಿಶಿಷ್ಟ ಜಾತಿ ಕಾಲೊನಿಯಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು .ಮಾಜಿ ಶಾಸಕರಿಗೆ ವಯಸ್ಸಾದರೂ ಚುನಾವಣೆಯ ಹಂಬಲ ಕಮ್ಮಿಯಾಗಿಲ್ಲ ,ವಯಸ್ಸಾದ ಮೇಲೆ - [ಸವಾಲಿನ ಜೀವನದ ನಡುವೆ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಇರಲಿ : ಡಾ.ರೇಣುಕಾಪ್ರಸಾದ್](https://mysurumirror.com/health-camp-mysuru/) - ಮೈಸೂರು: 7 ಮನುಷ್ಯ ಇಂದಿನ ಸ್ಥಿತಿಯಲ್ಲಿ ಸಾಕಷ್ಟು ಸವಾಲಿನ ನಡುವೆ ತನ್ನ ಜೀವನವನ್ನು ನಡೆಸುತ್ತಿದ್ದಾರೆ ಇದರೊಂದಿಗೆ ತನ್ನ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಮಧುಮೇಹ ತಜ್ಞ ಡಾ.ರೇಣುಕಾಪ್ರಸಾದ್ ತಿಳಿಸಿದರು. ನಗರದ ಸುಣ್ಣದಕೇರಿ ೮ನೇ ಕ್ರಾಸ್‌ನಲ್ಲಿರುವ ಗಂಗಾಮತಸ್ಥರ ಸಮುದಾಯ ಭವನದಲ್ಲಿ ಸುವರ್ಣ ಬೆಳಕು ಫೌಂಡೇಷನ್ ವತಿಯಿಂದ ಡಾಕ್ಟರ್ ಅಗರ್‌ವಾಲ್ಸ್ ಕಣ್ಣಿನ ಆಸ್ಪತ್ರೆ ಹಾಗೂ ನ್ಯೂ ಡಯಾ ಕೇರ್ ಸೆಂಟರ್ & ಪಾಲಿಕ್ಲಿನಿಕ್ ಸಹಯೋಗದೊಂದಿಗೆ ಏರ್ಪಡಿಸಲಾಗಿದ್ದ ವಿಶ್ವ ಆರೋಗ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿಶ್ವ ಆರೋಗ್ಯ ದಿನವನ್ನು ಬಹಳ ಹಿಂದಿನಿಂದಲೂ - [ಏ.16 ರಂದು ಬಿಳಿಗಿರಿರಂಗನಾಥಸ್ವಾಮಿ ಬ್ರಹ್ಮ ರಥೋತ್ಸವ: ಜವಾಬ್ದಾರಿಯುತ ಕಾರ್ಯನಿರ್ವಹಣೆಗೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಸೂಚನೆ](https://mysurumirror.com/district-collector-charulata-somal-instructs-for-responsible-functioning/) - ಚಾಮರಾಜನಗರ: ಜಿಲ್ಲೆಯ ಪ್ರಸಿದ್ದ ಯಾತ್ರಾಕ್ಷೇತ್ರ ಬಿಳಿಗಿರಿರಂಗನ ಬೆಟ್ಟದ ಶ್ರೀ ಬಿಳಿಗಿರಿ ರಂಗನಾಥಸ್ವಾಮಿ ದೇವಾಲಯದಲ್ಲಿ ಏಪ್ರಿಲ್ ೧೬ರಂದು ಜರುಗಲಿರುವ ಬ್ರಹ್ಮ ರಥೋತ್ಸವ, ಜಾತ್ರಾ ಸಂಬಂಧ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ನಿಗದಿಪಡಿಸಿರುವ ಕಾರ್ಯಚಟುವಟಿಕೆಗಳನ್ನು ಜವಾಬ್ದಾರಿಯುತವಾಗಿ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಸೂಚಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ನಡೆದ ಬಿಳಿಗಿರಿರಂಗನಾಥಸ್ವಾಮಿ ದೇವಾಲಯದ ಬ್ರಹ್ಮ ರಥೋತ್ಸವ ಸಂಬಂಧ ಕಾರ್ಯಕ್ರಮದ ಪೂರ್ವ ಸಿದ್ದತೆಗಳ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಏಪ್ರಿಲ್ 16 ರಂದು ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ - [ಮಧುಮೇಹ ಹಾಗೂ ಕಣ್ಣಿನ ತಪಾಸಣಾ ಶಿಬಿರ](https://mysurumirror.com/diabetes-and-eye-checkup-camp/) - ನ್ಯೂ ಡಯಾ ಕೇರ್ ಸೆಂಟರ್ & ಪಾಲಿ ಕ್ಲಿನಿಕ್, ಡಾ. ಅಗರ್ವಾಲ್ ಕಣ್ಣಿನ ಆಸ್ಪತ್ರೆ ಹಾಗೂ ಹಾರ್ಟ್ ಸಂಸ್ಥೆಯ ಸಹಯೋಗದೊಂದಿಗೆ ಮೈಸೂರು ವಕೀಲರ ಸಂಘದ ವತಿಯಿಂದ ವಕೀಲರು ಹಾಗೂ ಸಾರ್ವಜನಿಕರಿಗೆ ಉಚಿತ ಮಧುಮೇಹ ಹಾಗೂ ಕಣ್ಣಿನ ತಪಾಸಣೆ ಶಿಬಿರವನ್ನು ವಕೀಲರ ಸಭಾಭವನದಲ್ಲಿ ಏರ್ಪಡಿಸಲಾಗಿತ್ತು. ಕಾರ್ಯಕ್ರಮ ದಲ್ಲಿ ವಕೀಲರ ಸಂಘದ ಅಧ್ಯಕ್ಷರಾದ ಮಹಾದೇವಸ್ವಾಮಿ ಎಂ, ಪುಟ್ಟಸಿದ್ದೇಗೌಡ, ಉಮೇಶ್ ಎಸ್, ಮಹದೇವಸ್ವಾಮಿ(ಖಜಾಂಚಿ) , ಮಧುಮೇಹ ತಜ್ಞರಾದ ಡಾ.ರೇಣುಕಾಪ್ರಸಾದ್ ಎ ಆರ್, ಡಾ. ನವ್ಯ ಪಿ, ಹಾರ್ಟ್ ಸಂಸ್ಥೆಯ ವಿಜೆ ಮಿಂಚು - [ತಳಿರು ತೋರಣಗಳಿಂದ ಬಣ್ಣಾರಿ ಮಾರಿಯಮ್ಮನ್ ದೇವತೆಯ ಹಬ್ಬ](https://mysurumirror.com/festival-of-the-goddess-mariamman/) - ಸರಗೂರು ತಾಲೂಕಿನ ಬೀದರಹಳ್ಳಿ ಗ್ರಾಮದಲ್ಲಿ ಶ್ರೀ ಬಣ್ಣಾರಿ ಮಾರಿಯಮ್ಮನ್ ದೇವತೆಯ ಹಬ್ಬ ವಿಜೃಂಭಣೆಯಿಂದ ನಡೆಯಿತು. ಸರಗೂರು. ತಾಲೂಕಿನ ಬೀದರಹಳ್ಳಿ ಗ್ರಾಮದಲ್ಲಿ ಶ್ರೀ ಬಣ್ಣಾರಿ ಮಾರಿಯಮ್ಮನ್ ದೇವತೆ ಹಬ್ಬ ಮಂಗಳವಾರ ವಿಜೃಂಭಣೆಯಿಂದ ನಡೆಯಿತು. ಹಬ್ಬದ ಹಿನ್ನಲೆಯಲ್ಲಿ ಗ್ರಾಮದ ಪ್ರಮುಖ ಬೀದಿಗಳನ್ನು ತಳಿರು, ತೋರಣಗಳಿಂದ ಸಿಂಗರಿಸಲಾಗಿತ್ತು. ದೀಪಾಲಂಕಾರ ಮಾಡಲಾಗಿತ್ತು. ಮೊದಲಿಗೆ ದೇವತೆಯನ್ನು ಕಪಿಲ ನದಿಗೆ ಕೊಂಡೋಯ್ಯದು ವಿವಿಧ ಬಗೆಯ ಹೋಮ, ಹವನ ಮಾಡಲಾಯಿತು. ಮೂವತ್ತು ವರ್ಷಗಳಿಂದಲೂ ಹಬ್ಬವನ್ನು ಆಚರಿಸಿಕೊಂಡು ಬಂದಿರುವ ಗ್ರಾಮದಲ್ಲಿ ವಿಶೇಷವಾಗಿ ಹಬ್ಬವನ್ನು ನಡೆಸಲಾಯಿತು. ಮೂರು ಕರಗದಲ್ಲಿ ದೇವತೆಯನ್ನು - [ಕೂತನೂರು ಗೋಮಾಳದಲ್ಲಿ ಗಣಿಗಾರಿಗೆ ನಿಲ್ಲಿಸುವಂತೆ ಗ್ರಾಮಸ್ಥರಿಂದ ದೂರು](https://mysurumirror.com/government-emphasis-on-all-round-development-of-brahmins-2/) - ಗುಂಡ್ಲುಪೇಟೆ: ಕೂತನೂರು ಸ.ನಂ.368ರ ಗೋಮಾಳದಲ್ಲಿ ಗಣಿಗಾರಿಕೆ ನಡೆಯುತ್ತಿದ್ದು ಗಣಿಗಾರಿಕೆ ನಿಲ್ಲಿಸಬೇಕು ಎಂದು ತಾಲೂಕಿನ ಕೂತನೂರು ಗ್ರಾಮಸ್ಥರು ತಹಸೀಲ್ದಾರ್‍ಗೆ ದೂರು ಸಲ್ಲಿಸಿದ್ದಾರೆ. ಕೂತನೂರು ಗ್ರಾಮದ ಸ.ನಂ.368 ಜಾಗ ಸರ್ಕಾರಿ ಗೋಮಾಳವಾಗಿದು ಸದರಿ ಪ್ರದೇಶದಲ್ಲಿ ಕಟ್ಟೆಯಿದೆ ಇಲ್ಲಿ ಜನುವಾರುಗಳು ಮೇಯಲು ಹಾಗು ನೀರು ಕುಡಿಯಲು ಜಾನುವಾರು ಹೋಗಲು ಆಗುತ್ತಿಲ್ಲ ಎಂದು ಗ್ರಾಪಂ ಸದಸ್ಯ ಗೋಪಾಲ್, ಗ್ರಾಮಸ್ಥರಾದ ಸಿದ್ದಶೆಟ್ಟಿ, ಮಹದೇವಶೆಟ್ಟಿ, ಮಾದಶೆಟ್ಟಿ, ಸಿದ್ದಶೆಟ್ಟಿ, ಮಹದೇವಮ್ಮ, ಶಿವಮ್ಮ ದೂರು ಸಲ್ಲಿಸಿದ್ದಾರೆ. ಗೋಮಾಳದಲ್ಲಿ ಜಾನುವಾರು ತೆರಳಲು ಆಗುತ್ತಿಲ್ಲ ಜೊತೆಗೆ ಸದರಿ ಜಾಗದಲ್ಲಿ ಪುರಾತನ ಕಾಲದ - [ಬ್ರಾಹ್ಮಣರ ಸರ್ವತೋಮುಖ ಅಭಿವೃದ್ಧಿಗೆ ಸರ್ಕಾರ ಒತ್ತು](https://mysurumirror.com/government-emphasis-on-all-round-development-of-brahmins/) - ಗುಂಡ್ಲುಪೇಟೆ: ಬ್ರಾಹ್ಮಣ ಸಮಾಜವು ತೀರ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿರುವುದನ್ನು ಮನಗಂಡು ರಾಜ್ಯ ಸರ್ಕಾರ ಅಖಿಲ ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ತೆರೆಯುವ ಮೂಲಕ ಪುರೋಹಿತರು ಹಾಗೂ ಅರ್ಚಕರ ಸರ್ವತೋಮುಖ ಅಭಿವೃದ್ಧಿಗೆ ಹಲವು ರೀತಿಯ ಯೋಜನೆ ಅನುಷ್ಠಾನ ಗೊಳಿಸಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಸಮಾಜದ ಜಿಲ್ಲಾಧ್ಯಕ್ಷ ಸುರೇಶ್ ಖುಗ್ವೇದಿ ತಿಳಿಸಿದರು. ಪಟ್ಟಣದ ಶ್ರೀರಾಮ ಮಂದಿರದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಸಮುದಾಯದ ಪುರೋಹಿತ ಹಾಗೂ ಅರ್ಚಕರ ಪರಿಷತ್‍ನ ತಾಲ್ಲೂಕು ಘಟಕ ಉದ್ಘಾಟಿಸಿ ಮಾತನಾಡಿದ ಅವರು, ಸನಾತನ ಕಾಲದಿಂದಲೂ ಬ್ರಾಹ್ಮಣ - [ದುಡಿಯೋಣ ಬಾʼ ಪ್ರಚಾರ ರಥಕ್ಕೆ ಚಾಲನೆ ನೀಡಿದ ಜಿ.ಪಂ. ಸಿಇಒ ಬಿ.ಆರ್.ಪೂರ್ಣಿಮಾ](https://mysurumirror.com/promotion-to-the-chariot-the-driving-force-was-g-p-the-ceo-is-br-purnima/) - ಮೈಸೂರು,ಏ.5: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಬೇಸಿಗೆ ಅವಧಿಯಲ್ಲಿ ಗ್ರಾಮೀಣ ಪ್ರದೇಶದ ಜನರಿಗೆ ನಿರಂತರವಾಗಿ ಕೆಲಸ ನೀಡುವ ಉದ್ದೇಶದಿಂದ ದುಡಿಯೋಣ ಬಾ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಗ್ರಾಮೀಣ ಪ್ರದೇಶದ ಜನರೆಲ್ಲರೂ ಅಭಿಯಾನದಲ್ಲಿ ಭಾಗವಹಿಸಿ ಉದ್ಯೋಗ ಪಡೆಯಿರಿ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್.ಪೂರ್ಣಿಮಾ ಅವರು ತಿಳಿಸಿದರು. ಜಿಲ್ಲಾ ಪಂಚಾಯತ್ ಕಚೇರಿ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ದುಡಿಯೊಣ ಬಾ ಅಭಿಯಾನ ಪ್ರಚಾರ ರಥಕ್ಕೆ ಚಾಲನೆ ನೀಡಿ ಮಾತನಾಡಿದ - [ಡಾ. ಬಾಬುಜಗಜೀವನ್ ರಾಮ್ ಅವರಿಂದ ಪ್ರಾಮಾಣಿಕ ಸೇವೆ : ಷಡಕ್ಷರಮುನಿ ದೇಶೀಕೇಂದ್ರ ಸ್ವಾಮೀಜಿ](https://mysurumirror.com/dr-honest-service-by-babujagajivan-ram-shadaksharamuni-desijendra-swamiji/) - ಚಾಮರಾಜನಗರ: ಹಲವು ಮಹತ್ವದ ಇಲಾಖೆಗಳ ಸಚಿವ ಸ್ಥಾನದ ಜವಾಬ್ದಾರಿಯನ್ನು ನಿರ್ವಹಿಸಿದ ಡಾ. ಬಾಬುಜಗಜೀವನ್ ರಾಮ್ ಅವರು ಸಂಶೋಧನೆ, ವಿಜ್ಞಾನ, ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಂಡು ಇಲಾಖೆಯ ಕಾರ್ಯ ಕ್ಷೇತ್ರಕ್ಕೆ ಪ್ರಾಮಾಣಿಕವಾಗಿ ನ್ಯಾಯ ತಂದು ಕೊಟ್ಟರು ಎಂದು ಚಿತ್ರದುರ್ಗದ ಆದಿಜಾಂಬವ ಮಹಾಸಂಸ್ಥಾನ ಮಠದ, ಕೋಡಿಹಳ್ಳಿ ಶ್ರೀಮದ್ ಕಡಪ ಸಿಂಹಾಸನದ ಷಡಕ್ಷರಮುನಿ ದೇಶೀಕೇಂದ್ರ ಸ್ವಾಮೀಜಿ ಅವರು ತಿಳಿಸಿದರು. ನಗರದ ಪೇಟೆ ಪ್ರೈಮರಿ ಶಾಲಾ ಆವರಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಹಸಿರು ಕ್ರಾಂತಿಯ - [ಶಿಕ್ಷಕಿ ಸಿದ್ದಗಂಗಮ್ಮ ನಿಧನ; ಶಿಕ್ಷಣ ಇಲಾಖೆ ಸಿಬ್ಬಂದಿ, ಪೋಷಕರಿಂದ ಶ್ರದ್ದಾಂಜಲಿ](https://mysurumirror.com/teacher-siddagangamma-passed-away-advice-from-the-staff-and-parents-of-the-department-of-education/) - ಚಾಮರಾಜನಗರ: ನಗರದ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದ ಸಿದ್ದಗಂಗಮ್ಮ ನಿಧನರಾದ ಹಿನ್ನೆಲೆಯಲ್ಲಿ ಶಿಕ್ಷಣಇಲಾಖೆ ಅಧಿಕಾರಿಗಳು, ಪೋಷಕರು ಹಾಗೂ ಎಸ್‌ಡಿಎಂಸಿ ವತಿಯಿಂದ ಶಾಲಾವರಣದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಶ್ರದ್ದಾಂಜಲಿ ಸಲ್ಲಿಸಲಾಯಿತು.ಇದೇವೇಳೆ ಕ್ಷೇತ್ರಶಿಕ್ಷಣಾಧಿಕಾರಿ ಸೋಮಣ್ಣೇಗೌಡ ಮಾತನಾಡಿ, ಸಿದ್ದಗಂಗಮ್ಮ ಅವರು ಇಲಾಖೆಯಲ್ಲಿ ೨೫ ವರ್ಷಸೇವೆ ಸಲ್ಲಿಸಿದ್ದು, ಅವರು ಸೇವೆಯಲ್ಲಿರುವಷ್ಟು ಕಾಲ ಇಲಾಖಾಧಿಕಾರಿಗಳು, ಶಿಕ್ಷಕರ ಜತೆ ಉತ್ತಮಭಾಂದವ್ಯ ಇರಿಸಿಕೊಂಡಿದ್ದರು.ಜತೆಗೆ ಶಾಲಾಮಕ್ಕಳ ಬಗ್ಗೆ ಅಪಾರಕಾಳಜಿಯಿಟ್ಟುಕೊಂಡಿದ್ದರು, ಅವರ ನಿಧನದಿಂದ ಇಲಾಖೆಗೆ ತುಂಬಲಾರದ ನಷ್ಟ ಉಂಟಾಗಿದೆ ಎಂದರು.ಶಾಲಾಶಿಕ್ಷಕ ಮಹದೇವಸ್ವಾಮಿ - [ಶ್ರೀ ಗವಿ ಸಿದ್ಧೇಶ್ವರ ದೇವಾಲಯ ಜೀರ್ಣೋದ್ಧಾರ ಮಾಡಲು 3 ಕೋಟಿ ಅನುದಾನ ನೀಡಬೇಕೆಂದು ಮನವಿ](https://mysurumirror.com/rs-3-crore-grant-to-renovate-sri-gavi-siddheshwar-temple/) - ಮೈಸೂರು : ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರದ ಶ್ರೀ ಸಿಡಿಲು ಮಲ್ಲಿಕಾರ್ಜುನ ಬೆಟ್ಟದ ಮಧ್ಯಭಾಗದಲ್ಲಿರುವ ಶ್ರೀ ಗವಿ ಸಿದ್ಧೇಶ್ವರ ದೇವಾಲಯವನ್ನು ಜೀರ್ಣೋದ್ಧಾರ ಮಾಡಲು ಮೇಗಳಕೊಪ್ಪಲು ಅಕ್ಕಪಕ್ಕದ 7ಹಳ್ಳಿಗಳ ಗ್ರಾಮಸ್ಥರು ಸರ್ಕಾರದ ಅನುದಾನ ಪಡೆಯದೆ ಸಮಾನ ವಂತಿಕೆ ಹಾಕಿಕೊಂಡು ಗವಿ ಸಿದ್ದೇಶ್ವರ ಬೆಟ್ಟಕ್ಕೆ ತ್ವರಿತಗತಿಯಲ್ಲಿ ರಸ್ತೆ ನಿರ್ಮಿಸುತ್ತಿದ್ದಾರೆ. ಮೇಗಳಕೊಪ್ಪಲು ಹಾಗೂ ಅಕ್ಕಪಕ್ಕದ 7ಹಳ್ಳಿಗಳ ಗ್ರಾಮಸ್ಥರು ಇಂದು ಕಾಮಗಾರಿ ಪರಿಶೀಲನೆ ನಡೆಸಿದರು.ಗವಿಸಿದ್ದೇಶ್ವರ ದೇವಾಲಯದ ಜೀರ್ಣೋದ್ಧಾರ ಸಮಿತಿಯ ಮುಖಂಡ ಟಿ. ಎಸ್. ಯಶೋಧರ ಮಾತನಾಡಿ ಶ್ರೀ ಸಿಡಿಲು ಮಲ್ಲಿಕಾರ್ಜುನ ಬೆಟ್ಟದ ಮಧ್ಯಭಾಗದಲ್ಲಿರುವ ಗವಿ - [ವಾಲ್ಮೀಕಿ ನಾಯಕ ಮಹಾಸಭಾದಿಂದ ಪುಣ್ಯಾನಂದಪುರಿ ಶ್ರೀಗಳ ಸ್ಮರಣೆ](https://mysurumirror.com/the-memory-of-punyanandapuri-sri-by-valmiki-leader-mahasabha/) - ಗುಂಡ್ಲುಪೇಟೆ: ಪಟ್ಟಣದ ಪೆÇಲೀಸ್ ಠಾಣೆ ಎದುರು ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ವತಿಯಿಂದ ಶ್ರೀ ಪುಣ್ಯಾನಂದಪುರಿ ಮಹಾ ಸ್ವಾಮೀಜಿ 15ನೇ ವರ್ಷದ ಪುಣ್ಯ ಸ್ಮರಣೆ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾ ಸಭಾದ ಅಧ್ಯಕ್ಷ ನಾಗೇಂದ್ರ ನಾಗೇಂದ್ರ ಮಾತನಾಡಿ, ಶ್ರೀ ಪುಣ್ಯಾನಂದಪುರಿ ಮಹಾ ಸ್ವಾಮೀಜಿ ನಾಯಕ ಸಮಾಜದ ಏಳಿಗೆಗೆ ಅನೇಕ ಕೆಲಸಗಳನ್ನು ಮಾಡುವ ಮೂಲಕ ಸಮಾಜಕ್ಕೆ ಜಾಗೃತಿ ಮೂಡಿಸಿದ್ದಾರೆ. ಅವರ ಅಕಾಲಿಕ ಮರಣದಿಂದ ಸಮಾಜಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು - [ಅಸ್ಪೃಶ್ಯತೆ ವಿರುದ್ಧ ಹೋರಾಡಿದ ಅಂಬೇಡ್ಕರ್-ಬಾಬೂಜೀ ದೇಶದ ಎರಡು ಕಣ್ಣು: ಶಾಸಕ](https://mysurumirror.com/untouchability-the-opposite-ambedkar-baboojees-two-eyes-on-the-battle-mla/) - ಗುಂಡ್ಲುಪೇಟೆ: ಅಸ್ಪೃಶ್ಯತೆ ವಿರುದ್ಧ ಹೋರಾಡಿದ ಡಾ.ಬಿ.ಆರ್.ಅಂಬೇಡ್ಕರ್ ಹಾಗು ಬಾಬು ಜಗಜೀವನ ರಾಂ ದೇಶದ ಎರಡು ಕಣ್ಣುಗಳಿದ್ದಂತೆ ಎಂದು ಶಾಸಕ ಸಿ.ಎಸ್.ನಿರಂಜನಕುಮಾರ್ ತಿಳಿಸಿದರು. ಪಟ್ಟಣದಲ್ಲಿ ರಾಷ್ಟ್ರೀಯ ಹಬ್ಬಗಳ ಅಚರಣಾ ಸಮಿತಿ ವತಿಯಿಂದ ಪುರಸಭಾ ಬಯಲು ರಂಗ ಮಂದಿರದಲ್ಲಿ ಹಮ್ಮಿಕೊಂಡಿದ್ದ ಹಸಿರು ಕ್ರಾಂತಿಯ ಹರಿಕಾರ ಹಾಗೂ ಭಾರತದ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ ರಾಂ 115ನೇ ವರ್ಷದ ಜನ್ಮ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ಡಾ.ಬಾಬು ಜಗಜೀವನ ರಾಂ ಜೀವಿತದ ಅವಧಿಯಲ್ಲಿ ಸಮಾಜ ಹಾಗೂ ದೇಶಕ್ಕೆ ಅಪಾರ ಕೊಡುಗೆ - [ಡಾ.ಬಾಬು ಜಗಜೀವನ್ ರಾಮ್ ಅವರ 115 ನೇ ಜನ್ಮ ದಿನಾಚರಣೆ](https://mysurumirror.com/115th-birthday-of-dr-babu-jagjivan-ram/) - ಸರಗೂರು ತಾಲೂಕು ಕಚೇರಿ ಆವರಣದಲ್ಲಿ ಮಂಗಳವಾರ ನಡೆದ ಮಾಜಿ ಉಪಪ್ರಧಾನಿ, ಹಸಿರು ಕ್ರಾಂತಿಯ ಹರಿಕಾರಕ ಡಾ.ಬಾಬು ಜಗಜೀವನ್ ರಾಮ್ ಅವರ 115 ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಶಿವಣ್ಣ ಮಾತನಾಡಿದರು. ಸರಗೂರು: ಶ್ರೇಷ್ಠ ದಾರ್ಶನಿಕರ ಆಶಯಗಳು ಆಯಾ ಸಮುದಾಯಕ್ಕೆ ತಲುಪಬೇಕು ಎಂಬ ಉದ್ದೇಶದಿಂದ ಸರಕಾರ ಹಲವು ಜಯಂತಿ ಆಚರಣೆಗೆ ಕರೆ ನೀಡಿದೆ. ಆದರೆ, ಇಂದು ಸರಕಾರಿ ಆಯೋಜಿತ ಜಯಂತಿಗಳು ಕಾಟಾಚಾರಕ್ಕೆ ಸೀಮಿತವಾಗಿದ್ದು, ಯಾವ ಪುರುಷಾರ್ಥಕ್ಕೆ ಈ ಆಚರಣೆಗಳು ಎಂಬ ಕೂಗು ಕೇಳಿಬಂದಿತು.ತಾಲೂಕು - [ಗೋಪಾಲಸ್ವಾಮಿ ಬ್ಯಾಡ್‌ಮೆಂಟನ್ ಅರೇನಾದಲ್ಲಿ ತರಬೇತಿ ಶಿಬಿರ](https://mysurumirror.com/training-camp-at-gopalaswamy-badminton-arena/) - ಮೈಸೂರಿನ ವಿಜಯನಗರ ೪ನೇ ಹಂತದ ಎನ್.ಪಿ.ಎಸ್. ಶಾಲೆಯ ಹತ್ತಿರ ಇರುವ ಗೋಪಾಲಸ್ವಾಮಿ ಬ್ಯಾಡ್‌ಮೆಂಟನ್ ಅರೇನಾದಲ್ಲಿ ಮಕ್ಕಳಿಗೆ ಷೆಟಲ್ ಬ್ಯಾಡ್‌ಮೆಂಟನ್ ಬೇಸಿಗೆ ಶಿಬಿರವನ್ನು ಆಯೋಜಿಸಲಾಗಿದೆ. ಈ ಅಕಾಡೆಮಿಯಲ್ಲಿ ಸುಸಜ್ಜಿತ ಆರು(೬) ಸಿಂಥೆಟಿಕ್ ಕೋರ್ಟ್‌ಗಳನ್ನು ಒಳಗೊಂಡಿದೆ. ಪ್ರಮಾಣಿತ ವೃತ್ತಿಪರ ತರಬೇತುದಾರರಿಂದ ತರಬೇತಿಯನ್ನು ನೀಡಲಾಗುವುದು ಹಾಗು ವೃತ್ತಿಪರ ಆಟಗಾರರಿಗೂ ತರಬೇತಿಯನ್ನು ನೀಡಲಾಗುವುದು. ಆದ್ದರಿಂದ ಕ್ರೀಡಾಸಕ್ತರು ಹಾಗು ಮಕ್ಕಳು ಈ ಶಿಬಿರದ ಪ್ರಯೋಜನವನ್ನು ಪಡೆಯಬೇಕಾಗಿ ಅಕಾಡೆಮಿಯ ವ್ಯವಸ್ಥಾಪಕರಾದ ನಂಜುಂಡಸ್ವಾಮಿಯವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಮುಖ್ಯ ಕೋಚ್ ಆದ ಅರ್ಜುನ್‌ರವರನ್ನು ಸಂಪರ್ಕಿಸಬಹುದು. (ಮೊ: - [ಎಪಿಎಂಸಿ ಚುನಾವಣೆ: ಎಂ.ಬಿ.ಗುರುಸ್ವಾಮಿ ಪರ ಕಾಂಗ್ರೆಸ್ ಮುಖಂಡರಿಂದ ವಿವಿಧೆಡೆ ಮತಯಾಚನೆ](https://mysurumirror.com/ಎಪಎಸ-ಚನವಣ-ಎ-ಬ-ಗರಸವಮ-ಪರ-ಕಗರಸ/) - ಚಾಮರಾಜನಗರ: ಚಾಮರಾಜನಗರ ಕೃಷಿಉತ್ಪನ್ನ ಮಾರುಕಟ್ಟೆ ಸಮಿತಿ ಚುನಾವಣೆ ನಿರ್ದೇಶಕ ಸ್ಥಾನಕ್ಕಾಗಿ ಸ್ಪರ್ಧಿಸಿರುವ ಬದನಗುಪ್ಪೆ ಕ್ಷೇತ್ರದ ಅಭ್ಯರ್ಥಿ ಎಂ.ಬಿ.ಗುರುಸ್ವಾಮಿ ಪರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ತಾಲೂಕಿನ ಹುಲ್ಲೇಪುರ, ಯಡಿಯೂರು, ಕರಡಿಮೋಳೆ, ಮಹಂತಾಳಪುರ ಸೇರಿದಂತೆ ನಾನಾಗ್ರಾಮಗಳಲ್ಲಿ ರೈತಮುಖಂಡರನ್ನು ಭೇಟಿ ಮಾಡಿ, ಮತಯಾಚನೆ ಕಾರ್ಯಕ್ರಮ ನಡೆಯಿತು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮದ್ ಅಸ್ಗರ್ ಮುನ್ನಾ ಮಾತನಾಡಿ, ಏ.೧೭ ರಂದು ನಡೆಯಲಿರುವ ಕೃಷಿಉತ್ಪನ್ನ ಮಾರುಕಟ್ಟೆ ಸಮಿತಿ ಚುನಾವಣೆಯಲ್ಲಿ ನಿರ್ದೇಶಕಸ್ಥಾನಕ್ಕೆ ಸ್ಪರ್ಧಿಸಿರುವ ಎಂ.ಬಿ.ಗುರುಸ್ವಾಮಿ ರೈತರಾಗಿದ್ದು, ರೈತರ ಕಷ್ಟಕಾರ್ಪಣ್ಯಗಳನ್ನು ಬಲ್ಲವರಾಗಿದ್ದಾರೆ, ನಿಮ್ಮಗಳ ಸೇವೆಮಾಡಲು ಅವರಿಗೆ ಒಂದು - [ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸುರೇಶ್ ಎನ್ ಋಗ್ವೇದಿ ಆಯ್ಕೆ](https://mysurumirror.com/suresh-n-rigvedi-elected-president-of-taluk-kannada-sahitya-sabha/) - ಚಾಮರಾಜನಗರ. ಚಾಮರಾಜನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸಂಸ್ಕೃತಿ ಚಿಂತಕರು ,ಉಪನ್ಯಾಸಕರಾದ ಸುರೇಶ್ ಎನ್ ಋಗ್ವೇದಿ ಆಯ್ಕೆಯಾಗಿದ್ದಾರೆ.ಕನ್ನಡ ಸಾಹಿತ್ಯ ಪರಿಷತ್ತಿನ ವಿವಿಧ ಕಾರ್ಯಕ್ರಮಗಳಲ್ಲಿ ಎರಡು ಮೂರು ದಶಕಗಳಿಂದ ಕನ್ನಡ ನಾಡು ನುಡಿ ಜಲ ಭಾಷೆಯ ಸೇವೆಯನ್ನು ಸಲ್ಲಿಸಿದ ಅವರು ಡಾಕ್ಟರ್ ಎಂ ಚಿದಾನಂದಮೂರ್ತಿ ಅವರ ಕನ್ನಡ ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿ ಕನ್ನಡದ ಸೇವೆಯನ್ನು ಸಲ್ಲಿಸಿದ್ದಾರೆ. ಹತ್ತಾರು ಕನ್ನಡ ಸಂಘಟನೆಗಳ ಜೊತೆ ಅವಿನಾಭಾವ ಸಂಬಂಧ ಹೊಂದಿರುವ ಋಗ್ವೇದಿ - [ನೊಂದ ಜನರು ನ್ಯಾಯಕ್ಕಾಗಿ ಠಾಣೆಗೆ ಬಂದಾಗ ಅವರನ್ನು ಗೌರವಯುತವಾಗಿ ನಡೆಸಿ ಕೊಳ್ಳಿ ಹುಣಸೂರು ಡಿ.ವೈ .ಎಸ್. ಪಿ. ರವಿ ಪ್ರಸಾದ್](https://mysurumirror.com/when-people-come-to-the-venue-for-justice-treat-them-with-respect-p-ravi-prasad/) - ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರ ಗ್ರಾಮದ ಜಯಮ್ಮ ಚಂದ್ರಶೇಖರ್ ಕಲ್ಯಾಣಮಂಟಪದಲ್ಲಿ ಸರಳವಾಗಿ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಬೆಟ್ಟದಪುರ ಪೊಲೀಸ್ ಠಾಣೆಯಿಂದ ಹುಲ್ಲಹಳ್ಳಿ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡ ಸಬ್ ಇನ್ಸ್ ಪೆಕ್ಟರ್ ಮಹೇಶ್ ಕುಮಾರ್ ರವರಿಗೆ ಸನ್ಮಾನಿಸಿ ಮಾತನಾಡಿ ಮಹೇಶ್ ಬೆಟ್ಟದಪುರ ಪೊಲೀಸ್ ಠಾಣೆಗೆ ಪ್ರಥಮವಾಗಿ ಸೇವೆಗೆ ನೇಮಕ ಗೊಂಡ 1ವರ್ಷದ ಅವಧಿಯಲ್ಲಿ ಗೋಹತ್ಯೆ ಕಳ್ಳತನ ಪ್ರಕರಣಗಳನ್ನು ಭೇದಿಸಿ ಯಶಸ್ವಿಯಾದರು. ನಾವು ಎಲ್ಲೇ ಸೇವೆ ಸಲ್ಲಿಸಿದರು ಪ್ರಾಮಾಣಿಕವಾಗಿರಬೇಕುಎಂದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಮಹೇಶ್ ಕುಮಾರ್ - [ಸೂಳೆಕೋಟೆ ಶ್ರೀ ಆಂಜನೇಯಸ್ವಾಮಿ ವಾರ್ಷಿಕ ಬ್ರಹ್ಮರಥೋತ್ಸವ](https://mysurumirror.com/sri-anjaneyaswamy-annual-brahmarathotsavam/) - ಪಿರಿಯಾಪಟ್ಟಣ ತಾಲೂಕಿನ ಕಾವೇರಿ ನದಿ ದಂಡೆಯಲ್ಲಿರುವ ಸೂಳೆಕೋಟೆ( ಹನುಮಂತಪುರ) ಗ್ರಾಮದಲ್ಲಿ ಇಂದು ಶ್ರೀ ಆಂಜನೇಯಸ್ವಾಮಿ ವಾರ್ಷಿಕ ಬ್ರಹ್ಮ ರಥೋತ್ಸವ ನಡೆಯಿತು. ಸತತ ಎರಡು ವರ್ಷಗಳಿಂದ ಕೋವಿಡ್ ,19 ಎಂಬ ಮಹಾಮಾರಿ ಇಂದ ದೇವಾಲಯದ ಕಾರ್ಯಕ್ರಮಗಳು ಸರ್ಕಾರದ ಆದೇಶದಂತೆ ಸ್ಥಗಿತಗೊಂಡಿದ್ದವು. ಸರ್ಕಾರವು ಕೊರೊನಾ ನಿರ್ಬಂಧಗಳನ್ನು ಸಂಪೂರ್ಣವಾಗಿ ಸಡಿಲಗೊಳಿಸಿದ್ದರಿಂದ ಈ ಬಾರಿ ಬ್ರಹ್ಮರಥೋತ್ಸವ ಅದ್ದೂರಿಯಾಗಿ ನಡೆಯಿತು.ದೇವಾಲಯ ಆವರಣದಲ್ಲಿ ಬೆಟ್ಟದಪುರದ ಸಲೀಲಾಖ್ಯ ಮಠದ ಶ್ರೀ ಚನ್ನಬಸವ ದೇಶೀಕೇಂದ್ರ ಸ್ವಾಮಿಗಳ ನೇತೃತ್ವದಲ್ಲಿ ದೇವಾಲಯದ ಆವರಣದಲ್ಲಿ ರಥಾಂಗ ಹೋಮ ನಡೆಯಿತು.ನಂತರ ಸ್ವಾಮೀಜಿ ಹಾಗೂ ತಾಲ್ಲೂಕು - [ಪಟ್ಟಣದ 500 ಮೀಟರ್ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಲ್ಲಿಸುವಂತೆ ಪುರಸಭೆ ಅಧ್ಯಕ್ಷ ಪಿ.ಗಿರೀಶ್ ಸಚಿವರ ಮನವಿ](https://mysurumirror.com/municipal-chairman-p-girish-has-appealed-to-miners-to-stop-mining-within-500-meters-of-the-town/) - ಗುಂಡ್ಲುಪೇಟೆ: ಜನರ ಹಿತದೃಷ್ಟಿಯಿಂದ ಪಟ್ಟಣದ ಸಮೀಪವಿರುವ ಗುಮ್ಮಕಲ್ಲು, ಶ್ರೀರಾಮ ದೇವರ ಗುಡ್ಡ, ಜೇನುಕಲ್ಲು ಗುಡ್ಡ ಮತ್ತು ಕೂತನೂರು ಗುಡ್ಡದ ವ್ಯಾಪ್ತಿಯ 500 ಮೀಟರ್ ಗಣಿಗಾರಿಕೆ ನಿμÉೀಧಿತ ಪ್ರದೇಶ ಎಂದು ಘೋಷಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರಿಗೆ ಪುರಸಭೆ ಅಧ್ಯಕ್ಷ ಪಿ.ಗಿರೀಶ್ ಮನವಿ ಸಲ್ಲಿಸಿದ್ದಾರೆ. ಬೆಂಗಳೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಕರೆದಿದ್ದ ಸಭೆಯಲ್ಲಿ ಮನವಿ ಸಲ್ಲಿಸಿದ್ದು, ಗುಮ್ಮಕಲ್ಲು, ಶ್ರೀರಾಮ ದೇವರ ಗುಡ್ಡ, ಜೇನುಕಲ್ಲು ಗುಡ್ಡ ಮತ್ತು ಕೂತನೂರು ಗುಡ್ಡದಲ್ಲಿ ಗಣಿಗಾರಿಕೆಗೆ ಅವಕಾಶ ನೀಡಬಾರದು ಎಂದು - [ಆಯುರ್ವೇದ ಚಿಕಿತ್ಸೆಯಲ್ಲಿ ಅಡ್ಡ ಪರಿಣಾಮಗಳಿಲ್ಲ: ಡಾ.ಗುರುಪ್ರಸಾದ್](https://mysurumirror.com/no-side-effects-in-ayurvedic-treatment-dr-guruprasad/) - ಗುಂಡ್ಲುಪೇಟೆ: ತಾಲೂಕಿನ ಸಿದ್ದಯ್ಯನಪುರ ಕಾಲೋನಿಯಲ್ಲಿ ಜಿಲ್ಲಾ ಆಯುಷ್ ಇಲಾಖೆ ವತಿಯಿಂದ ಉಚಿತ ಆಯುಷ್ ಆರೋಗ್ಯ ಶಿಬಿರ ನಡೆಯಿತು. ಕಾರ್ಯಕ್ರಮವನ್ನು ಆಯುಷ್ ವೈದ್ಯಾಧಿಕಾರಿ ಡಾ.ಗುರುಪ್ರಸಾದ್ ಉದ್ಘಾಟಿಸಿ ಮಾತನಾಡಿ, ಆಯುರ್ವೇದ ವೈದ್ಯ ಪದ್ಧತಿಯಲ್ಲಿ ಮೊದಲು ರೋಗದ ಮೂಲವನ್ನು ಪತ್ತೆ ಮಾಡಲಾಗುತ್ತದೆ. ಆ ಬಳಿಕ ರೋಗಕ್ಕೆ ಚಿಕಿತ್ಸೆ ಪ್ರಾರಂಭಿಸಲಾಗುತ್ತದೆ. ಈ ಕಾರಣಕ್ಕಾಗಿ ಆಯುರ್ವೇದ ವೈದ್ಯ ಪದ್ಧತಿಯಲ್ಲಿ ರೋಗ ವಾಸಿಯಾಗಲು ಹೆಚ್ಚಿನ ಸಮಯ ಬೇಕಾಗುತ್ತದೆ. ಹಾಗಾಗಿ, ಈ ಪದ್ಧತಿಯಲ್ಲಿ ಚಿಕಿತ್ಸೆ ಪಡೆಯಲು ಜನರಿಗೆ ತಾಳ್ಮೆ ಅಗತ್ಯ. ಆಯುರ್ವೇದಿಕ್‍ನಲ್ಲಿ ಯಾವುದೇ ಅಡ್ಡ ಪರಿಣಾಮಗಳಿಲ್ಲ. ಇಂಗ್ಲೀಷ್ - [ಮನುಕುಲದ ಒಳಿತಿಗಾಗಿ ತಾತಯ್ಯ ಅವರ ಕೊಡುಗೆ ಅಪಾರ : ಶಾಸಕರಾದ ಸಿ. ಪುಟ್ಟರಂಗಶೆಟ್ಟಿ](https://mysurumirror.com/tathayyas-contribution-to-the-welfare-of-mankind-is-immense-c-putnam/) - ಚಾಮರಾಜನಗರ: ತ್ರಿಕಾಲ ಜ್ಞಾನಿಯಾಗಿದ್ದ ಯೋಗಿನಾರೇಯಣ ಯತೀಂದ್ರ ಕೈವಾರ ತಾತಯ್ಯ ಅವರು ಪ್ರಾಪಂಚಿಕ ಆಗು-ಹೋಗುಗಳನ್ನು ಅರಿತು ಮನುಕುಲದ ಒಳಿತಿಗಾಗಿ ಅಪಾರ ಕೊಡುಗೆ ನೀಡಿದ್ದಾರೆ ಎಂದು ಶಾಸಕರಾದ ಸಿ. ಪುಟ್ಟರಂಗಶೆಟ್ಟಿರವರು ತಿಳಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಶ್ರೀ ಯೋಗಿನಾರೇಯಣ ಯತೀಂದ್ರರ (ಕೈವಾರ ತಾತಯ್ಯ) ಜಯಂತಿ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಯೋಗಿನಾರೇಯಣ ಯತೀಂದ್ರ ಕೈವಾರ ತಾತಯ್ಯ ಅವರ ಜಯಂತಿಯನ್ನು ಸರ್ಕಾರದ ವತಿಯಿಂದ ಇದೇ - [ಪೊಲೀಸ್ ಧ್ವಜ ದಿನ ಆಚರಣೆ : ಸೇವಾನಿವೃತ್ತರಿಗೆ ಗೌರವ ವಂದನೆ](https://mysurumirror.com/police-flag-day-a-salute-to-service-retirees/) - ಚಾಮರಾಜನಗರ: ಜಿಲ್ಲಾ ಪೊಲೀಸ್ ಘಟಕದ ವತಿಯಿಂದ ನಗರದ ಜಿಲ್ಲಾ ಪೊಲೀಸ್ ಕವಾಯಿತು ಮೈದಾನದಲ್ಲಿಂದು ಆಯೋಜಿಸಲಾಗಿದ್ದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ಅಧಿಕಾರಿ, ಸಿಬ್ಬಂದಿಗೆ ಗೌರವ ವಂದನೆ ಸಲ್ಲಿಸಲಾಯಿತು. ಧ್ವಜ ದಿನ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ. ಶಿವಕುಮಾರ್ ಅವರು ಇಂದು ಧ್ವಜ ದಿನವನ್ನು ಸಂಭ್ರಮದಿಂದ ಎಲ್ಲೆಡೆ ಆಚರಿಸಲಾಗುತ್ತಿದೆ. ೧೯೬೫ರಿಂದ ಈವರೆಗೂ ಏಪ್ರಿಲ್ ೨ರಂದು ಪ್ರತಿವರ್ಷ ರಾಜ್ಯದ ಎಲ್ಲಾ ಪೊಲೀಸ್ ಘಟಕಗಳಲ್ಲಿ ಧ್ವಜ ದಿನಾಚರಣೆ ಹಮ್ಮಿಕೊಳ್ಳಲಾಗಿದೆ. - [ಮೈಸೂರಿನ ಡಿ.ಇ.ಐ.ಸಿ. ಸೆಂಟರ್ ಹಳೆಯ ಶವಾಗಾರಕ್ಕೆ ಸ್ಥಳಾಂತರ, ಕಂಗಾಲಾದ ಮಕ್ಕಳು ಮತ್ತು ಪೋಷಕರು](https://mysurumirror.com/the-d-e-i-c-relocation-to-the-centers-old-mortuary/) - ಮೈಸೂರು -4 ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ನಾಚನಹಳ್ಳಿ ಪಾಳ್ಯದಲ್ಲಿ ಡಿ.ಐ.ಇ ಸೆಂಟರ್ ಅನ್ನು 2017-18 ನೇ ವರ್ಷ ಸುಮಾರು 50 ಲಕ್ಷ ರೂಗಳನ್ನು ಖರ್ಚುಮಾಡಿ ಪ್ರಾರಂಭಿಸಲಾಗಿತ್ತು. ಈ ಕೇಂದ್ರದಲ್ಲಿ ಮಕ್ಕಳ ತಜ್ಞರು, ಫಿಸಿಯೋಥೆರಫಿಸ್ಟ್, ಸ್ಪೀಚ್ ಥೆರಫಿಸ್ಟ್, ಸೈಕಾಲಿಸ್ಟ್, ಆಪ್ಟೋಮಾಲಜಿಸ್ಟ್ ಮತ್ತು ಆಪ್ತ ಸಮಾಲೋಚಕರಿದ್ದು ಮೈಸೂರು ಜಿಲ್ಲೆ ಹಾಗೂ ಇತರ ಜಿಲ್ಲೆಗಳಿಂದ ಬರುತ್ತಿದ್ದ ೦-18ವರ್ಷದ ಒಳಗಿನ ನ್ಯೂನತೆ ಹೊಂದಿದ ಮಕ್ಕಳಿಗೆ ಉಚಿತವಾಗಿ ಚಿಕಿತ್ಸೆ ಮತ್ತು ಥೆರಫಿಗಳನ್ನು ನೀಡಲಾಗುತ್ತಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗಳಿಗೆ ಶಿಫಾರಸ್ಸು ಮಾಡಿ ಉಚಿತವಾಗಿ - [ಮನೆಯೊಳಗೆ ನುಗ್ಗುತ್ತಿರುವ ಯುಜಿಡಿ ನೀರು : 50ನೇ ವಾರ್ಡ್‌ನ ಜನರ ಸಮಸ್ಯೆ ಕೇಳ್ಳೋರಿಲ್ಲ](https://mysurumirror.com/ugd-water-rushing-into-the-home-the-problem-of-the-people-in-the-50th-ward-is-unheard-of/) - ಮೈಸೂರು: 1 ಯುಜಿಡಿ ನೀರು ಸರಾಗವಾಗಿ ಹರಿಯದೆ ಮನೆ ಮುಂದೆ ನಾಲೆಯಂತೆ ಹರಿದು ಬರುತ್ತಿದ್ದು. ಸುತ್ತ ಮುತ್ತ ಸಾರ್ವಜನಿಕರು ನಿವಾಸಿಗಳು ಓಡಾಟಕ್ಕೆ ತೊಂದರೆಯಾಗಿದೆ.ಮೂಗು ಮುಚ್ಚಿಕೊಂಡು ಜೀವನ ಮಾಡುವಂತ ಪರಿಸ್ಥಿತಿ ಬಂದಿದೆ.ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಮಕ್ಕಳು ಆರೋಗ್ಯ ಹದಗೆಟ್ಟಿತಿದ್ದು ಆಸ್ಪತ್ರೆಗೆ ಮಕ್ಕಳು ದಾಖಲುಗುತಿದ್ದಾರೆ.ತಿಂಗಳಿನಿಂದ ರಸ್ತೆ ಬದಿಯ ಯುಜಿಡಿ ನೀರು ಚರಂಡಿಯಲ್ಲಿ ತ್ಯಾಜ್ಯ ಹಾಗೂ ಮಣ್ಣು ತುಂಬಿಕೊಂಡಿದ್ದು ಕಲುಷಿತ ನೀರು ರಸ್ತೆ ಮೇಲೆ ಹರಿಯುತ್ತಿದ್ದು. ಚರಂಡಿಯಲ್ಲಿ ನೀರು ನಿಂತಲ್ಲೇ ನಿಂತಿರುವುದರಿಂದ ಕಸವು ಸೇರಿ ಕೊಳೆಯುತ್ತಿದ್ದು ಸುಣ್ಣದಕೇರಿ 7 ನೇ ಕ್ರಾಸ್‌ನಲ್ಲಿ - [ಡಾ ಶಿವಕುಮಾರ ಸ್ವಾಮೀಜಿಯವರ 115ನೇ ಜಯಂತ್ಯೋತ್ಸವ: ಗದ್ದುಗೆಗೆ ವಿಶೇಷ ಪೂಜೆ, ಕಂಚಿನ ಪ್ರತಿಮೆ ಮೆರವಣಿಗೆ](https://mysurumirror.com/dr-sivakumara-swamijis-115th-birth-anniversary-celebration/) - ಡಾ.ಶ್ರೀ ಶಿವಕುಮಾರ ಶ್ರೀಗಳ 115ನೇ ಜನ್ಮದಿನೋತ್ಸವದ ಹಿನ್ನೆಲೆಯಲ್ಲಿ ಸಿದ್ಧಗಂಗಾ ಮಠದಲ್ಲಿ ಹಬ್ಬದ ವಾತಾವರಣ ಕಳೆಗಟ್ಟಿದೆ ನಡೆನಾಡಿದ ದೇವರು, ತ್ರಿವಿಧ ದಾಸೋಹಿ ಸಿದ್ಧಗಂಗಾ ಮಠದ ಡಾ ಶಿವಕುಮಾರ ಸ್ವಾಮೀಜಿ ಅವರ 115ನೇ ಜಯಂತ್ಯೋತ್ಸವದಲ್ಲಿ ಸಹಸ್ರಾರು ಭಕ್ತರು ಭಾಗಿಯಾಗುತ್ತಿದ್ದಾರೆ. ಇತ್ತ ಇನ್ನೊಂದೆಡೆ ಗದ್ದುಗೆಗೆ ವಿಶೇಷ ಪೂಜೆ, ಅಭಿಷೇಕ, ನೆರವೇರಿಸಲಾಗುತ್ತಿದೆ. ಬೆಳಿಗ್ಗೆ ಐದು ಗಂಟೆಯಿಂದಲೇ ವಿವಿಧ ಶ್ರೀಗಳ ಗದ್ದುಗೆಗೆ ವಿಶೇಷ ಪೂಜೆ ಅಭಿಷೇಕ ನಡೆದಿವೆ.‌ಸಿದ್ಧಲಿಂಗ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನಡೆದವು. ಶ್ರೀಗಳ ಗದ್ದುಗೆಗೆ ವಿಶೇಷ ಪೂಜೆ - [ಸಂಗೀತ ವಿವಿಯಲ್ಲಿ ವಿಶ್ವ ರಂಗಭೂಮಿ ದಿನಕ್ಕೆ ಚಾಲನೆ](https://mysurumirror.com/driving-to-world-theater-day-in-music-viv/) - ಮೈಸೂರು: ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವ ವಿದ್ಯಾಲಯವು ವಿಶ್ವ ರಂಗಭೂಮಿ ದಿನಾಚರಣೆ ಹಾಗೂ ಎರಡು ದಿನಗಳ ಅಂತರಾಷ್ಟ್ರೀಯ ಕಾರ್ಯಾಗಾರಕ್ಕೆ ಮಂಗಳವಾರ ಚಾಲನೆ ದೊರೆಯಿತು. ಕೇಂದ್ರಿಯ ಆಂಗ್ಲ ಮತ್ತು ಪಾಶ್ಚಿಮಾತ್ಯ ಬಾಷೆಗಳ ವಿವಿಯ ಪ್ರಾಧ್ಯಾಪಕ ಡಾ.ವಿ.ಬಿ.ತಾರಕೇಶ್ವರ ಚಾಲನೆ ನೀಡಿದರು. ರಂಗಕರ್ಮಿ ಎಸ್.ಆರ್.ರಮೇಶ್, ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿಯ ಕುಲಪತಿ ಪ್ರೊ.ನಾಗೇಶ್ ವಿ.ಬೆಟ್ಟಕೋಟೆ, ಕುಲಸಚಿವ ಡಾ.ಟಿ.ಎಸ್.ದೇವರಾಜ, ಹಣಕಾಸು ಅಧಿಕಾರಿ ರೇಣುಕಾಂಬ ಇನ್ನಿತರರು ಉಪಸ್ಥಿತರಿದ್ದರು. - [ಶಿವಸ್ವಾಮಿ ನಿಧನ](https://mysurumirror.com/the-death-of-sivaswamy/) - ಮೈಸೂರು: ರಂಗಭೂಮಿ ಕಲಾವಿದರು, ನ್ಯಾಯಬೆಲೆ ಅಂಗಡಿ ಮಾಲೀಕರು ಹಾಗೂ ಚಲನ ಚಿತ್ರನಟರು,ಶಿವಸ್ವಾಮಿ (69) ಇಂದು ಬೆಳ್ಳಿಗೆ ನಿಧನರಾದರು. ಮೃತರಿಗೆ ಪತ್ನಿ,ಹಾಗೂ ಮಕ್ಕಳು ಸೇರಿದಂತೆ ಬಂದು ಬಳಗವನ್ನು ಅಗಲಿದಗ್ದಾರೆ ಮೃತರ ಅಂತ್ಯಕ್ರಿಯೆ ಚಾಮುಂಡಿ ಬೆಟ್ಟದ ತಪ್ಪಿಲಿನಲ್ಲಿ ನೆರೆವೇರಿಸಿಲಾಗುವುದು. - [ಲೀಸ್ ಮುಗಿದ ಜಾಗದಲ್ಲಿ ಅಕ್ರಮ ಗಣಿಗಾರಿಕೆಗೆ ಸಿದ್ಧತೆ: ಆರೋಪ](https://mysurumirror.com/preparing-for-illegal-mining-in-a-leased-space-alleged/) - ಗುಂಡ್ಲುಪೇಟೆ: ಅರೇಪುರ ಸಮೀಪದ ಕಮರಹಳ್ಳಿ ಗ್ರಾಮದ ಪಕ್ಕದಲ್ಲಿ ಲೀಸ್ ಅವಧಿ ಮುಗಿದ ಗಣಿಗಾರಿಕೆ ಜಾಗದಲ್ಲಿ ತಾಲೂಕಿನ ಹಿರೀಕಾಟಿ ಗ್ರಾಮದ ಆರ್.ಯಶವಂತಕುಮಾರ್ ಮತ್ತೆ ಅಕ್ರಮವಾಗಿ ಗಣಿಗಾರಿಕೆಗೆ ಮುಂದಾಗಿದ್ದಾರೆ ಎಂದು ವಕೀಲ ರವಿ ಆರೋಪಿಸಿದ್ದಾರೆ. ತಾಲೂಕಿನ ಕಮರಹಳ್ಳಿ ಸ.ನಂ.366/2, 360/1, 360/2ರಲ್ಲಿ 9.32 ಗುಂಟೆ ಜಾಗದಲ್ಲಿ ಗಣಿಗಾರಿಕೆ ನಡೆಸಲು 2015ರಲ್ಲಿ 5 ವರ್ಷಕ್ಕೆ ದಿಲೀಪ್ ಬಿಲ್ಡ್‍ಕಾನ್ ಕಂಪನಿಗೆ ಲೈಸನ್ಸ್ ನೀಡಲಾಗಿತ್ತು. ಈ ಲೀಸ್ ನವೀಕರಣಗೊಂಡಿಲ್ಲ. ಆದರೂ ಲೀಸ್ ಮುಗಿದ ಜಾಗದಲ್ಲಿ ಗಣಿಗಾರಿಕೆ ಯತ್ನ ನಡೆದಿದೆ ಎನ್ನಲಾಗಿದ್ದು, ದಿಲೀಪ್ ಬಿಲ್ಡ್‍ಕಾನ್ ಕಂಪನಿಗೆ - [ಬಿಜೆಪಿ ಕೇವಲ ಜಾಹೀರಾತಿನ ಪಕ್ಷ: ಲಕ್ಕೂರು ಆರ್.ಗಿರೀಶ್](https://mysurumirror.com/bjp-is-just-advertising-party-lakkur-r-girish/) - ಗುಂಡ್ಲುಪೇಟೆ: ಬಿಜೆಪಿ ಕೇವಲ ಜಾಹೀರಾತು(ಪ್ರಚಾರ) ಪಕ್ಷವೇ ಹೊರತು ಜನರ ಹಿತಕಾಯುವ ಪಕ್ಷವಲ್ಲ. ಪ್ರತಿದಿನ ಬೆಲೆ ಏರಿಕೆ, ಕೋಮುವಾದ ಸೃಷ್ಟಿಸಿ ಧರ್ಮ ಧರ್ಮದ ನಡುವೆ ಕಂದಕ ಸೃಷ್ಟಿಸಿ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಲಕ್ಕೂರು ಆರ್.ಗಿರೀಶ್ ಆಕ್ರೋಶ ಹಾಕಿದರು. ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ರಾಜಕೀಯ ಲಾಭಕ್ಕಾಗಿ ಬಿಜೆಪಿಯವರು ಪೆಬ್ರವರಿಯಲ್ಲಿ ಹಿಜಾಬ್ ವಿವಾದ, ಮಾರ್ಚ್‍ನಲ್ಲಿ ಭಗವದ್ಗೀತೆ, ಮುಸ್ಲಿಂ ವ್ಯಾಪಾರದ ಸಂಘರ್ಷ, ಟಿಪ್ಪು ಸುಲ್ತಾನ್‍ನ ಪಠ್ಯ ಪುಸ್ತಕದಿಂದ ತೆಗೆದು ಹಾಕುವ ವಿಚಾರ, ಹಲಾಲ್ ಸೇರಿದಂತೆ - [ಸೈಕಲ್ ಪೋಲೋ ಬೇಸಿಗೆ ಶಿಬಿರ](https://mysurumirror.com/cycle-polo-summer-camp/) - ಮೈಸೂರು - 31 ಕರ್ನಾಟಕ ಸೈಕಲ್ ಪೋಲೊ ಅಸೋಸಿಯೇಷನ ಬೇಸಿಗೆ ಶಿಬಿರ ದಿನಾಂಕ ಏ 3 ರಿಂದ ಮೇ 1 ವರೆಗೆ ನೆಡೆಯಲಿದೆ ಬೆಳಗ್ಗೆ 6.30 ರಿಂದ 8.30 ಮತ್ತು ಸಾಯಂಕಾಲ 4:30 ಯಿಂದ 6:30 ಮೈಸೂರು ವಿಶ್ವವಿದ್ಯಾಲಯ ಗೌತಮ್ ಹಾಸ್ಟೆಲ್ ಎದುರಿನ ಮೈದಾನದಲ್ಲಿ ನೆಡಸಲಾಗುವುದು. ಆಸಕ್ತಿಯುಳ್ಳವರು ಸಂಪರ್ಕಿಸಿ ದೂರವಾಣಿ ಸಂಖ್ಯೆ : 8281322660 9964758110 - [ಮಾನವ ಕಳ್ಳ ಸಾಗಾಣಿಕೆ ದೂರುಗಳಿಗೆ ಹೃದಯವಂತಿಕೆಯಿಂದ ಸ್ಪಂದಿಸಿ : ಜಿಲ್ಲಾ ನ್ಯಾಯಾಧೀಶರಾದ ಬಿ.ಎಸ್. ಭಾರತಿ](https://mysurumirror.com/respond-heartily-to-human-trafficking-complaints-district-judge-b-s-bharati/) - ಚಾಮರಾಜನಗರ: ಮಹಿಳೆಯರು ಮಕ್ಕಳ ಮೇಲಿನ ದೌರ್ಜನ್ಯ, ಕಳ್ಳ ಸಾಗಾಣಿಕೆ ಕುರಿತು ದೂರು ಬಂದಲ್ಲಿ ಅಧಿಕಾರಿಗಳು ಕೂಡಲೇ ಹೃದಯವಂತಿಕೆಯಿಂದ ಸ್ಪಂದಿಸಿ ನೆರವಿಗೆ ಧಾವಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಬಿ.ಎಸ್. ಭಾರತಿ ರವರು ತಿಳಿಸಿದರು. ನಗರದ ಹಳೇ ಕೆ.ಡಿ.ಪಿ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಗ್ರೀನ್ ಗ್ರಾಮೀಣಾಭಿವೃದ್ಧಿ ಮತ್ತು ತರಬೇತಿ ಸಂಸ್ಥೆ ಸಂಯುಕ್ತಾಶ್ರಯದಲ್ಲಿ - [ಪಟ್ಟಣ ಪಂಚಾಯಿತಿ ಆವರಣದಲ್ಲಿ ನಡೆದ ಬಜೆಟ್ ಮಂಡನೆ](https://mysurumirror.com/budget-presented-at-town-panchayat-premises/) - ಸರಗೂರು ಪಟ್ಟಣ ಪಂಚಾಯಿತಿ ಕಚೇರಿ ಆವರಣದಲ್ಲಿ ಬುಧವಾರ ಅಧ್ಯಕ್ಷೆ ರಾಧಿಕಾ ಶ್ರೀನಾಥ್ 2022-23ನೇ ಸಾಲಿನ ಆಯವ್ಯಯ ಮಂಡಿಸಿದರು. ಸರಗೂರು: ಪಟ್ಟಣ ಪಂಚಾಯಿತಿಯ 2022-2023ನೇ ಸಾಲಿನಲ್ಲಿ ಒಟ್ಟು 7.77 ಲಕ್ಷ ರೂ ಉಳಿತಾಯ ಆಯವ್ಯಯ ಮಂಡಿಸಲಾಗಿದ್ದು, ಪ್ರಸಕ್ತ ಸಾಲಿನಲ್ಲಿ ಮಂಡಿಸಲಾದ ಬಜೆಟ್‍ನಲ್ಲಿ ಪಟ್ಟಣದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗಿದೆ. ಬುಧವಾರ ಪಟ್ಟಣ ಪಂಚಾಯಿತಿ ಆವರಣದಲ್ಲಿ ನಡೆದ ಬಜೆಟ್ ಮಂಡನೆ ಸಭೆಯಲ್ಲಿ ಅಧ್ಯಕ್ಷೆ ರಾಧಿಕಾ ಶ್ರೀನಾಥ್, 2022-23ನೇ ಸಾಲಿನ ಪ್ರಾರಂಭಿಕ ಶುಲ್ಕ 6.63 ಕೋಟಿ ರೂ, ಒಟ್ಟು ನಿರೀಕ್ಷಿತ ಆದಾಯ - [ನ್ಯೂನ್ಯತೆ ಇದ್ದರು ಮುಚ್ಚಳಿಕೆ ಬರೆಸಿ ಗಣಿಗಾರಿಕೆಗೆ ಅವಕಾಶ](https://mysurumirror.com/the-only-drawback-is-mining-the-lid-and-allowing-for-mining/) - ಗುಂಡ್ಲುಪೇಟೆ: ಜಿಲ್ಲೆಯಲ್ಲಿ ನಡೆಯುವ ಅಕ್ರಮ ಗಣಿಗಾರಿಕೆಗೆ ಸಂಪೂರ್ಣವಾಗಿ ಬ್ರೇಕ್ ಹಾಕಲಾಗುವುದು ಎಂದು ಹೇಳಿದ್ದ ಜಿಲ್ಲಾಡಳಿತ ಇದೀಗ ಅನೇಕ ಕ್ವಾರಿಗಳಲ್ಲಿ ಒತ್ತುವರಿ, ರಾಜಧನ ಬಾಕಿ, ಅಧಿಕ ಆಳ ಸೇರಿದಂತೆ ಅನೇಕ ನ್ಯೂನ್ಯತೆ ಇದ್ದರು ಸಹ ಕ್ವಾರಿ ಮಾಲೀಕರ ಲಾಭಿಗೆ ಮಣಿದು ಕೇವಲ ಮುಚ್ಚಳಿಕೆ ಬರೆಸಿಕೊಂಡು ಗಣಿಗಾರಿಕೆ ಅವಕಾಶ ನೀಡಿದೆ ಎನ್ನಲಾಗಿದ್ದು, ಇದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ತಾಲೂಕಿನ ಮಡಹಳ್ಳಿ ಗುಡ್ಡ ಕುಸಿತದ ನಂತರ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ನಿರ್ದೇಶನದ ಮೇರೆಗೆ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ - [ಸಿಸಿ ಕ್ಯಾಮರಾ ಅಳವಡಿಕೆ ಕಾವಲು ಪಡೆ ಒತ್ತಾಯ](https://mysurumirror.com/cc-camera-insertion-to-force-guard/) - ಗುಂಡ್ಲುಪೇಟೆ: ಪಟ್ಟಣದ ಪ್ರಮುಖ ಜನನಿಬಿಡ ಪ್ರದೇಶ ಹಾಗೂ ತಾಲೂಕು ಕಚೇರಿ ಮುಂಭಾಗ ಬೈಕ್‍ಗಳು ಕಳ್ಳತನವಾಗುತ್ತಿದೆ. ಈ ಕಾರಣದಿಂದ ಕೂಡಲೇ ಸಿಸಿ ಕ್ಯಾಮರಾ ಅಳವಡಿಸಿಸುವಂತೆ ತಾಲೂಕು ಕಾವಲು ಪಡೆ ಸಂಘಟನೆ ಸದಸ್ಯರು ತಹಸೀಲ್ದಾರ್ ಹಾಗೂ ಪೊಲೀಸ್ ಇಲಾಖೆಗೆ ಒತ್ತಾಯಿದರು. ಈ ಸಂದರ್ಭದಲ್ಲಿ ಕಾವಲು ಪಡೆ ಸಂಘಟನೆ ತಾಲೂಕು ಅಧ್ಯಕ್ಷ ಎ.ಅಬ್ದುಲ್ ಮಾಲಿಕ್ ಮಾತನಾಡಿ, ತಾಲೂಕು ಕಚೇರಿ ಮುಂದೆ ನಿರಂತರವಾಗಿ ಬೈಕ್ ಕಳವು ಪ್ರಕರಣಗಳು ನಡೆಯುತ್ತಿರುವ ಕಾರಣ ಸಿಸಿ ಕ್ಯಾಮರಾ ಅಳವಡಿಸುವಂತೆ ಈಗಾಗಲೇ ತಹಸೀಲ್ದಾರ್ ರವಿಶಂಕರ್ ಅವರಿಗೆ ಹಲವು ಬಾರಿ - [ಹಂಗಳ ಗ್ರಾಪಂನಿಂದ ಸಹಾಯ ಧನದ ಚೆಕ್ ವಿತರಣೆ](https://mysurumirror.com/distribution-of-help-checks-from-hangala-grapham/) - ಗುಂಡ್ಲುಪೇಟೆ: ಉನ್ನತ ಶಿಕ್ಷಣ, ಅನಾರೋಗ್ಯ ಪೀಡಿತರು, ಅಂಗವಿಕಲರು ಸೇರಿದಂತೆ ಅಂತ್ಯ ಸಂಸ್ಕಾರಕ್ಕೆ ತಾಲೂಕಿನ ಹಂಗಳ ಗ್ರಾಮ ಪಂಚಾಯಿತಿ ವತಿಯಿಂದ ಸಹಾಯ ಧನದ ಚೆಕ್ ಅನ್ನು ಗ್ರಾಪಂ ಅಧ್ಯಕ್ಷ ಹೆಚ್.ಎನ್.ಮಲ್ಲಪ್ಪ ವಿತರಣೆ ಮಾಡಿದರು. ಗ್ರಾಪಂ ಕಚೇರಿಯಲ್ಲಿ ನಡೆದ ಚೆಕ್ ವಿತರಣಾ ಕಾರ್ಯಕ್ರಮದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಉನ್ನತ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ 5 ಸಾವಿರ ರೂ., ಪಿಯುಸಿ ವಿದ್ಯಾರ್ಥಿಗಳಿಗೆ ಒಂದು ಸಾವಿರ, ಅನಾರೋಗ್ಯ ಪೀಡಿತರಿಗೆ 5 ಸಾವಿರ, ಅಂಗವಿಕಲರಿಗೆ 5 ಸಾವಿರ, ಅಂತ್ಯ ಸಂಸ್ಕಾರಕ್ಕೆ 2 - [ವಿದ್ಯುತ್ ತಂತಿ ತುಂಡಾಗಿ ಕಬ್ಬು ಭಸ್ಮ](https://mysurumirror.com/electricity-wire-as-a-piece-sugarcane-incinerator/) - ಗುಂಡ್ಲುಪೇಟೆ: ಜಮೀನು ಮೇಲೆ ಹಾದು ಹೋಗಿರುವ ವಿದ್ಯುತ್ ತಂತಿ ಆಕಸ್ಮಿಕವಾಗಿ ತುಂಡಾಗಿ ಕಬ್ಬಿನ ಗದ್ದೆ ಮೇಲೆ ಬಿದ್ದ ಪರಿಣಾಮ ಸುಮಾರು ಅರ್ಧ ಎಕರೆ ಕಬ್ಬು ಬೆಳೆ ಹಾಗೂ 400 ಬಾಳೆ ಗಿಡ ಮತ್ತು ಸಿಪಿಯುಸಿ ಪೈಪ್‍ಗಳು ಸಂಪೂರ್ಣವಾಗಿ ಸುಟ್ಟು ಹೋಗಿರುವ ಘಟನೆ ತಾಲೂಕಿನ ಕುಂದಕೆರೆ ಗ್ರಾಮದಲ್ಲಿ ನಡೆದಿದೆ. ತಾಲೂಕಿನ ಕುಂದಕೆರೆ ಗ್ರಾಮದ ರಾಜೇಂದ್ರ ಎಂಬುವರಿಗೆ ಸೇರಿದ ಜಮೀನಿನಲ್ಲಿ ಕಬ್ಬಿನ ಗದ್ದೆಗೆ ಬೆಂಕಿ ಬಿದ್ದ ಹಿನ್ನೆಲೆ ಸುಮಾರು ಅರ್ಧ ಎಕರೆಯಷ್ಟು ಕಟಾವಿಗೆ ಬಂದಿದ್ದ ಕಬ್ಬಿನ ಬೆಳೆ ಸೇರಿದಂತೆ ಲಕ್ಷಾಂತರ - [ನಗರೋತ್ಥಾನ ಯೋಜನೆಯಡಿ ಮೂಲ ಸೌಕರ್ಯ ಕಾಮಗಾರಿಗಳ ಸಮರ್ಪಕ ನಿರ್ವಹಣೆಗೆ ಸಚಿವ ವಿ.ಸೋಮಣ್ಣ ಸೂಚನೆ](https://mysurumirror.com/minister-somanna-instructs-on-adequate-maintenance-of-infrastructure-works-under-city-plan/) - ಚಾಮರಾಜನಗರ: ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಹಂತ ೪ರ ಯೋಜನೆಯಡಿ ನಗರ ಸ್ಥಳೀಯ ಸಂಸ್ಥೆಗಳಿಗೆ ನಿಗದಿಪಡಿಸಲಾದ ಅನುದಾನದಲ್ಲಿ ಮೂಲ ಸೌಕರ್ಯಗಳನ್ನು ಸಮರ್ಪಕವಾಗಿ ಒದಗಿಸುವಂತೆ ವಸತಿ, ಮೂಲಸೌಲಭ್ಯ ಅಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ಸೂಚಿಸಿದರು. ಬೆಂಗಳೂರಿನ ವಿಧಾನಸೌಧದಲ್ಲಿರುವ ಸಮಿತಿ ಸಭಾಂಗಣದಲ್ಲಿಂದು ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಹಂತ ೪ರ ಯೋಜನೆಯಡಿ ಅನುದಾನ ಹಂಚಿಕೆಗೆ ಸಂಬಂಧಿಸಿದ ಕ್ರಿಯಾ ಯೋಜನೆ ಕುರಿತ ಜಿಲ್ಲಾ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಗರೋತ್ಥಾನ ಯೋಜನೆಯಡಿ ರಸ್ತೆ, ಕುಡಿಯುವ ನೀರು, - [ಏಪ್ರಿಲ್ 1 ರಂದು ಪ್ರಧಾನಮಂತ್ರಿಯವರ ಪರೀಕ್ಷಾ ಪೇ ಚರ್ಚಾ ಸಂವಾದ ಕಾರ್ಯಕ್ರಮ : ಜಿಲ್ಲೆಯ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿ ಶ್ರೇಯಾ ಆಯ್ಕೆ](https://mysurumirror.com/prime-ministers-exam-pay-discussion-program-on-april-1/) - ಚಾಮರಾಜನಗರ: ವಿದ್ಯಾರ್ಥಿಗಳು ಪರೀಕ್ಷೆಯನ್ನು ಯಾವುದೇ ಅತಂಕವಿಲ್ಲದೇ ಧೈರ್ಯದಿಂದ ಎದುರಿಸುವ ಸಲುವಾಗಿ ಪ್ರಧಾನಮಂತ್ರಿ ನರೇಂದ್ರಮೋದಿಯವರು ಅವರು ಏಪ್ರಿಲ್ ೧ರಂದು ನಡೆಸಿಕೊಡಲಿರುವ 'ಪರೀಕ್ಷಾ ಪೇ ಚರ್ಚಾ ಪ್ರಧಾನ ಮಂತ್ರಿಗಳೊಂದಿಗೆ ವಿದ್ಯಾರ್ಥಿಗಳ ಸಂವಾದ' ಕಾರ್ಯಕ್ರಮಕ್ಕೆ ಜಿಲ್ಲೆಯ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿನಿ ಶ್ರೇಯಾ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ ಅವರು ತಿಳಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ ಅವರು ಈ ವಿಷಯ ತಿಳಿಸಿದರು. ಪ್ರಸ್ತುತ ಪರೀಕ್ಷಾ ಪೇ ಚರ್ಚಾ - [ವಿದ್ಯಾರ್ಥಿಗಳ ನೆರವಿಗಾಗಿ ಪರೀಕ್ಷಾ ಪೇ ಚರ್ಚಾ ಸಂವಾದ ಕಾರ್ಯಕ್ರಮ](https://mysurumirror.com/ವಿದ್ಯಾರ್ಥಿಗಳ-ನೆರವಿಗಾಗಿ-ಪ/) - ಚಾಮರಾಜನಗರ: ವಿದ್ಯಾರ್ಥಿಗಳು ಪರೀಕ್ಷೆ ಸಂಬಂಧ ಎದುರಿಸುವ ಸಮಸ್ಯೆಗಳನ್ನು ಪರಿಹರಿಸಿ ಪರೀಕ್ಷಾ ಕಾರ್ಯವನ್ನು ಒತ್ತಡ ರಹಿತವಾಗಿ ಧೈರ್ಯದಿಂದ ನಿಭಾಯಿಸಲು 'ಪರೀಕ್ಷಾ ಪೇ ಚರ್ಚಾ ಪ್ರಧಾನಮಂತ್ರಿಗಳೊಂದಿಗೆ ವಿದ್ಯಾರ್ಥಿಗಳ ನೇರ ಸಂವಾದ ಕಾರ್ಯಕ್ರಮ ನೆರವಾಗಲಿದೆ ಎಂದು ಚಾಮರಾಜನಗರ ತಾಲೂಕಿನ ಹೊಂಡರಬಾಳು ಜವಾಹರ್ ನವೋದಯ ವಿದ್ಯಾಲಯದ ಪ್ರಾಂಶುಪಾಲರು ತಿಳಿಸಿದ್ದಾರೆ. ಪ್ರತಿವರ್ಷದಂತೆ ಈ ಬಾರಿಯೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗಾಗಿ ಸಂವಾದ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ೨೦೨೨ರ ಏಪ್ರಿಲ್ ೧ರಂದು ನಡೆಯಲಿರುವ ಪರೀಕ್ಷಾ ಪೇ ಚರ್ಚಾ ೫ನೇ ಕಾರ್ಯಕ್ರಮವಾಗಿದೆ. ಪ್ರಧಾನಮಂತ್ರಿಯವರು ಪರೀಕ್ಷೆ ಎದುರಿಸುವ - [ಆಕಾಶ್ +ಬೈಜೂಸ್ ಕರ್ನಾಟಕದಲ್ಲಿ ಎಂಜಿನಿಯರಿಂಗ್ ಆಕಾಂಕ್ಷಿಗಳಿಗಾಗಿ ಸಿಇಟಿ +ಜೆಇ ಕೋರ್ಸ್‌ಗಳನ್ನು ಪ್ರಾರಂಭಿಸಿದೆ](https://mysurumirror.com/akash-byjuice-launches-cet-je-courses-for-engineering-aspirants-in-karnataka/) - ಹೊಸ ಕೆಸಿಇಟಿ ಕೋರ್ಸ್‌ಗಳು ಪ್ರಾದೇಶಿಕ ಎಂಜಿನಿಯರಿಂಗ್ ಕಾಲೇಜುಗಳಿಗೆ ತಯಾರಿ ನಡೆಸುತ್ತಿರುವ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಆಕಾಶ್ +ಬೈಜೂಸ್ ದೂರದೃಷ್ಟಿಯ ಒಂದು ಭಾಗವಾಗಿದೆ.ಘಿI ತರಗತಿಗಾಗಿ ಪ್ರತ್ಯೇಕ ಬ್ಯಾಚ್‌ಗಳನ್ನು ರಚಿಸಲಾಗುತ್ತದೆ.ಆಕಾಶ್ ಬೈಜೂಸ್ ಎರಡು ಕೋರ್ಸ್‌ಗಳನ್ನು ನೀಡುತಿದೆ; ಇಂಟಿಗ್ರೇಟೆಡ್ ಜೆಇಇ+ಕೆಸಿಈಟಿ ಮತ್ತು ಕೋರ್ಸ್ ಕೆಸಿಈಟಿ ಆಕಾಂಕ್ಷಿಗಳಿಗೆ ಮಾತ್ರ. ಮೈಸೂರು, ಮಾರ್ಚ್ ೨೯, ೨೦೨೨: ಇಂಜಿನಿಯರಿಂಗ್ ಕಾಲೇಜುಗಳು ಹಾಗೂ ಜೆಇಇ ಮೇನ್ ಗಳಿಗೆ ಪ್ರಾದೇಶಿಕ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಲು ಬಯಸುವ ಘಿI ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವಸಿದ್ಧತಾ ಸೇವೆಗಳಲ್ಲಿ ಭಾರತದ - [ಕಾಂಗ್ರೆಸ್ ನವರು ಏನೇ ಹೇಳಿದರು ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಜಯ ನಿಶ್ಚಿತ : ಮಾಜಿ ಸಿಎಂ ಬಿಎಸ್‌ವೈ ವಿಶ್ವಾಸ](https://mysurumirror.com/whatever-congress-says-bjp-wins-the-next-election-ex-cm-bsy-confident/) - ಮೈಸೂರು,ಮಾ.೩೦ ಕಾಂಗ್ರೆಸ್ ನವರು ಏನೇ ಹೇಳಲಿ, ಬಿಜೆಪಿ ಪರವಾದಂತಹ ಅಲೆಯಿದೆ. ನೂರಕ್ಕೆ ನೂರು ಮುಂದಿನ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ೧೪೦ಕ್ಕೂ ಹೆಚ್ಚು ಕ್ಷೇತ್ರ ಗಳನ್ನು ಗೆದ್ದು ನಾವು ಅಧಿಕಾರಕ್ಕೆ ಬರೋದು ಖಂಡಿತಾ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ವಿಶ್ವಾಸ ವ್ಯಕ್ತಪಡಿಸಿದರು. ಇಂದು ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಶ್ರೀಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್ .ಯಡಿಯೂರಪ್ಪನವರನ್ನು ಮಠದ ವತಿಯಿಂದ ಪೂರ್ಣಕುಂಭ ದೊಂದಿಗೆ ಅವರನ್ನು ಸ್ವಾಗತಿಸಲಾಯಿತು. ನಂತರ ಯಡಿಯೂರಪ್ಪನವರು ಶಿವರಾತ್ರೀ ದೇಶೀಕೇಂದ್ರ ಸ್ವಾಮೀಜಿಯವರ ಆಶೀರ್ವಾದ ಪಡೆದು - [ಬಿ.ಎಸ್.ಯಡಿಯೂರಪ್ಪನವರು ಲಲಿತ ಮಹಲ್ ಗೆ ಸೌಹಾರ್ದಯುತ ಭೇಟಿ](https://mysurumirror.com/visited-by-bs-yeddyurappa/) - ಮೈಸೂರಿಗೆ ಆಗಮಿಸಿದ್ದ ಮಾನ್ಯ ಜನಪ್ರಿಯ ನಿಕಟಪೂರ್ವ ಮುಖ್ಯಮಂತ್ರಿಗಳು ಹಾಗೂ ರೈತನಾಯಕ ಶ್ರೀ ಬಿ.ಎಸ್.ಯಡಿಯೂರಪ್ಪನವರು ಲಲಿತ ಮಹಲ್ ಗೆ ಸೌಹಾರ್ದಯುತ ಭೇಟಿ ನೀಡಿದ್ದರು. ಈ ವೇಳೆ ಲಘು ಉಪಹಾರ ಸವಿದು ಮೆಚ್ಚುಗೆ ವ್ಯಕ್ತ ಪಡಿಸಿದರು. ದೋಸೆ, ಕಾಫಿ, ಸವಿದು ಉಪಹಾರಗಳ ಮಾಹಿತಿ ಪಡೆದು, ಸ್ವಚ್ಚತೆ, ಆಧಾಯ ಹಾಗೂ ಜಂಗಲ್ ಲಾಡ್ಜಸ್ ಸಾಗುತ್ತಿರುವ ಹಾದಿ ಬಗ್ಗೆ ತಿಳಿದುಕೊಂಡರು. ಅರಣ್ಯ ವಸತಿ ವಿಹಾರಧಾಮಗಳ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಎಂ.ಅಪ್ಪಣ್ಣನವರು ಜಂಗಲ್ ಲಾಡ್ಜಸ್ ಸಾಗುತ್ತಿರುವ ಹಾದಿ,ಪ್ರವಾಸಿಗರಿಗೆ ಸಿಗುತ್ತಿರುವ ಸೌಲಭ್ಯಗಳನ್ನು ತಿಳಿಸಿಕೊಟ್ಟರು. ಆಧಾಯ ಹೆಚ್ಚಿಸಿ - [ಬಾದಾಮಿಯಲ್ಲಿ ಯೋಗರಾಜ್ ಭಟ್ಟರ "ಗರಡಿ"](https://mysurumirror.com/yogaraj-bhatts-juggling-in-badami/) - ಸೂರ್ಯ - ಸೋನಾಲ್ ಮಾಂಟೆರೊ ನಾಯಕ, ನಾಯಕಿಯಾಗಿ ಅಭಿನಯಿಸುತ್ತಿರುವ ಈ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಕೌರವ ಬಿ.ಸಿ.ಪಾಟೀಲ್ . ಖ್ಯಾತ ನಟ ಯೋಗರಾಜ್ ಭಟ್ ನಿರ್ದೇಶನದ, ವನಜಾ ಪಾಟೀಲ್ ನಿರ್ಮಾಣದ "ಗರಡಿ" ಚಿತ್ರದ ಚಿತ್ರೀಕರಣ ಕನ್ನಡ ನಾಡಿನ ಐತಿಹಾಸಿಕ ತಾಣ ಬಾದಾಮಿಯಲ್ಲಿ ನಡೆದಿದೆ. ಸೃಷ್ಟಿ ಪಾಟೀಲ್ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು. ಈ ಸುಂದರ ತಾಣದಲ್ಲಿ "ಗರಡಿ" ಚಿತ್ರದ ಟೈಟಲ್ ಸಾಂಗ್ ಅದ್ದೂರಿಯಾಗಿ ಚಿತ್ರೀಕರಣಗೊಂಡಿದೆ. ಕರ್ನಾಟಕ ರಾಜ್ಯದ ಮಂತ್ರಿಗಳು, ನಟರು, ನಿರ್ಮಾಪಕರೂ ಆಗಿರುವ ಕೌರವ - [ಬಾದಾಮಿಯಲ್ಲಿ ಯೋಗರಾಜ್ ಭಟ್ಟರ "ಗರಡಿ" .](https://mysurumirror.com/ಬಾದಾಮಿಯಲ್ಲಿ-ಯೋಗರಾಜ್-ಭಟ್ಟ/) - ಸೂರ್ಯ - ಸೋನಾಲ್ ಮಾಂಟೆರೊ ನಾಯಕ, ನಾಯಕಿಯಾಗಿ ಅಭಿನಯಿಸುತ್ತಿರುವ ಈ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಕೌರವ ಬಿ.ಸಿ.ಪಾಟೀಲ್ . ಖ್ಯಾತ ನಟ ಯೋಗರಾಜ್ ಭಟ್ ನಿರ್ದೇಶನದ, ವನಜಾ ಪಾಟೀಲ್ ನಿರ್ಮಾಣದ "ಗರಡಿ" ಚಿತ್ರದ ಚಿತ್ರೀಕರಣ ಕನ್ನಡ ನಾಡಿನ ಐತಿಹಾಸಿಕ ತಾಣ ಬಾದಾಮಿಯಲ್ಲಿ ನಡೆದಿದೆ. ಸೃಷ್ಟಿ ಪಾಟೀಲ್ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು. ಈ ಸುಂದರ ತಾಣದಲ್ಲಿ "ಗರಡಿ" ಚಿತ್ರದ ಟೈಟಲ್ ಸಾಂಗ್ ಅದ್ದೂರಿಯಾಗಿ ಚಿತ್ರೀಕರಣಗೊಂಡಿದೆ. ಕರ್ನಾಟಕ ರಾಜ್ಯದ ಮಂತ್ರಿಗಳು, ನಟರು, ನಿರ್ಮಾಪಕರೂ ಆಗಿರುವ ಕೌರವ - [ಇಬ್ಬರು ಹೆಣ್ಣುಮಕ್ಕಳ ಉಸ್ತುವಾರಿಯಲ್ಲಿ "ಅಂತು ಇಂತು" ಚಿತ್ರ ಬರಲಿದೆ.](https://mysurumirror.com/the-film-antu-indu-will-be-in-charge-of-the-two-daughters/) - ಕನ್ನಡದಿಂದ ಕೆನಡಾಕ್ಕೆ ಬಾಂಧವ್ಯ ಬೆಸೆಯುವ ಈ ಚಿತ್ರಕ್ಕೆ ದಿಗಂತ್ ನಾಯಕ. ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕಿಯರ ಸಂಖ್ಯೆ ಕಡಿಮೆ ಎಂಬ ಮಾತು ದೂರವಾಗುವ ಸಮಯ ಬಂದಿದೆ. ಇತ್ತೀಚೆಗೆ ಕನ್ನಡ ಚಿತ್ರಗಳನ್ನು ನಿರ್ದೇಶಿಸುವ ನಿರ್ದೇಶಕಿಯರ ಸಂಖ್ಯೆ ಗಣನೀಯವಾಗಿ ಏರುತ್ತಿದೆ. ಕೆನಡಾ ನಿವಾಸಿ ಬೃಂದಾ ಮುರಳೀಧರ್ "ಅಂತು ಇಂತು" ಚಿತ್ರ ನಿರ್ದೇಶನಕ್ಕೆ ಮುಂದಾಗಿದ್ದಾರೆ. ಕಿರುತೆರೆ, ಹಿರಿತೆರೆ ನಟಿ ಹಾಗೂ ನಿರ್ಮಾಪಕಿ‌ ಜಯಶ್ರೀ ರಾಜ್, ಬೃಂದಾ ಅವರಿಗೆ ನಿರ್ಮಾಣದಲ್ಲಿ ಸಾಥ್ ನೀಡಲಿದ್ದಾರೆ. ದಿಗಂತ್ ಈ ಚಿತ್ರದ ನಾಯಕನಾಗಿ ನಟಿಸಲಿದ್ದಾರೆ. ಈ ಕುರಿತು ಚಿತ್ರತಂಡ - [ರಸ್ತೆ ನಿರ್ಮಿಸಲು ಮುಂದಾದ ಬೆಟ್ಟದ ತಪ್ಪಲಿನ ಸುತ್ತಮುತ್ತಲಿನ ಗ್ರಾಮಸ್ಥರು](https://mysurumirror.com/the-villagers-in-the-vicinity-of-the-hilltops-who-set-out-to-build-the-road/) - ಗವಿಸಿದ್ದೇಶ್ವರ ಬೆಟ್ಟವನ್ನುಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ಸರ್ಕಾರದ ಅನುದಾನ ಪಡೆಯದೆ ವಂತಿಕೆ ಹಾಕಿಕೊಂಡು ರಸ್ತೆ ನಿರ್ಮಿಸಲು ಮುಂದಾದ ಬೆಟ್ಟದ ತಪ್ಪಲಿನ ಸುತ್ತಮುತ್ತಲಿನ ಗ್ರಾಮಸ್ಥರು ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಮೇಗಳಕೊಪ್ಪಲು ಗ್ರಾಮದ ಶ್ರೀ ಸಿಡಿಲು ಮಲ್ಲಿಕಾರ್ಜುನ ಬೆಟ್ಟದ ತಪ್ಪಲಿನಲ್ಲಿ ಗವಿ ಸಿದ್ದೇಶ್ವರ ಬೆಟ್ಟಕ್ಕೆ ರಸ್ತೆ ನಿರ್ಮಿಸಲು ಬೆಟ್ಟದತುಂಗ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗನಹಳ್ಳಿ ದೇವರಾಜ್ ಗುದ್ದಲಿ ಪೂಜೆ ನೆರವೇರಿಸಿದರು ಮಾಧ್ಯಮದೊಂದಿಗೆ ಮಾತನಾಡಿ ಗವಿಸಿದ್ಧೇಶ್ವರ ಬೆಟ್ಟದ ರಸ್ತೆಯನ್ನು ಅಭಿವೃದ್ಧಿಪಡಿಸಿ ಪ್ರವಾಸಿ ತಾಣವಾಗಿ ಮಾಡಲು ಗ್ರಾಮ ಪಂಚಾಯಿತಿ ಸಭೆಯಲ್ಲಿ ಚರ್ಚಿಸಿ ಅನುದಾನ ನೀಡಲಾಗುವುದು - ["ನೆಮ್ಮದಿ ಸಂವತ್ಸರ" ಯುಗಾದಿ ಕವಿತೆ](https://mysurumirror.com/ugadi-poem/) - ನೆಮ್ಮದಿ ಸಂವತ್ಸರ ಯಾವುದಾದರೇನು?ಬಂದುಹೋಗುವ ಸಂವತ್ಸರ!ಕಿತ್ತೊಗೆ(ದರೆ) ಮನದೊಳಗಿನಮದ-ಮತ್ಸರ..?ಉಕ್ಕುವುದೆಲ್ಲೆಡೆ ಶಾಂತಿ-ನೆಮ್ಮದಿಯ ಮಹಾಪೂರ…! ಹಳೇ ಪ್ಲವನಾಮಕ್ಕೆ ಹೇಳುತ್ತ ವಿದಾಯಹೊಸ ಶುಭಕೃತುವನ್ನು ಸ್ವಾಗತಿಸೋಣಬೇವುಬೆಲ್ಲ ತಿನ್ನುವಮುನ್ನ ಪ್ರತಿಜ್ಞೆಮಾಡೋಣಹೆಣ್ಣು-ಹೊನ್ನು-ಮಣ್ಣುತಾಯಿ-ಭಾಷೆ-ತಾಯ್ನಾಡು ಬಗ್ಗೆಗೌರವಾಭಿಮಾನ ಇರಿಸಿಕೊಳ್ಳೋಣ ಕಾಯಾ-ವಾಚಾ-ಮನಸಾ(ತ್ರಿಕರಣ) ಶುದ್ಧಿಯಿಂ ಬದುಕಿ, ಬದುಕಲು ಬಿಡೋಣವಾಟ್ಸಾಪ್ ಟ್ವಿಟರ್ ಫೇಸ್ಬುಕ್ ವ್ಯಸನಿಯಾಗದೆಕೋಶಓದಿ ದೇಶಸುತ್ತಿ, ಸನ್ನಡೆ ಚೆನ್ನುಡಿಸಂಸ್ಕೃತಿ ನಾಗರಿಕತೆ ಕಲಿತು, ಕಲಿಸೋಣಸಕಲ ಜೀವ(ನ)ವ ಪಾವನಗೊಳಿಸೋಣ..?! …..ಆಕಾಶವಾಣಿಯಲ್ಲಿ….ತೇಲಿಬರುತ್ತಿತ್ತು…"ಯುಗ ಯುಗಾದಿ ಕಳೆದರೂ…..ಯುಗಾದಿ ಮರಳಿ ಬರುತ್ತಿದೆ…….ಹೊಸ ವರುಷದ ಹೊಸ ಹರುಷಕೆ..ಹೊಸತು ಹೊಸತು ತರುತಿದೆ……." ಕುಮಾರಕವಿ ಬಿ.ಎನ್.ನಟರಾಜ (೯೦೩೬೯೭೬೪೭೧)ಬೆಂಗಳೂರು೫೬೦೦೭೨ - [ಆಪ್ಯಾಯಮಾನ: ಕಥನ ಕವನ](https://mysurumirror.com/soothing-storytelling-poetry/) - ಅರುಣೋದಯದ ಗೋಧೂಳಿ ಹೊತ್ತಿನ ಸುಂದರಾದಿತ್ಯಅಡಗೂಲಜ್ಜಿಯ “ಒಂದೂರಲ್ಲೊಬ್ಬ ರಾಜ…ರಾಣಿ…ರಾಜ್ಯ”ಬೊಚ್ಚು ಬಾಯಜ್ಜನ ತಿಂಗಳಬೆಳಕಿನ ಪರಸಂಗದ ಪಾಂಡಿತ್ಯಅತ್ತೆಗೊಂದುಕಾಲ ಸೊಸೆಗೊಂದುಕಾಲದ ಪಾರಪತ್ಯಅರ‍್ವನ ಕೈ-ಬಾಯ್-ಕಚ್ಚೆ ಶುದ್ಧ ರಾಜಕಾರಣದ ಅಧಿಪತ್ಯರಘುರಾಮನ ನಡೆ: ಕ್ಷಮಾದಾನದ ಸದೃಢದ ಅಚಲತೆರಾಧಾಮಾಧವನ ನುಡಿ: ದುಷ್ಟ ಶಿಕ್ಷೆ, ಶಿಷ್ಟ ರಕ್ಷೆಗೆ ಸಿದ್ಧತೆಜಾನಕಿಯ ಸರಳ ಸಜ್ಜನ ಸುಂದರ ಸಹನಾಶೀಲತೆಪಾಂಚಾಲಿಯ ಸಹಕಾರ ವ್ಯಂಗ್ಯ ಶಪಥ ಶರ‍್ಯತೆಮಾತಾಪಿತರ ತಾರತಮ್ಯ ರಹಿತ ಪೋಷಣಾ ಸಮಾನತೆಆಚರ‍್ಯರ ಗುರುಸಂಹಿತೆ ಸರಿಸಮಾನ ಬೋಧನಾ ಬದ್ಧತೆಅಂಚೆಅಣ್ಣನ ಶತಮಾನಗಳ ಚರಿತ್ರರ‍್ಹ ಪ್ರಾಮಾಣಿಕತೆವೈದ್ಯನ ಔಷ್ಧೋಪಚಾರ ಸಂ-ಶೋಧನಾ ನಿತ್ಯ(ನಿಶ್)ಚಿತ್ತತೆಆದಿತ್ಯನಾಥಯೋಗಿಯ ಉತ್ತರೋತ್ತರ ಉದ್ಧಾರ ಉದಾರತೆನಮೋಜೀಯವರ ಜಾಗತಿಕ ಜಾಗೃತದ ಜಾಣ ಜಾಗರೂಕತೆಆರು - [ಭಾರತ ಇದೀಗ ಕೋಮುವಾದದ ಚಕ್ರವ್ಯೂಹದಲ್ಲಿದೆ.](https://mysurumirror.com/india-is-now-in-the-labyrinth-of-communalism/) - ಲೇಖನ ಅಭಿವ್ಯಕ್ತಿ:-ಚಿಮಬಿಆರ್ (ಮಂಜುನಾಥ ಬಿ.ಆರ್) ವರ್ತಮಾನದಲ್ಲಿ ಭಾರತದ ಬೆಳವಣಿಗೆ ಸಾಮಾನ್ಯ ಜನತೆಯ ಸಾಮಾಜಿಕ ಬದುಕಿನ ದಿಕ್ಸೂಚಿ ತಪ್ಪಿಸಿದೆ. ಸೌಹಾರ್ದಯುತ ರಾಷ್ಟ್ರದ ಜನತೆಗೆ ತಿಳಿಗೇಡಿಗಳು ಧಾರ್ಮಿಕ ಮತಾಂಧತೆ ಮತ್ತು ಪ್ರತ್ಯೇಕತೆಯ ವಿಷಬೀಜ ಉಣಿಸುತ್ತಿದ್ದಾರೆ. ಅಧಿಕಾರದ ಚುಕ್ಕಾಣಿ ಹಿಡಿಯುವ ಸಲುವಾಗಿ ಧರ್ಮವನ್ನು ಮಾರಕ ಅಸ್ತ್ರವನ್ನಾಗಿ ಬಳಸುತ್ತಿದ್ದಾರೆ. ಹಿಂದುತ್ವ ರಾಷ್ಟ್ರದ ನಿರ್ಮಾಣವಾಗಬೇಕು, ಹಿಂದುಗಳು ಒಗ್ಗೂಡಬೇಕು ಎನ್ನುವುದೊಂದು ಕುತಂತ್ರ ನೀತಿ. ಇದನ್ನು ಅರಿಯದ ಭಾರತೀಯ ನಾಗರಿಕರು ಯಾರದ್ದೋ ಕೆಲ ನಿರಂಕುಶವಾದಿಗಳ ಲಾಭಕ್ಕೆ ತಮ್ಮಲ್ಲಿನ ಮನುಷ್ಯತ್ವ ಮೌಲಿಕತೆಗಳನ್ನು ಸುಡುತ್ತಿದ್ದಾರೆ. ಕೆಲ ಮುಸ್ಲಿಂ ಧರ್ಮೀಯರು ಇದಕ್ಕೆ - [ಕಟ್ಟೆ ಮಾರಮ್ಮನವರ ಜಾತ್ರೆ ಮಹೋತ್ಸವ](https://mysurumirror.com/bundle-marammans-fair-fair/) - ಸರಗೂರು ತಾಲೂಕಿನ ಹಂಚೀಪುರ ಗ್ರಾಮದಲ್ಲಿ ಮಂಗಳವಾರ ಕಟ್ಟೆ ಮಾರಮ್ಮನವರ ಜಾತ್ರೆ ಮಹೋತ್ಸವ, ಅಮ್ಮನವರ ಪಲ್ಲಕ್ಕಿ ಮೆರವಣಿಗೆ ವಿಜೃಂಭಣೆಯಿಂದ ಜರುಗಿತು ಸರಗೂರು: ತಾಲೂಕಿನ ಹಂಚೀಪುರ ಗ್ರಾಮದಲ್ಲಿ ಮಂಗಳವಾರ ಗ್ರಾಮ ದೇವತೆ ಕಟ್ಟೆ ಮಾರಮ್ಮನವರ ಜಾತ್ರೆ ಮಹೋತ್ಸವ, ಅಮ್ಮನವರ ಪಲ್ಲಕ್ಕಿ ಮೆರವಣಿಗೆ ವಿಜೃಂಭಣೆಯಿಂದ ಜರುಗಿತು. ಜಾತ್ರಾ ಮಹೋತ್ಸವ ಅಂಗವಾಗಿ ಅಮ್ಮನವರಿಗೆ ಗುಡಿ ಚಪ್ಪರ ಕಟ್ಟಿ, ವಿವಿಧ ಬಗೆಯ ಹೂವಿನಿಂದ ಅಲಂಕಾರ ಮಾಡಲಾಗಿತ್ತು. ದೇವರ ಗುಡಿಯನ್ನು ಹಸಿರು ತೋರಣದಿಂದ ಮಧುವಣಗಿತ್ತಿಯಂತೆ ಸಿಂಗಾರಿಸಲಾಗಿತ್ತು. ದೇವಿಯ ಉತ್ಸವಮೂರ್ತಿಯನ್ನು ಗುಡಿಯಲ್ಲಿ ಕೂರಿಸಿ ವಿಶೇಷ ಪೂಜೆ ನೆರವೇರಿಸಲಾಯಿತು. - [ಅಹಿಂಸಾ-ಪ್ರಾಣಿದಯಾ-ಆಧ್ಯಾತ್ಮ ಸಂದೇಶ ಯಾತ್ರೆ’ ಹಾಗೂ  ಜಾಗೃತಿ ಜಾಥಾ](https://mysurumirror.com/ahimsa-pranidaya-spiritual-message-yatra-and-awareness-jatha/) - ವಿಶ್ವಪ್ರಾಣಿ ಕಲ್ಯಾಣ ಮಂಡಳಿ ಆಯೋಜಿಸಿದ್ದ ಅಹಿಂಸಾ-ಪ್ರಾಣಿದಯಾ-ಆಧ್ಯಾತ್ಮ ಸಂದೇಶ ಯಾತ್ರೆ’ ಹಾಗೂ ಜಾಗೃತಿ ಜಾಥಾಗೆ ಅಧ್ಯಕ್ಷ ದಯಾನಂದ ಸ್ವಾಮೀಜಿ ಚಾಲನೆ ನೀಡಿದರು. ವೃತ್ತ ನಿರೀಕ್ಷಕ ಎನ್.ಆನಂದ್, ಉಪ ಆರಕ್ಷಕ ನಿರೀಕ್ಷಕ ಶ್ರವಣದಾಸ್ ರೆಡ್ಡಿ ಹಾಜರಿದ್ದರು. ಸರಗೂರು: ತಾಲೂಕಿನ ಚಿಕ್ಕದೇವಮ್ಮನ ಜಾತ್ರೆ, ತೆರಣಿಮುಂಟಿ ಜಾತ್ರೆ ಸೇರಿದಂತೆ ಇನ್ನಿತರ ಗ್ರಾಮದಲ್ಲಿ ನಡೆಯುವ ಹಬ್ಬ-ಹರಿದಿನಗಳಲ್ಲಿ ದೇವರ ಹೆಸರಿನಲ್ಲಿನ ಪ್ರಾಣಿಬಲಿ ಕಡ್ಡಾಯವಾಗಿ ನಿಷೇಧಿಸಬೇಕು. ಕಾನೂನು ಉಲ್ಲಂಘಿಸಿದವರಿಗೆ ನ್ಯಾಯಾಲಯ ೩ರಿಂದ ೭ ವರ್ಷ ಜೈಲು, ೫೦ರಿಂದ ೭೦ ಸಾವಿರ ದಂಡ ವಿಧಿಸಲಾಗುವುದು ಎಂದು ವಿಶ್ವಪ್ರಾಣಿ ಕಲ್ಯಾಣ - [ಕಬ್ಬಿಣದ ತುಂಡು ಮಾರಾಟ: ದೂರುಪ್ರತಿಭಟನೆ ವಾಪಸ್ ಪಡೆದ ಶಿವಪುರ ಗ್ರಾಮಸ್ಥರು](https://mysurumirror.com/iron-piece-sale-shivapura-villagers-who-have-returned-the-complaint/) - ಗುಂಡ್ಲುಪೇಟೆ: ಗ್ರಾಪಂಗೆ ಸೇರಿದ ಕಬ್ಬಿಣದ ಹಳೆಯ ತುಂಡುಗಳನ್ನು ಗ್ರಾಪಂ ಸದಸ್ಯರು ಹಾಗು ನೀರುಗಂಟಿ ಮಾರಾಟ ಮಾಡಿ ಅಕ್ರಮ ನಡೆಸಿದ್ದರು ಸಹ ಇವರ ವಿರುದ್ಧ ಕ್ರಮ ವಹಿಸಿಲ್ಲ ಎಂದು ಆರೋಪಿಸಿ ಶಿವಪುರ ಗ್ರಾಮಸ್ಥರು ಕಳೆದ 5 ದಿನದಿಂದ ಪ್ರತಿಭಟನೆ ನಡೆಸುತ್ತಿದ್ದರು. ಈ ಸಂಬಂಧ ಗುಂಡ್ಲುಪೇಟೆ ಪೊಲೀಸ್ ಠಾಣೆಗೆ ಪಿಡಿಓ ದೂರು ನೀಡಿದ ಬಳಿಕ ಮೂವರ ವಿರುದ್ಧ ಎಫ್‍ಐಆರ್ ದಾಖಲಾದ ನಂತರ ಗ್ರಾಮಸ್ಥರು ಪ್ರತಿಭಟನೆ ಕೈಬಿಟ್ಟಿದ್ದಾರೆ. ಕಳೆದ 5 ದಿನಗಳಿಂದ ಪ್ರತಿಭಟನೆ ಫಲವಾಗಿ ಗ್ರಾಪಂ ಸದಸ್ಯರಾದ ಮಹದೇವಪ್ಪ, ಚನ್ನಬಸಪ್ಪ, ನೀರುಗಂಟಿ - [ಜಿಲ್ಲಾಡಳಿತದ ಸೂಚನೆಗು ಮುನ್ನವೇ ಗಣಿಗಾರಿಕೆ ಆರಂಭ](https://mysurumirror.com/notice-of-the-district-before-mining-start/) - ಗುಂಡ್ಲುಪೇಟೆ: ಸ್ಥಗಿತಗೊಂಡಿದ್ದ ಗಣಿಗಾರಿಕೆ ಪುನರ್ ಆರಂಭಿಸುವಂತೆ ಜಿಲ್ಲಾಡಳಿತ ಸೂಚನೆ ನೀಡುವ ಮುನ್ನವೇ ತಾಲೂಕಿನ ಹಿರೀಕಾಟಿ ಕ್ವಾರಿಯಲ್ಲಿ ಗಣಿಗಾರಿಕೆ ಮಂಗಳವಾರ ಬೆಳಗ್ಗೆಯಿಂದಲೇ ಪ್ರಾರಂಭವಾಗಿದೆ. ಇದರಿಂದ ಜಿಲ್ಲಾಡಳಿತ ಹಾಗು ಜಿಲ್ಲಾ ಉಸ್ತುವಾರಿ ಸಚಿವರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲವಾಗಿದೆ. ಮಡಹಳ್ಳಿ ಗುಡ್ಡ ಕುಸಿತದ ಪ್ರಕರಣದ ನಂತರ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ನಿರ್ದೆಶನದ ಮೇರೆಗೆ ಜಿಲ್ಲೆಯ ಎಲ್ಲಾ ಕ್ವಾರಿಯ ಗಣಿಗಾರಿಕೆ ಸ್ಥಗಿತಗೊಳಿಸಿ, ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸುರಕ್ಷಿತ ಕ್ರಮಗಳನ್ನು ಪರಿಶೀಲಿಸಿ ನಂತರ ಗಣಿಗಾರಿಕೆ ನಡೆಸಲು ಅನುಮತಿ ನೀಡುವಂತೆ ಸೂಚಿಸಲಾಗಿತ್ತು. ಈ ## Pages - [Home](https://mysurumirror.com/) - [ಮೇಕೆದಾಟು ಯೋಜನೆಯನ್ನು ಪುನರ್ ಆರಂಭಿಸುವಂತೆ ಒತ್ತಾಯಿಸಿ ಕಾಂಗ್ರೆಸ್ ವತಿಯಿಂದ ಪಕ್ಷಾತೀತವಾಗಿ ಪಾದಯಾತ್ರೆ,](https://mysurumirror.com/congress-partly-marches-off-the-congress-demanding-the-reopening-of-the-goat-project/) - ಮೈಸೂರು:೧೯-ಸ್ಥಗಿತಗೊಂಡಿರುವ ಮೇಕೆದಾಟು ಯೋಜನೆಯನ್ನು ಪುನರ್ ಆರಂಭಿಸುವಂತೆ ಒತ್ತಾಯಿಸಿ ಕಾಂಗ್ರೆಸ್ ವತಿಯಿಂದ ಪಕ್ಷಾತೀತವಾಗಿ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ವಿಧಾನಪರಿಷತ್ ಮಾಜಿ ಉಪಸಭಾಪತಿ ಸುದರ್ಶನ್ ಇಂದಿಲ್ಲಿ ತಿಳಿಸಿದರು. ನಗರದ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾವೇರಿ ನದಿ ನೀರಾವರಿ ಕುರಿತು ಅನೇಕ ವರ್ಷಗಳಿಂದ ಹಲವಾರು ಸಂಘ-ಸಂಸ್ಥೆಗಳಿಂದ ಹೋರಾಟಗಳು ನಡೆಯುತ್ತಲೇ ಬರುತ್ತಿವೆ. ಸುಮಾರು ಹತ್ತು ಜಿಲ್ಲೆಗಳಿಗೆ ಅನುಕೂಲವಾಗುವ ಮೇಕೆದಾಟು ಯೋಜನೆ ಕೈಗೆತ್ತಿಕೊಳ್ಳಲು ರಾಜ್ಯ ಬಿಜೆಪಿ ಸರ್ಕಾರ ಕಾಲಹರಣ ಮಾಡುತ್ತಿದ್ದಾರೆ. ಆದ್ದರಿಂದ ಜ.೯ ರಿಂದ ಮೇಕೆದಾಟು ಯೋಜನೆ ಪೂರ್ಣಗೊಳಿಸುವಂತೆ ಒತ್ತಾಯಿಸಿ - [ಸಂಗೀತ ಪ್ರಿಯರನ್ನು ಮಂತ್ರಮುಗ್ಧರನ್ನಾಗಿಸಿದ ರಾಗ ಮ್ಯೂಸಿಕ್,](https://mysurumirror.com/ಸಂಗೀತ-ಪ್ರಿಯರನ್ನು-ಮಂತ್ರಮು/) - ರಾಗ ಮ್ಯೂಸಿಕ್ ಅಕಾಡೆಮಿಯಿಂದ್ದ ಡಾ.ಎಸ್.ವಿ ಸಹನಾ ಅವರಿಂದ್ದ ಸಂಗೀತ ಕಲಾವಿದರಿಂದ ವೀಣಾವಾದನ,ಮೈಸೂರು: ಮೈಸೂರಿನ ಕುವೆಂಪುನಗರದದಲ್ಲಿರುವ ಪ್ರಜ್ಞಾಕುಟೀರದಲ್ಲಿ ನೆಡೆದ ರಾಗ ಮ್ಯೂಸಿಕ್ ವೀಣಾವಾದನ ನೆರದಿದ್ದ ಸಂಗೀತ ಪ್ರಿಯರನ್ನ ಮಂತ್ರಮುಗ್ದರನ್ನಾಗಿಸಿತು. ಸಭಾಭವನ ದಲ್ಲಿ ನೆಡೆದ ಭವ್ಯವಾದ ವೀಣಾವಾದನ ಕೇಳುಗರರಿಗೆ ಮಂತ್ರಮುಗ್ಧರನ್ನಾಗಿಸಿತು. ಶ್ರೀ.ಮತಿ ಯಮುನಾದೇವಿರವರ ಪ್ರೀತಿಯ ನೆನಿಪಿಗಾಗಿ ಪ್ರಾಯೋಜಿಸಿದ್ದು ಶ್ರೀ.ಮತಿ ಕೋವಿಲಾಡಿ ಆರ್ ಕಲಾ ಅವರ ತಮ್ಮ ತಂದೆ ಮತ್ತು ಯಮುನ ದೇವಿಯ ಅವರ ಪ್ರೀತಿ ಗುರುವಿದ್ ಕೋವಿಲಾಡಿ.ಕೆ ರಂಗರಾಜ ವೀಣಾ ವೈಣಿಕ ವೈಭವ..ನೆಡೆಸಲಾಯಿತು.ಕಾರ್ಯಕ್ರಮದಲ್ಲಿ ಡಾ.ಸಹಾನ ಮೃದಂಗ ವಿ ಡಿ,ರಾದೆÃಶ.ಮೃದಂಗ ಬಾರಿಸಿದರು - [](https://mysurumirror.com/9475-2/) - ಮೈಸೂರು ಜಿಲ್ಲಾ ಹಾಪ್‌ಕಾಮ್ಸ್: ಕರ್ಜನ್‌ಪಾರ್ಕ್, ಮೈಸೂರು. ಹಣ್ಣು ತರಕಾರಿಗಳ ಮಾರಾಟ ದರಪಟ್ಟಿ ದಿ:೦೪-೧೨-೨೦೨೧ ಕ್ರ.ಸಂ ವಿವರ ಮಾರಾಟ ಕ್ರ.ಸಂ ವಿವರ ಮಾರಾಟ - [Sample Page](https://mysurumirror.com/sample-page/) - This is an example page. It's different from a blog post because it will stay in one place and will show up in your site navigation (in most themes). Most people start with an About page that introduces them to potential site visitors. It might say something like this: Hi there! I'm a bike messenger - [Sample Page](https://mysurumirror.com/sample-page-2/) - This is an example page. It's different from a blog post because it will stay in one place and will show up in your site navigation (in most themes). Most people start with an About page that introduces them to potential site visitors. It might say something like this: Hi there! I'm a bike messenger - [Contact](https://mysurumirror.com/contact/) - [contact-form-7 id="69" title="Contact form 1"] - [Sample Page](https://mysurumirror.com/sample-page-2-2/) - This is an example page. It's different from a blog post because it will stay in one place and will show up in your site navigation (in most themes). Most people start with an About page that introduces them to potential site visitors. It might say something like this: Hi there! I'm a bike messenger ## MailPoet Page - [MailPoet Page](https://mysurumirror.com/?mailpoet_page=captcha) - [mailpoet_page] - [MailPoet Page](https://mysurumirror.com/?mailpoet_page=subscriptions) - [mailpoet_page] ## Categories - [Uncategorized](https://mysurumirror.com/category/uncategorized/) - [ಆರೋಗ್ಯ](https://mysurumirror.com/category/ಆರೋಗ್ಯ/) - [ಸುದ್ದಿ](https://mysurumirror.com/category/ಸುದ್ದಿ/) - [ಕ್ರೀಡೆ](https://mysurumirror.com/category/ಇತರ-ಸುದ್ದಿ/ಕ್ರೀಡೆ/) - [ದೇಶ](https://mysurumirror.com/category/ಸುದ್ದಿ/ದೇಶ/) - [ಮೈಸೂರು ನ್ಯೂಸ್](https://mysurumirror.com/category/mysuru-news/) - [ರಾಜ್ಯ](https://mysurumirror.com/category/ಸುದ್ದಿ/ರಾಜ್ಯ/) - [ರಾಜಕೀಯ](https://mysurumirror.com/category/politics/) - [ವಿದೇಶ](https://mysurumirror.com/category/ಸುದ್ದಿ/ವಿದೇಶ/) - [ಸಿನಿಮಾ](https://mysurumirror.com/category/cinema/) - [ಯೋಗ](https://mysurumirror.com/category/yoga/) - [ವೀಡಿಯೊ](https://mysurumirror.com/category/video/) - [ಸಾಧಕರ ಪರಿಚಯ](https://mysurumirror.com/category/ಸಾಧಕರ-ಪರಿಚಯ/) - [ಕೋವಿಡ್19](https://mysurumirror.com/category/ಕೋವಿಡ್19/) - [ಸಂಪಾದಕೀಯ](https://mysurumirror.com/category/ಇತರ-ಸುದ್ದಿ/ಸಂಪಾದಕೀಯ/) - [ಸಂಸ್ಕೃತಿ](https://mysurumirror.com/category/ಸಂಸ್ಕೃತಿ/) - [ಪ್ರಮುಖ ಸುದ್ದಿ](https://mysurumirror.com/category/ಪ್ರಮುಖ-ಸುದ್ದಿ/) - [ಕ್ರೈಂ](https://mysurumirror.com/category/ಕ್ರೈಂ/) - [ವಾಣಿಜ್ಯ](https://mysurumirror.com/category/ವಾಣಿಜ್ಯ/) - [ಅಧ್ಯಾತ್ಮ](https://mysurumirror.com/category/ಅಧ್ಯಾತ್ಮ/) - [ಕೃಷಿ](https://mysurumirror.com/category/ಇತರ-ಸುದ್ದಿ/ಕೃಷಿ/) - [ವಿದ್ಯಾರ್ಥಿ ವಿಶೇಷ](https://mysurumirror.com/category/ವಿದ್ಯಾರ್ಥಿ-ವಿಶೇಷ/) - [ಜಿಲ್ಲೆ](https://mysurumirror.com/category/ಜಿಲ್ಲೆ/) - [ಮೈಸೂರು](https://mysurumirror.com/category/ಜಿಲ್ಲೆ/ಮೈಸೂರು/) - [ಮಂಡ್ಯ](https://mysurumirror.com/category/ಜಿಲ್ಲೆ/ಮಂಡ್ಯ/) - [ಚಾಮರಾಜನಗರ](https://mysurumirror.com/category/ಜಿಲ್ಲೆ/ಚಾಮರಾಜನಗರ/) - [ಕೊಡಗು](https://mysurumirror.com/category/ಜಿಲ್ಲೆ/ಕೊಡಗು/) - [ಹಾಸನ](https://mysurumirror.com/category/ಜಿಲ್ಲೆ/ಹಾಸನ/) - [ಹಾಪ್‌ಕಾಮ್ಸ್‌](https://mysurumirror.com/category/ವಾಣಿಜ್ಯ/ಹಾಪ್‌ಕಾಮ್ಸ್‌/) - [ಲೇಖನಗಳು](https://mysurumirror.com/category/ಸಾಧಕರ-ಪರಿಚಯ/ಲೇಖನಗಳು/) - ಲೇಖನಗಳು - [ಅಂಕಣಗಳು](https://mysurumirror.com/category/ಇತರ-ಸುದ್ದಿ/ಅಂಕಣಗಳು/) - [ಜ್ಯೋತಿಷ್ಯ](https://mysurumirror.com/category/ಇತರ-ಸುದ್ದಿ/ಜ್ಯೋತಿಷ್ಯ/) - [ಇತರ ಸುದ್ದಿ](https://mysurumirror.com/category/ಇತರ-ಸುದ್ದಿ/) ## Tags - [https://mysurumirror.com/wp-admin/post.php?post=5627&action=edit](https://mysurumirror.com/tag/https-www-mysurumirror-com-wp-admin-post-phppost5627actionedit/) - [https://mysurumirror.com/wp-admin/post-new.php](https://mysurumirror.com/tag/https-www-mysurumirror-com-wp-admin-post-new-php/) - [Mountaineering](https://mysurumirror.com/tag/mountaineering/) - [ಪ್ರಯಾಣ](https://mysurumirror.com/tag/ಪ್ರಯಾಣ/) - [ಕೋವಿಡ್‌19 Relief](https://mysurumirror.com/tag/ಕೋವಿಡ್‌19-relief/) - [ಇತರೆ](https://mysurumirror.com/tag/ಇತರೆ/) - [Hinduism](https://mysurumirror.com/tag/hinduism/) - [Ramakrishna Mission](https://mysurumirror.com/tag/ramakrishna-mission/) - [ಕೋವಿಡ್‌19 Report](https://mysurumirror.com/tag/ಕೋವಿಡ್‌19-report/) - [2021](https://mysurumirror.com/tag/2021/) - [IAS](https://mysurumirror.com/tag/ias/) - [Rohini Sindhuri](https://mysurumirror.com/tag/rohini-sindhuri/) - [Mysore Congress](https://mysurumirror.com/tag/mysore-congress/) - [2021 ಕೋವಿಡ್‌](https://mysurumirror.com/tag/2021-ಕೋವಿಡ್‌/) - [ಮೈಸೂರು](https://mysurumirror.com/tag/ಮೈಸೂರು/) - [We Care For You Mysore](https://mysurumirror.com/tag/we-care-for-you-mysore/) - [ಕ್ರೀಡೆ](https://mysurumirror.com/tag/ಕ್ರೀಡೆ/) - [General Bipin Rawat](https://mysurumirror.com/tag/general-bipin-rawat/) - [chief of the Indian Defense Forces in a helicopter crash](https://mysurumirror.com/tag/chief-of-the-indian-defense-forces-in-a-helicopter-crash/) - [bjp](https://mysurumirror.com/tag/bjp/) - [mysuru](https://mysurumirror.com/tag/mysuru/) - [bjpmysuru](https://mysurumirror.com/tag/bjpmysuru/) - [ಕೃಷಿ ಇಲಾಖೆಯಿಂದ](https://mysurumirror.com/tag/ಕೃಷಿ-ಇಲಾಖೆಯಿಂದ/) - [Annual General Meeting of All Mysore Co-operative Bank 2020-2021](https://mysurumirror.com/tag/annual-general-meeting-of-all-mysore-co-operative-bank-2020-2021/) - [mysuru railway](https://mysurumirror.com/tag/mysuru-railway/) - [cycle pure agarabathhies](https://mysurumirror.com/tag/cycle-pure-agarabathhies/) - [Guest lecturers protest to demand permanent.](https://mysurumirror.com/tag/guest-lecturers-protest-to-demand-permanent/) - [missing](https://mysurumirror.com/tag/missing/) - [ಪ್ರತಿಯೊಂದು ಮಗುವು ಹುಟ್ಟುತ್ತಲೇ ವಿಶ್ವಮಾನವ ;ಬೆಳೆಯುತ್ತಾ ನಾವು ಅದನ್ನು ಅಲ್ಪಮಾನವನನ್ನಾಗಿ ಮಾಡುತ್ತೇವೆ-ಕುವೆಂಪು"](https://mysurumirror.com/tag/ಪ್ರತಿಯೊಂದು-ಮಗುವು-ಹುಟ್ಟುತ/) - [ದಿ.ಕುದ್ಮುಲ್](https://mysurumirror.com/tag/ದಿ-ಕುದ್ಮುಲ್/) - [ಭವಿಷ್ಯದ ಕಾಯಕಗಳನ್ನು ಗುರಿ](https://mysurumirror.com/tag/ಭವಿಷ್ಯದ-ಕಾಯಕಗಳನ್ನು-ಗುರಿ/) - [ನಿರಾಶ್ರಿತರಿಗೆ-ಹಾಗೂ-ಅಸಹಾಯ](https://mysurumirror.com/tag/ನಿರಾಶ್ರಿತರಿಗೆ-ಹಾಗೂ-ಅಸಹಾಯ/) - [ಮೇಕೆದಾಟು ಯೋಜನೆಯನ್ನು ಪುನರ್ ಆರಂಭಿಸುವಂತೆ ಒತ್ತಾಯಿಸಿ ಕಾಂಗ್ರೆಸ್ ವತಿಯಿಂದ ಪಕ್ಷಾತೀತವಾಗಿ ಬೃಹತ್ ಪಾದಯಾತ್ರೆ](https://mysurumirror.com/tag/ಮೇಕೆದಾಟು-ಯೋಜನೆಯನ್ನು-ಪುನರ/) - [ಸಂಗೀತ ಪ್ರಿಯರನ್ನು ಮಂತ್ರಮುಗ್ಧರನ್ನಾಗಿಸಿದ ರಾಗ ಮ್ಯೂಸಿಕ್](https://mysurumirror.com/tag/ಸಂಗೀತ-ಪ್ರಿಯರನ್ನು-ಮಂತ್ರಮು/) - [Viparīta taṇḍīgāḷi vātāvaraṇada pariṇāma ārōgya samasye baradante"hodike vitaraṇā abhiyāna](https://mysurumirror.com/tag/viparita-taṇḍigaḷi-vatavaraṇada-pariṇama-arogya-samasye-baradantehodike-vitaraṇa-abhiyana/) - [ರಾಷ್ಟ್ರಮಟ್ಟದ ಕಲೋತ್ಸವ ಸ್ಪರ್ಧೆಗೆ ಜಿ.ಬಿ.ಸರಗೂರಿನ ವಿದ್ಯಾರ್ಥಿನಿ ಆಯ್ಕೆ](https://mysurumirror.com/tag/ರಾಷ್ಟ್ರಮಟ್ಟದ-ಕಲೋತ್ಸವ-ಸ್ಪ/) - [Closing Ceremony of Assistant Professor's Recruitment Testing Training Camp on Dec. 22](https://mysurumirror.com/tag/closing-ceremony-of-assistant-professors-recruitment-testing-training-camp-on-dec-22/) - [ಮೈಸೂರಿನಲ್ಲಿ ಮೊದಲ ಬಾರಿಗೆ ಸ್ಟೆಮ್ ಸೆಲ್ ಚಿಕಿತ್ಸೆ ಮೂಲಕ ಇಷೆಮಿಕ್ ಲೆಗ್ ತೊಂದರೆಯಿದ್ದ ರೋಗಿಯ ಕಾಲನ್ನು ಉಳಿಸಿದ ವೈದ್ಯರು](https://mysurumirror.com/tag/ಮೈಸೂರಿನಲ್ಲಿ-ಮೊದಲ-ಬಾರಿಗೆ/) - [ಬಂಗಾರದಂತಹ ಹೃದಯ ಹೊಂದಿರುವ ಮಧುಮೇಹ ತಜ್ಞೆ- ಮೈಸೂರಿನ ಡಾ.ಲೀನಾ ಗುಪ್ತಾ ಪುಣೆಯಲ್ಲಿ ನಡೆದ ದಿವಾ ಸ್ಪರ್ಧೆಯ `ಮಿಸ್ ಇಂಡಿಯಾ](https://mysurumirror.com/tag/ಬಂಗಾರದಂತಹ-ಹೃದಯ-ಹೊಂದಿರು/) - [Pradeep's son commits suicide](https://mysurumirror.com/tag/pradeeps-son-commits-suicide/) - [Personality Development](https://mysurumirror.com/tag/personality-development/) - [Relationships](https://mysurumirror.com/tag/relationships/) - [Health & Lifestyle Fitness Awareness Program](https://mysurumirror.com/tag/health-lifestyle-fitness-awareness-program/) - [Education and Career](https://mysurumirror.com/tag/education-and-career/) - [ವಿಕಾಸದ ಹೆಜ್ಜೆಯನ್ನಿಡಿ ಅದು ಪ್ರೇಮ ವಿಕಾಸವಾಗಿರಲಿ"](https://mysurumirror.com/tag/ವಿಕಾಸದ-ಹೆಜ್ಜೆಯನ್ನಿಡಿ-ಅದು/) - [ಗ್ರಾಹಕರ ಹಕ್ಕುಗಳ ರಕ್ಷಣೆಗಾಗಿಯೇ ಕಾಯ್ದೆ ರಚನೆಯಾಗಿದೆ : ನ್ಯಾ. ಸದಾಶಿವ ಎಸ್. ಸುಲ್ತಾನ್‌ಪುರಿ](https://mysurumirror.com/tag/ಗ್ರಾಹಕರ-ಹಕ್ಕುಗಳ-ರಕ್ಷಣೆಗಾ/) - [ಮಿಷನ್ ಮೋದಿ ಅಗೈನ್ ಪಿ ಎಂ..ಸಂಘಟನೆಯ..ಜಿಲ್ಲಾ ಘಟಕದ ಉದ್ಘಾಟನೆ](https://mysurumirror.com/tag/ಮಿಷನ್-ಮೋದಿ-ಅಗೈನ್-ಪಿ-ಎಂ-ಸಂಘ/) - [ಫಲಪುಷ್ಪ ಪ್ರದರ್ಶನಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ಚಾಲನೆ](https://mysurumirror.com/tag/ಫಲಪುಷ್ಪ-ಪ್ರದರ್ಶನಕ್ಕೆ-ಜಿಲ/) - [ಮೈಸೂರು ಇಬ್ಬರು ಪತ್ರಕರ್ತರಿಗೆ ಪ್ರಶಸ್ತಿ](https://mysurumirror.com/tag/ಮೈಸೂರು-ಇಬ್ಬರು-ಪತ್ರಕರ್ತರಿ/) - [ರೈತರ ಆರ್ಥಿಕ ಶಕ್ತಿ ಹೆಚ್ಚಳಕ್ಕೆ ಪ್ರತ್ಯೇಕ ನಿರ್ದೇಶನಾಲಯ ಸ್ಥಾಪನೆ: ಬಸವರಾಜ ಎಸ್. ಬೊಮ್ಮಾಯಿ](https://mysurumirror.com/tag/ರೈತರ-ಆರ್ಥಿಕ-ಶಕ್ತಿ-ಹೆಚ್ಚಳ/) - [ಮುಂದಿನ ದಿನಗಳಲ್ಲಿ ಕೋವಿಡ್ ಸಮಸ್ಯೆಗಳನ್ನು ಎದುರಿಸಲು ಸರ್ಕಾರ ಸನ್ನದ್ಧವಾಗಿದೆ: ಸಿಎಂ ಬಸವರಾಜ ಬೊಮ್ಮಾಯಿ](https://mysurumirror.com/tag/ಮುಂದಿನ-ದಿನಗಳಲ್ಲಿ-ಕೋವಿಡ್/) - [ಪುನರ್ವಸತಿ ಕಾರ್ಯಕರ್ತರ ಹುದ್ದೆ ನೇಮಕಾತಿ ಅರ್ಜಿ ಆಹ್ವಾನ](https://mysurumirror.com/tag/ಪುನರ್ವಸತಿ-ಕಾರ್ಯಕರ್ತರ-ಹುದ/) - [RashtrakaviKuvempu](https://mysurumirror.com/tag/rashtrakavikuvempu/) - [ಕುಮಾರಕವಿ ನಟರಾಜ್](https://mysurumirror.com/tag/ಕುಮಾರಕವಿ-ನಟರಾಜ್/) - [Model for MLA Ramdas State: Arun Singh](https://mysurumirror.com/tag/model-for-mla-ramdas-state-arun-singh/) - [ಗಡಿನಾಡಿಗರಿಗೆ ಹೋರಾಟಗಳು ವರವೋ? ಶಾಪವೋ](https://mysurumirror.com/tag/ಗಡಿನಾಡಿಗರಿಗೆ-ಹೋರಾಟಗಳು-ವರ/) - [ಕಬಡ್ಡಿ ಕ್ರೀಡಾಪಟುಗಳಿಗೆ ಸುವರ್ಣ ಬೆಳಕು ಫೌಂಡೇಷನ್ ವತಿಯಿಂದ (ನೀ) ಕ್ಯಾಪ್ ವಿತರಣೆ](https://mysurumirror.com/tag/ಕಬಡ್ಡಿ-ಕ್ರೀಡಾಪಟುಗಳಿಗೆ-ಸು/) - [Some information about the ecstasy.](https://mysurumirror.com/tag/some-information-about-the-ecstasy/) - [ಸಂಕ್ರಾಂತಿ ಸಂಭ್ರಮಕೆ ಒಂದಿಷ್ಟು ಮಾಹಿತಿ.](https://mysurumirror.com/tag/ಸಂಕ್ರಾಂತಿ-ಸಂಭ್ರಮಕೆ-ಒಂದಿಷ/) - [World No.1 Namo: India's Unique Pros](https://mysurumirror.com/tag/world-no-1-namo-indias-unique-pros/) - [ವಿಶ್ವದ ನಂ.೧ ನಮೋ : ಭಾರತದ ಅಪ್ರತಿಮ ಸಾಧಕ](https://mysurumirror.com/tag/ವಿಶ್ವದ-ನಂ-೧-ನಮೋ-ಭಾರತದ-ಅಪ್ರ/) - [india](https://mysurumirror.com/tag/india/) - [Indian Premier League](https://mysurumirror.com/tag/indian-premier-league/) - [ಐ.ಪಿ.ಎಲ್. ಗ್ಯಾಂಬ್ಲಿಂಗ್ ಘೋಸ್ಟ್](https://mysurumirror.com/tag/ಐ-ಪಿ-ಎಲ್-ಗ್ಯಾಂಬ್ಲಿಂಗ್-ಘೋಸ/) - [The first film shot in tears without glycerin](https://mysurumirror.com/tag/the-first-film-shot-in-tears-without-glycerin/) - [ಇಡೀ ಭಾರತದಲ್ಲೆ ‘ಗ್ಲಿಸರಿನ್’ ಬಳಸದೇ ಕಣ್ಣೀರಿನ ದೃಶ್ಯ ಚಿತ್ರೀಕರಿಸಿದ ಮೊಟ್ಟಮೊದಲ ಚಿತ್ರ ಸತೀ ಸುಲೋಚನ](https://mysurumirror.com/tag/ಇಡೀ-ಭಾರತದಲ್ಲೆ-ಗ್ಲಿಸರಿನ್/) - [verse](https://mysurumirror.com/tag/verse/) - [Coronasarani "Book. Few words](https://mysurumirror.com/tag/coronasarani-book-few-words/) - [story](https://mysurumirror.com/tag/story/) - [ಪದ್ಯ](https://mysurumirror.com/tag/ಪದ್ಯ/) - [ಕಥೆ](https://mysurumirror.com/tag/ಕಥೆ/) - [artಕರೊನಾಸರಣಿ" ಪುಸ್ತಕ.ಗೆಳೆಯರೇ ಗೀಚಿದ ಪದ](https://mysurumirror.com/tag/artಕರೊನಾಸರಣಿ-ಪುಸ್ತಕ-ಗೆಳೆಯರ/) - [Two media dichotomies: print-media](https://mysurumirror.com/tag/two-media-dichotomies-print-media/) - [ಮಾಧ್ಯಮದ ಎರಡುಧ್ರುವಗಳು:ಮುದ್ರಣಮಾಧ್ಯಮ-ವಿದ್ಯುನ್ಮಾನಮಾಧ್ಯಮ[ಭಾಗ-೧]](https://mysurumirror.com/tag/ಮಾಧ್ಯಮದ-ಎರಡುಧ್ರುವಗಳುಮುದ/) - [ಸಾರ್ವಜನಿಕ ಅಂಗ (Public Sector)](https://mysurumirror.com/tag/ಸಾರ್ವಜನಿಕ-ಅಂಗ-public-sector/) - [ಮುದ್ರಣ ಮಾಧ್ಯಮ (PRINT MEDIA](https://mysurumirror.com/tag/ಮುದ್ರಣ-ಮಾಧ್ಯಮ-print-media/) - [ತಿ. ನರಸೀಪುರ: ನಗರ ಪುನರ್ವಸತಿ ಕಾರ್ಯಕರ್ತರ ಹುದ್ದೆಗೆ ಅರ್ಜಿ ಆಹ್ವಾನ](https://mysurumirror.com/tag/ತಿ-ನರಸೀಪುರ-ನಗರ-ಪುನರ್ವಸತಿ/) - [ಸದಸ್ಯ ರವಿಕುಮಾರ್ ಅವರ ವರ್ತನೆ ಅಕ್ಷಮ್ಯ’ ಎಂದು ಆಕ್ರೋಶ ವ್ಯಕ್ತಪಡಿಸಿದ:ಪ್ರಮೀಳಾ ಭರತ್](https://mysurumirror.com/tag/ಸದಸ್ಯ-ರವಿಕುಮಾರ್-ಅವರ-ವರ್ತ/) - [ಪ್ರಾಧ್ಯಾಪಕರಾಗಲು ಬೋಧನೆಯಲ್ಲಿ ಒಲವಿರಬೇಕು](https://mysurumirror.com/tag/ಪ್ರಾಧ್ಯಾಪಕರಾಗಲು-ಬೋಧನೆಯಲ/) - [ಹೋಟೆಲ್‌ಗಳಲ್ಲಿ ವಾರಾಂತ್ಯದಲ್ಲೂ ಸೇವೆಗೆ ಅವಕಾಶ ನೀಡಿ](https://mysurumirror.com/tag/ಹೋಟೆಲ್‌ಗಳಲ್ಲಿ-ವಾರಾಂತ್ಯದ/) - [ಕೌಶಲ್ಯಾಭಿವೃದ್ಧಿ](https://mysurumirror.com/tag/ಕೌಶಲ್ಯಾಭಿವೃದ್ಧಿ/) - [ಬೃಹತ್ ಉದ್ಯೋಗ](https://mysurumirror.com/tag/ಬೃಹತ್-ಉದ್ಯೋಗ/) - [ವಿನೋದ್ ಪ್ರಭಾಕರ್ ಅಭಿನಯದ ಈ ಚಿತ್ರ ಜನವರಿ 28 ರಂದು ತೆರೆಗೆ](https://mysurumirror.com/tag/ವಿನೋದ್-ಪ್ರಭಾಕರ್-ಅಭಿನಯದ-ಈ/) - [ರಾಜಮಾರ್ತಾಂಡ".ಚಿರಂಜೀವಿ ಸರ್ಜಾ ಅಭಿನಯದ ಈ ಚಿತ್ರ ಸದ್ಯದಲ್ಲೇ ತೆರೆಗೆ](https://mysurumirror.com/tag/ರಾಜಮಾರ್ತಾಂಡ-ಚಿರಂಜೀವಿ-ಸರ/) - [ಕೃಷ್ಣಹರೇ..ಕೃಷ್ಣಹರೇ...ಜೈಜೈಜೈಜೈ ಕೃಷ್ಣಹರೇ](https://mysurumirror.com/tag/ಕೃಷ್ಣಹರೇ-ಕೃಷ್ಣಹರೇ-ಜೈಜೈಜ/) - [ಕನ್ನಡ](https://mysurumirror.com/tag/ಕನ್ನಡ/) - [ಸಂಸ್ಕೃತ](https://mysurumirror.com/tag/ಸಂಸ್ಕೃತ/) - [ಹರದನಹಳ್ಳಿ ಪಿಎಸಿಸಿ ನೂತನ ನಿರ್ದೇಶಕರಿಂದ ಶಾಸಕರಿಗೆ ಅಭಿನಂದನೆ](https://mysurumirror.com/tag/ಹರದನಹಳ್ಳಿ-ಪಿಎಸಿಸಿ-ನೂತನ-ನ/) - [Acharya Devobhava is a slave to Guru](https://mysurumirror.com/tag/acharya-devobhava-is-a-slave-to-guru/) - [ಸಾರ್ವಜನಿಕರು ಪ್ರಾಣಿಗಳ ಮೇಲೆ ಅನುಕಂಪ ಹಾಗೂ ದಯೆ ತೋರಬೇಕು](https://mysurumirror.com/tag/ಸಾರ್ವಜನಿಕರು-ಪ್ರಾಣಿಗಳ-ಮೇಲ/) - [Need a Caste Rudrapur? Let the dead be the same.](https://mysurumirror.com/tag/need-a-caste-rudrapur-let-the-dead-be-the-same/) - [ಜಾತಿ ರುದ್ರಭೂಮಿ ಬೇಕೆ? ಸತ್ತಮೇಲಾದರೂ ಒಂದೇ ಎನ್ನುವಂತಿರಲಿ ಬಿಡಿ.](https://mysurumirror.com/tag/ಜಾತಿ-ರುದ್ರಭೂಮಿ-ಬೇಕೆ-ಸತ್ತ/) - [Police inspection on the back of a weekend curfew in Mysore](https://mysurumirror.com/tag/police-inspection-on-the-back-of-a-weekend-curfew-in-mysore/) - [ಸ್ವಾನಂದಲೋಕದ ಸ್ವಾನಂದೇಶ? ಸಾಮ್ರಾಟ್ ಗಣೇಶ](https://mysurumirror.com/tag/ಸ್ವಾನಂದಲೋಕದ-ಸ್ವಾನಂದೇಶ-ಸ/) - [The veteran literary fighter (Champa) is no more](https://mysurumirror.com/tag/the-veteran-literary-fighter-champa-is-no-more/) - [ಸಾಹಿತಿ](https://mysurumirror.com/tag/ಸಾಹಿತಿ/) - [ಪಿರಿಯಾಪಟ್ಟಣ: ಸಂಪನ್ಮೂಲ ವ್ಯಕ್ತಿಗಳ ಹುದ್ದೆಗೆಅರ್ಜಿಆಹ್ವಾನ](https://mysurumirror.com/tag/ಪಿರಿಯಾಪಟ್ಟಣ-ಸಂಪನ್ಮೂಲ-ವ್/) - [ಕೆ.ಆರ್.ನಗರ: ಸಂಪನ್ಮೂಲ ವ್ಯಕ್ತಿಗಳ ಹುದ್ದೆಗೆಅರ್ಜಿಆಹ್ವಾನ](https://mysurumirror.com/tag/ಕೆ-ಆರ್-ನಗರ-ಸಂಪನ್ಮೂಲ-ವ್ಯಕ್/) - [ಪ್ರಾಧ್ಯಪಕರ ನೇಮಕಾತಿ ಪರೀಕ್ಷೆ ಹಿನ್ನೆಲೆ: 10 ದಿನದಉಚಿತಕಾರ್ಯಾಗಾರ](https://mysurumirror.com/tag/ಪ್ರಾಧ್ಯಪಕರ-ನೇಮಕಾತಿ-ಪರೀಕ್/) - [ಐ.ಬಿ.ಪಿ.ಎಸ್‍ರಾಷ್ಟ್ರೀಕೃತ ಬ್ಯಾಂಕ್ ಅಧಿಕಾರಿಗಳ ಮತ್ತುಗುಮಾಸ್ತರ ನೇಮಕಾತಿ](https://mysurumirror.com/tag/ಐ-ಬಿ-ಪಿ-ಎಸ್‍ರಾಷ್ಟ್ರೀಕೃತ-ಬ/) - [ಭಾರತೀಸುತವಿವೇಕಾನಂದ : ವಿಶ್ವವಂದ್ಯ](https://mysurumirror.com/tag/ಭಾರತೀಸುತವಿವೇಕಾನಂದ-ವಿಶ್/) - [Training for recruitment examination of officers and clerks](https://mysurumirror.com/tag/training-for-recruitment-examination-of-officers-and-clerks/) - [ಸ್ವಾಮಿ ವಿವೇಕಾನಂದರ ಆದರ್ಶ ಯುವಜನತೆಗೆ ತಲುಪಿಸಿದರೆ ರಾಷ್ಟ್ರಪ್ರಜ್ಞೆ ಬೆಳಗಲಿದೆ](https://mysurumirror.com/tag/ಸ್ವಾಮಿ-ವಿವೇಕಾನಂದರ-ಆದರ್ಶ/) - [Great mother](https://mysurumirror.com/tag/great-mother/) - [ಧರೆಗೆ ದೊಡ್ಡವಳು ಅಮ್ಮ](https://mysurumirror.com/tag/ಧರೆಗೆ-ದೊಡ್ಡವಳು-ಅಮ್ಮ/) - [amma](https://mysurumirror.com/tag/amma/) - [ತಾಯಿದರ್ಶನ](https://mysurumirror.com/tag/ತಾಯಿದರ್ಶನ/) - [ಚುಟುಕು-ಚುರುಕು mysuru chutuku](https://mysurumirror.com/tag/ಚುಟುಕು-ಚುರುಕು-mysuru-chutuku/) - [ಸಾಹಸಸಿಂಹ ವಿಷ್ಣುವರ್ಧನ್](https://mysurumirror.com/tag/ಸಾಹಸಸಿಂಹ-ವಿಷ್ಣುವರ್ಧನ್/) - [Take necessary precautions to prevent Kovid: Notification to Minister ST Somashekhar](https://mysurumirror.com/tag/take-necessary-precautions-to-prevent-kovid-notification-to-minister-st-somashekhar/) - [ಕೋವಿಡ್ ತಡೆಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಿ: ಅಧಿಕಾರಿಗಳಿಗೆ ಸಚಿವ ಎಸ್.ಟಿ.ಸೋಮಶೇಖರ್ ಸೂಚನೆ](https://mysurumirror.com/tag/ಕೋವಿಡ್-ತಡೆಗೆ-ಅಗತ್ಯ-ಮುನ್ನ/) - [STUDENT SPECIAL](https://mysurumirror.com/tag/student-special/) - [ವಿದ್ಯಾರ್ಥಿ ವಿಶೇಷ ಪ್ರಪಂಚ ಜ್ಞಾನ-1](https://mysurumirror.com/tag/ವಿದ್ಯಾರ್ಥಿ-ವಿಶೇಷ-ಪ್ರಪಂಚ/) - [ದೀಪಾವಳಿ: ಕತ್ತಲೆಯಿಂದ ಬೆಳಕಿನೆಡೆಗೆ](https://mysurumirror.com/tag/ದೀಪಾವಳಿ-ಕತ್ತಲೆಯಿಂದ-ಬೆಳಕ/) - [Sriramurali Vinod released the song "Varada"](https://mysurumirror.com/tag/sriramurali-vinod-released-the-song-varada/) - [ಮುಖ್ಯಮಂತ್ರಿಗಳು ಬಿಡುಗಡೆ ಮಾಡಿದರು "ನಟ ಭಯಂಕರ"ನ ವಿಭಿನ್ನ ಪೋಸ್ಟರ್.](https://mysurumirror.com/tag/ಮುಖ್ಯಮಂತ್ರಿಗಳು-ಬಿಡುಗಡೆ-ಮ/) - [twenty](https://mysurumirror.com/tag/twenty/) - [We are all set to shoot very soon. "Nineteen](https://mysurumirror.com/tag/we-are-all-set-to-shoot-very-soon-nineteen/) - [twenty one .. cinema."ಅತಿ ಶೀಘ್ರದಲ್ಲೇ ಚಿತ್ರೀಕರಣಕ್ಕೆ ಹೋಗುವ ಸಿದ್ಧತೆಯಲ್ಲಿದ್ದೇವೆ. "ಹತ್ತೊಂಬತ್ತು](https://mysurumirror.com/tag/twenty-one-cinema-ಅತಿ-ಶೀಘ್ರದಲ್ಲೇ-ಚಿತ್ರೀ/) - [ಇಪ್ಪತ್ತು](https://mysurumirror.com/tag/ಇಪ್ಪತ್ತು/) - [ವಾಗೀಶ್ ಆರ್ ಕಟ್ಡಿ ನಿರ್ದೇಶನದಲ್ಲಿ ಮೂಡಿಬಂದಿದೆ "ಕರ್ನಾಟಕದ ಜಲಿಯನ್ ವಾಲಾಬಾಗ್" ಕಿರುಚಿತ್ರ.](https://mysurumirror.com/tag/ವಾಗೀಶ್-ಆರ್-ಕಟ್ಡಿ-ನಿರ್ದೇಶ/) - [Two fascinating shorts produced by Satyagade Studios.](https://mysurumirror.com/tag/two-fascinating-shorts-produced-by-satyagade-studios/) - [ನಿಧಿಯ ಹುಡುಕಾಟದ ಸುತ್ತ ತೆರೆದುಕೊಳ್ಳುವ ʻನಾಚಿʼ](https://mysurumirror.com/tag/ನಿಧಿಯ-ಹುಡುಕಾಟದ-ಸುತ್ತ-ತೆರ/) - [Youth donated organ donationಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಯುವಕ.ದರ್ಶ್‌ನ್](https://mysurumirror.com/tag/youth-donated-organ-donationಅಂಗಾಂಗ-ದಾನ-ಮಾಡಿ-ಸಾವಿನ/) - [ಸಂಗೀತ ಕ್ಷೇತ್ರದಲ್ಲಿ ಧರ್ಮಿಕತೆಯ ಭಕ್ತಿ ಬೆಳೆಯಲು ತ್ಯಾಗರಾಜರ ಕೀರ್ತನೆಗಳು ಹೆಚ್ಚು ಪರಿಣಾಮಕಾರಿ](https://mysurumirror.com/tag/ಸಂಗೀತ-ಕ್ಷೇತ್ರದಲ್ಲಿ-ಧರ್ಮಿ/) - [ಪ್ರಣಯರಾಜನ ಕನಸಿನ ಕೂಸು "ಆರ್ಟ್ ಎನ್ ಯು" ಗೆ ಅಧಿಕೃತ ಚಾಲನೆ](https://mysurumirror.com/tag/ಪ್ರಣಯರಾಜನ-ಕನಸಿನ-ಕೂಸು-ಆರ್/) - [ಯು.ಜಿ.ಸಿ ನೆಟ್ ಅವಾಂತರ; ವಿದ್ಯಾರ್ಥಿಗಳ ಭವಿಷ್ಯ ದುಸ್ಥರ](https://mysurumirror.com/tag/ಯು-ಜಿ-ಸಿ-ನೆಟ್-ಅವಾಂತರ-ವಿದ್ಯ/) - [Diwali is a festival of lights and one of the major festivals celebrated by Hindu](https://mysurumirror.com/tag/diwali-is-a-festival-of-lights-and-one-of-the-major-festivals-celebrated-by-hindu/) - [ದವಾಖಾನೆಯಲ್ಲಿ ಯಮಕಿಂಕರರು; ರೋಗಿಗಳೇನು ಪಾಪಿಗಳೇ?](https://mysurumirror.com/tag/ದವಾಖಾನೆಯಲ್ಲಿ-ಯಮಕಿಂಕರರು/) - [ಕರುಣೆ ಇಲ್ಲದ ವೈದ್ಯರು ದುಡ್ಡಿಗಾಗಿ ನಿಂತ ಸೈತಾನರು!](https://mysurumirror.com/tag/ಕರುಣೆ-ಇಲ್ಲದ-ವೈದ್ಯರು-ದುಡ್/) - [A new spirit in the memory of our heroes and greats: Priyadarshini Sanikoppa](https://mysurumirror.com/tag/a-new-spirit-in-the-memory-of-our-heroes-and-greats-priyadarshini-sanikoppa/) - [ಜಗಳ ಮಾಡಿದ ಪತಿಯ ಮರ್ಮಾಂಗಕ್ಕೇ ಹೊಡೆದು ಕೊಂದ ಪತ್ನಿ](https://mysurumirror.com/tag/ಜಗಳ-ಮಾಡಿದ-ಪತಿಯ-ಮರ್ಮಾಂಗಕ್/) - [ಕೆ.ಎಲ್.ರಾಹುಲ್ ನಾಯಕತ್ವವನ್ನು ಬೆಂಬಲ ಸೂಚಿಸಿದ ಕೋಚ್ ರಾಹುಲ್ ದ್ರಾವಿಡ್.](https://mysurumirror.com/tag/ಕೆ-ಎಲ್-ರಾಹುಲ್-ನಾಯಕತ್ವವನ್/) - [Prameela Kunwar](https://mysurumirror.com/tag/prameela-kunwar/) - [ಬಿಂದ್ಯಾ ಮೂವೀಸ್ ನೂತನ ಚಿತ್ರದಲ್ಲಿ ಕರುನಾಡ ಚಕ್ರವರ್ತಿ ಶಿವರಾಜಕುಮಾರ್](https://mysurumirror.com/tag/ಬಿಂದ್ಯಾ-ಮೂವೀಸ್-ನೂತನ-ಚಿತ್/) - [ಐಪಿಎಲ್. ೨೦೨೨ ಗೆ ಎಂಟ್ರಿ ನೀಡಲು ಲಕ್ನೋ ಫ್ರಾಂಚೈಸ್ ಹೆಸರು ಫೈನಲ್! ಕೆಎಲ್ ರಾಹುಲ್ ಟೀಮ್‌ನ ನಾಯಕ](https://mysurumirror.com/tag/ಐಪಿಎಲ್-೨೦೨೨-ಗೆ-ಎಂಟ್ರಿ-ನೀಡ/) - [ಜಲ ಜೀವನ್ ಮಿಷನ್ ಯೋಜನೆಯಡಿ ಮೈಸೂರು ಜಿಲ್ಲೆಯಲ್ಲಿ 5 ಲಕ್ಷದ 15 ಸಾವಿರದ 194 ಕುಟುಂಬಗಳಿಗೆ ನಳ ನೀರು ಸರಬರಾಜು ಮಾಡುವ ಗುರಿ . ಎಸ್. ಟಿ ಸೋಮಶೇಖರ್](https://mysurumirror.com/tag/ಜಲ-ಜೀವನ್-ಮಿಷನ್-ಯೋಜನೆಯಡಿ-ಮ/) - [ವಸತಿ ಯೋಜನೆಯ ಸಂಪೂರ್ಣ ಅನುಷ್ಠಾನ ಕ್ಷೇತ್ರ](https://mysurumirror.com/tag/ವಸತಿ-ಯೋಜನೆಯ-ಸಂಪೂರ್ಣ-ಅನುಷ/) - [ಅಪ್ಪು ನಟನೆಯ ಕೊನೆಯ ಸಿನಿಮಾ 'ಜೇಮ್ಸ್' ಚಿತ್ರದ ಪೋಸ್ಟರ್ ರಿಲೀಸ್](https://mysurumirror.com/tag/ಅಪ್ಪು-ನಟನೆಯ-ಕೊನೆಯ-ಸಿನಿಮಾ/) - [ಜ.೨೬ ಬಿಪಿನ್ ರಾವತ್](https://mysurumirror.com/tag/ಜ-೨೬-ಬಿಪಿನ್-ರಾವತ್/) - [ಹಾಗೂ ಕಲ್ಯಾಣ್ ಸಿಂಗ್ ಗೆ ಮರಣೋತ್ತರ ಪದ್ಮ ವಿಭೂಷಣ](https://mysurumirror.com/tag/ಹಾಗೂ-ಕಲ್ಯಾಣ್-ಸಿಂಗ್-ಗೆ-ಮರಣ/) - [ಮೈಸೂರಿನ ಶಕ್ತಿಧಾಮದಲ್ಲಿ ಶಿವರಾಜ್ ಕುಮಾರ್ ಧ್ವಜಾರೋಹಣ; ಮಕ್ಕಳ ಜೊತೆಗೂಡಿ ಗಣರಾಜ್ಯೋತ್ಸವ ಆಚರಣೆ.](https://mysurumirror.com/tag/ಮೈಸೂರಿನ-ಶಕ್ತಿಧಾಮದಲ್ಲಿ-ಶಿ/) - [Republic Day Celebration](https://mysurumirror.com/tag/republic-day-celebration/) - [ಫಿಸಿಕಲ್ ಫಿಟ್ನೆಸ್ ಪರೀಕ್ಷೆಯಲ್ಲಿ ರೋಹಿತ್ ಶರ್ಮಾ ಪಾಸ](https://mysurumirror.com/tag/ಫಿಸಿಕಲ್-ಫಿಟ್ನೆಸ್-ಪರೀಕ್ಷೆ/) - [ಕನ್ನಡಬೆಳ್ಳಿತೆರೆ ಕ್ಲ್ಯಾಪ್-೨ ನಾಟಕರತ್ನ ಗುಬ್ಬಿವೀರಣ್ಣ](https://mysurumirror.com/tag/ಕನ್ನಡಬೆಳ್ಳಿತೆರೆ-ಕ್ಲ್ಯಾಪ/) - [ಟೀಂ ಇಂಡಿಯಾಗೆ ಮೊದಲ ಭಾರೀ ಸ್ಫೋಟಕ ಆಲ್‌ರೌಂಡರ್ ಎಂಟ್ರಿ](https://mysurumirror.com/tag/ಟೀಂ-ಇಂಡಿಯಾಗೆ-ಮೊದಲ-ಭಾರೀ-ಸ್/) - [ಬ್ಯಾಂಕಿಂಗ್ ಹುದ್ದೆಗಳ ನೇಮಕಾತಿ ಪರೀಕ್ಷಾ ತರಬೇತಿ](https://mysurumirror.com/tag/ಬ್ಯಾಂಕಿಂಗ್-ಹುದ್ದೆಗಳ-ನೇಮಕ/) - [ಕಿಚ್ಚನ ಅಭಿಮಾನಿಗಳಿಗೆ ಕೊಂಚ ನಿರಾಸೆ](https://mysurumirror.com/tag/ಕಿಚ್ಚನ-ಅಭಿಮಾನಿಗಳಿಗೆ-ಕೊಂಚ/) - [ಜನವರಿ 30ರಂದು ಮಾಂಸ ಮಾರಾಟ ನಿಷೇಧ](https://mysurumirror.com/tag/ಜನವರಿ-30ರಂದು-ಮಾಂಸ-ಮಾರಾಟ-ನಿಷ/) - [Basavaraja Bommai](https://mysurumirror.com/tag/basavaraja-bommai/) - [ನಾನು ಇನ್ನೂ ಮುಂದೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದಿಲ್ಲ : ಸಿಎಂ ಬೊಮ್ಮಾಯಿ](https://mysurumirror.com/tag/ನಾನು-ಇನ್ನೂ-ಮುಂದೆ-ಹುಟ್ಟುಹ/) - [Soundarya Suicid](https://mysurumirror.com/tag/soundarya-suicid/) - [BSY's granddaughter](https://mysurumirror.com/tag/bsys-granddaughter/) - [ಬಿಎಸ್ ವೈ ಮೊಮ್ಮಗಳು ಆತ್ಮಹತ್ಯೆ](https://mysurumirror.com/tag/ಬಿಎಸ್-ವೈ-ಮೊಮ್ಮಗಳು-ಆತ್ಮಹತ/) - [chief minister](https://mysurumirror.com/tag/chief-minister/) - [Application for Residential Planning](https://mysurumirror.com/tag/application-for-residential-planning/) - [Kumaraswamy](https://mysurumirror.com/tag/kumaraswamy/) - [CM Ibrahim](https://mysurumirror.com/tag/cm-ibrahim/) - [visit residence](https://mysurumirror.com/tag/visit-residence/) - [ಚಿತ್ರಭೀಷ್ಮ ಆರ್.ನಾಗೇಂದ್ರರಾವ್](https://mysurumirror.com/tag/ಚಿತ್ರಭೀಷ್ಮ-ಆರ್-ನಾಗೇಂದ್ರರ/) - [ವ್ಯಕ್ತಿ ನಾಪತ್ತೆ](https://mysurumirror.com/tag/ವ್ಯಕ್ತಿ-ನಾಪತ್ತೆ/) - [ನೈಟ್ ಕರ್ಫ್ಯೂ ರದ್ದು](https://mysurumirror.com/tag/ನೈಟ್-ಕರ್ಫ್ಯೂ-ರದ್ದು/) - [ರಾಜ್‌ಕುಮಾರ್ ಅವರ ಸಮಾಧಿಗೆ ನಮಿಸಿದ ಅಶ್ವಿನಿ ಪುನೀತ್](https://mysurumirror.com/tag/ರಾಜ್ಕುಮಾರ್-ಅವರ-ಸಮಾಧಿಗೆ/) - [Kannada Silver screen Clap-5 Real Hero Kemparajarus](https://mysurumirror.com/tag/kannada-silver-screen-clap-5-real-hero-kemparajarus/) - [ಕನ್ನಡಕ್ಕೆ ಕಂಟಕವಾದ ಸುಪ್ರೀಂಕೋರ್ಟ್ ತೀರ್ಪು ; ಶಿಕ್ಷಣದಲ್ಲಿ ಕನ್ನಡ ಕಡ್ಡಾಯವಲ್ಲ](https://mysurumirror.com/tag/ಕನ್ನಡಕ್ಕೆ-ಕಂಟಕವಾದ-ಸುಪ್ರೀ/) - [ನೂತನ ಕಸಾಪ ತಾಲೂಕು ಅಧ್ಯಕ್ಷ  ನವೀನ್‌ಕುಮಾರ್](https://mysurumirror.com/tag/ನೂತನ-ಕಸಾಪ-ತಾಲೂಕು-ಅಧ್ಯಕ್ಷ/) - [ಬೆಳಕು ಚೆಲ್ಲಿದ ಬೇಂದ್ರೆ:ಮಡ್ಡಿಕೆರೆ ಗೋಪಾಲ್](https://mysurumirror.com/tag/ಬೆಳಕು-ಚೆಲ್ಲಿದ-ಬೇಂದ್ರೆಮಡ/) - [ವಸತಿ ಯೋಜನೆ](https://mysurumirror.com/tag/ವಸತಿ-ಯೋಜನೆ/) - [ಟಿ.ನಟರಾಜನ್](https://mysurumirror.com/tag/ಟಿ-ನಟರಾಜನ್/) - [ಬೌಲರ್ ನನ್ನು ಟೀಂ ಇಂಡಿಯಾದಿಂದ](https://mysurumirror.com/tag/ಬೌಲರ್-ನನ್ನು-ಟೀಂ-ಇಂಡಿಯಾದಿ/) - [ಫೆಬ್ರವರಿ 4 ರಂದು "ಜಾಡಘಟ್ಟ" ಬಿಡುಗಡೆ.](https://mysurumirror.com/tag/ಫೆಬ್ರವರಿ-4-ರಂದು-ಜಾಡಘಟ್ಟ-ಬ/) - [ಗೃಹ ಸಚಿವ ಆರಗ ಜ್ಞಾನೇಂದ್ರ](https://mysurumirror.com/tag/ಗೃಹ-ಸಚಿವ-ಆರಗ-ಜ್ಞಾನೇಂದ್ರ/) - [ಶಿಕ್ಷಣನಿಧಿ](https://mysurumirror.com/tag/ಶಿಕ್ಷಣನಿಧಿ/) - [budjetmysuru](https://mysurumirror.com/tag/budjetmysuru/) - [budget on the economy](https://mysurumirror.com/tag/budget-on-the-economy/) - [ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ದೇಶದಿಂದ ಗಡಿಪಾರು ಸೇವೆಯಿಂದ ವಜಾ ಮಾಡಿ](https://mysurumirror.com/tag/ನ್ಯಾಯಾಧೀಶ-ಮಲ್ಲಿಕಾರ್ಜುನ-ಗ/) - [ರಾಜ್ಯದ ಸಾಲದ ಹೊರೆ ಹೆಚ್ಚಳ: ಎನ್ ಎಂ ನವೀನ್ ಕುಮಾರ್ ಕಿಡಿ](https://mysurumirror.com/tag/ರಾಜ್ಯದ-ಸಾಲದ-ಹೊರೆ-ಹೆಚ್ಚಳ-ಎ/) - [ಫೆಬ್ರವರಿ 18ರಂದು ರಾಜ್ಯಾದ್ಯಂತ "ವರದ"ನ ಆಗಮನ](https://mysurumirror.com/tag/ಫೆಬ್ರವರಿ-18ರಂದು-ರಾಜ್ಯಾದ್ಯ/) - [ಹುಲಿ ದಾಳಿಗೆ ಹಸು ಬಲಿ ನೊಂದ ರೈತ ಕುಟುಂಬಕ್ಕೆ ಸಾಂತ್ವನ-ನೆರವು](https://mysurumirror.com/tag/ಹುಲಿ-ದಾಳಿಗೆ-ಹಸು-ಬಲಿ-ನೊಂದ-ರ/) - [ಕ್ಯಾನ್ಸರ್ ಜಾಗೃತಿಗಾಗಿ ಸೈಕ್‌ಲ್ ಜಾಥ](https://mysurumirror.com/tag/ಕ್ಯಾನ್ಸರ್-ಜಾಗೃತಿಗಾಗಿ-ಸೈಕ/) - [ಮುರುಗೇಶ್ ನಿರಾಣಿ](https://mysurumirror.com/tag/ಮುರುಗೇಶ್-ನಿರಾಣಿ/) - [ಅಸಹಿಷ್ಣುತೆ ಸಲ್ಲದು](https://mysurumirror.com/tag/ಅಸಹಿಷ್ಣುತೆ-ಸಲ್ಲದು/) - [ಪ್ರವಾಸೋದ್ಯಮ ಇಲಾಖೆ: ಪ್ರವಾಸಿ ಟ್ಯಾಕ್ಸಿ](https://mysurumirror.com/tag/ಪ್ರವಾಸೋದ್ಯಮ-ಇಲಾಖೆ-ಪ್ರವಾ/) - [ಓಬವ್ವ ಆತ್ಮ ರಕ್ಷಣಾ ಕಲೆ ತರಬೇತಿಗೆ ಚಾಲನೆ](https://mysurumirror.com/tag/ಓಬವ್ವ-ಆತ್ಮ-ರಕ್ಷಣಾ-ಕಲೆ-ತರಬ/) - [ವಾಹನ ವಾರಾಸ್ಸುದಾರರ ಗಮನಕ್ಕೆ](https://mysurumirror.com/tag/ವಾಹನ-ವಾರಾಸ್ಸುದಾರರ-ಗಮನಕ್ಕ/) - [ಪುರುಷ ಧರ್ಮ ಗ್ರಂಥ ಮತ್ತು ಹಿಜಾಬ್"](https://mysurumirror.com/tag/ಪುರುಷ-ಧರ್ಮ-ಗ್ರಂಥ-ಮತ್ತು-ಹಿ/) - [ಖ್ಯಾತ ಗಾಯಕಿ ಗಾನ ನಿಲ್ಲಿಸಿದ ಕೋಗಿಲೆ' ಲತಾ ಮಂಗೇಶ್ಕರ್ ಇನಿಲ್ಲ](https://mysurumirror.com/tag/ಖ್ಯಾತ-ಗಾಯಕಿ-ಗಾನ-ನಿಲ್ಲಿಸಿ/) - [ಕಪ್ಪು ಪಟ್ಟಿ ಧರಿಸಿ ಕ್ರೀಡಾಂಗಾಣಕ್ಕೆ ಇಳಿದ ಭಾರತೀಯ ಕ್ರಿಕೆಟ್ ಟೀಮ್](https://mysurumirror.com/tag/ಕಪ್ಪು-ಪಟ್ಟಿ-ಧರಿಸಿ-ಕ್ರೀಡಾ/) - [ಭಾರತ ? ವಿಂಡಿಸ್ ವಿರುದ್ಧ ಭರ್ಜರಿ ಜಯ](https://mysurumirror.com/tag/ಭಾರತ-ವಿಂಡಿಸ್-ವಿರುದ್ಧ-ಭರ್/) - [೧೦೦೦ ನೇ ಏಕದಿನ ಪಂದ್ಯ ಗೆದ್ದು ಸ್ಮರಣೀಯವಾಗಿಸಿಕೊಂಡ ಭಾರತ](https://mysurumirror.com/tag/೧೦೦೦-ನೇ-ಏಕದಿನ-ಪಂದ್ಯ-ಗೆದ್ದ/) - [ಎಲೆಕ್ಟ್ರಿಕ್ ೪ ಹೊಸ ಸ್ಕೂಟರ್ ಬಿಡುಗಡೆ](https://mysurumirror.com/tag/ಎಲೆಕ್ಟ್ರಿಕ್-೪-ಹೊಸ-ಸ್ಕೂಟರ/) - [kinetic/ green/ mysuru/ kangtani](https://mysurumirror.com/tag/kinetic-green-mysuru-kangtani/) - [Dilarium phobia The story](https://mysurumirror.com/tag/dilarium-phobia-the-story/) - [ಸುಜಯ್ ಶಾಸ್ತ್ರಿ ನಿರ್ದೇಶನದಲ್ಲಿ "ಎಲ್ರ ಕಾಲೆಳಿಯುತ್ತೆ ಕಾಲ](https://mysurumirror.com/tag/ಸುಜಯ್-ಶಾಸ್ತ್ರಿ-ನಿರ್ದೇಶನದ/) - [ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ](https://mysurumirror.com/tag/ಅಂಗಾಂಗ-ದಾನ-ಮಾಡಿ-ಸಾವಿನಲ್ಲ/) - [ಬಹುಮುಖ ಪ್ರತಿಭೆ ರಾಜೇಶ್ ನಾಯಕ "ರಾಷ್ಟ್ರೀಯ ಯುವರತ್ನ ಪ್ರಶಸ್ತಿ" ಗೆ ಆಯ್ಕೆ](https://mysurumirror.com/tag/ಬಹುಮುಖ-ಪ್ರತಿಭೆ-ರಾಜೇಶ್-ನಾ/) - [ಲವ್ ಮಾಕ್‌ಟೈಲ್ 2 ಟ್ರೈಲರ್ ರಿಲೀಸ್](https://mysurumirror.com/tag/ಲವ್-ಮಾಕ್ಟೈಲ್-2-ಟ್ರೈಲರ್-ರಿ/) - [ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ](https://mysurumirror.com/tag/ಕರ್ನಾಟಕ-ಕಾರ್ಯನಿರತ-ಪತ್ರಕರ/) - [ಮೂವರು ಹೆಣ್ಮಕ್ಕಳು ಸಾವು](https://mysurumirror.com/tag/ಮೂವರು-ಹೆಣ್ಮಕ್ಕಳು-ಸಾವು/) - [ಸರಳವಾಗಿ ಶ್ರೀ ಸವಿತಾ ಮಹರ್ಷಿ ಜಯಂತಿ ಆಚರಣೆ](https://mysurumirror.com/tag/ಸರಳವಾಗಿ-ಶ್ರೀ-ಸವಿತಾ-ಮಹರ್ಷ/) - [ಟಾರ್ಪಾಲಿನ್ ವಿತರಣೆಗೆ ಅರ್ಜಿ ಆಹ್ವಾನ](https://mysurumirror.com/tag/ಟಾರ್ಪಾಲಿನ್-ವಿತರಣೆಗೆ-ಅರ್ಜ/) - [ಹಿಜಾಬ್ ಮತ್ತು ಕೇಸರಿ ಎರಡೂ ಕಾಲೇಜು ಕ್ಯಾಂಪಸ್ ನಲ್ಲಿ ಬರಕೂಡುದು](https://mysurumirror.com/tag/ಹಿಜಾಬ್-ಮತ್ತು-ಕೇಸರಿ-ಎರಡೂ-ಕ/) - [ಮಹಿಳೆಯರಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಬೇಕೆಂದು ಹೇಳಿದ ಪ್ರಿಯಾಂಕಾ ಗಾಂಧಿ](https://mysurumirror.com/tag/ಮಹಿಳೆಯರಿಗೆ-ಕಿರುಕುಳ-ನೀಡುವ/) - [ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಆಹ್ವಾನ](https://mysurumirror.com/tag/ಗಂಗಾ-ಕಲ್ಯಾಣ-ಯೋಜನೆಗೆ-ಅರ್ಜ/) - [ಬೆಳವಣಿಗೆ ಆಧಾರಿತ ಕೇಂದ್ರ ಬಜೆಟ್](https://mysurumirror.com/tag/ಬೆಳವಣಿಗೆ-ಆಧಾರಿತ-ಕೇಂದ್ರ-ಬ/) - [ಬೆಟ್ಟದಪುರ ದನಗಳ ಜಾತ್ರೆಯಲ್ಲಿ 1ಲಕ್ಷದ 50 ಸಾವಿರ ಮೌಲ್ಯದ ಹೋರಿ ಪ್ರದರ್ಶನ](https://mysurumirror.com/tag/ಬೆಟ್ಟದಪುರ-ದನಗಳ-ಜಾತ್ರೆಯಲ್/) - [ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬಕ್ಕೆ "ಮೆಜೆಸ್ಟಿಕ್" ಮರು ಬಿಡುಗಡೆ](https://mysurumirror.com/tag/ಚಾಲೆಂಜಿಂಗ್-ಸ್ಟಾರ್-ದರ್ಶನ್/) - [ಜಗತ್ತಿನ ಮೊದಲ ಲಿಬರಲ್‌ ಎಂಜಿನಿಯರಿಂಗ್‌ ಡಿಗ್ರಿ](https://mysurumirror.com/tag/ಜಗತ್ತಿನ-ಮೊದಲ-ಲಿಬರಲ್-ಎಂ/) - [ಕೇರಳ ರಣಜಿ ತಂಡದಲ್ಲಿ ಶ್ರೀಶಾಂತ್‌ಗೆ ಸ್ಥಾನ](https://mysurumirror.com/tag/ಕೇರಳ-ರಣಜಿ-ತಂಡದಲ್ಲಿ-ಶ್ರೀಶ/) - [ಪರಿಸರ ಪ್ರೇಮಿ ಮಹಾದೇವ ವೇಳಿಪ ನಿಧನ](https://mysurumirror.com/tag/ಪರಿಸರ-ಪ್ರೇಮಿ-ಮಹಾದೇವ-ವೇಳಿ/) - [ಐಎಎಸ್ ಮತ್ತು ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ಶಿಬಿರ](https://mysurumirror.com/tag/ಐಎಎಸ್-ಮತ್ತು-ಕೆಎಎಸ್-ಸ್ಪರ್/) - [ಸಿ.ಎಂ.ಹಾಗೂ ಆರೋಗ್ಯ ಸಚಿವರನ್ನು ಭೇಟಿ ಶಾಸಕ ಎಲ್. ನಾಗೇಂದ್ರ](https://mysurumirror.com/tag/ಸಿ-ಎಂ-ಹಾಗೂ-ಆರೋಗ್ಯ-ಸಚಿವರನ್/) - [ಪುಷ್ಪ' ಸಿನಿಮಾನ್ನು ನಾಚಿಸುವ](https://mysurumirror.com/tag/ಪುಷ್ಪ-ಸಿನಿಮಾನ್ನು-ನಾಚಿಸು/) - [ಪುನೀತ್ ಕೊನೆಯ ಚಿತ್ರ ಜೇಮ್ಸ್ ಚಿತ್ರದ ಟೀಸರ್ ರಿಲೀಸ್](https://mysurumirror.com/tag/ಪುನೀತ್-ಕೊನೆಯ-ಚಿತ್ರ-ಜೇಮ್ಸ/) - [ಸೂರ್ಯೋದಯ ದಿಂದ ಸೂರ್ಯಾಸ್ತದ ವರೆಗೆ ಅಖಂಡ ಸೂರ್ಯ ನಮಸ್ಕಾರ](https://mysurumirror.com/tag/ಸೂರ್ಯೋದಯ-ದಿಂದ-ಸೂರ್ಯಾಸ್ತದ/) - [Valentine's Day (ಪ್ರೇಮಿಗಳ ದಿನಾಚರಣೆ)](https://mysurumirror.com/tag/valentines-day-ಪ್ರೇಮಿಗಳ-ದಿನಾಚರಣೆ/) - [Ek Love Ya Trailer:](https://mysurumirror.com/tag/ek-love-ya-trailer/) - [ಏಕ್ ಲವ್ ಯಾ' ಚಿತ್ರದ ಟ್ರೈಲರ್ ಬಿಡುಗಡೆ](https://mysurumirror.com/tag/ಏಕ್-ಲವ್-ಯಾ-ಚಿತ್ರದ-ಟ್ರೈಲರ್/) - [ಸಿಲ್ಕ್ ಇಂಡಿಯಾ-2022](https://mysurumirror.com/tag/ಸಿಲ್ಕ್-ಇಂಡಿಯಾ-2022/) - [ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ" ಚಿತ್ರತಂಡದಿಂದ ವಿಭಿನ್ನ ಪ್ರಚಾರ.](https://mysurumirror.com/tag/ಕ್ಷಮಿಸಿ-ನಿಮ್ಮ-ಖಾತೆಯಲ್ಲಿ/) - [ಝೈದ್ ಖಾನ್ ಹುಟ್ಟುಹಬ್ಬಕ್ಕೆ "ಬನಾರಸ್" ಚಿತ್ರದ ನೂತನ ಪೋಸ್ಟರ್ ಬಿಡುಗಡೆ.](https://mysurumirror.com/tag/ಝೈದ್-ಖಾನ್-ಹುಟ್ಟುಹಬ್ಬಕ್ಕೆ/) - [ರಾಜ್ಯಭಾರ ಮಾಡಲು ಹೊರಟವರು](https://mysurumirror.com/tag/ರಾಜ್ಯಭಾರ-ಮಾಡಲು-ಹೊರಟವರು/) - [ಲನ್ ಮಾಕ್ಟೇಲ್ ಕಾರ್ಯಕ್ರಮದಲ್ಲಿ ಅರಳಿದ ನೆನಪಪುಗಳು](https://mysurumirror.com/tag/ಲನ್-ಮಾಕ್ಟೇಲ್-ಕಾರ್ಯಕ್ರಮದಲ/) - [ರೇಷ್ಮೆ ಸೀರೆ ಬೃಹತ್ ಪ್ರದರ್ಶನ](https://mysurumirror.com/tag/ರೇಷ್ಮೆ-ಸೀರೆ-ಬೃಹತ್-ಪ್ರದರ್/) - [ಎಸ್.ಎ.ರಾಮದಾಸ್ ಅವರ ನೇತೃತ್ವದಲ್ಲಿ ವಿದ್ಯಾರಣ್ಯಪುರಂ ನ ಕಚೇರಿಯಲ್ಲಿ  ಈ ಮೋಟಾರ್ಸ್ ಹಾಗೂ ಸೋಲಾರ್ ಗೆ ಸಂಬಂಧಿಸಿದಂತೆ ಸಭೆ](https://mysurumirror.com/tag/ಎಸ್-ಎ-ರಾಮದಾಸ್-ಅವರ-ನೇತೃತ್ವ/) - [ಟಿಪ್ಪು ಎಕ್ಸಪ್ರಸ್ ರೈಲು ಹೆಸರು ಬದಲು ಒಡೆಯರ್ ಹೆಸರು ವಿಚಾರ](https://mysurumirror.com/tag/ಟಿಪ್ಪು-ಎಕ್ಸಪ್ರಸ್-ರೈಲು-ಹೆ/) - [ರಾಜೇಶ್ ನಾಯಕಗೆ ರಾಷ್ಟ್ರೀಯ ಯುವ ರತ್ನ ಪ್ರಶಸ್ತಿ](https://mysurumirror.com/tag/ರಾಜೇಶ್-ನಾಯಕಗೆ-ರಾಷ್ಟ್ರೀಯ/) - [ವಸತಿ ಸಚಿವ ವಿ ಸೋಮಣ್ಣ ಅವರ ಸುಡುಗಾಡು ಸಿದ್ಧ ಹೇಳಿಕೆಗೆ ಕರ್ನಾಟಕ ಪ್ರದೇಶ ಕುರುಬರ ಸಂಘ ಖಂಡನೆ](https://mysurumirror.com/tag/ವಸತಿ-ಸಚಿವ-ವಿ-ಸೋಮಣ್ಣ-ಅವರ-ಸು/) - [ಶ್ರೀ ಗುರುರಾಘವೇಂದ್ರ ಸೇವಾ ಟ್ರಸ್ಟ್](https://mysurumirror.com/tag/ಶ್ರೀ-ಗುರುರಾಘವೇಂದ್ರ-ಸೇವಾ/) - [ಪುಲ್ವಾಮಾ ದಾಳಿಯ ಕರಾಳನೆನಪಿಗೆ ಮೂರು ವರ್ಷ](https://mysurumirror.com/tag/ಪುಲ್ವಾಮಾ-ದಾಳಿಯ-ಕರಾಳನೆನಪಿ/) - [ಋತುಚಕ್ರದಲ್ಲಿ ಬದಲಾವಣೆ](https://mysurumirror.com/tag/ಋತುಚಕ್ರದಲ್ಲಿ-ಬದಲಾವಣೆ/) - [ಕನ್ನಡ ಬೆಳ್ಳಿತೆರೆ ಕ್ಲ್ಯಾಪ್-10 ವರನಟ ಡಾ.ರಾಜಕುಮಾರ್(ಭಾಗ-3)](https://mysurumirror.com/tag/ಕನ್ನಡ-ಬೆಳ್ಳಿತೆರೆ-ಕ್ಲ್ಯಾಪ/) - [ಎನ್ ಶಟ್ಟಹಳ್ಳಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ  ನೀಲಂಗಾಲ ಮಂಜುನಾಥ್  ಅವಿರೋಧ ಆಯ್ಕೆ](https://mysurumirror.com/tag/ಎನ್-ಶಟ್ಟಹಳ್ಳಿ-ಗ್ರಾಮ-ಪಂಚಾ-2/) - [ಕನ್ನಡದ ಹಿರಿಯ ಸಾಹಿತಿ ಚೆಂಬೆಳಕಿನ ಖ್ಯಾತಿಯ ನಾಡೋಜ ಚೆನ್ನವೀರ ಕಣವಿ ಅಸ್ತಂಗತ](https://mysurumirror.com/tag/ಕನ್ನಡದ-ಹಿರಿಯ-ಸಾಹಿತಿ-ಚೆಂಬ/) - [ಕಚ್ಚಾ ಬಾದಮ್ ಹಾಡಿಗೆ ನೃತ್ಯ ಮಾಡಿದ ಡಬ್ಲ್ಯುಡಬ್ಲ್ಯುಇ ದಿ ಗ್ರೇಟ್ ಖಲಿ](https://mysurumirror.com/tag/ಕಚ್ಚಾ-ಬಾದಮ್-ಹಾಡಿಗೆ-ನೃತ್ಯ/) - [ಪ್ರಾಣಿ ಪಕ್ಷಿ ಸಂಕುಲ ಉಳಿಸಲು ಕರೆ: ಪದ್ಮಶ್ರೀ ಪುರಸ್ಕೃತರಾದ ಮಾತಾ ಮಂಜಮ್ಮ ಜೋಗತಿ](https://mysurumirror.com/tag/ಪ್ರಾಣಿ-ಪಕ್ಷಿ-ಸಂಕುಲ-ಉಳಿಸಲ/) - [ಮೋನೋಕ್ಯುಲರ್‌ ರೋಗಿಗೆ ಮರುದೃಷ್ಟಿ ನೀಡಿದ ಮೈಸೂರಿನ ಡಾ.ಅಗರ್‌ವಾಲ್ಸ್ ಕಣ್ಣಿನ ಆಸ್ಪತ್ರೆ](https://mysurumirror.com/tag/ಮೋನೋಕ್ಯುಲರ್-ರೋಗಿಗೆ-ಮರುದ/) - [ATVM ಗಳಿಗೆ UPI-QR ಕೋಡ್ ಹಣ ಪಾವತಿ ಸೌಲಭ್ಯ ಒದಗಿಸಲಾಗಿದೆ](https://mysurumirror.com/tag/atvm-ಗಳಿಗೆ-upi-qr-ಕೋಡ್-ಹಣ-ಪಾವತಿ-ಸೌಲಭ/) - [ರಾಮಕೃಷ್ಣ ನಗರದ ವೃತ್ತದಲ್ಲಿ ಪ್ರತಿಮೆಗೆ ಮಾಲಾರ್ಪಣೆ](https://mysurumirror.com/tag/ರಾಮಕೃಷ್ಣ-ನಗರದ-ವೃತ್ತದಲ್ಲಿ/) - [ವೈರಲ್ ಆಯ್ತು ಕಿಚ್ಚನ ಮನೆಯ ಅಡುಗೆ ಮನೆಯ ಸ್ಕೂಟಿ ಟೇಬಲ್](https://mysurumirror.com/tag/ವೈರಲ್-ಆಯ್ತು-ಕಿಚ್ಚನ-ಮನೆಯ-ಅ/) - [the veteran actor of Kannada cinema](https://mysurumirror.com/tag/the-veteran-actor-of-kannada-cinema/) - [Kalathapasvi Rajesh](https://mysurumirror.com/tag/kalathapasvi-rajesh/) - [ರಾಜೇಶ್ ಇನ್ನಿಲ್ಲ](https://mysurumirror.com/tag/ರಾಜೇಶ್-ಇನ್ನಿಲ್ಲ/) - [ಅಪರ ಸರ್ಕಾರಿ ವಕೀಲರ ಹುದ್ದೆ ನೇಮಕಾತಿಗೆ ಅರ್ಜಿ ಆಹ್ವಾನ](https://mysurumirror.com/tag/ಅಪರ-ಸರ್ಕಾರಿ-ವಕೀಲರ-ಹುದ್ದೆ/) - [ಮುಸ್ಲಿಂ ಗೂಂಡಗಳ ದಮನ ಮಾಡ್ತೀವಿ](https://mysurumirror.com/tag/ಮುಸ್ಲಿಂ-ಗೂಂಡಗಳ-ದಮನ-ಮಾಡ್ತ/) - [ಸಚಿವ ಕೆ ಎಸ್ ಈಶ್ವರಪ್ಪ](https://mysurumirror.com/tag/ಸಚಿವ-ಕೆ-ಎಸ್-ಈಶ್ವರಪ್ಪ/) - [ಕ್ಯಾನ್ಸರ್](https://mysurumirror.com/tag/ಕ್ಯಾನ್ಸರ್/) - [cancer](https://mysurumirror.com/tag/cancer/) - [mirror](https://mysurumirror.com/tag/mirror/) - [cycle](https://mysurumirror.com/tag/cycle/) - [jatha](https://mysurumirror.com/tag/jatha/) - [ರೇಡಿಯಂಟ್ ಹಾಸ್ಪಿಟಲ್](https://mysurumirror.com/tag/ರೇಡಿಯಂಟ್-ಹಾಸ್ಪಿಟಲ್/) - [ಸಾಕು ಬೆಕ್ಕುಗಳ](https://mysurumirror.com/tag/ಸಾಕು-ಬೆಕ್ಕುಗಳ/) - [ನಾಪತ್ತೆ](https://mysurumirror.com/tag/ನಾಪತ್ತೆ/) - [ಹರ್ಷರವರ ಕೊಲೆಯನ್ನು ಖಂಡಿಸಿ ಪ್ರತಿಭಟನಾ ಮೆರವಣಿಗೆ](https://mysurumirror.com/tag/ಹರ್ಷರವರ-ಕೊಲೆಯನ್ನು-ಖಂಡಿಸಿ/) - [ಭಾಷಾ ಮತಾಂತರ ನಿಷೇಧ ಕಾಯ್ದೆ ಯಾವಾಗ?](https://mysurumirror.com/tag/ಭಾಷಾ-ಮತಾಂತರ-ನಿಷೇಧ-ಕಾಯ್ದೆ/) - [ಅರ್ಥ ಪೂರ್ಣ ಹುಟ್ಟಹಬ್ಬ](https://mysurumirror.com/tag/ಅರ್ಥ-ಪೂರ್ಣ-ಹುಟ್ಟಹಬ್ಬ/) - [165 ಗ್ರಾಂ ಚಿನ್ನಾಭರಣಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿ ಚಕ್ರ ವಾಹನ ವಶ.](https://mysurumirror.com/tag/165-ಗ್ರಾಂ-ಚಿನ್ನಾಭರಣಗಳು-ಹಾಗೂ/) - [ಶಾಲೆಗಾಗಿ ಎರಡುಎಕರೆ ಭೂಮಿಯನ್ನುದಾನವಾಗಿ ನೀಡಿದ ಮುಸ್ಲಿಂ ಸಮುದಾಯ](https://mysurumirror.com/tag/ಶಾಲೆಗಾಗಿ-ಎರಡುಎಕರೆ-ಭೂಮಿಯನ/) - [ಮತ್ತೆ ಹಾಡಿತು ಕೋಗಿಲೆ ಮೂಲಕ ಗೀತನಮನ](https://mysurumirror.com/tag/ಮತ್ತೆ-ಹಾಡಿತು-ಕೋಗಿಲೆ-ಮೂಲಕ/) - [ರಷ್ಯಾಉಕ್ರೇನ್ ಸಂಘರ್ಷ: ರಷ್ಯಾ ದಾಳಿಯಿಂದ 8 ಸಾವು](https://mysurumirror.com/tag/ರಷ್ಯಾಉಕ್ರೇನ್-ಸಂಘರ್ಷ-ರಷ್/) - [ಹರೀಶ್ ಅವಿರೋಧ ಆಯ್ಕೆ](https://mysurumirror.com/tag/ಹರೀಶ್-ಅವಿರೋಧ-ಆಯ್ಕೆ/) - [Harish unanimous choice](https://mysurumirror.com/tag/harish-unanimous-choice/) - [Varicose Veins)) ಹಾಗೂ ಪೈಲ್ಸ್ (Piles)ಗಳಿಗೆ ಉಚಿತ ತಪಾಸಣಾ ಶಿಬಿರ](https://mysurumirror.com/tag/varicose-veins-ಹಾಗೂ-ಪೈಲ್ಸ್-pilesಗಳಿಗೆ-ಉಚಿತ/) - [SA Ramadas Road Development Project](https://mysurumirror.com/tag/sa-ramadas-road-development-project/) - [ಶೌಚಾಲಯದಲ್ಲಿ ನವಜಾತ ಹೆಣ್ಣು ಶಿಶು ಪತ್ತೆ](https://mysurumirror.com/tag/ಶೌಚಾಲಯದಲ್ಲಿ-ನವಜಾತ-ಹೆಣ್ಣು/) - [India v / s Sri Lanka 2nd T2೦: Interrupted at Dharamsala? How's Ground Report?](https://mysurumirror.com/tag/india-v-s-sri-lanka-2nd-t2೦-interrupted-at-dharamsala-hows-ground-report/) - [ಮಹಾಶಿವರಾತ್ರಿ ಶಿವ ದೇವಾಲಯಗಳ ಕಥೆ ಹೇಳುವ ಅಭಿಯಾನ](https://mysurumirror.com/tag/ಮಹಾಶಿವರಾತ್ರಿ-ಶಿವ-ದೇವಾಲಯಗ/) - [ಮ್ಯಾರಥಾನ್ ದಿನ ಆಚರಣೆ](https://mysurumirror.com/tag/ಮ್ಯಾರಥಾನ್-ದಿನ-ಆಚರಣೆ/) - [ಮೇಕೆದಾಟು ಪಾದಯಾತ್ರೆ](https://mysurumirror.com/tag/ಮೇಕೆದಾಟು-ಪಾದಯಾತ್ರೆ/) - [ನೆಚ್ಚಿನ ಅಭಿಮಾನಿಗಳ ಜೊತೆ ಸಂಭ್ರಮಿಸಿದ ಕಿಚ್ಚ](https://mysurumirror.com/tag/ನೆಚ್ಚಿನ-ಅಭಿಮಾನಿಗಳ-ಜೊತೆ-ಸ/) - [ಉಚಿತ ಬಂಜೆತನ ಸಮಾಲೋಚನಾ ಶಿಬಿರ.](https://mysurumirror.com/tag/ಉಚಿತ-ಬಂಜೆತನ-ಸಮಾಲೋಚನಾ-ಶಿಬ/) - [ವೈಟ್‍ವಾಷ್ ಮಾಡಿದ ಭಾರತ](https://mysurumirror.com/tag/ವೈಟ್ವಾಷ್-ಮಾಡಿದ-ಭಾರತ/) - [ಗಾಯಕ ಭುವನ್ ಬಡ್ಯಾಕರ್ ಗೆ ಗಾಯ](https://mysurumirror.com/tag/ಗಾಯಕ-ಭುವನ್-ಬಡ್ಯಾಕರ್-ಗೆ-ಗಾ/) - [ಅಂಗನವಾಡಿ ಕಾರ್ಯಕರ್ತೆ](https://mysurumirror.com/tag/ಅಂಗನವಾಡಿ-ಕಾರ್ಯಕರ್ತೆ/) - [ಕೌಶಲ್ಯ ತರಬೇತಿ ಪ್ರಮಾಣಪತ್ರ ನೀಡಿದ ಎನ್‌ಆರ್ ಕೇಂದ್ರ](https://mysurumirror.com/tag/ಕೌಶಲ್ಯ-ತರಬೇತಿ-ಪ್ರಮಾಣಪತ್ರ/) - [ಶ್ರದ್ಧೆ](https://mysurumirror.com/tag/ಶ್ರದ್ಧೆ/) - [ಸರ್ಕಾರಿ ಜಮೀನುಗಳಲ್ಲಿ ಅಕ್ರಮ ಮನೆ ಕಟ್ಟಿದರೆ 94 ಸಿ.ನಲ್ಲಿ ಸಕ್ರಮಗೊಳಿಸಲಾಗುವುದು](https://mysurumirror.com/tag/ಸರ್ಕಾರಿ-ಜಮೀನುಗಳಲ್ಲಿ-ಅಕ್ರ/) - [ಮೂತ್ರಪಿಂಡದ ಕ್ಯಾನ್ಸರ್‌ನ ಯಶಸ್ವಿ](https://mysurumirror.com/tag/ಮೂತ್ರಪಿಂಡದ-ಕ್ಯಾನ್ಸರ್ನ-ಯ/) - [ಪಡವಾರಹಳ್ಳಿ ದೇವು ಕೊಲೆ ಪ್ರಕರಣ](https://mysurumirror.com/tag/ಪಡವಾರಹಳ್ಳಿ-ದೇವು-ಕೊಲೆ-ಪ್ರ/) - [ಅಹಿಂದ ಕರ್ನಾಟಕದ ಉಪಾಧ್ಯಕ್ಷ](https://mysurumirror.com/tag/ಅಹಿಂದ-ಕರ್ನಾಟಕದ-ಉಪಾಧ್ಯಕ್ಷ/) - [ಪರೀಕ್ಷೆ ಭಯವಲ್ಲ ಅದು ನೀವು ಮೌಲ್ಯಮಾಪಕರಿಗೆ ಪಾಠ ಮಾಡುವ ಒಂದು ಅವಕಾಶ](https://mysurumirror.com/tag/ಪರೀಕ್ಷೆ-ಭಯವಲ್ಲ-ಅದು-ನೀವು-ಮ/) - [ಸುಣ್ಣದಕೇರಿಯ ಗಂಗಮತಸ್ಥರ](https://mysurumirror.com/tag/ಸುಣ್ಣದಕೇರಿಯ-ಗಂಗಮತಸ್ಥರ/) - [ಅಲೆದಾಡಿಸದೆ ಜನರಿಗೆ ತಕ್ಷಣ ಇ-ಸ್ವತ್ತು ನೀಡಿ: ಶಾಸಕ ನಿರಂಜನಕುಮಾರ್](https://mysurumirror.com/tag/ಅಲೆದಾಡಿಸದೆ-ಜನರಿಗೆ-ತಕ್ಷಣ/) - [Hijab verdict: Tight police Bandobustಹಿಜಾಬ್ ತೀರ್ಪು: ಬಿಗಿ ಪೊಲೀಸ್ ಬಂದೋಬಸ್ತ್](https://mysurumirror.com/tag/hijab-verdict-tight-police-bandobustಹಿಜಾಬ್-ತೀರ್ಪು-ಬಿಗಿ-ಪ/) - [ಹಣ ದುರುಪಯೋಗ: ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಆದೇಶ](https://mysurumirror.com/tag/ಹಣ-ದುರುಪಯೋಗ-ಕ್ರಿಮಿನಲ್-ಮೊ/) - [ಪ್ರಸನ್ನಾನಂದಪುರಿ ಶ್ರೀಗಳ ಧರಣಿಗೆ ಶಾಸಕ ನಿರಂಜನಕುಮಾರ್ ಬೆಂಬಲ](https://mysurumirror.com/tag/ಪ್ರಸನ್ನಾನಂದಪುರಿ-ಶ್ರೀಗಳ-ಧ/) - [ದಕ್ಷಿಣ ಪಧವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತ: ಮಧು ಜಿ.ಮಾದೇಗೌಡ](https://mysurumirror.com/tag/ದಕ್ಷಿಣ-ಪಧವೀಧರ-ಕ್ಷೇತ್ರದಲ್/) - [ಗುಂಡ್ಲುಪೇಟೆ: ಮುಸ್ಲಿಂ ಸಂಘಟನೆಗಳಿಂದ ಅಂಗಡಿ](https://mysurumirror.com/tag/ಗುಂಡ್ಲುಪೇಟೆ-ಮುಸ್ಲಿಂ-ಸಂಘ/) - [ಗುಂಡ್ಲುಪೇಟೆ: ಜೇಮ್ಸ್ ಚಿತ್ರ ಭರ್ಜರಿ ಆರಂಭ](https://mysurumirror.com/tag/ಗುಂಡ್ಲುಪೇಟೆ-ಜೇಮ್ಸ್-ಚಿತ್/) - [ಹಂಗಳಪುರ ರಸ್ತೆಗೆ ಡಾ.ಪುನೀತ್ ರಾಜಕುಮಾರ್ ರಸ್ತೆ ಎಂದು ನಾಮಕರಣ](https://mysurumirror.com/tag/ಹಂಗಳಪುರ-ರಸ್ತೆಗೆ-ಡಾ-ಪುನೀತ/) - [ಸುವರ್ಣ ಬೆಳಕು ಫೌಂಡೇಶನ್ ವತಿಯಿಂದ ದಿನಾಂಕ 20-03-2022 ರ ಭಾನುವಾರ ಸಂಜೆ 5 ಗಂಟೆಗೆ ಯುವ ರತ್ನ ಪ್ರಶಸ್ತಿ ಪ್ರದಾನ](https://mysurumirror.com/tag/ಸುವರ್ಣ-ಬೆಳಕು-ಫೌಂಡೇಶನ್-ವತ/) - [ಪರಿಸರ ಜಾಗೃತಿ ಸೈಕಲ್ ಜಾಥಾ](https://mysurumirror.com/tag/ಪರಿಸರ-ಜಾಗೃತಿ-ಸೈಕಲ್-ಜಾಥಾ/) - [‘ದ ಜ್ಯುವೆಲರಿ ಷೋ’ ಕಣ್ಣು ಕೋರೈಸುವ ವಿನೂತನ ವಿನ್ಯಾಸದ ಚಿನ್ನಾಭರಣ ಪ್ರದರ್ಶನ](https://mysurumirror.com/tag/ದ-ಜ್ಯುವೆಲರಿ-ಷೋ-ಕಣ್ಣು-ಕೋ/) - [ಮಾತಪಿತರ ಮಾರ್ಗದರ್ಶನದಿಂದ ಯಶಸ್ಸು ಲಭ್ಯ -ಡಾ.ಲೀಲಾ ಪ್ರಕಾಶ್](https://mysurumirror.com/tag/ಮಾತಪಿತರ-ಮಾರ್ಗದರ್ಶನದಿಂದ-ಯ/) - [Rain possible for 5 days](https://mysurumirror.com/tag/rain-possible-for-5-days/) - [ಬೆಟ್ಟದಪುರ ಅಂತರರಾಷ್ಟ್ರೀಯ ಅರಣ್ಯ ದಿನಾಚರಣೆ](https://mysurumirror.com/tag/ಬೆಟ್ಟದಪುರ-ಅಂತರರಾಷ್ಟ್ರೀಯ/) - [ಮೃಗಾಲಯಕ್ಕೆ 50 ಸಾವಿರ ರೂ. ದೇಣಿಗೆ ನೀಡಿದ ಅಮೆರಿಕದ ಜ್ಯೋತಿ ಗಂಗಾಧರ್](https://mysurumirror.com/tag/ಮೃಗಾಲಯಕ್ಕೆ-50-ಸಾವಿರ-ರೂ-ದೇಣಿ/) - [ಮೈಸೂರಿನ ಶ್ರೀ ಮಾಯಕಾರ ಗುರುಕುಲ ಸಂಸ್ಥೆಯಿಂದ ವಿಶೇಷ ಯುಗಾದಿ ಕ್ಯಾಲೆಂಡರ್ ಬಿಡುಗಡೆ](https://mysurumirror.com/tag/ಮೈಸೂರಿನ-ಶ್ರೀ-ಮಾಯಕಾರ-ಗುರು/) - [ಕ್ವಾರಿ ಅಕ್ರಮ ಮಯೆಮಾಚಲು ಹಳ್ಳಕ್ಕೆ ಕ್ರಸರ್ಸ್ ವೇಸ್ಟ್(ಸ್ಲರಿ)• ಮಾಹಿತಿ ಅರಿವಿದ್ದರೂ ಅಧಿಕಾರಿಗಳು ಮೌನ](https://mysurumirror.com/tag/ಕ್ವಾರಿ-ಅಕ್ರಮ-ಮಯೆಮಾಚಲು-ಹಳ/) - [ನೀರು ಉಳಿಸುವ ಸಂಕಲ್ಪ ಮಾಡಿ: ನ್ಯಾಯಾಧೀಶ ಮೋಹನ್ ಕುಮಾರ್](https://mysurumirror.com/tag/ನೀರು-ಉಳಿಸುವ-ಸಂಕಲ್ಪ-ಮಾಡಿ-ನ/) - [ನಟ ಡಾ. ಪುನೀತ್ ರಾಜ್‍ಕುಮಾರ್ ಅವರಿಗೆ ಮರಣೋತ್ತರ ಸಹಕಾರ ರತ್ನ ಪ್ರಶಸ್ತಿ](https://mysurumirror.com/tag/ನಟ-ಡಾ-ಪುನೀತ್-ರಾಜ್ಕುಮಾರ್/) - [ಎಂ.ಸಿ.ರೆಸಾರ್ಟ್ ಗಡಿ ಗುರುತಿಸುವಂತೆ ತಹಸೀಲ್ದಾರ್ ಗೆ ಹಂಗಳ ಪಿಡಿಓ ಪತ್ರ](https://mysurumirror.com/tag/ಎಂ-ಸಿ-ರೆಸಾರ್ಟ್-ಗಡಿ-ಗುರುತಿ/) - [ಪಾಪರಾಜಿ (paparazzi)ಗಳು ಯಾರು? ಇವರ ಕೆಲಸವೇನು](https://mysurumirror.com/tag/ಪಾಪರಾಜಿ-paparazziಗಳು-ಯಾರು-ಇವರ-ಕೆಲ/) - [ವಿಶ್ವ ಕ್ಷಯರೋಗ ದಿನಾಚರಣೆ](https://mysurumirror.com/tag/ವಿಶ್ವ-ಕ್ಷಯರೋಗ-ದಿನಾಚರಣೆ/) - [ತಪಾಸಣೆಗೆ ಒಳಪಟ್ಟು ಕ್ಷಯರೋಗ ನಿರ್ಮೂಲನೆಗೆ ಸಹಕರಿಸಿ: ಡಾ.ರವಿಕುಮಾರ್](https://mysurumirror.com/tag/ತಪಾಸಣೆಗೆ-ಒಳಪಟ್ಟು-ಕ್ಷಯರೋಗ/) - [ಅಕ್ರಮ ಗಣಿಗಾರಿಕೆ ನಿಷೇಧಿಸಿ ಶಾಮೀಲಾದವರ ವಿರುದ್ಧ ಕ್ರಮ ವಹಿಸಿ: ಕಡಬೂರು ಮಂಜುನಾಥ್](https://mysurumirror.com/tag/ಅಕ್ರಮ-ಗಣಿಗಾರಿಕೆ-ನಿಷೇಧಿಸಿ/) - [ಟಿ-21 ಕ್ರಿಕೆಟ್ ಪಂದ್ಯದ ಮೇಲೆ ಉಗ್ರರ ಕರಿನೆರಳು...!](https://mysurumirror.com/tag/ಟಿ-21-ಕ್ರಿಕೆಟ್-ಪಂದ್ಯದ-ಮೇಲೆ-ಉ/) - [ಹಿರೀಕಾಟಿ: ಮತ್ತೆ ಗಣಿಗಾರಿಕೆ ಆರಂಭಕ್ಕೆ ಮುಂದಾದ ಮಾಲೀಕರು](https://mysurumirror.com/tag/ಹಿರೀಕಾಟಿ-ಮತ್ತೆ-ಗಣಿಗಾರಿಕ/) - [ಮಧ್ಯವರ್ತಿಗಳ ಹಾವಳಿಗೆ ಬ್ರೇಕ್: ಪಪಂ ಸಭೆಯಲ್ಲಿ ನಿರ್ಣಯ](https://mysurumirror.com/tag/ಮಧ್ಯವರ್ತಿಗಳ-ಹಾವಳಿಗೆ-ಬ್ರೇ/) - [ದೇವಸ್ಥಾನದ ನೂತನ ಕಟ್ಟಡ ಉದ್ಘಾಟನೆ](https://mysurumirror.com/tag/ದೇವಸ್ಥಾನದ-ನೂತನ-ಕಟ್ಟಡ-ಉದ್/) - [ಸಕ್ಕರೆ ಕಾಯಿಲೆ ಬಗ್ಗೆ ಅರಿವು ನಿಯಂತ್ರಣಕ್ಕೆ ಸಹಕಾರಿ- ಮಾಜಿ ಶಾಸಕ ಎಂ.ಕೆ. ಸೋಮಶೇಖರ್](https://mysurumirror.com/tag/ಸಕ್ಕರೆ-ಕಾಯಿಲೆ-ಬಗ್ಗೆ-ಅರಿವ/) - [ಪ್ರಶಸ್ತಿ ವಿಜೇತ ಕ್ರೀಡಾಪಟುಗಳಿಗೆ ಸನ್ಮಾನ](https://mysurumirror.com/tag/ಪ್ರಶಸ್ತಿ-ವಿಜೇತ-ಕ್ರೀಡಾಪಟು/) - [ಜಾತಿ ಧರ್ಮ ಭೇದವಿಲ್ಲದೆ ಭಾವೈಕ್ಯತೆ ಮೆರೆಯುತ್ತಿರುವ ಹಲಗನಹಳ್ಳಿ ಗ್ರಾಮದ ಗುರುಶಿ ಗುರುಪೀಠ](https://mysurumirror.com/tag/ಜಾತಿ-ಧರ್ಮ-ಭೇದವಿಲ್ಲದೆ-ಭಾವ/) - [ಕೈವಾರ ತಾತಯ್ಯನವರ ಜಯಂತಿ ಮೆರವಣಿಗೆಗೆ ಚಾಲನೆ](https://mysurumirror.com/tag/ಕೈವಾರ-ತಾತಯ್ಯನವರ-ಜಯಂತಿ-ಮೆ/) - [ಜಾತಿ ನಿಂದನೆ ಮಾಡಿದವನನ್ನು ಕೂಡಲೇ ಬಂಧಿಸಲು ಆಗ್ರಹ](https://mysurumirror.com/tag/ಜಾತಿ-ನಿಂದನೆ-ಮಾಡಿದವನನ್ನು/) - [SSLC ವಿದ್ಯಾರ್ಥಿ ಮಕ್ಕಳಿಗೆ ಧೈರ್ಯ ಹಾಗೂ ವಿಶ್ವಾಸ ಮೂಡಿಸುವ ಕೆಲಸ: ಎಸ್.ಎ.ರಾಮದಾಸ್](https://mysurumirror.com/tag/sslc-ವಿದ್ಯಾರ್ಥಿ-ಮಕ್ಕಳಿಗೆ-ಧೈರ/) - [ಗುಂಡ್ಲುಪೇಟೆ: 2.363 ವಿದ್ಯಾರ್ಥಿಗಳು ಎಸ್‍ಎಸ್‍ಎಲ್‍ಸಿ ಪರೀಕ್ಷೆ ಹಾಜರು](https://mysurumirror.com/tag/ಗುಂಡ್ಲುಪೇಟೆ-2-363-ವಿದ್ಯಾರ್ಥಿ/) - [ಕಬ್ಬಿಣದ ತುಂಡು ಮಾರಾಟ: ದೂರುಪ್ರತಿಭಟನೆ ವಾಪಸ್ ಪಡೆದ ಶಿವಪುರ ಗ್ರಾಮಸ್ಥರು](https://mysurumirror.com/tag/ಕಬ್ಬಿಣದ-ತುಂಡು-ಮಾರಾಟ-ದೂರು/) - [ಅಹಿಂಸಾ-ಪ್ರಾಣಿದಯಾ-ಆಧ್ಯಾತ್ಮ ಸಂದೇಶ ಯಾತ್ರೆ’ ಹಾಗೂ  ಜಾಗೃತಿ ಜಾಥಾ](https://mysurumirror.com/tag/ಅಹಿಂಸಾ-ಪ್ರಾಣಿದಯಾ-ಆಧ್ಯಾತ್/) - [ಕಟ್ಟೆ ಮಾರಮ್ಮನವರ ಜಾತ್ರೆ ಮಹೋತ್ಸವ](https://mysurumirror.com/tag/ಕಟ್ಟೆ-ಮಾರಮ್ಮನವರ-ಜಾತ್ರೆ-ಮ/) - [ಆಪ್ಯಾಯಮಾನ: ಕಥನ ಕವನ](https://mysurumirror.com/tag/ಆಪ್ಯಾಯಮಾನ-ಕಥನ-ಕವನ/) - ["Ugadi Poem."](https://mysurumirror.com/tag/ugadi-poem/) - [The villagers in the vicinity of the hilltops who set out to build the road](https://mysurumirror.com/tag/the-villagers-in-the-vicinity-of-the-hilltops-who-set-out-to-build-the-road/) - [ಇಬ್ಬರು ಹೆಣ್ಣುಮಕ್ಕಳ ಉಸ್ತುವಾರಿಯಲ್ಲಿ "ಅಂತು ಇಂತು" ಚಿತ್ರ ಬರಲಿದೆ.](https://mysurumirror.com/tag/ಇಬ್ಬರು-ಹೆಣ್ಣುಮಕ್ಕಳ-ಉಸ್ತು/) - [ಬಾದಾಮಿಯಲ್ಲಿ ಯೋಗರಾಜ್ ಭಟ್ಟರ "ಗರಡಿ"](https://mysurumirror.com/tag/ಬಾದಾಮಿಯಲ್ಲಿ-ಯೋಗರಾಜ್-ಭಟ್ಟ/) - [ಬಿ.ಎಸ್.ಯಡಿಯೂರಪ್ಪನವರು ಲಲಿತ ಮಹಲ್ ಗೆ ಸೌಹಾರ್ದಯುತ ಭೇಟಿ](https://mysurumirror.com/tag/ಬಿ-ಎಸ್-ಯಡಿಯೂರಪ್ಪನವರು-ಲಲಿ/) - [ಕಾಂಗ್ರೆಸ್ ನವರು ಏನೇ ಹೇಳಿದರು ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಜಯ ನಿಶ್ಚಿತ : ಮಾಜಿ ಸಿಎಂ ಬಿಎಸ್‌ವೈ ವಿಶ್ವಾಸ](https://mysurumirror.com/tag/ಕಾಂಗ್ರೆಸ್-ನವರು-ಏನೇ-ಹೇಳಿದ/) - [ಆಕಾಶ್ +ಬೈಜೂಸ್ ಕರ್ನಾಟಕದಲ್ಲಿ ಎಂಜಿನಿಯರಿಂಗ್ ಆಕಾಂಕ್ಷಿಗಳಿಗಾಗಿ ಸಿಇಟಿ +ಜೆಇ ಕೋರ್ಸ್‌ಗಳನ್ನು ಪ್ರಾರಂಭಿಸಿದೆ](https://mysurumirror.com/tag/ಆಕಾಶ್-ಬೈಜೂಸ್-ಕರ್ನಾಟಕದಲ್/) - [ವಿದ್ಯುತ್ ತಂತಿ ತುಂಡಾಗಿ ಕಬ್ಬು ಭಸ್ಮ](https://mysurumirror.com/tag/ವಿದ್ಯುತ್-ತಂತಿ-ತುಂಡಾಗಿ-ಕಬ/) - [ಹಂಗಳ ಗ್ರಾಪಂನಿಂದ ಸಹಾಯ ಧನದ ಚೆಕ್ ವಿತರಣೆ](https://mysurumirror.com/tag/ಹಂಗಳ-ಗ್ರಾಪಂನಿಂದ-ಸಹಾಯ-ಧನದ/) - [ಸಿಸಿ ಕ್ಯಾಮರಾ ಅಳವಡಿಕೆ ಕಾವಲು ಪಡೆ ಒತ್ತಾಯ](https://mysurumirror.com/tag/ಸಿಸಿ-ಕ್ಯಾಮರಾ-ಅಳವಡಿಕೆ-ಕಾವ/) - [ನ್ಯೂನ್ಯತೆ ಇದ್ದರು ಮುಚ್ಚಳಿಕೆ ಬರೆಸಿ ಗಣಿಗಾರಿಕೆಗೆ ಅವಕಾಶ](https://mysurumirror.com/tag/ನ್ಯೂನ್ಯತೆ-ಇದ್ದರು-ಮುಚ್ಚಳಿ/) - [ಸೈಕಲ್ ಪೋಲೋ ಬೇಸಿಗೆ ಶಿಬಿರ](https://mysurumirror.com/tag/ಸೈಕಲ್-ಪೋಲೋ-ಬೇಸಿಗೆ-ಶಿಬಿರ/) - [ಬಿಜೆಪಿ ಕೇವಲ ಜಾಹೀರಾತಿನ ಪಕ್ಷ: ಲಕ್ಕೂರು ಆರ್.ಗಿರೀಶ್](https://mysurumirror.com/tag/ಬಿಜೆಪಿ-ಕೇವಲ-ಜಾಹೀರಾತಿನ-ಪಕ/) - [ಲೀಸ್ ಮುಗಿದ ಜಾಗದಲ್ಲಿ ಅಕ್ರಮ ಗಣಿಗಾರಿಕೆಗೆ ಸಿದ್ಧತೆ: ಆರೋಪ](https://mysurumirror.com/tag/ಲೀಸ್-ಮುಗಿದ-ಜಾಗದಲ್ಲಿ-ಅಕ್ರ/) - [The death of Sivaswamy](https://mysurumirror.com/tag/the-death-of-sivaswamy/) - [ಡಾ ಶಿವಕುಮಾರ ಸ್ವಾಮೀಜಿಯವರ 115ನೇ ಜಯಂತ್ಯೋತ್ಸವ:](https://mysurumirror.com/tag/ಡಾ-ಶಿವಕುಮಾರ-ಸ್ವಾಮೀಜಿಯವರ-115/) - [ಮೈಸೂರಿನ ಡಿ.ಇ.ಐ.ಸಿ. ಸೆಂಟರ್ ಹಳೆಯ ಶವಾಗಾರಕ್ಕೆ ಸ್ಥಳಾಂತರ](https://mysurumirror.com/tag/ಮೈಸೂರಿನ-ಡಿ-ಇ-ಐ-ಸಿ-ಸೆಂಟರ್-ಹಳ/) - [ಆಯುರ್ವೇದ ಚಿಕಿತ್ಸೆಯಲ್ಲಿ ಅಡ್ಡ ಪರಿಣಾಮಗಳಿಲ್ಲ: ಡಾ.ಗುರುಪ್ರಸಾದ್](https://mysurumirror.com/tag/ಆಯುರ್ವೇದ-ಚಿಕಿತ್ಸೆಯಲ್ಲಿ-ಅ/) - [ಪಟ್ಟಣದ 500 ಮೀಟರ್ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಲ್ಲಿಸುವಂತೆ ಪುರಸಭೆ ಅಧ್ಯಕ್ಷ ಪಿ.ಗಿರೀಶ್ ಸಚಿವರ ಮನವಿ](https://mysurumirror.com/tag/ಪಟ್ಟಣದ-500-ಮೀಟರ್-ವ್ಯಾಪ್ತಿಯಲ/) - [ನೊಂದ ಜನರು ನ್ಯಾಯಕ್ಕಾಗಿ ಠಾಣೆಗೆ ಬಂದಾಗ ಅವರನ್ನು ಗೌರವಯುತವಾಗಿ ನಡೆಸಿ ಕೊಳ್ಳಿ ಹುಣಸೂರು ಡಿ.ವೈ .ಎಸ್. ಪಿ. ರವಿ ಪ್ರಸಾದ್](https://mysurumirror.com/tag/ನೊಂದ-ಜನರು-ನ್ಯಾಯಕ್ಕಾಗಿ-ಠಾ/) - [.ಗೋಪಾಲಸ್ವಾಮಿ ಬ್ಯಾಡ್‌ಮೆಂಟನ್ ಅರೇನಾದಲ್ಲಿ ತರಬೇತಿ ಶಿಬಿರ](https://mysurumirror.com/tag/ಗೋಪಾಲಸ್ವಾಮಿ-ಬ್ಯಾಡ್ಮೆಂಟ/) - [ಅಸ್ಪೃಶ್ಯತೆ ವಿರುದ್ಧ ಹೋರಾಡಿದ ಅಂಬೇಡ್ಕರ್-ಬಾಬೂಜೀ ದೇಶದ ಎರಡು ಕಣ್ಣು: ಶಾಸಕ](https://mysurumirror.com/tag/ಅಸ್ಪೃಶ್ಯತೆ-ವಿರುದ್ಧ-ಹೋರಾಡ/) - [ಶ್ರೀ ಗವಿ ಸಿದ್ಧೇಶ್ವರ ದೇವಾಲಯ ಜೀರ್ಣೋದ್ಧಾರ ಮಾಡಲು 3ಕೋಟಿ ಅನುದಾನ ನೀಡಬೇಕೆಂದು ಮನವಿ](https://mysurumirror.com/tag/ಶ್ರೀ-ಗವಿ-ಸಿದ್ಧೇಶ್ವರ-ದೇವ/) - [ಬ್ರಾಹ್ಮಣರ ಸರ್ವತೋಮುಖ ಅಭಿವೃದ್ಧಿಗೆ ಸರ್ಕಾರ ಒತ್ತು](https://mysurumirror.com/tag/ಬ್ರಾಹ್ಮಣರ-ಸರ್ವತೋಮುಖ-ಅಭಿವ/) - [ಕೂತನೂರು ಗೋಮಾಳದಲ್ಲಿ ಗಣಿಗಾರಿಗೆ ನಿಲ್ಲಿಸುವಂತೆ ಗ್ರಾಮಸ್ಥರಿಂದ ದೂರು](https://mysurumirror.com/tag/ಕೂತನೂರು-ಗೋಮಾಳದಲ್ಲಿ-ಗಣಿಗಾ/) - [ಸವಾಲಿನ ಜೀವನದ ನಡುವೆ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಇರಲಿ : ಡಾ.ರೇಣುಕಾಪ್ರಸಾದ್](https://mysurumirror.com/tag/ಸವಾಲಿನ-ಜೀವನದ-ನಡುವೆ-ಆರೋಗ್/) - [ರಾಜ್ಯದಲ್ಲೇ ಮಾದರಿಯಾಗಿ ಅಭಿವೃದ್ಧಿ ಪಡಿಸಿವೆ ಶಾಸಕ ಕೆ. ಮಹದೇವ್](https://mysurumirror.com/tag/ರಾಜ್ಯದಲ್ಲೇ-ಮಾದರಿಯಾಗಿ-ಅಭಿ/) - [ರಾಜ್ಯಸರ್ಕಾರ ದ ಆದೇಶ ಖಂಡಿಸಿರುವ ಕನ್ನಡ ರಾಷ್ಟ್ರೀಯ ಶಿಕ್ಷಣ ಒಕ್ಕೂಟ](https://mysurumirror.com/tag/ರಾಜ್ಯಸರ್ಕಾರ-ದ-ಆದೇಶ-ಖಂಡಿಸ/) - [ವನ್ಯಜೀವಿ ವಲಯ ಮತ್ತು ರಾಮಪುರ ಆನೆಶಿಬಿರಕ್ಕೆ ಭೇಟಿ](https://mysurumirror.com/tag/ವನ್ಯಜೀವಿ-ವಲಯ-ಮತ್ತು-ರಾಮಪು/) - [ಪ್ರಸನ್ನಾನಂದಪುರಿ ಶ್ರೀಗಳ 7.5 ಮೀಸಲಾತಿ ಬೆಂಬಲಿಸಿ ಏ.12ರಂದು ಪ್ರತಿಭಟನೆ](https://mysurumirror.com/tag/ಪ್ರಸನ್ನಾನಂದಪುರಿ-ಶ್ರೀಗಳ-7-5/) - [ರೈತರನ್ನು ಉತ್ತೇಜಿಸಲು ಏಪ್ರಿಲ್ 19 ರಂದು ಪಿರಿಯಾಪಟ್ಟಣದಲ್ಲಿ ಬೃಹತ್ ರಾಸುಗಳ ಪ್ರದರ್ಶನ ಮೈಮುಲ್ ಅಧ್ಯಕ್ಷ ಪಿ. ಎಂ. ಪ್ರಸನ್ನ](https://mysurumirror.com/tag/ರೈತರನ್ನು-ಉತ್ತೇಜಿಸಲು-ಏಪ್ರ/) - [ಗಾನವಿಶಾರದ ಶ್ರೀ ಬಿಡಾರಂ ಕೃಷ್ಣಪ್ಪನವರ ಶ್ರೀ ಪ್ರಸನ್ನ ಸೀತಾರಾಮ ಮಂದಿರದಲ್ಲಿ ೧೦೬ನೇ ವಾರ್ಷಿಕ ಪಾರಂಪರಿಕ ರಾಮನವಮಿ ಸಂಗೀತೋತ್ಸವ](https://mysurumirror.com/tag/ಗಾನವಿಶಾರದ-ಶ್ರೀ-ಬಿಡಾರಂ-ಕೃ/) - [ಮೈಸೂರು ಡಿಸೈನ್ ಕಫೆಯಿಂದ ನೂತನ ಮಳಿಗೆ ಉದ್ಘಾಟನೆ](https://mysurumirror.com/tag/ಮೈಸೂರು-ಡಿಸೈನ್-ಕಫೆಯಿಂದ-ನೂ/) - [ಇಂದು ಕಂಚಮ್ಮಳ್ಳಿಯಲ್ಲಿ ಆದಿಶಕ್ತಿ ಮಲೆಯಾಳದಮ್ಮ ಶ್ರೀ ಜಗನ್ಮಾತೆ ಭದ್ರಮಹಾಕಾಳಿ ಅಮ್ಮ ದೇವಿಯವರ ಜಾತ್ರಾ ಮಹೋತ್ಸವ](https://mysurumirror.com/tag/ಇಂದು-ಕಂಚಮ್ಮಳ್ಳಿಯಲ್ಲಿ-ಆದಿ/) - [ಕೆಂಗಾಕಿ: ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ](https://mysurumirror.com/tag/ಕೆಂಗಾಕಿ-ಬಿಜೆಪಿ-ತೊರೆದು-ಕಾ/) - [ಸರ್ಕಾರದ ರೈತ ಪರ ಕೆಲಸ ಮನವರಿಕೆ ಮಾಡಿ: ಶಾಸಕ](https://mysurumirror.com/tag/ಸರ್ಕಾರದ-ರೈತ-ಪರ-ಕೆಲಸ-ಮನವರಿ/) - [ಮೈಸೂರು ಜಯನಗರದಲ್ಲಿ ಶ್ರದ್ಧಾಭಕ್ತಿ](https://mysurumirror.com/tag/ಮೈಸೂರು-ಜಯನಗರದಲ್ಲಿ-ಶ್ರದ್ಧ/) - [ಅನಾವರಣಗೊಳಿಸಿ ಶುಭಕೋರಿದ ಶರಣ್.](https://mysurumirror.com/tag/ಅನಾವರಣಗೊಳಿಸಿ-ಶುಭಕೋರಿದ-ಶರ/) - [ಹಳೇಹೆಗ್ಗುಡಿಲಿನ ಜಮೀನಿಗೆ ಕಾಡಾನೆ ದಾಳಿ](https://mysurumirror.com/tag/ಹಳೇಹೆಗ್ಗುಡಿಲಿನ-ಜಮೀನಿಗೆ-ಕ/) - [ಆದಿಶಕ್ತಿ ಮಲೆಯಾಳದಮ್ಮ](https://mysurumirror.com/tag/ಆದಿಶಕ್ತಿ-ಮಲೆಯಾಳದಮ್ಮ/) - [Gundlupete: Rangered APMC election arena](https://mysurumirror.com/tag/gundlupete-rangered-apmc-election-arena/) - ["ಲಹರಿ" ಗೆ ನಲವತ್ತೆಂಟು ವರ್ಷ. ರಿಕ್ಕಿಕೇಜ್ ಗೆ ಗ್ರ್ಯಾಮಿ ಬಂದ ಹರ್ಷ](https://mysurumirror.com/tag/ಲಹರಿ-ಗೆ-ನಲವತ್ತೆಂಟು-ವರ್ಷ/) - [ಕ್ಲಾಪ್-10 ಕಲ್ಯಾಣ್‌ಕುಮಾರ್](https://mysurumirror.com/tag/ಕ್ಲಾಪ್-10-ಕಲ್ಯಾಣ್ಕುಮಾರ್/) - [ಪ್ರೊ.ಭಾಷ್ಯಂ ಸ್ವಾಮೀಜಿ ಅವರಿಗೆ ನಾಡೋಜ ಗೌರವ ಪ್ರಶಸ್ತಿ ಪ್ರದಾನ](https://mysurumirror.com/tag/ಪ್ರೊ-ಭಾಷ್ಯಂ-ಸ್ವಾಮೀಜಿ-ಅವರ/) - [ಯುವಜನರಿಗೆ ರಾಮನ ಆದರ್ಶ ಸ್ಫೂರ್ತಿ’:ಇಳೈ ಆಳ್ವಾರ್ ಸ್ವಾಮೀಜಿ](https://mysurumirror.com/tag/ಯುವಜನರಿಗೆ-ರಾಮನ-ಆದರ್ಶ-ಸ್ಫ/) - [2 ತಿಂಗಳಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿ ಪೂರ್ಣ](https://mysurumirror.com/tag/2-ತಿಂಗಳಲ್ಲಿ-ಅಂಬೇಡ್ಕರ್-ಭವನ/) - [ನಾಡೋಜ ಪ್ರಶಸ್ತಿ ಪುರಸ್ಕತರಾದ ವೆಂಕಟಾಚಲಶಾಸ್ತ್ರೀ ಅವರಿಗೆ ಅಭಿನಂದನೆ](https://mysurumirror.com/tag/ನಾಡೋಜ-ಪ್ರಶಸ್ತಿ-ಪುರಸ್ಕತರಾ/) - [ಶೋಷಿತ ವರ್ಗಗಳಿಗೆ ಸಮಾನ ಸ್ಥಾನಮಾನ ಕೊಟ್ಟ ಅಂಬೇಡ್ಕರ್: ಶಾಸಕ](https://mysurumirror.com/tag/ಶೋಷಿತ-ವರ್ಗಗಳಿಗೆ-ಸಮಾನ-ಸ್ಥ/) - [ಸಂಪುಟದಿಂದ ಕೆ.ಎಸ್.ಈಶ್ವರಪ್ಪ ವಜಾಗೊಳಿಸುವಂತೆ ಆಗ್ರಹ](https://mysurumirror.com/tag/ಸಂಪುಟದಿಂದ-ಕೆ-ಎಸ್-ಈಶ್ವರಪ್/) - [ಅಪಘಾತ ಸ್ಥಳವಾದ ಜಾವಗಲ್ ಶ್ರೀನಾಥ್ ಶ್ರೀನಾಥ್ ವೃತ್ತ](https://mysurumirror.com/tag/ಅಪಘಾತ-ಸ್ಥಳವಾದ-ಜಾವಗಲ್-ಶ್ರ/) - [ಕೋಮು ಪ್ರಚೋದಕರ ವಿರುದ್ಧ ಕ್ರಮಕ್ಕೆ ಆಗ್ರಹ](https://mysurumirror.com/tag/ಕೋಮು-ಪ್ರಚೋದಕರ-ವಿರುದ್ಧ-ಕ್/) - [ರಾಯರ ಮಠದಲ್ಲಿ ಗೋಶಾಲೆ ಆರಂಭ](https://mysurumirror.com/tag/ರಾಯರ-ಮಠದಲ್ಲಿ-ಗೋಶಾಲೆ-ಆರಂಭ/) - [ಅಂಬೇಡ್ಕರ ಜಯಂತಿ ಅದ್ಧೂರಿ ಆಚರಣೆ](https://mysurumirror.com/tag/ಅಂಬೇಡ್ಕರ-ಜಯಂತಿ-ಅದ್ಧೂರಿ-ಆ/) - [ಬಾಬಾಸಾಹೇಬ್ ಅಂಬೇಡ್ಕರ್ ರವರ 131 ನೇ ಜನ್ಮ ಜಯಂತಿ](https://mysurumirror.com/tag/ಬಾಬಾಸಾಹೇಬ್-ಅಂಬೇಡ್ಕರ್-ರವರ/) - [ಅವೈಜ್ಞಾನಿಕ ಜೀವನಶೈಲಿಯಿಂದ ಅನಾರೋಗ್ಯಕರ ಜೀವನ-ಡಾ. ರೇಣುಕಾ ಪ್ರಸಾದ್](https://mysurumirror.com/tag/ಅವೈಜ್ಞಾನಿಕ-ಜೀವನಶೈಲಿಯಿಂದ/) - [ಬಿ.ಆರ್. ಅಂಬೇಡ್ಕರ್ ಜಯಂತಿ](https://mysurumirror.com/tag/ಬಿ-ಆರ್-ಅಂಬೇಡ್ಕರ್-ಜಯಂತಿ/) - [ರೈತ ವಿರೋಧಿ ಬಿಜೆಪಿ ಬೆಂಬಿತರನ್ನು ಸೋಲಿಸಿ: ಲಕ್ಕೂರು ಆರ್.ಗಿರೀಶ್](https://mysurumirror.com/tag/ರೈತ-ವಿರೋಧಿ-ಬಿಜೆಪಿ-ಬೆಂಬಿತ/) - [ಶ್ರೀಲಂಕಾದಲ್ಲಿನ ಆರ್ಥಿಕ ಬಿಕ್ಕಟ್ಟು : ಒಂದು ನೋಟ](https://mysurumirror.com/tag/ಶ್ರೀಲಂಕಾದಲ್ಲಿನ-ಆರ್ಥಿಕ-ಬಿ/) - [ಸರ್ಕಾರಿ ವಾಹನ ಸೌಲಭ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳು ಮೊದಲು ಬಳಕೆಯಾಗಲಿ](https://mysurumirror.com/tag/ಸರ್ಕಾರಿ-ವಾಹನ-ಸೌಲಭ್ಯದಲ್ಲಿ/) - [ಮೇ ನಲ್ಲಿ "ಚಂದ್ರಲೇಖ ರಿಟರ್ನ್ಸ್"](https://mysurumirror.com/tag/ಮೇ-ನಲ್ಲಿ-ಚಂದ್ರಲೇಖ-ರಿಟರ್ನ/) - [ಪ್ರಾಮಾಣಿಕವಾಗಿ ದುಡಿಯುವಂತೆ ಕರೆ ಜೆಡಿಎಸ್ ಯುವ ಮುಖಂಡ :ವಿದ್ಯಾಶಂಕರ್](https://mysurumirror.com/tag/ಪ್ರಾಮಾಣಿಕವಾಗಿ-ದುಡಿಯುವಂತ/) - [ಪೋಲಿಸ್ ಠಾಣೆಗಳಿಗೆ ಉಚಿತವಾಗಿ ಬ್ಯಾರಿಕೇಡ್ ವಿತರಣೆ](https://mysurumirror.com/tag/ಪೋಲಿಸ್-ಠಾಣೆಗಳಿಗೆ-ಉಚಿತವಾಗ/) - [ಹಿರಿಯ ಪತ್ರಕರ್ತ ಮಹೇಶ್ವರನ್ ನಿಧನ](https://mysurumirror.com/tag/ಹಿರಿಯ-ಪತ್ರಕರ್ತ-ಮಹೇಶ್ವರನ್/) - [ಶ್ರೀ ಕ್ಷೇತ್ರ ಕುಂದೂರು ಚಿಕ್ಕದೇವಮ್ಮನವರ ರಥೋತ್ಸವ](https://mysurumirror.com/tag/ಶ್ರೀ-ಕ್ಷೇತ್ರ-ಕುಂದೂರು-ಚಿಕ/) - [ಅಸಾಂಕ್ರಾಮಿಕ ರೋಗ ತಡೆಗೆ ಹಲವು ಯೋಜನೆ ಜಾರಿ: ಟಿಹೆಚ್‍ಓ ಡಾ.ರವಿಕುಮಾರ್](https://mysurumirror.com/tag/ಅಸಾಂಕ್ರಾಮಿಕ-ರೋಗ-ತಡೆಗೆ-ಹಲ/) - [ಶ್ರೀರಾಮ ಪಟ್ಟಾಭಿಷೇಕ ಮಹೋತ್ಸವ](https://mysurumirror.com/tag/ಶ್ರೀರಾಮ-ಪಟ್ಟಾಭಿಷೇಕ-ಮಹೋತ್/) - [ಮೈಸೂರು ಆಸ್ಪತ್ರೆಯಲ್ಲಿ ತ್ರಿವಳಿ ಮಕ್ಕಳ ಜನನ](https://mysurumirror.com/tag/ಮೈಸೂರು-ಆಸ್ಪತ್ರೆಯಲ್ಲಿ-ತ್ರ/) - [ವಿಶ್ವ ಭೂಮಿ ದಿನ :ಜಾಗೃತಿ ಜಾಥಾ](https://mysurumirror.com/tag/ವಿಶ್ವ-ಭೂಮಿ-ದಿನ-ಜಾಗೃತಿ-ಜಾಥ-2/) - [ತೋಟಗಾರಿಕೆ ಬೆಳೆಗಳನ್ನು ರೈತರು ಬೆಳೆಯಲು ಅಧಿಕಾರಿಗಳು ಉತ್ತೇಜನ ನೀಡಬೇಕು ಶಾಸಕ ಕೆ. ಮಹದೇವ್](https://mysurumirror.com/tag/ತೋಟಗಾರಿಕೆ-ಬೆಳೆಗಳನ್ನು-ರೈತ/) - [ಏ 25 ಕ್ಕೆ ಕಿಂಗ್ಸ್ ಕೋರ್ಟ್ ಮಾಯಾಸ್ ಉದ್ಘಾಟನೆ](https://mysurumirror.com/tag/ಏ-25-ಕ್ಕೆ-ಕಿಂಗ್ಸ್-ಕೋರ್ಟ್-ಮಾಯ/) - [ಚಿಕ್ಕದೇವಮ್ಮನ ಬೆಟ್ಟಕ್ಕೆ ಎಂಎಲ್‌ಸಿ ಸಂದೇಶ್ ಭೇಟಿ](https://mysurumirror.com/tag/ಚಿಕ್ಕದೇವಮ್ಮನ-ಬೆಟ್ಟಕ್ಕೆ-ಎ/) - [ರಾಗಿ ಖರೀದಿ ನೋಂದಣಿ ಕೇಂದ್ರಕ್ಕೆ ಶಾಸಕ ಕೆ.ಮಹದೇವ್ ಭೇಟಿ](https://mysurumirror.com/tag/ರಾಗಿ-ಖರೀದಿ-ನೋಂದಣಿ-ಕೇಂದ್ರ/) - [ಚಾಮಲಾಪುರದಲ್ಲಿ ಅಂಬೇಡ್ಕರ್](https://mysurumirror.com/tag/ಚಾಮಲಾಪುರದಲ್ಲಿ-ಅಂಬೇಡ್ಕರ್/) - [ಭಾರೀ ಬಿರುಗಾಳಿ](https://mysurumirror.com/tag/ಭಾರೀ-ಬಿರುಗಾಳಿ/) - [ಮಳೆಗೆ ಬಾಳೆತೋಟ](https://mysurumirror.com/tag/ಮಳೆಗೆ-ಬಾಳೆತೋಟ/) - [ಗ್ರಾಮದ ಗಣೇಶ್ ಸ್ಪಿನ್ನರ್ ಕಾರ್ಮಿಕರ ಸಂಘದ ವತಿಯಿಂದ ಕಾರ್ಮಿಕರ ದಿನಾಚರಣೆ](https://mysurumirror.com/tag/ಗ್ರಾಮದ-ಗಣೇಶ್-ಸ್ಪಿನ್ನರ್-ಕ/) - [ಚಂದನವನದ ಸಾಧಕರಿಗೆ ಅದ್ಭುತ ವೇದಿಕೆ ಸೃಷ್ಟಿಸಿದ ಚಿತ್ತಾರ ಸ್ಟಾರ್ ಅವಾರ್ಡ್ 2022](https://mysurumirror.com/tag/ಚಂದನವನದ-ಸಾಧಕರಿಗೆ-ಅದ್ಭುತ/) - [42ನೇ ರಾಷ್ಟ್ರಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ಸ್ ರವಿ ಟಿ ಎಸ್ ರವರು 3 ಚಿನ್ನದ ಪದಕ](https://mysurumirror.com/tag/42ನೇ-ರಾಷ್ಟ್ರಮಟ್ಟದ-ಮಾಸ್ಟರ್/) - [ಕುಂದುಕೊರತೆ ಸಭೆಯಲ್ಲಿ ಸಾರ್ವಜನಿಕರ ಸಮಸ್ಯೆ ಬಗೆಹರಿಸಿದ ಶಾಸಕ ನಿರಂಜನಕುಮಾರ್](https://mysurumirror.com/tag/ಕುಂದುಕೊರತೆ-ಸಭೆಯಲ್ಲಿ-ಸಾರ್/) - [ಗಂಗಮ್ಮನ ಪೂಜೆ](https://mysurumirror.com/tag/ಗಂಗಮ್ಮನ-ಪೂಜೆ/) - [ಭಾರತದ ರಾಷ್ಟ್ರೀಯ ಕ್ರೀಡೆ "ಹಾಕಿ"ಯಲ್ಲ; ಇದೊಂದು ಕಟ್ಟುಕಥೆ.](https://mysurumirror.com/tag/ಭಾರತದ-ರಾಷ್ಟ್ರೀಯ-ಕ್ರೀಡೆ-ಹ/) - [ಅಶೋಕ್‌ಕುಮಾರ್ ಉಪಾಧ್ಯಕ್ಷರಾಗಿ ಮಂಜು ಮಾಗುಡಿಲು ನೇಮಕ](https://mysurumirror.com/tag/ಅಶೋಕ್ಕುಮಾರ್-ಉಪಾಧ್ಯಕ್ಷರ/) - [ಭಗೀರಥರು ಸಕಲ ಜೀವರಾಶಿಗೂ ಒಳಿತನ್ನು ಬಯಸಿದವರು : ಶಾಸಕರಾದ ಸಿ. ಪುಟ್ಟರಂಗಶೆಟ್ಟಿ](https://mysurumirror.com/tag/ಭಗೀರಥರು-ಸಕಲ-ಜೀವರಾಶಿಗೂ-ಒಳ/) - [ಕೂಲಿ ಕಾರ್ಮಿಕರ ಸಂಘದ ವತಿಯಿಂದ ಎಪಿಎಂಸಿ ನಿರ್ದೇಶಕ ವೆಂಕಟರಾವ್ ಎಸ್.ಎಂಪಿ](https://mysurumirror.com/tag/ಕೂಲಿ-ಕಾರ್ಮಿಕರ-ಸಂಘದ-ವತಿಯಿ/) - [ಅಮ್ಮನ ಅಷ್ಟೋತ್ತರ](https://mysurumirror.com/tag/ಅಮ್ಮನ-ಅಷ್ಟೋತ್ತರ/) - [ಮಮತೆಯ ಬಂಧನ](https://mysurumirror.com/tag/ಮಮತೆಯ-ಬಂಧನ/) - [ಬಸವ ಜಯಂತಿ ಪ್ರಯುಕ್ತ ಸಾಧಕರಿಗೆ ಶ್ರೀ ಬಸವ ವಿಭೂಷಣ ಹಾಗೂ ಶ್ರೀ ಬಸವ ಭೂಷಣ ಪ್ರಶಸ್ತಿ ಪ್ರದಾನ](https://mysurumirror.com/tag/ಬಸವ-ಜಯಂತಿ-ಪ್ರಯುಕ್ತ-ಸಾಧಕರ/) - [ರಂಗಭೂಮಿ ರಮೇಶ್](https://mysurumirror.com/tag/ರಂಗಭೂಮಿ-ರಮೇಶ್/) - [ಮೈಸೂರು ಜಯನಗರದಲ್ಲಿರುವ ಇಸ್ಕಾನ್ ನಲ್ಲಿ ನರಸಿಂಹ ಸ್ವಾಮಿ ಜಯಂತಿ](https://mysurumirror.com/tag/ಮೈಸೂರು-ಜಯನಗರದಲ್ಲಿರುವ-ಇಸ್/) - [ಬಸವಣ್ಣ](https://mysurumirror.com/tag/ಬಸವಣ್ಣ/) - [4 n 6 ಚಿತ್ರಕ್ಕೆ ಚಾಲನೆ](https://mysurumirror.com/tag/4-n-6-ಚಿತ್ರಕ್ಕೆ-ಚಾಲನೆ/) - [ಶ್ರೀರಂಗಪಟ್ಟಣದಲ್ಲಿ ಮದಕರಿನಾಯಕರ ಪುಣ್ಯಸ್ಮರಣೆ: ಆಶ್ಚರ್ಯವೇನು?](https://mysurumirror.com/tag/ಶ್ರೀರಂಗಪಟ್ಟಣದಲ್ಲಿ-ಮದಕರಿ/) - [ಚಂದನವನ ಚರಿತ್ರೆ [ಸ್ಯಾಂಡಲ್‍ವುಡ್ ಸ್ಟೋರಿ]-31](https://mysurumirror.com/tag/ಚಂದನವನ-ಚರಿತ್ರೆ-ಸ್ಯಾಂಡಲ್/) - [ಗಂಗೋತ್ರಿಯಲ್ಲಿ ಕಂಡು ಬಂದ ಹಾರುವ ಹಾವು..! ಸಂರಕ್ಷಣೆ ಮಾಡಿ ಅರಬ್ಬಿ ತಿಟ್ಟುಗೆ ಬಿಟ್ಟ ಸ್ನೇಕ್ ಪ್ರಶಾಂತ್](https://mysurumirror.com/tag/ಗಂಗೋತ್ರಿಯಲ್ಲಿ-ಕಂಡು-ಬಂದ-ಹ/) - [ಶೇ.7.5 ಮೀಸಲಾತಿಗಾಗಿ ಗುಂಡ್ಲುಪೇಟೆಯಲ್ಲಿ ಬೃಹತ್ ಪ್ರತಿಭಟನೆ](https://mysurumirror.com/tag/ಶೇ-7-5-ಮೀಸಲಾತಿಗಾಗಿ-ಗುಂಡ್ಲುಪ/) - [ಖ್ಯಾತ ನಿರ್ದೇಶಕ ಆರ್ ಚಂದ್ರು ಬಿಡುಗಡೆ ಮಾಡಿದರು "ಕಿರಿಕ್ ಶಂಕರ್" ಚಿತ್ರದ ಟ್ರೇಲರ್.](https://mysurumirror.com/tag/ಖ್ಯಾತ-ನಿರ್ದೇಶಕ-ಆರ್-ಚಂದ್ರ/) - [ಮದರಸ ಕಟ್ಟಡ ತೆರವಿಗೆ ಮನವಿ](https://mysurumirror.com/tag/ಮದರಸ-ಕಟ್ಟಡ-ತೆರವಿಗೆ-ಮನವಿ/) - [ಪಠ್ಯಕ್ಕೆ ಸೇರಿಸುವ ಬದಲು ಗೂಡ್ಸೆ](https://mysurumirror.com/tag/ಪಠ್ಯಕ್ಕೆ-ಸೇರಿಸುವ-ಬದಲು-ಗೂ/) - [ಮಣಿಪಾಲ್ ಆಸ್ಪತ್ರೆಯಲ್ಲಿ ಯಶಸ್ವಿ ಅರ್ಯೋಟಿಕ್ ಸರ್ಜರಿ](https://mysurumirror.com/tag/ಮಣಿಪಾಲ್-ಆಸ್ಪತ್ರೆಯಲ್ಲಿ-ಯಶ/) - [ಓದಿ ಬೋಧಕನಾಗು](https://mysurumirror.com/tag/ಓದಿ-ಬೋಧಕನಾಗು/) - [ಚಂದನವನ ಚರಿತ್ರೆ (ಸ್ಯಾಂಡಲ್‍ವುಡ್ ಸ್ಟೋರಿ)-32 ಸ್ನೇಹಜೀವಿ ಗಂಗಾಧರ್](https://mysurumirror.com/tag/ಚಂದನವನ-ಚರಿತ್ರೆ-ಸ್ಯಾಂಡಲ್-2/) - [ವಿಶ್ವ ತಂಬಾಕು ರಹಿತ ದಿನ ಅಂಗವಾಗಿ ಬಿ.ಆರ್.ಹಿಲ್ಸ್‌ನಲ್ಲಿ ಜಾಗೃತಿ ನಡಿಗೆ](https://mysurumirror.com/tag/ವಿಶ್ವ-ತಂಬಾಕು-ರಹಿತ-ದಿನ-ಅಂಗ/) - [ಜೂ 4 ರಿಂದ 6 ರವರೆಗೆ ಶ್ರೀ ಚಾಮರಾಜೇಶ್ವರಸ್ವಾಮಿಯವರ ರಾಜ ಗೋಪುರ](https://mysurumirror.com/tag/ಜೂ-4-ರಿಂದ-6-ರವರೆಗೆ-ಶ್ರೀ-ಚಾಮರಾ/) - [ವಿಮಾನ ಗೋಪುರಗಳ ಕಳಶ](https://mysurumirror.com/tag/ವಿಮಾನ-ಗೋಪುರಗಳ-ಕಳಶ/) - [ಚಂದನವನ ಚರಿತ್ರೆ (ಸ್ಯಾಂಡಲ್‌ವುಡ್ ಸ್ಟೋರಿ)-೩೩](https://mysurumirror.com/tag/ಚಂದನವನ-ಚರಿತ್ರೆ-ಸ್ಯಾಂಡಲ್-3/) - [ಗ್ರಾಮೀಣ ಬದುಕಿನ ಶ್ರೀಮಂತಿಕೆಯ ನಡುವೆ ಅರಳಿದ ಭಾಷೆ](https://mysurumirror.com/tag/ಗ್ರಾಮೀಣ-ಬದುಕಿನ-ಶ್ರೀಮಂತಿಕ/) - [ಅರ್ಮ್ ರೆಸ್ಲಿಂಗ್ ಚಾಂಪಿಯನ್‌ಶಿಪ್: ಮೈಸೂರಿನ ರಾಜುಗೆ ಚಿನ್ನದ ಪದಕ](https://mysurumirror.com/tag/ಅರ್ಮ್-ರೆಸ್ಲಿಂಗ್-ಚಾಂಪಿಯನ್/) - [ಯೋಗ ಡೇ ಚಿತ್ರ ಕಲಾ ಪ್ರದರ್ಶನ](https://mysurumirror.com/tag/ಯೋಗ-ಡೇ-ಚಿತ್ರ-ಕಲಾ-ಪ್ರದರ್ಶನ/) - [ಭಾರತದ ಯೋಗ- ವಿಶ್ವಕ್ಕೆ ಸುಯೋಗ](https://mysurumirror.com/tag/ಭಾರತದ-ಯೋಗ-ವಿಶ್ವಕ್ಕೆ-ಸುಯೋ/) - [ಪಡುವಾರಹಳ್ಳಿಪಾಂಡವರು](https://mysurumirror.com/tag/ಪಡುವಾರಹಳ್ಳಿಪಾಂಡವರು/) - [ಡಾಕ್ಟರ್ ಬಿ. ಸಿ.ರಾಯ್ ಆದರ್ಶಗಳನ್ನು ಇಂದಿನ ಯುವ ವೈದ್ಯರು ಮೈಗೂಡಿಸಿಕೊಳ್ಳಬೇಕು](https://mysurumirror.com/tag/ಡಾಕ್ಟರ್-ಬಿ-ಸಿ-ರಾಯ್-ಆದರ್ಶಗ/) - [ವೈದ್ಯರು ದೇವರಿಗೆ ಸಮಾನ-ನೂತನ ವಿಧಾನ ಪರಿಷತ್ ಸದಸ್ಯ ಮಧು ಮಾದೇಗೌಡ ಅಭಿಮತ](https://mysurumirror.com/tag/ವೈದ್ಯರು-ದೇವರಿಗೆ-ಸಮಾನ-ನೂತ/) - [ಸಾತ್ವಿಕ ಆಹಾರ - ತಾತ್ವಿಕ ವಿಚಾರ](https://mysurumirror.com/tag/ಸಾತ್ವಿಕ-ಆಹಾರ-ತಾತ್ವಿಕ-ವಿಚ/) - [ಮಾನವ:೪ಪ್ರಾಣಿಗಳ ಸಂಗಮ?!](https://mysurumirror.com/tag/ಮಾನವ೪ಪ್ರಾಣಿಗಳ-ಸಂಗಮ/) - [ಗಿಡ ನೆಡುವ ಮೂಲಕ ಜನ್ಮದಿನ ಆಚರಣೆ : ಹನುಮಂತು ದೇವಿ ಮೆಸ್](https://mysurumirror.com/tag/ಗಿಡ-ನೆಡುವ-ಮೂಲಕ-ಜನ್ಮದಿನ-ಆಚ/) - [ಚಂದನವನ ಚರಿತ್ರೆ (ಸ್ಯಾಂಡಲ್‌ವುಡ್ ಸ್ಟೋರಿ)-೪೦ ಸಾಫ಼್ಟ್‌ಸ್ಟಾರ್ ಅನಂತನಾಗ್](https://mysurumirror.com/tag/ಚಂದನವನ-ಚರಿತ್ರೆ-ಸ್ಯಾಂಡಲ್-4/) - [ಓದು ಒಕ್ಕಾಲು ಬುದ್ಧಿ ಮುಕ್ಕಾಲು ಅನುಭವ ಬಹುಪಾಲು.](https://mysurumirror.com/tag/ಓದು-ಒಕ್ಕಾಲು-ಬುದ್ಧಿ-ಮುಕ್ಕ/) - [ಎಸ್.ಎಂ.ಎಸ್.ಪ್ರೌಢಶಾಲೆಗೆ ಕ್ರೀಡಾಕೂಟದಲ್ಲಿ ಸಮಗ್ರ ಪ್ರಶಸ್ತಿ](https://mysurumirror.com/tag/ಎಸ್-ಎಂ-ಎಸ್-ಪ್ರೌಢಶಾಲೆಗೆ-ಕ್/) - [ಸಂಭ್ರಮ ಸಡಗರದಿಂದ ಕೊನೆ ಆಷಾಡ ಶುಕ್ರವಾರ](https://mysurumirror.com/tag/ಸಂಭ್ರಮ-ಸಡಗರದಿಂದ-ಕೊನೆ-ಆಷಾ/) - [ನಾಕುತಂತಿ ಮತ್ತು ಗೀತಾಂಜಲಿಯ ಸಮ ಕಾವ್ಯ; ನಾಗರಾಜು ತಲಕಾಡು ವಿರಚಿತ "ಬುದ್ಧಭಾರತ ಕಾವ್ಯ". ಬಿಡುಗಡೆ](https://mysurumirror.com/tag/ನಾಕುತಂತಿ-ಮತ್ತು-ಗೀತಾಂಜಲಿಯ/) - [ಚಂದನವನ ಚರಿತ್ರೆ (ಸ್ಯಾಂಡಲ್‌ವುಡ್ ಸ್ಟೋರಿ](https://mysurumirror.com/tag/ಚಂದನವನ-ಚರಿತ್ರೆ-ಸ್ಯಾಂಡಲ್-5/) - [ಮಹಾರಾಜ ಟ್ರೋಫಿ ಕೆಎಸ್ ಸಿಎ ಟಿ 20 ಟೂರ್ನಿ : ಟ್ರೋಫಿ ಅನಾವರಣಗೊಳಿಸಿದ ನಟ ಕಿಚ್ಚ ಸುದೀಪ್](https://mysurumirror.com/tag/ಮಹಾರಾಜ-ಟ್ರೋಫಿ-ಕೆಎಸ್-ಸಿಎ-ಟ/) - [ಕೆಪಿಎಲ್: ಮೈಸೂರು ವಾರಿಯರ್ಸ್ ತಂಡ ಪ್ರಕಟ](https://mysurumirror.com/tag/ಕೆಪಿಎಲ್-ಮೈಸೂರು-ವಾರಿಯರ್ಸ/) - [ದಸರಾ ಮಹೋತ್ಸವದ ಮುನ್ನುಡಿ ಗಜಪಯಣಕ್ಕೆ ನಾಳೆ ಚಾಲನೆ ನೀಡಲಿರುವ ಸಚಿವ ಎಸ್.ಟಿ.ಎಸ್](https://mysurumirror.com/tag/ದಸರಾ-ಮಹೋತ್ಸವದ-ಮುನ್ನುಡಿ-ಗ/) - [ಡಾ.ಜಿ.ಪರಮೇಶ್ವರ್ ಹೆಸರಿನಲ್ಲಿ ವಿಶೇಷ ಪೂಜೆ ಸಾರ್ವಜನಿಕರಿಗೆ ಸಿಹಿ ವಿತರಿಸಿ ಸಂಭ್ರಮ](https://mysurumirror.com/tag/ಡಾ-ಜಿ-ಪರಮೇಶ್ವರ್-ಹೆಸರಿನಲ್/) - [ರಾಜ್ಯ ಯುವ ಪ್ರಶಸ್ತಿಗೆ ಮೈಸೂರಿನ ಕ್ರೀಡಾ ಪಟು ಅಕ್ಷಯ ಪಾಟೀಲ್](https://mysurumirror.com/tag/ರಾಜ್ಯ-ಯುವ-ಪ್ರಶಸ್ತಿಗೆ-ಮೈಸ/) - [ಚಂದನವನ ಚರಿತ್ರೆ (ಸ್ಯಾಂಡಲ್‌ವುಡ್ ಸ್ಟೋರಿ)-೪೫](https://mysurumirror.com/tag/ಚಂದನವನ-ಚರಿತ್ರೆ-ಸ್ಯಾಂಡಲ್-6/) - [ಅಮೃತೋತ್ಸವ ಸ್ವರಾಜ್ಯ ಭವ್ಯಭಾರತ ಸಾಮ್ರಾಜ್ಯ](https://mysurumirror.com/tag/ಅಮೃತೋತ್ಸವ-ಸ್ವರಾಜ್ಯ-ಭವ್ಯಭ/) - [ಚಂದನವನ ಚರಿತ್ರೆ (ಸ್ಯಾಂಡಲ್‌ವುಡ್ ಸ್ಟೋರಿ)-೪೬ ಕೋಕಿಲ ಮೋಹನ್](https://mysurumirror.com/tag/ಚಂದನವನ-ಚರಿತ್ರೆ-ಸ್ಯಾಂಡಲ್-7/) - [ಶಾಲಾ ಮಕ್ಕಳಿಂದ್ದ ಧ್ವಜರೋಹಣ](https://mysurumirror.com/tag/ಶಾಲಾ-ಮಕ್ಕಳಿಂದ್ದ-ಧ್ವಜರೋಹಣ/) - [24 ತೆಲುಗು ಶೆಟ್ಟರ ವಿದ್ಯಾರ್ಥಿ ನಿಲಯದಲ್ಲಿ 75ನೆಯ ಸ್ವಾತಂತ್ರ್ಯ ಅಮೃತ ಮಹೋತ್ಸವದ ಆಚರಣೆ](https://mysurumirror.com/tag/24-ತೆಲುಗು-ಶೆಟ್ಟರ-ವಿದ್ಯಾರ್ಥ/) - [ಸ್ವಾತಂತ್ರ್ಯ ಲಕ್ಷಾಂತರ ಜನರ ಕನಸಿನ ಫಲ: ಸ್ಪಂದನ ಆದ್ಯಕ್ಷ ಎಂ.ಜಯಶಂಕರ್](https://mysurumirror.com/tag/ಸ್ವಾತಂತ್ರ್ಯ-ಲಕ್ಷಾಂತರ-ಜನರ/) - [ಕೃಷ್ಣ ಹರೇ.. ಕೃಷ್ಣ ಹರೇ.. ಜೈ ಜೈ ಜೈ ಜೈ ಕೃಷ್ಣ ಹರೇ](https://mysurumirror.com/tag/ಕೃಷ್ಣ-ಹರೇ-ಕೃಷ್ಣ-ಹರೇ-ಜೈ-ಜೈ-ಜ/) - [ಸ್ಯಾಂಡಲ್‌ವುಡ್ ಸ್ಟೋರಿ](https://mysurumirror.com/tag/ಸ್ಯಾಂಡಲ್ವುಡ್-ಸ್ಟೋರಿ/) - [ಇಲವಾಲ ಹೋಬಳಿ ಮಟ್ಟದ ಕ್ರೀಡಾಕೂಟ](https://mysurumirror.com/tag/ಇಲವಾಲ-ಹೋಬಳಿ-ಮಟ್ಟದ-ಕ್ರೀಡಾ/) - [ಸಮಾಜದಲ್ಲಿ ಆಟೋ ಚಾಲಕರ ಸೇವೆ ಮೌಲ್ಯಯುತವಾದುದು : ಮಹೇಶ್ ಶೆಣೈ](https://mysurumirror.com/tag/ಸಮಾಜದಲ್ಲಿ-ಆಟೋ-ಚಾಲಕರ-ಸೇವೆ/) - [ಸಾಮ್ರಾಟ್‌ಗಣೇಶ :ಸ್ವಾನಂದಲೋಕೇಶ](https://mysurumirror.com/tag/ಸಾಮ್ರಾಟ್ಗಣೇಶ-ಸ್ವಾನಂದಲೋ/) - [ಗಣೇಶ ಹಬ್ಬದ ಪ್ರಯುಕ್ತ ರಂಗೋಲಿ ಚಿತ್ರಕಲೆ ಸ್ಪರ್ಧೆ](https://mysurumirror.com/tag/ಗಣೇಶ-ಹಬ್ಬದ-ಪ್ರಯುಕ್ತ-ರಂಗೋ/) - [ಶಿಕ್ಷಕರ ದಿನಾಚರಣೆ ಮತ್ತು ಗುರು ಶಿಷ್ಯರು?!](https://mysurumirror.com/tag/ಶಿಕ್ಷಕರ-ದಿನಾಚರಣೆ-ಮತ್ತು-ಗ/) - [ಚಂದನವನ ಚರಿತ್ರೆ(ಸ್ಯಾಂಡಲ್‌ವುಡ್ ಸ್ಟೋರಿ)-೪೯: ಶ್ರೀನಿವಾಸಮೂರ್ತಿ](https://mysurumirror.com/tag/ಚಂದನವನ-ಚರಿತ್ರೆಸ್ಯಾಂಡಲ್/) - [ವಿಶ್ವಕರ್ಮಪರಬ್ರಹ್ಮ : ಆದಿಬಾಹ್ಮಣ?!](https://mysurumirror.com/tag/ವಿಶ್ವಕರ್ಮಪರಬ್ರಹ್ಮ-ಆದಿಬ/) - [ಕಡಲತೀರದ ಭಾರ್ಗವ ಕೆ.ಶಿವರಾಮಕಾರಂತ](https://mysurumirror.com/tag/ಕಡಲತೀರದ-ಭಾರ್ಗವ-ಕೆ-ಶಿವರಾಮ/) - [ಚಂದನವನ ಚರಿತ್ರೆ(ಸ್ಯಾಂಡಲ್‌ವುಡ್ ಸ್ಟೋರಿ)-೫೧ ಕ್ರೇಜಿಸ್ಟಾರ್ ರವಿಚಂದ್ರನ್](https://mysurumirror.com/tag/ಚಂದನವನ-ಚರಿತ್ರೆಸ್ಯಾಂಡಲ್-2/) - [ಸಾವಿತ್ರಮ್ಮರವರನ್ನು ಉಪಾಧ್ಯಕ್ಷರಾಗಿ ಘೋಷಣೆ](https://mysurumirror.com/tag/ಸಾವಿತ್ರಮ್ಮರವರನ್ನು-ಉಪಾಧ್/) - [ಚಂದನವನ ಚರಿತ್ರೆ(ಸ್ಯಾಂಡಲ್‌ವುಡ್ ಸ್ಟೋರಿ](https://mysurumirror.com/tag/ಚಂದನವನ-ಚರಿತ್ರೆಸ್ಯಾಂಡಲ್-3/) - [ಇಂದು ಫಿರಂಗಿ ಮೂಲಕ ಎರಡನೇ ಬಾರಿಗೆ ಸಿಡಿಮದ್ದು ಸಿಡಿಸುವ ತಾಲೀಮು](https://mysurumirror.com/tag/ಇಂದು-ಫಿರಂಗಿ-ಮೂಲಕ-ಎರಡನೇ-ಬಾ/) - [ಈ ದೇಶದ ನಿರ್ಮಾಣದಲ್ಲಿ ಸಂಸ್ಕೃತಿ ಉಳಿವಿಗೆ ವಿಶ್ವಕರ್ಮರ ಕೊಡುಗೆ ಅಪಾರವಾದುದು ಮೈಮುಲ್ ಅಧ್ಯಕ್ಷ ಪಿ. ಎಂ. ಪ್ರಸನ್ನ](https://mysurumirror.com/tag/ಈ-ದೇಶದ-ನಿರ್ಮಾಣದಲ್ಲಿ-ಸಂಸ್/) - [Pandit Deenadayal Upadhyaya](https://mysurumirror.com/tag/pandit-deenadayal-upadhyaya/) - [an unparalleled patriot who advocated humanism](https://mysurumirror.com/tag/an-unparalleled-patriot-who-advocated-humanism/) - [ಸಚಿವ ಎಸ್.ಟಿ.ಸೋಮಶೇಖರ್ ರವರಿಂದ ಫಲಪುಷ್ಪ ಪ್ರದರ್ಶನದ ಸಿದ್ಧತೆ ಪರಿಶೀಲನೆ](https://mysurumirror.com/tag/ಸಚಿವ-ಎಸ್-ಟಿ-ಸೋಮಶೇಖರ್-ರವರಿ/) - [ರೆಡ್ ಎಫ್ ಎಂ 93.5 ರೇಡಿಯೋ ಸ್ಟೇಷನ್ ನ 10ನೇ ವರ್ಷದ 'ರೆಡ್ ಅಂಬಾರಿ' ಸೋಮವಾರ ಚಾಲನೆ](https://mysurumirror.com/tag/ರೆಡ್-ಎಫ್-ಎಂ-93-5-ರೇಡಿಯೋ-ಸ್ಟೇಷನ/) - [ವಾಲ್ಮೀಕಿ ಜಯಂತಿ ಮಹತ್ವ! ಗಣೇಶನಿಂದ ರಾಮಾಯಣ ಬರೆಸಿದ ಮಹಾಕವಿ?](https://mysurumirror.com/tag/ವಾಲ್ಮೀಕಿ-ಜಯಂತಿ-ಮಹತ್ವ-ಗಣೇ/) - [ಆಕ್ಸೆಸ್ ಗ್ರಾಮೀಣ ಲಿಮಿಟೆಡ್ ವತಿಯಿಂದ ಚೇರ್ ವಿತರಣೆ](https://mysurumirror.com/tag/ಆಕ್ಸೆಸ್-ಗ್ರಾಮೀಣ-ಲಿಮಿಟೆಡ್/) - [ಬುಲ್ಸ್‌ ವಿರುದ್ಧ ವಾರಿಯರ್ಸ್‌ಗೆ ಬೃಹತ್‌ ಅಂತರದ ಜಯ](https://mysurumirror.com/tag/ಬುಲ್ಸ್-ವಿರುದ್ಧ-ವಾರಿಯರ್ಸ/) - [ಯುವ ಕ್ರೀಡಾ ಅಧಿಕಾರಿಯಾಗಿ ಅನುಭವ ಪಡೆದ ವಿದ್ಯಾರ್ಥಿನಿ ಡಿ. ಪ್ರಿಯಾಂಕ](https://mysurumirror.com/tag/ಯುವ-ಕ್ರೀಡಾ-ಅಧಿಕಾರಿಯಾಗಿ-ಅ/) - [A student who gained experience as a youth sports officer D. Priyanka](https://mysurumirror.com/tag/a-student-who-gained-experience-as-a-youth-sports-officer-d-priyanka/) - [ಕಸ ವಿಂಗಡಣೆ ಪ್ರತಿಜ್ಞೆ : ಸಹಿ ಸಂಗ್ರಹ ಅಭಿಯಾನಕ್ಕೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಚಾಲನೆ](https://mysurumirror.com/tag/ಕಸ-ವಿಂಗಡಣೆ-ಪ್ರತಿಜ್ಞೆ-ಸಹಿ/) - [Garbage segregation pledge: Collector Charulata Somal launched signature collection campaign](https://mysurumirror.com/tag/garbage-segregation-pledge-collector-charulata-somal-launched-signature-collection-campaign/) - [ವನ್‌ಧನ್ ವಿಕಾಸ ಕಾರ್ಯಕ್ರಮದಡಿ ತರಬೇತಿಗೆ ಜಿ.ಪಂ. ಸಿಇಒ ಕೆ.ಎಂ. ಗಾಯಿತ್ರಿ ಚಾಲನೆ](https://mysurumirror.com/tag/ವನ್ಧನ್-ವಿಕಾಸ-ಕಾರ್ಯಕ್ರಮದ/) - [G.P. for training under Vandhan Vikasa programme. CEO K.M. Gayathri drive](https://mysurumirror.com/tag/g-p-for-training-under-vandhan-vikasa-programme-ceo-k-m-gayathri-drive/) - ['ಎಂಸಿಡಿಸಿಸಿ ಬ್ಯಾಂಕಿನಿಂದ ಜಿಲ್ಲೆಗೆ 300 ಕೋಟಿ ಸಾಲಮಂಜೂರು'](https://mysurumirror.com/tag/ಎಂಸಿಡಿಸಿಸಿ-ಬ್ಯಾಂಕಿನಿಂದ/) - [ಕೊತ್ತಲವಾಡಿ ಗ್ರಾಪಂ ಉಪಾಧ್ಯಕ್ಷರಾಗಿ ಕೆ.ಎಸ್. ಸತ್ಯಾನಂದಮೂರ್ತಿ ಆಯ್ಕೆ](https://mysurumirror.com/tag/ಕೊತ್ತಲವಾಡಿ-ಗ್ರಾಪಂ-ಉಪಾಧ್ಯ/) - [K.S. as the Vice President of Kottalavadi Gramam. Satyananda Murthy's choice](https://mysurumirror.com/tag/k-s-as-the-vice-president-of-kottalavadi-gramam-satyananda-murthys-choice/) - [GPM CEO K.M. Gayathri notice](https://mysurumirror.com/tag/gpm-ceo-k-m-gayathri-notice/) - [ಚಂದನವನ ಚರಿತ್ರೆ(ಸ್ಯಾಂಡಲ್‌ವುಡ್ ಸ್ಟೋರಿ)-೫೨ ಇಂಡಿಯನ್ ಬ್ರೂಸ್‌ಲೀ ಅರ್ಜುನ್‌ಸರ್ಜಾ](https://mysurumirror.com/tag/ಚಂದನವನ-ಚರಿತ್ರೆಸ್ಯಾಂಡಲ್-4/) - [ಡೈನಾಮಿಕ್‌ಸ್ಟಾರ್ ದೇವರಾಜ್](https://mysurumirror.com/tag/ಡೈನಾಮಿಕ್ಸ್ಟಾರ್-ದೇವರಾಜ್/) - [Rape Demand for strict punishment to the accused](https://mysurumirror.com/tag/rape-demand-for-strict-punishment-to-the-accused/) - [ಅತ್ಯಾಚಾರ; ಆರೋಪಿಗೆ ಕಠಿಣಶಿಕ್ಷೆ ವಿಧಿಸಲು ಆಗ್ರಹ](https://mysurumirror.com/tag/ಅತ್ಯಾಚಾರ-ಆರೋಪಿಗೆ-ಕಠಿಣಶಿ/) - [ನಗರದಲ್ಲಿ ನಡೆದ ಬಾಲ್ಯ ವಿವಾಹ ಮುಕ್ತ ಭಾರತ ಕುರಿತ ಅರಿವು ಕಾರ್ಯಕ್ರಮ](https://mysurumirror.com/tag/ನಗರದಲ್ಲಿ-ನಡೆದ-ಬಾಲ್ಯ-ವಿವಾ/) - [An awareness program on Child Marriage Free India held in the city](https://mysurumirror.com/tag/an-awareness-program-on-child-marriage-free-india-held-in-the-city/) - [ಸೌಲಭ್ಯಗಳನ್ನು ಸಮರ್ಪಕವಾಗಿ ತಲುಪಿಸಲು ಕ್ರೈಸ್ತ ಅಭಿವೃದ್ಧಿ ಸಮಿತಿ ರಚನೆ : ಜೆ.ಕೆನಡಿ ಶಾಂತಕುಮಾರ್](https://mysurumirror.com/tag/ಸೌಲಭ್ಯಗಳನ್ನು-ಸಮರ್ಪಕವಾಗಿ/) - [Formation of Christian Development Committee to provide adequate facilities : J. Kennedy Shanthakumar](https://mysurumirror.com/tag/formation-of-christian-development-committee-to-provide-adequate-facilities-j-kennedy-shanthakumar/) - [ಭಗವದ್ಗೀತಾ ಅಭಿಯಾನ ಉದ್ಘಾಟನಾ ಸಮಾರಂಭ](https://mysurumirror.com/tag/ಭಗವದ್ಗೀತಾ-ಅಭಿಯಾನ-ಉದ್ಘಾಟನ/) - [Bhagavad Gita Campaign Inauguration Ceremony](https://mysurumirror.com/tag/bhagavad-gita-campaign-inauguration-ceremony/) - [ದೌರ್ಜನ್ಯ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ನಿಯಮಗಳ ಪರಿಣಾಮಕಾರಿ ಅನುಷ್ಠಾನ : ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ವಿಸ್ತೃತ ಚರ್ಚೆ](https://mysurumirror.com/tag/ದೌರ್ಜನ್ಯ-ಪ್ರಕರಣಗಳನ್ನು-ಇತ/) - [Effective Implementation of Rules to Settle Atrocities Cases: Detailed Discussion in District Awareness and Stewardship Committee Meeting](https://mysurumirror.com/tag/effective-implementation-of-rules-to-settle-atrocities-cases-detailed-discussion-in-district-awareness-and-stewardship-committee-meeting/) - [ಅ. 23ರಂದು ನಗರದಲ್ಲಿ ರಾಜ್ಯಮಟ್ಟದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಣೆ : ಪೂರ್ವಭಾವಿ ಸಭೆಯಲ್ಲಿ ಅದ್ದೂರಿ ಆಯೋಜನೆಗೆ ತೀರ್ಮಾನ](https://mysurumirror.com/tag/ಅ-23ರಂದು-ನಗರದಲ್ಲಿ-ರಾಜ್ಯಮಟ್/) - [A. State-level Kittur Rani Chennamma Jayanti celebrations in the city on 23rd: A grand plan was decided in the preliminary meeting.](https://mysurumirror.com/tag/a-state-level-kittur-rani-chennamma-jayanti-celebrations-in-the-city-on-23rd-a-grand-plan-was-decided-in-the-preliminary-meeting/) - [ಗಣಪತಿ ವಿಸರ್ಜನೆ ಹಿನ್ನೆಲೆ : ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸೌಹಾರ್ದ ಸಭೆ](https://mysurumirror.com/tag/ಗಣಪತಿ-ವಿಸರ್ಜನೆ-ಹಿನ್ನೆಲೆ/) - [Background of Ganapati Dissolution: A friendly meeting presided over by the District Collector](https://mysurumirror.com/tag/background-of-ganapati-dissolution-a-friendly-meeting-presided-over-by-the-district-collector/) - [ಸರ್ಕಾರದ ಸವಲತ್ತುಗಳನ್ನು ಸಮರ್ಪಕವಾಗಿ ಬಳಸಿಕೊಳಿ : ಜಿ.ಪಂ. ಸಿ.ಇ.ಒ ಕೆ.ಎಂ. ಗಾಯಿತ್ರಿ](https://mysurumirror.com/tag/ಸರ್ಕಾರದ-ಸವಲತ್ತುಗಳನ್ನು-ಸಮ/) - [Adequate utilization of government privileges : G.P. CEO K.M. Gayathri](https://mysurumirror.com/tag/adequate-utilization-of-government-privileges-g-p-ceo-k-m-gayathri/) - [ವಿವಿಧ ಗ್ರಾಮಗಳಿಗೆ ಜಿ.ಪಂ. ಸಿಇಒ ಕೆ.ಎಂ. ಗಾಯಿತ್ರಿ ಭೇಟಿ : ಪರಿಶೀಲನೆ](https://mysurumirror.com/tag/ವಿವಿಧ-ಗ್ರಾಮಗಳಿಗೆ-ಜಿ-ಪಂ-ಸಿ/) - [G.P. for various villages. CEO K.M. Gayatri Visit : Verification](https://mysurumirror.com/tag/g-p-for-various-villages-ceo-k-m-gayatri-visit-verification/) - [ಅಶ್ಲೀಲ ಹಾಸ್ಯದ ಅಫೀಮಿನಲ್ಲಿ ಪ್ರಸ್ತುತ ಸಮಾಜವಿರುವುದು ದುರಂತ](https://mysurumirror.com/tag/ಅಶ್ಲೀಲ-ಹಾಸ್ಯದ-ಅಫೀಮಿನಲ್ಲಿ/) - [ನರೇಗಾ ಯೋಜನೆಯ ಸೌಲಭ್ಯವನ್ನು ಪ್ರತಿಯೊಬ್ಬರಿಗೂ ತಲುಪಿಸಲು ಸಕ್ರಿಯರಾಗುವಂತೆ ಬಿ.ಬಿ. ಕಾವೇರಿ ಸೂಚನೆ](https://mysurumirror.com/tag/ನರೇಗಾ-ಯೋಜನೆಯ-ಸೌಲಭ್ಯವನ್ನು/) - [B.B. to be active in bringing the facility of Narega scheme to everyone. Notice of Kaveri](https://mysurumirror.com/tag/b-b-to-be-active-in-bringing-the-facility-of-narega-scheme-to-everyone-notice-of-kaveri/) - [ನಗರದಲ್ಲಿ ಪೊಲೀಸ್ ಹುತಾತ್ಮರ ದಿನಾಚರಣೆ : ಗಣ್ಯರಿಂದ ಹುತಾತ್ಮರಿಗೆ ಗೌರವ ವಂದನೆ ಸಲ್ಲಿಕೆ](https://mysurumirror.com/tag/ನಗರದಲ್ಲಿ-ಪೊಲೀಸ್-ಹುತಾತ್ಮರ/) - [Police Martyrs' Day celebrations in the city: Dignitaries pay tribute to the m](https://mysurumirror.com/tag/police-martyrs-day-celebrations-in-the-city-dignitaries-pay-tribute-to-the-m/) - [ಸಫಾಯಿ ಕರ್ಮಚಾರಿಗಳ ಮಕ್ಕಳಿಗೆ ಪ್ರತಿಭಾ ಪುರಸ್ಕಾರ](https://mysurumirror.com/tag/ಸಫಾಯಿ-ಕರ್ಮಚಾರಿಗಳ-ಮಕ್ಕಳಿಗ/) - [ಕಾಯಿದೆ ಅರಿವು ಕಾರ್ಯಕ್ರಮ: ಎಂ.ಶಿವಣ್ಣರಿಂದ ಸಿದ್ದತೆ ಪರಿಶೀಲನೆ](https://mysurumirror.com/tag/ಕಾಯಿದೆ-ಅರಿವು-ಕಾರ್ಯಕ್ರಮ-ಎ/) - [Pratibha Puraskar for children of Safai Karmacharis](https://mysurumirror.com/tag/pratibha-puraskar-for-children-of-safai-karmacharis/) - [Act Awareness Program: Readiness review by M. Shivanna](https://mysurumirror.com/tag/act-awareness-program-readiness-review-by-m-shivanna/) - [ಸಮುದಾಯಗಳ ಅಭಿವೃದ್ದಿಗೆ ಶಿಕ್ಷಣ ಪ್ರಮುಖ ಅಸ್ತ್ರ: ಮಾದೇಶ್](https://mysurumirror.com/tag/ಸಮುದಾಯಗಳ-ಅಭಿವೃದ್ದಿಗೆ-ಶಿಕ/) - [Education is a key weapon for the development of communities: Madesh](https://mysurumirror.com/tag/education-is-a-key-weapon-for-the-development-of-communities-madesh/) - [ರೈತರ ಸಮಸ್ಯೆ ಆಲಿಸಿದ ಶಾಸಕ ಪುಟ್ಟರಂಗಶೆಟ್ಟಿ](https://mysurumirror.com/tag/ರೈತರ-ಸಮಸ್ಯೆ-ಆಲಿಸಿದ-ಶಾಸಕ-ಪ/) - [MLA Puttarangashetty listened to farmers' proble](https://mysurumirror.com/tag/mla-puttarangashetty-listened-to-farmers-proble/) - [ತೆಂಗು ಬೆಳೆ ಸಂಸ್ಕರಣ ಘಟಕಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಭೇಟಿ](https://mysurumirror.com/tag/ತೆಂಗು-ಬೆಳೆ-ಸಂಸ್ಕರಣ-ಘಟಕಕ್/) - [District in-charge Minister for Coconut Crop Processing Unit V. Visiting Somanna](https://mysurumirror.com/tag/district-in-charge-minister-for-coconut-crop-processing-unit-v-visiting-somanna/) - [ದೇಶದ ಪ್ರಗತಿಗೆ ಕೊಡುಗೆ ನೀಡುತ್ತಿವೆ ಪ್ರತಿಮೆಗಳು.!](https://mysurumirror.com/tag/ದೇಶದ-ಪ್ರಗತಿಗೆ-ಕೊಡುಗೆ-ನೀಡ/) - [ಚಂದನವನ ಚರಿತ್ರೆ (ಸ್ಯಾಂಡಲ್‌ವುಡ್ ಸ್ಟೋರಿ)-೫೫ ವಿಜಯಕಾಶಿ](https://mysurumirror.com/tag/ಚಂದನವನ-ಚರಿತ್ರೆ-ಸ್ಯಾಂಡಲ್-8/) - [ಕನ್ನಡ ಚಲನಚಿತ್ರ ನಟ ಶ್ರೀಧರ್ ಚಂದನವನ ಚರಿತ್ರೆ](https://mysurumirror.com/tag/ಕನ್ನಡ-ಚಲನಚಿತ್ರ-ನಟ-ಶ್ರೀಧರ/) - [ಕನ್ನಡಿಗರ ಮಹೋತ್ಸವ ಕರ್ನಾಟಕ ರಾಜ್ಯೋತ್ಸವ](https://mysurumirror.com/tag/ಕನ್ನಡಿಗರ-ಮಹೋತ್ಸವ-ಕರ್ನಾಟಕ/) - [ಜಿಲ್ಲಾ ಉಪ್ಪಾರ ಸಂಘದಿಂದ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ](https://mysurumirror.com/tag/ಜಿಲ್ಲಾ-ಉಪ್ಪಾರ-ಸಂಘದಿಂದ-ವಿ/) - [Pratibhapuras for students by Zilla Uppara Sangha](https://mysurumirror.com/tag/pratibhapuras-for-students-by-zilla-uppara-sangha/) - [ಹೊನ್ನಹಳ್ಳಿ](https://mysurumirror.com/tag/ಹೊನ್ನಹಳ್ಳಿ/) - [G.P. CEO K.M. Gayatri Visit : Verification](https://mysurumirror.com/tag/g-p-ceo-k-m-gayatri-visit-verification/) - [ಜಿಲ್ಲಾದ್ಯಂತ ಮೊಳಗಿದ ಕೋಟಿ ಕಂಠ ಗೀತ ಗಾಯನ](https://mysurumirror.com/tag/ಜಿಲ್ಲಾದ್ಯಂತ-ಮೊಳಗಿದ-ಕೋಟಿ/) - [The singing of Koti Kantha Geetha resounded throughout the district](https://mysurumirror.com/tag/the-singing-of-koti-kantha-geetha-resounded-throughout-the-district/) - [ನೂತನ ಜಿಲ್ಲಾಧಿಕಾರಿಯಾಗಿ ಡಿ.ಎಸ್. ರಮೇಶ್ ಅಧಿಕಾರ ಸ್ವೀಕಾರ](https://mysurumirror.com/tag/ನೂತನ-ಜಿಲ್ಲಾಧಿಕಾರಿಯಾಗಿ-ಡಿ/) - [ಚಂದನವನ ಚರಿತ್ರೆ (ಸ್ಯಾಂಡಲ್‌ವುಡ್ ಸ್ಟೋರಿ)-೫೭ ರಿಯಲ್‌ಸ್ಟಾರ್ ಉಪೇಂದ್ರ](https://mysurumirror.com/tag/ಚಂದನವನ-ಚರಿತ್ರೆ-ಸ್ಯಾಂಡಲ್-9/) - [ಕ್ರೀಡಾಕೂಟದಿಂದ ವಿದ್ಯಾರ್ಥಿಗಳಿಗೆ ದೈಹಿಕ ಮಾನಸಿಕ ಸಧೃಡತೆ : ಜಿ.ಪಂ ಸಿಇಒ ಕೆ.ಎಂ. ಗಾಯತ್ರಿ](https://mysurumirror.com/tag/ಕ್ರೀಡಾಕೂಟದಿಂದ-ವಿದ್ಯಾರ್ಥ/) - [Physical and mental fitness for students from the sports event: G.P. CEO K.M. Gayatri](https://mysurumirror.com/tag/physical-and-mental-fitness-for-students-from-the-sports-event-g-p-ceo-k-m-gayatri/) - [ರಾಜಿ ಸಂಧಾನದ ಮೂಲಕ ಪ್ರಕರಣಗಳ ಇತ್ಯರ್ಥಕ್ಕೆ ಅವಕಾಶ-ಜಿಲ್ಲಾ ನ್ಯಾಯಾಧೀಶರಾದ ಬಿ.ಎಸ್. ಭಾರತಿ](https://mysurumirror.com/tag/ರಾಜಿ-ಸಂಧಾನದ-ಮೂಲಕ-ಪ್ರಕರಣಗ/) - [Allowing cases to be settled through conciliation-District Judge B.S. Bharti](https://mysurumirror.com/tag/allowing-cases-to-be-settled-through-conciliation-district-judge-b-s-bharti/) - [ಬಾಲಕಾರ್ಮಿಕ ಪದ್ದತಿ ಮುಕ್ತ ಜಿಲ್ಲೆಯಾಗಿಸಲು ಎಲ್ಲರ ಸಹಕಾರ ಅಗತ್ಯ : ನ್ಯಾಯಾಧೀಶರಾದ ಎಂ. ಶ್ರೀಧರ](https://mysurumirror.com/tag/ಬಾಲಕಾರ್ಮಿಕ-ಪದ್ದತಿ-ಮುಕ್ತ/) - [Everyone's cooperation is necessary to make the district child labor free: Judge M. Sridhara](https://mysurumirror.com/tag/everyones-cooperation-is-necessary-to-make-the-district-child-labor-free-judge-m-sridhara/) - [ಚಂದನವನ ಚರಿತ್ರೆ (ಸ್ಯಾಂಡಲ್‌ವುಡ್ ಸ್ಟೋರಿ)-೫೮ಮುರಳಿ [ಸಿದ್ಧಲಿಂಗಯ್ಯ](https://mysurumirror.com/tag/ಚಂದನವನ-ಚರಿತ್ರೆ-ಸ್ಯಾಂಡಲ್-10/) - [ಚಂದನವನ ಚರಿತ್ರೆ (ಸ್ಯಾಂಡಲ್‌ವುಡ್ ಸ್ಟೋರಿ)-೫೯ ಧೀರನಟ ಚರಣ್‌ರಾಜ್](https://mysurumirror.com/tag/ಚಂದನವನ-ಚರಿತ್ರೆ-ಸ್ಯಾಂಡಲ್-11/) - [ಚಂದನವನ ಚರಿತ್ರೆ (ಸ್ಯಾಂಡಲ್‌ವುಡ್ ಸ್ಟೋರಿ)-೫೬ ಫ್ಯಾಮಿಲಿಸ್ಟಾರ್ ಅಭಿಜಿತ್](https://mysurumirror.com/tag/ಚಂದನವನ-ಚರಿತ್ರೆ-ಸ್ಯಾಂಡಲ್-12/) - [ಸ್ಯಾಂಡಲ್‌ವುಡ್ ಸ್ಟೋರಿ-೬೦ ನವರಸ ನಾಯಕ ಜಗ್ಗೇಶ್](https://mysurumirror.com/tag/ಸ್ಯಾಂಡಲ್ವುಡ್-ಸ್ಟೋರಿ-೬೦/) - [ಚಿಕ್ಕಮೋಳೆ ಗ್ರಾಮದಲ್ಲಿ ರಸ್ತೆ](https://mysurumirror.com/tag/ಚಿಕ್ಕಮೋಳೆ-ಗ್ರಾಮದಲ್ಲಿ-ರಸ್/) - [ಚರಂಡಿ ಅಭಿವೃದ್ಧಿ ಕಾಮಗಾರಿಗೆ ಶಾಸಕರಿಂದ ಗುದ್ದಲಿಪೂಜೆ](https://mysurumirror.com/tag/ಚರಂಡಿ-ಅಭಿವೃದ್ಧಿ-ಕಾಮಗಾರಿಗ/) - [ಸ್ಮಶಾನಕ್ಕೆ ನುಗ್ಗುವ ಕೆರೆನೀರು; ಪರ್ಯಾಯ ಕ್ರಮಕ್ಕೆ ಶಾಸಕರಿಗೆ ಮನವಿ](https://mysurumirror.com/tag/ಸ್ಮಶಾನಕ್ಕೆ-ನುಗ್ಗುವ-ಕೆರೆನ/) - [Lake water seeping into the cemetery; An appeal to legislators for an alternative measure](https://mysurumirror.com/tag/lake-water-seeping-into-the-cemetery-an-appeal-to-legislators-for-an-alternative-measure/) - [ಕುಟುಂಬದ ಹಿರಿಯರ ಸೇವೆ ಮತ್ತು ತ್ಯಾಗವನ್ನು ಮರೆಯಬಾರದು](https://mysurumirror.com/tag/ಕುಟುಂಬದ-ಹಿರಿಯರ-ಸೇವೆ-ಮತ್ತ/) - [ಕನ್ನಡಭಾಷೆ ಉಳಿಸಿ](https://mysurumirror.com/tag/ಕನ್ನಡಭಾಷೆ-ಉಳಿಸಿ/) - [ಬೆಳೆಸುವ ಮಹತ್ವದ ಹೊಣೆ ಕನ್ನಡಿಗರ ಮೇಲಿದೆ'](https://mysurumirror.com/tag/ಬೆಳೆಸುವ-ಮಹತ್ವದ-ಹೊಣೆ-ಕನ್ನ/) - [ರಾಜ್ಯದ ಅಭಿವೃದ್ಧಿಗೆ ಮಹಾರಾಜರ ಕೊಡುಗೆ ಅಪಾರ-ಬಸವರಾಜ ಬೊಮ್ಮಾಯಿ](https://mysurumirror.com/tag/ರಾಜ್ಯದ-ಅಭಿವೃದ್ಧಿಗೆ-ಮಹಾರಾ/) - [Maharaja's contribution to the development of the state was Apara-Basavaraja Bommai](https://mysurumirror.com/tag/maharajas-contribution-to-the-development-of-the-state-was-apara-basavaraja-bommai/) - [ಕರ್ನಾಟಕದ ಬಗ್ಗೆ ಅಭಿಮಾನವನ್ನು ಬೆಳೆಸಿಕೊಳ್ಳಬೇಕು](https://mysurumirror.com/tag/ಕರ್ನಾಟಕದ-ಬಗ್ಗೆ-ಅಭಿಮಾನವನ್/) - [Love for Karnataka should be developed](https://mysurumirror.com/tag/love-for-karnataka-should-be-developed/) - [ನಗರದಲ್ಲಿ ಸಂವಿಧಾನ ದಿನದ ಅರ್ಥಪೂರ್ಣ ಆಚರಣೆ](https://mysurumirror.com/tag/ನಗರದಲ್ಲಿ-ಸಂವಿಧಾನ-ದಿನದ-ಅರ/) - [Meaningful celebration of Constitution Day in the city](https://mysurumirror.com/tag/meaningful-celebration-of-constitution-day-in-the-city/) - [ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಅವಕಾಶಗಳು : ಜಿಲ್ಲಾ ನ್ಯಾಯಾಧೀಶರಾದ ಬಿ.ಎಸ್. ಭಾರತಿ](https://mysurumirror.com/tag/ಸಂವಿಧಾನದಲ್ಲಿ-ಎಲ್ಲರಿಗೂ-ಸಮ/) - [Equal opportunities for all in the constitution: District Judge B.S. Bharti](https://mysurumirror.com/tag/equal-opportunities-for-all-in-the-constitution-district-judge-b-s-bharti/) - [ಚಂದನವನ ಚರಿತ್ರೆ [ಸ್ಯಾಂಡಲ್‌ವುಡ್ ಸ್ಟೋರಿ]-೬೧ (೧)ಲಕ್ಷ್ಮೀಬಾಯಿ [೧೯೧೮-೧೯೮೧]](https://mysurumirror.com/tag/ಚಂದನವನ-ಚರಿತ್ರೆ-ಸ್ಯಾಂಡಲ್-13/) - [ಫುಟ್‌ಬಾಲ್: ಜಗತ್ತಿನ ನಂ.1 ಕ್ರೀಡೆ 2022 ವಿಶ್ವಕಪ್ ಪಂದ್ಯಾವಳಿ ಭಾಗ-2](https://mysurumirror.com/tag/ಫುಟ್ಬಾಲ್-ಜಗತ್ತಿನ-ನಂ-1-ಕ್ರ/) - [ವಿಕಲಚೇತನರನ್ನು ಮುಖ್ಯವಾಹಿನಿಗೆ ತರಲು ಪ್ರತಿಯೊಬ್ಬರು ನೆರವಾಗಬೇಕು : ಸಚಿವ ವಿ.ಸೋಮಣ್ಣ](https://mysurumirror.com/tag/ವಿಕಲಚೇತನರನ್ನು-ಮುಖ್ಯವಾಹಿ/) - [ಆಂಜನೇಯ ಹನುಮಜಯಂತಿ](https://mysurumirror.com/tag/ಆಂಜನೇಯ-ಹನುಮಜಯಂತಿ/) - [ಮೌನಗೀತೆ ಕವನ ಸಂಕಲನ ಬಿಡುಗಡೆ](https://mysurumirror.com/tag/ಮೌನಗೀತೆ-ಕವನ-ಸಂಕಲನ-ಬಿಡುಗಡ/) - [ಚಂದನವನ ಚರಿತ್ರೆ [ಸ್ಯಾಂಡಲ್‌ವುಡ್ ಸ್ಟೋರಿ]-೬೩ (೩)ಮಳವಳ್ಳಿ ಸುಂದ್ರಮ್ಮ](https://mysurumirror.com/tag/ಚಂದನವನ-ಚರಿತ್ರೆ-ಸ್ಯಾಂಡಲ್-14/) - [ಇದೇ ತಿಂಗಳು 30 ಕ್ಕೆ ತೆರೆಕಾಣಲಿದೆ  ಲವ್ ಸ್ಟೋರಿ 1998 ಸಿನಿಮಾ](https://mysurumirror.com/tag/ಇದೇ-ತಿಂಗಳು-30-ಕ್ಕೆ-ತೆರೆಕಾಣಲ/) - [ತೀರ್ಥಹಳ್ಳಿಯ ಹಸಿರಿನ ಸಿರಿಯ ಮಡಿಲಿನಲ್ಲಿರುವ ಅಪೂರ್ವ ಮತ್ತು ಐತಿಹಾಸಿಕ ಪ್ರವಾಸಿ ತಾಣಗಳು"](https://mysurumirror.com/tag/ತೀರ್ಥಹಳ್ಳಿಯ-ಹಸಿರಿನ-ಸಿರಿಯ/) - [ಐತಿಹಾಸಿಕ ಪರಂಪರೆ ಉಳಿಸಿ ಸಪ್ತಾಹ ಕಾರ್ಯಕ್ರಮ](https://mysurumirror.com/tag/ಐತಿಹಾಸಿಕ-ಪರಂಪರೆ-ಉಳಿಸಿ-ಸಪ/) - [ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಸಭೆ : ಭತ್ತ ಕಟಾವು ಯಂತ್ರಕ್ಕೆ ಬಾಡಿಗೆ ದರ ನಿಗದಿ](https://mysurumirror.com/tag/ಜಿಲ್ಲಾಧಿಕಾರಿಯವರ-ಅಧ್ಯಕ್ಷ/) - [Meeting presided over by the Collector: Fixing the rental rate for paddy harvesting machine](https://mysurumirror.com/tag/meeting-presided-over-by-the-collector-fixing-the-rental-rate-for-paddy-harvesting-machine/) - [ಮುಖ್ಯಮಂತ್ರಿಯವರ ಜಿಲ್ಲಾ ಭೇಟಿ ಹಿನ್ನೆಲೆ : ಸಿದ್ದತೆಗಳನ್ನು ಪರಿಶೀಲಿಸಿದ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ](https://mysurumirror.com/tag/ಮುಖ್ಯಮಂತ್ರಿಯವರ-ಜಿಲ್ಲಾ-ಭೇ/) - [ಟೆಲ್ ಡೆಲ್ಲಿ ಬಂಬೂ ಈಸ್ ಪ್ಲವರಿಂಗ್](https://mysurumirror.com/tag/ಟೆಲ್-ಡೆಲ್ಲಿ-ಬಂಬೂ-ಈಸ್-ಪ್ಲವ/) - [ಚಂದನವನ ಚರಿತ್ರೆ [ಸ್ಯಾಂಡಲ್‌ವುಡ್ ಸ್ಟೋರಿ]-೬೪ (೪) ಬಿ.ಜಯಮ್ಮ](https://mysurumirror.com/tag/ಚಂದನವನ-ಚರಿತ್ರೆ-ಸ್ಯಾಂಡಲ್-15/) - [ದಲಿತ ಯುವತಿಗೆ ವಂಚನೆ : ಜಾತಿ ನಿಂದನೆ ಪ್ರಕರಣ ದಾಖಲು.](https://mysurumirror.com/tag/ದಲಿತ-ಯುವತಿಗೆ-ವಂಚನೆ-ಜಾತಿ-ನ/) - [ಚಂದನವನ ಚರಿತ್ರೆ [ಸ್ಯಾಂಡಲ್‌ವುಡ್ ಸ್ಟೋರಿ]-೬೫ (೫)ತ್ರಿಪುರಾಂಬ: ಪ್ರಪ್ರಥಮ ಹೀರೋಯಿನ್](https://mysurumirror.com/tag/ಚಂದನವನ-ಚರಿತ್ರೆ-ಸ್ಯಾಂಡಲ್-16/) - [ಅಪರಾಧ ತಡೆ ಮಾಸಾಚರಣೆ ಜಾಗೃತಿ](https://mysurumirror.com/tag/ಅಪರಾಧ-ತಡೆ-ಮಾಸಾಚರಣೆ-ಜಾಗೃತ/) - [ರೈತ ದೇಶದ ಬೆನ್ನುಲುಬು : ಕಾವೇರಿ ಅಚ್ಚುಕಟ್ಟು ಪ್ರಾಧಿಕಾರದ ಅಧ್ಯಕ್ಷರಾದ ಜಿ. ನಿಜಗುಣರಾಜು](https://mysurumirror.com/tag/ರೈತ-ದೇಶದ-ಬೆನ್ನುಲುಬು-ಕಾವೇ/) - [ಭಗತ್‌ಸಿಂಗ್ ಯುವಸೇನೆ ಕ್ಯಾಲೆಂಡರ್ ಬಿಡುಗಡೆ](https://mysurumirror.com/tag/ಭಗತ್ಸಿಂಗ್-ಯುವಸೇನೆ-ಕ್ಯಾಲ/) - [ಭಾರತೀಯ ಶಿಲ್ಪಕಲಾ ಕೌಶಲ್ಯಕ್ಕೆ ಜಕಣಾಚಾರಿಯವರ ಕೊಡುಗೆ ಅಪಾರ : ನಗರಸಭಾಧ್ಯಕ್ಷೆ ಸಿ.ಎಂ. ಆಶಾ](https://mysurumirror.com/tag/ಭಾರತೀಯ-ಶಿಲ್ಪಕಲಾ-ಕೌಶಲ್ಯಕ್/) - [ಸಿದ್ದೇಶ್ವರ ಶ್ರೀಗಳಿಗೆ ಜಿಲ್ಲಾ ಕಾಂಗ್ರಸ್ ಕಚೇರಿಯಲ್ಲಿ ಶ್ರದ್ಧಾಂಜಲಿ](https://mysurumirror.com/tag/ಸಿದ್ದೇಶ್ವರ-ಶ್ರೀಗಳಿಗೆ-ಜಿಲ/) - [Tribute to Mr. Siddeshwar at District Congress office](https://mysurumirror.com/tag/tribute-to-mr-siddeshwar-at-district-congress-office/) - [ಕ್ರೀಡೆಯಲ್ಲಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಲು ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಸಲಹೆ](https://mysurumirror.com/tag/ಕ್ರೀಡೆಯಲ್ಲಿ-ಸೋಲು-ಗೆಲುವನ್/) - [Legislator C. to accept victory and defeat equally in sports. Puttarangashetty's suggestion](https://mysurumirror.com/tag/legislator-c-to-accept-victory-and-defeat-equally-in-sports-puttarangashettys-suggestion/) - [ಜ.15ರಂದು ನಗರದಲ್ಲಿ ಯೋಗಾಥಾನ್ : ಅಗತ್ಯ ಸಿದ್ದತೆಗೆ ಜಿಲ್ಲಾಧಿಕಾರಿ ಸೂಚನೆ](https://mysurumirror.com/tag/ಜ-15ರಂದು-ನಗರದಲ್ಲಿ-ಯೋಗಾಥಾನ್/) - [Yogathon in the city on January 15: District Collector instructed for necessary preparations](https://mysurumirror.com/tag/yogathon-in-the-city-on-january-15-district-collector-instructed-for-necessary-preparations/) - [ಅಂತಿಮ ಮತದಾರರ ಪಟ್ಟಿ ಪ್ರಕಟ : ಜಿಲ್ಲೆಯಲ್ಲಿ 842496 ಮತದಾರರು-ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ](https://mysurumirror.com/tag/ಅಂತಿಮ-ಮತದಾರರ-ಪಟ್ಟಿ-ಪ್ರಕಟ/) - [Final voters list published: 842496 voters in the district-Additional Collector S. Katyayinidevi](https://mysurumirror.com/tag/final-voters-list-published-842496-voters-in-the-district-additional-collector-s-katyayinidevi/) - [ಕೂಡ್ಲೂರು ಗ್ರಾಮಕ್ಕೆ ಕಾಡಾ ಅಧ್ಯಕ್ಷರ ಭೇಟಿ : ಸೇತುವೆ ಪರಿಶೀಲನೆ](https://mysurumirror.com/tag/ಕೂಡ್ಲೂರು-ಗ್ರಾಮಕ್ಕೆ-ಕಾಡಾ/) - [ಸ್ವಚ್ಚ ಭಾರತ್ ಮಿಷನ್ ಯೋಜನೆಯಡಿ ಭೌತಿಕ](https://mysurumirror.com/tag/ಸ್ವಚ್ಚ-ಭಾರತ್-ಮಿಷನ್-ಯೋಜನೆ/) - [ಶಾಸಕರಿಂದ ಕೋಡಿಮೋಳೆ ಗ್ರಾಮದ ಕೆರೆಏರಿ ಪರಿಶೀಲನೆ](https://mysurumirror.com/tag/ಶಾಸಕರಿಂದ-ಕೋಡಿಮೋಳೆ-ಗ್ರಾಮದ/) - [ಜ.14ರಂದು ವಿಕಲಚೇತನ ಬಾಕಿ ಫಲಾನುಭವಿಗಳಿಗೆ ಉಚಿತ ಸಾಧನ](https://mysurumirror.com/tag/ಜ-14ರಂದು-ವಿಕಲಚೇತನ-ಬಾಕಿ-ಫಲಾನ/) - [ಅರ್ಥಪೂರ್ಣ ಗಣರಾಜ್ಯೋತ್ಸವ ಆಚರಣೆಗೆ ಪೂರ್ವಭಾವಿ ಸಭೆಯಲ್ಲಿ ನಿರ್ಧಾರ](https://mysurumirror.com/tag/ಅರ್ಥಪೂರ್ಣ-ಗಣರಾಜ್ಯೋತ್ಸವ-ಆ/) - [A decision was taken in the pre-meeting for a meaningful Republic Day celebration](https://mysurumirror.com/tag/a-decision-was-taken-in-the-pre-meeting-for-a-meaningful-republic-day-celebration/) - [ಬಿಳಿಗಿರಿರಂಗನಬೆಟ್ಟದ ಚಿಕ್ಕ ಜಾತ್ರೆಗೆ ಸಕಲ ಸಿದ್ದತೆ ಕೈಗೊಳ್ಳಲು ಶಾಸಕರಾದ ಎನ್. ಮಹೇಶ್ ಸೂಚನೆ](https://mysurumirror.com/tag/ಬಿಳಿಗಿರಿರಂಗನಬೆಟ್ಟದ-ಚಿಕ್/) - [MLA N. Mahesh notice](https://mysurumirror.com/tag/mla-n-mahesh-notice/) - [ವಿ.ಸಿ.ಹೂಸೂರು ಗ್ರಾಮದಲ್ಲಿ 50 ಲಕ್ಷ ರೂ. ವೆಚ್ಚದ ರಸ್ತೆ ಚರಂಡಿ ಅಭಿವೃದ್ದಿ ಕಾಮಗಾರಿಗೆ ಶಾಸಕರಿಂದ ಭೂಮಿಪೂಜೆ](https://mysurumirror.com/tag/ವಿ-ಸಿ-ಹೂಸೂರು-ಗ್ರಾಮದಲ್ಲಿ-50-ಲ/) - [ಸೇವೆಗಾಗಿ ಬಾಳು ಸೇವಾದಳದ ಧ್ಯೇಯ : ಎಂ.ವಿ.ಲಿಂಗರಾಜು](https://mysurumirror.com/tag/ಸೇವೆಗಾಗಿ-ಬಾಳು-ಸೇವಾದಳದ-ಧ್/) - [Mission of Balu Seva Dal for Service : M.V.Lingaraju](https://mysurumirror.com/tag/mission-of-balu-seva-dal-for-service-m-v-lingaraju/) - [ಆರೋಗ್ಯ ಇಲಾಖೆಯಿಂದ 2023ರ ನೂತನ ದಿನದರ್ಶಿಕೆ ಬಿಡುಗಡೆ](https://mysurumirror.com/tag/ಆರೋಗ್ಯ-ಇಲಾಖೆಯಿಂದ-2023ರ-ನೂತನ-ದ/) - [Health department has released the new schedule for 2023](https://mysurumirror.com/tag/health-department-has-released-the-new-schedule-for-2023/) - [ಮೂಡ್ಲುಪುರದಲ್ಲಿ ಖಾತಾ ಆಂದೋಲನಕ್ಕೆ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಚಾಲನೆ](https://mysurumirror.com/tag/ಮೂಡ್ಲುಪುರದಲ್ಲಿ-ಖಾತಾ-ಆಂದೋ/) - [District Collector D.S. for Khata movement in Moodlupur. Ramesh driving](https://mysurumirror.com/tag/district-collector-d-s-for-khata-movement-in-moodlupur-ramesh-driving/) - [ಕ್ರೀಡೆಗಳಿಂದ ದೈಹಿಕ ಸಾಮರ್ಥ್ಯ](https://mysurumirror.com/tag/ಕ್ರೀಡೆಗಳಿಂದ-ದೈಹಿಕ-ಸಾಮರ್ಥ/) - [Sports contribute to physical strength and mental health: KADA President G. Nijagunaraju](https://mysurumirror.com/tag/sports-contribute-to-physical-strength-and-mental-health-kada-president-g-nijagunaraju/) - [ಜಾಗೇರಿ : 20 ದಿನಗಳೊಳಗೆ ಜಂಟಿ ಸರ್ವೆ ಕಾರ್ಯ ನಿರ್ವಹಿಸಲು ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ ಸೂಚನೆ](https://mysurumirror.com/tag/ಜಾಗೇರಿ-20-ದಿನಗಳೊಳಗೆ-ಜಂಟಿ-ಸರ/) - [Jageri: District in-charge minister Somanna instructed to conduct joint survey work within 20 days](https://mysurumirror.com/tag/jageri-district-in-charge-minister-somanna-instructed-to-conduct-joint-survey-work-within-20-days/) - [ಹೆಗ್ಗೋಠಾರ : ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಶಾಂತಿ ಸಭೆ](https://mysurumirror.com/tag/ಹೆಗ್ಗೋಠಾರ-ಜಿಲ್ಲಾಧಿಕಾರಿ/) - [Heggothara: District Collector D.S. Ramesh presided over the peace meeting](https://mysurumirror.com/tag/heggothara-district-collector-d-s-ramesh-presided-over-the-peace-meeting/) - [ಸ್ವಾಮಿ ವಿವೇಕಾನಂದರ ನೈತಿಕತೆ](https://mysurumirror.com/tag/ಸ್ವಾಮಿ-ವಿವೇಕಾನಂದರ-ನೈತಿಕತ/) - [ಮೌಲ್ಯ ಅಳವಡಿಸಿಕೊಳ್ಳಲು ನ್ಯಾಯಾಧೀಶರಾದ ಎಂ. ಶ್ರೀಧರ ಸಲಹೆ](https://mysurumirror.com/tag/ಮೌಲ್ಯ-ಅಳವಡಿಸಿಕೊಳ್ಳಲು-ನ್ಯ/) - [Karnataka Chief Minister Basavaraj Bommai unveils 112 ft Adiyogi in Sadhguru Sannidhi](https://mysurumirror.com/tag/karnataka-chief-minister-basavaraj-bommai-unveils-112-ft-adiyogi-in-sadhguru-sannidhi/) - [ಕೋಟ್ಪಾ ಕಾಯ್ದೆ ಪರಿಣಾಮಕಾರಿ ಅನುಷ್ಠಾನಕ್ಕೆ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ ಸೂಚನೆ](https://mysurumirror.com/tag/ಕೋಟ್ಪಾ-ಕಾಯ್ದೆ-ಪರಿಣಾಮಕಾರಿ/) - [For the effective implementation of Kotpa Act](https://mysurumirror.com/tag/for-the-effective-implementation-of-kotpa-act/) - [Additional Collector S. Katyayinidevi notice](https://mysurumirror.com/tag/additional-collector-s-katyayinidevi-notice/) - [ಮಕ್ಕಳ ಆಸಕ್ತಿ ಅಭಿರುಚಿಗೆ ತಕ್ಕಂತೆ ಪುಸ್ತಕಗಳನ್ನು ಒದಗಿಸಿ : ಜಿ.ಪಂ ಸಿಇಒ ಕೆ.ಎಂ. ಗಾಯಿತ್ರಿ](https://mysurumirror.com/tag/ಮಕ್ಕಳ-ಆಸಕ್ತಿ-ಅಭಿರುಚಿಗೆ-ತ/) - [Provide books according to children's interest and taste : GP CEO K.M. Gayathri](https://mysurumirror.com/tag/provide-books-according-to-childrens-interest-and-taste-gp-ceo-k-m-gayathri/) - [ಕಾಡಾನೆ ದಾಳಿ ಪ್ರದೇಶಕ್ಕೆ ಶಾಸಕ](https://mysurumirror.com/tag/ಕಾಡಾನೆ-ದಾಳಿ-ಪ್ರದೇಶಕ್ಕೆ-ಶ/) - [ಜಿಲ್ಲಾಧಿಕಾರಿ ಭೇಟಿ : ಪರಿಶೀಲನೆ](https://mysurumirror.com/tag/ಜಿಲ್ಲಾಧಿಕಾರಿ-ಭೇಟಿ-ಪರಿಶೀ/) - [ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾದ ಶಂಕರ್‌ಗೆ ಸನ್ಮಾನ](https://mysurumirror.com/tag/ಸಿವಿಲ್-ನ್ಯಾಯಾಧೀಶರಾಗಿ-ಆಯ್/) - [Tributes to Shankar who was elected as a civil judge](https://mysurumirror.com/tag/tributes-to-shankar-who-was-elected-as-a-civil-judge/) - [ನಾಗರಿಕರ ಅರ್ಜಿಗಳಿಗೆ ತ್ವರಿತವಾಗಿ ಸ್ಪಂದಿಸಿ : ಶಾಸಕರಾದ ಸಿ. ಪುಟ್ಟರಂಗಶೆಟ್ಟಿ](https://mysurumirror.com/tag/ನಾಗರಿಕರ-ಅರ್ಜಿಗಳಿಗೆ-ತ್ವರಿ/) - [ಚಂದನವನ ಚರಿತ್ರೆ [ಸ್ಯಾಂಡಲ್‌ವುಡ್ ಸ್ಟೋರಿ]-೬೭ (೭)ಕಲಾದೀವಿಗೆ ಎಂ.ವಿ.ರಾಜಮ್ಮ](https://mysurumirror.com/tag/ಚಂದನವನ-ಚರಿತ್ರೆ-ಸ್ಯಾಂಡಲ್-17/) - [ರಾಷ್ಟ್ರೀಯ ಮತದಾರರ ದಿನ ಆಚರಣೆಗೆ ಸಿದ್ದತೆ ಕೈಗೊಳ್ಳಲು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಸೂಚನೆ](https://mysurumirror.com/tag/ರಾಷ್ಟ್ರೀಯ-ಮತದಾರರ-ದಿನ-ಆಚರ/) - [District Collector D.S. to prepare for National Voter's Day celebration. Ramesh notice](https://mysurumirror.com/tag/district-collector-d-s-to-prepare-for-national-voters-day-celebration-ramesh-notice/) - [ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಉತ್ತೇಜಿಸಿ : ಜಿ.ಪಂ. ಸಿ.ಇ.ಒ ಕೆ.ಎಂ. ಗಾಯಿತ್ರಿ](https://mysurumirror.com/tag/ವಿದ್ಯಾರ್ಥಿಗಳ-ಶೈಕ್ಷಣಿಕ-ಸಾ/) - [ಅಂಬಿಗರ ಚೌಡಯ್ಯರವರಿಗೆ ಭಾವಚಿತ್ರಕ್ಕೆ ಪುಷ್ಪರ್ಚಾನೆ](https://mysurumirror.com/tag/ಅಂಬಿಗರ-ಚೌಡಯ್ಯರವರಿಗೆ-ಭಾವಚ/) - [ಆದಿಚುಂಚನಗಿರಿ ಹಿರಿಯ ಶ್ರೀಗಳ ಹುಟ್ಟುಹಬ್ಬ ಆಚರಣೆ](https://mysurumirror.com/tag/ಆದಿಚುಂಚನಗಿರಿ-ಹಿರಿಯ-ಶ್ರೀಗ/) - [ಅಂಬಿಗರ ಚೌಡಯ್ಯನವರ ವಚನಗಳು ಪ್ರಸ್ತುತ ಸಮಾಜಕ್ಕೂ ಅವಶ್ಯ](https://mysurumirror.com/tag/ಅಂಬಿಗರ-ಚೌಡಯ್ಯನವರ-ವಚನಗಳು/) - [.Ambigar Choudaiah's words are necessary for today's society as well](https://mysurumirror.com/tag/ambigar-choudaiahs-words-are-necessary-for-todays-society-as-well/) - [ಕೊತ್ತಲವಾಡಿಯಲ್ಲಿ ಜಿಲ್ಲಾಧಿಕಾರಿಗಳ ನಡೆ ಗ್ರಾಮದ ಕಡೆ : ಅಹವಾಲುಗಳ ಆಲಿಕೆ-ಪರಿಹಾರಕ್ಕೆ ಸೂಚನೆ](https://mysurumirror.com/tag/ಕೊತ್ತಲವಾಡಿಯಲ್ಲಿ-ಜಿಲ್ಲಾಧ/) - [Kotthalawadi district collector's move towards the village: notice to listen and resolve complaints](https://mysurumirror.com/tag/kotthalawadi-district-collectors-move-towards-the-village-notice-to-listen-and-resolve-complaints/) - [ಸುಣ್ಣದಕೇರಿ ಗಂಗಾಮತಸ್ಥರ ಸಮುದಾಯ ಭವನದಲ್ಲಿ ಅಂಬಿಗರ ಚೌಡಯ್ಯರವರಿಗೆ ಭಾವಚಿತ್ರಕ್ಕೆ ಪುಷ್ಪರ್ಚಾನೆ.](https://mysurumirror.com/tag/ಸುಣ್ಣದಕೇರಿ-ಗಂಗಾಮತಸ್ಥರ-ಸಮ/) - [9](https://mysurumirror.com/tag/9/) - [ಫೆ. 8](https://mysurumirror.com/tag/ಫೆ-8/) - [ಮೈಂಡ್ ಅರೆಸ್ಟ್ ಮತ್ತು ಯುವಜನ ಭಾರತ.](https://mysurumirror.com/tag/ಮೈಂಡ್-ಅರೆಸ್ಟ್-ಮತ್ತು-ಯುವಜ/) - [ಹಳೆ ಮೈಸೂರಿನಲ್ಲಿ ಜೆಡಿಎಸ್ ಭದ್ರಕೋಟೆ ಭೇದಿಸಲು ರಾಜಕೀಯ ಚಾಣಾಕ್ಯನ ತಂತ್ರಗಾರಿಕೆ](https://mysurumirror.com/tag/ಹಳೆ-ಮೈಸೂರಿನಲ್ಲಿ-ಜೆಡಿಎಸ್/) - [ಬಿಜಿಪೆ ಬಲವರ್ಧನೆಗೆ ಅಮಿತ್ ಶಾ ಟಿ  20  ಸೂತ್ರಗಳು](https://mysurumirror.com/tag/ಬಿಜಿಪೆ-ಬಲವರ್ಧನೆಗೆ-ಅಮಿತ್/) - [ಋಗ್ವೇದಿ ಯೂತ್ ಕ್ಲಬ್‌ನಿಂದ ಕುಮಾರವ್ಯಾಸ ಜಯಂತಿ](https://mysurumirror.com/tag/ಋಗ್ವೇದಿ-ಯೂತ್-ಕ್ಲಬ್ನಿಂದ/) - [ದೊಡ್ಡಮೋಳೆಯಲ್ಲಿ ಎಂಎಂಹಿಲ್ಸ್ ಸೈಕಲ್ ಯಾತ್ರೆ 26ನೇ ವಾರ್ಷಿಕೋತ್ಸವ](https://mysurumirror.com/tag/ದೊಡ್ಡಮೋಳೆಯಲ್ಲಿ-ಎಂಎಂಹಿಲ್/) - [26th Anniversary of MMhills Cycle Yatra at Doddamole](https://mysurumirror.com/tag/26th-anniversary-of-mmhills-cycle-yatra-at-doddamole/) - [ದೋಷ ರಹಿತ ಮತದಾರರ ಪಟ್ಟಿಗೆ ಜಾಗ್ರತೆ ವಹಿಸಿ](https://mysurumirror.com/tag/ದೋಷ-ರಹಿತ-ಮತದಾರರ-ಪಟ್ಟಿಗೆ-ಜ/) - [ಗ್ರಂಥಾಲಯಗಳಲ್ಲಿ ಮಕ್ಕಳ ಮಾನಸಿಕ ಬೆಳವಣಿಗೆಗೆ ಪೂರಕವಾದ ಪುಸ್ತಕಗಳನ್ನಿಡಿ](https://mysurumirror.com/tag/ಗ್ರಂಥಾಲಯಗಳಲ್ಲಿ-ಮಕ್ಕಳ-ಮಾನ/) - [Keep books in the libraries that are conducive to the mental development of children](https://mysurumirror.com/tag/keep-books-in-the-libraries-that-are-conducive-to-the-mental-development-of-children/) - [ಗೋಡೌನ್ ಬಾಗಿಲು ಮುರಿದು ಬಟ್ಟೆಗಳು ಕಳವು](https://mysurumirror.com/tag/ಗೋಡೌನ್-ಬಾಗಿಲು-ಮುರಿದು-ಬಟ್/) - [ಸಂಚಾರಿ ಇ-ಚಲನ್ ನಲ್ಲಿ ದಾಖಲಾಗಿರುವ ಬಾಕಿ ಪ್ರಕರಣಗಳ ದಂಡ ಮೊತ್ತದಲ್ಲಿ ಶೇ. 50 ರಷ್ಟು ರಿಯಾಯಿತಿ : ಜಿಲ್ಲಾ ನ್ಯಾಯಾಧೀಶರಾದ ಬಿ.ಎಸ್. ಭಾರತಿ](https://mysurumirror.com/tag/ಸಂಚಾರಿ-ಇ-ಚಲನ್-ನಲ್ಲಿ-ದಾಖಲಾ/) - [ಚಂದನವನ ಚರಿತ್ರೆ [ಸ್ಯಾಂಡಲ್‌ವುಡ್ ಸ್ಟೋರಿ]-೬೮ [೮] ಕಲಾಮಾತೃಕೆ ಪಂಡರೀಬಾಯಿ](https://mysurumirror.com/tag/ಚಂದನವನ-ಚರಿತ್ರೆ-ಸ್ಯಾಂಡಲ್-18/) - [ಮಲೆಮಹದೇಶ್ವರ ಬೆಟ್ಟದ ಮಹಾಶಿವರಾತ್ರಿ](https://mysurumirror.com/tag/ಮಲೆಮಹದೇಶ್ವರ-ಬೆಟ್ಟದ-ಮಹಾಶಿ/) - [Mahashivaratri](https://mysurumirror.com/tag/mahashivaratri/) - [Ugadi Jatra Mahotsav of Malemahadeshwar Hill: Minister in charge of necessary preparations V. Somanna notice](https://mysurumirror.com/tag/ugadi-jatra-mahotsav-of-malemahadeshwar-hill-minister-in-charge-of-necessary-preparations-v-somanna-notice/) - [ವಸತಿ ಸೌಲಭ್ಯ ಪ್ರಸ್ತಾವನೆಗೆ ಶೀಘ್ರ ಮಂಜೂರಾತಿ : ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ](https://mysurumirror.com/tag/ವಸತಿ-ಸೌಲಭ್ಯ-ಪ್ರಸ್ತಾವನೆಗೆ/) - [Quick approval for housing facility proposal: District in-charge minister V. Somanna](https://mysurumirror.com/tag/quick-approval-for-housing-facility-proposal-district-in-charge-minister-v-somanna/) - [ಹರಿಣಿಯವರ ಮೊಟ್ಟಮೊದಲ ಸಿನಿಮಾ ಜಗನ್ಮೋಹಿನಿ](https://mysurumirror.com/tag/ಹರಿಣಿಯವರ-ಮೊಟ್ಟಮೊದಲ-ಸಿನಿಮ/) - [ದೂರ ಶಿಕ್ಷಣ ಮತ್ತು ಭೌತಿಕ ಶಿಕ್ಷಣಕ್ಕೆ ಸರ್ಕಾರ ಮಹತ್ವ ನೀಡಿದೆ : ಪ್ರೊ. ಶರಣಪ್ಪ ವಿ. ಹಲಸೆ](https://mysurumirror.com/tag/ದೂರ-ಶಿಕ್ಷಣ-ಮತ್ತು-ಭೌತಿಕ-ಶಿ/) - [ಅದ್ದೂರಿಯಾಗಿ ನಡೆದ ಮಡಿವಾಳ ಮಾಚಿದೇವ ಜಯಂತಿ](https://mysurumirror.com/tag/ಅದ್ದೂರಿಯಾಗಿ-ನಡೆದ-ಮಡಿವಾಳ/) - [ಚಿಗುರು ಜಾನಪದ ವೈಭವ ಕಾರ್ಯಕ್ರಮ](https://mysurumirror.com/tag/ಚಿಗುರು-ಜಾನಪದ-ವೈಭವ-ಕಾರ್ಯಕ/) - [Chiju Folklore Show](https://mysurumirror.com/tag/chiju-folklore-show/) - [ಮಹಾ ಶಿವರಾತ್ರಿ ಮಹಿಮೆ](https://mysurumirror.com/tag/ಮಹಾ-ಶಿವರಾತ್ರಿ-ಮಹಿಮೆ/) - [ನಗರದಲ್ಲಿ ಕ್ಯಾನ್ಸರ್ ಜಾಗೃತಿಗೆ ನಡೆದ ಸೈಕಲ್ ರ್‍ಯಾಲಿ](https://mysurumirror.com/tag/ನಗರದಲ್ಲಿ-ಕ್ಯಾನ್ಸರ್-ಜಾಗೃತ/) - [ಉತ್ತುವಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಚಿಗುರು ಜನಪದ ವೈಭವ 23 ಸಮಗ್ರ ಪ್ರಶಸ್ತಿ](https://mysurumirror.com/tag/ಉತ್ತುವಳ್ಳಿ-ಸರ್ಕಾರಿ-ಹಿರಿಯ/) - [ವಿಧಾನಸಭಾ ಚುನಾವಣೆ ಹಿನ್ನೆಲೆ : ಗಡಿ ರಾಜ್ಯಗಳ ಜಿಲ್ಲೆಯ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಸಭೆ](https://mysurumirror.com/tag/ವಿಧಾನಸಭಾ-ಚುನಾವಣೆ-ಹಿನ್ನೆಲ/) - [ಸುವರ್ಣ ಬೆಳಕು ಫೌಂಡೇಷನ್ ವತಿಯಿಂದ ಬೃಹತ್ ಆರೋಗ್ಯ ತಪಾಸಣಾ](https://mysurumirror.com/tag/ಸುವರ್ಣ-ಬೆಳಕು-ಫೌಂಡೇಷನ್-ವತ/) - [ಕರ್ನಾಟಕದಲ್ಲಿ ಕೇಸರಿ ಕಹಳೆ ಮೊಳಗಿಸಲು ರಾಜಕೀಯ ಚಾಣಕ್ಯ ಅಮಿತ್ ಶಾ ತಂತ್ರಗಾರಿಕೆ ಅನಿವಾರ್ಯ](https://mysurumirror.com/tag/ಕರ್ನಾಟಕದಲ್ಲಿ-ಕೇಸರಿ-ಕಹಳೆ/) - [ಬಡ ರೋಗಿಗೆ ನಿರ್ಮಲ ಆಸ್ಪತ್ರೆಯಲ್ಲಿ ಉಚಿತ ಶಸ್ತೃ ಚಿಕಿತ್ಸೆ](https://mysurumirror.com/tag/ಬಡ-ರೋಗಿಗೆ-ನಿರ್ಮಲ-ಆಸ್ಪತ್ರ/) - [ಮೆದುಳಿನ ಧ್ವನಿ ಎದೆಯ ದನಿ ಈ 19.20.21 ಸಿನಿಮಾ](https://mysurumirror.com/tag/ಮೆದುಳಿನ-ಧ್ವನಿ-ಎದೆಯ-ದನಿ-ಈ-19-20-21/) - [ಕೆ.ಗುಡಿರಸ್ತೆ ದುರಸ್ತಿಪಡಿಸುವಂತೆ ಡಿಸಿಗೆ ಮನವಿ](https://mysurumirror.com/tag/ಕೆ-ಗುಡಿರಸ್ತೆ-ದುರಸ್ತಿಪಡಿಸ/) - [Request to DC to repair K. Gudi Road](https://mysurumirror.com/tag/request-to-dc-to-repair-k-gudi-road/) - [ಕೂಡ್ಲೂರಿನಲ್ಲಿ ಇವಿಎಂ](https://mysurumirror.com/tag/ಕೂಡ್ಲೂರಿನಲ್ಲಿ-ಇವಿಎಂ/) - [ಸುವರ್ಣ ಬೆಳುಕು ಫೌಂಢೇಶನ್ ನ ಆರಂಭದ ಹೆಜ್ಜೆಗಳ ಹಾದಿಯಲ್ಲಿ ಸಾಮಾಜಿಕ ಸೇವೆಗಳ ಕಿರುನೋಟ](https://mysurumirror.com/tag/ಸುವರ್ಣ-ಬೆಳುಕು-ಫೌಂಢೇಶನ್-ನ/) - [ಬಾಲ್ಯವಿವಾಹ ಸಮಾಜಿಕ ಪಿಡುಗು : ಶಾಸಕ ಸಿ.ಪುಟ್ಟರಂಗಶೆಟ್ಟಿ](https://mysurumirror.com/tag/ಬಾಲ್ಯವಿವಾಹ-ಸಮಾಜಿಕ-ಪಿಡುಗು/) - [ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ : ರೆಡ್ ಕ್ರಾಸ್ ಸೊಸೈಟಿಯಿಂದ ಮಕ್ಕಳಿಗೆ ಹೆಲ್ತ್ ಕಿಟ್ ವಿತರಣೆ](https://mysurumirror.com/tag/ಅಂತರಾಷ್ಟ್ರೀಯ-ಮಹಿಳಾ-ದಿನಾಚ/) - [ನೆಮ್ಮದಿ ಸಂವತ್ಸರ-2023](https://mysurumirror.com/tag/ನೆಮ್ಮದಿ-ಸಂವತ್ಸರ-2023/) - [ಪ್ರತಿಯೊಬ್ಬರಿಗೂ ಗ್ರಾಹಕರ ಹಕ್ಕುಗಳ ಅರಿವು ಅಗತ್ಯ : ನ್ಯಾಯಾಧೀಶರಾದ ಬಿ. ಎಸ್. ಭಾರತಿ](https://mysurumirror.com/tag/ಪ್ರತಿಯೊಬ್ಬರಿಗೂ-ಗ್ರಾಹಕರ-ಹ/) - [ಆಸ್ಕರ್ ಗೆದ್ದ “ಆರ್‌ಆರ್‌ಆರ್" ಚಿತ್ರ](https://mysurumirror.com/tag/ಆಸ್ಕರ್-ಗೆದ್ದ-ಆರ್ಆರ್ಆರ/) - [ಗೃಹಮಂತ್ರಿ ಅಮಿತ್ ಶಾ ಕರ್ನಾಟಕ ಪ್ರವಾಸಗಳು](https://mysurumirror.com/tag/ಗೃಹಮಂತ್ರಿ-ಅಮಿತ್-ಶಾ-ಕರ್ನಾ/) - [ರಾಜ್ಯದಲ್ಲಿ ಭಾಜಪದ ಐತಿಹಾಸಿಕ ಗೆಲುವಿಗೆ ಮುನ್ನುಡಿ ಬರೆಯಲಿವೆಯಾ](https://mysurumirror.com/tag/ರಾಜ್ಯದಲ್ಲಿ-ಭಾಜಪದ-ಐತಿಹಾಸಿ/) - [ಬಹುರೂಪಿ ಯೋಜನೆಗಳ ಮೂಲಕ ನಶಾಮುಕ್ತ ಭಾರತದ ಕನಸನ್ನು ಸಾಕರಗೊಳಿಸುತ್ತಿರುವ ಗೃಹಮಂತ್ರಿ ಅಮಿತ್ ಶಾ](https://mysurumirror.com/tag/ಬಹುರೂಪಿ-ಯೋಜನೆಗಳ-ಮೂಲಕ-ನಶಾ/) - [ಕೋಡಿಮೋಳೆಯಲ್ಲಿ ದಿ.ಪುನೀತ್ ರಾಜ್‌ಕುಮಾರ್ ಜನ್ಮದಿನಾಚರಣೆ](https://mysurumirror.com/tag/ಕೋಡಿಮೋಳೆಯಲ್ಲಿ-ದಿ-ಪುನೀತ್/) - [ಚನ್ನಿಪುರಮೋಳೆಯಲ್ಲಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ವಿತರಣೆ](https://mysurumirror.com/tag/ಚನ್ನಿಪುರಮೋಳೆಯಲ್ಲಿ-ಕಾಂಗ್/) - [ವಿಧಾನಸಭಾ ಚುನಾವಣೆ : ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರ ಸಮ್ಮುಖದಲ್ಲಿ ತರಬೇತಿ](https://mysurumirror.com/tag/ವಿಧಾನಸಭಾ-ಚುನಾವಣೆ-ಜಿಲ್ಲಾ/) - [ಕರ್ನಾಟಕದಲ್ಲಿ ಭಾಜಪ ಪೂರ್ಣ ಬಹುಮತದೊಂದಿಗೆ ಅಭೂತಪೂರ್ವ ಜಯ ಸಾಧಿಸಲಿದೆ - ಅಮಿತ್ ಶಾ](https://mysurumirror.com/tag/ಕರ್ನಾಟಕದಲ್ಲಿ-ಭಾಜಪ-ಪೂರ್ಣ/) - [ಚಂದನವನ ಚರಿತ್ರೆ [ಸ್ಯಾಂಡಲ್‌ವುಡ್ ಸ್ಟೋರಿ]-೭೧.(೧೧.) ಕೃಷ್ಣಕುಮಾರಿ[೧೯೩೩-೨೦೧೮]](https://mysurumirror.com/tag/ಚಂದನವನ-ಚರಿತ್ರೆ-ಸ್ಯಾಂಡಲ್-19/) - [ಮಹಾವೀರ ಜಯಂತಿ ಕವಿತಾಕತೆ](https://mysurumirror.com/tag/ಮಹಾವೀರ-ಜಯಂತಿ-ಕವಿತಾಕತೆ/) - [ನಗರಸಭೆ ಅಧಿಕಾರಿ ಸಿಬ್ಬಂದಿಯಿಂದ ಮತದಾನ ಜಾಗೃತಿ ಜಾಥಾ](https://mysurumirror.com/tag/ನಗರಸಭೆ-ಅಧಿಕಾರಿ-ಸಿಬ್ಬಂದಿಯ/) - [ಗುಜರಾತಿನಲ್ಲಿ 54 ಅಡಿ ಎತ್ತರದ ಹನುಮಾನ್ ಮೂರ್ತಿಯನ್ನು ಉದ್ಘಾಟಿಸಿದ ಅಮಿತ್ ಶಾ](https://mysurumirror.com/tag/ಗುಜರಾತಿನಲ್ಲಿ-54-ಅಡಿ-ಎತ್ತರದ/) - [ಚುನಾವಣಾ (ಕು)ತಂತ್ರ : ಒಂದು ವಿಶ್ಲೇಷಣೆ](https://mysurumirror.com/tag/ಚುನಾವಣಾ-ಕುತಂತ್ರ-ಒಂದು-ವಿಶ/) - [ಶಾಸ್ತ್ರೀಯ ಕನ್ನಡ ಭಾಷೆಯ ಉನ್ನತ ಅಧ್ಯಯನ ಕೇಂದ್ರ ಕನ್ನಡದ ಕಹಳೆಯಾಗಬೇಕು; ಹಾತಿಕೃ.](https://mysurumirror.com/tag/ಶಾಸ್ತ್ರೀಯ-ಕನ್ನಡ-ಭಾಷೆಯ-ಉನ/) - [ದೇವೇಗೌಡರ ಸಮ್ಮುಖದಲ್ಲಿ ಜೆ. ಡಿ. ಎಸ್ ಪಕ್ಷ ಸೇರ್ಪಡೆ ಕಾಂಗ್ರೆಸ್ ಹಿರಿಯ ಮುಖಂಡರು](https://mysurumirror.com/tag/ದೇವೇಗೌಡರ-ಸಮ್ಮುಖದಲ್ಲಿ-ಜೆ/) - [ಒಂದಿಂಚು ಭೂಮಿಯ ಅತಿಕ್ರಮಣವನ್ನು ಸಹಿಸುವುದಿಲ್ಲ: ಚೀನಾಕ್ಕೆ ಅಮಿತ್ ಶಾ ಎಚ್ಚರಿಕೆ](https://mysurumirror.com/tag/ಒಂದಿಂಚು-ಭೂಮಿಯ-ಅತಿಕ್ರಮಣವನ/) - [ಗೋವಾ ಚಿಕ್ಕ ರಾಜ್ಯವಲ್ಲ](https://mysurumirror.com/tag/ಗೋವಾ-ಚಿಕ್ಕ-ರಾಜ್ಯವಲ್ಲ/) - [ದಶಕಗಳ ಹಳೆಯದಾದ ಗಡಿ ಸಂಘರ್ಷಕ್ಕೆ ಅಂತ್ಯ ಹಾಡಿದ ಗೃಹ ಸಚಿವ ಅಮಿತ್ ಶಾ](https://mysurumirror.com/tag/ದಶಕಗಳ-ಹಳೆಯದಾದ-ಗಡಿ-ಸಂಘರ್ಷ/) - [ಹಿಂದುಳಿದ ವರ್ಗದವರನ್ನು ಅವಮಾನಿಸುವ ರಾಹುಲ್ ಗಾಂಧಿ](https://mysurumirror.com/tag/ಹಿಂದುಳಿದ-ವರ್ಗದವರನ್ನು-ಅವಮ/) - [ತಾನು ಬಲಿಪಶು ಎಂಬಂತೆ ನಟಿಸಬಾರದು: ಅಮಿತ್ ಶಾ](https://mysurumirror.com/tag/ತಾನು-ಬಲಿಪಶು-ಎಂಬಂತೆ-ನಟಿಸಬ/) - [amithasaha](https://mysurumirror.com/tag/amithasaha/) - [mysuru bjp](https://mysurumirror.com/tag/mysuru-bjp/) - [ಚಂದನವನ ಚರಿತ್ರೆ [ಸ್ಯಾಂಡಲ್‌ವುಡ್ ಸ್ಟೋರಿ]-೭೬(೧೬) ಬಿ.ಸರೋಜಾದೇವಿ](https://mysurumirror.com/tag/ಚಂದನವನ-ಚರಿತ್ರೆ-ಸ್ಯಾಂಡಲ್-20/) - [ಅಮಿತ್ ಶಾರ ಕುಶಲ ರಣನೀತಿಗಳಿಂದ ಕರ್ನಾಟಕದಲ್ಲಿ ಗೆಲುವಿನತ್ತ ಮುನ್ನುಗ್ಗುತ್ತಿರುವ ಬಿಜೆಪಿ](https://mysurumirror.com/tag/ಅಮಿತ್-ಶಾರ-ಕುಶಲ-ರಣನೀತಿಗಳಿ/) - [ಮೂರು ಬಾರಿ ಶಾಸಕರಾಗಿದ್ದ ಶಾಂತವೇರಿ ಗೋಪಾಲಗೌಡರ ಆಸ್ತಿ ಕೇವಲ ಒಂದು ಹುಲ್ಲಿನ ಮನೆ](https://mysurumirror.com/tag/ಮೂರು-ಬಾರಿ-ಶಾಸಕರಾಗಿದ್ದ-ಶಾ/) - [ಮೇ ಡೇ : ಕಾರ್ಮಿಕ ದಿನಾಚರಣೆಯ ಪಕ್ಷಿನೋಟ](https://mysurumirror.com/tag/ಮೇ-ಡೇ-ಕಾರ್ಮಿಕ-ದಿನಾಚರಣೆಯ-ಪ/) - [ಅಮಿತ್ ಶಾ](https://mysurumirror.com/tag/ಅಮಿತ್-ಶಾ/) - [ಸಚಿವ ಅಮಿತ್ ಶಾ](https://mysurumirror.com/tag/ಸಚಿವ-ಅಮಿತ್-ಶಾ/) - [ಹರಿಹರದಲ್ಲಿರುವ ವೀರಶೈವ ಪಂಚಮಸಾಲಿ ಪೀಠಕ್ಕೆ ಭೇಟಿ](https://mysurumirror.com/tag/ಹರಿಹರದಲ್ಲಿರುವ-ವೀರಶೈವ-ಪಂಚ/) - [ಸಿದ್ಧರಾಮಯ್ಯ ಹಿಂದಿನಿಂದಲೂ ಲಿಂಗಾಯತರನ್ನು ಅವಮಾನಿಸುತ್ತ ಬಂದಿದ್ದಾರೆ - ಅಮಿತ್ ಶಾ](https://mysurumirror.com/tag/ಸಿದ್ಧರಾಮಯ್ಯ-ಹಿಂದಿನಿಂದಲೂ/) - [ಶಿಕ್ಷಣದಲ್ಲಿ ಮಾತೃಭಾಷೆಯ ಬಳಕೆಗೆ ಹೆಚ್ಚಿನ ಮಹತ್ವ ನೀಡಲು ಅಮಿತ್ ಶಾರಿಗೆ ರವೀಂದ್ರನಾಥ ಟ್ಯಾಗೋರ್‌ರ ತತ್ವಗಳೇ ಸ್ಪೂರ್ತಿ](https://mysurumirror.com/tag/ಶಿಕ್ಷಣದಲ್ಲಿ-ಮಾತೃಭಾಷೆಯ-ಬಳ/) - [ನೆಚ್ಚಿನ ಅಭ್ಯರ್ಥಿಗಳಿಗೆ ಹಕ್ಕು ಚಲಾಯಿಸಿದ ಮೈಸೂರು ಜನತೆ](https://mysurumirror.com/tag/ನೆಚ್ಚಿನ-ಅಭ್ಯರ್ಥಿಗಳಿಗೆ-ಹಕ/) - [ನ್ಯಾಯಾಂಗದ ವ್ಯಾಖ್ಯಾನ ಮತ್ತು ಅನಗತ್ಯ ಚರ್ಚೆಗಳನ್ನು ತಪ್ಪಿಸಲು ಕಾನೂನುಗಳ ಸ್ಪಷ್ಟ ಕರಡು ಪ್ರತಿ ಅವಶ್ಯ - ಅಮಿತ್ ಶಾ](https://mysurumirror.com/tag/ನ್ಯಾಯಾಂಗದ-ವ್ಯಾಖ್ಯಾನ-ಮತ್ತ/) - [ಚಂದನವನ ಚರಿತ್ರೆ [ಸ್ಯಾಂಡಲ್‌ವುಡ್ ಸ್ಟೋರಿ]-೭೯(೧೯) ಸಾವಿತ್ರಿ](https://mysurumirror.com/tag/ಚಂದನವನ-ಚರಿತ್ರೆ-ಸ್ಯಾಂಡಲ್-21/) - [ಅಮೃತಧಾರೆ ಜೀ ಕನ್ನಡದ ಹೊಸ ಪ್ರೇಮಕಥೆ](https://mysurumirror.com/tag/ಅಮೃತಧಾರೆ-ಜೀ-ಕನ್ನಡದ-ಹೊಸ-ಪ್/) - [ಪ್ರಬುದ್ಧ ಬುದ್ದಿಜೀವಿ](https://mysurumirror.com/tag/ಪ್ರಬುದ್ಧ-ಬುದ್ದಿಜೀವಿ/) - [ಸ್ತಿತಪ್ರಜ್ಞ ರಾಜಕಾರಣಿ ಡಾ. ಎಚ್.ಸಿ.ಮಹದೇವಪ್ಪ ಅವರ ನಾಯಕತ್ವಕ್ಕೆ ಸಕಾಲವಾದ ಕಾಲ](https://mysurumirror.com/tag/ಸ್ತಿತಪ್ರಜ್ಞ-ರಾಜಕಾರಣಿ-ಡಾ/) - [ನಡುಕ ಹುಟ್ಟಿಸಿದ ಅಮಿತ್ ಶಾ ಅವರ ಕಟ್ಟುನಿಟ್ಟಿನ ಎಚ್ಚರಿಕೆ](https://mysurumirror.com/tag/ನಡುಕ-ಹುಟ್ಟಿಸಿದ-ಅಮಿತ್-ಶಾ-ಅ/) - [ಬಾಲಸುಬ್ರಮಣ್ಯಂ[೪.[೨೦೨೩ ಜೂನ್ ೪ ರಂದು ಇವರ ಜನ್ಮದಿನ](https://mysurumirror.com/tag/ಬಾಲಸುಬ್ರಮಣ್ಯಂ೪-೨೦೨೩-ಜೂನ/) - [ಕಾಡು ನಾಡಾದಂತೆ ನಾಡೂ ಕಾಡಾಗುವ ಪರಿ ಬೇಕು: ನಾಗರಾಜ್ ತಲಕಾಡು](https://mysurumirror.com/tag/ಕಾಡು-ನಾಡಾದಂತೆ-ನಾಡೂ-ಕಾಡಾಗ/) - [ಮನೆ ಮುಂದೆ ನಿಲ್ಲಿಸಿದ್ಧ ಬೈಕ್ ಗಳಲ್ಲಿ ಪೆಟ್ರೋಲ್ ಕಳ್ಳತನ: ರೋಸಿಹೋದ ಸುಣ್ಣದಕೇರಿ ನಿವಾಸಿಗಳು](https://mysurumirror.com/tag/ಮನೆ-ಮುಂದೆ-ನಿಲ್ಲಿಸಿದ್ಧ-ಬೈ/) - [ಮಣಿಪುರದಲ್ಲಿ ಶಾಶ್ವತ ಶಾಂತಿ ಸ್ಥಾಪಿಸಲು ಸಮರ್ಥ ತಂತ್ರಗಳನ್ನು ರೂಪಿಸಿದ ಗೃಹ ಸಚಿವ ಅಮಿತ್ ಶಾ](https://mysurumirror.com/tag/ಮಣಿಪುರದಲ್ಲಿ-ಶಾಶ್ವತ-ಶಾಂತಿ/) - [ಮೆಂಥೋಪ್ಲಸ್ ಡಬ್ಬಿ ನುಂಗಿ ಉಸಿರುಗಟ್ಟಿ ಮಗು ಸಾವು](https://mysurumirror.com/tag/ಮೆಂಥೋಪ್ಲಸ್-ಡಬ್ಬಿ-ನುಂಗಿ-ಉ/) - [ನಾಲ್ಕು ತಲೆಮಾರಿನ ಕಾಂಗ್ರೆಸ್ ಆಡಳಿತಕ್ಕಿಂತ](https://mysurumirror.com/tag/ನಾಲ್ಕು-ತಲೆಮಾರಿನ-ಕಾಂಗ್ರೆಸ/) - [ಮೋದಿಯವರು 2024ರಲ್ಲಿ ಭಾರಿ ಬಹುಮತದೊಂದಿಗೆ](https://mysurumirror.com/tag/ಮೋದಿಯವರು-2024ರಲ್ಲಿ-ಭಾರಿ-ಬಹುಮ/) - [ವಸುಂಧರಾದೇವಿ](https://mysurumirror.com/tag/ವಸುಂಧರಾದೇವಿ/) - [8000 ಕೋಟಿ ಮೌಲ್ಯದ 3 ಯೋಜನೆಗಳನ್ನು ಘೋಷಿಸಿದ ಅಮಿತ್ ಶಾ](https://mysurumirror.com/tag/8000-ಕೋಟಿ-ಮೌಲ್ಯದ-3-ಯೋಜನೆಗಳನ್ನು/) - [ಕನ್ನಡ ವಿಶ್ವಕೋಶ ಮಾನವ ಡಾ. ಹಾ.ತಿ ಕೃಷ್ಣೇಗೌಡರು" - ಸಿಪಿಕೆ.*](https://mysurumirror.com/tag/ಕನ್ನಡ-ವಿಶ್ವಕೋಶ-ಮಾನವ-ಡಾ-ಹಾ/) - [ನಾಡಪ್ರಭು ಕೆಂಪೇಗೌಡ ದೊರೆಜೂನ್ ೨೭:ಜಯಂತ್ಯುತ್ಸವ ಆಚರಣೆ ನಿಮಿತ್ತ ಲೇಖನ](https://mysurumirror.com/tag/ನಾಡಪ್ರಭು-ಕೆಂಪೇಗೌಡ-ದೊರೆಜೂ/) - [ಮಹಮ್ಮದ್ ಬಿನ್ ತುಘಲಕ್'ನ ಎಡವಟ್ಟಿನ ಯೋಜನೆಗಳು ಮತ್ತೆ ಬಂದಂತಿವೆ.](https://mysurumirror.com/tag/ಮಹಮ್ಮದ್-ಬಿನ್-ತುಘಲಕ್ನ-ಎಡವ/) - [ಪ್ರತಿಪಕ್ಷಗಳ ಸಭೆಯ ಕುರಿತು ವ್ಯಂಗ್ಯವಾಡುತ್ತಾ](https://mysurumirror.com/tag/ಪ್ರತಿಪಕ್ಷಗಳ-ಸಭೆಯ-ಕುರಿತು/) - [ಮೈಸೂರಿನಲ್ಲಿ ನೂತನ ಶಾಖೆ ದಿ. ಪಾವಗಡ ಸೌಹಾರ್ದ ಮಲ್ಟಿಪರ್ಪಸ್ ಕೋ- ಆಪರೇಟಿವ್ ಸೊಸೈಟಿ](https://mysurumirror.com/tag/ಮೈಸೂರಿನಲ್ಲಿ-ನೂತನ-ಶಾಖೆ-ದಿ/) - [ಪ್ರಧಾನಿಯಾಗುವ ನಿತೀಶ್ ಕುಮಾರ್ ಕನಸು ಎಂದಿಗೂ ನನಸಾಗುವುದಿಲ್ಲ : ಅಮಿತ್ ಶಾ](https://mysurumirror.com/tag/ಪ್ರಧಾನಿಯಾಗುವ-ನಿತೀಶ್-ಕುಮಾ/) - [ಮಹಾಪುರಾಣ](https://mysurumirror.com/tag/ಮಹಾಪುರಾಣ/) - [ರಾಜಸ್ಥಾನದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದ್ದು](https://mysurumirror.com/tag/ರಾಜಸ್ಥಾನದಲ್ಲಿ-ಮತ್ತೆ-ಬಿಜೆ/) - [ಕರ್ನಾಟಕದ ಇಂಜಿನಿಯರಿಂಗ್ ವಿದ್ಯಾರ್ಥಿ ಸಾಧನೆ](https://mysurumirror.com/tag/ಕರ್ನಾಟಕದ-ಇಂಜಿನಿಯರಿಂಗ್-ವಿ/) - [ಬಯಲ ಬೆಳಗಾದ ಡಾ. ಎಚ್ ತಿಪ್ಪೇರುದ್ರಸ್ವಾಮಿರವರನ್ನು ಕಾಣಲವಕಾಶ ಅವರ ಸಾಹಿತ್ಯಾವಲೋಕನ](https://mysurumirror.com/tag/ಬಯಲ-ಬೆಳಗಾದ-ಡಾ-ಎಚ್-ತಿಪ್ಪೇರ-2/) - [ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಮತ್ತೊಂದು ಮನ್ನಣೆ: ಮೋದಿ-ಶಾ ಪ್ರಯತ್ನಗಳಿಗೆ ವಿಶ್ವಸಂಸ್ಥೆಯ ಪ್ರಶಂಸೆ](https://mysurumirror.com/tag/ಜಾಗತಿಕ-ಮಟ್ಟದಲ್ಲಿ-ಭಾರತಕ್ಕ/) - [ಕಲಾವಿದರಿಗೆ ಪ್ರೋತ್ಸಾಹಧನದ ಚೆಕ್ ವಿತರಣೆ](https://mysurumirror.com/tag/ಕಲಾವಿದರಿಗೆ-ಪ್ರೋತ್ಸಾಹಧನದ/) - [(PACS) ಸಾಮಾನ್ಯ ಸೇವಾ ಕೇಂದ್ರ (CSC) ಸೇವೆಗಳನ್ನು ಪ್ರಾರಂಭಿಸುವ ಕುರಿತಾದ ರಾಷ್ಟ್ರೀಯ ಮೆಗಾ ಸಮಾವೇಶವನ್ನು ಉದ್ಘಾಟಿಸಿದ ಅಮಿತ್ ಶಾ](https://mysurumirror.com/tag/pacs-ಸಾಮಾನ್ಯ-ಸೇವಾ-ಕೇಂದ್ರ-csc-ಸೇವ/) - [ತಮಿಳುನಾಡಿನಲ್ಲಿ 'ಎನ್ ಮನ್](https://mysurumirror.com/tag/ತಮಿಳುನಾಡಿನಲ್ಲಿ-ಎನ್-ಮನ್/) - [ಸ್ತ್ರೀ ಕಳಂಕದ ಮೈಲಿಗೆಯ ಕೊಳೆ ಮತ್ಯಾರೂ ಅಲ್ಲ ನೀವೇ.....ನಾವೇ...](https://mysurumirror.com/tag/ಸ್ತ್ರೀ-ಕಳಂಕದ-ಮೈಲಿಗೆಯ-ಕೊಳ/) - [ಕೇಜ್ರಿವಾಲ್ ಉದ್ದೇಶ ಸಾರ್ವಜನಿಕ ಸೇವೆಯಾಗಿರದೇ](https://mysurumirror.com/tag/ಕೇಜ್ರಿವಾಲ್-ಉದ್ದೇಶ-ಸಾರ್ವಜ/) - [ಆಧುನಿಕತೆ](https://mysurumirror.com/tag/ಆಧುನಿಕತೆ/) - [ಈ ನಾಯಕ ಈಗ "Best_Director"](https://mysurumirror.com/tag/ಈ-ನಾಯಕ-ಈಗ-best_director/) - [ಸ್ವಚ್ಛತೆಗೆ ಜೈ ಎನ್ನುವ ಅಕ್ಷರ ಪ್ರೇಮಿ ಅಕ್ಬರ್](https://mysurumirror.com/tag/ಸ್ವಚ್ಛತೆಗೆ-ಜೈ-ಎನ್ನುವ-ಅಕ್/) - [ಬಾಡಿಕೇರ್ ಕಿಡ್ಸ್ ಹೊಸ ಬೇಸಿಗೆ ಸಂಗ್ರಹ](https://mysurumirror.com/tag/ಬಾಡಿಕೇರ್-ಕಿಡ್ಸ್-ಹೊಸ-ಬೇಸಿ/) - [ಪೇಂಟ್ಸ್ ಟೌನ್‍ಗಳನ್ನು ತಾಜಾ ಮತ್ತು ರೋಮಾಂಚಕ ಬಣ್ಣಗಳೊಂದಿಗೆ ಅನಾವರಣಗೊಳಿಸಿದೆ](https://mysurumirror.com/tag/ಪೇಂಟ್ಸ್-ಟೌನ್ಗಳನ್ನು-ತಾಜಾ/) - [‘ಹರ್ ಘರ್ ತಿರಂಗಾ’ ಅಭಿಯಾನದಡಿ ಆಯೋಜಿಸಿದ್ದ ತಿರಂಗಾ ಯಾತ್ರೆಯನ್ನು ಉದ್ಘಾಟಿಸಿದ ಅಮಿತ್ ಶಾ](https://mysurumirror.com/tag/ಹರ್-ಘರ್-ತಿರಂಗಾ-ಅಭಿಯಾನದ/) - [ಸ್ವನಿವಾಸದಲ್ಲಿ ಧ್ವಜಾರೋಹಣ ಮಾಡಿ](https://mysurumirror.com/tag/ಸ್ವನಿವಾಸದಲ್ಲಿ-ಧ್ವಜಾರೋಹಣ/) - [ಭಾರತ ರತ್ನ' ಅಟಲ್ ಬಿಹಾರಿ ವಾಜಪೇಯಿಯವರ ಐದನೇ ಪುಣ್ಯತಿಥಿಯಂದು ಅವರಿಗೆ ಗೌರವ ನಮನ ಸಲ್ಲಿಸಿದ ಅಮಿತ್ ಶಾ](https://mysurumirror.com/tag/ಭಾರತ-ರತ್ನ-ಅಟಲ್-ಬಿಹಾರಿ-ವಾಜ/) - [ವರ್ಷಾಂತ್ಯದೊಳಗೆ 5 ಕೋಟಿ ಗಿಡಗಳನ್ನು ನೆಡುವ ಗುರಿ](https://mysurumirror.com/tag/ವರ್ಷಾಂತ್ಯದೊಳಗೆ-5-ಕೋಟಿ-ಗಿಡ/) - [ಲಕ್ಷ್ಮಿ ಹೆಲ್ತ್ ಕೇರ್ ಸೆಂಟರ್](https://mysurumirror.com/tag/ಲಕ್ಷ್ಮಿ-ಹೆಲ್ತ್-ಕೇರ್-ಸೆಂಟ/) - [ಎಚ್.ಡಿ.ಎಫ್.ಸಿ ಬ್ಯಾಂಕ್](https://mysurumirror.com/tag/ಎಚ್-ಡಿ-ಎಫ್-ಸಿ-ಬ್ಯಾಂಕ್/) - [ಮೋದಿಯವರ 'ನನ್ನ ಮಣ್ಣು](https://mysurumirror.com/tag/ಮೋದಿಯವರ-ನನ್ನ-ಮಣ್ಣು/) - [ನನ್ನ ದೇಶ' ಅಭಿಯಾನದಡಿಯಲ್ಲಿ 'ಅಮೃತ ಕಲಶ ಯಾತ್ರೆ'ಗೆ ಚಾಲನೆ ನೀಡಿದ ಅಮಿತ್ ಶಾ](https://mysurumirror.com/tag/ನನ್ನ-ದೇಶ-ಅಭಿಯಾನದಡಿಯಲ್ಲಿ/) - [ವೋಟ್ ಬ್ಯಾಂಕ್ ಮತ್ತು ತುಷ್ಟೀಕರಣ ರಾಜಕಾರಣಕ್ಕಾಗಿ INDIA ಮೈತ್ರಿಕೂಟದ ನಾಯಕರು ಹಿಂದೂ ಧರ್ಮವನ್ನು ನಾಶಮಾಡಲು ಬಯಸುತ್ತಿದ್ದಾರೆ](https://mysurumirror.com/tag/ವೋಟ್-ಬ್ಯಾಂಕ್-ಮತ್ತು-ತುಷ್ಟ/) - [ರೋಟರಿ ಮಿಡ್ ಟೌನ್ ಸಂಸ್ಥೆ ವತಿಯಿಂದ ಶಿಕ್ಷಕರ ದಿನಾಚರಣೆ](https://mysurumirror.com/tag/ರೋಟರಿ-ಮಿಡ್-ಟೌನ್-ಸಂಸ್ಥೆ-ವತ/) - [ಮೋದಿ ಸರ್ಕಾರದಲ್ಲಿ ಆದಿವಾಸಿಗಳು ಮತ್ತು ದಲಿತರಿಗೆ ದೇಶದ ಸಂಪನ್ಮೂಲಗಳ ಮೇಲೆ ಮೊದಲ ಹಕ್ಕಿದೆ: ಅಮಿತ್ ಶಾ](https://mysurumirror.com/tag/ಮೋದಿ-ಸರ್ಕಾರದಲ್ಲಿ-ಆದಿವಾಸಿ/) - [ಜನ್ಮಾಷ್ಟಮಿಯ ಶುಭ ಸಂದರ್ಭದಲ್ಲಿ](https://mysurumirror.com/tag/ಜನ್ಮಾಷ್ಟಮಿಯ-ಶುಭ-ಸಂದರ್ಭದಲ/) - [ಹಿಂದಿ ಎಂದಿಗೂ ಯಾವುದೇ ಭಾರತೀಯ ಭಾಷೆಯೊಂದಿಗೆ ಸ್ಪರ್ಧಿಸಿಲ್ಲ](https://mysurumirror.com/tag/ಹಿಂದಿ-ಎಂದಿಗೂ-ಯಾವುದೇ-ಭಾರತ/) - [ಪ್ರಧಾನಿ ಮೋದಿಯವರ ಐತಿಹಾಸಿಕ ಮಹಿಳಾ ಮೀಸಲಾತಿ ಮಸೂದೆಯನ್ನು ಶ್ಲಾಘಿಸಿದ ಅಮಿತ್ ಶಾ](https://mysurumirror.com/tag/ಪ್ರಧಾನಿ-ಮೋದಿಯವರ-ಐತಿಹಾಸಿಕ/) - [ಭಾರತದಲ್ಲಿ ಬೇರು ಹೊಂದಿದವರು ಮಹಿಳೆಯರನ್ನು ಎಂದೂ ದುರ್ಬಲರೆಂದು ಪರಿಗಣಿಸುವುದಿಲ್ಲ: ಅಮಿತ್ ಶಾ](https://mysurumirror.com/tag/ಭಾರತದಲ್ಲಿ-ಬೇರು-ಹೊಂದಿದವರು/) - [ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ ಡಾ||ಟಿ.ಆರ್ ಚಂದ್ರಶೇಖರ್ ಮೈಸೂರು ವಿವಿಯ ಸಿಂಡಿಕೇಟ್ ಸದಸ್ಯರಾಗಿ ನೇಮಕ](https://mysurumirror.com/tag/ಕನ್ನಡ-ಚಿತ್ರರಂಗದ-ಖ್ಯಾತ-ನಿ/) - [ತೆಲುಗಿನಲ್ಲಿ ಕನ್ನಡದ ಪ್ರತಿಭೆ ಡ್ಯಾನಿ ಕುಟ್ಟಪ್ಪ ಅಬ್ಬರ](https://mysurumirror.com/tag/ತೆಲುಗಿನಲ್ಲಿ-ಕನ್ನಡದ-ಪ್ರತಿ/) - [ಚೇತನ್ ಕುಮಾರ್ ನಿರ್ದೇಶನದಲ್ಲಿ ರಕ್ಷ್ ರಾಮ್ ನಾಯಕನಾಗಿ ನಟಿಸುತ್ತಿರುವ 'ಬರ್ಮ' ಚಿತ್ರ ಆರಂಭ.](https://mysurumirror.com/tag/ಚೇತನ್-ಕುಮಾರ್-ನಿರ್ದೇಶನದಲ್/) - [ಮೋದಿ ಸರ್ಕಾರದ ನೀತಿಗಳಿಂದ ಯುವಕರು ಮತ್ತು ಮಹಿಳೆಯರಿಗೆ ಹೆಚ್ಚು ಲಾಭವಾಗುವಂತೆ PHDCCI ಗಮನಹರಿಸಬೇಕು: ಅಮಿತ್ ಶಾ](https://mysurumirror.com/tag/ಮೋದಿ-ಸರ್ಕಾರದ-ನೀತಿಗಳಿಂದ-ಯ/) - [ಮೈಸೂರು ನಗರ ಮತ್ತು‌ ಜಿಲ್ಲಾ ಚಿಲ್ಲರೆ ಔಷದಿವ್ಯಾಪಾರಿಗಳ ಸಂಘ ಮಹಾತ್ಮಗಾಂಧಿ ಜಯಂತಿ](https://mysurumirror.com/tag/ಮೈಸೂರು-ನಗರ-ಮತ್ತು-ಜಿಲ್ಲಾ/) - [ಗಂಗಾಮತಸ್ಥರ ಸಮುದಾಯಭವನದಲ್ಲಿ ಹೆಲ್ತ್ ಕಾರ್ಡ್ ನೊಂದಣಿ](https://mysurumirror.com/tag/ಗಂಗಾಮತಸ್ಥರ-ಸಮುದಾಯಭವನದಲ್/) - [The ecosystem of terrorism must be destroyed and eradicated - Amit Shah](https://mysurumirror.com/tag/the-ecosystem-of-terrorism-must-be-destroyed-and-eradicated-amit-shah/) - [Left wing extremism to be completely eradicated in next 2 years: Amit Shah vows](https://mysurumirror.com/tag/left-wing-extremism-to-be-completely-eradicated-in-next-2-years-amit-shah-vows/) - [ವಿನ್ಯಾಸ್ ಇನ್ನೋವೇಟಿವ್ ಟೆಕ್ನಾಲಜೀಸ್ ಅನ್ನು NSE ನಲ್ಲಿ ಪಟ್ಟಿ ಮಾಡಲಾಗಿದ್ದು ಇದೀಗ “Limited” entity ಯಾಗಿ ಗುರುತಿಸಲಾಗುವುದು.](https://mysurumirror.com/tag/ವಿನ್ಯಾಸ್-ಇನ್ನೋವೇಟಿವ್-ಟೆಕ/) - [ಸಿಸಿಟಿಎನ್‌ಸ್](https://mysurumirror.com/tag/ಸಿಸಿಟಿಎನ್ಸ್/) - [ಫೋರೆನ್ಸಿಕ್ ಸೈನ್ಸ್](https://mysurumirror.com/tag/ಫೋರೆನ್ಸಿಕ್-ಸೈನ್ಸ್/) - [ಬೆಳೆ ಸಮೀಕ್ಷೆ ತಿದ್ದುಪಡಿ](https://mysurumirror.com/tag/ಬೆಳೆ-ಸಮೀಕ್ಷೆ-ತಿದ್ದುಪಡಿ/) - [ಆಕ್ಷೇಪಣೆಗೆ ಅವಕಾಶ : ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಡಾ.ವೈ. ಪ್ರಸಾದ್.](https://mysurumirror.com/tag/ಆಕ್ಷೇಪಣೆಗೆ-ಅವಕಾಶ-ಕೃಷಿ-ಇಲ/) - [ಜಮೀನ್ದಾರ್ ಮೈಕ್ರೊಸರ್ಜಿಕಲ್ ಐ ಸೆಂಟರ್ (ಝೆಡ್‍ಇಎಂಸಿ)-ಮೀಸಲಾಗಿರುವ ವಿಷನ್ ಥೆರಪಿ ಕ್ಲಿನಿಕ್](https://mysurumirror.com/tag/ಜಮೀನ್ದಾರ್-ಮೈಕ್ರೊಸರ್ಜಿಕಲ/) - [ಬೆಂಗಳೂರಿನಲ್ಲಿ ಎಐ ಆಧಾರಿತ ಫರ್ಟಿಲಿಟಿ ಸೆಂಟರ್ ಆರಂಭದೊಂದಿಗೆ ಮಹಿಳೆಯರ ಆರೋಗ್ಯದಲ್ಲಿ ಕ್ರಾಂತಿ ಉಂಟಾಗಲಿದೆ](https://mysurumirror.com/tag/ಬೆಂಗಳೂರಿನಲ್ಲಿ-ಎಐ-ಆಧಾರಿತ/) - [ದೇಶದ 200 ಬುಡಕಟ್ಟು ಯುವಕರೊಂದಿಗೆ ಸಂವಾದದಲ್ಲಿ ಭಾಗವಹಿಸಿದ ಅಮಿತ್ ಶಾ](https://mysurumirror.com/tag/ದೇಶದ-200-ಬುಡಕಟ್ಟು-ಯುವಕರೊಂದಿ/) - [modi](https://mysurumirror.com/tag/modi/) - [ಗೃಹ ಸಚಿವ ಶ್ರೀ ಅಮಿತ್ ಶಾ ಅವರು ಉಜ್ಜಯಿನಿಯ ಬಾಬಾ ಮಹಾಕಾಲ್ ಮಂದಿರಕ್ಕೆ ಭೇಟಿ](https://mysurumirror.com/tag/ಗೃಹ-ಸಚಿವ-ಶ್ರೀ-ಅಮಿತ್-ಶಾ-ಅವರ/) - [ಕರ್ನಾಟಕದ ಏಕೀಕರಣಕ್ಕೆ ಪತ್ರಿಕೆಗಳ ಪಾತ್ರ ಅನನ್ಯ: ನಿವೃತ್ತ ಕನ್ನಡ ಪ್ರಾಧ್ಯಾಪಕ ಡಾ.ದ.ಸತೀಶ್ ಚಂದ್ರ](https://mysurumirror.com/tag/ಕರ್ನಾಟಕದ-ಏಕೀಕರಣಕ್ಕೆ-ಪತ್ರ/) - [ಕನ್ನಡ ರಾಜ್ಯೋತ್ಸವ ಅಂಗವಾಗಿ ಸಾಹಿತಿ ಹಾಗೂ ಪರಿಸರ ಪೇಮಿ ಅಕ್ಬರ್‌ರವರಿಗೆ ಸುವರ್ಣಬೆಳಕು ಪ್ರಶಸ್ತಿ](https://mysurumirror.com/tag/ಕನ್ನಡ-ರಾಜ್ಯೋತ್ಸವ-ಅಂಗವಾಗಿ/) - [ಕರುನಾಡು ಜನ್ಮದಾತೆಗೆ ಸಮಾನ :ಎಸ್ಡಿಎಂಸಿ ಅಧ್ಯಕ್ಷ ಸದಾಶಿವ](https://mysurumirror.com/tag/ಕರುನಾಡು-ಜನ್ಮದಾತೆಗೆ-ಸಮಾನ/) - [mysurumirrornews](https://mysurumirror.com/tag/mysurumirrornews/) - [mysurumirror](https://mysurumirror.com/tag/mysurumirror/) - [ಭ್ರಷ್ಟಾಚಾರ ನಿರ್ಮೂಲನೆಗೆ ಕೈಜೋಡಿಸಿ : ಲೋಕಾಯುಕ್ತ ಇನ್ಸ್ಪೆಕ್ಟರ್ ರೂಪಶ್ರೀ.](https://mysurumirror.com/tag/ಭ್ರಷ್ಟಾಚಾರ-ನಿರ್ಮೂಲನೆಗೆ-ಕ/) - [ವಿಶ್ವ ವಿಕಲಚೇತನರ](https://mysurumirror.com/tag/ವಿಶ್ವ-ವಿಕಲಚೇತನರ/) - [ಶೀಘ್ರದಲ್ಲಿಯೇ ಭಾರತವು ಎಡಪಂಥೀಯ ಉಗ್ರವಾದದಿಂದ ಸಂಪೂರ್ಣವಾಗಿ ಮುಕ್ತವಾಗಲಿದೆ: ಕೇಂದ್ರ ಗೃಹ ಸಚಿವ ಅಮಿತ್ ಶಾ](https://mysurumirror.com/tag/ಶೀಘ್ರದಲ್ಲಿಯೇ-ಭಾರತವು-ಎಡಪಂ/) - [ಡ್ರೈವರ್ ಲಾಜಿಸ್ಟಿಕ್ಸ್ ಕರ್ನಾಟಕದಲ್ಲಿ ರೂ. 525 ಕೋಟಿ ಹೂಡಿಕೆ ಮಾಡಲು ಕಾರ್ಯಾಚರಣೆ ಆರಂಭಿಸಿದೆ](https://mysurumirror.com/tag/ಡ್ರೈವರ್-ಲಾಜಿಸ್ಟಿಕ್ಸ್-ಕರ್/) - [ಆಧುನಿಕ ಅಭಿವೃದ್ಧಿಗೆ ನಮ್ಮ ಸಾಂಸ್ಕೃತಿಕ ಪರಂಪರೆಯೇ ಬುನಾದಿ: ಅಮಿತ್ ಶಾ](https://mysurumirror.com/tag/ಆಧುನಿಕ-ಅಭಿವೃದ್ಧಿಗೆ-ನಮ್ಮ/) - [70 ವರ್ಷಗಳ ಕಾಲ ನಿರಾಶ್ರಿತರಾಗಿದ್ದ ಕಾಶ್ಮೀರಿಗಳಿಗೆ ಹಕ್ಕುಗಳು ಮತ್ತು ಪ್ರಾತಿನಿಧ್ಯವನ್ನು ನೀಡುವ ಮಸೂದೆಯನ್ನು ಮಂಡಿಸಿದ ಅಮಿತ್ ಶಾ](https://mysurumirror.com/tag/70-ವರ್ಷಗಳ-ಕಾಲ-ನಿರಾಶ್ರಿತರಾಗ/) - [ಸಪ್ನ ಬುಕ್ ಹೌಸ್' ಎಂಬ ಪುಸ್ತಕ ಪ್ರಕಾಶನ ಸಂಸ್ಥೆಯಿಂದ 'ಕನ್ನಡ ವಿಶ್ವಕೋಶ'ದ ಕೃತಿಚೌರ್ಯ](https://mysurumirror.com/tag/ಸಪ್ನ-ಬುಕ್-ಹೌಸ್-ಎಂಬ-ಪುಸ್ತಕ/) - [ಬೆಂಗಳೂರಿನಲ್ಲಿ ಹೊಸ ಪ್ರಿಶಿಸನ್ ಮಶಿನಿಂಗ್ ಸೌಲಭ್ಯವನ್ನು ಉದ್ಘಾಟಿಸಿದ ಸೈಯೆಂಟ್ ಡಿಎಲ್ಎಮ್](https://mysurumirror.com/tag/ಬೆಂಗಳೂರಿನಲ್ಲಿ-ಹೊಸ-ಪ್ರಿಶಿ/) - [ಸೋಲೊ ಸೈಕ್ಲಿಂಗ್ ಸಾಹಸ](https://mysurumirror.com/tag/ಸೋಲೊ-ಸೈಕ್ಲಿಂಗ್-ಸಾಹಸ/) - [ನಾಳೆ ಜಯನಗರದ ಇಸ್ಕಾನ್‌ನಲ್ಲಿ ವೈಕುಂಠ ಏಕಾದಶಿ](https://mysurumirror.com/tag/ನಾಳೆ-ಜಯನಗರದ-ಇಸ್ಕಾನ್ನಲ್ಲ/) - [ಮಿಲಿಂದ್ ಸೋಮನ್ ಅವರು ಗ್ರೀನ್ ರೈಡ್ 3.0 ಭಾಗವಾಗಿ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಬೈಕ್‍ನಲ್ಲಿ 200 ಕಿ.ಮೀ ಎಲೆಕ್ಟ್ರಿಕ್ ಬೈಕ್ ಯಾನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ](https://mysurumirror.com/tag/ಮಿಲಿಂದ್-ಸೋಮನ್-ಅವರು-ಗ್ರೀನ/) - [ಮೂರು ಕ್ರಿಮಿನಲ್ ಜಸ್ಟೀಸ್ ಬಿಲ್ ಗಳು ಭಾರತದಲ್ಲಿ ಹೊಸ 'ನ್ಯಾಯ' ಯುಗವನ್ನು ಪ್ರಾರಂಭಿಸಲಿವೆ: ಶಾ](https://mysurumirror.com/tag/ಮೂರು-ಕ್ರಿಮಿನಲ್-ಜಸ್ಟೀಸ್-ಬ/) - [ಹೊಸ ಕ್ರೈಸ್ತ ವರ್ಷಹ್ಯಾಪಿ ನ್ಯು ಇಯರ್ 2024!: ಯಾರಿಗೆ?ಏಕೆ?ಹೊಸ ವರ್ಷ ಆಚರಿಸಬೇಕು ಯಾರು? ಏಕೆ? ಹೇಗೆ?](https://mysurumirror.com/tag/ಹೊಸ-ಕ್ರೈಸ್ತ-ವರ್ಷಹ್ಯಾಪಿ-ನ/) - [ಅಸ್ಸಾಂನಲ್ಲಿ ಶಾಶ್ವತ ಶಾಂತಿ ಮತ್ತು ಸರ್ವತೋಮುಖ ಅಭಿವೃದ್ಧಿಯೆಡೆಗೆ ಇದು ಮಹತ್ವದ ಹೆಜ್ಜೆ: ಅಮಿತ್ ಶಾ](https://mysurumirror.com/tag/ಅಸ್ಸಾಂನಲ್ಲಿ-ಶಾಶ್ವತ-ಶಾಂತಿ/) - [ಕನ್ನಡಿಗನ ಅದ್ಭುತ ಸಾಧನೆ: ತೈಲ ವರ್ಣ ಚಿತ್ರಗಳ ಮೂಲಕ ಪೌರಾಣಿಕ ಕಥೆಗಳ ಅನಾವರಣ](https://mysurumirror.com/tag/ಕನ್ನಡಿಗನ-ಅದ್ಭುತ-ಸಾಧನೆ-ತೈ/) - [Sandalwood Story-83)](https://mysurumirror.com/tag/sandalwood-story-83/) - [suvarna belaku foundation arm wrsling event](https://mysurumirror.com/tag/suvarna-belaku-foundation-arm-wrsling-event/) - [ಪಿಎಂ ಜನೌಷಧಿ ಕೇಂದ್ರಗಳ ಉತ್ತಮ ಗುಣಮಟ್ಟದ ಔಷಧಗಳು ಕೃಷಿ ಪತ್ತಿನ ಸಂಘಗಳ(PACS) ಮೂಲಕ ಹಳ್ಳಿಯ ಬಡಜನರಿಗೂ ತಲುಪಲಿವೆ: ಅಮಿತ್ ಶಾ](https://mysurumirror.com/tag/ಪಿಎಂ-ಜನೌಷಧಿ-ಕೇಂದ್ರಗಳ-ಉತ್/) - [ಪ್ರಧಾನಿ ಮೋದಿಯವರ 3ನೇ ಅವಧಿಯಲ್ಲಿ ಭಾರತ ಜಗತ್ತಿನ 3ನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದೆ: ಅಮಿತ್ ಶಾ](https://mysurumirror.com/tag/ಪ್ರಧಾನಿ-ಮೋದಿಯವರ-3ನೇ-ಅವಧಿಯ/) - [10 ವರ್ಷಗಳಲ್ಲಿ](https://mysurumirror.com/tag/10-ವರ್ಷಗಳಲ್ಲಿ/) - [50 ದಶಕಗಳಿಗೂ ಮಿಗಿಲಾದ ಸುಧಾರಣಾ ಕಾರ್ಯಗಳನ್ನು ಕೈಗೊಂಡಿದೆ:ಅಮಿತ್ ಶಾ](https://mysurumirror.com/tag/50-ದಶಕಗಳಿಗೂ-ಮಿಗಿಲಾದ-ಸುಧಾರಣ/) - [mysuru yoga mysuru mirror](https://mysurumirror.com/tag/mysuru-yoga-mysuru-mirror/) - [ಎಚ್.ಆರ್.ಫೋರಂ-ಮಣಿಪಾಲ್ ಆಸ್ಪತ್ರೆ ಒಡಂಬಡಿಕೆ :ಹೆಲ್ತ್ ಕಾರ್ಡ್ ಬಿಡುಗಡೆ](https://mysurumirror.com/tag/ಎಚ್-ಆರ್-ಫೋರಂ-ಮಣಿಪಾಲ್-ಆಸ್ಪ/) - [ಸಹಕಾರಿ ಸಂಸ್ಥೆಗಳ ಮೂಲಕ ಲಕ್ಷಾಂತರ ಜನರಿಗೆ ಸ್ವಯಂ ಉದ್ಯೋಗ ಕಲ್ಪಿಸಲು ಮೋದಿಯವರು ದೃಢವಾದ ವ್ಯವಸ್ಥೆಯನ್ನು ಸ್ಥಾಪಿಸಿದ್ದಾರೆ: ಅಮಿತ್ ಶಾ](https://mysurumirror.com/tag/ಸಹಕಾರಿ-ಸಂಸ್ಥೆಗಳ-ಮೂಲಕ-ಲಕ್/) - [ಈ ಬಜೆಟ್](https://mysurumirror.com/tag/ಈ-ಬಜೆಟ್/) - [ಪ್ರಧಾನಿ ಮೋದಿಯವರ ಅಭಿವೃದ್ಧಿ ಹೊಂದಿದ ಭಾರತದ ಕನಸನ್ನು ನನಸಾಗಿಸುವ ಮಾರ್ಗಸೂಚಿಯಾಗಿದೆ:ಅಮಿತ್ ಶಾ](https://mysurumirror.com/tag/ಪ್ರಧಾನಿ-ಮೋದಿಯವರ-ಅಭಿವೃದ್ಧ/) - [70 ವರ್ಷಗಳ ಲೋಪದೋಷಗಳನ್ನು ಮೋದಿಯವರು ಕೇವಲ 10 ವರ್ಷಗಳಲ್ಲಿ ಹೋಗಲಾಡಿಸಿದ್ದಾರೆ:ಅಮಿತ್ ಶಾ](https://mysurumirror.com/tag/70-ವರ್ಷಗಳ-ಲೋಪದೋಷಗಳನ್ನು-ಮೋದ/) - [mysuru west rto](https://mysurumirror.com/tag/mysuru-west-rto/) - [rtomysuru](https://mysurumirror.com/tag/rtomysuru/) - [ka55rto](https://mysurumirror.com/tag/ka55rto/) - [transport rto](https://mysurumirror.com/tag/transport-rto/) - [ಮೈಸೂರು ಫ್ಯಾಷನ್ ವೀಕ್ -2024 ಸೀಸನ್ 7](https://mysurumirror.com/tag/ಮೈಸೂರು-ಫ್ಯಾಷನ್-ವೀಕ್-2024-ಸೀಸನ/) - [mysuru fashion week 2024](https://mysurumirror.com/tag/mysuru-fashion-week-2024/) - [ಕೈಲಾಸಂರ ಪೋಲೀ ಕಿಟ್ಟಿ ಕಗ್ಗಂಟನ್ನು ಬಿಡಿಸಿ ನೋಡಿದಾಗ](https://mysurumirror.com/tag/ಕೈಲಾಸಂರ-ಪೋಲೀ-ಕಿಟ್ಟಿ-ಕಗ್ಗ/) - [ನಿರ್ಮಾಣ ಹಂತದಲ್ಲಿನ ಕಟ್ಟಡದಲ್ಲಿ ವಿದ್ಯುತ್ ಸ್ಪರ್ಶದಿಂದ ವ್ಯಕ್ತಿ ಸಾವು](https://mysurumirror.com/tag/ನಿರ್ಮಾಣ-ಹಂತದಲ್ಲಿನ-ಕಟ್ಟಡದ/) - [ಮೋದಿ 3.0 ನಲ್ಲಿ ಭಾರತವು ಭಯೋತ್ಪಾದನೆ](https://mysurumirror.com/tag/ಮೋದಿ-3-0-ನಲ್ಲಿ-ಭಾರತವು-ಭಯೋತ್ಪ/) - [ಪ್ರತ್ಯೇಕತಾವಾದ ಮತ್ತು ನಕ್ಸಲಿಸಂನಿಂದ ಸಂಪೂರ್ಣವಾಗಿ ಮುಕ್ತವಾಗಲಿದೆ](https://mysurumirror.com/tag/ಪ್ರತ್ಯೇಕತಾವಾದ-ಮತ್ತು-ನಕ್ಸ/) - [ಸಹಕಾರಿ ಆಂದೋಲನವನ್ನು ಜನಾಂದೋಲನವನ್ನಾಗಿ ಪರಿವರ್ತಿಸಲು ಪ್ರಯತ್ನ ಮಾಡುತ್ತಿರುವ ಮೋದಿ ಸರಕಾರ](https://mysurumirror.com/tag/ಸಹಕಾರಿ-ಆಂದೋಲನವನ್ನು-ಜನಾಂದ/) - [ಪ್ರಮೋದ್ ಮಧ್ವರಾಜ್ ರವರಿಗೆ ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಯ ಎಂ.ಪಿ ಟಿಕೆಟ್ ನೀಡುವಂತೆ ಮೈಸೂರು ಸುಣ್ಣದಕೇರಿ ಗಂಗಾಮತಸ್ಥರ(ಬೆಸ್ತ)ರ ಒತ್ತಾಯ](https://mysurumirror.com/tag/ಪ್ರಮೋದ್-ಮಧ್ವರಾಜ್-ರವರಿಗೆ/) - [ಮೋದಿಯವರ ನಾಯಕತ್ವದಲ್ಲಿ ಭಾರತ 'ಫ್ರಾಜೈಲ್ ಫೈವ್'ನಿಂದ ಜಗತ್ತಿನ ಟಾಪ್ ಫೈವ್ ಆರ್ಥಿಕತೆಯಾಗಿ ಹೊರಹೊಮ್ಮಿದೆ - ಅಮಿತ್ ಶಾ](https://mysurumirror.com/tag/ಮೋದಿಯವರ-ನಾಯಕತ್ವದಲ್ಲಿ-ಭಾರ/) - [ಡೇಟಾಬೇಸ್ (ದತ್ತಸಂಚಯ) ಮೂಲಕ ಸಹಕಾರಿ ಕ್ಷೇತ್ರದ ವಿಸ್ತರಣೆ](https://mysurumirror.com/tag/ಡೇಟಾಬೇಸ್-ದತ್ತಸಂಚಯ-ಮೂಲಕ-ಸ/) - [ಅಭಿವೃದ್ಧಿ ಮತ್ತು ವಿತರಣೆಯನ್ನು ಖಾತ್ರಿ ಪಡಿಸಿಕೊಳ್ಳಲಾಗುವುದು: ಕೇಂದ್ರ ಗೃಹ ಮತ್ತು ಸಹಕಾರ ಸಚಿವ : ಅಮಿತ್ ಶಾ](https://mysurumirror.com/tag/ಅಭಿವೃದ್ಧಿ-ಮತ್ತು-ವಿತರಣೆಯನ/) - [ಮುಂಬರುವ ಈ ಲೋಕಸಭಾ ಚುನಾವಣೆಯು](https://mysurumirror.com/tag/ಮುಂಬರುವ-ಈ-ಲೋಕಸಭಾ-ಚುನಾವಣೆ/) - [ಯುವಜನರ ಉಜ್ವಲ ಭವಿಷ್ಯ ಮತ್ತು ಭವ್ಯ ಭಾರತದ ನಿರ್ಮಾಣಕ್ಕಾಗಿ:ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ](https://mysurumirror.com/tag/ಯುವಜನರ-ಉಜ್ವಲ-ಭವಿಷ್ಯ-ಮತ್ತ/) - [ಮಾದಕ ದ್ರವ್ಯ ಮುಕ್ತ ಗುರಿಯನ್ನು ಸಾಧಿಸುವೆಡೆ ಭಾರತ ವೇಗವಾಗಿ ಸಾಗುತ್ತಿದೆ - ಅಮಿತ್ ಶಾ](https://mysurumirror.com/tag/ಮಾದಕ-ದ್ರವ್ಯ-ಮುಕ್ತ-ಗುರಿಯನ/) - [ಈ ಬಾರಿ](https://mysurumirror.com/tag/ಈ-ಬಾರಿ/) - [ಎನ್‌ಡಿಎ 60% ಮತಗಳನ್ನು ಮತ್ತು ಕರ್ನಾಟಕದ ಎಲ್ಲಾ 28 ಸ್ಥಾನಗಳನ್ನು ಗೆಲ್ಲಲಿದೆ.](https://mysurumirror.com/tag/ಎನ್ಡಿಎ-60-ಮತಗಳನ್ನು-ಮತ್ತು-ಕ/) - [OBC ಮೀಸಲಾತಿಯನ್ನು ಲೂಟಿ ಮಾಡಿದ್ದರೆ](https://mysurumirror.com/tag/obc-ಮೀಸಲಾತಿಯನ್ನು-ಲೂಟಿ-ಮಾಡಿದ/) - [ಯಾವುದಾದರೂ ರಾಜಕೀಯ ಪಕ್ಷ SC](https://mysurumirror.com/tag/ಯಾವುದಾದರೂ-ರಾಜಕೀಯ-ಪಕ್ಷ-sc/) - [ST](https://mysurumirror.com/tag/st/) - [ಎಲ್ಲಾ ಸ್ಥಾನಗಳಲ್ಲಿ ಬಿಜೆಪಿಯನ್ನು ಗೆಲ್ಲಿಸುವ ಮೂಲಕ ಕರ್ನಾಟಕದ ಜನತೆ ಕಾಂಗ್ರೆಸ್ಗೆ ತಕ್ಕ ಉತ್ತರ ನೀಡಲಿದ್ದಾರೆ.](https://mysurumirror.com/tag/ಎಲ್ಲಾ-ಸ್ಥಾನಗಳಲ್ಲಿ-ಬಿಜೆಪಿ/) - [ತನ್ನ ದುರಾಡಳಿತದಿಂದ ಕೇವಲ 10 ತಿಂಗಳುಗಳಲ್ಲಿ ಕರ್ನಾಟಕವನ್ನು ಹಾಳುಗೆಡುವಿದ ಕಾಂಗ್ರೆಸ್](https://mysurumirror.com/tag/ತನ್ನ-ದುರಾಡಳಿತದಿಂದ-ಕೇವಲ-10-ತ/) - [ಕರ್ನಾಟಕದಲ್ಲಿ ಪ್ರಜ್ವಲಿಸುವ ಕಪ್ಪು ಬಣ್ಣದಲ್ಲಿ #ಅನ್‌ಸ್ಟಾಪಬಲ್ ಟಿವಿಎಸ್ ಅಪಾಚೆ ಆರ್‌ಟಿಆರ್ 160 ಸರಣಿಯ ಹೊಸ ಆವೃತ್ತಿ ಬಿಡುಗಡೆ](https://mysurumirror.com/tag/ಕರ್ನಾಟಕದಲ್ಲಿ-ಪ್ರಜ್ವಲಿಸು/) - [ಮೈ ಟಾರ್ಪೌಲೀನ್ ಮಾಲೀಕನಿಂದ ಯುವಕನ ಮೇಲೆ ಹಲ್ಲೆ](https://mysurumirror.com/tag/ಮೈ-ಟಾರ್ಪೌಲೀನ್-ಮಾಲೀಕನಿಂದ/) - [ಆಮ್ ಆದ್ಮಿ ಪಕ್ಷಕ್ಕೆ ಯುವ ಮುಖಂಡ ಹೇಮಂತ್ ಕುಮಾರ್ ನೇಮಕ](https://mysurumirror.com/tag/ಆಮ್-ಆದ್ಮಿ-ಪಕ್ಷಕ್ಕೆ-ಯುವ-ಮು/) - [ಆರೋಹನ್ ಫೈನಾನ್ಶಿಯಲ್ ಸರ್ವಿಸಸ್ ತನ್ನ ಮೊದಲ ಆರೋಹನ್ ಪ್ರಿವಿಲೇಜ್ ಸಾಲವನ್ನು ದಕ್ಷಿಣದಲ್ಲಿ ವಿತರಿಸುತ್ತದೆ](https://mysurumirror.com/tag/ಆರೋಹನ್-ಫೈನಾನ್ಶಿಯಲ್-ಸರ್ವಿ/) - [ದಸರಾ ದೀಪಾಲಂಕಾರವು ಕೆಲುವು ರಸ್ತೆ ಹಾಗೂ ಸರ್ಕಲ್‌ಗಳಿಗೆ ಮಾತ್ರ ಅಳವಡಿಸಿ:ಆಮ್ ಆದ್ಮಿ ಪಾರ್ಟಿ ಯುವ ಮುಖಂಡ ಹೇಮಂತ್ ಕುಮಾರ್ ಒತ್ತಾಯ](https://mysurumirror.com/tag/ದಸರಾ-ದೀಪಾಲಂಕಾರವು-ಕೆಲುವು/) - [ಆಮ್ ಆದ್ಮಿ](https://mysurumirror.com/tag/ಆಮ್-ಆದ್ಮಿ/) - [ಪಕ್ಷ ಬಲಪಡಿಸಲು ಸದಸ್ಯತ್ವ ಮಾಡಿಸಿ : 50 ನೇ ವಾರ್ಡ್ ಯುವ ಮುಖಂಡ ಹೇಮಂತ್ ಕುಮಾರ್](https://mysurumirror.com/tag/ಪಕ್ಷ-ಬಲಪಡಿಸಲು-ಸದಸ್ಯತ್ವ-ಮ/) - [ಸುಣ್ಣದಕೇರಿ 50 ನೇ ವಾರ್ಡ್‌ನಲ್ಲಿ ಪಾರಂಪರಿಕ ದೀಪಗಳು ಒಂದು ದಿನವೂ ಬೆಳಗಲಿಲ್ಲ…!ಮೈಸೂರು ಪಾಲಿಕೆಯ ನಿರರ್ಥಕ ಯೋಜನೆಗೆ ಒಂದು ಸಾಕ್ಷಿ: ಲಕ್ಷಾಂತರ ರುಪಾಯಿ ಪೋಲು](https://mysurumirror.com/tag/ಸುಣ್ಣದಕೇರಿ-50-ನೇ-ವಾರ್ಡ್ನಲ/) - [ಸುಣ್ಣದಕೇರಿ 50 ನೇ ವಾರ್ಡ್ ನಲ್ಲಿ ಮನೆಗಳಿಗೆ ನುಗ್ಗಿದ ಡೈನೇಜ್](https://mysurumirror.com/tag/ಸುಣ್ಣದಕೇರಿ-50-ನೇ-ವಾರ್ಡ್-ನಲ್/) - [ನೀರು](https://mysurumirror.com/tag/ನೀರು/) - [ಪ್ರತಿ ಮೆನಯ ಉಳಿತಾಯವನ್ನು ಸುಧಾರಿಸುವ ಉದ್ದೇಶದಿಂದ "ಗುಲ್ಲಕ್" ಖಾತೆಯನ್ನು ಪ್ರಾರಂಭಿಸಿದ ಫಿನೋ ಬ್ಯಾಂಕ್](https://mysurumirror.com/tag/ಪ್ರತಿ-ಮೆನಯ-ಉಳಿತಾಯವನ್ನು-ಸ/) - [ಪ್ರಮೋದ್ ಮಧ್ವರಾಜ್ ರವರ ವಿರುದ್ಧದ ಸುಮೋಟೋ ಪ್ರಕರಣವನ್ನುಹಿಂಪಡೆಯಬೇಕೆಂದು : ಮೈಸೂರು ಜಿಲ್ಲಾ ಗಂಗಾಮತಸ್ಥರು ಡಿ.ಸಿ ಕಛೇರಿಗೆ ಮನವಿ](https://mysurumirror.com/tag/ಪ್ರಮೋದ್-ಮಧ್ವರಾಜ್-ರವರ-ವಿರ/) - [ಮಾನಸ - ಸಿಕ್ರಂ ಹಾಗೂ ಸುವರ್ಣ ಬೆಳಕು ಫೌಂಡೇಷನ್ ವತಿಯಿಂದ೫೦ನೇ ವಾರ್ಡ್‌ನಲ್ಲಿ ಸುಣ್ಣದಕೇರಿಯಲ್ಲಿ ಕಾನೂನು ಸಲಹಾ ಶಿಬಿರ](https://mysurumirror.com/tag/ಮಾನಸ-ಸಿಕ್ರಂ-ಹಾಗೂ-ಸುವರ್ಣ-ಬ/) - [ವಂಡರ್ ಲಾನಲ್ಲಿ ಬಾಹ್ಯಾಕಾಶ ಯಾನದ ಸುಂದರ ಅನುಭವ ನೀಡಲಿದೆ](https://mysurumirror.com/tag/ವಂಡರ್-ಲಾನಲ್ಲಿ-ಬಾಹ್ಯಾಕಾಶ/) - [Wonder Law will offer a beautiful experience of space travel](https://mysurumirror.com/tag/wonder-law-will-offer-a-beautiful-experience-of-space-travel/) - ["IBS: ಇದು ಸಣ್ಣ ಸಮಸ್ಯೆ ಅಲ್ಲ – ನಿರ್ಲಕ್ಷ್ಯ ಮಾಡಬೇಡಿ!"](https://mysurumirror.com/tag/ibs-ಇದು-ಸಣ್ಣ-ಸಮಸ್ಯೆ-ಅಲ್ಲ-ನಿರ/) - [ನಾಗರೀಕರು ಉಚಿತ ಆಯುರ್ವೇದ ತಪಾಸಣಾ ಶಿಬಿರದ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು](https://mysurumirror.com/tag/ನಾಗರೀಕರು-ಉಚಿತ-ಆಯುರ್ವೇದ-ತ/) - [ರೈತರಿಗೆ ಗೊಬ್ಬರ ಬಳಕೆಯ ಬಗ್ಗೆ ಜಾಗೃತಿ ಮೂಡಿಸಲು ರೈತರ ಸಭೆ](https://mysurumirror.com/tag/ರೈತರಿಗೆ-ಗೊಬ್ಬರ-ಬಳಕೆಯ-ಬಗ್/) - [International Nurses Day](https://mysurumirror.com/tag/international-nurses-day/) - [22 ನೇ ವರ್ಷದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿಆಹ್ವಾನ](https://mysurumirror.com/tag/22-ನೇ-ವರ್ಷದ-ಪ್ರತಿಭಾ-ಪುರಸ್ಕಾ/) - [ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಎಸ್ ರಂಗನಾಥ ಆಯ್ಕೆ](https://mysurumirror.com/tag/ಅಖಿಲ-ಕರ್ನಾಟಕ-ಬ್ರಾಹ್ಮಣ-ಮಹ/) - [ಮೈಸೂರಲ್ಲಿ ನಂಜರಾಜ ಬಹದ್ದೂರ್ ಛತ್ರದಲ್ಲಿ ಸಿಲ್ಕ್ ಇಂಡಿಯಾ ಮೇಳಕ್ಕೆ ಚಾಲನೆ](https://mysurumirror.com/tag/ಮೈಸೂರಲ್ಲಿ-ನಂಜರಾಜ-ಬಹದ್ದೂರ/) - [ಭಾರತೀಯ ಜೈನ್ ಸಂಘಟನೆ ವತಿಯಿಂದ ಪಠ್ಯ ಪುಸ್ತಕ ವಿತರಣೆ](https://mysurumirror.com/tag/ಭಾರತೀಯ-ಜೈನ್-ಸಂಘಟನೆ-ವತಿಯಿ/) - [ಉಲ್ಬಣಿಸುತ್ತಿದೆ ಯುಜಿಡಿ ಸಮಸ್ಯೆ: 50 ನೇ ವಾರ್ಡ್ ನಿವಾಸಿಗಳ ಆಕ್ರೋಶ](https://mysurumirror.com/tag/ಉಲ್ಬಣಿಸುತ್ತಿದೆ-ಯುಜಿಡಿ-ಸಮ/) - [ವಿದ್ಯಾರ್ಥಿಗಳಲ್ಲಿ ಕನ್ನಡ ಪ್ರಜ್ಞೆಯ ಜಾಗೃತಿ ಅಗತ್ಯ ಟಿ .ಎಸ್ ಶ್ರೀವತ್ಸ](https://mysurumirror.com/tag/ವಿದ್ಯಾರ್ಥಿಗಳಲ್ಲಿ-ಕನ್ನಡ-ಪ/) - [Sri Ganapathi Sachidananda Swamiji is one of the greatest spiritual leaders in the world.](https://mysurumirror.com/tag/sri-ganapathi-sachidananda-swamiji-is-one-of-the-greatest-spiritual-leaders-in-the-world/) - [ಕನ್ನಡ ಸಾಹಿತ್ಯ ಲೋಕಕ್ಕೆ ಭೂಕರ್ ಪ್ರಶಸ್ತಿ ಸಂಭ್ರಮಾಚರಣೆ](https://mysurumirror.com/tag/ಕನ್ನಡ-ಸಾಹಿತ್ಯ-ಲೋಕಕ್ಕೆ-ಭೂ/) - [ಭವಿಷ್ಯವನ್ನು ನಿರ್ಮಿಸುತ್ತಿದ್ದೇವೆ](https://mysurumirror.com/tag/ಭವಿಷ್ಯವನ್ನು-ನಿರ್ಮಿಸುತ್ತ/) - [Nalvadi Award: Kannada activists ignored; Tejaswi demands suspension of assistant director](https://mysurumirror.com/tag/nalvadi-award-kannada-activists-ignored-tejaswi-demands-suspension-of-assistant-director/) - [ನಾಲ್ವಡಿ ಪ್ರಶಸ್ತಿ: ಕನ್ನಡ ಹೋರಾಟಗಾರರ ಕಡೆಗಣನೆ; ಸಹಾಯ ನಿರ್ದೇಶಕರ ಅಮಾನತಿಗೆ ತೇಜಸ್ವಿ ಆಗ್ರಹ](https://mysurumirror.com/tag/ನಾಲ್ವಡಿ-ಪ್ರಶಸ್ತಿ-ಕನ್ನಡ-ಹ/) - ["ಈಜು ಚಿನ್ನದ ಹುಡುಗಿ - ಪ್ರತಿಭಾ ಗೌತಮ್"](https://mysurumirror.com/tag/ಈಜು-ಚಿನ್ನದ-ಹುಡುಗಿ-ಪ್ರತಿಭ/) - [CH Spurthi](https://mysurumirror.com/tag/ch-spurthi/) - [who shines in kickboxing and boxing](https://mysurumirror.com/tag/who-shines-in-kickboxing-and-boxing/) - [IBS: ಒಂದುರೋಗ](https://mysurumirror.com/tag/ibs-ಒಂದುರೋಗ/) - [ಹಲವಾರುಲಕ್ಷಣಗಳು](https://mysurumirror.com/tag/ಹಲವಾರುಲಕ್ಷಣಗಳು/) - [Distribution of notebooks to students](https://mysurumirror.com/tag/distribution-of-notebooks-to-students/) - [ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ](https://mysurumirror.com/tag/ವಿದ್ಯಾರ್ಥಿಗಳಿಗೆ-ನೋಟ್-ಬುಕ/) - [ಕರ್ನಾಟಕ ರಾಜ್ಯ ಮಟ್ಟದ ಕಿಡ್ಸ್ ಅಥ್ಲೆಟಿಕ್ಸ್: ಚಿನ್ನದ ಪದಕ ಗೆದ್ದ ಅಕ್ಷರ](https://mysurumirror.com/tag/ಕರ್ನಾಟಕ-ರಾಜ್ಯ-ಮಟ್ಟದ-ಕಿಡ್/) - [ಸೀತಾಪಹರಣಕ್ಕೆ ಇವರೆಲ್ಲಾ ಕಾರಣರು; ಸೀತೆಯೂ ಕೂಡ.](https://mysurumirror.com/tag/ಸೀತಾಪಹರಣಕ್ಕೆ-ಇವರೆಲ್ಲಾ-ಕಾ/) - [ಎಸ್.ಟಿ.ಎಚ್.ಎಲ್. ಮಳಿಗೆಯಲ್ಲಿ ಸ್ಟಿಲ್ ಪರಿವರ್ತನ ಯಾತ್ರೆಗೆ ಎಸ್‌ಟಿಐಎಚ್‌ಎಲ್ ಕಂಪನಿಯ ನಿರ್ದೆಶಕ ಶ್ರೀ ವೋಲ್ಕರ್ ಚಾಲನೆ](https://mysurumirror.com/tag/ಎಸ್-ಟಿ-ಎಚ್-ಎಲ್-ಮಳಿಗೆಯಲ್ಲಿ/) - [STIHL Company Director Mr. Volker kicks off the Still Transformation Journey at the STHL store](https://mysurumirror.com/tag/stihl-company-director-mr-volker-kicks-off-the-still-transformation-journey-at-the-sthl-store/) - [Mysore Warriors Unveil Squad and Karun Nair as Captain for Maharaja Trophy KSCA T20 2025](https://mysurumirror.com/tag/mysore-warriors-unveil-squad-and-karun-nair-as-captain-for-maharaja-trophy-ksca-t20-2025/) - [ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 2025 ಪಂದ್ಯಾವಳಿಗೆ ಮೈಸೂರು ವಾರಿಯರ್ಸ್ ತಂಡಕ್ಕೆ ಕರುಣ್ ನಾಯರ್‌ ನಾಯಕ](https://mysurumirror.com/tag/ಮಹಾರಾಜ-ಟ್ರೋಫಿ-ಕೆಎಸ್ಸಿಎ/) - [ಹುತಾತ್ಮರ ಹೆಸರಿನಲ್ಲಿ ಒಂದು ಗಿಡ ಹಸಿರಿನೊಂದಿಗೆ ರಾಷ್ಟ್ರಕ್ಕೆ ನಮನ](https://mysurumirror.com/tag/ಹುತಾತ್ಮರ-ಹೆಸರಿನಲ್ಲಿ-ಒಂದು/) - [Today is World Physiotherapy Day: Patients are recovering from physiotherapy treatment](https://mysurumirror.com/tag/today-is-world-physiotherapy-day-patients-are-recovering-from-physiotherapy-treatment/) - [ಇಂದು ವಿಶ್ವ ಫಿಜಿಯೋಥೆರಪಿ ದಿನ :ಫಿಜಿಯೋಥೆರಪಿ ಚಿಕಿತ್ಸಾ ವಿಧಾನದಿಂದ ರೋಗಿಗಳು ಗುಣಮುಖ](https://mysurumirror.com/tag/ಇಂದು-ವಿಶ್ವ-ಫಿಜಿಯೋಥೆರಪಿ-ದ/) - [ಮೈಸೂರು 2030ರ ರಚನಾತ್ಮಕ ನಿರ್ಮಾಣದ ಪರಿಕಲ್ಪನೆಯ ಉದ್ದೇಶಿತ MyMysuru Ideathon ಗ್ರ್ಯಾಂಡ್ ಫಿನಾಲೆಯು ಮುಕ್ತಾಯಗೊಂಡಿದೆ.](https://mysurumirror.com/tag/ಮೈಸೂರು-2030ರ-ರಚನಾತ್ಮಕ-ನಿರ್ಮಾ/) - [JB Fresh Face Season 8 is a success under the leadership of Jayanti Ballal](https://mysurumirror.com/tag/jb-fresh-face-season-8-is-a-success-under-the-leadership-of-jayanti-ballal/) - [The social boycott system that still continues](https://mysurumirror.com/tag/the-social-boycott-system-that-still-continues/) - [ಇನ್ನೂ ನಿಲ್ಲದ ಸಾಮಾಜಿಕ ಬಹಿಷ್ಕಾರ ಪದ್ಧತಿ](https://mysurumirror.com/tag/ಇನ್ನೂ-ನಿಲ್ಲದ-ಸಾಮಾಜಿಕ-ಬಹಿ/) - [ನವಂಬರ್ 21 ರಿಂದ ರಾಮಕೃಷ್ಣ ಆಶ್ರಮದಲ್ಲಿ ಶತಮಾನೋತ್ಸವ](https://mysurumirror.com/tag/ನವಂಬರ್-21-ರಿಂದ-ರಾಮಕೃಷ್ಣ-ಆಶ್/) - [Senior gymnastics coach Arun Kumar Patil passed away](https://mysurumirror.com/tag/senior-gymnastics-coach-arun-kumar-patil-passed-away/) - [World AIDS Day 2025: ಇಂದು ವಿಶ್ವ ಏಡ್ಸ್ ದಿನ; ಆಚರಣೆ](https://mysurumirror.com/tag/world-aids-day-2025-ಇಂದು-ವಿಶ್ವ-ಏಡ್ಸ್-ದಿನ-ಆಚ/) - [ಮೈಸೂರಿನಲ್ಲಿ ವರಮಹಾಲಕ್ಷ್ಮಿ ಸಿಲ್ಕ್ಸ್ ಶೋರೂಮ್ ಲೋಕಾರ್ಪಣೆ](https://mysurumirror.com/tag/ಮೈಸೂರಿನಲ್ಲಿ-ವರಮಹಾಲಕ್ಷ್ಮ/) - [Health Check-up Camp for Specially-abled Children by JSS Dental Hospital”](https://mysurumirror.com/tag/health-check-up-camp-for-specially-abled-children-by-jss-dental-hospital/) - [Rashtrakavi K. V. Puttappa: A Universal Poet](https://mysurumirror.com/tag/rashtrakavi-k-v-puttappa-a-universal-poet/) - [ಇಸ್ಕಾನ್ ಮೈಸೂರು ದೇವಾಲಯದಲ್ಲಿ ಶ್ರೀ ವೈಕುಂಠ ಏಕಾದಶಿ ಆಚರಣೆವೈಕುಂಠ ದ್ವಾರ ನಿರ್ಮಾಣ](https://mysurumirror.com/tag/ಇಸ್ಕಾನ್-ಮೈಸೂರು-ದೇವಾಲಯದಲ್/) - [1](https://mysurumirror.com/tag/1/) - [The Adiyogi Rath Yatra is currently in Mysuru as part of a 70-day](https://mysurumirror.com/tag/the-adiyogi-rath-yatra-is-currently-in-mysuru-as-part-of-a-70-day/) - [“Co-optex Sankranti Special Saree Exhibition–Sale”](https://mysurumirror.com/tag/co-optex-sankranti-special-saree-exhibition-sale/) - [“Mysuru’s Sports Crown](https://mysurumirror.com/tag/mysurus-sports-crown/) - [Prabhakar G.R.: From the Running Track to the Journey of Life”ಮೈಸೂರಿನ ಕ್ರೀಡಾ ಕಿರೀಟ ಪ್ರಭಾಕರ್ ಜಿ.ಆರ್: ಓಟದ ಹಾದಿಯಿಂದ ಬದುಕಿನ ಪಥವರೆಗೆ](https://mysurumirror.com/tag/prabhakar-g-r-from-the-running-track-to-the-journey-of-lifeಮೈಸೂರಿನ-ಕ್ರೀಡಾ-ಕ/) - [ಕ್ಲಿನಿಕಲ್ ನ್ಯೂಟ್ರಿಷನ್ ಮತ್ತು ಡಯಟಿಕ್ಸ್](https://mysurumirror.com/tag/ಕ್ಲಿನಿಕಲ್-ನ್ಯೂಟ್ರಿಷನ್-ಮತ/) - [ಸುಪರ್ಣಾ ಮುಖರ್ಜಿ](https://mysurumirror.com/tag/ಸುಪರ್ಣಾ-ಮುಖರ್ಜಿ/) - [ನಾರಾಯಣ ಹೆಲ್ತ್ ಸಿಟಿ](https://mysurumirror.com/tag/ನಾರಾಯಣ-ಹೆಲ್ತ್-ಸಿಟಿ/) - [“Krishna Balarama Rathayatra in Mysuru on January 24.”](https://mysurumirror.com/tag/krishna-balarama-rathayatra-in-mysuru-on-january-24/) - [ಜನವರಿ 24 ರಂದು ಮೈಸೂರಿನಲ್ಲಿ ಕೃಷ್ಣ ಬಲರಾಮ ರಥಯಾತ್ರೆ](https://mysurumirror.com/tag/ಜನವರಿ-24-ರಂದು-ಮೈಸೂರಿನಲ್ಲಿ-ಕ/) - [“Let us celebrate the 77th Republic Day!”](https://mysurumirror.com/tag/let-us-celebrate-the-77th-republic-day/) - [ಆಚರಿಸೋಣ 77ನೇ ಗಣರಾಜ್ಯೋತ್ಸವ!](https://mysurumirror.com/tag/ಆಚರಿಸೋಣ-77ನೇ-ಗಣರಾಜ್ಯೋತ್ಸವ/) - [ರಾಜ್ಯ ಬಾಕ್ಸಿಂಗ್ ಚಾಂಪಿಯನ್‌ಶಿಪ್–2026: ಮೈಸೂರು ವಿಶ್ವವಿದ್ಯಾಲಯದ ಬಾಕ್ಸರ್‌ಗಳಿಗೆ 16 ಪದಕ](https://mysurumirror.com/tag/ರಾಜ್ಯ-ಬಾಕ್ಸಿಂಗ್-ಚಾಂಪಿಯನ್/) - [Bharat Connect ಮೂಲಕ ಸರಳೀಕೃತ EV ವಾಲೆಟ್ ರೀಚಾರ್ಜ್ ಮೂಲಕ NBBL ಮೊಬಿಲಿಟಿ ಕ್ಷೇತ್ರಕ್ಕೆ ಶಕ್ತಿ ನೀಡುತ್ತಿದೆ](https://mysurumirror.com/tag/bharat-connect-ಮೂಲಕ-ಸರಳೀಕೃತ-ev-ವಾಲೆಟ್-ರೀ/) - [ಕುಸುಮ್-ಸಿ: ಮಂಡ್ಯ ಜಿಲ್ಲೆಯ ಮೊದಲ ಕಾಮಗಾರಿಗೆ ಚಾಲನೆ](https://mysurumirror.com/tag/ಕುಸುಮ್-ಸಿ-ಮಂಡ್ಯ-ಜಿಲ್ಲೆಯ-ಮ/) - [ಯೋಗದ ಕಂಪು ಪಸರಿಸುತ್ತಿರುವ ಮೈಸೂರು ಯೋಗಾಚಾರ್ಯ ಪ್ರಕಾಶ್](https://mysurumirror.com/tag/ಯೋಗದ-ಕಂಪು-ಪಸರಿಸುತ್ತಿರುವ/) - [“Mysuru yoga teacher Prakash](https://mysurumirror.com/tag/mysuru-yoga-teacher-prakash/) - [mysuruyoga](https://mysurumirror.com/tag/mysuruyoga/) - [mysuruyogaprakash](https://mysurumirror.com/tag/mysuruyogaprakash/) - [spreading the essence of yoga.”](https://mysurumirror.com/tag/spreading-the-essence-of-yoga/) - [ದೃಢಸಂಕಲ್ಪದ ಪ್ರತಿರೂಪ: ಕ್ರೀಡಾ ಸಾಧಕ ರವಿ ಟಿ. ಎಸ್](https://mysurumirror.com/tag/ದೃಢಸಂಕಲ್ಪದ-ಪ್ರತಿರೂಪ-ಕ್ರ/) - [“A Symbol of Determination: Sports Achiever Ravi T. S.”](https://mysurumirror.com/tag/a-symbol-of-determination-sports-achiever-ravi-t-s/) - [mysuru athletes](https://mysurumirror.com/tag/mysuru-athletes/) - [oval ground mysuru](https://mysurumirror.com/tag/oval-ground-mysuru/) - [manasagangothri](https://mysurumirror.com/tag/manasagangothri/) - [ಹನುಮಾನ್ ಚಾಲೀಸಾ ಪಾರಾಯಣ ರಥೋತ್ಸವಕ್ಕೆ ಎಲ್. ನಾಗೇಂದ್ರ ಚಾಲನೆ](https://mysurumirror.com/tag/ಹನುಮಾನ್-ಚಾಲೀಸಾ-ಪಾರಾಯಣ-ರಥ/) - [Maha Shivaratri: Rajnath Singh Praises the Festival](https://mysurumirror.com/tag/maha-shivaratri-rajnath-singh-praises-the-festival/) - [ಈಶ ಮಹಾಶಿವರಾತ್ರಿ: ರಾಜನಾಥ್ ಸಿಂಗ್ ಪ್ರಶಂಸೆ](https://mysurumirror.com/tag/ಈಶ-ಮಹಾಶಿವರಾತ್ರಿ-ರಾಜನಾಥ್/) - [Chariot Festival and Kondotsava of Male Mahadeshwara at Nanjipur](https://mysurumirror.com/tag/chariot-festival-and-kondotsava-of-male-mahadeshwara-at-nanjipur/) - [ನಂಜೀಪುರದಲ್ಲಿ ಮಲೆ ಮಹದೇಶ್ವರಸ್ವಾಮಿ ರಥೋತ್ಸವ–ಕೊಂಡೋತ್ಸವ](https://mysurumirror.com/tag/ನಂಜೀಪುರದಲ್ಲಿ-ಮಲೆ-ಮಹದೇಶ್ವ/) - [Guru Vaibhavotsava from February 19](https://mysurumirror.com/tag/guru-vaibhavotsava-from-february-19/) - [ಗುರು ವೈಭವೋತ್ಸವ ಫೆ.19 ರಿಂದ](https://mysurumirror.com/tag/ಗುರು-ವೈಭವೋತ್ಸವ-ಫೆ-19-ರಿಂದ/) - [ಕುಸ್ತಿ ಕಲೆಯಿಂದ ಸೇವಾ ದಾರಿಯತ್ತ – ಪೈಲ್ವಾನ್ ಭಾಸ್ಕರ್ ದಾಸ್](https://mysurumirror.com/tag/ಕುಸ್ತಿ-ಕಲೆಯಿಂದ-ಸೇವಾ-ದಾರಿ/) - [ನಾರಾಯಣ ಹಾಸ್ಪಿಟಲ್ ಮೈಸೂರುದಲ್ಲಿ ನೆಕ್ಸ್ಟ್-ಜೆನ್ LINAC ಉದ್ಘಾಟನೆ](https://mysurumirror.com/tag/ನಾರಾಯಣ-ಹಾಸ್ಪಿಟಲ್-ಮೈಸೂರುದ/) - [ಸಿ. ರಾಮಣ್ಣ ದಂಪತಿಗೆ ನಿವೃತ್ತ ಅಧಿಕಾರಿಗಳಿಂದ ಗೌರವಪೂರ್ವಕ ಸನ್ಮಾನ](https://mysurumirror.com/tag/ಸಿ-ರಾಮಣ್ಣ-ದಂಪತಿಗೆ-ನಿವೃತ್/) - [Manipal Institute of Gastro Sciences launched at Manipal Hospital Mysuru](https://mysurumirror.com/tag/manipal-institute-of-gastro-sciences-launched-at-manipal-hospital-mysuru/) - [ಮೈಸೂರು ಮಣಿಪಾಲ್ ಆಸ್ಪತ್ರೆಯಲ್ಲಿ ‘ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೋ ಸೈನ್ಸಸ್’ ಆರಂಭ](https://mysurumirror.com/tag/ಮೈಸೂರು-ಮಣಿಪಾಲ್-ಆಸ್ಪತ್ರೆಯ/) - [ಡಾ. ಪ್ರವೀಣ್ ಕುಲಕರ್ಣಿ ಅವರಿಗೆ ಸ್ಪಂದನ ವತಿಯಿಂದ ಸನ್ಮಾನ](https://mysurumirror.com/tag/ಡಾ-ಪ್ರವೀಣ್-ಕುಲಕರ್ಣಿ-ಅವರಿ/) - [On March 14 and 15](https://mysurumirror.com/tag/on-march-14-and-15/) - [ಹಿಮವದ್ ಶ್ರೀ ಗೋಪಾಲಸ್ವಾಮಿ ಬೆಟ್ಟದಲ್ಲಿ ಮಾರ್ಚ್ 14 ಮತ್ತು 15 ರಂದು ವಿಜೃಂಭಣೆಯ ಜಾತ್ರೆ.](https://mysurumirror.com/tag/ಹಿಮವದ್-ಶ್ರೀ-ಗೋಪಾಲಸ್ವಾಮಿ/) - [mysur tourisum](https://mysurumirror.com/tag/mysur-tourisum/) - [State-Level Yogasana Competition on May 10](https://mysurumirror.com/tag/state-level-yogasana-competition-on-may-10/) - [ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆ ಮೇ 10 ರಂದು](https://mysurumirror.com/tag/ರಾಜ್ಯ-ಮಟ್ಟದ-ಯೋಗಾಸನ-ಸ್ಪರ್/) - [Call for Articles on Yoga Achievers](https://mysurumirror.com/tag/call-for-articles-on-yoga-achievers/) - [ಯೋಗ ಸಾಧಕರ ಕುರಿತು ಲೇಖನಗಳಿಗೆ ಆಹ್ವಾನ](https://mysurumirror.com/tag/ಯೋಗ-ಸಾಧಕರ-ಕುರಿತು-ಲೇಖನಗಳಿ/) - [‘Mysuru Directory’ App Launches on Android & iOS — A Digital Address Book for the Cultural Capital of Karnataka](https://mysurumirror.com/tag/mysuru-directory-app-launches-on-android-ios-a-digital-address-book-for-the-cultural-capital-of-karnataka/) - [Birla has unveiled Aerocon ‘The Elements Collection’: Structural …”](https://mysurumirror.com/tag/birla-has-unveiled-aerocon-the-elements-collection-structural/) - [ಬಿರ್ಲಾ-ನು ಏರೋಕಾನ್ ‘ದಿ ಎಲೆಮೆಂಟ್ಸ್ ಕಲೆಕ್ಷನ್’ಅನ್ನು ಅನಾವರಣಗೊಳಿಸಿದೆ: ಸಂರಚನಾ](https://mysurumirror.com/tag/ಬಿರ್ಲಾ-ನು-ಏರೋಕಾನ್-ದಿ-ಎಲೆ/) - [ಜಗತ್ತಿನ ಪ್ರಥಮ ವಿಚಾರವಾದಿ ತತ್ವ ಶ್ರೇಷ್ಠ ಕ್ರಾಂತಿಯೋಗಿ ಶ್ರೀ ಬಸವಣ್ಣ”](https://mysurumirror.com/tag/ಜಗತ್ತಿನ-ಪ್ರಥಮ-ವಿಚಾರವಾದಿ/) - [basava jayanthi](https://mysurumirror.com/tag/basava-jayanthi/) - [jss](https://mysurumirror.com/tag/jss/) - [suthhru mutt](https://mysurumirror.com/tag/suthhru-mutt/) - [lingyath](https://mysurumirror.com/tag/lingyath/) - [shivshraan](https://mysurumirror.com/tag/shivshraan/) - [Basava Jayanthi significance Why Basava Jayanthi is celebrated Basavanna teachings and philosophy Basaveshwara history and life Lingayat festival Basava Jayanti](https://mysurumirror.com/tag/basava-jayanthi-significance-why-basava-jayanthi-is-celebrated-basavanna-teachings-and-philosophy-basaveshwara-history-and-life-lingayat-festival-basava-jayanti/) - [Appeal for adequate fodder supply](https://mysurumirror.com/tag/appeal-for-adequate-fodder-supply/) - [gundlupete news](https://mysurumirror.com/tag/gundlupete-news/) - [mysuru news](https://mysurumirror.com/tag/mysuru-news/) - [ಸಮರ್ಪಕ ಮೇವು ಪೂರೈಕೆಗೆ ಮನವಿ](https://mysurumirror.com/tag/ಸಮರ್ಪಕ-ಮೇವು-ಪೂರೈಕೆಗೆ-ಮನವ/) - [ಮೈಸೂರಿನ ಕ್ರೀಡಾ ವಸತಿ ನಿಲಯಗಳಲ್ಲಿ ಯೋಗ ತರಬೇತಿ ಆರಂಭಿಸಿ ಯೋಗ ಕ್ರೀಡೆಗೆ ಉತ್ತೇಜನ](https://mysurumirror.com/tag/ಮೈಸೂರಿನ-ಕ್ರೀಡಾ-ವಸತಿ-ನಿಲಯ/)